<?xml version="1.0" encoding="utf-8"?>
<rss version="2.0" xmlns:atom="http://www.w3.org/2005/Atom" xmlns:content="http://purl.org/rss/1.0/modules/content/" xmlns:dc="http://purl.org/dc/elements/1.1/" xmlns:slash="http://purl.org/rss/1.0/modules/slash/" xmlns:sy="http://purl.org/rss/1.0/modules/syndication/" xmlns:wfw="http://wellformedweb.org/CommentAPI/"><channel><title>Vishwavani News - Latest Kannada News</title><link>https://vishwavani.news</link><description>Latest news and updates from Vishwavani News</description><atom:link href="https://www.vishwavani.news/feed/" rel="self"/><language>kn-IN</language><lastBuildDate>Fri, 19 Jun 2026 12:41:26 +0000</lastBuildDate><copyright>https://vishwavani.news/</copyright><generator>https://vishwavani.news/</generator><atom:link href="https://www.vishwavani.news/feed/" rel="self" type="application/rss+xml"/><item><title>Guarantee Schemes: ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳಿಗೆ ಬ್ರೇಕ್‌ ಹಾಕಿ: ಅಧಿಕಾರಿಗಳಿಗೆ ಸಿಎಂ ಸೂಚನೆ</title><link>https://vishwavani.news/karnataka/bengaluru-urban/cm-dk-shivakumar-instructs-officials-to-remove-ineligible-beneficiaries-from-the-guarantee-schemes-81502.html</link><guid>https://vishwavani.news/karnataka/bengaluru-urban/cm-dk-shivakumar-instructs-officials-to-remove-ineligible-beneficiaries-from-the-guarantee-schemes-81502.html</guid><pubDate>Fri, 19 Jun 2026 12:41:26 +0000</pubDate><description>&lt;![CDATA[ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ಹೋಗಿದೆ ಎನ್ನುವ ಬಗ್ಗೆ ಎಜಿ ಅವರ ವರದಿ ಬಂದಿದೆ. ಈ ರೀತಿ ದುರುಪಯೋಗ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DK_Shivakumar_-_2026-06-19T180527.599.original.jpg" class="attachment-large size-large wp-post-image" alt="Guarantee Schemes: ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳಿಗೆ ಬ್ರೇಕ್‌ ಹಾಕಿ: ಅಧಿಕಾರಿಗಳಿಗೆ ಸಿಎಂ ಸೂಚನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4ns9m"&gt;&lt;b&gt;ಬೆಂಗಳೂರು:&lt;/b&gt; ಗ್ಯಾರಂಟಿ ಯೋಜನೆಗಳ (Guarantee Schemes) ಒಬ್ಬೇ ಒಬ್ಬ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗಬಾರದು. ಆದರೆ, ಅನರ್ಹ ಫಲಾನುಭವಿಗಳು, ಯೋಜನೆಯ ದುರುಪಯೋಗಕ್ಕೆ ಮಾತ್ರ ಬ್ರೇಕ್‌ ಹಾಕಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.&lt;/p&gt;&lt;p data-block-key="a1k6"&gt;ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಸಿಎಂ ಮಾತನಾಡಿದ್ದಾರೆ.&lt;/p&gt;&lt;p data-block-key="aprvb"&gt;ಹಲವು ಫಲಾನುಭವಿಗಳು ಬ್ಯಾಂಕ್‌ ಸಾಲ ಪಡೆದಿರುತ್ತಾರೆ. ಸಾಲದ ಖಾತೆಗೆ ಗೃಹಲಕ್ಷ್ಮಿ ಹಣ ಹೋದ ತಕ್ಷಣ ಆ ಹಣ ಸಾಲದ ಮೊತ್ತಕ್ಕೆ ಜಮೆ ಆಗಿಬಿಡುತ್ತದೆ. ಆದ್ದರಿಂದ ಅಂತಹ ಫಲಾನುಭವಿಗಳು ಖಾತೆ ಬದಲಾಯಿಸಿರುತ್ತಾರೆ. ಇಂಥಾ ಫಲಾನುಭವಿಗಳಿಗೆ ತೊಂದರೆ ಆಗಬಾರದು.&lt;/p&gt;&lt;p data-block-key="7o6gl"&gt;ಗೃಹ ಜ್ಯೋತಿ ಯೋಜನೆ ಜಾರಿ ಆಗುವಾಗ ಹೆಚ್ಚಿನ ದುರುಪಯೋಗ ಆಗದ ಹಾಗೆ ಎಚ್ಚರಿಕೆ ವಹಿಸಲಾಗಿತ್ತು. ಇದೇ ಎಚ್ಚರಿಕೆ ಇತರೆ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗದ ಪ್ರಮಾಣ ಕಡಿಮೆ ಆಗುತ್ತಿತ್ತು. ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವುದನ್ನು ಪತ್ತೆಯಾಗಿದೆ. ಈ ರೀತಿ ದುರುಪಯೋಗ ಆಗಬಾರದು. ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲಿಗೆ ವಾಯ್ಸ್‌ ಮೆಸ್ಸೇಜ್‌ ಮೂಲಕ ಖಚಿತಪಡಿಸಬೇಕು ಎಂದು ತಿಳಿಸಿದ್ದಾರೆ.&lt;/p&gt;&lt;p data-block-key="406go"&gt;ಏರ್‌ಟೆಲ್‌ ಬ್ಯಾಂಕ್‌ನಲ್ಲಿ ಯುಪಿಎ ಖಾತೆಗಳನ್ನು ತೆಗೆದು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎನ್ನುವ ಬಗ್ಗೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯಿಸಿರುವ ಸಿಎಂ, ಖಾತೆಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ಇರಬೇಕು. ಇತರೆ ರಾಜ್ಯಗಳಲ್ಲಿರುವ ಖಾತೆಗಳಿಗೆ ಹಣ ಹೋಗುತ್ತಿರುವುದು ಪತ್ತೆಯಾಗಿದೆ. ಇವುಗಳಿಗೆ ತಡೆ ಹಾಕಬೇಕು. ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸಿಗಬೇಕು. ಇತರೆ ರಾಜ್ಯದ ಮತದಾರರಿಗೆ ಯೋಜನೆಯ ಲಾಭ ಆಗುತ್ತಿದೆ. ಇದನ್ನು ತಡೆಯಬೇಕು.&lt;/p&gt;&lt;p data-block-key="5pmu"&gt;ಅನುಕೂಲಸ್ಥರು ಯಾರಾದರೂ ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವ ಮೂಲಕ ಇತರೆ ಅರ್ಹ ಫಲಾನುಭವವಿಗಳಿಗೆ ನೆರವಾಗಲು ಮುಂದಾದರೆ ಅಂಥವರನ್ನು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದ್ದಾರೆ.&lt;/p&gt;&lt;p data-block-key="5shc2"&gt;ಕೇಂದ್ರದ ನೀತಿಗಳಿಂದ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ, ಬೆಲೆ ಏರಿಕೆಯ ಪರಿಣಾಮಗಳು ಮತ್ತು ತಲಾ ಆದಾಯ ಕುಸಿಯುತ್ತಿರುವುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿ ಬರುತ್ತಿರುವ ಎರಡು ಪ್ರಮುಖ ತಾಂತ್ರಿಕ ಸಮಸ್ಯೆಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಲಾಯಿತು.&lt;/p&gt;&lt;p data-block-key="ds2g9"&gt;ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ ಸಕಾಲದಲ್ಲಿ ದೊರೆಯದಿರುವ ಬಗ್ಗೆ ಇ-ಕೆವೈಸಿ ಹಾಗೂ ಬ್ಯಾಂಕ್‌ ಖಾತೆ/ಎನ್‌.ಪಿ.ಸಿ.ಐ ನಿಷ್ಕ್ರಿಯವಾಗಿರುವ ಫಲಾನುಭವಿಗಳ ಕುರಿತಂತೆ ಚರ್ಚೆ ನಡೆಸಲಾಯಿತು. ಆಡಿಟರ್‌ ಜನರಲ್‌ ವರದಿಯಲ್ಲಿ ಉಲ್ಲೇಖವಾಗಿರುವ ಈ ಕೆಳಗಿನ ಸಂಗತಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.&lt;/p&gt;&lt;p data-block-key="68qev"&gt;ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ಹೋಗಿದೆ ಎನ್ನುವ ಬಗ್ಗೆ ಎಜಿ ಅವರ ವರದಿ ಬಂದಿದೆ. ಒಬ್ಬರೇ ಹಲವು ಖಾತೆಗಳನ್ನು ನೋಂದಾಯಿಸಿರುವುದನ್ನು ಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಹಿಂದೆ ಪಡೆದ ಅರ್ಜಿಗಳಲ್ಲಿ ಉಲ್ಲೇಖವಾಗಿರುವ ಅಂಶಗಳ ನೈಜತೆ ಬಗ್ಗೆ ಪರಿಶೀಲನೆ ನಡೆಸದಿರುವ ಬಗ್ಗೆ ಪ್ರಸ್ತಾಪಸಲಾಯಿತು.&lt;/p&gt;&lt;p data-block-key="a0vjb"&gt;&lt;a href="/karnataka/bengaluru-urban/randeep-surjewala-respond-about-mlc-election-result-81431.html"&gt;''ವಿಪಕ್ಷಗಳ ಗ್ಯಾರಂಟಿ ವಿರೋಧಿ ನೀತಿಗೆ ಅವರ ಶಾಸಕರಿಂದಲೇ ಉತ್ತರ'': ರಣದೀಪ್ ಸುರ್ಜೇವಾಲಾ&lt;/a&gt;&lt;/p&gt;&lt;p data-block-key="5rgqf"&gt;ಸಭೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ. ಜೆ. ಜಾರ್ಜ್‌, ಪ್ರಿಯಾಂಕ್ ಖರ್ಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್‌ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಭಾರತ ತಂಡಕ್ಕೆ ವಿವಾದಿತ ಕೋಚ್‌ ಅಗತ್ಯವಿಲ್ಲ: ಗೌತಮ್‌ ಗಂಭೀರ್‌ ವಿರುದ್ಧ ಶ್ರೀಶಾಂತ್‌ ಗುಡುಗು!</title><link>https://vishwavani.news/sports/cricket/%CA%BBget-ms-dhoni-as-mentor%CA%BC-s-sreesanth-launches-scathing-attack-on-gautam-gambhir-81499.html</link><guid>https://vishwavani.news/sports/cricket/%CA%BBget-ms-dhoni-as-mentor%CA%BC-s-sreesanth-launches-scathing-attack-on-gautam-gambhir-81499.html</guid><pubDate>Fri, 19 Jun 2026 12:25:46 +0000</pubDate><description>&lt;![CDATA[ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಮಾಜಿ ವೇಗಿ ಶ್ರೀಶಾಂತ್‌ ಕಿಡಿಕಾರಿದ್ದಾರೆ. ಟೀಮ್‌ ಇಂಡಿಯಾದ ಹೆಡ್‌ ಕೋಚ್‌ನಿಂದ ಗೌತಮ್‌ ಗಂಭೀರ್‌ ಅವರನ್ನು ತೆಗೆದು ಹಾಕಿ, ಎಂಎಸ್‌ ಧೋನಿಯನ್ನು ಮೆಂಟರ್‌ ಅಗಿ ನೇಮಿಸಿ ಎಂದು ಅವರು ಆಗ್ರಹಿಸಿದ್ದಾರೆ. ಏಕೆಂದರೆ ಭಾರತ ತಂಡಕ್ಕೆ ಹೆಡ್‌ ಕೋಚ್‌ ಅಗತ್ಯವಿಲ್ಲ ಎಂದಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Gautan_Gambhir-Sreesantha.original.jpg" class="attachment-large size-large wp-post-image" alt="ಭಾರತ ತಂಡಕ್ಕೆ ವಿವಾದಿತ ಕೋಚ್‌ ಅಗತ್ಯವಿಲ್ಲ: ಗೌತಮ್‌ ಗಂಭೀರ್‌ ವಿರುದ್ಧ ಶ್ರೀಶಾಂತ್‌ ಗುಡುಗು!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ikj1l"&gt;&lt;b&gt;ನವದೆಹಲಿ:&lt;/b&gt; ಭಾರತ ಕ್ರಿಕೆಟ್‌ ತಂಡಕ್ಕೆ ಹೆಡ್‌ ಕೋಚ್‌ ಅಗತ್ಯವಿಲ್ಲವೆಂದು ಗೌತಮ್‌ ಗಂಭೀರ್‌ (Gautam Gambhir) ವಿರುದ್ಧ ಕಿಡಿಕಾರಿದ ಮಾಜಿ ವೇಗಿ ಎಸ್‌ ಶ್ರೀಶಾಂತ್‌ (S Sreesanth), ದಿಗ್ಗಜ ಎಂಎಸ್‌ ಧೋನಿ (MS Dhoni) ಅವರನ್ನು ರಾಷ್ಟ್ರೀಯ ತಂಡಕ್ಕೆ ಮೆಂಟರ್‌ ಆಗಿ ನೇಮಿಸಬೇಕೆಂದು ಆಗ್ರಹಿಸಿದ್ದಾರೆ.  ಪ್ರಸ್ತುತ ಸನ್ನಿವೇಶದಲ್ಲಿ ಭಾರತ ತಂಡಕ್ಕೆ ಸಾಂಪ್ರದಾಯಕವಾಗಿ ಹೆಡ್‌ ಕೋಚ್‌ನ ಅಗತ್ಯವಿಲ್ಲ, ಹಾಗಾಗಿ ಇದರ ಬದಲು ಮೆಂಟರ್‌  ಅನ್ನು ನೇಮಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p data-block-key="e7531"&gt;ಲಾಲಂಟಾಪ್‌ನಲ್ಲಿ ನಡೆದ ಸಂವಾದದ ಸಮಯದಲ್ಲಿ ಎಸ್‌ ಶ್ರೀಶಾಂತ್‌ ಅವರು, ಭಾರತ ತಂಡ ಪ್ರಸ್ತುತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಕೆ ವೈಫಲ್ಯವನ್ನು ಅನುಭವಿಸುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. 2024ರಲ್ಲಿ ನ್ಯೂಜಿಲೆಂಡ್‌ ಹಾಗೂ 2025ರಲ್ಲಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್‌ ಸರಣಿಗಳಲ್ಲಿ ಭಾರತ ತಂಡ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತ್ತು. ಇದನ್ನು ಆಧರಿಸಿ ಮಾತನಾಡಿದ ಶ್ರೀಶಾಂತ್‌, ಭಾರತ ತಂಡ ಟೆಸ್ಟ್‌ ಸರಣಿಗಳಲ್ಲಿ ಸೋಲುಗಳನ್ನು ನೋಡಿದಾಗ, ಹೆಡ್‌ ಕೋಚ್‌ ಗಂಭೀರ್‌ ಅವರ ಕಾರ್ಯವೈಖರಿಯಲ್ಲ ಸಮಸ್ಯೆ ಇದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p data-block-key="4en71"&gt;&lt;a href="/sports/cricket/do-you-have-guts-sreesanth-throws-ring-fight-challenge-to-harbhajan-years-after-slapgate-81482.html"&gt;&lt;b&gt;ʻನನ್ನ ಜೊತೆ ಫೈಟ್‌ ಮಾಡಲು ಧೈರ್ಯ ಇದೆಯಾ?ʼ: ಹರ್ಭಜನ್‌ ಸಿಂಗ್‌ಗೆ ಶ್ರೀಶಾಂತ್‌ ಚಾಲೆಂಜ್‌!&lt;/b&gt;&lt;/a&gt;&lt;/p&gt;&lt;p data-block-key="4tnd0"&gt;"ಕೋಚ್‌ ಅನ್ನು ಬದಲಾವಣೆ ಮಾಡಿ, ಸ್ನೇಹಿತ. ಭಾರತ ತಂಡಕ್ಕೆ ಮೆಂಟರ್‌ನ ಅಗತ್ಯವಿದೆಯೇ ಹೊರತು ಮೆಂಟರ್‌ ಅಲ್ಲ," ಎಂದು ಹೇಳಿದ ಅವರು, "ಮೊದಲು ನೀವು ಸಹ ಆಟಗಾರರಿಗೆ ಸಹೋದರನಂತಿರಬೇಕು. ಗೆದ್ದಾಗ ಮಾತ್ರ ನಗುತ್ತಾ, ಸೋತಾಗ ಕೋಪಗೊಳ್ಳುವ ಮನೋಭಾವ ಇರಬಾರದು. ನೀವು ದೇಶಕ್ಕಾಗಿ ಉತ್ತಮ ಸಾಧನೆ ಮಾಡಿದ್ದೀರಿ, ಅದು ಶ್ಲಾಘನೀಯ. ಆದರೆ ಇದರಿಂದ ಇತರರು ಪ್ರಯತ್ನಿಸುತ್ತಿಲ್ಲ ಎಂಬ ಅರ್ಥವಾಗುವುದಿಲ್ಲ. ಕೇವಲ ಕೋಚ್‌ಗಿಂತ ಮಾರ್ಗದರ್ಶಕ (ಮೆಂಟರ್) ಆಗಿರುವ ವ್ಯಕ್ತಿಯ ಅಗತ್ಯ ಹೆಚ್ಚು,” ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p data-block-key="aps7j"&gt;ಮುಂದುವರಿದು ಮಾತನಾಡಿದ ಅವರು, ಭಾರತದ ಮುಖ್ಯ ಕೋಚ್ ಗೌತಮ್‌ ಗಂಭೀರ್‌ ಆಟಗಾರರ ಮೇಲೆ “ಅತಿಯಾದ ಒತ್ತಡ” ಹೇರುತ್ತಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಅವರು ಮಾಜಿ ನಾಯಕ ಎಂಎಸ್‌ ಧೋನಿ ಅವರ ಉದಾಹರಣೆಯನ್ನು ಉಲ್ಲೇಖಿಸಿದರು.&lt;/p&gt;&lt;p data-block-key="70j3d"&gt;“ಅಂತಾರಾಷ್ಟ್ರೀಯ ತಂಡಕ್ಕೆ ಆಟಗಾರರ ಮೇಲೆ ಅನಗತ್ಯ ಒತ್ತಡ ಹೇರುವ ಕೋಚ್ ಅಗತ್ಯವಿಲ್ಲ. ಧೋನಿ ಅಂತಹದ್ದನ್ನು ಎಂದಿಗೂ ಮಾಡಲಿಲ್ಲ. ಅವರು ಆಟಗಾರರಿಗೆ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ನೀಡುತ್ತಿದ್ದರು,” ಎಂದು ಅವರು ಹೇಳಿದ್ದಾರೆ.&lt;/p&gt;&lt;p data-block-key="blff3"&gt;&lt;a href="/sports/cricket/bcci-secretary-devajit-saikia-addresses-virat-kohli-rohit-sharma-world-cup-2027-question-81489.html"&gt;&lt;b&gt;ರೋಹಿತ್‌ ಶರ್ಮಾ-ವಿರಾಟ್‌ ಕೊಹ್ಲಿಯ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಬಿಸಿಸಿಐ ಸೆಕ್ರೆಟರಿ!&lt;/b&gt;&lt;/a&gt;&lt;/p&gt;&lt;p data-block-key="a85t"&gt;ಇದಲ್ಲದೆ, ಭಾರತ ತಂಡವು ದೀರ್ಘಕಾಲ ಧೋನಿ ಅವರ ಮನೋಭಾವ ಮತ್ತು ನಾಯಕತ್ವದ ತತ್ವಗಳ ಆಧಾರದ ಮೇಲೆ ಮುನ್ನಡೆದಿತ್ತು ಎಂದು ಅಭಿಪ್ರಾಯಪಟ್ಟ ಅವರು, “ಟೀಮ್ ಇಂಡಿಯಾಗೆ ಧೋನಿ ಅವರಂತಹ ಮಾರ್ಗದರ್ಶಕ (ಮೆಂಟರ್) ಅಗತ್ಯವಿದೆ,” ಎಂದು ತಿಳಿಸಿದ್ದಾರೆ.&lt;/p&gt;&lt;h3 data-block-key="3isp8"&gt;&lt;b&gt;2026ರ ಟಿ20 ವಿಶ್ವಕಪ್‌ ಗೆಲುವಿನ ಶ್ರೇಯ ಕೇವಲ ಗಂಭೀರ್‌ ಮಾತ್ರ ಸಲ್ಲಬೇಕಿಲ್ಲ: ಶ್ರೀಶಾಂತ್‌&lt;/b&gt;&lt;/h3&gt;&lt;p data-block-key="3e4cb"&gt;2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿನ ಭಾರತ ತಂಡದ ಯಶಸ್ಸಿನ ಶ್ರೇಯ ಕೇವಲ ಗೌತಮ್‌ ಗಂಭೀರ್‌ಗೆ ಮಾತ್ರ ಸಲ್ಲಬೇಕಿಲ್ಲ. ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಎಲ್ಲರಿಗೂ ಭಾರತ ತಂಡದ ಟಿ20 ವಿಶ್ವಕಪ್‌ ಗೆಲುವಿನ ಶ್ರೇಯ ಸಲ್ಲಬೇಕು. &lt;/p&gt;&lt;p data-block-key="ejres"&gt;"ಮೊದಲನೇಯದಾಗಿ ಭಾರತ ತಂಡದ ಟಿ20 ವಿಶ್ವಕಪ್‌ ಗೆಲುವಿನ ಶ್ರೇಯ ಸಂಪೂರ್ಣವಾಗಿ ಗಂಭೀರ್‌ಗೆ ಲಭಿಸಿತು. ಸಂಜು ಸ್ಯಾಮ್ಸನ್‌ ಇಲ್ಲದ ಹೊರತು, ಸೂರ್ಯಕುಮಾರ್‌ ಯಾದವ್‌ ನಾಯಕನಾಗಿಲ್ಲವಾದರೆ,  ಹಾಗೂ ಸರಿಯಾದ ಸಮಯದಲ್ಲಿ ಬೌಲಿಂಗ್‌ ಬದಲಾವಣೆ ಮಾಡಿಲ್ಲವಾಗಿದ್ದರೆ, ನಮ್ಮಿಂದ ವಿಶ್ವಕಪ್‌ ಗೆಲ್ಲಲು ಸಾಧ್ಯವಾಗುತ್ತಿತ್ತಾ?," ಎಂದು ಶ್ರೀಶಾಂತ್‌ ಹೇಳಿದ್ದಾರೆ.&lt;/p&gt;&lt;p data-block-key="23st1"&gt;"ಮೈದಾನದಲ್ಲಿ ಎಲ್ಲಾ ನಿರ್ಧಾರಗಳನ್ನು ಕೋಚ್‌ ತೆಗೆದುಕೊಳ್ಳುತ್ತಾರಾ? ಕೋಚ್‌ ಆಗಿ ಮೈದಾನದಲ್ಲಿನ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ರೀತಿ ಗಂಭೀರ್‌ ನಡೆದುಕೊಂಡಿದ್ದರೆ ಇದನ್ನು ನಾನು ಒಪ್ಪಿಒಳ್ಳುತ್ತೇನೆ," ಎಂದು  ಮಾಜಿ ವೇಗಿ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Cocktail 2: ಹಿಂದಿ ಉಚ್ಚಾರಣೆ ಸರಿ ಇಲ್ಲ, ನಟಿಸಲು ಹೆಚ್ಚಿನ ಸ್ಕೋಪ್ ಸಿಕ್ಕಿಲ್ಲ; ರಶ್ಮಿಕಾ ನಟನೆ ಬಗ್ಗೆ ಖ್ಯಾತ  ವಿಮರ್ಶಕನ ಟೀಕೆ</title><link>https://vishwavani.news/movies/cocktail-2-review-shahid-kapoor-kriti-sanon-rashmika-mandanna-film-live-up-to-prequel-hype-81498.html</link><guid>https://vishwavani.news/movies/cocktail-2-review-shahid-kapoor-kriti-sanon-rashmika-mandanna-film-live-up-to-prequel-hype-81498.html</guid><pubDate>Fri, 19 Jun 2026 12:24:47 +0000</pubDate><description>&lt;![CDATA[cocktail 2:  ಸಿನಿಮಾ ವೀಕ್ಷಿಸಿದ ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿರುವ ತರಣ್ ಆದರ್ಶ್, ರಶ್ಮಿಕಾ ಮಂದಣ್ಣ ಅವರ ನಟನೆಯ ಬಗ್ಗೆ ಕೆಲವು ನೆಗೆಟಿವ್ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ‘ ದಿನದ ಬೆಳಗಿನ ಜಾವದಲ್ಲಿ, ಜನರು ಮೊದಲ ಪ್ರದರ್ಶನಗಳನ್ನು ಆಯ್ಕೆ ಮಾಡಿಕೊಂಡು ಕಾಕ್‌ಟೇಲ್ 2 ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು . ಅವರಲ್ಲಿ, ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್, ಬಾಕ್ಸ್ ಆಫೀಸ್‌ನಲ್ಲಿ ಚಿತ್ರಕ್ಕೆ ಉಜ್ವಲ ಭವಿಷ್ಯ ನುಡಿದರು.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Cocktail_2_review__Shahid_Kapoor_Kriti_Sanon_Ra.original.jpg" class="attachment-large size-large wp-post-image" alt="Cocktail 2: ಹಿಂದಿ ಉಚ್ಚಾರಣೆ ಸರಿ ಇಲ್ಲ, ನಟಿಸಲು ಹೆಚ್ಚಿನ ಸ್ಕೋಪ್ ಸಿಕ್ಕಿಲ್ಲ; ರಶ್ಮಿಕಾ ನಟನೆ ಬಗ್ಗೆ ಖ್ಯಾತ  ವಿಮರ್ಶಕನ ಟೀಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="pj3vf"&gt;ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್‌ಟೇಲ್ 2' (Cocktail 2 ) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಸಿನಿಮಾ ವೀಕ್ಷಿಸಿದ ಬಳಿಕ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿರುವ ತರಣ್ ಆದರ್ಶ್, ರಶ್ಮಿಕಾ ಮಂದಣ್ಣ (Rashmika Mandanna) ಅವರ ನಟನೆಯ ಬಗ್ಗೆ ಕೆಲವು ನೆಗೆಟಿವ್ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ‘&lt;/p&gt;&lt;p data-block-key="6c04p"&gt;ದಿನದ ಬೆಳಗಿನ ಜಾವದಲ್ಲಿ, ಜನರು ಮೊದಲ ಪ್ರದರ್ಶನಗಳನ್ನು ಆಯ್ಕೆ ಮಾಡಿಕೊಂಡು ಕಾಕ್‌ಟೇಲ್ 2 ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು . ಅವರಲ್ಲಿ, ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್, ಬಾಕ್ಸ್ ಆಫೀಸ್‌ನಲ್ಲಿ ಚಿತ್ರಕ್ಕೆ ಉಜ್ವಲ ಭವಿಷ್ಯ ನುಡಿದರು.&lt;/p&gt;&lt;h3 data-block-key="deofd"&gt;&lt;b&gt;ಎಲ್ಲಾ ರಂಗಗಳಲ್ಲಿಯೂ ಅಂಕ&lt;/b&gt;&lt;/h3&gt;&lt;p data-block-key="1o75a"&gt;ವಿವರವಾದ ವಿಮರ್ಶೆಯಲ್ಲಿ, ಆದರ್ಶ್ ಅವರು "ಕಾಕ್ಟೇಲ್ 2 ನಿರೀಕ್ಷೆಗಳಿಗೆ ತಕ್ಕಂತೆ ಇದೆ... ಉತ್ತಮ ಪ್ರದರ್ಶನ, ಅತ್ಯುತ್ತಮ ಸಂಗೀತ, ಅದ್ಭುತ ದೃಶ್ಯಗಳು ಮತ್ತು ಆಕರ್ಷಕ ಬರವಣಿಗೆ - ಈ ಚಿತ್ರವು ಎಲ್ಲಾ ರಂಗಗಳಲ್ಲಿಯೂ ಅಂಕಗಳನ್ನು ಗಳಿಸುತ್ತದೆ" ಎಂದು ಹೇಳಿದರು.&lt;/p&gt;&lt;p data-block-key="4oma5"&gt;ಹೌದು ಕಾಕ್‌ಟೇಲ್2 ಒಂದು ತ್ರಿಕೋನ ಪ್ರೇಮಕಥೆ, ಆದರೆ ಅದು ಸಾಂಪ್ರದಾಯಿಕ ಮಾದರಿಯನ್ನು ಅನುಸರಿಸುವುದಿಲ್ಲ... ಮೂಲಕ್ಕೆ ಅಥವಾ ಆ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ಇತರ ಪ್ರೇಮಕಥೆಗೆ ಯಾವುದೇ ಹೋಲಿಕೆಯನ್ನು ಹೊಂದಿಲ್ಲ. ಈ ಚಿತ್ರವು ಆಧುನಿಕ ಪ್ರಣಯದ ಚೈತನ್ಯವನ್ನು ಸೆರೆಹಿಡಿಯುತ್ತದೆ ಮತ್ತು ಮೊದಲ ಭಾಗವನ್ನು ಜನಪ್ರಿಯಗೊಳಿಸಿದ ಭಾವನಾತ್ಮಕ ತಿರುಳನ್ನು ಉಳಿಸಿಕೊಂಡಿದೆ. ಲವ್ ರಂಜನ್ ಮತ್ತು ತರುಣ್ ಜೈನ್ ಅವರ ಬರವಣಿಗೆ ನಿಸ್ಸಂದೇಹವಾಗಿ ಚಿತ್ರದ ದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ."ಎಂದಿದ್ದಾರೆ.&lt;/p&gt;&lt;p data-block-key="bf8mr"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/samantha-ruth-prabhu-on-extreme-food-restrictions-and-weight-loss-81479.html"&gt;Samantha: ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ&lt;/a&gt;&lt;/p&gt;&lt;p data-block-key="11nn4"&gt;ಇಟಲಿಯಲ್ಲಿ ನಡೆಯುವ ಮೊದಲಾರ್ಧವು ಚಿತ್ರಕ್ಕೆ ಅದ್ಭುತ ದೃಶ್ಯ ಆಕರ್ಷಣೆಯನ್ನು ನೀಡುತ್ತದೆ... ಬಣ್ಣಗಳು, ಹಾಡುಗಳು, ಪ್ರಮುಖ ನಟರ ನಡುವಿನ ಅನಿರೀಕ್ಷಿತ ತಿರುವುಗಳು ಈ ಭಾಗವನ್ನು ತಾಂತ್ರಿಕವಾಗಿ, ದೃಶ್ಯವಾಗಿ ಮತ್ತು ಭಾವನಾತ್ಮಕವಾಗಿ ಶ್ರೀಮಂತಗೊಳಿಸುತ್ತವೆ ಎಂದಿದ್ದಾರೆ.&lt;/p&gt;&lt;h3 data-block-key="mblt"&gt;&lt;b&gt;ಅತ್ಯುತ್ತಮ ಪ್ರದರ್ಶಕಿ&lt;/b&gt;&lt;/h3&gt;&lt;p data-block-key="a5gms"&gt;ಕಾಕ್‌ಟೇಲ್ 2 ರ ತಾರಾಬಳಗದ ಬಗ್ಗೆ ಅವರು ಹೀಗೆ ಹೇಳಿದರು, "ಶಾಹಿದ್ ಕಪೂರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ... ಕೊನೆಯ ಸೀಸನ್‌ನಲ್ಲಿ ಅವರು ಅದನ್ನು ಅದ್ಭುತವಾಗಿ ಮಾಡುತ್ತಾರೆ. ಕೃತಿಸನನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಅಭಿನಯವನ್ನು ನೀಡುತ್ತಾರೆ... ಅವರು ಕೆಲವು ಅತ್ಯಂತ ಸವಾಲಿನ ಕ್ಷಣಗಳನ್ನು ಗಮನಾರ್ಹವಾದ ಸರಾಗವಾಗಿ ನಿರ್ವಹಿಸುತ್ತಾರೆ... ವಾಸ್ತವವಾಗಿ, ಅವರು ಚಿತ್ರದ ಅತ್ಯುತ್ತಮ ಪ್ರದರ್ಶಕಿಯಾಗಿ ಹೊರಹೊಮ್ಮುತ್ತಾರೆ.&lt;/p&gt;&lt;p data-block-key="1bde0"&gt;ರಶ್ಮಿಕಾ ಮಂದಣ್ಣ ತಮ್ಮ ಅತ್ಯುತ್ತಮ ಅಭಿನಯವನ್ನು ನೀಡುತ್ತಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ನಟಿಸಲು ಹೆಚ್ಚಿನ ಸ್ಕೋಪ್ ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಅವರು ತಮ್ಮ ಹಿಂದಿ ಭಾಷೆಯ ಉಚ್ಚಾರಣೆಯ ಕಡೆಗೆ ಇನ್ನು ಹೆಚ್ಚಿನ ಗಮನ ಹರಿಸಬೇಕಾದ ಹಾಗೂ ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಆದರ್ಶ್ ಬರೆದುಕೊಂಡಿದ್ದಾರೆ. ಇದರಿಂದಾಗಿ ರಶ್ಮಿಕಾ ಅಭಿಮಾನಿಗಳಿಗೆ ಸಣ್ಣ ಮಟ್ಟದ ನಿರಾಸೆಯಾಗಿದೆ.&lt;/p&gt;&lt;p data-block-key="6bqem"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/OneWordReview?src=hash&amp;amp;ref_src=twsrc%5Etfw"&gt;#OneWordReview&lt;/a&gt;...&lt;a href="https://x.com/hashtag/Cocktail2?src=hash&amp;amp;ref_src=twsrc%5Etfw"&gt;#Cocktail2&lt;/a&gt;: WINNER. &lt;br&gt;Rating: ⭐️⭐️⭐️⭐️&lt;br&gt;More than lives up to expectations... Solid performances, superb music, stunning visuals, and captivating writing – this film scores on all fronts. &lt;a href="https://x.com/hashtag/Cocktail2Review?src=hash&amp;amp;ref_src=twsrc%5Etfw"&gt;#Cocktail2Review&lt;/a&gt;&lt;br&gt;&lt;br&gt;Get ready to be surprised... Yes, &lt;a href="https://x.com/hashtag/Cocktail2?src=hash&amp;amp;ref_src=twsrc%5Etfw"&gt;#Cocktail2&lt;/a&gt; is a love… &lt;a href="https://t.co/2Kc0g13gnG"&gt;pic.twitter.com/2Kc0g13gnG&lt;/a&gt;&lt;/p&gt;&amp;mdash; taran adarsh (@taran_adarsh) &lt;a href="https://x.com/taran_adarsh/status/2067656098681962651?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="fn83h"&gt;&lt;/p&gt;&lt;p data-block-key="dh121"&gt;ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರವು 2012ರ ಮೊದಲ ಭಾಗಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವಿಭಿನ್ನವಾದ ಆಧುನಿಕ ಪ್ರೇಮಕಥೆಯನ್ನು ಹೊಂದಿದೆ. ಇಟಲಿಯಲ್ಲಿ ಚಿತ್ರೀಕರಿಸಲಾದ ಚಿತ್ರದ ಮೊದಲ ಭಾಗವು ವಿಶುವಲ್ ಆಗಿ ಮತ್ತು ಸಾಂಗ್ಸ್ ವಿಷಯದಲ್ಲಿ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ.&lt;/p&gt;&lt;p data-block-key="8brtf"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/leaked-teaser-of-shraddha-kapoor-eetha-goes-viral-fans-calling-the-vithabai-biopic-81492.html"&gt;Shraddha Kapoor: ʻಕಾಕ್‌ಟೇಲ್ 2’ ಪ್ರದರ್ಶನದಲ್ಲಿ ‘ಈಥಾ’ ಟೀಸರ್ ; ಶ್ರದ್ಧಾ ಕಪೂರ್ ಕಂಡು ಫ್ಯಾನ್ಸ್‌ ಥ್ರಿಲ್‌&lt;/a&gt;&lt;/p&gt;&lt;p data-block-key="21i1i"&gt;ಈ ಚಿತ್ರವನ್ನು ಹೋಮಿ ಅಡಜಾನಿಯಾ ನಿರ್ದೇಶಿಸಿದ್ದು, ತರುಣ್ ಜೈನ್ ಮತ್ತು ಲವ್ ರಂಜನ್ ಬರೆದಿದ್ದಾರೆ. ಚಿತ್ರದ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದಾರೆ. ದಿನೇಶ್ ವಿಜನ್, ಲವ್ ರಂಜನ್ ಮತ್ತು ಅಂಕುರ್ ಗರ್ಗ್ ಅವರು ಮ್ಯಾಡಾಕ್ ಫಿಲ್ಮ್ಸ್ ಮತ್ತು ಲವ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಬೆಂಬಲಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಜಿಯೋ ಐಪಿಒ ಘೋಷಿಸಿದ ಮುಖೇಶ್‌ ಅಂಬಾನಿ; 27 ಕೋಟಿ ರೂ. ಷೇರುಗಳ ಬಿಡುಗಡೆಗೆ ಸಿದ್ಧತೆ</title><link>https://vishwavani.news/national/mukesh-ambani-announces-jio-ipo-preparing-to-issue-27-crore-shares-81496.html</link><guid>https://vishwavani.news/national/mukesh-ambani-announces-jio-ipo-preparing-to-issue-27-crore-shares-81496.html</guid><pubDate>Fri, 19 Jun 2026 12:09:38 +0000</pubDate><description>&lt;![CDATA[ದೇಶದ ಸ್ಟಾಕ್‌ ಮಾರ್ಕೆಟ್‌ ಇತಿಹಾಸದಲ್ಲೇ  ಅತ್ಯಂತ ಬಹುನಿರೀಕ್ಷಿತ ಐಪಿಒಗಳಲ್ಲಿ ಒಂದೆಂದು ಪರಿಗಣಿಸಲಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಂಡಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಆಡಳಿತ ಮಂಡಳಿಯು, 27 ಕೋಟಿ ಈಕ್ವಿಟಿ ಷೇರುಗಳ ಫ್ರೆಶ್ ಇಶ್ಯೂಗೆ (ಹೊಸ ಷೇರುಗಳ ವಿತರಣೆ) ಅನುಮೋದನೆ ನೀಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್, ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Mukesh_Ambani_4YlqTDo.original.jpg" class="attachment-large size-large wp-post-image" alt="ಜಿಯೋ ಐಪಿಒ ಘೋಷಿಸಿದ ಮುಖೇಶ್‌ ಅಂಬಾನಿ; 27 ಕೋಟಿ ರೂ. ಷೇರುಗಳ ಬಿಡುಗಡೆಗೆ ಸಿದ್ಧತೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vgpya"&gt;&lt;b&gt;ಮುಂಬೈ 19 ಜೂನ್ 2026:&lt;/b&gt; ದೇಶದ ಸ್ಟಾಕ್‌ ಮಾರ್ಕೆಟ್‌ ಇತಿಹಾಸದಲ್ಲೇ ಅತ್ಯಂತ ಬಹುನಿರೀಕ್ಷಿತ ಐಪಿಒಗಳಲ್ಲಿ ಒಂದೆಂದು ಪರಿಗಣಿಸಲಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ &lt;b&gt;(Jio)&lt;/b&gt; ಐಪಿಒ ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಂಡಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಆಡಳಿತ ಮಂಡಳಿಯು, 27 ಕೋಟಿ ಈಕ್ವಿಟಿ ಷೇರುಗಳ ಫ್ರೆಶ್ ಇಶ್ಯೂಗೆ (ಹೊಸ ಷೇರುಗಳ ವಿತರಣೆ) ಅನುಮೋದನೆ ನೀಡಿದೆ ಎಂದು ರಿಲಯನ್ಸ್ &lt;b&gt;(Mukesh Ambani)&lt;/b&gt; ಇಂಡಸ್ಟ್ರೀಸ್, ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದೆ. ಈ ಷೇರುಗಳ ಮುಖಬೆಲೆ (ಫೇಸ್ ವ್ಯಾಲ್ಯೂ) ಪ್ರತಿ ಷೇರಿಗೆ 10 ರೂಪಾಯಿ ಆಗಿರಲಿದ್ದು, ಇಶ್ಯೂ ದರವನ್ನು ಬುಕ್ ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ನಿರ್ಧರಿಸಲಾಗುತ್ತದೆ.&lt;/p&gt;&lt;p data-block-key="ftp5d"&gt;ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಜಿಯೋ ಪ್ಲಾಟ್‌ಫಾರ್ಮ್ಸ್ ಮಂಡಳಿಯು ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ಗೆ (DRHP) ಅನುಮೋದನೆ ನೀಡಿದ್ದು, ಇದನ್ನು ಇಂದು ಸೆಬಿ (SEBI) ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಐಪಿಒ ಅಗತ್ಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಕಂಪನಿಯು ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p data-block-key="57sjp"&gt;ಎಜಿಎಂನಲ್ಲಿ ಮುಖೇಶ್ ಅಂಬಾನಿ ಅವರು ಇದನ್ನು " ರಿಲಯನ್ಸ್ ಕುಟುಂಬ ಮತ್ತು ಅದರ ಲಕ್ಷಾಂತರ ಷೇರುದಾರರಿಗೆ ಒಂದು ಭಾವುಕ ಕ್ಷಣʼʼ ಎಂದು ಬಣ್ಣಿಸಿದರು. ರಿಲಯನ್ಸ್ ಮತ್ತು ಅದರ ಷೇರುದಾರರ ನಡುವಿನ ಸಂಬಂಧವು ಹೆಮ್ಮೆ, ನಂಬಿಕೆ, ಗೌರವ ಮತ್ತು ಬೆಳವಣಿಗೆಯನ್ನು ಆಧರಿಸಿದ ಆಳವಾದ ಹಾಗೂ ಪವಿತ್ರವಾದ ಸಂಬಂಧವಾಗಿದೆ ಎಂದು ಅವರು ಹೇಳಿದರು.&lt;/p&gt;&lt;p data-block-key="ftk42"&gt;"ಜಿಯೋ ಐಪಿಒ ಭಾರತವು ಜಾಗತಿಕ ಮಟ್ಟದ, ಜಾಗತಿಕ ಸಾಮರ್ಥ್ಯದ ಮತ್ತು ಜಾಗತಿಕ ಮೌಲ್ಯದ ತಂತ್ರಜ್ಞಾನ ಕಂಪನಿಗಳನ್ನು ನಿರ್ಮಿಸಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಿಕೊಡಲಿದೆ. ಜಿಯೋದ ಭವಿಷ್ಯವು ಇನ್ನಷ್ಟು ಉಜ್ವಲವಾಗಿದೆ ಎಂದು ನಾನು ನಿಮಗೆ ಮತ್ತು ಎಲ್ಲಾ ಹೊಸ ಹೂಡಿಕೆದಾರರಿಗೆ ಭರವಸೆ ನೀಡುತ್ತೇನೆ," ಎಂದು ಮುಖೇಶ್ ಅಂಬಾನಿ ತಿಳಿಸಿದರು. " ಈ ವರ್ಷದ ಮೌಲ್ಯ ವೃದ್ಧಿಯ (Value Creation) ಅತ್ಯಂತ ಪ್ರಮುಖ ಮೈಲಿಗಲ್ಲು ಎಂದರೆ ಅದು ಉದ್ದೇಶಿತ ಜಿಯೋ ಐಪಿಒ ಆಗಿದೆ. ಇದು ರಿಲಯನ್ಸ್ ಷೇರುದಾರರಿಗೆ ದೊಡ್ಡ ಮಟ್ಟದ ಮೌಲ್ಯವನ್ನು ಅನ್‌ಲಾಕ್ ಮಾಡುವುದಲ್ಲದೆ, ಹೊಸ ಹೂಡಿಕೆದಾರರಿಗೆ ಆಕರ್ಷಕ ಹೂಡಿಕೆಯ ಅವಕಾಶವನ್ನು ನೀಡಲಿದೆʼʼ ಎಂದರು.&lt;/p&gt;&lt;p data-block-key="dutm1"&gt;ಕಳೆದ ಹತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ಚಿತ್ರಣವನ್ನು ಬದಲಾಯಿಸುವಲ್ಲಿ ಜಿಯೋ ನಿರ್ಣಾಯಕ ಪಾತ್ರ ವಹಿಸಿದೆ. ಜಿಯೋ ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ ವಾಯ್ಸ್ ಕರೆಗಳು ದುಬಾರಿಯಾಗಿದ್ದವು, ಡೇಟಾ ದುಬಾರಿಯಾಗಿತ್ತು ಮತ್ತು ಇಂಟರ್ನೆಟ್ ವೇಗವು ಅತ್ಯಂತ ನಿಧಾನವಾಗಿತ್ತು. ಆದರೆ ಜಿಯೋ ವಾಯ್ಸ್ ಕರೆಗಳನ್ನು ಉಚಿತಗೊಳಿಸಿತು ಮತ್ತು ಹೈ-ಸ್ಪೀಡ್ ಡೇಟಾವನ್ನು ಜನರಿಗೆ ಕೈಗೆಟುಕುವಂತೆ ಮಾಡಿತು ಎಂದು ಮುಖೇಶ್ ಅಂಬಾನಿ ಸ್ಮರಿಸಿದರು.&lt;/p&gt;&lt;p data-block-key="agdgg"&gt;ಇಂದು ಜಿಯೋದ ಗ್ರಾಹಕರ ಸಂಖ್ಯೆ 52.4 ಕೋಟಿಯನ್ನು ಮೀರಿದೆ. ಕಂಪನಿಯ 5ಜಿ ಚಂದಾದಾರರ ಸಂಖ್ಯೆ 26.8 ಕೋಟಿಗಿಂತ ಹೆಚ್ಚಿದ್ದು, ಇದು ಚೀನಾದ ಹೊರಗೆ ಯಾವುದೇ ಒಂದು ದೇಶದ ಆಪರೇಟರ್ ಹೊಂದಿರುವ ಅತಿ ದೊಡ್ಡ ಗ್ರಾಹಕ ಬಳಗವಾಗಿದೆ. ಜಿಯೋ ಏರ್‌ಫೈಬರ್ (JioAirFiber) ಕೂಡ 1.3 ಕೋಟಿ ಮನೆಗಳನ್ನು ತಲುಪಿದ್ದು, ಜಿಯೋ ವಿಶ್ವದ ಅತಿ ದೊಡ್ಡ ಫಿಕ್ಸ್ಡ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಆಪರೇಟರ್ ಆಗಿ ಹೊರಹೊಮ್ಮಿದೆ.&lt;/p&gt;&lt;p data-block-key="at8tn"&gt;ಜಿಯೋದ ಮುಂದಿನ ಬೆಳವಣಿಗೆಯ ಪ್ರಯಾಣವು ಐದು ಪ್ರಮುಖ ಬದ್ಧತೆಗಳನ್ನು ಆಧರಿಸಿರುತ್ತದೆ. ಅವುಗಳೆಂದರೆ:&lt;/p&gt;&lt;p data-block-key="cgk2b"&gt;ಜಿಯೋ ಟ್ರೂ 5ಜಿ (Jio True 5G) ಯನ್ನು ಭಾರತದ ಮುಂದಿನ ಡಿಜಿಟಲ್ ಜಿಗಿತದ ಮುನ್ನುಡಿಯನ್ನಾಗಿಸುವುದು.&lt;/p&gt;&lt;p data-block-key="3rgj2"&gt;&lt;a href="/commerce/reliance-jio-jio-platforms-third-quarter-profit-jumps-to-rs-7629-crore-66764.html"&gt;&lt;b&gt;Reliance Jio: ಜಿಯೋ ಪ್ಲಾಟ್‌ಫಾರ್ಮ್ಸ್ ಮೂರನೇ ತ್ರೈಮಾಸಿಕ ಲಾಭ ರೂ. 7,629 ಕೋಟಿಗೆ ಜಿಗಿತ&lt;/b&gt;&lt;/a&gt;&lt;/p&gt;&lt;p data-block-key="1l3er"&gt;ಜಿಯೋ ಏರ್‌ಫೈಬರ್ ಮೂಲಕ ದೇಶದ ಪ್ರತಿಯೊಂದು ಭಾಗಕ್ಕೂ ಹೈ-ಸ್ಪೀಡ್ ಹೋಮ್ ಬ್ರಾಡ್‌ಬ್ಯಾಂಡ್ ತಲುಪಿಸುವುದು. ಭಾರತೀಯ ಉದ್ಯಮಗಳು ಮತ್ತು ಸಣ್ಣ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸುವುದು.&lt;/p&gt;&lt;p data-block-key="9kng3"&gt;ಪ್ರತಿಯೊಬ್ಬರಿಗೂ ಮತ್ತು ಎಲ್ಲೆಡೆ ಕೃತಕ ಬುದ್ಧಿಮತ್ತೆ (AI) ಯನ್ನು ತಲುಪಿಸುವುದು. ಭಾರತದ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ಎಂದು ಮುಖೇಶ್‌ ಅಂಬಾನಿಯವರು ವಿವರಿಸಿದರು.&lt;/p&gt;&lt;p data-block-key="9va91"&gt;&lt;/p&gt;&lt;p data-block-key="a4v1a"&gt;&lt;/p&gt;&lt;p data-block-key="d418r"&gt;&lt;/p&gt;&lt;p data-block-key="48lg"&gt;&lt;/p&gt;&lt;p data-block-key="61bgn"&gt;&lt;/p&gt;&lt;p data-block-key="38pdp"&gt;&lt;/p&gt;&lt;p data-block-key="5i5p0"&gt;&lt;/p&gt;&lt;p data-block-key="752nb"&gt;&lt;/p&gt;&lt;p data-block-key="1onlo"&gt;&lt;/p&gt;&lt;p data-block-key="8u6fu"&gt;&lt;/p&gt;&lt;p data-block-key="5g9oc"&gt;&lt;/p&gt;&lt;p data-block-key="26a51"&gt;&lt;/p&gt;&lt;p data-block-key="8uu05"&gt;&lt;/p&gt;&lt;p data-block-key="c1g3v"&gt;&lt;/p&gt;&lt;p data-block-key="2ole4"&gt;&lt;/p&gt;&lt;p data-block-key="djg5s"&gt;&lt;/p&gt;&lt;p data-block-key="6tqkt"&gt;&lt;/p&gt;&lt;p data-block-key="7vbg1"&gt;&lt;/p&gt;&lt;p data-block-key="6q2sj"&gt;&lt;/p&gt;&lt;p data-block-key="c9k9"&gt;&lt;/p&gt;&lt;p data-block-key="3d226"&gt;&lt;/p&gt;&lt;p data-block-key="6gjnk"&gt;&lt;/p&gt;&lt;p data-block-key="7tc5f"&gt;&lt;/p&gt;&lt;p data-block-key="fmo7m"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬೆಂಗಳೂರಿನಲ್ಲಿರುವ  ಗರ್ಲ್‌ಫ್ರೆಂಡ್‌ನ ತಿಂಗಳ ಖರ್ಚು 1.09 ಲಕ್ಷ ರೂ. ! ಲೆಕ್ಕ ನೋಡಿ ಗಣಿತವೇ ಮರೆತುಹೋಯ್ತು ಎಂದ ಯುವಕ!</title><link>https://vishwavani.news/viral/bangalore-man-says-his-girlfriends-monthly-expenses-are-109-lakhs-he-forgot-maths-81493.html</link><guid>https://vishwavani.news/viral/bangalore-man-says-his-girlfriends-monthly-expenses-are-109-lakhs-he-forgot-maths-81493.html</guid><pubDate>Fri, 19 Jun 2026 11:55:47 +0000</pubDate><description>&lt;![CDATA[Viral News: ಬೆಂಗಳೂರು ಅಂದಕ್ಷಣ ಇಲ್ಲಿ ಆಧುನಿಕ ಜೀವನ ಶೈಲಿ ಅನುಸರಿಸಲೆಂದೇ ಹಣ ನಿಗದಿ ಪಡಿಸಬೇಕಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ನ ತಿಂಗಳ ಖರ್ಚು ಕಂಡು ಅವನೇ ದಂಗಾಗಿ ಹೋಗಿದ್ದಾನೆ. ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ಇಷ್ಟೊಂದು ಖರ್ಚು? ಎಂದು ಆತ ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾನೆ...]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru_News_85.original.jpg" class="attachment-large size-large wp-post-image" alt="ಬೆಂಗಳೂರಿನಲ್ಲಿರುವ  ಗರ್ಲ್‌ಫ್ರೆಂಡ್‌ನ ತಿಂಗಳ ಖರ್ಚು 1.09 ಲಕ್ಷ ರೂ. ! ಲೆಕ್ಕ ನೋಡಿ ಗಣಿತವೇ ಮರೆತುಹೋಯ್ತು ಎಂದ ಯುವಕ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="h6xqi"&gt;&lt;b&gt;ಬೆಂಗಳೂರು, ಜೂ.19:&lt;/b&gt; ಇಂದು ನಗರ ಪ್ರದೇಶದಲ್ಲಿ ಜೀವನ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ರೂಮ್ ಬಾಡಿಗೆ, ದೈನಂದಿನ ಖರ್ಚು ವೆಚ್ಚ ಎಂದು ದುಡಿದ ಅರ್ಧದಷ್ಟು ಭಾಗ ವ್ಯಯಿಸಬೇಕಾಗುತ್ತದೆ. ಅದರಲ್ಲೂ ಬೆಂಗಳೂರು ಅಂದಕ್ಷಣ ಇಲ್ಲಿ ಆಧುನಿಕ ಜೀವನ ಶೈಲಿ ಅನುಸರಿಸಲೆಂದೇ ಹಣ ನಿಗದಿಪಡಿಸಬೇಕಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ನ ತಿಂಗಳ ಖರ್ಚು ಕಂಡು ದಂಗಾಗಿ ಹೋಗಿದ್ದಾನೆ. ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ಇಷ್ಟೊಂದು ಖರ್ಚು? ಎಂದು ಆತ ಸೋಷಿಯಲ್ ಮೀಡಿಯಾದಲ್ಲಿ &lt;a href="/viral/launda-dance-all-night-instead-of-bhajan-at-shraddha-program-netizens-outraged-79737.html"&gt;(Viral News)&lt;/a&gt; ಅಚ್ಚರಿ ವ್ಯಕ್ತಪಡಿಸಿದ್ದಾನೆ.&lt;/p&gt;&lt;p data-block-key="77cde"&gt;ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ ಗೆಳತಿಯ ಮಾಸಿಕ ಖರ್ಚು- ವೆಚ್ಚಗಳ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿ ಕೊಂಡಿದ್ದು ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್‌ನಲ್ಲಿ, ಕಾಫಿ, ಟೀ ಚರ್ಮದ ಆರೈಕೆಯಿಂದ ಹಿಡಿದು ಬಾಡಿಗೆ ಮತ್ತು ಶಾಪಿಂಗ್‌ವರೆಗೆ ಎಲ್ಲವನ್ನೂ ಪಟ್ಟಿ ಮಾಡಿದ್ದಾರೆ. ಇದರ ಒಟ್ಟು ಮೊತ್ತ ಕಂಡು ತನಗೆ ಗಣಿತವೇ ಮರೆತು ಹೋಗಿದೆ ಎಂದು ಯುವಕ ತಮಾಷೆ ಮಾಡಿದ್ದಾನೆ.&lt;/p&gt;&lt;h3 data-block-key="1i652"&gt;&lt;b&gt;ವಿಡಿಯೋ &lt;/b&gt;&lt;/h3&gt;&lt;p data-block-key="3vta5"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DZk1GyhpCYH/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DZk1GyhpCYH/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DZk1GyhpCYH/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Shruti S (@whatsupshru)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="b1fi6"&gt;ಈಕೆಯ ಇಂದಿರಾನಗರದ ಅಪಾರ್ಟ್‌ಮೆಂಟ್‌ಗೆ ತಿಂಗಳಿಗೆ 35,000, ಫೋರಂ ಅಥವಾ ಫೀನಿಕ್ಸ್ ಮಾಲ್‌ಗಳಲ್ಲಿನ ಶಾಪಿಂಗ್‌ಗೆ 15,000, ಜಾರಾ ಬ್ರ್ಯಾಂಡ್ ಹಾಗೂ ಓವರ್‌ಸೈಸ್ಡ್ ಹೂಡೀಸ್ ಖರೀದಿಗೆ 12,000 ರೂ ನಿಗದಿ ಪಡಿಸಬೇಕು. ವಾರಾಂತ್ಯದಲ್ಲಿ ಪ್ರಸಿದ್ಧ ಕೆಫೆಗಳಲ್ಲಿನ ಊಟಕ್ಕೆ 11,000, ಸೌಂದರ್ಯವರ್ಧಕ ಉತ್ಪನ್ನಗಳಿಗಾಗಿ ತಿಂಗಳಿಗೆ 8,000 ಹಾಗೂ ಕ್ಯಾಬ್ ಸೇವೆಗಾಗಿ 7,000 ರೂ.ಎಂದು ಪಟ್ಟಿ ಮಾಡಲಾಗಿದೆ.&lt;/p&gt;&lt;p data-block-key="80q3l"&gt;&lt;a href="/viral/woman-sitting-on-varanasi-judges-chair-video-goes-viral-80928.html"&gt;&lt;b&gt;Viral Video: ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ; ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು 'ಆರ್ಡರ್' ಎಂದು ಆದೇಶ&lt;/b&gt;&lt;/a&gt;&lt;/p&gt;&lt;p data-block-key="dvd1m"&gt;ಪ್ರತಿ 3 ವಾರಕೊಮ್ಮೆ ತೆರಳುವ ಸಲೋನ್ ವೆಚ್ಚ 6,650 ಆಗುತ್ತದೆ. ತಿಂಗಳಿಗೆ 2 ಬಾರಿ ಮಾತ್ರ ಹೋಗುವ ಜಿಮ್‌ಗೆ 4,000 ನೀಡಲಾಗುತ್ತದೆ. ನೆಟ್‌ಫ್ಲಿಕ್ಸ್, 3,500 ಖರ್ಚಾಗುತ್ತದೆ. ಈಗ ಸರಿ ಸುಮಾರು1,08,650 ರೂ ಎಂದು ಯುವಕ ಪೋಸ್ಟ್ ನಲ್ಲಿ ತಿಳಿಸಿದ್ದಾನೆ .‌ಈ ಬಗ್ಗೆ ನೆಟ್ಟಿಗರು ಕೂಡ ನಾನಾ ರೀತಿಯ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಲ್ಲಿ ಅತ್ಯಂತ ದುಬಾರಿ ವಸ್ತು ಜರಾ ಅಲ್ಲ. ಅದು ಇಂದಿರಾನಗರ ಅಪಾರ್ಟ್ ಮೆಂಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈ ರೀತಿಯ ಐಷಾರಾಮಿ ಜೀವನಶೈಲಿಯನ್ನು ನಡೆಸಲು 35 ಲಕ್ಷದಿಂದ 40 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಕೆಲಸ ಇರಬೇಕು ಎಂದು ಬರೆದಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಇದು ಭಕ್ತಿ ಅಥವಾ ಪಿಕ್ನಿಕ್? ತುಂಗನಾಥ ದೇಗುಲದ ಬಳಿ ಮಾದಕ ದ್ರವ್ಯ ಸೇವಿಸಿದ ಪ್ರವಾಸಿಗರು! ಅರ್ಚಕರಿಂದ ಆಕ್ರೋಶ!</title><link>https://vishwavani.news/viral/tourists-turned-tunganath-religious-site-into-a-picnic-spot-81485.html</link><guid>https://vishwavani.news/viral/tourists-turned-tunganath-religious-site-into-a-picnic-spot-81485.html</guid><pubDate>Fri, 19 Jun 2026 11:44:38 +0000</pubDate><description>&lt;![CDATA[Viral Video: ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಮದ್ಯಾಪಾನ ಸೇವನೆ ಮಾಡುವುದು ಹೀಗೆ ಬೇಜವ್ದಾರಿ ವರ್ತನೆಯನ್ನು ಕೂಡ ತೋರುತ್ತಿದ್ದಾರೆ. ಇದೀಗ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾದ ತುಂಗನಾಥವನ್ನು, ಜನರು ಪಿಕ್ನಿಕ್ ತಾಣವನ್ನಾಗಿ ಮಾಡಿಕೊಂಡಿದ್ದು ಮಾದಕ ದ್ರವ್ಯ ಸೇವನೆಯನ್ನು ಇಲ್ಲಿ ಮಾಡುತ್ತಿದ್ದಾರೆ ಎಂದು ಅರ್ಚಕರೊಬ್ಬರು ದೂರಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Uttarakhand_news_5.original.jpg" class="attachment-large size-large wp-post-image" alt="ಇದು ಭಕ್ತಿ ಅಥವಾ ಪಿಕ್ನಿಕ್? ತುಂಗನಾಥ ದೇಗುಲದ ಬಳಿ ಮಾದಕ ದ್ರವ್ಯ ಸೇವಿಸಿದ ಪ್ರವಾಸಿಗರು! ಅರ್ಚಕರಿಂದ ಆಕ್ರೋಶ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="qzhtz"&gt;&lt;b&gt;ಡೆಹ್ರಾಡೂನ್‌ ಜೂ.19:&lt;/b&gt; ಇತ್ತೀಚೆಗೆ ಧಾರ್ಮಿಕ ಹೆಸರಿನಲ್ಲಿ ಜನ ಆಧ್ಯಾತ್ಮಿಕ ತಾಣಗಳಿಗೆ ಕೆಟ್ಟ ಹೆಸರನ್ನು ತರುತ್ತಿದ್ದಾರೆ. ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಮದ್ಯಾಪಾನ ಸೇವನೆ ಮಾಡುವುದು ಹೀಗೆ ಬೇಜವ್ದಾರಿ ವರ್ತನೆಯನ್ನು ಕೂಡ ತೋರುತ್ತಿದ್ದಾರೆ. ಇದೀಗ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾದ ತುಂಗನಾಥವನ್ನು, ಜನರು ಪಿಕ್ನಿಕ್ ತಾಣವನ್ನಾಗಿ ಮಾಡಿಕೊಂಡಿದ್ದು ಮಾದಕ ದ್ರವ್ಯ ಸೇವನೆಯನ್ನು ಇಲ್ಲಿ ಮಾಡುತ್ತಿದ್ದಾರೆ ಎಂದು ಅರ್ಚಕರೊಬ್ಬರು ದೂರಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ &lt;a href="/viral/bikers-fight-over-helmets-in-bengaluru-traffic-jam-63944.html"&gt;(Viral News)&lt;/a&gt; ಆಗುತ್ತಿದೆ.&lt;/p&gt;&lt;p data-block-key="3hpca"&gt;ಒಂದು ಕಾಲದಲ್ಲಿ ಶಾಂತಿ ಮತ್ತು ಭಕ್ತಿಗೆ ಹೆಸರುವಾಸಿಯಾಗಿದ್ದ ಧಾರ್ಮಿಕ ಸ್ಥಳಗಳನ್ನು ಇಂದು ಪಿಕ್ನಿಕ್ ತಾಣಗಳಂತೆ ಮಾಡಲಾಗುತ್ತಿದೆ.ಇಲ್ಲಿ ಜನರು ಭಕ್ತಿಗಾಗಿ ಪ್ರಾರ್ಥನೆಗಾಗಿ ಆಗಮಿಸುವುದು  ಅಲ್ಲ, ವಿರಾಮಕ್ಕಾಗಿ ಎಂಜಾಯ್ ಮಾಡಲು  ಬರುತ್ತಾರೆ, ಕಸ, ತ್ಯಾಜ್ಯವನ್ನು ಬಿಟ್ಟು ಈ ಸ್ಥಳಗಳ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ ಎಂದು ಅರ್ಚಕರು ದೂರಿದ್ದಾರೆ.&lt;/p&gt;&lt;p data-block-key="9kh4p"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;SERIOUS :&lt;br&gt;&lt;br&gt;Picnickers​ have ​increasingly taken over our teerth sthal​s and ​destroyed the maryada of many pr​istine temples and spiritual ​destinations across our country. &lt;br&gt;&lt;br&gt;For example, listen to what the gentleman - the pujari at the world&amp;#39;s highest Shiva temple &lt;a href="https://x.com/hashtag/Tungnath?src=hash&amp;amp;ref_src=twsrc%5Etfw"&gt;#Tungnath&lt;/a&gt; in… &lt;a href="https://t.co/E7HiRlTEyR"&gt;pic.twitter.com/E7HiRlTEyR&lt;/a&gt;&lt;/p&gt;&amp;mdash; Anoop Nautiyal (@Anoopnautiyal1) &lt;a href="https://x.com/Anoopnautiyal1/status/2067483529756528791?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="7ecce"&gt;ದೇವಾಲಯಕ್ಕೆ ಬರುವ ಅನೇಕರು ಇಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಕೆಲವರು ಪವಿತ್ರ ಕ್ಷೇತ್ರದಲ್ಲಿ ಮಾದಕ ದ್ರವ್ಯಗಳನ್ನು ಸೇವನೆ ಮಾಡುತ್ತಾ ಕಾಲ ಕಳೆಯುತ್ತಿದ್ದು ದೇವಾಲಯದ ಮರ್ಯಾದೆಗೆ ಹಾನಿ ಮಾಡುತ್ತಾರೆ ಎಂದು ಅರ್ಚಕರು ದೂರಿದ್ದಾರೆ. ಅವರ ಮಾತುಗಳು ಹಲವಾರು ಪವಿತ್ರ ಸ್ಥಳಗಳಲ್ಲಿ ಬೆಳೆಯುತ್ತಿರುವ ಕಳವಳವನ್ನು ಎತ್ತಿ ತೋರಿಸಿವೆ.&lt;/p&gt;&lt;p data-block-key="1cduf"&gt;&lt;a href="/viral/student-switching-hands-to-fan-for-teacher-74714.html"&gt;&lt;b&gt;Viral Video: ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!&lt;/b&gt;&lt;/a&gt;&lt;/p&gt;&lt;p data-block-key="864fn"&gt;ನಾಗರಿಕ ಪ್ರಜ್ಞೆಯ ಕೊರತೆ ಇಂದು ಎದ್ದು ತೋರುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಲಕ್ಷ್ಯವನ್ನು ಜನ ಮಾಡುತ್ತಿದ್ದಾರೆ. ಹೀಗಾಗಿ ಇಂತವರಿಗೆ ಸರಿಯಾದ ದಂಡವನ್ನು ವಿಧಿಸಬೇಕೆಂದು ಅನೇಕರು ಕಿಡಿಕಾರಿದ್ದಾರೆ‌. ಪ್ರವಾಸಿಗರಿಂದ ಬರುವ ಆದಾಯದ ನಷ್ಟ ಭಯದಿಂದಾಗಿ ಸ್ಥಳೀಯ ಅಧಿಕಾರಿಗಳು ಹಾಗೂ ಸರ್ಕಾರಗಳು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.&lt;/p&gt;&lt;p data-block-key="jdjs"&gt;​​ಸಾಮಾಜಿಕ ಕಾರ್ಯಕರ್ತ ಅನೂಪ್ ನೌಟಿಯಾಲ್ ಅವರು ಈ ಕುರಿತು ವಿಡಿಯೋ ಹಂಚಿ ಕೊಂಡಿದ್ದು ಉತ್ತರಾಖಂಡ ಪೊಲೀಸರು ಇಂತಹ ಪವಿತ್ರ ಬೆಟ್ಟಗಳನ್ನು ಹತ್ತುವ ಮುನ್ನವೇ ಮಾದಕದ್ರವ್ಯ ಪರೀಕ್ಷೆ ಮಾಡಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮೇಕೆದಾಟು ಯೋಜನೆ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ</title><link>https://vishwavani.news/national/alliance-partner-congress-backs-tvk-resolution-opposing-karnatakas-mekedatu-project-81488.html</link><guid>https://vishwavani.news/national/alliance-partner-congress-backs-tvk-resolution-opposing-karnatakas-mekedatu-project-81488.html</guid><pubDate>Fri, 19 Jun 2026 11:29:39 +0000</pubDate><description>&lt;![CDATA[Karnataka's Mekedatu Project: ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುವ ಉದ್ದೇಶಿತ ಮೇಕೆದಾಟು ಯೋಜನೆಯನ್ನು ತೀವ್ರವಾಗಿ ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಗುರುವಾರ (ಜೂ.18) ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. ತಮಿಳುನಾಡಿನ ನೀರಿನ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Vijay_1_4qqxKnr.original.jpg" class="attachment-large size-large wp-post-image" alt="ಮೇಕೆದಾಟು ಯೋಜನೆ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1gyzw"&gt;&lt;b&gt;ಚೆನ್ನೈ, ಜೂ.19:&lt;/b&gt; ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುವ ಉದ್ದೇಶಿತ ಮೇಕೆದಾಟು ಯೋಜನೆಯನ್ನು &lt;b&gt;(Mekedatu Project)&lt;/b&gt; ತೀವ್ರವಾಗಿ ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ &lt;a href="https://vishwavani.news/movies/samantha-ruth-prabhu-expresses-happiness-on-reuniting-with-thalapathy-vijay-81360.html"&gt;&lt;b&gt;(Vijay&lt;/b&gt;)&lt;/a&gt; ಗುರುವಾರ (ಜೂ.18) ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. ರಾಜ್ಯದ ಲಕ್ಷಾಂತರ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಈ ಯೋಜನೆಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಮೀರಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಅವರು ಮನವಿ ಮಾಡಿದರು.&lt;/p&gt;&lt;p data-block-key="bnco1"&gt;ನಿರ್ಣಯವನ್ನು ಮಂಡಿಸಿದ ವಿಜಯ್, ಜಲ ಸಂಪನ್ಮೂಲಗಳು ರೈತರ ಕಲ್ಯಾಣ ಮತ್ತು ರಾಜ್ಯದ ಆರ್ಥಿಕತೆಗೆ ನೇರವಾಗಿ ಸಂಬಂಧಿಸಿವೆ ಎಂದು ಒತ್ತಿ ಹೇಳಿದರು. ತಮಿಳುನಾಡಿನ ನೀರಿನ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು. “ಜನರ ಸಮಸ್ಯೆಗಳಿಗಾಗಿ ಎಲ್ಲಾ ಪಕ್ಷಗಳು ಒಟ್ಟಾಗಿ ನಿಲ್ಲುತ್ತವೆ. ನಮ್ಮ ಸರ್ಕಾರ ಆತ್ಮಸಾಕ್ಷಿಯೊಂದಿಗೆ ಒಂದಾಗಿದೆ” ಎಂದು ಹೇಳಿದ ಮುಖ್ಯಮಂತ್ರಿ, ರೈತರು ಮತ್ತು ತಮಿಳುನಾಡಿನ ಜನರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಶಾಸಕರು ಏಕತೆಯನ್ನು ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.&lt;/p&gt;&lt;p data-block-key="dusin"&gt;ಈ ನಿರ್ಣಯವು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಅನುಮೋದನೆ ನೀಡಬಾರದು ಹಾಗೂ ಯೋಜನೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (DPR)ಯನ್ನು ಪ್ರಕ್ರಿಯೆಗೊಳಿಸುವುದು, ಪರಿಶೀಲಿಸುವುದು ಅಥವಾ ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸುತ್ತದೆ. ಜೊತೆಗೆ, ಈ ಯೋಜನೆಯನ್ನು ಮುಂದುವರಿಸದಂತೆ ಕರ್ನಾಟಕಕ್ಕೆ ಸಲಹೆ ನೀಡುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿದೆ.&lt;/p&gt;&lt;p data-block-key="2atn7"&gt;&lt;b&gt;ಇಲ್ಲಿದೆ ಪೋಸ್ಟ್:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="ta" dir="ltr"&gt;மாண்புமிகு தமிழ்நாடு முதலமைச்சர் திரு.ச. ஜோசப் விஜய் அவர்கள் இன்று (19.6.2026) சட்டமன்றப் பேரவையில், கர்நாடக அரசு தன்னிச்சையாக காவிரி நதியின் குறுக்கே மேகதாதுவில் அணை கட்ட முயற்சிக்கும் செயலுக்கு எதிர்ப்பு தெரிவித்து, அரசினர் தனித் தீர்மானத்தை முன்மொழிந்து உரையாற்றினார்.… &lt;a href="https://t.co/ZCWg8H1t2Q"&gt;pic.twitter.com/ZCWg8H1t2Q&lt;/a&gt;&lt;/p&gt;&amp;mdash; CMOTamilNadu (@CMOTamilnadu) &lt;a href="https://x.com/CMOTamilnadu/status/2067858002003230755?ref_src=twsrc%5Etfw"&gt;June 19, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="668p5"&gt;ಫೆಬ್ರವರಿ 16, 2018 ರಂದು ಸುಪ್ರೀಂ ಕೋರ್ಟ್ ನೀಡಿದ ಕಾವೇರಿ ತೀರ್ಪನ್ನು ಉಲ್ಲೇಖಿಸಿ, ಕಾವೇರಿ ನದಿಯ ಕೆಳಭಾಗದ ರಾಜ್ಯಗಳ ಹಿತಾಸಕ್ತಿ ಮತ್ತು ಒಪ್ಪಿಗೆಯನ್ನು ಪರಿಗಣಿಸದೆ ಯಾವುದೇ ಹೊಸ ಯೋಜನೆ ಅಥವಾ ಜಲಾಶಯವನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ನಿರ್ಣಯವು ತಿಳಿಸಿದೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯು ರೂಪಿಸಿದ ತತ್ವಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ನದಿಯ ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.&lt;/p&gt;&lt;p data-block-key="svvk"&gt;&lt;a href="https://vishwavani.news/sampadakeeya/vijay-took-the-mekedaatu-79308.html"&gt;ಮೇಕೆದಾಟಿಗೆ ವಿಜಯ್ ತಗಾದೆ&lt;/a&gt;&lt;/p&gt;&lt;p data-block-key="ecbkm"&gt;ಈ ನಿರ್ಣಯದ ಪ್ರಕಾರ, ಪ್ರಸ್ತಾವಿತ ಮೇಕೆದಾಟು ಯೋಜನೆ ತಮಿಳುನಾಡಿನ ನ್ಯಾಯಸಮ್ಮತ ಕಾವೇರಿ ನೀರಿನ ಪಾಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಡೆಲ್ಟಾ ಪ್ರದೇಶದಲ್ಲಿನ ನೀರಾವರಿ, ಕುಡಿಯುವ ನೀರಿನ ಪೂರೈಕೆ ಹಾಗೂ ಲಕ್ಷಾಂತರ ರೈತರ ಜೀವನೋಪಾಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ, ಮೇಲ್ಭಾಗದಲ್ಲಿ ಹೆಚ್ಚುವರಿ ನೀರು ಸಂಗ್ರಹಿಸಲು ಅವಕಾಶ ನೀಡಿದರೆ, ಮಳೆ ಕೊರತೆಯಿರುವ ವರ್ಷಗಳಲ್ಲಿ ನೀರಿನ ಬಿಡುಗಡೆ ಇನ್ನಷ್ಟು ಸಂಕೀರ್ಣವಾಗಬಹುದು ಎಂದು ಎಚ್ಚರಿಸಲಾಗಿದೆ.&lt;/p&gt;&lt;p data-block-key="b01du"&gt;ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಕಾವೇರಿ ನ್ಯಾಯಮಂಡಳಿ ರಚಿಸುವಂತೆ ಕೇಂದ್ರಕ್ಕೆ ಬೇಡಿಕೆಯನ್ನು ಸೇರಿಸಬೇಕೆಂದು ಒತ್ತಾಯಿಸಿದರು. ಈ ಬೇಡಿಕೆಯನ್ನು ಸಿಎಂ ವಿಜಯ್ ಅಂಗೀಕರಿಸಿದರು.&lt;/p&gt;&lt;p data-block-key="fc3ca"&gt;ಕರ್ನಾಟಕವು ಈ ಯೋಜನೆಯನ್ನು, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡಿದೆ. ರಾಜ್ಯವನ್ನು ಆಳುವ ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರದ ಮಿತ್ರ ಪಕ್ಷವಾಗಿರುವುದರಿಂದ ಈ ವಿಷಯವು ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ಕುತೂಹಲಕಾರಿಯಾಗಿ, ತಮಿಳುನಾಡು ಸರ್ಕಾರದ ಕಾಂಗ್ರೆಸ್‌ ಸಚಿವ ರಾಜೇಶ್ ಅವರು ಈ ನಿರ್ಣಯವನ್ನು ಮೊದಲು ಅನುಮೋದಿಸಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Shraddha Kapoor: ʻಕಾಕ್‌ಟೇಲ್ 2’ ಪ್ರದರ್ಶನದಲ್ಲಿ ‘ಈಥಾ’ ಟೀಸರ್ ; ಶ್ರದ್ಧಾ ಕಪೂರ್ ಕಂಡು ಫ್ಯಾನ್ಸ್‌ ಥ್ರಿಲ್‌</title><link>https://vishwavani.news/movies/leaked-teaser-of-shraddha-kapoor-eetha-goes-viral-fans-calling-the-vithabai-biopic-81492.html</link><guid>https://vishwavani.news/movies/leaked-teaser-of-shraddha-kapoor-eetha-goes-viral-fans-calling-the-vithabai-biopic-81492.html</guid><pubDate>Fri, 19 Jun 2026 11:24:30 +0000</pubDate><description>&lt;![CDATA[Shraddha Kapoor: ಛತ್ರಪತಿ ಸಂಭಾಜಿ ಮಹಾರಾಜ್ ಆಧಾರಿತ "ಛಾವಾ" ನಂತರ, ನಿರ್ದೇಶಕರು ಈಗ " 'ಈಥಾ' "ದಲ್ಲಿ ವಿಠಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಕಥೆಯನ್ನು ಪ್ರಸ್ತುತಪಡಿಸಲು ತಯಾರಿ ನಡೆಸುತ್ತಿದ್ದಾರೆ. ‘ಕಾಕ್‌ಟೇಲ್ 2’ ಚಿತ್ರದೊಂದಿಗೆ (Leaked Teaser) ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಟೀಸರ್  ಇಂದು ಬಿಡುಗಡೆಯಾಗಿದೆ. ಮರಾಠಿ ತಮಾಶಾ ಕಲಾವಿದೆ ವಿಠಾಬಾಯಿ ನಾರಾಯಣ ಗಾಂವ್ಕರ್ ಜೀವನ ಆಧಾರಿತ ಈ ಚಿತ್ರದಲ್ಲಿ ಶ್ರದ್ಧಾ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Leaked_Teaser_Of_Shraddha_Kapoor_Eetha_Goes_Vir.original.jpg" class="attachment-large size-large wp-post-image" alt="Shraddha Kapoor: ʻಕಾಕ್‌ಟೇಲ್ 2’ ಪ್ರದರ್ಶನದಲ್ಲಿ ‘ಈಥಾ’ ಟೀಸರ್ ; ಶ್ರದ್ಧಾ ಕಪೂರ್ ಕಂಡು ಫ್ಯಾನ್ಸ್‌ ಥ್ರಿಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="wc5li"&gt;ಮಹಾರಾಷ್ಟ್ರದ ಶ್ರೀಮಂತ ಇತಿಹಾಸದ ಮತ್ತೊಂದು ಅಧ್ಯಾಯದೊಂದಿಗೆ ಲಕ್ಷ್ಮಣ್ ಉಟೇಕರ್ ಚಿತ್ರಮಂದಿರಗಳಿಗೆ ಮರಳುತ್ತಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್ ಆಧಾರಿತ "ಛಾವಾ" ನಂತರ, ನಿರ್ದೇಶಕರು ಈಗ " 'ಈಥಾ' "ದಲ್ಲಿ ವಿಠಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಕಥೆಯನ್ನು ಪ್ರಸ್ತುತಪಡಿಸಲು ತಯಾರಿ ನಡೆಸುತ್ತಿದ್ದಾರೆ. ‘ಕಾಕ್‌ಟೇಲ್ 2’ ಚಿತ್ರದೊಂದಿಗೆ (Leaked Teaser) &lt;a href="/movies/shraddha-kapoors-dance-video-fans-spot-her-rumoured-bf-rahul-mody-48069.html"&gt;ಶ್ರದ್ಧಾ ಕಪೂರ್&lt;/a&gt; ಅಭಿನಯದ 'ಈಥಾ' ಟೀಸರ್ (Shraddha Kapoor's Eetha) ಇಂದು ಬಿಡುಗಡೆಯಾಗಿದೆ. ಮರಾಠಿ ತಮಾಶಾ ಕಲಾವಿದೆ ವಿಠಾಬಾಯಿ ನಾರಾಯಣ ಗಾಂವ್ಕರ್ ಜೀವನ ಆಧಾರಿತ ಈ ಚಿತ್ರದಲ್ಲಿ ಶ್ರದ್ಧಾ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;h3 data-block-key="f4pt3"&gt;&lt;b&gt;ಶ್ರದ್ಧಾ ಕಪೂರ್  ಲುಕ್‌&lt;/b&gt;&lt;/h3&gt;&lt;p data-block-key="9gt6f"&gt;ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ರಣದೀಪ್ ಹೂಡಾ ಕೂಡ ನಟಿಸಿದ್ದಾರೆ. ಜೀವನಚರಿತ್ರೆಯ ಮೊದಲ ಟೀಸರ್ ಇಂದು ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಅವರ 'ಕಾಕ್ಟೇಲ್ 2' ಚಿತ್ರದೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಮೊದಲ ಪ್ರದರ್ಶನ ಪ್ರಾರಂಭವಾದ ತಕ್ಷಣ, ಪ್ರೇಕ್ಷಕರು ಲಾವಣಿ ನರ್ತಕಿಯಾಗಿ ಶ್ರದ್ಧಾ ಅವರ ಅದ್ಭುತ ಮತ್ತು ಪ್ರಭಾವಶಾಲಿ ನೋಟವನ್ನು ಪಡೆದರು.&lt;/p&gt;&lt;p data-block-key="483iu"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/samantha-ruth-prabhu-on-extreme-food-restrictions-and-weight-loss-81479.html"&gt;Samantha:  ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ&lt;/a&gt;&lt;/p&gt;&lt;p data-block-key="9i3c1"&gt;"ಈಥಾ" ಚಿತ್ರದ ಟೀಸರ್ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನದ   ಭಾಗದ ಮೇಲೆ ಕೇಂದ್ರೀಕರಿಸುತ್ತದೆ. ಶ್ರದ್ಧಾ ಮೊದಲ ಫ್ರೇಮ್‌ನಿಂದಲೇ ಪಾತ್ರವನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತಾರೆ.  &lt;/p&gt;&lt;p data-block-key="c77ll"&gt;ಈ ಟೀಸರ್‌ನಲ್ಲಿ ಶ್ರದ್ಧಾ ಕಪೂರ್ ಯಾರೂ ಊಹಿಸದ ರೀತಿಯಲ್ಲಿ ಅತ್ಯಂತ ವಿಭಿನ್ನವಾಗಿ ಪರದೆಯ ಮೇಲೆ ಪ್ರತ್ಯಕ್ಷವಾಗುತ್ತಾರೆ. ಈ ಟೀಸರ್ 2 ನಿಮಿಷ 18 ಸೆಕೆಂಡ್‌ಗಳ ಅವಧಿಯನ್ನು ಹೊಂದಿದೆ. ಸಿನಿಮಾ ಆರಂಭವಾಗುತ್ತಿದ್ದಂತೆ ಥಿಯೇಟರ್‌ಗಳಲ್ಲಿ ಶ್ರದ್ಧಾ ಕಪೂರ್ ಅವರ ಹೊಚ್ಚ ಹೊಸ ಅವತಾರವನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. &lt;/p&gt;&lt;h3 data-block-key="ct6f5"&gt;&lt;b&gt;ಆಗಸ್ಟ್ 28 ರಂದು ವಿಶ್ವಾದ್ಯಂತ ಬಿಡುಗಡೆ&lt;/b&gt;&lt;/h3&gt;&lt;p data-block-key="ambf"&gt;ಈ ಸಿನಿಮಾದಲ್ಲಿ ಪ್ರೆಗ್ನೆಂಟ್ ಲೇಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣ್ ಉತೇಕರ್ ನಿರ್ದೇಶನದ ಈ ಚಿತ್ರದಲ್ಲಿ ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯ್ಯುಬ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ರಕ್ಷಾಬಂಧನದ ಹಬ್ಬದ ಪ್ರಯುಕ್ತ ಆಗಸ್ಟ್ 28 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.&lt;/p&gt;&lt;p data-block-key="3qaov"&gt;ಮುಂಬೈನ ಮಾಧ್ ದ್ವೀಪ, ಸೋಲಾಪುರ, ಔಂಧೇವಾಡಿ, ಸತಾರಾ, ನಾಸಿಕ್ ಮತ್ತು ಭೋರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ  ಚಿತ್ರೀಕರಣ ಆಗಿದೆಯಂತೆ.&lt;/p&gt;&lt;p data-block-key="efina"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Teaser of &lt;a href="https://x.com/hashtag/Eetha?src=hash&amp;amp;ref_src=twsrc%5Etfw"&gt;#Eetha&lt;/a&gt; &lt;a href="https://x.com/ShraddhaKapoor?ref_src=twsrc%5Etfw"&gt;@ShraddhaKapoor&lt;/a&gt; is back with bang  &lt;a href="https://x.com/hashtag/ShraddhaKapoor?src=hash&amp;amp;ref_src=twsrc%5Etfw"&gt;#ShraddhaKapoor&lt;/a&gt; &lt;a href="https://t.co/CSS2CAAgMp"&gt;pic.twitter.com/CSS2CAAgMp&lt;/a&gt;&lt;/p&gt;&amp;mdash; heyitsme____ (@wbu_g_) &lt;a href="https://x.com/wbu_g_/status/2067806464329289839?ref_src=twsrc%5Etfw"&gt;June 19, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="au3hn"&gt;&lt;/p&gt;&lt;h3 data-block-key="85iqq"&gt;&lt;b&gt;ವಿಠಾಬಾಯಿ ಯಾರು?&lt;/b&gt;&lt;/h3&gt;&lt;p data-block-key="b9r4"&gt;ಮಹಾರಾಷ್ಟ್ರದ ಪ್ರಸಿದ್ಧ ತಮಾಷಾ ಕಲಾವಿದೆ ವಿಠಬಾಯಿ ಈ ಜಾನಪದ ನೃತ್ಯದ ಪರಂಪರೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಂಢರಪುರದ ಕಲಾವಿದರ ಕುಟುಂಬದಲ್ಲಿ ಜನಿಸಿದ ವಿಠಬಾಯಿಯ ತಂದೆ ಮತ್ತು ಚಿಕ್ಕಪ್ಪ ಭಾವು-ಬಾಪು ಮಾಂಗ್ ನಾರಾಯಣಗಾಂವ್ಕರ್ ಎಂಬ ಕುಟುಂಬ ತಂಡವನ್ನು ನಡೆಸುತ್ತಿದ್ದರು. ಅವರ ಅಜ್ಜ ನಾರಾಯಣ್ ಖುಡೆ ಈ ತಂಡದ ಸ್ಥಾಪಕರು.  &lt;/p&gt;&lt;p data-block-key="cj2jb"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/row-over-director-inappropriate-behaviour-with-actors-keerthy-suresh-krithi-shetty-81486.html"&gt;Keerthy Suresh:  ಕೀರ್ತಿ ಸುರೇಶ್-ಕೃತಿ ಶೆಟ್ಟಿಯ ಕೈಗಳನ್ನು ಹಿಡಿದು ಎಳೆದಾಡಿದ ಹಿರಿಯ ನಿರ್ದೇಶಕ; ವಿಡಿಯೋ ವೈರಲ್‌&lt;/a&gt;&lt;/p&gt;&lt;p data-block-key="55jsi"&gt; ಆಗಸ್ಟ್ 28, 2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟೀಸರ್ ಅನ್ನು ಪ್ರಸ್ತುತ ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶಿಸಲಾಗುತ್ತಿದೆ. ಅಧಿಕೃತ ಬಿಡುಗಡೆ ಶೀಘ್ರದಲ್ಲೇ  ಆಗಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bengaluru CID Inspector: ಕೇರಳ ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ವಸೂಲಿ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್; ದೂರಿನ ಬೆನ್ನಲ್ಲೇ ಎಸ್ಕೇಪ್‌!</title><link>https://vishwavani.news/latest-news/bengaluru-cid-inspector-threatened-kerala-entrepreneurs-and-extorted-20-lakh-rupees-81491.html</link><guid>https://vishwavani.news/latest-news/bengaluru-cid-inspector-threatened-kerala-entrepreneurs-and-extorted-20-lakh-rupees-81491.html</guid><pubDate>Fri, 19 Jun 2026 11:19:07 +0000</pubDate><description>&lt;![CDATA[ವ್ಯಾಪಾರ ಉದ್ದೇಶಕ್ಕಾಗಿ ಬಂದಿದ್ದ ಕೇರಳದ ಉದ್ಯಮಿಗಳು ಹಣದೊಂದಿಗೆ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಗ್ಯಾಂಗ್‌ನೊಂದಿಗೆ ಹೋಟೆಲ್‌ಗೆ ತೆರಳಿ ಉದ್ಯಮಿಗಳಿಂದ 20 ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru__2.original.jpg" class="attachment-large size-large wp-post-image" alt="Bengaluru CID Inspector: ಕೇರಳ ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ವಸೂಲಿ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್; ದೂರಿನ ಬೆನ್ನಲ್ಲೇ ಎಸ್ಕೇಪ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="nhhkw"&gt;&lt;b&gt;ಬೆಂಗಳೂರು:&lt;/b&gt; ಸಿಐಡಿ ಇನ್ಸ್‌ಪೆಕ್ಟರ್ (Bengaluru CID Inspector) ಒಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂ. ಪೀಕಿರುವ ಪ್ರಕರಣ ( ನಗರದಲ್ಲಿ ಬೆಳಕಿಗೆ ಬಂದಿದೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ವಿರುದ್ಧ ದರೋಡೆ ಆರೋಪ ಕೇಳಿಬಂದಿದ್ದು, ಸದ್ಯ ಪೊಲೀಸ್‌ ಅಧಿಕಾರಿ ನಾಪತ್ತೆಯಾಗಿದ್ದಾರೆ.&lt;/p&gt;&lt;p data-block-key="4j0m0"&gt;ವ್ಯಾಪಾರ ಉದ್ದೇಶಕ್ಕಾಗಿ ಕೇರಳದ ಉದ್ಯಮಿಗಳು ಹಣದೊಂದಿಗೆ ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಪ್ಲ್ಯಾನ್ ಮಾಡಿದ್ದರು.&lt;/p&gt;&lt;p data-block-key="c10mq"&gt;ಯೋಜನೆಯಂತೆ ಹೋಟೆಲ್‌ಗೆ ಸಿಐಡಿ ಪೊಲೀಸ್ ಜೀಪ್‌ನಲ್ಲೇ ಇನ್ಸ್‌ಪೆಕ್ಟರ್ ತೆರಳಿದ್ದರು. ಅವರ ಗ್ಯಾಂಗ್‌ನ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ, ತಾವು ಪೊಲೀಸರು ಎಂದು ಇನ್ಸ್‌ಪೆಕ್ಟರ್‌ನ ಐಡಿ ಕಾರ್ಡ್ ತೋರಿಸಿ, ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ ಎಂದು ಉದ್ಯಮಿಗಳನ್ನು ಬೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರೂ.ಗಳನ್ನು ವಸೂಲಿ ಮಾಡಿ ಪರಾರಿಯಾಗಿದ್ದಾರೆ.&lt;/p&gt;&lt;h3 data-block-key="9tafd"&gt;&lt;b&gt;ದೂರಿನ ಬೆನ್ನಲ್ಲೇ ಇನ್ಸ್‌ಪೆಕ್ಟರ್ ಪರಾರಿ&lt;/b&gt;&lt;/h3&gt;&lt;p data-block-key="cin0e"&gt;ಆರಂಭದಲ್ಲಿ ಪೊಲೀಸರು ಇರಬಹುದು ಎಂದು ಹೆಸರಿದ್ದ ಕೇರಳದ ವ್ಯಕ್ತಿಗಳಿಗೆ ನಂತರ ಅನುಮಾನ ಮೂಡಿದೆ. ತಕ್ಷಣವೇ ಅವರು ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತು ತಕ್ಷಣವೇ ತನಿಖೆಗೆ ಇಳಿದ ಮಡಿವಾಳ ಪೊಲೀಸರು, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ದರೋಡೆ ಗ್ಯಾಂಗ್‌ನಲ್ಲಿದ್ದ ಕುಪೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಸಿದಾಗ ಇಡೀ ದರೋಡೆ ಪ್ರಕರಣದ ಅಸಲಿ ಕಿಂಗ್‌ಪಿನ್ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಸತ್ಯ ಬಾಯ್ಬಿಟ್ಟಿದ್ದಾನೆ.&lt;/p&gt;&lt;p data-block-key="bcsm1"&gt;&lt;a href="/latest-news/mobile-phone-theft-mobile-thief-dies-of-heart-attack-in-bengaluru-81483.html"&gt;Bengaluru Mobile Theft: ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಹೃದಯಾಘಾತ; ಓಡಿ ಓಡಿ ಸುಸ್ತಾಗಿ ಸ್ಥಳದಲ್ಲೇ ಸಾವು!&lt;/a&gt;&lt;/p&gt;&lt;p data-block-key="8dnbv"&gt;ಕುಪೇಂದ್ರ ಅರೆಸ್ಟ್ ಆಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿ ಕುಪೇಂದ್ರ ಮತ್ತು ದರೋಡೆಗೆ ಬಳಸಲಾಗಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಖಾಕಿ ಅಧಿಕಾರಿ ಸೇರಿ ನಾಲ್ವರಿಗಾಗಿ ಬಲೆ ಬೀಸಿದ್ದಾರೆ.&lt;/p&gt;&lt;p data-block-key="ba8su"&gt;ಮಹೇಶ್​​ ಕನಕಗಿರಿ ಸಿವಿಲ್​​ ಇನ್ಸ್​​ಪೆಕ್ಟರ್​​ ಆಗಿದ್ದು, ಡೆಪ್ಯೂಟೇಶನ್​ ಮೇಲೆ ಸಿಐಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಅಮೆರಿಕದಲ್ಲಿ ಇರಾನ್‌ ತಂಡಕ್ಕೆ ಪ್ರಯಾಣ ನಿರ್ಬಂಧ; ಫಿಫಾಗೆ ದೂರು</title><link>https://vishwavani.news/sports/iran-unhappy-with-usas-unfair-treatment-over-travel-restrictions-set-to-lodge-complaint-to-fifa-81490.html</link><guid>https://vishwavani.news/sports/iran-unhappy-with-usas-unfair-treatment-over-travel-restrictions-set-to-lodge-complaint-to-fifa-81490.html</guid><pubDate>Fri, 19 Jun 2026 11:15:52 +0000</pubDate><description>&lt;![CDATA[FIFA World Cup 2026: ಲಾಸ್ ಏಂಜಲೀಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇರಾನ್‌ನ ಆರಂಭಿಕ ಪಂದ್ಯ 2-2 ಡ್ರಾದಲ್ಲಿ ಕೊನೆಗೊಂಡ ನಂತರ ಫೆಡರೇಶನ್ ಕಳವಳ ವ್ಯಕ್ತಪಡಿಸಿದೆ. ಆ ಪಂದ್ಯದ ನಂತರ, ನಿಯೋಗವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಳಿಯುವ ಬದಲು ಮೆಕ್ಸಿಕೊಗೆ ಹಿಂತಿರುಗಬೇಕಾಯಿತು. ಮುಖ್ಯ ಕೋಚ್ ಅಮೀರ್ ಘಲೆನೊಯಿ ಈ ವ್ಯವಸ್ಥೆಯು ಸವಾಲುಗಳನ್ನು ಹೆಚ್ಚಿಸಿದೆ ಎಂದು ಹೇಳಿದ್ದರು.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Iran_football_Team_1.original.jpg" class="attachment-large size-large wp-post-image" alt="ಅಮೆರಿಕದಲ್ಲಿ ಇರಾನ್‌ ತಂಡಕ್ಕೆ ಪ್ರಯಾಣ ನಿರ್ಬಂಧ; ಫಿಫಾಗೆ ದೂರು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="aqfxo"&gt;&lt;b&gt;ನ್ಯೂಯಾರ್ಕ್‌, ಜೂ.19: &lt;/b&gt;ಫಿಫಾ ವಿಶ್ವಕಪ್‌(FIFA World Cup 2026) ಟೂರ್ನಿಯ ಸಹ ಆತಿಥೇಯ ರಾಷ್ಟ್ರ ಅಮೆರಿಕ, ರಾಷ್ಟ್ರೀಯ ತಂಡದ ಮೇಲೆ ವಿಧಿಸಲಾದ ಪ್ರಯಾಣ ನಿಯಮಗಳ ಕುರಿತು ಇರಾನ್‌ನ ಫುಟ್‌ಬಾಲ್ ಫೆಡರೇಶನ್ ಫಿಫಾ(FIFA)ಗೆ ದೂರು ನೀಡಲು ಮುಂದಾಗಿದೆ. ಪಂದ್ಯದ ಸಿದ್ಧತೆಗಳು ಮತ್ತು ಆಟಗಾರರ ಚೇತರಿಕೆಗೆ ಅಡ್ಡಿಯಾಗಿವೆ ಎಂದು ಇರಾನ್‌ ಫುಟ್‌ಬಾಲ್ ಫೆಡರೇಶನ್ ಹೇಳಿದೆ.&lt;/p&gt;&lt;p data-block-key="bg2cf"&gt;ಸ್ಪರ್ಧೆಯ ಮೊದಲು ತಂಡದ ಯೋಜನಾ ಪ್ರಕ್ರಿಯೆಯ ಭಾಗವಾಗಿ ಪ್ರಯಾಣದ ಬೇಡಿಕೆಗಳನ್ನು ಸರಾಗಗೊಳಿಸುವ ಗುರಿಯನ್ನು ಹೊಂದಿರುವ ವಿನಂತಿಗಳನ್ನು ಪದೇ ಪದೇ ತಿರಸ್ಕರಿಸಲಾಗಿದೆ ಎಂದು ಫೆಡರೇಶನ್ ಹೇಳಿದೆ. ಜೂನ್ 21 ರಂದು ಲಾಸ್ ಏಂಜಲೀಸ್‌ನಲ್ಲಿ ಇರಾನ್ ಮತ್ತು ಬೆಲ್ಜಿಯಂ ನಡುವಿನ ಪಂದ್ಯಕ್ಕೂ ಮುನ್ನ ಹೊಸ ವಿವಾದದ ಅಲೆ ಎದ್ದಿದೆ. &lt;/p&gt;&lt;p data-block-key="e4odk"&gt;ಇರಾನಿನ ಅಧಿಕಾರಿಗಳು ತಂಡವು ಪಂದ್ಯ ಆರಂಭವಾಗುವ ಎರಡು ದಿನಗಳ ಮೊದಲು ಕ್ಯಾಲಿಫೋರ್ನಿಯಾಗೆ ಆಗಮಿಸಲು ಅನುಮೋದನೆ ಕೋರಿದ್ದರು, ಮಧ್ಯಾಹ್ನದ ಸ್ಥಳೀಯ ಆರಂಭದ ಸಮಯಕ್ಕೆ ಸಂಬಂಧಿಸಿದ ತಯಾರಿ ಅವಶ್ಯಕತೆಗಳನ್ನು ಉಲ್ಲೇಖಿಸಿದ್ದರು. ಆದರೆ ಸಂಘಟಕರು ವಿನಂತಿಯನ್ನು ತಿರಸ್ಕರಿಸಿದ್ದಾರೆ ಎಂದು ಫೆಡರೇಶನ್ ಹೇಳಿದೆ.&lt;/p&gt;&lt;p data-block-key="1jd0f"&gt;"ಟೂರ್ನಮೆಂಟ್‌ಗಾಗಿ ತನ್ನ ತಯಾರಿ ವೇಳಾಪಟ್ಟಿಯನ್ನು ಬಹಳ ಮುಂಚಿತವಾಗಿ ಸಲ್ಲಿಸಿದ್ದರೂ, ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಮತ್ತೊಮ್ಮೆ ಸಂಘಟಕರು ವಿಧಿಸಿರುವ ನಿರ್ಬಂಧಗಳನ್ನು ಎದುರಿಸಿದೆ, ಇದು ಅದರ ತಾಂತ್ರಿಕ ಸಿಬ್ಬಂದಿಯ ಯೋಜನೆಗಳ ಅನುಷ್ಠಾನದ ಮೇಲೆ ಪರಿಣಾಮ ಬೀರುತ್ತದೆ" ಎಂದು ಇರಾನ್ ಫೆಡರೇಶನ್ ವಕ್ತಾರರು ಎಎಫ್‌ಪಿಗೆ ತಿಳಿಸಿದ್ದಾರೆ.&lt;/p&gt;&lt;p data-block-key="2b7ha"&gt;&lt;a href="/sports/yuvraj-singh-set-to-join-delhi-capitals-in-coaching-role-ahead-of-ipl-2027-81481.html"&gt;ಐಪಿಎಲ್​ ಕೋಚಿಂಗ್​ ನಡೆಸಲು ಮುಂದಾದ ಯುವರಾಜ್​ ಸಿಂಗ್; ಯಾವ ತಂಡ?&lt;/a&gt;&lt;/p&gt;&lt;p data-block-key="9qdfk"&gt;"ಸ್ಥಳೀಯ ಸಮಯ ಮಧ್ಯಾಹ್ನ 12 ಗಂಟೆಗೆ ಲಾಸ್ ಏಂಜಲೀಸ್‌ನಲ್ಲಿ ಪಂದ್ಯ ನಡೆಯುವುದರಿಂದ, ಇರಾನ್‌ನ ಫುಟ್‌ಬಾಲ್ ಫೆಡರೇಶನ್ ತಂಡವು ಪಂದ್ಯಕ್ಕೆ ಎರಡು ದಿನಗಳ ಮೊದಲು ಲಾಸ್ ಏಂಜಲೀಸ್‌ಗೆ ಪ್ರಯಾಣಿಸಲು ಅವಕಾಶ ನೀಡಬೇಕೆಂದು ವಿನಂತಿಸಿತು. ಆಟಗಾರರು ಪಂದ್ಯದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು, ಅವರ ಅಂತಿಮ ತರಬೇತಿ ಅವಧಿಯನ್ನು ಪೂರ್ಣಗೊಳಿಸಲು ಮತ್ತು ಸಿದ್ಧತೆಗಳನ್ನು ಅಂತಿಮಗೊಳಿಸಲು ಸಾಕಷ್ಟು ಸಮಯವನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು. ಫೆಡರೇಶನ್ ಮಂಡಿಸಿದ ತಾಂತ್ರಿಕ ಕಾರಣಗಳ ಹೊರತಾಗಿಯೂ, ವಿನಂತಿಯನ್ನು ಮತ್ತೊಮ್ಮೆ ನಿರಾಕರಿಸಲಾಯಿತು" ಎಂದು ವಕ್ತಾರರು ಹೇಳಿದ್ದಾರೆ.&lt;/p&gt;&lt;p data-block-key="avft8"&gt;ಲಾಸ್ ಏಂಜಲೀಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇರಾನ್‌ನ ಆರಂಭಿಕ ಪಂದ್ಯ 2-2 ಡ್ರಾದಲ್ಲಿ ಕೊನೆಗೊಂಡ ನಂತರ ಫೆಡರೇಶನ್ ಕಳವಳ ವ್ಯಕ್ತಪಡಿಸಿದೆ. ಆ ಪಂದ್ಯದ ನಂತರ, ನಿಯೋಗವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಳಿಯುವ ಬದಲು ಮೆಕ್ಸಿಕೊಗೆ ಹಿಂತಿರುಗಬೇಕಾಯಿತು. ಮುಖ್ಯ ಕೋಚ್ ಅಮೀರ್ ಘಲೆನೊಯಿ ಈ ವ್ಯವಸ್ಥೆಯು ಸವಾಲುಗಳನ್ನು ಹೆಚ್ಚಿಸಿದೆ ಎಂದು ಹೇಳಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ; ಮೋದಿ-ಟ್ರಂಪ್ ಸೂಚನೆ</title><link>https://vishwavani.news/national/india-us-interim-trade-deal-nears-completion-modi-trump-81478.html</link><guid>https://vishwavani.news/national/india-us-interim-trade-deal-nears-completion-modi-trump-81478.html</guid><pubDate>Fri, 19 Jun 2026 11:15:34 +0000</pubDate><description>&lt;![CDATA[ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತ ತಲುಪಿದೆ. ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯದ ಕುರಿತು ಚರ್ಚೆ ನಡೆಸಿ, ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ವಾರ ಅಮೆರಿಕದ ವ್ಯಾಪಾರ ಪ್ರತಿನಿಧಿ ಭಾರತಕ್ಕೆ ಭೇಟಿ ನೀಡಲಿದ್ದು, ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆಯಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Modi-Trump.original.jpg" class="attachment-large size-large wp-post-image" alt="ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ; ಮೋದಿ-ಟ್ರಂಪ್ ಸೂಚನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="hkut6"&gt;&lt;b&gt;ನವದೆಹಲಿ, ಜೂನ್ 19: &lt;/b&gt;ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತ ತಲುಪಿದ್ದು, ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಪ್ರಧಾನಿ &lt;a href="/foreign/pm-modi-trump-shake-hands-at-g7-summit-in-france-81218.html"&gt;&lt;b&gt;ನರೇಂದ್ರ ಮೋದಿ (Narendra Modi)&lt;/b&gt;&lt;/a&gt; ಹಾಗೂ ಅಮೆರಿಕ ಅಧ್ಯಕ್ಷ&lt;a href="/foreign/strait-of-hormuz-to-be-opened-to-all-did-donald-trump-signals-end-of-war-80966.html"&gt; ಡೊನಾಲ್ಡ್ ಟ್ರಂಪ್ ( (US President Donald Trump)&lt;/a&gt; ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.&lt;/p&gt;&lt;p data-block-key="6tpug"&gt;ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಿಸ್ರಿ, ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.&lt;/p&gt;&lt;p data-block-key="b7fer"&gt;"ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ಮುಕ್ತ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆಗಳು ಅಂತಿಮ ಹಂತದಲ್ಲಿವೆ. ಒಪ್ಪಂದದ ಕರಡು ರೂಪಿಸುವ ಕಾರ್ಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ" ಎಂದು ಅವರು ತಿಳಿಸಿದರು.&lt;/p&gt;&lt;h3 data-block-key="etnu"&gt;&lt;b&gt;ಮುಂದಿನ ವಾರ ಭಾರತಕ್ಕೆ ಅಮೆರಿಕ ವ್ಯಾಪಾರ ಪ್ರತಿನಿಧಿ&lt;/b&gt;&lt;/h3&gt;&lt;p data-block-key="e4d9t"&gt;ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಜೂನ್ 22ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಜೂನ್ 23 ಮತ್ತು 24ರಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ.&lt;/p&gt;&lt;p data-block-key="cp587"&gt;ಈ ಸಭೆಯಲ್ಲಿ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಜೊತೆಗೆ, ದೀರ್ಘಾವಧಿಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತ ಚರ್ಚೆಗಳಿಗೂ ವೇಗ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h3 data-block-key="cpnas"&gt;&lt;b&gt;ಮೋದಿ-ಟ್ರಂಪ್ ಮಾತುಕತೆಯಲ್ಲಿ ಪ್ರಮುಖ ವಿಷಯ&lt;/b&gt;&lt;/h3&gt;&lt;p data-block-key="b3a9d"&gt;ಜಿ7 ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ವ್ಯಾಪಾರ ಒಪ್ಪಂದ ಪ್ರಮುಖ ಚರ್ಚಾ ವಿಷಯವಾಗಿತ್ತು.&lt;/p&gt;&lt;p data-block-key="8peth"&gt;"ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ನಾವು ತುಂಬಾ ಸಮೀಪದಲ್ಲಿದ್ದೇವೆ. ಉಭಯ ದೇಶಗಳ ನಡುವೆ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ" ಎಂದು ಟ್ರಂಪ್ ಹೇಳಿದ್ದಾರೆ.ಇದೇ ವೇಳೆ ಅಮೆರಿಕದಲ್ಲಿ ಹೂಡಿಕೆಗಳನ್ನು ಉತ್ತೇಜಿಸುತ್ತಿರುವ ಪ್ರಧಾನಿ ಮೋದಿ ಅವರ ಪಾತ್ರವನ್ನು ಟ್ರಂಪ್ ಶ್ಲಾಘಿಸಿದರು. "ಪ್ರಧಾನಿ ಮೋದಿ ಅಮೆರಿಕದಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ" ಎಂದು ಟ್ರಂಪ್ ಹೇಳಿದರು.&lt;/p&gt;&lt;p data-block-key="f6kg7"&gt;&lt;a href="/foreign/macron-bids-farewell-to-pm-modi-in-hindi-jai-hind-message-81466.html"&gt;ಪ್ರಧಾನಿ ಮೋದಿಯನ್ನು ಹಿಂದಿಯಲ್ಲೇ ಬೀಳ್ಕೊಟ್ಟ ಫ್ರಾನ್ಸ್‌ ಅಧ್ಯಕ್ಷ; ಜೈ ಹಿಂದ್‌ ಎಂದ ವಿಡಿಯೋ ವೈರಲ್‌&lt;/a&gt;&lt;/p&gt;&lt;h3 data-block-key="avm08"&gt;&lt;b&gt;ಸುಂಕ ಮತ್ತು ವ್ಯಾಪಾರ ವಿವಾದಗಳಿಗೂ ಪರಿಹಾರ?&lt;/b&gt;&lt;/h3&gt;&lt;p data-block-key="9avih"&gt;ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರ ಪ್ರಕಾರ, ಪ್ರಸ್ತಾವಿತ ಒಪ್ಪಂದವು ಭಾರತ-ಅಮೆರಿಕ ನಡುವಿನ ಸಂಪೂರ್ಣ ವ್ಯಾಪಾರ ಸಂಬಂಧವನ್ನು ಒಳಗೊಂಡಿರಲಿದೆ. ಅಮೆರಿಕದ ಸೆಕ್ಷನ್ 301 ತನಿಖೆಗಳು, ಸುಂಕ ವಿವಾದಗಳು ಸೇರಿದಂತೆ ಹಲವು ವಿಷಯಗಳಿಗೆ ಸ್ಪಷ್ಟ ಪರಿಹಾರ ಒದಗಿಸುವ ಸಾಧ್ಯತೆಯಿದೆ.&lt;/p&gt;&lt;h3 data-block-key="1i6mc"&gt;&lt;b&gt;ರಕ್ಷಣಾ, ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರಗಳಲ್ಲೂ ಸಹಕಾರ&lt;/b&gt;&lt;/h3&gt;&lt;p data-block-key="7f9lh"&gt;ವ್ಯಾಪಾರದ ಹೊರತಾಗಿ, ಭಾರತ-ಅಮೆರಿಕ COMPACT (Catalysing Opportunities for Military Partnership, Accelerated Commerce and Technology) ಯೋಜನೆಯ ಪ್ರಗತಿಯನ್ನೂ ಮೋದಿ ಮತ್ತು ಟ್ರಂಪ್ ಪರಿಶೀಲಿಸಿದರು.&lt;/p&gt;&lt;p data-block-key="da95n"&gt;ರಕ್ಷಣಾ ಸಹಕಾರ, ತಂತ್ರಜ್ಞಾನ ಅಭಿವೃದ್ಧಿ, ಇಂಧನ ಭದ್ರತೆ ಹಾಗೂ ದ್ವಿಪಕ್ಷೀಯ ವ್ಯಾಪಾರ ವೃದ್ಧಿ ಕುರಿತ ಬೆಳವಣಿಗೆಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಉಭಯ ದೇಶಗಳ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಮೋದಿ ಮತ್ತು ಟ್ರಂಪ್ ಪುನರುಚ್ಚರಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ರೋಹಿತ್‌ ಶರ್ಮಾ-ವಿರಾಟ್‌ ಕೊಹ್ಲಿಯ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಬಿಸಿಸಿಐ ಸೆಕ್ರೆಟರಿ!</title><link>https://vishwavani.news/sports/cricket/bcci-secretary-devajit-saikia-addresses-virat-kohli-rohit-sharma-world-cup-2027-question-81489.html</link><guid>https://vishwavani.news/sports/cricket/bcci-secretary-devajit-saikia-addresses-virat-kohli-rohit-sharma-world-cup-2027-question-81489.html</guid><pubDate>Fri, 19 Jun 2026 11:11:20 +0000</pubDate><description>&lt;![CDATA[ಬಹುನಿರೀಕ್ಷಿತ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಇನ್ನೂ ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಇದರ ನಡುವೆ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ 50 ಓವರ್‌ಗಳ ವಿಶ್ವಕಪ್‌ ಟೂರ್ನಿಯಲ್ಲಿ ಆಡುತ್ತಾರಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Virat_Kohli-Rohit_sharma_pPqf7Hj.original.jpg" class="attachment-large size-large wp-post-image" alt="ರೋಹಿತ್‌ ಶರ್ಮಾ-ವಿರಾಟ್‌ ಕೊಹ್ಲಿಯ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಬಿಸಿಸಿಐ ಸೆಕ್ರೆಟರಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="meqf3"&gt;&lt;b&gt;ನವದೆಹಲಿ:&lt;/b&gt; ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆ ಜಂಟಿ ಆತಿಥ್ಯದಲ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ (ICC ODI World Cup 2027) ನಡೆಯಲಿದೆ. ಈ ಟೂರ್ನಿಗೆ ಭಾರತ ತಂಡ ಇಂದಿನಿಂದಲೇ ಸಜ್ಜಾಗುತ್ತಿದೆ. ಇದರ ನಡುವೆ ಮಾಜಿ ನಾಯಕರಾದ ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ಅವರು ಕೂಡ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಆದರೆ, ಇವರಿಗೆ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p data-block-key="4ubnf"&gt;ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇಬ್ಬರೂ ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಹಾಗೂ ಭಾರತ ತಂಡಕ್ಕೆ 2027ರ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದುಕೊಡಲು ಎದುರು ನೋಡುತ್ತಿದ್ದಾರೆ. ಹಾಗಾಗಿ ಈ ಇಬ್ಬರೂ 50 ಓವರ್‌ಗಳ ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಬಿಸಿಸಿಐ ಆಯ್ಕೆದಾರರು, ಏಕದಿನ ವಿಶ್ವಕಪ್‌ ಟೂರ್ನಿಗೆ ಅತ್ಯುತ್ತಮ ತಂಡವನ್ನು ಕಟ್ಟಲು ಪ್ರಯತ್ನ ನಡೆಸುತ್ತಿದ್ದಾರೆ. ಯುವ ಹಾಗೂ ಅನುಭವಿ ಮಿಶ್ರಣದೊಂದಗೆ ಬಲಿಷ್ಠ ತಂಡವನ್ನು ಕಟ್ಟಬೇಕೆಂಬುದು ಟೀಮ್‌ ಮ್ಯಾನೇಜ್‌ಮೆಂಟ್‌ ಉದ್ದೇಶ. &lt;/p&gt;&lt;p data-block-key="9btn4"&gt;&lt;a href="/sports/cricket/do-you-have-guts-sreesanth-throws-ring-fight-challenge-to-harbhajan-years-after-slapgate-81482.html"&gt;&lt;b&gt;ʻನನ್ನ ಜೊತೆ ಫೈಟ್‌ ಮಾಡಲು ಧೈರ್ಯ ಇದೆಯಾ?ʼ: ಹರ್ಭಜನ್‌ ಸಿಂಗ್‌ಗೆ ಶ್ರೀಶಾಂತ್‌ ಚಾಲೆಂಜ್‌!&lt;/b&gt;&lt;/a&gt;&lt;/p&gt;&lt;p data-block-key="16jgm"&gt;ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳು ಹಾಗೂ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡಗೆಗಳ ಆಧಾರದ ಮೇಲೆ ಕೊಹ್ಲಿ ಹಾಗೂ ರೋಹಿತ್‌ ಅವರನ್ನು ನೇರವಾಗಿ ಏಕದಿನ ವಿಶ್ವಕಪ್‌ ಟೂರ್ನಿಯ ತಂಡದಲ್ಲಿ ಸ್ಥಾನ ನೀಡಬಹುದು. ಆದರೆ, ಇಲ್ಲಿ ಅವರ ವಯಸ್ಸು ಮುಂದಿನ ವರ್ಷಕ್ಕೆ ಏರಿಕೆಯಾಗಲಿದೆ. ಕೊಹ್ಲಿಗೆ 38 ವರ್ಷ ವಯಸ್ಸಾದರೆ, ರೋಹಿತ್‌ ಶರ್ಮಾಗೆ 40 ವರ್ಷ ವಯಸ್ಸಾಗಲಿದೆ. ಹಾಗಾಗಿ ಅವರು ಫಿಟ್‌ನೆಸ್‌ ಹಾಗೂ ಅವರ ಫಾರ್ಮ್‌ ಇಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಈ ಇಬ್ಬರೂ ಉತ್ತಮ ಫಿಟ್‌ನೆಸ್‌ ಅನ್ನು ಕಾಪಾಡಿಕೊಂಡಿದ್ದಾರೆ.&lt;/p&gt;&lt;p data-block-key="b5q5b"&gt;ಇದೀಗ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಭವಿಷ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ತಮ್ಮದೇ ಆದ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಈ ಇಬ್ಬರ ಭವಿಷ್ಯ ಹಲವು ಸಂಗತಿಗಳನ್ನು ಅವಲಂಬಿಸಿದೆ ಎಂದು ಅವರು ಹೇಳಿದ್ದಾರೆ. &lt;/p&gt;&lt;p data-block-key="160i6"&gt;&lt;a href="/sports/cricket/virat-kohli-recalls-advice-given-by-ravi-shastri-after-debacle-in-2014-england-tour-81225.html"&gt;&lt;b&gt;ʻಬೌನ್ಸರ್‌ಗೆ ಭಯ ಇದೆಯಾ?ʼ:2014ರಲ್ಲಿ ರವಿ ಶಾಸ್ತ್ರಿ ನೀಡಿದ್ದ ಸಲಹೆಯನ್ನು ನೆನೆದ ವಿರಾಟ್‌ ಕೊಹ್ಲಿ!&lt;/b&gt;&lt;/a&gt;&lt;/p&gt;&lt;p data-block-key="5kt0l"&gt;“ಮಂಡಳಿಯ ಮುಖ್ಯಸ್ಥನಾಗಿ ಹೇಳುವುದಾದರೆ, ನಮ್ಮಲ್ಲಿ ಅತ್ಯಂತ ಸಮನ್ವಯದಿಂದ ಕಾರ್ಯನಿರ್ವಹಿಸುವ ತಂಡವಿದೆ ಮತ್ತು ಅನೇಕ ತಜ್ಞರು ಇದ್ದಾರೆ. ಎಲ್ಲ ಹಿತಾಸಕ್ತಿಪಕ್ಷಗಳ ಅಭಿಪ್ರಾಯವನ್ನು ಪರಿಗಣಿಸಲಾಗುತ್ತದೆ. ಯಾವುದೇ ನಿರ್ಧಾರ ಕೈಗೊಳ್ಳುವಾಗ ಕ್ರಿಕೆಟ್ ಸಮಿತಿ, ಆಯ್ಕೆ ಸಮಿತಿ ಹಾಗೂ ಇತರ ಎಲ್ಲ ಸಂಬಂಧಿತರಿಂದ ಚರ್ಚೆ ನಡೆಸಲಾಗುತ್ತದೆ. ಇದರಲ್ಲಿ ಸಹಾಯಕ ಸಿಬ್ಬಂದಿ, ಮುಖ್ಯ ಕೋಚ್ ಹಾಗೂ ಸಂಬಂಧಿತ ಆಟಗಾರರೂ ಸೇರಿದ್ದಾರೆ. ಈ ಕುರಿತು ನಿರಂತರವಾಗಿ ಸಂವಾದಗಳು ನಡೆಯುತ್ತಿರುತ್ತವೆ,” ಎಂದು ದೇವಜಿತ್‌ ಸೈಕಿಯಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.&lt;/p&gt;&lt;h3 data-block-key="bu23h"&gt;&lt;b&gt;ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ: ಸೈಕಿಯಾ&lt;/b&gt;&lt;/h3&gt;&lt;p data-block-key="fs38o"&gt;ಈ ಇಬ್ಬರ ಭವಿಷ್ಯದ ಬಗ್ಗೆ ನಾವು ಸಾರ್ವಜನಿಕವಾಗಿ ಬಹಿರಂಗಪಡಿಸಿಲು ಸಾಧ್ಯವಾಗಿಲ್ಲ. ಆದರೆ, ಈ ವಿಷಯಗಳನ್ನು ನಾವು ಸಾರ್ವಜನಿಕಗೊಳಿಸುವುದಕ್ಕೂ ಮುನ್ನ ಇದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;p data-block-key="ah1d3"&gt;“ಆ ಕಾರಣಕ್ಕಾಗಿಯೇ ಯಾವುದೇ ವಿಶೇಷ ಸಂವಾದ ಸಭೆಯ ಅಗತ್ಯವಿಲ್ಲ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಜೊತೆಗೆ, ಈ ವಿಚಾರಗಳ ಬಗ್ಗೆ ಮಾಧ್ಯಮಗಳ ಮುಂದೆ ಅಥವಾ ಸಾರ್ವಜನಿಕವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಇವು ಕಾರ್ಯತಂತ್ರಕ್ಕೆ ಸಂಬಂಧಿಸಿದ ಚರ್ಚೆಗಳಾಗಿವೆ. ಈ ವಿಷಯಗಳ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲು ನನಗೆ ಅಧಿಕಾರವೂ ಇಲ್ಲ,” ಎಂದು ದೇವಜಿತ್‌ ಸೈಕಿಯಾ ತಿಳಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪಾಕಿಸ್ತಾನ ಪ್ರಜೆ ಹಸ್ತಾಂತರ ವೇಳೆ ಪಾಕ್‌- ಭಾರತ ಸೇನಾಧಿಕಾರಿಗಳು ಹಸ್ತಲಾಘವ; ಪೋಸ್ಟ್‌ ಹಂಚಿಕೊಂಡ ಇಂಡಿಯನ್‌ ಆರ್ಮಿ</title><link>https://vishwavani.news/national/a-rare-handshake-at-loc-between-officers-as-pak-national-returns-home-81487.html</link><guid>https://vishwavani.news/national/a-rare-handshake-at-loc-between-officers-as-pak-national-returns-home-81487.html</guid><pubDate>Fri, 19 Jun 2026 10:58:36 +0000</pubDate><description>&lt;![CDATA[ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಸೆರೆಹಿಡಿಯಲಾದ ಪಾಕಿಸ್ತಾನಿ ಪ್ರಜೆಯನ್ನು (Pakistani Citizen)  ಸೇನೆಯು ಶುಕ್ರವಾರ ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿತು. ಕಳೆದ ವಾರ ಕುಪ್ವಾರಾ ಜಿಲ್ಲೆಯ ಟೀಟ್ವಾಲ್ ಸೆಕ್ಟರ್‌ನ ಸಿಮಾರಿಯಲ್ಲಿ ಎಲ್‌ಒಸಿ ದಾಟಲು ಪ್ರಯತ್ನಿಸಿದಾಗ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಸಾದ್ ಖಾನ್ ಎಂಬಾತನನ್ನು ಭಾರತೀಯ ಸೇನೆ ಬಂಧಿಸಿತ್ತು.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Ind_Vs_Pakistan.original.jpg" class="attachment-large size-large wp-post-image" alt="ಪಾಕಿಸ್ತಾನ ಪ್ರಜೆ ಹಸ್ತಾಂತರ ವೇಳೆ ಪಾಕ್‌- ಭಾರತ ಸೇನಾಧಿಕಾರಿಗಳು ಹಸ್ತಲಾಘವ; ಪೋಸ್ಟ್‌ ಹಂಚಿಕೊಂಡ ಇಂಡಿಯನ್‌ ಆರ್ಮಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="hn7qc"&gt;&lt;b&gt;ಶ್ರೀನಗರ&lt;/b&gt;: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ &lt;b&gt;(LOC)&lt;/b&gt; ಸೆರೆಹಿಡಿಯಲಾದ ಪಾಕಿಸ್ತಾನಿ ಪ್ರಜೆಯನ್ನು (&lt;b&gt;Pakistani Citizen)&lt;/b&gt; ಸೇನೆಯು ಶುಕ್ರವಾರ ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿತು. ಕಳೆದ ವಾರ ಕುಪ್ವಾರಾ ಜಿಲ್ಲೆಯ ಟೀಟ್ವಾಲ್ ಸೆಕ್ಟರ್‌ನ ಸಿಮಾರಿಯಲ್ಲಿ ಎಲ್‌ಒಸಿ ದಾಟಲು ಪ್ರಯತ್ನಿಸಿದಾಗ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಸಾದ್ ಖಾನ್ ಎಂಬಾತನನ್ನು ಭಾರತೀಯ ಸೇನೆ &lt;b&gt;(Indian Army)&lt;/b&gt; ಬಂಧಿಸಿತ್ತು. ಅಸಾದ್ ಖಾನ್ ಬಂಧನದ ಸಮಯದಲ್ಲಿ "ಘನತೆ ಮತ್ತು ಸಹಾನುಭೂತಿಯಿಂದ" ನಡೆಸಿಕೊಳ್ಳಲಾಯಿತು ಮತ್ತು ಗಡಿ ದಾಟುವ ಸ್ಥಳದಲ್ಲಿ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಯಿತು ಎಂದು ಸೇನೆ ತಿಳಿಸಿದೆ.&lt;/p&gt;&lt;p data-block-key="gsqm"&gt;ಪಾಕಿಸ್ತಾನಿ ಪ್ರಜೆಯನ್ನು ಹಸ್ತಾಂತರಿಸುತ್ತಿರುವ ಫೋಟೋವನ್ನು ಸೇನೆ ಹಂಚಿಕೊಂಡಿದೆ. ಇದರ ನಡುವೆ ಗಮನ ಸೆಳೆದಿದ್ದು ಅಧಿಕಾರಿಗಳು. ಎರಡೂ ದೇಶಗಳ ನಡುವೆ ನಡೆಯುತ್ತಿರುವ ಹಗೆತನದ ನಡುವೆಯೇ, ಭಾರತೀಯ ಸೇನೆಯ ಪ್ರಮುಖ ಶ್ರೇಣಿಯ ಅಧಿಕಾರಿಯೊಬ್ಬರು ಪಾಕಿಸ್ತಾನದ ಸೇನಾ ಅಧಿಕಾರಿಯೊಂದಿಗೆ ಕೈಕುಲುಕುತ್ತಿರುವುದು ಕಂಡು ಬಂದಿದೆ. "ಜೂನ್ 12, 2026 ರಂದು ಕುಪ್ವಾರಾದ ಸಿಮರಿ ಗ್ರಾಮದಲ್ಲಿ ನಿಯಂತ್ರಣ ರೇಖೆಯನ್ನು ದಾಟಿದ ನಂತರ ಬಂಧಿಸಲ್ಪಟ್ಟ ಖೈಬರ್ ಪಖ್ತುನ್ಖ್ವಾ (ಕೆಪಿಕೆ) ನಿವಾಸಿ ಪಾಕಿಸ್ತಾನಿ ಪ್ರಜೆ ಅಸದ್ ಖಾನ್ ಅವರನ್ನು ಜೂನ್ 18, 2026 ರಂದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು" ಎಂದು ಸೇನೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;Repatriation of Pak National&lt;br&gt;&lt;br&gt;A Pakistani national, Asad Khan, a resident of Khyber Pakhtunkhwa (KPK), who was apprehended in Simari village, Kupwara, on 12 June 2026 after crossing the Line of Control, was repatriated to Pakistan on 18 June 2026.&lt;br&gt;&lt;br&gt;During his stay in India, Asad… &lt;a href="https://t.co/4MUKLUylZh"&gt;pic.twitter.com/4MUKLUylZh&lt;/a&gt;&lt;/p&gt;&amp;mdash; Chinar Corps - Indian Army (@ChinarcorpsIA) &lt;a href="https://x.com/ChinarcorpsIA/status/2067800370999668853?ref_src=twsrc%5Etfw"&gt;June 19, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="4gnom"&gt;"ಭಾರತದಲ್ಲಿದ್ದಾಗ, ಅಸದ್ ಖಾನ್ ಅವರನ್ನು ಘನತೆ ಮತ್ತು ಸಹಾನುಭೂತಿಯಿಂದ ನಡೆಸಿಕೊಳ್ಳಲಾಯಿತು, ಇದು ಭಾರತೀಯ ಸೇನೆಯ ಮಾನವೀಯ ಮೌಲ್ಯಗಳು ಮತ್ತು ನಡವಳಿಕೆಯ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅವರ ಸುರಕ್ಷಿತ ವಾಪಸಾತಿ ಭಾರತೀಯ ಸೇನೆಯ ನೀತಿ, ಜವಾಬ್ದಾರಿ ಮತ್ತು ಮಿಲಿಟರಿ ವೃತ್ತಿಪರತೆಯ ಅತ್ಯುನ್ನತ ಮಾನದಂಡಗಳಿಗೆ ಬದ್ಧತೆಯನ್ನು ಒತ್ತಿಹೇಳುತ್ತದೆ" ಎಂದು ಸೇನೆ ತಿಳಿಸಿದೆ.&lt;/p&gt;&lt;p data-block-key="53edc"&gt;&lt;a href="/national/indian-army-unveils-new-dress-code-bids-goodbye-to-colonial-era-traditions-81051.html"&gt;&lt;b&gt;ವಸಾಹತುಶಾಹಿ ಯುಗದ ಸಂಪ್ರದಾಯಕ್ಕೆ ಗುಡ್ ಬೈ: ಹೊಸ ವಸ್ತ್ರ ಸಂಹಿತೆಯನ್ನು ಅನಾವರಣಗೊಳಿಸಿದ ಭಾರತೀಯ ಸೇನೆ&lt;/b&gt;&lt;/a&gt;&lt;/p&gt;&lt;p data-block-key="8bj8m"&gt;ಈ ವರ್ಷದ ಅಮರನಾಥ ಯಾತ್ರೆಗೆ ಮುನ್ನ ಈ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಯಾತ್ರೆಗೆ ಭದ್ರತಾ ವ್ಯವಸ್ಥೆಗಳು ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ನಿರ್ಣಯಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ (ಜೂ. 12) ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರವಾಸಿ ತಾಣಗಳ ಭದ್ರತಾ ಜಾಲದ ಪರಿಶೀಲನೆಯೂ ನಡೆಯಿತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Keerthy Suresh:  ಕೀರ್ತಿ ಸುರೇಶ್-ಕೃತಿ ಶೆಟ್ಟಿಯ ಕೈಗಳನ್ನು ಹಿಡಿದು ಎಳೆದಾಡಿದ ಹಿರಿಯ ನಿರ್ದೇಶಕ; ವಿಡಿಯೋ ವೈರಲ್‌</title><link>https://vishwavani.news/movies/row-over-director-inappropriate-behaviour-with-actors-keerthy-suresh-krithi-shetty-81486.html</link><guid>https://vishwavani.news/movies/row-over-director-inappropriate-behaviour-with-actors-keerthy-suresh-krithi-shetty-81486.html</guid><pubDate>Fri, 19 Jun 2026 10:58:36 +0000</pubDate><description>&lt;![CDATA[Keerthy Suresh: ಅನಿಲ್ ರವಿಪುಡಿ ಅವರ ಮುಂಬರುವ ಚಿತ್ರದ ಬಿಡುಗಡೆಯ ವೀಡಿಯೊವೊಂದು ಹಿರಿಯ ತೆಲುಗು ಚಲನಚಿತ್ರ ನಿರ್ಮಾಪಕ ಕೆ ರಾಘವೇಂದ್ರ ರಾವ್ ಅವರನ್ನು ಆನ್‌ಲೈನ್ ಟೀಕೆಗೆ ಗುರಿಪಡಿಸಿದೆ. ಗುರುವಾರ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್‌ನಲ್ಲಿ, ಉದ್ಘಾಟನಾ ದೃಶ್ಯವನ್ನು ನಿರ್ದೇಶಿಸುವಾಗ 84 ವರ್ಷದ ವೃದ್ಧ   ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಅವರನ್ನು   ಬಲವಂತವಾಗಿ ಹಿಡಿದು ಎಳೆದ ಘಟನೆ ನಡೆದಿದೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Row_over_director_inappropriate_behaviour_with_.original.jpg" class="attachment-large size-large wp-post-image" alt="Keerthy Suresh:  ಕೀರ್ತಿ ಸುರೇಶ್-ಕೃತಿ ಶೆಟ್ಟಿಯ ಕೈಗಳನ್ನು ಹಿಡಿದು ಎಳೆದಾಡಿದ ಹಿರಿಯ ನಿರ್ದೇಶಕ; ವಿಡಿಯೋ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="1u4am"&gt;ಖ್ಯಾತ ನಿರ್ದೇಶಕ &lt;a href="/movies/kannada-tv-actress-sangeetha-anil-talks-about-her-age-and-fitness-secrets-76164.html"&gt;ಅನಿಲ್ ರವಿಪುಡಿ&lt;/a&gt; (Anil Ravipudi) ನಿರ್ದೇಶನದ, ಹಿರಿಯ ನಟ ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ನಂದಮೂರಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಹೊಸ ಚಿತ್ರದ ಮುಹೂರ್ತ ಸಮಾರಂಭ ಗುರುವಾರ (ಜೂನ್ 18) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಇತ್ತೀಚೆಗೆ ನಡೆದ ಸಿನಿಮಾವೊಂದರ ಮುಹೂರ್ತದ ವೇಳೆ ಸ್ಟಾರ್ ನಟಿಯರಾದ ಕೀರ್ತಿ ಸುರೇಶ್ (Keerthy Suresh) ಮತ್ತು ಕೃತಿ ಶೆಟ್ಟಿ ಅವರ ಕೈಗಳನ್ನು ಬಲವಂತವಾಗಿ ಹಿಡಿದು ಎಳೆದ ಘಟನೆ ನಡೆದಿದೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;p data-block-key="aqg36"&gt;ಅನಿಲ್ ರವಿಪುಡಿ ಅವರ ಮುಂಬರುವ ಚಿತ್ರದ ಬಿಡುಗಡೆಯ ವೀಡಿಯೊವೊಂದು ಹಿರಿಯ ತೆಲುಗು ಚಲನಚಿತ್ರ ನಿರ್ಮಾಪಕ ಕೆ ರಾಘವೇಂದ್ರ ರಾವ್ ಅವರನ್ನು ಆನ್‌ಲೈನ್ ಟೀಕೆಗೆ ಗುರಿಪಡಿಸಿದೆ. ಗುರುವಾರ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್‌ನಲ್ಲಿ, ಉದ್ಘಾಟನಾ ದೃಶ್ಯವನ್ನು ನಿರ್ದೇಶಿಸುವಾಗ 84 ವರ್ಷದ ವೃದ್ಧ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಅವರನ್ನು ಬಲವಂತವಾಗಿ ಹಿಡಿದು ಎಳೆದ ಘಟನೆ ನಡೆದಿದೆ.&lt;/p&gt;&lt;p data-block-key="a2lft"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/only-3-days-left-to-send-bigg-boss-audition-here-is-the-information-81423.html"&gt;Bigg Boss Kannada: ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ&lt;/a&gt;&lt;/p&gt;&lt;h3 data-block-key="187to"&gt;&lt;b&gt;ವಿಡಿಯೋ ವೈರಲ್‌&lt;/b&gt;&lt;/h3&gt;&lt;p data-block-key="8mdas"&gt;ವೆಂಕಟೇಶ್ ದಗ್ಗುಬಾಟಿ, ನಂದಮೂರಿ ಕಲ್ಯಾಣ್‌ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಟಿಸಿರುವ ಮುಂಬರುವ ಚಿತ್ರ ಗುರುವಾರ ಹೈದರಾಬಾದ್‌ನಲ್ಲಿ ಉದ್ಘಾಟನೆಗೊಂಡಿತು. ಸಾಂಪ್ರದಾಯಿಕ ಮುಹೂರ್ತ ಸಮಾರಂಭದ ಭಾಗವಾಗಿ ಉದ್ಘಾಟನಾ ಚಿತ್ರೀಕರಣವನ್ನು ನಿರ್ದೇಶಿಸಲು ಪ್ರಸಿದ್ಧ ನಿರ್ದೇಶಕ ರಾಘವೇಂದ್ರ ರಾವ್ ಅವರನ್ನು ಆಹ್ವಾನಿಸಲಾಯಿತು , ಛಾಯಾಚಿತ್ರಗಳನ್ನು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.&lt;/p&gt;&lt;p data-block-key="cjt0a"&gt;ನಿರ್ಮಾಪಕ ಅಲ್ಲು ಅರವಿಂದ್ ಮೊದಲ ಕ್ಲಾಪ್ ಮಾಡಿದರು, ನಿರ್ಮಾಪಕರಾದ ದಿಲ್ ರಾಜು, ಸುರೇಶ್ ಬಾಬು ಮತ್ತು ತೆಲುಗು ಚಲನಚಿತ್ರೋದ್ಯಮದ ಹಲವಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.&lt;/p&gt;&lt;p data-block-key="eas3m"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/VenkyAnil5?src=hash&amp;amp;ref_src=twsrc%5Etfw"&gt;#VenkyAnil5&lt;/a&gt; kichstart today &lt;br&gt;&lt;br&gt;There is a Cute Confusion going on ❤️&lt;a href="https://x.com/hashtag/Venkatesh?src=hash&amp;amp;ref_src=twsrc%5Etfw"&gt;#Venkatesh&lt;/a&gt;&lt;a href="https://x.com/hashtag/KeerthySuresh?src=hash&amp;amp;ref_src=twsrc%5Etfw"&gt;#KeerthySuresh&lt;/a&gt;&lt;a href="https://x.com/hashtag/KalyanRam?src=hash&amp;amp;ref_src=twsrc%5Etfw"&gt;#KalyanRam&lt;/a&gt;&lt;a href="https://x.com/hashtag/KritiShetty?src=hash&amp;amp;ref_src=twsrc%5Etfw"&gt;#KritiShetty&lt;/a&gt; &lt;a href="https://t.co/9XPvoW1MPP"&gt;pic.twitter.com/9XPvoW1MPP&lt;/a&gt;&lt;/p&gt;&amp;mdash; Anjana/Thumbfeed (@Anjanathumbfeed) &lt;a href="https://x.com/Anjanathumbfeed/status/2067484186676703535?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="6c5ru"&gt;&lt;/p&gt;&lt;p data-block-key="e7ou1"&gt;ಆದಾಗ್ಯೂ, ಆ ಕಾರ್ಯಕ್ರಮದ ಒಂದು ವೀಡಿಯೊ ಆನ್‌ಲೈನ್‌ನಲ್ಲಿ ಬೇಗನೆ ಗಮನ ಸೆಳೆಯಿತು. ಮುಹೂರ್ತದ ಶಾಟ್ ನಿರ್ದೇಶಿಸುವ ಸಂದರ್ಭದಲ್ಲಿ ರಾಘವೇಂದ್ರ ರಾವ್ ಅವರು ನಟಿ ಕೀರ್ತಿ ಸುರೇಶ್ ಅವರ ಕೈಯನ್ನು ಬಲವಂತವಾಗಿ ಹಿಡಿದು ಹತ್ತಿರಕ್ಕೆ ಎಳೆದಿದ್ದಾರೆ. ಆ ನಂತರ ತಕ್ಷಣವೇ ತಮ್ಮ ನಿರ್ಧಾರ ಬದಲಾಯಿಸಿದವರಂತೆ ಮತ್ತೊಬ್ಬ ನಟಿ ಕೃತಿ ಶೆಟ್ಟಿ ಅವರ ಕೈ ಹಿಡಿದು ಎಳೆದಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.&lt;/p&gt;&lt;p data-block-key="a7ops"&gt;ನಟಿಯರ ಅನುಮತಿ ಇಲ್ಲದೆ ಈ ರೀತಿ ಸಾರ್ವಜನಿಕವಾಗಿ ಕೈ ಹಿಡಿದು ಎಳೆದ ಹಿರಿಯ ನಿರ್ದೇಶಕನ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.&lt;/p&gt;&lt;p data-block-key="ebonn"&gt;, "ಈ ಮುದುಕ ಯಾರು? ಅವರ ಒಪ್ಪಿಗೆಯಿಲ್ಲದೆ ಮಹಿಳೆಯರನ್ನು ಮುಟ್ಟುವ ಹಕ್ಕನ್ನು ಅವನಿಗೆ ಯಾರು ಕೊಟ್ಟರು?" ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p data-block-key="elnm0"&gt;ಈ ಕ್ಲಿಪ್ ನಿಹಾರಿಕಾ ಕೊನಿಡೇಲಾ ಅವರ ಹಿಂದಿನ ವಿವಾದದ ಕುರಿತಾದ ಚರ್ಚೆಯನ್ನು ಸಹ ಪುನರುಜ್ಜೀವನಗೊಳಿಸಿದೆ.&lt;/p&gt;&lt;p data-block-key="7hcg9"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/movies/samantha-ruth-prabhu-on-extreme-food-restrictions-and-weight-loss-81479.html"&gt;Samantha: ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ&lt;/a&gt;&lt;/p&gt;&lt;p data-block-key="2jgs"&gt;ಇದೇ ಮೊದಲಲ್ಲ, ಈ ಹಿಂದೆ ನಟಿ ನಿಹಾರಿಕಾ ಕೊನಿಡೇಲ ಅವರ ವಿಷಯದಲ್ಲೂ ರಾಘವೇಂದ್ರ ರಾವ್ ಇದೇ ರೀತಿ ನಡೆದುಕೊಂಡು ಟ್ರೋಲ್ ಆಗಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Bengaluru Mobile Theft: ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಹೃದಯಾಘಾತ; ಓಡಿ ಓಡಿ ಸುಸ್ತಾಗಿ ಸ್ಥಳದಲ್ಲೇ ಸಾವು!</title><link>https://vishwavani.news/latest-news/mobile-phone-theft-mobile-thief-dies-of-heart-attack-in-bengaluru-81483.html</link><guid>https://vishwavani.news/latest-news/mobile-phone-theft-mobile-thief-dies-of-heart-attack-in-bengaluru-81483.html</guid><pubDate>Fri, 19 Jun 2026 10:27:12 +0000</pubDate><description>&lt;![CDATA[Mobile phone theft in Bengaluru: ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಯ ಮೊಬೈಲ್‌ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಈ ವೇಳೆ ವೇಗವಾಗಿ ಅಲ್ಲಿಂದ ಓಡುತ್ತಿದ್ದ ಕಳ್ಳನಿಗೆ ಹೃದಯಾಘಾತವಾಗಿದೆ. ಇದರಿಂದ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾನೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಕ್ರೈಂ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru_Mobile_Theft.original.jpg" class="attachment-large size-large wp-post-image" alt="Bengaluru Mobile Theft: ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಹೃದಯಾಘಾತ; ಓಡಿ ಓಡಿ ಸುಸ್ತಾಗಿ ಸ್ಥಳದಲ್ಲೇ ಸಾವು!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="btyvq"&gt;&lt;b&gt;ಬೆಂಗಳೂರು:&lt;/b&gt; ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನೊಬ್ಬ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಕಬ್ಬನ್‌ಪೇಟೆ ಪ್ರದೇಶದಲ್ಲಿ ನಡೆದಿದೆ. ಮೃತನನ್ನು ಜುನೈದ್ ಎಂದು ಗುರುತಿಸಲಾಗಿದೆ. ಜುನೈದ್, ಪಾದಚಾರಿಯೊಬ್ಬರ ಮೊಬೈಲ್ ಫೋನ್ ಕಸಿದು ಪರಾರಿಯಾಗುತ್ತಿದ್ದ ವೇಳೆ ಸ್ಥಳೀಯರು ಆತನನ್ನು ಹಿಡಿಯಲು ಬೆನ್ನಟ್ಟಿದ್ದಾರೆ. ಜನರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡುತ್ತಿದ್ದ ಜುನೈದ್ ಏಕಾಏಕಿ ಕುಸಿದು ಬಿದ್ದು, ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.&lt;/p&gt;&lt;p data-block-key="2he1f"&gt;ಜುನೈದ್‌ ಕುಸಿದು ಬೀಳುತ್ತಿದ್ದಂತೆ ಆತನನ್ನು ಸ್ಥಳದಲ್ಲಿದ್ದವರು ಹಾಗೂ ಪೊಲೀಸರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಈ ಕುರಿತು ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;iframe src="https://www.facebook.com/plugins/video.php?height=476&amp;href=https%3A%2F%2Fwww.facebook.com%2Freel%2F1965563464092531%2F&amp;show_text=false&amp;width=267&amp;t=0" width="267" height="476" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"&gt;&lt;/iframe&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="btyvq"&gt;&lt;b&gt;ಘಟನೆಯ ವಿವರ:&lt;/b&gt;&lt;/p&gt;&lt;p data-block-key="9ijpp"&gt;ಕಬ್ಬನ್‌ಪೇಟೆಯ ರಸ್ತೆಯಲ್ಲಿ ಸೋಮವಾರ ಪಾದಚಾರಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಆರೋಪಿಗಳಾದ ಜುನೈದ್ ಮತ್ತು ಅರ್ಬಾಜ್, ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಪಾದಚಾರಿಯ ಬಳಿ ಬರುತ್ತಿದ್ದಂತೆ ಕ್ಷಣಮಾತ್ರದಲ್ಲಿ ಅವರ ಕೈಲಿದ್ದ ಮೊಬೈಲ್ ಕಸಿದುಕೊಂಡು ಬೈಕ್ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾರೆ.&lt;/p&gt;&lt;p data-block-key="5oj36"&gt;ಈ ವೇಳೆ ಮೊಬೈಲ್ ಕಳೆದುಕೊಂಡ ವ್ಯಕ್ತಿ, ʼಕಳ್ಳರು... ಕಳ್ಳರು..." ಎಂದು ಜೋರಾಗಿ ಕೂಗಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ತಲೆಯ ಮೇಲೆ ಭಾರವಾದ ಮೂಟೆಯನ್ನು ಹೊತ್ತು ಸಾಗುತ್ತಿದ್ದ ಕಾರ್ಮಿಕನೊಬ್ಬ, ಕಳ್ಳರು ಬರುತ್ತಿದ್ದ ಬೈಕ್‌ ಮೇಲೆ ಮೂಟೆ ಎಸೆದಿದ್ದಾನೆ. ಇದರಿಂದ ಕಳ್ಳರು ನಿಯಂತ್ರಣ ತಪ್ಪಿ ಬಿದ್ದಿದ್ದಾರೆ.&lt;/p&gt;&lt;p data-block-key="dptle"&gt;&lt;a href="/karnataka/kalaburagi/kalaburagi-news-psi-and-sb-staff-caught-in-lokayukta-trap-while-accepting-bribe-at-kalaburagi-81428.html"&gt;Lokayukta Raid: ಲಂಚ ಸ್ವೀಕರಿಸುತ್ತಿದ್ದ ಸಿಎಂ ಪದಕ ವಿಜೇತ ಅಧಿಕಾರಿ ಲೋಕಾಯುಕ್ತ ಬಲೆಗೆ&lt;/a&gt;&lt;/p&gt;&lt;p data-block-key="f3k6e"&gt;ಜನರು ತಮ್ಮನ್ನು ಬೆನ್ನಟ್ಟಿರುವುದು ಕಂಡು ಗಾಬರಿಯಾದ ಕಳ್ಳರು, ತಾವು ಕದ್ದಿದ್ದ ಮೊಬೈಲ್ ಹಾಗೂ ತಮ್ಮ ಸ್ಕೂಟರ್ ಅನ್ನು ಘಟನಾ ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಹೋದ ಕಳ್ಳ ಜುನೈದ್, ತೀವ್ರವಾಗಿ ಆಯಾಸಗೊಂಡಿದ್ದಾನೆ. ಕಬ್ಬನ್‌ಪೇಟೆಯ ರಸ್ತೆಯೊಂದರ ಫುಟ್‌ಪಾತ್ ಮೇಲೆ ಸುಧಾರಿಸಿಕೊಳ್ಳಲು ಕುಳಿತಿದ್ದಾಗ ಏಕಾಏಕಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಹೃದಯಾಘಾತದಿಂದ ಆತ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻನನ್ನ ಜೊತೆ ಫೈಟ್‌ ಮಾಡಲು ಧೈರ್ಯ ಇದೆಯಾ?ʼ: ಹರ್ಭಜನ್‌ ಸಿಂಗ್‌ಗೆ ಶ್ರೀಶಾಂತ್‌ ಚಾಲೆಂಜ್‌!</title><link>https://vishwavani.news/sports/cricket/do-you-have-guts-sreesanth-throws-ring-fight-challenge-to-harbhajan-years-after-slapgate-81482.html</link><guid>https://vishwavani.news/sports/cricket/do-you-have-guts-sreesanth-throws-ring-fight-challenge-to-harbhajan-years-after-slapgate-81482.html</guid><pubDate>Fri, 19 Jun 2026 10:22:00 +0000</pubDate><description>&lt;![CDATA[ಭಾರತ ತಂಡದ ಮಾಜಿ ವೇಗಿ ಎಸ್‌ ಶ್ರೀಶಾಂತ್‌, ತಮ್ಮ ಮಾಜಿ ಸಹ ಆಟಗಾರ ಹಾಗೂ ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ಗೆ ಸವಾಲು ಹಾಕಿದ್ದಾರೆ. 2008ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ನಡೆದಿದ್ದ ʻಸ್ಲ್ಯಾಪ್‌ಗೇಟ್‌ʼ ವಿವಾದಕ್ಕೆ ಸಂಬಂಧಿಸಿದಂತೆ ನಿಮಗೆ ಧೈರ್ಯವಿದ್ದರೆ ಬಾಕ್ಸಿಂಗ್‌ ರಿಂಗ್‌ಗೆ ಬನ್ನಿ ಎಂದು ಭಜ್ಜಿಗೆ ಕೇರಳ ಮೂಲದ ಮಾಜಿ ವೇಗಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.]]&gt;</description><dc:creator>&lt;![CDATA[Ramesh Kote]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Harbhajan_Singh-Sreeshanth.original.jpg" class="attachment-large size-large wp-post-image" alt="ʻನನ್ನ ಜೊತೆ ಫೈಟ್‌ ಮಾಡಲು ಧೈರ್ಯ ಇದೆಯಾ?ʼ: ಹರ್ಭಜನ್‌ ಸಿಂಗ್‌ಗೆ ಶ್ರೀಶಾಂತ್‌ ಚಾಲೆಂಜ್‌!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="l8j7p"&gt;&lt;b&gt;ನವದೆಹಲಿ:  &lt;/b&gt;ಭಾರತ ತಂಡದ ಮಾಜಿ ವೇಗಿ ಎಸ್‌ ಶ್ರೀಶಾಂತ್‌ (S Sreeshanth) ಅವರು ತಮ್ಮ ಮಾಜಿ ಸಹ ಆಟಗಾರ ಹಾಗೂ ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ಗೆ (Harbhajan Singh) ಬಹಿರಂಗ ಸವಾಲು ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ, ಬಾಕ್ಸಿಂಗ್‌ ರಿಂಗ್‌ಗೆ ಬನ್ನಿ, ನಿಮ್ಮ ಮೇಲೆ ಫೈಟ್‌ ಮಾಡಲು ನಾನು ಸಿದ್ದನಿದ್ದೇನೆಂದು ಕೇರಳ ಮೂಲದ ಕ್ರಿಕೆಟಿಗ, ಮಾಜಿ ಸ್ಪಿನ್ನರ್‌ಗೆ ಆಹ್ವಾನ ನೀಡಿದ್ದಾರೆ. ಅಂದ ಹಾಗೆ ಶ್ರೀಶಾಂತ್‌ ಹಾಗೂ ಹರ್ಭಜನ್‌ ಸಿಂಗ್‌ ನಡುವೆ 2008ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ನಡೆದಿದ್ದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. &lt;/p&gt;&lt;p data-block-key="cj43"&gt;2008ರ ಉದ್ಘಾಟನಾ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಎಸ್‌ ಶ್ರೀಶಾಂತ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ (ಈಗಿನ ಪಂಜಾಬ್‌ ಕಿಂಗ್ಸ್‌) ಹಾಗೂ ಹರ್ಭಜನ್‌ ಸಿಂಗ್‌ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಈ ಎರಡೂ ತಂಡಗಳ ನಡುವಣ ಪಂದ್ಯದ ಬಳಿಕ ಹರ್ಭಜನ್‌ ಸಿಂಗ್‌, ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿದ್ದರು. ಇದರಿಂದಾಗಿ ಶ್ರೀಶಾಂತ್‌ ಅವರು ಕಣ್ಣಿರಿಟ್ಟಿದ್ದರು. ಈ ಘಟನೆಯು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆ ನಡೆದ ಹಲವು ದಿನಗಳ ಬಳಿಕ ಹರ್ಭಜನ್‌ ಸಿಂಗ್‌, ಶ್ರೀಶಾಂತ್‌ ಬಳಿ ಕ್ಷಮೆ ಕೇಳಿದ್ದರು.&lt;/p&gt;&lt;p data-block-key="bpkjh"&gt;&lt;a href="/sports/ind-vs-afg-3rd-odi-india-aim-to-sweep-series-81473.html"&gt;&lt;b&gt;ಸರಣಿ ಕ್ಲೀನ್‌ ಸ್ವೀಪ್‌ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!&lt;/b&gt;&lt;/a&gt;&lt;/p&gt;&lt;p data-block-key="3soal"&gt;ಇದಾದ ಬಳಿಕ ಶ್ರೀಶಾಂತ್‌ ಕೂಡ ಹಲವು ಕಾರ್ಯಕ್ರಮಗಳಲ್ಲಿ ಹರ್ಭಜನ್‌ ಸಿಂಗ್‌ ತಮ್ಮ ಅಣ್ಣನಿದ್ದಂತೆ ಎಂದು ಕೂಡ ಹೇಳಿಕೆಯನ್ನು ನೀಡಿದ್ದರು. ಏನೇ ಹೇಳಿಕೆಗಳನ್ನು ನೀಡಿದರೂ ಶ್ರೀಶಾಂತ್‌ ಅವರ ಮನಸಿನಲ್ಲಿ ಭಜ್ಜಿ ಅವರ ಮೇಲಿನ ಅಸಮಾಧಾನ ಇದ್ದೇ ಇರುತ್ತದೆ. ಇದೀಗ ಅವರು ಮಾಜಿ ಸ್ಪಿನ್ನರ್‌ಗ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ ಬಾಕ್ಸಿಂಗ್‌ ರಿಂಗ್‌ಗೆ ಬನ್ನಿ ಎಂದು ಅವರು ಕೆಣಕಿದ್ದಾರೆ.&lt;/p&gt;&lt;p data-block-key="b88rp"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;Sreesanth vs Harbhajan singh &lt;br&gt;&lt;br&gt;He challenged Harbhajan singh : &amp;quot;If you&amp;#39;ve got the guts, Bhajji, step into the ring. Enough with the ads.&amp;quot; &lt;br&gt;&lt;br&gt;- but they had a Shanti-Samjhauta, isn’t? ‍♂️ &lt;a href="https://t.co/x9TU2PN3QJ"&gt;pic.twitter.com/x9TU2PN3QJ&lt;/a&gt;&lt;/p&gt;&amp;mdash; Vipin Tiwari (@Vipintiwari952) &lt;a href="https://x.com/Vipintiwari952/status/2067887455617916979?ref_src=twsrc%5Etfw"&gt;June 19, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="98cf1"&gt;&lt;/p&gt;&lt;p data-block-key="4c9ai"&gt;“ಇದೇ ದೃಶ್ಯ, ನಿಮಗೆ ಧೈರ್ಯ ಇದೆಯಾ? ನನ್ನೊಂದಿಗೆ ರಿಂಗ್‌ಗೆ ಬರಲು ಧೈರ್ಯ ಇದೆಯಾ? ಒಪ್ಪಂದಕ್ಕೆ ಸಹಿ ಹಾಕಿ ಬರಲು ಸಾಧ್ಯವೇ? ಸಾಧ್ಯವೇ? ನಾನು ಅವರನ್ನೇ ಕೇಳುತ್ತಿದ್ದೇನೆ. ನನ್ನೊಂದಿಗೆ ರಿಂಗ್‌ಗೆ ಇಳಿಯುವ ಧೈರ್ಯ ನಿಮಗಿದೆಯೇ? ಇದೇ ಗ್ಲೌಸ್‌ಗಳನ್ನು ಧರಿಸಿ ಬನ್ನಿ. ಇದು ಯಾವುದೇ ನಟನೆ ಅಲ್ಲ. ನಾನು ನಗುತ್ತಿದ್ದೇನೆ. ಆದರೆ ನೀವು ನಗುತ್ತಲೂ ಇಲ್ಲ, ಏನು ಮಾಡುತ್ತಿದ್ದೀರೋ ಗೊತ್ತಿಲ್ಲ. ನೋಡೋಣ. ಇದು ನನ್ನ ಬಹಿರಂಗ ಸವಾಲು,” ಎಂದು ಎಸ್‌ ಶ್ರೀಶಾಂತ್‌ ಹೇಳಿದ್ದಾರೆ.&lt;/p&gt;&lt;p data-block-key="bolbn"&gt;“ನಾನು ಪ್ರಸ್ತುತ ಬೇರ್ ನಕಲ್ ಫೈಟ್ ಲೀಗ್‌ನಲ್ಲಿ ಇದ್ದೇನೆ. ಅಲ್ಲದೆ, ಕಾನರ್‌ ಮೆಗ್ರಾರ್‌ ಅವರ ವಿಡಿಯೊಗೆ ಪ್ರಮುಖ ಪ್ರಾಯೋಜಕರಲ್ಲಿ ಒಬ್ಬನಾಗಿದ್ದೇನೆ. ನನ್ನ ಆಪ್ತ ಸ್ನೇಹಿತರೊಬ್ಬರು ಕೂಡ ಅದಕ್ಕೆ ಪ್ರಾಯೋಜಕರಾಗಿದ್ದಾರೆ. ಹೀಗಾಗಿ ಪ್ರಚಾರದ ಕೆಲಸವೂ ನಡೆದಿದೆ. ಭಜ್ಜಿ (ಹರ್ಭಜನ್‌ ಸಿಂಗ್‌), ನಿಮಗೆ ನಾನು ಸವಾಲು ಹಾಕುತ್ತಿದ್ದೇನೆ,” ಎಂದು ಆಹ್ವಾನ ನೀಡಿದ್ದಾರೆ.&lt;/p&gt;&lt;p data-block-key="fokat"&gt;&lt;a href="/sports/cricket/r-ashwin-weighs-in-on-ishan-kishan-rishabh-pant-debate-for-india-ahead-of-odi-world-cup-2027-81421.html"&gt;&lt;b&gt;ICC ODI World Cup 2026: ಪಂತ್‌-ಕಿಶನ್‌ ನಡುವೆ ಸೂಕ್ತ ವಿಕೆಟ್‌ ಕೀಪರ್‌ ಅನ್ನು ಆರಿಸಿದ ಆರ್‌ ಅಶ್ವಿನ್‌!&lt;/b&gt;&lt;/a&gt;&lt;/p&gt;&lt;h3 data-block-key="ab37c"&gt;&lt;b&gt;2008ರ ಘಟನೆ ನೆನೆದ ಶ್ರೀಶಾಂತ್‌&lt;/b&gt;&lt;/h3&gt;&lt;p data-block-key="4o177"&gt;"ಭಜ್ಜಿ, ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ. ಆ ‘ಸ್ಲ್ಯಾಪ್’ ಘಟನೆ ಮತ್ತು ನನ್ನ ಬಗ್ಗೆ ನಿನಗೆ ಇಷ್ಟು ಸಮಸ್ಯೆಯಿದ್ದರೆ ಮತ್ತು ನೀನು ಅದರಿಂದ ಇಷ್ಟು ಸಂಪಾದಿಸುತ್ತಿದ್ದರೆ, ನನಗೂ ಸಂಪಾದಿಸಲು ಅವಕಾಶ ಕೊಡು. ರಿಂಗ್‌ಗೆ ಬಾ. ನಾನು ಹೃದಯಪೂರ್ವಕವಾಗಿ ನಿನ್ನನ್ನು ಆಹ್ವಾನಿಸುತ್ತಿದ್ದೇನೆ. ನಮಗೆ ಸ್ವಾಭಿಮಾನ ಇದ್ದರೆ, ಜಾಹೀರಾತುಗಳು ಮತ್ತು ಇತರ ವಿಚಾರಗಳನ್ನು ಬದಿಗಿಟ್ಟು, ನೇರವಾಗಿ ಮುಖಾಮುಖಿಯಾಗೋಣ. ಎಲ್ಲ ಮಲಯಾಳಿಗಳು ಮತ್ತು ಎಲ್ಲ ಸಿಖ್ ಸಮುದಾಯದವರಿಗಾಗಿ, ದಯವಿಟ್ಟು ಬಾ. ನಾನು ಕಾಯುತ್ತಿದ್ದೇನೆ,” ಎಂದು ಎಸ್‌ ಶ್ರೀಶಾಂತ್‌ ಕರೆ ನೀಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಐಪಿಎಲ್​ ಕೋಚಿಂಗ್​ ನಡೆಸಲು ಮುಂದಾದ ಯುವರಾಜ್​ ಸಿಂಗ್; ಯಾವ ತಂಡ?</title><link>https://vishwavani.news/sports/yuvraj-singh-set-to-join-delhi-capitals-in-coaching-role-ahead-of-ipl-2027-81481.html</link><guid>https://vishwavani.news/sports/yuvraj-singh-set-to-join-delhi-capitals-in-coaching-role-ahead-of-ipl-2027-81481.html</guid><pubDate>Fri, 19 Jun 2026 10:12:58 +0000</pubDate><description>&lt;![CDATA[Yuvraj Singh: ಯುವರಾಜ್​ ಸಿಂಗ್​ 132 ಐಪಿಎಲ್​ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್​ ಕೂಡ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಯುವರಾಜ್​ ಅವರ ಆಲ್​ರೌಂಡರ್​ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Yuvraj_Singh_1_PIOavgJ.original.jpg" class="attachment-large size-large wp-post-image" alt="ಐಪಿಎಲ್​ ಕೋಚಿಂಗ್​ ನಡೆಸಲು ಮುಂದಾದ ಯುವರಾಜ್​ ಸಿಂಗ್; ಯಾವ ತಂಡ?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="lhlvm"&gt;&lt;b&gt;ನವದೆಹಲಿ, ಜೂ.19:&lt;/b&gt; ಭಾರತದ ಕ್ರಿಕೆಟ್‌ ದಂತಕಥೆಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್(Yuvraj Singh) ತಮ್ಮ ವೃತ್ತಿಪರ ಕೋಚಿಂಗ್ ವೃತ್ತಿಜೀವನವನ್ನು ಆರಂಭಿಸಲು ಮುಂದಾಗಿದ್ದು, 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಋತುವಿಗೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಫ್ರಾಂಚೈಸಿಯನ್ನು ಸೇರಲಿದ್ದಾರೆ ಎನ್ನಲಾಗಿದೆ.&lt;/p&gt;&lt;p data-block-key="ctsam"&gt;ವರದಿಗಳ ಪ್ರಕಾರ, ಯುವರಾಜ್ ಸಿಂಗ್ ತಮ್ಮ ಮೊದಲ ಅಂತರರಾಷ್ಟ್ರೀಯ ನಾಯಕ ಸೌರವ್ ಗಂಗೂಲಿ ಕ್ರಿಕೆಟ್ ನಿರ್ದೇಶಕರಾಗಿರುವ ಡೆಲ್ಲಿ ಫ್ರಾಂಚೈಸಿಯ ಮೂಲಕವೇ ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿಲಿದ್ದಾರೆ ಎನ್ನಲಾಗಿದೆ. 2019 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನೀವೃತ್ತಿ ಹೊಂದಿರುವ ಯುವರಾಜ್‌ ಸಿಂಗ್‌, 2015 ರಲ್ಲಿ ಐಪಿಎಲ್‌ ಋತುವಿನಲ್ಲಿ ದೆಹಲಿ ಫ್ರಾಂಚೈಸಿಯೊಂದಿಗೆ ಆಟಗಾರನಾಗಿ ಸಂಬಂಧ ಹೊಂದಿದ್ದರು. 2015ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಅವರನ್ನು ಹರಾಜಿನಲ್ಲಿ 16 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ತಾವು ಆಡಿದ್ದ ತಂಡಕ್ಕೇ ಕೋಚ್​ ಆಗಲು ಯುವಿ ಸಿದ್ಧವಾದಂತಿದೆ. ಮೂಲಗಳ ಪ್ರಕಾರ ಯುವರಾಜ್​ ಜತೆ ಫ್ರಾಂಚೈಸಿ ಈಗಾಗಲೇ ಮಾತುಕತೆ ನಡೆಸಿದ್ದು ಕೋಚಿಂಗ್​ ನಡೆಸಲು ಯುವಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.&lt;/p&gt;&lt;p data-block-key="7ltnb"&gt;ಎರಡು ಐಪಿಎಲ್‌ಗಳ ವಿಜೇತ ಯುವರಾಜ್, ದೆಹಲಿ ತಂಡದೊಂದಿಗೆ ತಮ್ಮ ಪ್ರಯಾಣದ ಮೊದಲು ತನಗಾಗಿ ಬಲವಾದ ಪ್ರಗತಿಯನ್ನು ನಿರ್ಮಿಸಿಕೊಂಡಿದ್ದಾರೆ. ಟೀಮ್‌ ಇಂಡಿಯಾದ ಸ್ಟಾರ್‌ ಯುವ ಬ್ಯಾಟರ್‌ ಅಭಿಷೇಕ್ ಶರ್ಮಾ ಪ್ರಸ್ತುತ ಭಾರತದ ನಾಯಕ ಶುಭಮನ್ ಗಿಲ್ ಅವರಿಗೆ ಮಾರ್ಗದರ್ಶನ ನೀಡಿದ್ದರು. ಐಪಿಎಲ್ 2026 ಕ್ಕೂ ಮೊದಲು, ಅವರು ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್‌ಗೂ ಮಾರ್ಗದರ್ಶನ ನೀಡಿದ್ದರು. ಮಾತ್ರವಲ್ಲದೆ ಪ್ರಭ್ಸಿಮ್ರಾನ್ ಸಿಂಗ್, ಅನ್ಮೋಲ್‌ಪ್ರೀತ್ ಸಿಂಗ್ ಮತ್ತು ನಮನ್ ಧೀರ್ ಅವರಂತಹ ಹಲವಾರು ಪಂಜಾಬ್ ಕ್ರಿಕೆಟಿಗರನ್ನು ಬೆಳೆಸಿದ ಕೀರ್ತಿಯೂ ಯುವರಾಜ್ ಅವರದ್ದಾಗಿದೆ.&lt;/p&gt;&lt;p data-block-key="92c1o"&gt;&lt;a href="/sports/ind-vs-afg-3rd-odi-india-aim-to-sweep-series-81473.html"&gt;ಸರಣಿ ಕ್ಲೀನ್‌ ಸ್ವೀಪ್‌ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!&lt;/a&gt;&lt;/p&gt;&lt;p data-block-key="6bpup"&gt;ಯುವರಾಜ್​ ಸಿಂಗ್​ 132 ಐಪಿಎಲ್​ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್​ ಕೂಡ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಯುವರಾಜ್​ ಅವರ ಆಲ್​ರೌಂಡರ್​ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.&lt;/p&gt;&lt;p data-block-key="bj506"&gt;"ಡಗೌಟ್‌ನಲ್ಲಿ ಯುವರಾಜ್ ಸಿಂಗ್ ಇರಬೇಕೆಂದು ಯಾರು ಬಯಸುವುದಿಲ್ಲ?, ಆಶಿಶ್ ನೆಹ್ರಾ, ಜಹೀರ್ ಖಾನ್ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದಂತೆ ಅವರ ಮಾಜಿ ತಂಡದ ಅನೇಕರು ಐಪಿಎಲ್‌ನಲ್ಲಿ ಕೋಚಿಂಗ್ ಅವಧಿಯನ್ನು ಹೊಂದಿದ್ದರು. ಯುವರಾಜ್ ಸ್ವಲ್ಪ ತಡವಾಗಿ ಬರಬಹುದು, ಆದರೆ ಅವರು ಯುವಕರೊಂದಿಗೆ ಕೆಲಸ ಮಾಡಲು ಮತ್ತು ಪಾತ್ರದ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ಕಳೆದಿದ್ದಾರೆ" ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.&lt;/p&gt;&lt;p data-block-key="6ufhh"&gt;&lt;a href="/sports/is-kl-rahuls-constant-batting-position-change-hurting-his-form-former-cricketer-opines-81454.html"&gt;ಪದೇ ಪದೇ ರಾಹುಲ್‌ ಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ಬಗ್ಗೆ ಮಾಜಿ ಆಟಗಾರರ ಕಿಡಿ&lt;/a&gt;&lt;/p&gt;&lt;p data-block-key="bdq16"&gt;"ಯುವರಾಜ್‌ ಆಟಗಾರರಿಗೆ ಕೇವಲ ಮೈದಾನದಲ್ಲಿ ಮಾತ್ರ ತರಬೇತಿ ನೀಡುವುದಿಲ್ಲ, ಫೋನ್ ಕರೆಗಳು ಅಥವಾ ವರ್ಚುವಲ್ ಮೀಟಿಂಗ್‌ ಮೂಲಕವೂ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ.  ಗಂಟೆಗಳ ಕಾಲ ನೆಟ್ ಗಳ ಹಿಂದೆ ನಿಂತು ತಮ್ಮ ಆಟಗಾರರೊಂದಿಗೆ ಕೆಲಸ ಮಾಡುತ್ತಾರೆ. ಇದು ನಿಜವಾಗಿಯೂ ಪ್ರಾಯೋಗಿಕ ವಿಧಾನವಾಗಿದ್ದು, ಇದು ಹಲವಾರು ಕ್ರಿಕೆಟಿಗರಿಗೆ ಪ್ರಯೋಜನವನ್ನು ನೀಡಿದೆ" ಎಂದು ಮೂಲಗಳು ತಿಳಿಸಿವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ನೀಟ್‌ ಪರೀಕ್ಷೆ ಅಕ್ರಮ; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡಿ ಎಂದು ಪ್ರಧಾನಿಗೆ ಪತ್ರ ಬರೆದ CJP</title><link>https://vishwavani.news/national/cjp-founder-writes-to-pm-modi-seeks-rs-1-crore-aid-for-families-of-students-who-died-by-suicide-81480.html</link><guid>https://vishwavani.news/national/cjp-founder-writes-to-pm-modi-seeks-rs-1-crore-aid-for-families-of-students-who-died-by-suicide-81480.html</guid><pubDate>Fri, 19 Jun 2026 10:08:14 +0000</pubDate><description>&lt;![CDATA[ನೀಟ್‌ ಪರೀಕ್ಷೆಯ ವಿವಾದಗಳ ನಡುವೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಪತ್ರ ಬರೆದಿದ್ದಾರೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/CJP_1.original.jpg" class="attachment-large size-large wp-post-image" alt="ನೀಟ್‌ ಪರೀಕ್ಷೆ ಅಕ್ರಮ; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡಿ ಎಂದು ಪ್ರಧಾನಿಗೆ ಪತ್ರ ಬರೆದ CJP" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="wdxyi"&gt;&lt;b&gt;ನವದೆಹಲಿ:  &lt;/b&gt;ನೀಟ್‌ ಪರೀಕ್ಷೆಯ ವಿವಾದಗಳ ನಡುವೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ &lt;b&gt;(Narendra Modi) &lt;/b&gt; ಅವರಿಗೆ ಕಾಕ್‌ರೋಚ್ ಜನತಾ ಪಾರ್ಟಿ &lt;b&gt;(CJP)&lt;/b&gt; ಸಂಸ್ಥಾಪಕ ಅಭಿಜೀತ್ ದೀಪ್ಕೆ&lt;b&gt; (Abhijeet Dipke)&lt;/b&gt;  ಪತ್ರ ಬರೆದಿದ್ದಾರೆ. ಜೂನ್ 20ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಮುನ್ನ ಈ ಪತ್ರ ಬರೆದಿರುವ ದೀಪ್ಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.&lt;/p&gt;&lt;p data-block-key="6m64t"&gt;"ನಮ್ಮ ರಾಷ್ಟ್ರದ ಭವಿಷ್ಯಕ್ಕೆ - ನಮ್ಮ ಯುವ ವಿದ್ಯಾರ್ಥಿಗಳ ಜೀವನ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಬೆದರಿಕೆಯೊಡ್ಡುತ್ತಿರುವ ಹೆಚ್ಚುತ್ತಿರುವ ಬಿಕ್ಕಟ್ಟಿನ ಬಗ್ಗೆ ನಿಮ್ಮ ತುರ್ತು ಗಮನವನ್ನು ಸೆಳೆಯಲು ನಾನು ಇಂದು ಭಾರವಾದ ಹೃದಯದಿಂದ ನಿಮಗೆ ಬರೆಯುತ್ತಿದ್ದೇನೆ" ಎಂದು ದೀಪ್ಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚಿನ ವಾರಗಳಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಅವರು, ಕಳೆದ 48 ಗಂಟೆಗಳಲ್ಲೇ ಐವರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಪರೀಕ್ಷೆಗಳ ಮರುನಿರ್ವಹಣೆ ಕುರಿತ ಅನಿಶ್ಚಿತತೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. &lt;/p&gt;&lt;p data-block-key="c5372"&gt;ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಪ್ರಮಾಣದ ಸಾಲ ಮಾಡಿದ್ದ ಅನೇಕ ಕುಟುಂಬಗಳು, ಈಗ ತಮ್ಮ ಮಕ್ಕಳನ್ನು ಕಳೆದುಕೊಂಡು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಇಂತಹ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಶಿಕ್ಷಣ ಸಚಿವರನ್ನು ತೆಗೆದುಹಾಕುವುದು ಸರ್ಕಾರದ ಹೊಣೆಗಾರಿಕೆಯ ಬದ್ಧತೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಿ ಎಂದು ದೀಪ್ಕೆ ಮನವಿ ಮಾಡಿದ್ದಾರೆ. &lt;/p&gt;&lt;p data-block-key="5d9k3"&gt;&lt;a href="/national/people-stunned-by-helicopter-operations-in-tamil-nadu-nationwide-air-deployment-for-neet-examination-security-81193.html"&gt;&lt;b&gt;ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಹಾರಾಟ ಕಂಡು ದಂಗಾದ ಜನ; ನೀಟ್‌ ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ&lt;/b&gt;&lt;/a&gt;&lt;/p&gt;&lt;p data-block-key="6k4ik"&gt;ಶಿಕ್ಷಣ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳು ಮತ್ತು ಪೋಷಕರ ವಿಶ್ವಾಸ ಮರುಸ್ಥಾಪನೆಗೆ ಹೊಣೆಗಾರಿಕೆ ನಿಗದಿಪಡಿಸುವುದು ಅತ್ಯಗತ್ಯ. ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಆಡಳಿತವು ಯಥಾಸ್ಥಿತಿಯನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಸಂದೇಶವನ್ನು ನೀಡುತ್ತದೆ ಎಂದು ಎಚ್ಚರಿಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Samantha:  ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ</title><link>https://vishwavani.news/movies/samantha-ruth-prabhu-on-extreme-food-restrictions-and-weight-loss-81479.html</link><guid>https://vishwavani.news/movies/samantha-ruth-prabhu-on-extreme-food-restrictions-and-weight-loss-81479.html</guid><pubDate>Fri, 19 Jun 2026 10:05:44 +0000</pubDate><description>&lt;![CDATA[Samantha Ruth Prabhu: ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಅಪರೂಪದ ಸ್ವಯಂ ನಿರೋಧಕ ಕಾಯಿಲೆಯೊಂದಿಗೆ ಬದುಕಿದ ಅನುಭವದ ಬಗ್ಗೆ ಆಗಾಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದು ಸುಮಾರು ಎರಡು ವರ್ಷಗಳ ಕಾಲ ಚಲನಚಿತ್ರಗಳಿಂದ  ದೂರ ಸರಿಯುವಂತೆ ಮಾಡಿತು. ಈ ಬಾರಿ ಅವರು ತಮ್ಮ ಸಿನಿಮಾದಿಂದಷ್ಟೇ ಅಲ್ಲ, ತಮ್ಮ ಆರೋಗ್ಯದ ಬಗ್ಗೆ ಅವರು ಹಂಚಿಕೊಂಡಿರುವ ನೋವಿನ ಸಂಗತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.]]&gt;</description><dc:creator>&lt;![CDATA[Yashaswi Devadiga]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Samantha_Ruth_Prabhu_on_extreme_food_restrictio.original.jpg" class="attachment-large size-large wp-post-image" alt="Samantha:  ಅತ್ಯಂತ ಕಟ್ಟುನಿಟ್ಟಾದ ಪಥ್ಯ! ಕಣ್ಣೀರಿನ ಕಥೆ ಬಿಚ್ಚಿಟ್ಟ ಸಮಂತಾ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vmrol"&gt;ನಟಿ &lt;a href="/movies/samantha-ruth-prabhu-marries-the-family-man-director-raj-nidimoru-in-isha-yoga-centre-at-coimbatore-62276.html"&gt;ಸಮಂತಾ ರುತ್ ಪ್ರಭು&lt;/a&gt; (Samantha) ಅವರು ಮಯೋಸಿಟಿಸ್ ಎಂಬ ಅಪರೂಪದ ಸ್ವಯಂ ನಿರೋಧಕ ಕಾಯಿಲೆಯೊಂದಿಗೆ ಬದುಕಿದ ಅನುಭವದ ಬಗ್ಗೆ ಆಗಾಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದು ಸುಮಾರು ಎರಡು ವರ್ಷಗಳ ಕಾಲ ಚಲನಚಿತ್ರಗಳಿಂದ (Cinema) ದೂರ ಸರಿಯುವಂತೆ ಮಾಡಿತು. ಈ ಬಾರಿ ಅವರು ತಮ್ಮ ಸಿನಿಮಾದಿಂದಷ್ಟೇ ಅಲ್ಲ, ತಮ್ಮ ಆರೋಗ್ಯದ ಬಗ್ಗೆ ಅವರು ಹಂಚಿಕೊಂಡಿರುವ ನೋವಿನ ಸಂಗತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.&lt;/p&gt;&lt;p data-block-key="arglp"&gt;ಕಳೆದ ಕೆಲವು ಸಮಯದಿಂದ ಸಮಂತಾ ವಿಪರೀತವಾಗಿ ತೂಕ ಇಳಿಸಿಕೊಂಡಿರುವುದು ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದರು. "ಯಾಕಿಷ್ಟು ಸಣ್ಣಗಾಗಿದ್ದೀರಿ?" ಎಂಬ ಪ್ರಶ್ನೆಗೆ ಈಗ ಸಮಂತಾ ಖಡಕ್ ಮತ್ತು ಭಾವುಕ ಉತ್ತರ ನೀಡಿದ್ದಾರೆ.&lt;/p&gt;&lt;h3 data-block-key="ddpih"&gt;&lt;b&gt;ಅತ್ಯಂತ ಸಪ್ಪೆ&lt;/b&gt;&lt;/h3&gt;&lt;p data-block-key="2e1u6"&gt;"ನಾನು ವಿರಾಮದಲ್ಲಿದ್ದ ಆ ಎರಡು ವರ್ಷಗಳಲ್ಲಿ, ಆಹಾರವು ಪ್ರಚೋದಕವಾಗಿತ್ತು. ನನ್ನ ಜೀರ್ಣಾಂಗವ್ಯೂಹಕ್ಕೆ (Gut) ಸಣ್ಣ ತೊಂದರೆಯಾದರೂ ನನ್ನ ಮಯೋಸಿಟಿಸ್ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು.  ನನ್ನ ಆಹಾರವು ತುಂಬಾ ಸೀಮಿತ ಮತ್ತು ಅತ್ಯಂತ ಸಪ್ಪೆಯಾಯಿತು. ನಾನು ಎರಡು ವರ್ಷಗಳ ಕಾಲ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅದೇ ಆಹಾರವನ್ನು ತಿನ್ನುತ್ತಿದ್ದೆ.  &lt;/p&gt;&lt;p data-block-key="d1k2v"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/raj-and-dk-salman-khan-in-talks-with-farhan-akhtar-for-a-massive-period-drama-81419.html"&gt;Salman Khan: ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? ಹೇಗಿರಲಿದೆ ಮೂವಿ?&lt;/a&gt;&lt;/p&gt;&lt;p data-block-key="6aub5"&gt; ಆಹಾರದ ಮೇಲೆ ವಿಪರೀತ ನಿರ್ಬಂಧಗಳಿದ್ದ ಸಮಯದಲ್ಲಿ, ವೈದ್ಯರು ಸಮಂತಾ ಅವರಿಗೆ ಸಕ್ಕರೆ ಮತ್ತು ಹಾಲಿನ ಅಂಶವಿಲ್ಲದ 'ಜೆಲಾಟೊ' ಐಸ್‌ಕ್ರೀಮ್ ತಿನ್ನಲು ಅನುಮತಿ ನೀಡಿದ್ದರಂತೆ. ವರ್ಷಗಳ ನಂತರ ಅವರು ತಿಂದ ಮೊದಲ ಸ್ವಾದಿಷ್ಟ ಆಹಾರ ಇದಾಗಿತ್ತು. ಆ ಕ್ಷಣದ ನೆನಪಿಗಾಗಿ ಅವರು ತಮ್ಮ ಬೆಕ್ಕಿಗೆ ಜೆಲಾಟೊ ಎಂದು ಹೆಸರಿಟ್ಟಿದ್ದಾರೆ.&lt;/p&gt;&lt;p data-block-key="7jnjr"&gt;"ಈಗ, ನಾನು ಆರಾಮವಾಗಿ ತಿನ್ನಬಹುದಾದ ಉತ್ತಮ ಸ್ಥಳದಲ್ಲಿದ್ದೇನೆ. ಅತಿಯಾಗಿ ಅಲ್ಲ, ಆದರೆ ತಿನ್ನಿರಿ. ನನ್ನನ್ನು ಯಾವಾಗಲೂ ಕೇಳಲಾಗುತ್ತದೆ, 'ನೀವು ಯಾಕೆ ಇಷ್ಟೊಂದು ತೂಕ ಇಳಿಸಿಕೊಂಡಿದ್ದೀರಿ?' ಯಾರೊಂದಿಗಾದರೂ ಏನಾಗುತ್ತಿದೆ ಎಂದು ಜನರಿಗೆ ನಿಜವಾಗಿಯೂ ತಿಳಿದಿರುವುದಿಲ್ಲ. ನನಗೆ ತಿನ್ನಲು ಇಷ್ಟವಿಲ್ಲ ಅಂತಲ್ಲ, ತಿನ್ನಲು ಆಗುತ್ತಿಲ್ಲ&lt;/p&gt;&lt;p data-block-key="3a1rt"&gt;2022 ರಲ್ಲಿ 'ಯಶೋದಾ' ಚಿತ್ರದ ಪ್ರಚಾರದ ವೇಳೆ ತಮಗೆ ಮಯೋಸಿಟಿಸ್ ಇರುವುದನ್ನು ಸಮಂತಾ ಬಹಿರಂಗಪಡಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ಧೈರ್ಯದಿಂದ ಈ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದು, ಆಲ್‌ಮೋಸ್ಟ್ ಸುಧಾರಿಸಿದೆ ಎನ್ನಲಾಗಿದೆ.&lt;/p&gt;&lt;p data-block-key="7on07"&gt;ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಇಂದು (ಜೂನ್‌ 19) ಬಿಡುಗಡೆಯಾಗಿದೆ.  ಇದೊಂದು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿ ಸಾಗುವ ಪಕ್ಕಾ ಫ್ಯಾಮಿಲಿ ಕಥೆ. ಕುಟುಂಬಕ್ಕಾಗಿ ಏನನ್ನಾದರೂ ಮಾಡಲು ಸಿದ್ಧಳಾಗಿರುವ ಸೊಸೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ನಡೆಯುವ ದೈನಂದಿನ ಫ್ಯಾಮಿಲಿ ಡ್ರಾಮಾ, ಹಾಸ್ಯ, ಎಮೋಷನ್ಸ್ ಜೊತೆಗೆ ಅನಿರೀಕ್ಷಿತವಾಗಿ ಬರುವ ಪವರ್‌ಫುಲ್ ಆಕ್ಷನ್ ದೃಶ್ಯಗಳ ಸುತ್ತ ಈ ಕಥೆ ಸುತ್ತುತ್ತದೆ. &lt;/p&gt;&lt;p data-block-key="2hgu0"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/movies/only-3-days-left-to-send-bigg-boss-audition-here-is-the-information-81423.html"&gt;Bigg Boss Kannada: ಬಿಗ್‌ ಬಾಸ್‌ ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ; ಇಲ್ಲಿದೆ ಮಾಹಿತಿ&lt;/a&gt;&lt;/p&gt;&lt;p data-block-key="4ck2b"&gt;ಸಮಂತಾ ಅವರೊಂದಿಗೆ ಗುಲ್ಶನ್ ದೇವಯ್ಯ, ದಿಗಂತ್‌, ಶ್ರೀಮುಖಿ, ಲಕ್ಷ್ಮಿ, ಮಂಜೂಷಾ, ಗೌತಮಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಂತೋಷ್ ನಾರಾಯಣನ್ ಸಂಗೀತ ಹಾಗೂ ಓಂ ಪ್ರಕಾಶ್ ಛಾಯಾಗ್ರಹಣ ಈ ಸಿನಿಮಾಕ್ಕಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Yoga Fashion 2026: ಸೀಸನ್‌ನಲ್ಲಿ ಟ್ರೆಂಡಿಯಾದ ಯೋಗ ಕೋ-ಆರ್ಡ್ ಸೆಟ್‌ಗಳಿವು</title><link>https://vishwavani.news/photo-gallery/yoga-fashion-2026-these-are-the-trendy-yoga-co-ord-sets-for-the-season-81477.html</link><guid>https://vishwavani.news/photo-gallery/yoga-fashion-2026-these-are-the-trendy-yoga-co-ord-sets-for-the-season-81477.html</guid><pubDate>Fri, 19 Jun 2026 10:04:15 +0000</pubDate><description>&lt;![CDATA[Yoga Co-Ord Sets: ಪ್ರಿಂಟೆಡ್‌, ಮಾನೋಕ್ರೋಮ್‌ ಸೇರಿದಂತೆ ನಾನಾ ಬಗೆಯ ಯೋಗ ಕೋ -ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ನಯಾ ರೂಪದಲ್ಲಿ ಆಗಮಿಸಿವೆ. ಯಾವ್ಯಾವ ಬಗೆಯವು ಬೇಡಿಕೆ ಸೃಷ್ಟಿಸಿಕೊಂಡಿವೆ?  ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.]]&gt;</description><dc:creator>&lt;![CDATA[ಶೀಲಾ ಸಿ ಶೆಟ್ಟಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಫೋಟೋ ಗ್ಯಾಲರಿ]]&gt;</category><category>&lt;![CDATA[ಫ್ಯಾಷನ್‌ ಲೋಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Yoga_Fashion_2026.original.jpg" class="attachment-large size-large wp-post-image" alt="Yoga Fashion 2026: ಸೀಸನ್‌ನಲ್ಲಿ ಟ್ರೆಂಡಿಯಾದ ಯೋಗ ಕೋ-ಆರ್ಡ್ ಸೆಟ್‌ಗಳಿವು" /&gt;&lt;/figure&gt;&lt;p&gt;
&lt;/p&gt;]]&gt;</content:encoded></item><item><title>ನಾಯಿ-ಬೆಕ್ಕುಗಳಿಗೀಗ ವಿಐಪಿ ಟ್ರೀಟ್‌ಮೆಂಟ್‌, ಸಾಕು ಪ್ರಾಣಿಗಳ ಆರೈಕೆಯಲ್ಲಿ ಬೆಂಗಳೂರಿಗರೇ ನಂಬರ್ 1!</title><link>https://vishwavani.news/commerce/vip-treatment-for-dogs-and-cats-now-bangaloreans-are-number-1-in-pet-care-81465.html</link><guid>https://vishwavani.news/commerce/vip-treatment-for-dogs-and-cats-now-bangaloreans-are-number-1-in-pet-care-81465.html</guid><pubDate>Fri, 19 Jun 2026 09:54:39 +0000</pubDate><description>&lt;![CDATA[Instamart: ಸಾಕುಪ್ರಾಣಿಗಳನ್ನು ಮುದ್ದಿಸುವಲ್ಲಿ ಬೆಂಗಳೂರಿಗರೇ ಮುಂದಿದ್ದಾರೆ. ನಗರದಲ್ಲಿ ಸಾಕುಪ್ರಾಣಿಗಳಿಗಾಗಿ ಆಗುವ ಒಟ್ಟು ಖರ್ಚಿನಲ್ಲಿ ಶೇ.66ರಷ್ಟು ಹಣ ಕೇವಲ ಅವುಗಳ ಖುಷಿಗಾಗಿ (ಆಟಿಕೆಗಳು, ತಿಂಡಿಗಳು, ಗ್ರೂಮಿಂಗ್ ಉತ್ಪನ್ನಗಳು) ಬಳಕೆಯಾಗುತ್ತಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ ಇವೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Instamart_aHYgpwS.original.jpg" class="attachment-large size-large wp-post-image" alt="ನಾಯಿ-ಬೆಕ್ಕುಗಳಿಗೀಗ ವಿಐಪಿ ಟ್ರೀಟ್‌ಮೆಂಟ್‌, ಸಾಕು ಪ್ರಾಣಿಗಳ ಆರೈಕೆಯಲ್ಲಿ ಬೆಂಗಳೂರಿಗರೇ ನಂಬರ್ 1!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="tu02g"&gt;&lt;b&gt;ಬೆಂಗಳೂರು, ಜೂ.19:&lt;/b&gt; ಭಾರತದಲ್ಲಿ ಸಾಕುಪ್ರಾಣಿಗಳನ್ನು ಸಾಕುವ ಟ್ರೆಂಡ್ ಸಂಪೂರ್ಣವಾಗಿ ಬದಲಾಗಿದೆ. ಪ್ರಾಣಿಗಳನ್ನು ಕೇವಲ ಕಾವಲಿಗೆ ಅಥವಾ ಹವ್ಯಾಸಕ್ಕೆ ಸಾಕುವ ಬದಲು, ಮನೆಯ ಮತ್ತೊಬ್ಬ ಸದಸ್ಯನಂತೆ, ಮಗುವಿನಂತೆ ಆರೈಕೆ ಮಾಡುವ ಸಂಸ್ಕೃತಿ ಹೆಚ್ಚಾಗಿದೆ. ಈ ಸಾಕುಪ್ರಾಣಿಗಳ ಕ್ರಾಂತಿಗೆ ನಮ್ಮ 'ಬೆಂಗಳೂರು' ರಾಜಧಾನಿಯಾಗಿ ಹೊರಹೊಮ್ಮಿದೆ! ಹೌದು, ಪ್ರಮುಖ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' (Instamart) ಕಳೆದ ಒಂದು ವರ್ಷದಲ್ಲಿ (ಜೂನ್ 2025 ರಿಂದ ಜೂನ್ 2026) 130ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಆರ್ಡರ್‌ಗಳನ್ನು ವಿಶ್ಲೇಷಿಸಿ ಒಂದು ವರದಿಯನ್ನು ನೀಡಿದೆ. ಆ ವರದಿಯಲ್ಲಿ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.&lt;/p&gt;&lt;h3 data-block-key="3neqk"&gt;&lt;b&gt;ಬೆಂಗಳೂರಿನ ಸಾಕುಪ್ರಾಣಿಗಳೇ ಅದೃಷ್ಟವಂತರು!&lt;/b&gt;&lt;/h3&gt;&lt;p data-block-key="2mjfr"&gt;ಸಾಕುಪ್ರಾಣಿಗಳನ್ನು ಮುದ್ದಿಸುವಲ್ಲಿ ಬೆಂಗಳೂರಿಗರೇ ಮುಂದಿದ್ದಾರೆ. ನಗರದಲ್ಲಿ ಸಾಕುಪ್ರಾಣಿಗಳಿಗಾಗಿ ಆಗುವ ಒಟ್ಟು ಖರ್ಚಿನಲ್ಲಿ ಶೇ.66ರಷ್ಟು ಹಣ ಕೇವಲ ಅವುಗಳ ಖುಷಿಗಾಗಿ (ಆಟಿಕೆಗಳು, ತಿಂಡಿಗಳು, ಗ್ರೂಮಿಂಗ್ ಉತ್ಪನ್ನಗಳು) ಬಳಕೆಯಾಗುತ್ತಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ ಇವೆ. ಇನ್ನು ಸಾಕುಪ್ರಾಣಿಗಳಿಗಾಗಿ ವಿಶೇಷ 'ಟ್ರೀಟ್ಸ್' ಆರ್ಡರ್ ಮಾಡುವಲ್ಲಿ ಗುರ್ಗಾಂವ್ ನಂಬರ್ ಒನ್ ಸ್ಥಾನದಲ್ಲಿದೆ. ಗುರ್ಗಾಂವ್‌ನ ಪ್ರತಿ 100 ಆಹಾರದ ಆರ್ಡರ್‌ಗಳಲ್ಲಿ 37 ಟ್ರೀಟ್ಸ್ ಆರ್ಡರ್ ಆಗುತ್ತಿವೆ.&lt;/p&gt;&lt;h3 data-block-key="sp44"&gt;&lt;b&gt;ಶ್ವಾನ ಪ್ರೇಮಿಗಳಲ್ಲಿ ಬೆಂಗಳೂರು ಟಾಪ್, ಬೆಕ್ಕಿನ ಪ್ರೀತಿಯಲ್ಲಿ ಮುಂಬೈ ಫಸ್ಟ್!&lt;/b&gt;&lt;/h3&gt;&lt;p data-block-key="62g13"&gt;ಭಾರತದಲ್ಲಿ ಶ್ವಾನ ಮತ್ತು ಬೆಕ್ಕು ಪ್ರೇಮಿಗಳ ನಡುವಿನ ಪೈಪೋಟಿಯಲ್ಲಿ ಸದ್ಯ ಬೆಕ್ಕುಗಳು ಮುನ್ನಡೆ ಸಾಧಿಸಿವೆ. ಇನ್‌ಸ್ಟಾಮಾರ್ಟ್‌ನಲ್ಲಿ ಶೇ. 60ರಷ್ಟು ಆರ್ಡರ್‌ಗಳು 'ಬೆಕ್ಕಿನ ಆಹಾರ'ದ್ದೇ ಆಗಿವೆ.&lt;/p&gt;&lt;ul&gt;&lt;li data-block-key="ev5r3"&gt;ಭಾರತದ ಬೆಕ್ಕುಗಳ ರಾಜಧಾನಿಯಾಗಿ ಮುಂಬೈ ಹೊರಹೊಮ್ಮಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ಇವೆ.&lt;/li&gt;&lt;li data-block-key="dncm5"&gt;ಕೋಲ್ಕತ್ತಾ ನಗರವಂತೂ ಬೆಕ್ಕುಗಳ ಸಾಮ್ರಾಜ್ಯವೇ ಆಗಿದೆ. ಅಲ್ಲಿನ ಪ್ರತಿ 10 ಆರ್ಡರ್‌ಗಳಲ್ಲಿ 8 ಆರ್ಡರ್‌ಗಳು ಬೆಕ್ಕಿನ ಆಹಾರದ್ದೇ ಆಗಿವೆ.&lt;/li&gt;&lt;li data-block-key="c75od"&gt;ಆದರೆ, ಅತಿ ಹೆಚ್ಚು 'ಶ್ವಾನ ಪ್ರೇಮಿಗಳನ್ನು' ಹೊಂದಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಮೊದಲ ಸ್ಥಾನದಲ್ಲಿದೆ.&lt;/li&gt;&lt;/ul&gt;&lt;h3 data-block-key="a1toq"&gt;&lt;b&gt;ಶಾಂಪೂ, ಐಸ್‌ಕ್ರೀಮ್ ಮತ್ತು ಡಯಟ್ ಫುಡ್&lt;/b&gt;&lt;/h3&gt;&lt;p data-block-key="2560g"&gt;ಸಾಕುಪ್ರಾಣಿಗಳ ಊಟ-ತಿಂಡಿಯ ಸ್ಟೈಲ್ ಕೂಡ ಈಗ ಬದಲಾಗಿದೆ.&lt;/p&gt;&lt;ul&gt;&lt;li data-block-key="7hi0d"&gt;ಇನ್‌ಸ್ಟಾಮಾರ್ಟ್‌ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸರ್ಚ್ ಪದ ಎಂದರೆ ಅದು 'ಡಾಗ್ ಶಾಂಪೂ'. ಈ ಪದದ ಹುಡುಕಾಟ ಶೇ. 600ರಷ್ಟು ಏರಿಕೆಯಾಗಿದೆ.&lt;/li&gt;&lt;li data-block-key="fhf64"&gt;ನಾಯಿಗಳ ಬಿಸ್ಕೆಟ್, ಐಸ್‌ಕ್ರೀಮ್ ಹುಡುಕಾಟವೂ ಶೇ.245 ರಷ್ಟು ಹೆಚ್ಚಾಗಿದೆ.&lt;/li&gt;&lt;li data-block-key="8k5jr"&gt;ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಧಾನ್ಯಗಳಿಲ್ಲದ ಆರ್ಡರ್‌ಗಳ ಸಂಖ್ಯೆ ಶೇ.152ರಷ್ಟು ಹೆಚ್ಚಾಗಿದೆ.&lt;/li&gt;&lt;li data-block-key="k6ka"&gt;ದೆಹಲಿಯ ಪ್ರಾಣಿ ಪ್ರಿಯರೊಬ್ಬರು ತಮ್ಮ ಸಾಕುಪ್ರಾಣಿಯ ಆರೈಕೆಗಾಗಿ ಒಂದೇ ವರ್ಷದಲ್ಲಿ ಬರೋಬ್ಬರಿ 60,957 ರೂ. ಖರ್ಚು ಮಾಡಿ ಅಚ್ಚರಿ ಮೂಡಿಸಿದ್ದಾರೆ.&lt;/li&gt;&lt;/ul&gt;&lt;h3 data-block-key="9k57e"&gt;&lt;b&gt;ಪಕ್ಷಿಗಳು ಮತ್ತು ಮೊಲಗಳ ಆಹಾರಗಳಿಗೂ ಹೆಚ್ಚಿದ ಡಿಮ್ಯಾಂಡ್&lt;/b&gt;&lt;/h3&gt;&lt;p data-block-key="8dqns"&gt;ಕೇವಲ ನಾಯಿ-ಬೆಕ್ಕು ಮಾತ್ರವಲ್ಲ, ಪಕ್ಷಿಗಳ ಆಹಾರದ ಆರ್ಡರ್‌ನಲ್ಲಿಯೂ ಶೇ.178 ರಷ್ಟು ಹಾಗೂ ಮೊಲದ ಆಹಾರದ ಆರ್ಡರ್‌ನಲ್ಲಿ ಶೇ. 130ರಷ್ಟು ಭಾರಿ ಏರಿಕೆ ಕಂಡುಬಂದಿದೆ.&lt;/p&gt;&lt;p data-block-key="5l8uf"&gt;&lt;a href="https://vishwavani.news/karnataka/good-news-for-two-wheeler-riders-bike-abs-production-to-start-in-india-81385.html"&gt;&lt;b&gt;ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ&lt;/b&gt;&lt;/a&gt;&lt;/p&gt;&lt;h3 data-block-key="dvsma"&gt;&lt;b&gt;ಟಿಯರ್‌ 2 ನಗರಗಳಲ್ಲೂ ಜೋರಾಯ್ತು ಪೆಟ್ ಟ್ರೆಂಡ್&lt;/b&gt;&lt;/h3&gt;&lt;p data-block-key="2aiec"&gt;ಸಾಕುಪ್ರಾಣಿಗಳನ್ನು ಮುದ್ದಿಸುವುದು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಎರಡನೇ ಸ್ಥರದ ನಗರಗಳಲ್ಲಿಯೂ ಈ ಟ್ರೆಂಡ್ ಜೋರಾಗಿದ್ದು, ಮೆಟ್ರೋಗಳಿಗಿಂತ ಶೇ. 96ರಷ್ಟು ವೇಗವಾಗಿ ಬೆಳೆಯುತ್ತಿದೆ. ಗುವಾಹಟಿ, ದಿಬ್ರುಗಢ, ಮೀರತ್, ಮಧುರೈ ಮತ್ತು ಕೊಟ್ಟಾಯಂ ನಗರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಒಟ್ಟಿನಲ್ಲಿ, ಭಾರತೀಯರ ಮನೆಗಳಲ್ಲಿ ಸಾಕುಪ್ರಾಣಿಗಳಿಗೆ ಈಗ ವಿಐಪಿ ಸ್ಥಾನಮಾನ ಸಿಕ್ಕಿದ್ದು, ಅವುಗಳ ಆರೈಕೆಗಾಗಿ ಜನ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿಲ್ಲ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>'ದೇವಿ ಮಹಾತ್ಮೆ'‌ ಚಿತ್ರದ ಟೀಸರ್ ರಿಲೀಸ್:‌ ʻಅಭಿನಯಾಸುರʼ ರಂಗಾಯಣ ರಘು ನಟನೆ ಕಂಡು ಫ್ಯಾನ್ಸ್‌ ಥ್ರಿಲ್‌</title><link>https://vishwavani.news/movies/rangayana-raghu-nagaraj-somayaji-devi-mahatme-kannada-movie-teaser-released-81476.html</link><guid>https://vishwavani.news/movies/rangayana-raghu-nagaraj-somayaji-devi-mahatme-kannada-movie-teaser-released-81476.html</guid><pubDate>Fri, 19 Jun 2026 09:49:03 +0000</pubDate><description>&lt;![CDATA['ಮರ್ಯಾದೆ ಪ್ರಶ್ನೆ' ಖ್ಯಾತಿಯ ನಾಗರಾಜ್ ಸೋಮಯಾಜಿ ನಿರ್ದೇಶನದ, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ದೇವಿ ಮಹಾತ್ಮೆ' ಚಿತ್ರದ ರೋಚಕ ಟೀಸರ್ ಬಿಡುಗಡೆಯಾಗಿದೆ. ಸಮುದ್ರ ತೀರದ ಹಿನ್ನೆಲೆ ಹಾಗೂ ಕರಾವಳಿಯ ಹುಲಿವೇಷದ ಸೊಗಡಿನೊಂದಿಗೆ ಮೂಡಿಬಂದಿರುವ ಈ ಟೀಸರ್‌ನಲ್ಲಿ ರಘು ಅವರ ಇಂಟೆನ್ಸ್ ನಟನೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/chhitr_1_1.original.jpg" class="attachment-large size-large wp-post-image" alt="'ದೇವಿ ಮಹಾತ್ಮೆ'‌ ಚಿತ್ರದ ಟೀಸರ್ ರಿಲೀಸ್:‌ ʻಅಭಿನಯಾಸುರʼ ರಂಗಾಯಣ ರಘು ನಟನೆ ಕಂಡು ಫ್ಯಾನ್ಸ್‌ ಥ್ರಿಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="jbssc"&gt;ಪ್ರಸ್ತುತ ಕನ್ನಡ ಚಿತ್ರರಂಗದ ಅದ್ಭುತ ನಟರಲ್ಲಿ ರಂಗಾಯಣ ರಘು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕಾಮಿಡಿ ಇರಲಿ, ಸೆಂಟಿಮೆಂಟ್ ಇರಲಿ ಅಥವಾ ಕ್ರೂರ ವಿಲನ್ ಪಾತ್ರವೇ ಇರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವುದು ಅವರಿಗೆ ಲೀಲಾಜಾಲ. 'ದುನಿಯಾ', 'ಅಣ್ಣ ಬಾಂಡ್', 'ರೋಮಿಯೋ', 'ಪರಮಾತ್ಮ', ಇತ್ತೀಚಿನ ʻಶಾಖಾಹಾರಿʼ ಚಿತ್ರದವರೆಗೂ ಅವರು ತಮ್ಮ ವಿಶಿಷ್ಟ ನಟನೆಯ ಮೂಲಕ ಪ್ರೇಕ್ಷಕರನ್ನು ನಗಿಸಿದ್ದಾರೆ, ಅಳಿಸಿದ್ದಾರೆ. ಇಂತಹ ಸಕಲಕಲಾವಲ್ಲಭ ಇದೀಗ ವಿಭಿನ್ನ ಪಾತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.&lt;/p&gt;&lt;p data-block-key="1frk1"&gt;ಟೈಟಲ್ ಮೂಲಕವೇ ಭಾರಿ ಕುತೂಹಲ ಮೂಡಿಸಿರುವ 'ದೇವಿ ಮಹಾತ್ಮೆ' ಸಿನಿಮಾದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದ ರೋಚಕ ಟೀಸರ್ ಈಗ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಟೀಸರ್‌ ನೋಡಿದವರು ರಂಗಾಯಣ ರಘು ಅವರ ಒಂದೊಂದು ಎಕ್ಸ್‌ಪ್ರೆಷನ್ಸ್‌ಗೆ ಥ್ರಿಲ್‌ ಆಗಿ ಹೋಗಿದ್ದಾರೆ.&lt;/p&gt;&lt;p data-block-key="23iqm"&gt;&lt;a href="/movies/hombale-films-acquires-audio-rights-of-rangayana-raghu-starrer-devi-mahatme-movie-79270.html"&gt;&lt;b&gt;‘ದೇವಿ ಮಹಾತ್ಮೆ’ ಆಡಿಯೋ ಹಕ್ಕುಗಳನ್ನು ಖರೀದಿಸಿದ ʻಹೊಂಬಾಳೆ‌ ಫಿಲ್ಮ್ಸ್ʼ; ರಂಗಾಯಣ ರಘು ನಟನೆಯ ಚಿತ್ರಕ್ಕೆ ಸಿಕ್ತು ಆನೆಬಲ!&lt;/b&gt;&lt;/a&gt;&lt;/p&gt;&lt;h3 data-block-key="7tilt"&gt;&lt;b&gt;ಸಸ್ಪೆನ್ಸ್-ಥ್ರಿಲ್ಲರ್ ಮಾದರಿಯ ದೇವಿ ಮಹಾತ್ಮೆ&lt;/b&gt;&lt;/h3&gt;&lt;p data-block-key="alppt"&gt;ʻಮರ್ಯಾದೆ ಪ್ರಶ್ನೆʼ ಖ್ಯಾತಿಯ ನಿರ್ದೇಶಕ ನಾಗರಾಜ್ ಸೋಮಯಾಜಿ 'ದೇವಿ ಮಹಾತ್ಮೆ' ಚಿತ್ರದ ಮೂಲಕ ಅತ್ಯಂತ ವಿಶಿಷ್ಟ ಹಾಗೂ ಗಂಭೀರ ಕಥೆಯೊಂದನ್ನು ಹೊತ್ತು ತಂದಿದ್ದಾರೆ ಎಂಬುದು ಟೀಸರ್ ನೋಡಿದರೆ ಸ್ಪಷ್ಟವಾಗುತ್ತದೆ. ಕೇವಲ 1 ನಿಮಿಷ 05 ಸೆಕೆಂಡ್‌ಗಳ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಅಂಶಗಳಿರುವ ಈ ಟೀಸರ್ ಪ್ರೇಕ್ಷಕರಲ್ಲಿ ರೋಮಾಂಚನದ ಜತೆಗೆ ಜೊತೆಗೆ ಕುತೂಹಲ ಮೂಡಿಸಿದೆ.&lt;/p&gt;&lt;p data-block-key="7eu6a"&gt;ಸಮುದ್ರ ತೀರದ ಹಿನ್ನೆಲೆ, ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾದ 'ಹುಲಿ ವೇಷ'ದ ಝಲಕ್ ಮತ್ತು ರಂಗಾಯಣ ರಘು ಅವರ ಇಂಟೆನ್ಸ್‌ ಆದಂತಹ ನಟನೆ ಈ ಟೀಸರ್‌ನ ಪ್ರಮುಖ ಹೈಲೈಟ್ಸ್. ಇದಕ್ಕೆ ಪೂರಕವಾಗಿ ಲಿಕಿತ್ ಪ್ರಸಾದ್ ಶೆಟ್ಟಿ ಅವರ ಹಿನ್ನೆಲೆ ಸಂಗೀತ ದೃಶ್ಯಗಳ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;h3 data-block-key="gk8d"&gt;&lt;b&gt;ದೇವಿ ಮಹಾತ್ಮೆಗಾಗಿ ಕೆಲಸ ಮಾಡಿದ ಪವರ್‌ಫುಲ್‌ ಟೀಮ್‌ &lt;/b&gt;&lt;/h3&gt;&lt;p data-block-key="angct"&gt;ಈ ಚಿತ್ರದಲ್ಲಿ ರಂಗಾಯಣ ರಘು ಅವರಿಗೆ ಸಾಥ್ ನೀಡಲು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ ಡಿ ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್ ರಘು ಪಾಂಡೇಶ್ವರ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ.&lt;/p&gt;&lt;p data-block-key="a2pth"&gt;&lt;a href="/movies/rangayana-raghu-starrer-hosa-jeevana-movie-title-released-by-daali-dhananjaya-80901.html"&gt;&lt;b&gt;ರಂಗಾಯಣ ರಘು ನಟನೆಯ 400ನೇ ಸಿನಿಮಾದ ಟೈಟಲ್ ರಿವೀಲ್; ಸಾಥ್ ನೀಡಿದ ʻಡಾಲಿʼ ಧನಂಜಯ್&lt;/b&gt;&lt;/a&gt;&lt;/p&gt;&lt;p data-block-key="3k8c9"&gt;ನಾಗರಾಜ್ ಸೋಮಯಾಜಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ, ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಜೊತೆಯಾಗಿದ್ದಾರೆ. ʻಯುವಿಜಿ ಸ್ಟುಡಿಯೋʼ ಬ್ಯಾನರ್‌ನಡಿ ವಿದ್ಯಾ ಗಾಂಧಿರಾಜನ್ ಹಾಗೂ ಗಾಂಧಿರಾಜನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಸ್‌ಕೆ ರಾವ್ ಅವರ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಟೀಸರ್ ಮೂಲಕವೇ ಸದ್ದು ಮಾಡುತ್ತಿರುವ 'ದೇವಿ ಮಹಾತ್ಮೆ', ರಂಗಾಯಣ ರಘು ಅವರ ನಟನಾ ವೃತ್ತಿಜೀವನಕ್ಕೆ ಮತ್ತೊಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ; ಸಮಯ ನೋಡಿಕೊಂಡು ಕ್ರಮ ಎಂದ ಎಚ್.ಡಿ.ಕುಮಾರಸ್ವಾಮಿ</title><link>https://vishwavani.news/politics/union-minister-hd-kumaraswamy-respond-about-mlc-elections-result-at-mysuru-81471.html</link><guid>https://vishwavani.news/politics/union-minister-hd-kumaraswamy-respond-about-mlc-elections-result-at-mysuru-81471.html</guid><pubDate>Fri, 19 Jun 2026 09:47:12 +0000</pubDate><description>&lt;![CDATA[HD Kumaraswamy: ನನಗೆ ಎಲ್ಲವೂ ಗೊತ್ತಿದ್ದೇ ನಾನು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಯಾರ ಯಾರ ಆತ್ಮಸಾಕ್ಷಿ ಹೇಗೆಲ್ಲ ವರ್ತನೆ ಮಾಡುತ್ತದೆ ಎಂಬುದನ್ನು ಪರೀಕ್ಷೆ ಮಾಡಲು ಪಕ್ಷದ ಅಭ್ಯರ್ಥಿಯನ್ನು ನಾನು ಕಣಕ್ಕೆ ಇಳಿಸಬೇಕಾಯಿತು. ಎಲ್ಲವೂ ನಾನು ಅಂದುಕೊಂಡಂತೆ ಆಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬುದು ನಮಗೆ ತಿಳಿದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.]]&gt;</description><dc:creator>&lt;![CDATA[Siddalinga Swamy]]&gt;</dc:creator><category>&lt;![CDATA[ಮೈಸೂರು]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಜಿಲ್ಲೆ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/HD_Kumaraswamy_DzzzsD8.original.jpg" class="attachment-large size-large wp-post-image" alt="4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ; ಸಮಯ ನೋಡಿಕೊಂಡು ಕ್ರಮ ಎಂದ ಎಚ್.ಡಿ.ಕುಮಾರಸ್ವಾಮಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ck04c"&gt;&lt;b&gt;ಮೈಸೂರು, ಜೂ.19:&lt;/b&gt; ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುತ್ತದೆ ಎಂಬುದು ನನಗೆ ಮೊದಲೇ ತಿಳಿದಿತ್ತು. ಆದರೆ, ನಾನು ವಿಚಲಿತನಾಗಿಲ್ಲ ಎಂದು ಕೇಂದ್ರ ಸಚಿವ &lt;a href="/politics/union-minister-hd-kumaraswamy-congratulates-pm-narendra-modi-on-12-years-of-record-rule-80635.html"&gt;&lt;b&gt;ಎಚ್.ಡಿ. ಕುಮಾರಸ್ವಾಮಿ&lt;/b&gt;&lt;/a&gt; (HD Kumaraswamy) ಹೇಳಿದರು. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಲ್ಲದೆ, ಯಾರು ಯಾರು ಅಡ್ಡ ಮತದಾನ ಮಾಡಿದ್ದಾರೆಂಬ ಮಾಹಿತಿ ನನಗಿದೆ. ನಾಲ್ವರ ಶಾಸಕರು ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕಿದ್ದಾರೆ. ಪಕ್ಷ ಬಿಡುವ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ. ಆ ವಿಷಯವೂ ನನಗೆ ಗೊತ್ತಿದೆ. ಹೋಗುವವರು ಹೋಗಲಿ, ಹೊಸ ನಾಯಕತ್ವವನ್ನು ತರುವುದು ನಮಗೆ ಗೊತ್ತಿದೆ ಎಂದು ತಿಳಿಸಿದರು.&lt;/p&gt;&lt;p data-block-key="b0pf7"&gt;&lt;/p&gt;&lt;p data-block-key="dldn2"&gt;ಅತಿಯಾದ ನಂಬಿಕೆ, ವಿಶ್ವಾಸವೇ ಈ ಸೋಲಿನ ಕಾರಣ. ಇದರಿಂದ ಹೊರಬಂದು ಪಕ್ಷ ಕಟ್ಟುವ ಶಕ್ತಿ ನಮಗಿದೆ ಎಂದರು. ನನಗೆ ಎಲ್ಲವೂ ಗೊತ್ತಿದ್ದೇ ನಾನು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಯಾರ ಯಾರ ಆತ್ಮಸಾಕ್ಷಿ ಹೇಗೆಲ್ಲ ವರ್ತನೆ ಮಾಡುತ್ತದೆ ಎಂಬುದನ್ನು ಪರೀಕ್ಷೆ ಮಾಡಲು ಪಕ್ಷದ ಅಭ್ಯರ್ಥಿಯನ್ನು ನಾನು ಕಣಕ್ಕೆ ಇಳಿಸಬೇಕಾಯಿತು. ಎಲ್ಲವೂ ನಾನು ಅಂದುಕೊಂಡಂತೆ ಆಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬುದು ನಮಗೆ ತಿಳಿದಿದೆ ಎಂದು ಕೇಂದ್ರ ಸಚಿವರು ಮಾರ್ಮಿಕವಾಗಿ ಹೇಳಿದರು. ಅಡ್ಡ ಮತದಾನ ಮಾಡಿದವರ ಬಗ್ಗೆ ಚರ್ಚೆ ಮಾಡುತ್ತೇನೆ. ಅವರ ವಿರುದ್ಧ ಯಾವಾಗ ಏನು ಕ್ರಮ ಜರುಗಿಸಬೇಕು ಅದನ್ನು ಮಾಡಿಯೇ ಮಾಡುತ್ತೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.&lt;/p&gt;&lt;p data-block-key="e2mdt"&gt;&lt;/p&gt;&lt;h3 data-block-key="fnqt6"&gt;&lt;b&gt;ಜೆನ್ ಜಿ ತಲೆಮಾರಿಗೆ ಅವಕಾಶ ನೀಡುತ್ತೇವೆ, ಬೆಳೆಸುತ್ತೇವೆ&lt;/b&gt;&lt;/h3&gt;&lt;p data-block-key="ftck6"&gt;&lt;/p&gt;&lt;p data-block-key="fhb2a"&gt;ಇಂತಹ ವಂಚನೆ, ಮೋಸಗಳು ನನಗೆ ಮತ್ತು ನಮ್ಮ ಪಕ್ಷಕ್ಕೆ ಹೊಸವಲ್ಲ. ಎಷ್ಟೋ ಸಲ ಎದುರಿಸಿ ಅದರಿಂದ ಆಚೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಜೆನ್ ಜಿ (Gen Z) ತಲೆಮಾರಿನ ಯುವಜನರಿಗೆ ಹೆಚ್ಚಿನ ಅವಕಾಶ ನೀಡುತ್ತೇವೆ. ಹೊಸ ನಾಯಕತ್ವವನ್ನು ಬೆಳೆಸುವುದು ನಮಗೆ ಗೊತ್ತಿದೆ. ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿರ್ಧಾರ ಮಾಡಿರುವುದಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದರು.&lt;/p&gt;&lt;p data-block-key="7hbh4"&gt;&lt;/p&gt;&lt;p data-block-key="7p1ap"&gt;ಸುದ್ದಿಗೋಷ್ಠಿಯಲಿದ್ದ ಪ್ರತಿನಿಧಿಗಳು ಶಾಸಕ ಜಿ.ಟಿ. ದೇವೇಗೌಡ ಅವರ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ತೀವ್ರ ಅಸಹನೆ ವ್ಯಕ್ತಪಡಿಸಿದ ಕೇಂದ್ರ ಸಚಿವರು, 'ನನ್ನ ಮುಂದೆ ಅವರ ಹೆಸರು ಎತ್ತಬೇಡಿ' ಎಂದು ನೇರವಾಗಿಯೇ ಹೇಳಿದರು. ಕಳೆದ ಒಂದೂವರೆ ವರ್ಷದಿಂದಲೂ ಅವರ ಬಗ್ಗೆ ನಾನು ಚಕಾರ ಎತ್ತಿಲ್ಲ. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೂಡ ಅವರ ಹೆಸರನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದು ಹೇಳಿದರು.&lt;/p&gt;&lt;p data-block-key="8cj4a"&gt;&lt;/p&gt;&lt;h3 data-block-key="dk5uh"&gt;&lt;b&gt;ಅಂತಿಮ ನಿರ್ಧಾರ ನನ್ನದೇ&lt;/b&gt;&lt;/h3&gt;&lt;p data-block-key="714nu"&gt;&lt;/p&gt;&lt;p data-block-key="cf9ad"&gt;ನಮ್ಮ ಪಕ್ಷದಲ್ಲಿ ಕೆಲವರು ಆ ವ್ಯಕ್ತಿಯನ್ನು ಸರಿಪಡಿಸುವ ಬಗ್ಗೆ ಪ್ರಯತ್ನ ಮಾಡುತ್ತಿದ್ದರು. ಅದು ಅವರ ವೈಯಕ್ತಿಕ ವಿಚಾರ. ಆದರೆ, ಪಕ್ಷಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ನಾನೇ. ಈ ಬಗ್ಗೆ ನಾನೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.&lt;/p&gt;&lt;p data-block-key="dtol5"&gt;&lt;/p&gt;&lt;p data-block-key="68ddd"&gt;ಈ ವ್ಯಕ್ತಿ ಏನೆಲ್ಲಾ ಮಾಡಿದ್ದಾರೆ ಎಂದು ನನಗೆ ಗೊತ್ತು. ಮೂರು ಬಾರಿ ನನಗೆ ಇವರಿಂದ ಕಹಿ ಅನುಭವ ಆಗಿದೆ. ಯಾರು ಎಷ್ಟೇ ಒತ್ತಡ ಹಾಕಿದರೂ ನಾನು ನನ್ನ ನಿರ್ಧಾರವನ್ನು ಕಠಿಣವಾಗಿ ಕೈಗೊಳ್ಳುತ್ತೇನೆ. ಇಲ್ಲಿ ನನ್ನ ವೈಯಕ್ತಿಕ ವಿಚಾರ ಮುಖ್ಯವಲ್ಲ, ಪಕ್ಷವನ್ನು ಉಳಿಸಲು ಕೆಲ ಕಠಿಣ ನಿರ್ಧಾರಗಳನ್ನು ಮಾಡಲೇಬೇಕಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.&lt;/p&gt;&lt;p data-block-key="e0er2"&gt;&lt;/p&gt;&lt;p data-block-key="58l97"&gt;ಅಡ್ಡ ಮತದಾನ ಮಾಡಿರುವ ಈ ಜಿಲ್ಲೆಯ ವ್ಯಕ್ತಿಯದು ಮುಗಿದು ಹೋದ ಕಥೆ. ಅವರು ಒಂದು ಕಾಲಲ್ಲ, ಎರಡು ಕಾಲುಗಳನ್ನು ಹೊರಗಡೆ ಇಟ್ಟಿದ್ದಾರೆ. ಅವರ ಬಗ್ಗೆ ನಾನು ಈ ಹಿಂದೆ ಏನು ಹೇಳಿದ್ದೇನೋ ಅದೇ ಅಂತಿಮ. ಅವರ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ದೇವೇಗೌಡರು ಹೇಳಿದರು ಕೂಡ ಪಕ್ಷದ ಹಿತದೃಷ್ಟಿಯಿಂದ ನನ್ನ ನಿಲುವು ಬದಲಾಗುವುದಿಲ್ಲ. ಈ ಬಾರಿ ಅಸೆಂಬ್ಲಿ ಟಿಕೆಟ್‌ಗಳನ್ನು ಅಂತಿಮ ನಿರ್ಣಯ ಮಾಡುವುದು ನಾನೇ. ಇದರ ಬಗ್ಗೆ ಯಾವ ಗೊಂದಲವೂ ಬೇಡ. ಈ ವ್ಯಕ್ತಿ ಯಾವ್ಯಾವಾಗ ಯಾವ್ಯಾವ ರೀತಿಯ ಆಟ ಕಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರ ಎಲ್ಲಾ ಪೂರ್ವಾಪರ ಗೊತ್ತಿದೆ. ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ಅದರ ಬಗ್ಗೆ ನನ್ನ ಬಳಿ ಚರ್ಚೆ ಮಾಡಲೇಬೇಡಿ. ದೇವೇಗೌಡರಿಗೆ ಅವರ ಮೇಲೆ ಪ್ರೀತಿ ವ್ಯಾಮೋಹ ಇರುವುದು ಸತ್ಯ. ಆ ವ್ಯಾಮೋಹವನ್ನೇ ಆ ವ್ಯಕ್ತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ‌. ಮುಂದೆ ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.&lt;/p&gt;&lt;p data-block-key="ag1p5"&gt;&lt;/p&gt;&lt;h3 data-block-key="33ta5"&gt;&lt;b&gt;ಕೇಂದ್ರದಲ್ಲಿ ಇರುವುದು ಟೆಂಪರವರಿ&lt;/b&gt;&lt;/h3&gt;&lt;p data-block-key="64bch"&gt;&lt;/p&gt;&lt;p data-block-key="4t44u"&gt;ರಾಜ್ಯ ರಾಜಕಾರಣಕ್ಕೆ ಯಾವಾಗ ವಾಪಸ್ಸು ಬರುತ್ತೀರಿ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರದಲ್ಲಿ ಇರುವುದು ಟೆಂಪರರಿ, ನನಗೆ ರಾಜ್ಯವೇ ಪರ್ಮನೆಂಟ್ ಎಂದರು. ರಾಜ್ಯ ರಾಜಕಾರಣಕ್ಕೆ ಹೊಸದಾಗಿ ನಾನು ಬರಬೇಕಾಗಿಲ್ಲ. ನಮ್ಮ ಪಕ್ಷಕ್ಕೆ ನಾನೇ ಅಧ್ಯಕ್ಷ ಅಲ್ಲವೇ ಎಂದು ಅವರು ಹೇಳಿದರು.&lt;/p&gt;&lt;p data-block-key="efm6o"&gt;&lt;/p&gt;&lt;h3 data-block-key="bjt0k"&gt;&lt;b&gt;ನಾನು ರೆಡ್ ಜೋನ್ ತೆಗೆಯದಿದ್ದಕ್ಕೆ ಬಿಡದಿಯಲ್ಲಿ ಇನ್ನೂ ಭೂಮಿ ಉಳಿದಿದೆ&lt;/b&gt;&lt;/h3&gt;&lt;p data-block-key="6jas8"&gt;&lt;/p&gt;&lt;p data-block-key="g427"&gt;ಬಿಡದಿ ಟೌನ್‌ಶಿಪ್‌ ಕುಮಾರಸ್ವಾಮಿ ಕೂಸು ಅಂತಾರೆ. ನೈಸ್ ರಸ್ತೆ ದೇವೇಗೌಡರ ಕೂಸು ಎನ್ನುತ್ತಿದ್ದರು. ಬಿಡದಿಯಲ್ಲಿ ನಾನು ರೆಡ್ ಜೋನ್ ತೆಗೆದು ಹಾಕಲಿಲ್ಲ ಅಂತಾರೆ. ಒಂದು ವೇಳೆ ನಾನು ರೆಡ್ ಜೋನ್ ತೆಗೆದಿದ್ದರೆ ಇವತ್ತು ಒಂದು ಚೂರು ಭೂಮಿಯು ರೈತರ ಕೈಯಲ್ಲಿ ಇರುತ್ತಿರಲಿಲ್ಲ. ನಾನೇನಾದರೂ ರಿಯಲ್ ಎಸ್ಟೇಟ್ ಮಾಫಿಯಾ ಪರ ಇದ್ದಿದ್ದರೆ ಇಷ್ಟೊತ್ತಿಗೆ ಭೂಮಿ ರೈತರಿಂದ ಹೋಗಿಬಿಡುತ್ತಿತ್ತು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.&lt;/p&gt;&lt;p data-block-key="eccp"&gt;&lt;/p&gt;&lt;p data-block-key="4m2e7"&gt;ಟೌನ್‌ಶಿಪ್ ಯೋಜನೆಗೆ ನನ್ನ ಕಾಲದಲ್ಲಿ ಡಿ.ಎಲ್. ಎಫ್ ಹಣ ಕಟ್ಟಿಲ್ಲ. ರಾಜ್ಯಪಾಲದ ಅವಧಿಯಲ್ಲಿ ಹಣ ಕಟ್ಟಿ ನಂತರ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. 2007 ಜುಲೈ 31ರಂದು ಬಿಡದಿ ಟೌನ್ ಶಿಪ್ ಬಗ್ಗೆ ಸಿದ್ದರಾಮಯ್ಯ ಅವರು ಸದನದಲ್ಲಿ ಏನು ಭಾಷಣ ಮಾಡಿದ್ದಾರೆ ಎಂಬುದನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪುಟಗಟ್ಟಲೆ ಮಾತನಾಡಿದ್ದಾರೆ, ಈ ಡಿಕೆಶಿ ಕೂಡ ಮಾತನಾಡಿದ್ದಾರೆ. ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರೂ ಮಾತನಾಡಿದ್ದಾರೆ. 2006-07ರಲ್ಲಿ ನಾನು ಸಿಎಂ ಆಗಿದ್ದಾಗ ಐದು ಟೌನ್ ಶಿಪ್ ಮಾಡಲು ನಿರ್ಧಾರ ಮಾಡಿದ್ದು ನಿಜ. ಎಲ್ಲರನ್ನೂ ಕರೆದು ಸಭೆ ಮಾಡಿ ಜನರ ಭಾವನೆಗೆ ಬೆಲೆ ಕೊಟ್ಟು ನಾನು ಅಂದು ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಟ್ಟೆ. ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಕುಳಗಳಿಗೆ ಕೊಡಬಾರದು ಎಂದು ಆ ಯೋಜನೆಯನ್ನು ಅಲ್ಲಿಗೆ ಬಿಟ್ಟೆ. ರೈತರ ದನಿಯಾಗಿ ನನ್ನ ಹೋರಾಟ ನಾನು ಮಾಡುತ್ತೇನೆ. ಕಾನೂನು ವ್ಯಾಪ್ತಿಯಲ್ಲಿ ರೈತರಿಗೆ ಒಳ್ಳೆಯದು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.&lt;/p&gt;&lt;p data-block-key="b2u8i"&gt;&lt;/p&gt;&lt;p data-block-key="9g6kp"&gt;&lt;a href="/politics/union-minister-pralhad-joshi-launched-the-green-hydrogen-certification-portal-at-delhi-81339.html"&gt;&lt;b&gt;ʼಹಸಿರು ಹೈಡ್ರೋಜನ್ ಪ್ರಮಾಣೀಕರಣ ಪೋರ್ಟಲ್ʼ ಆರಂಭ; ದೆಹಲಿಯಲ್ಲಿ ಸಚಿವ ಪ್ರಲ್ಹಾದ್‌ ಜೋಶಿ ಚಾಲನೆ&lt;/b&gt;&lt;/a&gt;&lt;/p&gt;&lt;p data-block-key="151eu"&gt;&lt;/p&gt;&lt;p data-block-key="m8lc"&gt;ಈ ವೇಳೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಮೈಸೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಶ್ವಿನ್ ಕುಮಾರ್ ಇದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻ9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆʼ; ʻಬಿಗ್‌ ಬಾಸ್‌ʼ ಖ್ಯಾತಿಯ ಚೈತ್ರಾ ಕುಂದಾಪುರಗೆ ಬಿಗ್‌ ರಿಲೀಫ್!‌</title><link>https://vishwavani.news/movies/bigg-boss-kannada-11-chaithra-kundapura-acquitted-in-gangavathi-election-code-of-conduct-violation-case-81474.html</link><guid>https://vishwavani.news/movies/bigg-boss-kannada-11-chaithra-kundapura-acquitted-in-gangavathi-election-code-of-conduct-violation-case-81474.html</guid><pubDate>Fri, 19 Jun 2026 09:18:29 +0000</pubDate><description>&lt;![CDATA['ಬಿಗ್ ಬಾಸ್' ಖ್ಯಾತಿಯ ಫೈರ್‌ ಬ್ರ್ಯಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ ಅವರಿಗೆ 9 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಗಂಗಾವತಿ ನ್ಯಾಯಾಲಯದಲ್ಲಿ ಭಾರಿ ಜಯ ಸಿಕ್ಕಿದೆ. 2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಮತ್ತು ದ್ವೇಷ ಭಾಷಣದ 5 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಕೋರ್ಟ್ ಅವರನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/chhitr.original.jpg" class="attachment-large size-large wp-post-image" alt="ʻ9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆʼ; ʻಬಿಗ್‌ ಬಾಸ್‌ʼ ಖ್ಯಾತಿಯ ಚೈತ್ರಾ ಕುಂದಾಪುರಗೆ ಬಿಗ್‌ ರಿಲೀಫ್!‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="29vxq"&gt;‘ಬಿಗ್ ಬಾಸ್ ಕನ್ನಡ 11’ &amp;amp; ‘ಬಿಗ್ ಬಾಸ್ ಕನ್ನಡ 12’ ಶೋಗೆ ಬರುವುದಕ್ಕೂ ಮುನ್ನ ಚೈತ್ರಾ ಕುಂದಾಪುರ ಅವರು ಫೈರ್‌ ಬ್ರ್ಯಾಂಡ್‌ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿದ್ದರು. ಕೋರ್ಟ್‌ ಕೇಸ್‌ಗಳಲ್ಲಿಯೂ ಚೈತ್ರಾ ಹೆಸರು ಕೇಳಿಬಂದಿತ್ತು. ಇದೀಗ 9 ವರ್ಷಗಳ ಹಿಂದಿನ ಒಂದು ಕೇಸ್‌ ಇತ್ಯರ್ಥವಾಗಿದ್ದು, ಆ ಬಗ್ಗೆ ಚೈತ್ರಾ ಕುಂದಾಪುರ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕೆಂದರೆ, ಈ ಪ್ರಕರಣದಲ್ಲಿ ಚೈತ್ರಾ ಅವರನ್ನು ನಿರ್ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ. ಆ ಹಿನ್ನೆಲೆಯಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಚೈತ್ರಾ ಹಂಚಿಕೊಂಡಿದ್ದಾರೆ.&lt;/p&gt;&lt;h3 data-block-key="avdjk"&gt;&lt;b&gt;ಚೈತ್ರಾ ಕುಂದಾಪುರ ಪೋಸ್ಟ್‌ನಲ್ಲಿ ಏನಿದೆ?&lt;/b&gt;&lt;/h3&gt;&lt;p data-block-key="a2lmd"&gt;"9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆ... ʻಆ ಹೆಣ್ಣು ಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲಾ ಬಿಡ್ಲೇ..ʼ ಅಂತಾ ಪ್ರಾರಂಭವಾದ ಹೋರಾಟವೊಂದು ಸುದೀರ್ಘ 9 ವರ್ಷಗಳ ಕಾನೂನು ಹೋರಾಟದೊಂದಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗೆ ನನಗಿದ್ದ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ" ಎಂದು ಚೈತ್ರಾ ಕುಂದಾಪುರ ಬರೆದುಕೊಂಡಿದ್ದಾರೆ.&lt;/p&gt;&lt;p data-block-key="7tok1"&gt;&lt;a href="/movies/chaithra-kundapura-not-talk-about-the-fraud-case-here-is-the-reason-69730.html"&gt;&lt;b&gt;Chaithra Kundapura: ಇದೊಂದೇ ಕಾರಣಕ್ಕೆ ವಂಚನೆ ಪ್ರಕರಣ ಬಗ್ಗೆ ಮಾತನಾಡಲ್ಲ; ಚೈತ್ರಾ ಕುಂದಾಪುರ ಮನದಾಳದ ಮಾತು&lt;/b&gt;&lt;/a&gt;&lt;/p&gt;&lt;h3 data-block-key="ajd6"&gt;&lt;b&gt;ಲಕ್ಷಾಂತರ ಜನರ ಪ್ರೀತಿ ಅಭಿಮಾನ ಕೊಟ್ಟ ಹೋರಾಟವಿದು&lt;/b&gt;&lt;/h3&gt;&lt;p data-block-key="8jqt5"&gt;"9 ವರ್ಷಗಳು.. ಬರೋಬ್ಬರಿ 5 ಕೇಸುಗಳು.. ಇವೆಲ್ಲವೂ ಒಂದು ಚಿಂತನೆಗಾಗಿ, ಪಕ್ಷಕ್ಕಾಗಿ ಹಾಕಿಸಿಕೊಂಡದ್ದು.. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟ... ರಾಜಕೀಯ ಪಿತೂರಿಗಳ ನಡುವೆ ಬದುಕು ಕಲಿಸಿದ ಸಂಗತಿಗಳು ಇವು.. ಲಕ್ಷಾಂತರ ಜನರ ಪ್ರೀತಿ ಅಭಿಮಾನ ಕೊಟ್ಟ ಹೋರಾಟವಿದು. ನಂಬಿದ್ದವರೇ ನಮ್ಮನ್ನು ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಲಿಸಿದ ಹೋರಾಟವಿದು. ಈ ಸಂಚಿನಲ್ಲಿ ಭಾಗವಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆ ಗುಂಪಾಗಿದ್ದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನವಷ್ಟೇ.. ಆದರೆ ಲಕ್ಷಾಂತರ ಜನರಿಂದ ವಯಸ್ಸಿನ ಹಂಗಿಲ್ಲ ನಾನು ಇಂದು ಅಕ್ಕಾ ಎಂದು ಕರೆಸಿಕೊಳ್ಳುತ್ತಿದ್ದೇನೆ" ಎಂದು ಚೈತ್ರಾ ಕುಂದಾಪುರ ಹೇಳಿಕೊಂಡಿದ್ದಾರೆ.&lt;/p&gt;&lt;p data-block-key="5l7s5"&gt;&lt;a href="/movies/chaithra-kundapura-new-post-about-the-female-contestant-69030.html"&gt;&lt;b&gt;Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್‌!&lt;/b&gt;&lt;/a&gt;&lt;/p&gt;&lt;h3 data-block-key="bqad7"&gt;&lt;b&gt;ಅಷ್ಟಕ್ಕೂ ಏನಿದು ಪ್ರಕರಣ?&lt;/b&gt;&lt;/h3&gt;&lt;p data-block-key="apcn1"&gt;2018ರ ವಿಧಾನಸಭಾ ಚುನಾವಣೆಯ ವೇಳೆ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ ಮತ್ತು ಬಿಜೆಪಿಯ ಪರಣ್ಣ ಮುನವಳ್ಳಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಚೈತ್ರಾ ಕುಂದಾಪುರ ಗಂಗಾವತಿಗೆ ಆಗಮಿಸಿದ್ದರು. ಪ್ರಚಾರದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದ್ವೇಷ ಭಾಷಣ ಹಾಗೂ ಪರಸ್ಪರ ನಿಂದನೆ ಮಾಡಿದ ಆರೋಪದಡಿ ಚೈತ್ರಾ ಕುಂದಾಪುರ ವಿರುದ್ಧ ಗಂಗಾವತಿ ಠಾಣೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು. ಇದೀಗ ಚೈತ್ರಾ ಕುಂದಾಪುರ ಸೇರಿದಂತೆ ಮೂವರು ಆರೋಪಿಗಳು ನಿರ್ದೋಷಿ ಎಂದು ಗಂಗಾವತಿಯ ನ್ಯಾಯಾಲಯ ತೀರ್ಪು ನೀಡಿದೆ. ಇದರೊಂದಿಗೆ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.&lt;/p&gt;&lt;h3 data-block-key="egdck"&gt;&lt;b&gt;ಚೈತ್ರಾ ಕುಂದಾಪುರ ಅವರ ಪೋಸ್ಟ್&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-permalink="https://www.instagram.com/p/DZuiKOUhCUY/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/p/DZuiKOUhCUY/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/p/DZuiKOUhCUY/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Chaithra Kundapura (@chaithra_kundapura_official)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="38di6"&gt;&lt;/p&gt;&lt;h3 data-block-key="lt46"&gt;&lt;b&gt;ನ್ಯಾಯಾಲಯದ ಆದೇಶದಲ್ಲಿ ಏನಿದೆ?&lt;/b&gt;&lt;/h3&gt;&lt;p data-block-key="75a58"&gt;ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿಯ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗಳ ಮೇಲಿನ ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಎಲ್ಲರನ್ನೂ ಖುಲಾಸೆಗೊಳಿಸಿದೆ. "ದಂಡ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 248(1) ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾ, 1 ರಿಂದ 3ನೇ ಆರೋಪಿಗಳು ಭಾರತೀಯ ದಂಡ ಸಂಹಿತೆಯ (IPC) ಕಲಂ 171H, 171G ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 125, 127ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಎಸಗಿಲ್ಲವೆಂದು ನಿರ್ಣಯಿಸಲಾಗಿದೆ. ಹೀಗಾಗಿ ಆರೋಪಿಗಳನ್ನು ನಿರ್ದೋಷಿಗಳೆಂದು ಪರಿಗಣಿಸಿ, ಸದರಿ ಆರೋಪಗಳಿಂದ ಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿದೆ" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್‌ ಅಧಿಕಾರಿ; ವಿಡಿಯೋ ನೋಡಿ</title><link>https://vishwavani.news/viral/police-officer-rescues-kitten-stuck-under-car-video-81462.html</link><guid>https://vishwavani.news/viral/police-officer-rescues-kitten-stuck-under-car-video-81462.html</guid><pubDate>Fri, 19 Jun 2026 09:17:26 +0000</pubDate><description>&lt;![CDATA[Viral Video: ಉತ್ತರಾಖಂಡದಲ್ಲಿ ಕರ್ತವ್ಯದ ನಡುವೆಯೂ ಪೊಲೀಸ್ ಅಧಿಕಾರಿಯೊಬ್ಬರು ಮಾನ ವೀಯತೆ ಮೆರೆದಿದ್ದಾರೆ. ಪಾರ್ಕ್ ಮಾಡಿದ ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ಪೊಲೀಸ ರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೊವು ಪ್ರಾಣಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಅಧಿಕಾರಿ ನಡತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ..]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Uttarakhand_news_4.original.jpg" class="attachment-large size-large wp-post-image" alt="ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್‌ ಅಧಿಕಾರಿ; ವಿಡಿಯೋ ನೋಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="elaub"&gt;&lt;b&gt;ಡೆಹ್ರಾಡೂನ್,ಜೂ.19&lt;/b&gt;: ಸಾಮಾನ್ಯವಾಗಿ ಪೊಲೀಸರು ಅಂದಾಗ ಕಾನೂನು ಸುವ್ಯವಸ್ಥೆ ರಕ್ಷಣೆ ಮಾಡುವಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಉತ್ತರಾಖಂಡದಲ್ಲಿ ಕರ್ತವ್ಯದ ನಡುವೆಯೂ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಪಾರ್ಕ್ ಮಾಡಿದ ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ಪೊಲೀಸರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೊವು &lt;a href="/national/heartbreaking-video-of-father-calling-out-deceased-21-yr-old-son-who-died-of-electrocution-outside-vrindavan-temple-81297.html"&gt;(Viral News)&lt;/a&gt; ಪ್ರಾಣಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಅಧಿಕಾರಿ ನಡತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;&lt;p data-block-key="4els4"&gt;ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಪೊಲೀಸ್ ಅಧಿಕಾರಿ ತೋರಿದ ಮನುಷ್ಯತ್ವ ಮತ್ತು ಸಮಯಪ್ರಜ್ಞೆ ಎಲ್ಲರ ಮನವನ್ನು ಗೆದ್ದಿದೆ‌. ಕಾರಿನ ಕೆಳಗೆ ಅಡಗಿ ಕೊಂಡಿದ್ದ ಪುಟ್ಟ ಬೆಕ್ಕಿನ ಮರಿಯನ್ನು ಗಮನಿಸಿ ಅದನ್ನು ಸಕಾಲದಲ್ಲಿ ರಕ್ಷಣೆ ಮಾಡಿದ್ದಾರೆ. ಕೊನೆಗೆ ಅದಕ್ಕೆ ಆಹಾರ ನೀಡಿ ಆರೈಕೆ ಮಾಡಿದ್ದಾರೆ.&lt;/p&gt;&lt;p data-block-key="6su32"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DZr-jvcTfI5/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DZr-jvcTfI5/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DZr-jvcTfI5/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Mohd Irshad (@copirshadddn)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="ekglp"&gt;ಉತ್ತರಾಖಂಡ ಪೊಲೀಸ್ ಅಧಿಕಾರಿ ಮೊಹಮ್ಮದ್ ಇರ್ಷಾದ್ ಅವರು ಈ ರಕ್ಷಣೆಯನ್ನು ನಡೆಸಿದ್ದಾರೆ. ವೀಡಿಯೊದಲ್ಲಿ, ನಿಂತ ವಾಹನದ ಕೆಳಗೆ ಬೆಕ್ಕು ಇರುವುದನ್ನು ಗಮನಿಸಿ ತಕ್ಷಣವೇ ಚಾಲಕನಿಗೆ ಚಲಿಸದಂತೆ ಸೂಚಿಸಿದ್ದಾರೆ. ಕಾರು ಇನ್ನೇನು ಚಲಿಸ ಬೇಕೆನ್ನುವಷ್ಟರಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾದ ಇರ್ಷಾದ್, ಚಾಲಕನಿಗೆ ಗಾಡಿಯನ್ನು ಮುಂದಕ್ಕೆ ತೆಗೆಯದಂತೆ  ಕೈಸನ್ನೆ ಮಾಡಿದ್ದಾರೆ. ಅಧಿಕಾರಿಯು ಕಾರಿನ ಅಡಿಯಲ್ಲಿ ನೋಡಿದಾಗ ಅಲ್ಲಿ ಭಯದಿಂದ ನಡುಗುತ್ತಿದ್ದ ಪುಟ್ಟ ಬೆಕ್ಕಿನ ಮರಿ ಕಂಡುಬಂದಿದೆ.&lt;/p&gt;&lt;p data-block-key="e6c0t"&gt;&lt;a href="/viral/reels-of-a-muslim-youth-in-a-hindu-temple-netizens-outraged-66891.html"&gt;&lt;b&gt;Viral Video: ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್; ಕಲ್ಯಾಣಿಗೆ ನೀರು ಉಗಿದ ಯೂಟ್ಯೂಬರ್‌!&lt;/b&gt;&lt;/a&gt;&lt;/p&gt;&lt;p data-block-key="9urju"&gt;ಇರ್ಷಾದ್ ​ಬೆಕ್ಕಿನ ಮರಿಯನ್ನು ಅತ್ಯಂತ ಜಾಗರೂಕತೆಯಿಂದ ಕಾರಿನ ಅಡಿಯಿಂದ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಅಷ್ಟೆ ಅಲ್ಲದೆ ಆ ಹಸಿದ ಬೆಕ್ಕಿನ ಮರಿಗೆ ಆಹಾರ ನೀಡಿ ಆರೈಕೆ ಮಾಡಿದ್ದಾರೆ. ಈ ಹೃದಯಸ್ಪರ್ಶಿ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಬಳಕೆದಾರರೊಬ್ಬರು ನಿಷ್ಠಾವಂತ ಪೊಲೀಸ್ ಎಂದು ಬರೆದಿದ್ದಾರೆ. ಮತ್ತೊಬ್ಬರು ಇಂತಹ ಅಧಿಕಾರಿಗಳು ದೇಶಕ್ಕೆ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಸರಣಿ ಕ್ಲೀನ್‌ ಸ್ವೀಪ್‌ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!</title><link>https://vishwavani.news/sports/ind-vs-afg-3rd-odi-india-aim-to-sweep-series-81473.html</link><guid>https://vishwavani.news/sports/ind-vs-afg-3rd-odi-india-aim-to-sweep-series-81473.html</guid><pubDate>Fri, 19 Jun 2026 09:02:15 +0000</pubDate><description>&lt;![CDATA[IND vs AFG 3rd ODI: ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಎರಡು ಪಂದ್ಯ ಗೆದ್ದಿದ್ದರೂ ಭಾರತ ಈ ಪಂದ್ಯವನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ಆಫ್ಘಾನ್‌ಗೆ ಅನುಭವದ ಕೊರತೆ ಇದ್ದರೂ, ದಿಟ್ಟತನ ಮತ್ತು ಆತ್ಮವಿಶ್ವಾಸ ಬಹಳಷ್ಟಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/IND_vs_AFG_2_2SGDB2a.original.jpg" class="attachment-large size-large wp-post-image" alt="ಸರಣಿ ಕ್ಲೀನ್‌ ಸ್ವೀಪ್‌ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="2svx1"&gt;&lt;b&gt;ಚೆನ್ನೈ, ಜೂ.19:&lt;/b&gt; ಭಾರತ ಮತ್ತು ಅಫ್ಘಾನಿಸ್ತಾನ(IND vs AFG 3rd ODI) ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯ ಶನಿವಾರ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶುಭಮನ್‌ ಗಿಲ್‌ ಪಡೆ ಸರಣಿ ಕ್ಲೀನ್‌ಸ್ವೀಪ್‌ ಮಾಡುವ ವಿಶ್ವಾಸದಲ್ಲಿದೆ. ಪಂದ್ಯಕ್ಕೂ ಮುನ್ನ ಅಚ್ಚರಿ ಎಂಬಂತೆ ಟೀಮ್‌ ಇಂಡಿಯಾ ಸೇರಿರುವ ವೇಗಿ ಹರ್ಷಿತ್‌ ರಾಣಾ ಕೂಡ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.&lt;/p&gt;&lt;p data-block-key="c0vtm"&gt;ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-0 ಅಂತರದ ಮುನ್ನಡೆ ಸಾಧಿಸಿದ್ದು, ಈಗ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಮೆನ್ ಇನ್ ಬ್ಲೂ ತಂಡವು ಇದುವರೆಗಿನ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದೆ. ನಾಯಕ ಶುಭಮನ್‌ ಗಿಲ್‌ ಮೊದಲ ಪಂದ್ಯದಲ್ಲಿ ಅಜೇಯ ಅರ್ಧಶತಕ, ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಇಶಾನ್‌ ಕಿಶನ್‌ ಕೂಡ ನಿರೀಕ್ಷಿತ ಬ್ಯಾಟಿಂಗ್‌ ನಡೆಸಿ ಗಮನಸೆಳೆದಿದ್ದಾರೆ.&lt;/p&gt;&lt;p data-block-key="12io9"&gt;ಭಾರತ ಪರ ಈ ಸರಣಿಯಲ್ಲಿ ಮೂವರು ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಎರಡು ಪಂದ್ಯಗಳನ್ನು ಆಡಿರುವ ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ಗೆ ವಿಶ್ರಾಂತಿ ನೀಡಿದರೆ ಆಗ ಹರ್ಷಿತ್‌ ರಾಣಾ ಆಡುವ ಸಾಧ್ಯತೆ ಅಧಿಕವಾಗಿದೆ. ಕಳೆದ ಪಂದ್ಯದಲ್ಲಿ ವಿಫಲರಾದರೂ ಯಶಸ್ವಿ ಜೈಸ್ವಾಲ್‌ಗೆ ಮತ್ತೊಂದು ಅವಕಾಶ ಸಿಗಬಹುದು.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Lucknow ✈️ Chennai&lt;br&gt;&lt;br&gt;Eyes set on the Third and Final &lt;a href="https://x.com/hashtag/INDvAFG?src=hash&amp;amp;ref_src=twsrc%5Etfw"&gt;#INDvAFG&lt;/a&gt; ODI &lt;a href="https://x.com/hashtag/TeamIndia?src=hash&amp;amp;ref_src=twsrc%5Etfw"&gt;#TeamIndia&lt;/a&gt; | &lt;a href="https://x.com/IDFCFIRSTBank?ref_src=twsrc%5Etfw"&gt;@IDFCFIRSTBank&lt;/a&gt; &lt;a href="https://t.co/64lPYTOTTN"&gt;pic.twitter.com/64lPYTOTTN&lt;/a&gt;&lt;/p&gt;&amp;mdash; BCCI (@BCCI) &lt;a href="https://x.com/BCCI/status/2067634313076908496?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="1l16g"&gt;ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಎರಡು ಪಂದ್ಯ ಗೆದ್ದಿದ್ದರೂ ಭಾರತ ಈ ಪಂದ್ಯವನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ಆಫ್ಘಾನ್‌ಗೆ ಅನುಭವದ ಕೊರತೆ ಇದ್ದರೂ, ದಿಟ್ಟತನ ಮತ್ತು ಆತ್ಮವಿಶ್ವಾಸ ಬಹಳಷ್ಟಿದೆ.&lt;/p&gt;&lt;p data-block-key="agj8j"&gt;&lt;a href="/sports/fifa-world-cup-mexico-edge-south-korea-1-0-to-become-first-side-to-qualify-for-last-32-stage-81461.html"&gt;ಮೊದಲ ತಂಡವಾಗಿ ಫಿಫಾ ವಿಶ್ವಕಪ್‌ ನಾಕೌಟ್‌ ಹಂತಕ್ಕೆ ಪ್ರವೇಶಿಸಿದ ಮೆಕ್ಸಿಕೊ&lt;/a&gt;&lt;/p&gt;&lt;h3 data-block-key="8mlun"&gt;&lt;b&gt;ಪಿಚ್‌ ರಿಪೋರ್ಟ್‌&lt;/b&gt;&lt;/h3&gt;&lt;p data-block-key="av8t3"&gt;ದೇಶದ ಐಕಾನಿಕ್‌ ಸ್ಟೇಡಿಯಂಗಳಲ್ಲಿ ಒಂದಾಗಿರುವ ಚೆನ್ನೈನಲ್ಲಿರುವ ಎಂ.ಎ. ಚಿದಂಬರಂ ಕ್ರೀಡಾಂಗಣವು ಇತ್ತೀಚಿನ ನವೀಕರಣದ ನಂತರ ತನ್ನ ಮೊದಲ ಏಕದಿನ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ. ಈ ಹಿಂದೆ ಈ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿತ್ತು ಮತ್ತು ಮೊದಲು ಬ್ಯಾಟಿಂಗ್‌ ನಡೆಸಿದ ತಂಡಕ್ಕೆ ನೆರವು ನೀಡುತ್ತಿತ್ತು. ಆದರೆ ನವೀಕರಣಗೊಂಡ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾದ ಕಾರಣ ಪಿಚ್‌ ಹೇಗೆ ವರ್ತಿಸಲಿದೆ ಎನ್ನುದು ಕಾದು ನೋಡಬೇಕಿದೆ.&lt;/p&gt;&lt;h3 data-block-key="1pkg3"&gt;&lt;b&gt;ಮುಖಾಮುಖಿ&lt;/b&gt;&lt;/h3&gt;&lt;p data-block-key="c3jfu"&gt;&lt;b&gt;ಒಟ್ಟು ಪಂದ್ಯ-6&lt;/b&gt;&lt;/p&gt;&lt;p data-block-key="bki7v"&gt;&lt;b&gt;ಭಾರತ ಗೆಲುವು-5&lt;/b&gt;&lt;/p&gt;&lt;p data-block-key="5aof2"&gt;&lt;b&gt;ಅಫ್ಘಾನಿಸ್ತಾನ ಗೆಲುವು-0&lt;/b&gt;&lt;/p&gt;&lt;p data-block-key="8tjoi"&gt;&lt;b&gt;ರದ್ದು-1&lt;/b&gt;&lt;/p&gt;&lt;p data-block-key="239o5"&gt;&lt;a href="/sports/star-pacer-added-to-indias-squad-for-third-odi-against-afghanistan-check-details-81445.html"&gt;ಅಂತಿಮ ಏಕದಿನ ಪಂದ್ಯಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ವೇಗಿ ಹರ್ಷಿತ್‌ ರಾಣಾ ಸೇರ್ಪಡೆ&lt;/a&gt;&lt;/p&gt;&lt;h3 data-block-key="55gbj"&gt;&lt;b&gt;ಸಂಭಾವ್ಯ ತಂಡಗಳು&lt;/b&gt;&lt;/h3&gt;&lt;p data-block-key="aj99h"&gt;&lt;b&gt;ಭಾರತ:&lt;/b&gt; ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್‌, ಇಶಾನ್ ಕಿಶನ್ (ವಿ.ಕೀ.), ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್‌ ಯಾದವ್‌, ಹರ್ಷಿತ್ ರಾಣಾ/ ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಿನ್ಸ್‌ ಯಾದವ್‌.&lt;/p&gt;&lt;p data-block-key="8tloo"&gt;&lt;b&gt;ಅಫ್ಘಾನಿಸ್ತಾನ:&lt;/b&gt; ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಇಬ್ರಾಹಿಂ ಜದ್ರಾನ್, ಸೇದಿಕ್ ಅಟಲ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತ್ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಎಎಮ್ ಗಜನ್ಫರ್, ಜಿಯಾವುರ್ ರೆಹಮಾನ್, ಮೊಹಮ್ಮದ್ ಸಲೀಮ್.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Indira Canteen: ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ</title><link>https://vishwavani.news/byline-stories/indira-canteen-is-an-inexhaustible-vessel-that-quenches-hunger-81472.html</link><guid>https://vishwavani.news/byline-stories/indira-canteen-is-an-inexhaustible-vessel-that-quenches-hunger-81472.html</guid><pubDate>Fri, 19 Jun 2026 09:01:57 +0000</pubDate><description>&lt;![CDATA[ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಉತ್ತರ ಕನ್ನಡ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಬೈಲೈನ್‌ ಸ್ಟೋರೀಸ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Indira_Can.original.jpg" class="attachment-large size-large wp-post-image" alt="Indira Canteen: ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="dl3ak"&gt;&lt;b&gt;ವಿನುತಾ ಹೆಗಡೆ, ಶಿರಸಿ&lt;/b&gt;&lt;/p&gt;&lt;p data-block-key="8ji72"&gt;&lt;b&gt;ಬಡವರಿಗೆ , ಕಾರ್ಮಿಕರಿಗೆ ಐದು ರು.ಗೆ ತಿಂಡಿ,10 ರು.ಗೆ ಊಟ &lt;/b&gt;&lt;/p&gt;&lt;p data-block-key="fc77e"&gt;&lt;b&gt;ಹಸಿವು ಮುಕ್ತ ಸಮಾಜಕ್ಕೆ ಕ್ಯಾಂಟೀನ್‌ಗಳ ಪಾತ್ರ ಹಿರಿದು &lt;/b&gt;&lt;/p&gt;&lt;p data-block-key="82do2"&gt;ಮಲೆನಾಡಿನ ಮಡಿಲಲ್ಲಿರುವ ಶಿರಸಿಯಂತಹ ನಗರದಲ್ಲಿ, ಬದುಕಿನ ರಥವನ್ನು ಎಳೆಯಲು ದೈನಂದಿನ ಕೂಲಿ ಮಾಡುವವರು, ಕೆಲಸದ ನಿಮಿತ್ತ ದೂರದ ಊರುಗಳಿಂದ ಬರುವವರು ಮತ್ತು ಹಸಿವಿನೊಂದಿಗೆ ನಿತ್ಯವೂ ಹೋರಾಡುವ ಅದೆಷ್ಟೋ ಮಂದಿ ಇದ್ದಾರೆ. ಇಂತಹವರ ಪಾಲಿಗೆ ಇಂದಿರಾ ಕ್ಯಾಂಟೀನ್ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ, ಬದಲಾಗಿ ಹಸಿವು ನೀಗಿಸುವ ಅಕ್ಷಯಪಾತ್ರೆ. ದುಬಾರಿ ಬೆಲೆಯ ಹೋಟೆಲ್ ಊಟದತ್ತ ನೋಡಲೂ ಭಯಪಡುವ ಬಡವರ ಪಾಲಿಗೆ, ಇಲ್ಲಿ ಸಿಗುವ ಹಬೆಯಾಡುವ ಅನ್ನದ ತುತ್ತು ಸಮಾಜದ ಕರುಣೆಯ ಕನ್ನಡಿಯಂತಿದೆ.&lt;/p&gt;&lt;p data-block-key="54aj8"&gt;ನಗರದ ಹೃದಯಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕ್ಯಾಂಟಿನ್, ಕೇವಲ ಹಸಿವು ನೀಗಿಸುವ ತಾಣವಲ್ಲ, ಇದು ಸಾಮಾಜಿಕ ಸಮಾನತೆಯ ಸಂಕೇತವೂ ಹೌದು. ಇಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದೇ ಸಾಲಿನಲ್ಲಿ ಕುಳಿತು ಒಂದೇ ರೀತಿಯ ಆಹಾರವನ್ನು ಸವಿಯುತ್ತಾರೆ. &lt;/p&gt;&lt;p data-block-key="b3kpp"&gt;ಬೆಳಗಿನ ಉಪಹಾರಕ್ಕೆ ಕೇವಲ ಐದು ರುಪಾಯಿ ಮತ್ತು ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಹತ್ತು ರುಪಾಯಿ ನಿಗದಿಪಡಿಸಿರುವುದು ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಹೊರೆಗೆ ಭಾರಿ ನೆಮ್ಮದಿ ನೀಡಿದೆ.&lt;/p&gt;&lt;p data-block-key="b4pvn"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/karnataka/cms-instruction-to-start-indira-canteens-within-a-week-44480.html"&gt;Indira Canteens: ನಿರ್ಮಾಣ ಕಾರ್ಯ ಮುಗಿದ ಇಂದಿರಾ ಕ್ಯಾಂಟೀನ್‌ಗಳನ್ನು ವಾರದೊಳಗೆ ಆರಂಭಿಸಿ: ಸಿಎಂ ಆದೇಶ&lt;/a&gt;&lt;/p&gt;&lt;p data-block-key="vipp"&gt;ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;&lt;p data-block-key="43nav"&gt;ಈ ಯೋಜನೆಯ ಬಗ್ಗೆ ಸ್ಥಳೀಯರ ಅಭಿಪ್ರಾಯಗಳು ಅತ್ಯಂತ ಸಕಾರಾತ್ಮಕವಾಗಿವೆ. ದೈನಂದಿನ ಕೂಲಿ ಕೆಲಸ ಮಾಡುವ ರಮೇಶ್ ಎಂಬುವವರು ಮಾತನಾಡುತ್ತಾ, ‘ಹೊರಗಡೆ ಒಂದು ಹೊತ್ತಿನ ಊಟಕ್ಕೆ ಅರವತ್ತು-ಎಪ್ಪತ್ತು ರುಪಾಯಿ ಖರ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್(&lt;b&gt;Indira Canteen&lt;/b&gt;)ನ ಹತ್ತು ರುಪಾಯಿಯ ಊಟ ನಮಗೆ ದೊಡ್ಡ ಆರ್ಥಿಕ ಉಳಿತಾಯ ಮಾಡಿಕೊಟ್ಟಿದೆ. ಈ ಊಟದ ರುಚಿ ಮತ್ತು ಶುಚಿತ್ವ ಮನೆಯ ಅಡುಗೆಯಷ್ಟೇ ಉತ್ತಮವಾಗಿದೆ’ ಎಂದು ತಮ್ಮ  ಅನುಭವ ಹಂಚಿಕೊಳ್ಳುತ್ತಾರೆ. &lt;/p&gt;&lt;p data-block-key="8ub6m"&gt;ಹಾಗೆಯೇ, ನಗರಕ್ಕೆ ಕೆಲಸದ ನಿಮಿತ್ತ ಬರುವ ವಿದ್ಯಾರ್ಥಿಯೊಬ್ಬರು, ‘ಕಡಿಮೆ ಹಣದಲ್ಲಿ ಪೌಷ್ಟಿಕ ಆಹಾರ ಸಿಗುತ್ತಿರುವುದರಿಂದ ನಮ್ಮ ಓದಿನ ಖರ್ಚಿನ ಮೇಲೆ ಗಮನ ಹರಿಸಲು ಸಾಧ್ಯವಾಗಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.&lt;/p&gt;&lt;p data-block-key="ddfq2"&gt;ಹಲವು ಸವಾಲುಗಳ ನಡುವೆಯೂ, ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಈ ಕ್ಯಾಂಟಿನ್ ಸುಗಮವಾಗಿ ನಡೆಯುತ್ತಿದ್ದು, ಶಿರಸಿಯ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದಿರಾ ಕ್ಯಾಂಟೀನ್ʼನ ಯಶಸ್ಸಿನ ಹಿಂದೆ ಸಮರ್ಪಿತ ನಿರ್ವಹಣಾ ವ್ಯವಸ್ಥೆ ಇದೆ. ಪ್ರತಿ ದಿನದ ಊಟದ ಮೆನುವಿನಲ್ಲಿ ವೈವಿಧ್ಯತೆ ಇದೆ. &lt;/p&gt;&lt;p data-block-key="8v1r6"&gt;ಇದು ಕೇವಲ ಹೊಟ್ಟೆ ತುಂಬಿಸುವ ಕೇಂದ್ರವಲ್ಲ, ಬದಲಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ತಾಣವೂ ಹೌದು. ಹಸಿವು ಮುಕ್ತ ಸಮಾಜದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಂತಹ ಕ್ಯಾಂಟೀನ್ ಗಳ ಪಾತ್ರ ಹಿರಿದು. ಜನಸಾಮಾನ್ಯರ ಪಾಲಿನ ಈ ‘ಅನ್ನಪೂರ್ಣೇಶ್ವರಿ’ ಕೇಂದ್ರವು ತನ್ನ ಸೇವಾ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಮೂಲಕ ಶಿರಸಿಯ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. &lt;/p&gt;&lt;p data-block-key="ecc2h"&gt;ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಆಹಾರ ನೀಡುವುದು ಒಂದು ಕಲ್ಯಾಣ ರಾಜ್ಯದ ಕರ್ತವ್ಯವಾಗಿದ್ದು, ಶಿರಸಿಯ ಇಂದಿರಾ ಕ್ಯಾಂಟೀನ್ ಈ ನಿಟ್ಟಿನಲ್ಲಿ ಮಾದರಿ ಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವಯುತವಾಗಿ ಊಟ ಸಿಗುವಂತಾಗಬೇಕು ಎಂಬ ಮಹತ್ತರ ಉದ್ದೇಶ ಇಲ್ಲಿ ಸಾಕಾರಗೊಳ್ಳುತ್ತಿದೆ. &lt;/p&gt;
&lt;/div&gt;

    
&lt;blockquote&gt;
    &lt;img src="/static/assets/img/cotation.81314ef717bb.png" alt="image"&gt;
    &lt;p&gt;ನಾನು ಮೊದಲ ಬಾರಿಗೆ ಇಂದಿರಾ ಕ್ಯಾಂಟಿನ್ʼನಲ್ಲಿ ಊಟ ಮಾಡಿದ್ದೇನೆ. ಯಾವಾಗಲಾದರೂ ಒಮ್ಮೆ ಇಲ್ಲಿ ಊಟ ಮಾಡಬೇಕು ಅಂದಿಕೊಂಡಿದ್ದೆ. ಅಲ್ಲಿ ಏನೆಲ್ಲ ಸಿಗುತ್ತದೆ ಊಟದ ಮೆನುವಿನಲ್ಲಿ ಎಂಬುದೂ ಗೊತ್ತಿರಲಿಲ್ಲ. ಅಲ್ಲಿಯ ಊಟ ಮಾಡುವಾಗ ನನಗೆ ಶಾಲೆಯ ಬಿಸಿ ಊಟದ ನೆನಪಾ ಗಿದ್ದು ನಿಜ. ಹತ್ತು ರುಪಾಯಿಗೆ ಇನ್ನೆಂತ ಊಟ ಕೊಡಬೇಕು ಹಸಿದವರಿಗೆ. ನಿಜಕ್ಕು ಹತ್ತು ರುಪಾಯಿಯ ಊಟ ಚೆನ್ನಾಗಿದೆ.&lt;/p&gt;
    
        &lt;cite&gt;-ವಿಜೇತಾ ಹೆಗಡೆ&lt;/cite&gt;
    
&lt;/blockquote&gt;
&lt;/p&gt;]]&gt;</content:encoded></item><item><title>International Yoga Day 2026: ಒತ್ತಡದ ಯುಗದಲ್ಲಿ ಯುವ ಪೀಳಿಗೆಗೆ 'ಯೋಗ' ಪರಿಹಾರ</title><link>https://vishwavani.news/karnataka/dakshina-kannada/international-yoga-day-2026-yoga-as-a-solution-for-the-younger-generation-in-stressful-times-81470.html</link><guid>https://vishwavani.news/karnataka/dakshina-kannada/international-yoga-day-2026-yoga-as-a-solution-for-the-younger-generation-in-stressful-times-81470.html</guid><pubDate>Fri, 19 Jun 2026 09:00:02 +0000</pubDate><description>&lt;![CDATA[ಭಾರತೀಯ ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನ ಸುದೀರ್ಘ ಇತಿಹಾಸವಿದೆ. 'ಯೋಗ' ಭಾರತೀಯರಿಗೆ ನಮ್ಮ ಪ್ರಾಚೀನ ಋಷಿಮುನಿಗಳು ನೀಡಿದಂತಹ ಒಂದು ಅತ್ಯದ್ಭುತವಾದ ವಿಜ್ಞಾನವಾಗಿದೆ. ಯೋಗದಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಕುರಿತು ಮಂಗಳೂರಿನ ಯೋಗಪಟು ರಶ್ಮಿ ಬರಾಳು ಅವರ ಲೇಖನ ಇಲ್ಲಿದೆ.]]&gt;</description><dc:creator>&lt;![CDATA[Prabhakara R]]&gt;</dc:creator><category>&lt;![CDATA[ದಕ್ಷಿಣ ಕನ್ನಡ]]&gt;</category><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಲೈಫ್‌ಸ್ಟೈಲ್‌]]&gt;</category><category>&lt;![CDATA[ಆರೋಗ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Yoga_3.original.jpg" class="attachment-large size-large wp-post-image" alt="International Yoga Day 2026: ಒತ್ತಡದ ಯುಗದಲ್ಲಿ ಯುವ ಪೀಳಿಗೆಗೆ 'ಯೋಗ' ಪರಿಹಾರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="v11w5"&gt;&lt;b&gt;| ರಶ್ಮಿ ಬರಾಳು, ಮಂಗಳೂರು&lt;br/&gt;&lt;/b&gt;ಆಧುನಿಕ ಜೀವನಶೈಲಿಯೇ ಹಾಗೆ; ಎಲ್ಲದರಲ್ಲೂ ಹರಿಬಿರಿ, ಎಲ್ಲದಕ್ಕೂ ಗಡಿಬಿಡಿ. ಇಲ್ಲಿ ನಿಧಾನ, ಸಮಾಧಾನಗಳಿಗೆ ವ್ಯವಧಾನವೇ ಇಲ್ಲದ ಅವಸರ ಮತ್ತು ಆತುರ. ನೆಂಟರಿಷ್ಟರು, ಪರಿಚಯಸ್ಥರ ಜೊತೆಗೆಯೋಗಲಿ, ಸ್ವಂತ ಕುಟುಂಬದವರ ಜೊತೆಗೂ ಹತ್ತು ನಿಮಿಷ ಸಂಯಮದಿಂದ, ಸಂತೋಷದಿಂದ ಕಾಲಕಳೆಯುವಷ್ಟು ಸಮಯ ಯಾರ ಬಳಿಯೂ ಇಲ್ಲ. ಆಧುನಿಕ ಯಂತ್ರಗಳ ಯುಗದಲ್ಲಿ ಮನುಷ್ಯರೂ ಯಂತ್ರಗಳಂತೆಯೇ ಆಗಿಹೋಗಿದ್ದಾರೇನೋ ಎನ್ನಿಸಿಬಿಡುತ್ತದೆ. ಮಾನವನ ಸಹಜ ಭಾವನೆಗಳ ಅಭಿವ್ಯಕ್ತಿಗೂ ಇಲ್ಲಿ ಸಮಯದ ಅಭಾವ. ಇಂತಹ ಯಾಂತ್ರಿಕ ಬದುಕಿನ ನೇರ ಪರಿಣಾಮಕ್ಕೆ ಒಳಗಾಗುತ್ತಿರುವುದು ಇಂದಿನ ಯುವ ಪೀಳಿಗೆ.&lt;/p&gt;&lt;p data-block-key="8lkmt"&gt;ತಂತ್ರಜ್ಞಾನದ ಅತಿಯಾದ ಬಳಕೆ, ಉದ್ಯೋಗದ ಪೈಪೋಟಿ, ಮತ್ತು ಭವಿಷ್ಯದ ಆತಂಕಗಳು ಯುವಕರಲ್ಲಿ ತೀವ್ರ ಮಾನಸಿಕ ಒತ್ತಡ, ಖಿನ್ನತೆ ಹಾಗೂ ದೈಹಿಕ ಆಯಾಸವನ್ನು ಸೃಷ್ಟಿಸುತ್ತಿವೆ. ಇದು ಅವರ ದೈಹಿಕ ಆರೋಗ್ಯವಷ್ಟೇ ಅಲ್ಲದೆ ಮಾನಸಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತದೆ.&lt;/p&gt;&lt;h3 data-block-key="4jfhq"&gt;&lt;b&gt;ಸದೃಢ ದೇಹದಲ್ಲಿ ಸದೃಢ ಮನಸ್ಸು :&lt;/b&gt;&lt;/h3&gt;&lt;p data-block-key="a6j9"&gt;"ನಾಯಮಾತ್ಮಾ ಬಲಹೀನೇನ ಲಭ್ಯಃ" ಅಂದರೆ ಬಲಹೀನರಿಗೆ ಆತ್ಮಸಾಕ್ಷಾತ್ಕಾರ ಸಾಧ್ಯವಿಲ್ಲ ಎನ್ನುತ್ತದೆ ಉಪನಿಷತ್ತಿನ ಒಂದು ಶ್ಲೋಕ.&lt;/p&gt;&lt;p data-block-key="8kev1"&gt;ಆರೋಗ್ಯವಂತ ದೇಹದಲ್ಲೇ ಆರೋಗ್ಯವಂತ ಮನಸ್ಸು ನೆಲೆಸಲು ಸಾಧ್ಯ" ಎಂದಿದ್ದರು ಸ್ವಾಮಿ ವಿವೇಕಾನಂದರು. ಯುವಕರು ಮೊದಲು ದೈಹಿಕವಾಗಿ ಶಕ್ತಿವಂತರಾಗಬೇಕು, ಆಗ ಮಾತ್ರ ಮಾನಸಿಕ ಏಕಾಗ್ರತೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಸಾಧಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿತ್ತು.&lt;/p&gt;&lt;p data-block-key="aoblc"&gt;ಇಂದಿನ ಯುವ ಪೀಳಿಗೆ ಜಿಮ್‌ಗಳಲ್ಲಿ ಬೆವರಿಳಿಸಿ ಕಸರತ್ತು ಮಾಡಿ ಕೇವಲ ಬಾಹ್ಯ ಸ್ನಾಯುಗಳನ್ನು ಬೆಳೆಸಲಷ್ಟೇ ಆದ್ಯತೆ ನೀಡುತ್ತಿದ್ದಾರೆ. ಅದನ್ನೇ ದೈಹಿಕ ಶಕ್ತಿ ವರ್ಧನೆ,ಆರೋಗ್ಯ ಎಂದುಕೊಂಡಿದ್ದಾರೆ. ಇದರಿಂದ ಆಧುನಿಕ ಜೀವನ ಶೈಲಿ ಮನಸ್ಸಿನ ಮೇಲೆ ಬೀರುತ್ತಿರುವ ಒತ್ತಡದ ಪರಿಣಾಮ ಕಡಿಮೆ ಆಗುತ್ತಿದೆಯೇ ಅಥವಾ ಇನ್ನು ಹೆಚ್ಚಾಗುತ್ತಿದೆಯೇ ಎಂಬುದನ್ನು ಯೋಜಿಸಬೇಕಲ್ಲವೇ? ಮನುಷ್ಯನ ಸದೃಢ ಬದುಕಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಆತ್ಮ ಶಕ್ತಿ ಕೂಡ ಅಷ್ಟೇ ಪ್ರಮುಖವಾದುದು. ಇವೆಲ್ಲದರ ಸಮತೋಲಿತ ಸಮ್ಮಿಲನ ಯೋಗದಿಂದ (Yoga) ಮಾತ್ರ ಸಾಧ್ಯವಾಗುವಂತದ್ದು.&lt;/p&gt;&lt;h3 data-block-key="6da6p"&gt;&lt;b&gt;ದೇಹ - ಮನಸ್ಸು - ಅತ್ಮಗಳ ಸಂಯೋಜನೆ:&lt;/b&gt;&lt;/h3&gt;&lt;p data-block-key="5d6u1"&gt;ಪ್ರಾಚೀನ ಗ್ರಂಥಗಳ ಪ್ರಕಾರ, ಯೋಗ ಎಂಬ ಪದವು ಸಂಸ್ಕೃತದ 'ಯುಜ್' ಎಂಬ ಧಾತುವಿನಿಂದ ಬಂದಿದ್ದು, 'ಜೋಡಿಸುವುದು' ಅಥವಾ 'ಸಂಯೋಜಿಸುವುದು' ಎಂಬ ಅರ್ಥವನ್ನು ನೀಡುತ್ತದೆ. ಯೋಗ ಎಂದರೆ ಕೇವಲ ದೈಹಿಕ ಕಸರತ್ತಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿಸುವ ಮಹಾನ್ ಕಲೆ. ಇಂದಿನ ಯುವ ಪೀಳಿಗೆಯ ದೊಡ್ಡ ಸಮಸ್ಯೆ ಏನೆಂದರೆ, ಅವರ ದೇಹ ಎಲ್ಲೋ ಇರುತ್ತದೆ, ಮನಸ್ಸು ಇನ್ಯಾವುದೋ ಆಲೋಚನೆಯಲ್ಲಿ ತೇಲುತ್ತಿರುತ್ತದೆ. ಈ ಅಸಮತೋಲನವೇ ಒತ್ತಡಕ್ಕೆ ಪ್ರಮುಖ ಕಾರಣ.&lt;/p&gt;&lt;p data-block-key="45h7k"&gt;ಭಗವದ್ಗೀತೆಯು "ಸಮತ್ವಂ ಯೋಗ ಉಚ್ಯತೇ" ಅಂದರೆ ಮನಸ್ಸಿನ ಸಮಸ್ಥಿತಿಯೇ ಯೋಗ ಎಂದು ಹೇಳುತ್ತದೆ. ಯೋಗಾಭ್ಯಾಸದ ಮೂಲಕ ಯುವಕರು ತಮ್ಮ ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ಏರ್ಪಡಿಸಿಕೊಂಡಾಗ, ಓದಿನಲ್ಲಿ ಅಥವಾ ಅವರು ಮಾಡುವ ಕೆಲಸದಲ್ಲಿ ಅದ್ಭುತವಾದ ಏಕಾಗ್ರತೆ ಮತ್ತು ನೈಪುಣ್ಯತೆ ತಾನಾಗಿಯೇ ಮೂಡಿಬರುತ್ತದೆ. ಅದರಿಂದಾಗಿ ಮನಸ್ಸಿನ ಒತ್ತಡ ಕೂಡ ತಾನಾಗಿಯೇ ಕಡಿಮೆಯಾಗುತ್ತದೆ.&lt;/p&gt;&lt;p data-block-key="a82du"&gt;ಯೋಗವು ದೇಹದ ಒಳಗಿನ ಅಂಗಾಂಗಗಳನ್ನು ಮತ್ತು ನರಮಂಡಲವನ್ನು ಸದೃಢಗೊಳಿಸುತ್ತದೆ. ಯೋಗದ ಮೂಲಕ ಸಿಗುವ ದೈಹಿಕ ಶಕ್ತಿಯೇ ಮನಸ್ಸನ್ನು ಶಾಂತವಾಗಿಡಲು ಇರುವ ಅಡಿಪಾಯ.&lt;/p&gt;&lt;p data-block-key="9hckk"&gt;'ಯೋಗ' ಎಂದರೆ ಕೇವಲ ದೈಹಿಕ ಕಸರತ್ತಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಜೋಡಿಸುವ ಅದ್ಭುತ ಕಲೆ. ಯೋಗದಲ್ಲಿನ ಪ್ರಾಣಾಯಾಮ ಮತ್ತು ಧ್ಯಾನವು ಚದುರಿಹೋಗುವ ಯುವ ಮನಸ್ಸನ್ನು ಏಕಾಗ್ರತೆಯತ್ತ ತರುತ್ತದೆ. ಪ್ರತಿದಿನ ಕೇವಲ ಇಪ್ಪತ್ತು ನಿಮಿಷಗಳ ಯೋಗಾಭ್ಯಾಸವು ಮೆದುಳಿಗೆ ರಕ್ತಸಂಚಲನವನ್ನು ಹೆಚ್ಚಿಸಿ, ಧನಾತ್ಮಕ ಆಲೋಚನೆಗಳನ್ನು ಜಾಗೃತಗೊಳಿಸುತ್ತದೆ. ಇದು ಯುವಕರಲ್ಲಿ ತಾಳ್ಮೆ ಮತ್ತು ಸಮಾಧಾನವನ್ನು ಬೆಳೆಸುವ ಮೂಲಕ ಅವರ ಬದುಕಿನ ಸರ್ವತೋಮುಖ ಏಳಿಗೆಗೆ ದಾರಿದೀಪವಾಗುತ್ತದೆ.&lt;/p&gt;&lt;h3 data-block-key="crqnn"&gt;&lt;b&gt;ಭಾರತೀಯ ಯೋಗಕ್ಕೆ ಜಾಗತಿಕ ಮನ್ನಣೆ :&lt;/b&gt;&lt;/h3&gt;&lt;p data-block-key="ehupd"&gt;ಭಾರತೀಯ ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನ ಸುದೀರ್ಘ ಇತಿಹಾಸವಿದೆ. 'ಯೋಗ' ಭಾರತೀಯರಿಗೆ ನಮ್ಮ ಪ್ರಾಚೀನ ಋಷಿಮುನಿಗಳು ನೀಡಿದಂತಹ ಒಂದು ಅತ್ಯದ್ಭುತವಾದ ವಿಜ್ಞಾನ. ಆದರೆ 'ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆ ಮಾತಿನಂತೆ ನಾವುಗಳೇ ಯೋಗದ ಮಹತ್ವ ಅರಿಯದೆ ಯೋಗವನ್ನು ಕಡೆಗಣಿಸಿದ್ದೇವೆ.&lt;/p&gt;&lt;h3 data-block-key="apuk5"&gt;&lt;b&gt;ಭಾರತೀಯ ಯೋಗದ ಇತಿಹಾಸ ಮತ್ತು ಜಾಗತಿಕ ಮನ್ನಣೆ:&lt;/b&gt;&lt;/h3&gt;&lt;p data-block-key="cqdmd"&gt;ಭಾರತೀಯ ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನ ಸುದೀರ್ಘ ಇತಿಹಾಸವಿದೆ. 'ಯೋಗ' ಭಾರತೀಯರಿಗೆ ನಮ್ಮ ಪ್ರಾಚೀನ ಋಷಿಮುನಿಗಳು ಮತ್ತು ಯೋಗಿಗಳು ನೀಡಿದಂತಹ ಒಂದು ಅತ್ಯದ್ಭುತವಾದ ಜೀವನ ವಿಜ್ಞಾನ. ಆದರೆ 'ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆ ಮಾತಿನಂತೆ, ನಮ್ಮದೇ ಆದ ಈ ಅಮೂಲ್ಯ ಕೊಡುಗೆಯ ಮಹತ್ವವನ್ನು ಅರಿಯದೆ ನಾವುಗಳೇ ಯೋಗವನ್ನು ಕಡೆಗಣಿಸುತ್ತಾ ಬಂದಿದ್ದೇವೆ. ನಾವು ನಿರ್ಲಕ್ಷಿಸಿದ ಇದೇ ಯೋಗದ ಶಕ್ತಿಯನ್ನು ಇಂದು ಪಾಶ್ಚಿಮಾತ್ಯ ದೇಶಗಳು ಮುಕ್ತಕಂಠದಿಂದ ಒಪ್ಪಿಕೊಂಡಿವೆ.ಇಂದು ಜಗತ್ತಿನಾದ್ಯಂತ 'ಅಂತರರಾಷ್ಟ್ರೀಯ ಯೋಗ ದಿನಾಚರಣೆ'ಯನ್ನು (International Yoga Day) ಆಚರಿಸುವ ಮೂಲಕ ಇಡೀ ವಿಶ್ವವೇ ಭಾರತದ ಈ ಜ್ಞಾನಕ್ಕೆ ತಲೆಬಾಗಿದೆ. ವಿದೇಶಿಗರು ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳುತ್ತಿದ್ದಾರೆ. ಆದರೆ, ಮೂಲ ಧೀಮಂತ ಸಂಸ್ಕೃತಿಯನ್ನು ಹೊಂದಿರುವ ಭಾರತದ ಯುವ ಪೀಳಿಗೆ ಮಾತ್ರ ಪಾಶ್ಚಿಮಾತ್ಯರ ಜಂಕ್ ಫುಡ್ ಹಾಗೂ ಯಾಂತ್ರಿಕ ಸಂಸ್ಕೃತಿಗೆ ಮರುಳಾಗಿ ನೆಮ್ಮದಿ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿ. ನಮ್ಮದೇ ನೆಲದ ನಮ್ಮದೇ ಸಂಸ್ಕೃತಿಯ ಮನುಕುಲಕ್ಕೆ ಅತ್ಯಗತ್ಯವಾದ ಈ ಯೋಗ ಸಂಸ್ಕೃತಿ ಎಂಬ ಸಂಜೀವಿನಿಯನ್ನು ಯುವಕರು ಇನ್ನುಮುಂದಾದರೂ ಗುರುತಿಸಿ, ಹೆಮ್ಮೆಯಿಂದ ಅಳವಡಿಸಿಕೊಳ್ಳಬೇಕಿದೆ.&lt;/p&gt;&lt;p data-block-key="alahd"&gt;ಯುವ ಪೀಳಿಗೆಯೇ ದೇಶದ ನಿಜವಾದ ಶಕ್ತಿ ಮತ್ತು ಭವಿಷ್ಯ. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಯುವಕರು ಒತ್ತಡಕ್ಕೆ ಸಿಲುಕಿ ತತ್ತರಿಸುತ್ತಿದ್ದಾರೆ. ಮನಶಾಂತಿಗಾಗಿ ಹಂಬಲಿಸುತ್ತಿದ್ದಾರೆ.&lt;/p&gt;&lt;h3 data-block-key="b01r0"&gt;&lt;b&gt;ಯೋಗದ ಬಗ್ಗೆ ನಮ್ಮ ಸಮಾಜದಲ್ಲಿ ಹತ್ತು ಹಲವು ತಪ್ಪು ಕಲ್ಪನೆಗಳಿವೆ&lt;/b&gt;&lt;/h3&gt;&lt;p data-block-key="3mmi6"&gt;ಮಧ್ಯವಯಸ್ಕರು, ವಯೋವೃದ್ಧರು ಅಥವಾ ರೋಗಿಗಳಿಗೆ ಮಾತ್ರ ಯೋಗ ಸೂಕ್ತ, ಯೋಗ ಎಂಬುದು ಕೇವಲ ಹಿಮಾಲಯದ ಯೋಗಿಗಳಿಗೆ ಅಥವಾ ಸನ್ಯಾಸಿಗಳಿಗೆ ಮಾತ್ರ ಸೀಮಿತ, ಅದು ಗೃಹಸ್ಥರಿಗಲ್ಲ, ಮಹಿಳೆಯರಿಗಲ್ಲ ಎಂಬೆಲ್ಲ ರೀತಿಯ ತಪ್ಪು ಅಭಿಪ್ರಾಯಗಳಿವೆ. ಕೆಲವರಂತೂ ಸಣ್ಣಗಿರುವವರು (ಕೃಶವಾಗಿರುವವರು) ಯೋಗ ಮಾಡಿದರೆ ಮತ್ತಷ್ಟು ಕೃಶರಾಗುತ್ತಾರೆ ಎಂದೂ, ಯೋಗವನ್ನು ಒಮ್ಮೆ ಆರಂಭಿಸಿ ನಂತರ ಬಿಟ್ಟರೆ ಅತಿಯಾಗಿ ದಪ್ಪಗಾಗುತ್ತಾರೆ ಎಂದೂ ನಂಬಿದ್ದಾರೆ. ಆದರೆ ಇವೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಕಲ್ಪನೆಗಳು.ಯೋಗ ಎಂಬುದು ಯಾವುದೇ ಒಂದು ವಯಸ್ಸು, ಲಿಂಗ ಅಥವಾ ವರ್ಗಕ್ಕೆ ಸೀಮಿತವಾದ ಧಾರ್ಮಿಕ ಆಚರಣೆಯಲ್ಲ; ಅದು ಇಡೀ ಮಾನವಕುಲಕ್ಕೆ ಭಾರತೀಯ ಜ್ಞಾನ ಪರಂಪರೆ ನೀಡಿರುವ ವೈಜ್ಞಾನಿಕ ಜೀವನಪದ್ಧತಿ. ಯೋಗವು ದೇಹದ ತೂಕವನ್ನು ಕೇವಲ ಇಳಿಸುವುದಿಲ್ಲ, ಬದಲಿಗೆ ದೇಹದ ಅಗತ್ಯಕ್ಕೆ ತಕ್ಕಂತೆ ತೂಕವನ್ನು ಸಮತೋಲನದಲ್ಲಿಡುತ್ತದೆ (Balanced Weight). ಸಣ್ಣಗಿರುವವರಿಗೆ ದೈಹಿಕ ಶಕ್ತಿ ನೀಡಿ ಸದೃಢಗೊಳಿಸಿದರೆ, ದಪ್ಪಗಿರುವವರಿಗೆ ದೈಹಿಕ ಚಟುವಟಿಕೆ ನೀಡಿ ಆರೋಗ್ಯ ಕಾಪಾಡುತ್ತದೆ. ಹೀಗಾಗಿ, ಯೋಗವನ್ನು ಮಕ್ಕಳು, ಯುವಕರು, ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರೂ ತಮ್ಮ ಶಕ್ತಿಗೆ ಅನುಗುಣವಾಗಿ ಸುಲಭವಾಗಿ ಮಾಡಬಹುದು.&lt;/p&gt;&lt;h3 data-block-key="3npfs"&gt;&lt;b&gt;"ಸ್ಥಿರಂ ಸುಖಂ ಆಸನಂ"&lt;/b&gt;&lt;/h3&gt;&lt;p data-block-key="am0ua"&gt;'ಯೋಗ'ಎಂದರೆ ದೇಹವನ್ನು ವಿಚಿತ್ರವಾಗಿ ಬಗ್ಗಿಸುವ ಕಷ್ಟದ ಸರ್ಕಸ್ ಎಂದು ಇಂದಿನ ಯುವಕರು ಭಾವಿಸಿದ್ದಾರೆ. ಆದರೆ ಮಹರ್ಷಿ ಪತಂಜಲಿ ಅವರು 'ಸ್ಥಿರಂ ಸುಖಂ ಆಸನಂ' ಅಂದರೆ 'ಯಾವ ಭಂಗಿ ದೇಹಕ್ಕೆ ಸ್ಥಿರತೆ ಮತ್ತು ಸುಖವನ್ನು ನೀಡುತ್ತದೆಯೋ ಅದೇ ಆಸನ' ಎಂದು ಸರಳವಾಗಿ ವ್ಯಾಖ್ಯಾನಿಸಿದ್ದಾರೆ. ಆದ್ದರಿಂದ ಕಠಿಣ ಆಸನಗಳ ಅಗತ್ಯವಿಲ್ಲದೆ, ಸರಳ ಭಂಗಿಗಳಿಂದಲೇ ಯೋಗವನ್ನು ಆರಂಭಿಸಬಹುದು.&lt;/p&gt;&lt;p data-block-key="dt3ma"&gt;"ಯೋಗ ಧರ್ಮವಲ್ಲ, ಅದೊಂದು ಜೀವ ವಿಜ್ಞಾನ; ಅದು ಆರೋಗ್ಯದ ವಿಜ್ಞಾನ, ಯೌವನದ ವಿಜ್ಞಾನ ಮತ್ತು ದೇಹ-ಮನಸ್ಸುಗಳನ್ನು ಜೋಡಿಸುವ ವಿಜ್ಞಾನ." ಜಗತ್ತಿಗೆ ಯೋಗವನ್ನು ಪರಿಚಯಿಸಿದ ಸನಾತನ ಸಂಸ್ಕೃತಿಯ ಭಾರತ ಭೂಮಿಯ ಯುವಕರಾದ ನಾವು, ನಮ್ಮ ಪೂರ್ವಜರ ಜ್ಞಾನದ ಮೌಲ್ಯವನ್ನು ಅರಿತುಕೊಳ್ಳಬೇಕಿದೆ. ದಿನದ 24 ಗಂಟೆಗಳ ಬಿಡುವಿರದ ಬದುಕಿನಲ್ಲಿ ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷಗಳನ್ನು ಯೋಗ, ಪ್ರಾಣಾಯಾಮ ಮತ್ತು ಧ್ಯಾನಕ್ಕಾಗಿ ಮೀಸಲಿಟ್ಟರೆ ಸಾಕು. ಅದ್ಭುತ ಆರೋಗ್ಯದ ಜೊತೆಗೆ ನೆಮ್ಮದಿಯಿಂದ ಕೂಡಿದ ಒತ್ತಡರಹಿತ ಯಶಸ್ವೀ ಜೀವನ ನಮ್ಮದಾಗುತ್ತದೆ. ಇಂದಿನಿಂದಲೇ ಯೋಗವನ್ನು ನಮ್ಮ ಜೀವನಶೈಲಿಯ ಭಾಗವಾಗಿಸಿಕೊಳ್ಳೋಣ.&lt;/p&gt;&lt;p data-block-key="964c8"&gt;&lt;a href="/viral/are-you-in-your-30s-follow-these-expert-tips-to-protect-your-health-81078.html"&gt;Health Tips: ​30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!&lt;/a&gt;&lt;/p&gt;&lt;p data-block-key="js1t"&gt;ಒತ್ತಡಮುಕ್ತ, ಆರೋಗ್ಯವಂತ ಮತ್ತು ಸಶಕ್ತ ಭಾರತದ ನಿರ್ಮಾಣಕ್ಕೆ ನಮ್ಮಿಂದಲೇ ಮುನ್ನುಡಿ ಬರೆಯೋಣ. "ಆರೋಗ್ಯಕರ ವಯಸ್ಸಿಗೆ ಯೋಗ" ಎಂಬ 2026 ಜೂನ್ 21 ರ ಯೋಗ ದಿನದ ಧ್ಯೇಯ ವಾಕ್ಯದೊಂದಿಗೆ"ಯೋಗವನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಸದೃಢರಾಗಿ, ಒತ್ತಡ ಮುಕ್ತರಾಗಿ ಬಾಳೋಣ "&lt;/p&gt;&lt;p data-block-key="19bvn"&gt;&lt;b&gt;(ಲೇಖಕರು ಯೋಗಪಟು, ಹವ್ಯಾಸಿ ಬರಹಗಾರ್ತಿ)&lt;/b&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಉತ್ತರ ಕರ್ನಾಟಕದ ಪ್ರತಿಭೆಗಳ ʻಹುಲಿಬೀರʼ ಸಿನಿಮಾದ ‘ಜಿಗ್ರಿ ದೋಸ್ತ್’ ಸಾಂಗ್‌ ರಿಲೀಸ್‌; ಇದು ಹಳ್ಳಿಗಳ ಉದ್ಧಾರದ ಕಥೆ</title><link>https://vishwavani.news/movies/anjan-chaitra-thotada-starrer-hulibeera-movie-new-song-released-81468.html</link><guid>https://vishwavani.news/movies/anjan-chaitra-thotada-starrer-hulibeera-movie-new-song-released-81468.html</guid><pubDate>Fri, 19 Jun 2026 08:45:02 +0000</pubDate><description>&lt;![CDATA[ಉತ್ತರ ಕರ್ನಾಟಕದ ಪ್ರತಿಭೆಗಳು ಒಗ್ಗೂಡಿ ನಿರ್ಮಿಸಿರುವ, ಹಳ್ಳಿಗಳ ಉದ್ಧಾರ ಹಾಗೂ ನಗರ ವಲಸೆ ತಡೆಯುವ ಸೂಕ್ಷ್ಮ ಕಥಾಹಂದರ ಹೊಂದಿರುವ ‘ಹುಲಿಬೀರ’ ಚಿತ್ರದ ‘ಜಿಗ್ರಿ ದೋಸ್ತ್’ ಹಾಡು ಬಿಡುಗಡೆಯಾಗಿದೆ. ಮದರಂಗಿ ಮಲ್ಲಿಕಾರ್ಜುನ್ ನಿರ್ದೇಶನದ, ಅಂಜನ್ ಹಾಗೂ ಚೈತ್ರಾ ತೋಟದ ನಟನೆಯ ಈ ಮಣ್ಣಿನ ಸೊಗಡಿನ ಚಿತ್ರಕ್ಕೆ ವೀರಸಮರ್ಥ್ ಜಾನಪದ ಶೈಲಿಯ ಸಂಗೀತ ನೀಡಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/anjan_chaitra_thotada_starrer_Hulibeera_movie_n.original.jpg" class="attachment-large size-large wp-post-image" alt="ಉತ್ತರ ಕರ್ನಾಟಕದ ಪ್ರತಿಭೆಗಳ ʻಹುಲಿಬೀರʼ ಸಿನಿಮಾದ ‘ಜಿಗ್ರಿ ದೋಸ್ತ್’ ಸಾಂಗ್‌ ರಿಲೀಸ್‌; ಇದು ಹಳ್ಳಿಗಳ ಉದ್ಧಾರದ ಕಥೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="40uzf"&gt;ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ, ಮಣ್ಣಿನ ಸೊಗಡಿನ ಕಥಾಹಂದರ ಹೊಂದಿರುವ ‘ಹುಲಿಬೀರ’ ಚಿತ್ರದ ‘ಜಿಗ್ರಿ ದೋಸ್ತ್’ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಸಾಯಿ ಸ್ಟಾರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್. (ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದು, 'ಯರ್ರಾಬಿರ್ರಿ' ಖ್ಯಾತಿಯ ನಟ ಅಂಜನ್ ನಾಯಕನಾಗಿ ಹಾಗೂ ಚೈತ್ರ ತೋಟದ ನಾಯಕಿಯಾಗಿ ನಟಿಸಿದ್ದಾರೆ.&lt;/p&gt;&lt;h3 data-block-key="b4n2"&gt;&lt;b&gt;ಹಳ್ಳಿಗಳ ಉದ್ಧಾರದ ಕಥೆ&lt;/b&gt;&lt;/h3&gt;&lt;p data-block-key="a0i24"&gt;ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಮಲ್ಲಿಕಾರ್ಜುನ್, "ಈ ಕಥೆ ಐದಾರು ವರ್ಷಗಳ ಹಿಂದೆಯೇ ಮೂಡಿಬಂದಿತ್ತು. ಜುಲೈ 24ಕ್ಕೆ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ. ಹಳ್ಳಿಯ ಮುಗ್ಧ ಹುಡುಗನೊಬ್ಬ ಇಡೀ ತನ್ನೂರನ್ನು ಹೇಗೆ ಉದ್ಧಾರ ಮಾಡುತ್ತಾನೆ ಎಂಬುದು ಸಿನಿಮಾದ ಮುಖ್ಯ ಕಥಾಹಂದರ. ಇಂದಿನ ವಿದ್ಯಾವಂತ ಯುವಕ-ಯುವತಿಯರು ಕೆಲಸ ಅರಸಿ ನಗರಗಳಿಗೆ ವಲಸೆ ಹೋದರೆ ಹಳ್ಳಿಗಳನ್ನು ಬೆಳೆಸುವವರು ಯಾರು? ಈ ಸೂಕ್ಷ್ಮ ಸಮಸ್ಯೆಯನ್ನು ನಾಯಕ 'ಬೀರ' ಹೇಗೆ ಬಗೆಹರಿಸಿ, ಎಲ್ಲರೂ ಮತ್ತೆ ಹಳ್ಳಿಗೆ ಮರಳುವಂತೆ ಮಾಡುತ್ತಾನೆ ಎಂಬ ರೋಚಕ ಕಥೆ ಇಲ್ಲಿದೆ" ಎಂದರು.&lt;/p&gt;&lt;p data-block-key="30vkl"&gt;&lt;a href="/movies/surya-kannada-movie-trailer-out-a-good-story-of-north-karnataka-64844.html"&gt;&lt;b&gt;Surya Trailer Out: `ಸೂರ್ಯ’ ಸಿನಿಮಾ ಟ್ರೈಲರ್ ರಿಲೀಸ್ ; ಉತ್ತರ ಕರ್ನಾಟಕ ಸೊಗಡಿನ ಒಂದೊಳ್ಳೆ ಕಥೆ&lt;/b&gt;&lt;/a&gt;&lt;/p&gt;&lt;h3 data-block-key="82ngl"&gt;&lt;b&gt;ನಾಲ್ಕು ಜಾನಪದ ಶೈಲಿಯ ಹಾಡುಗಳು &lt;/b&gt;&lt;/h3&gt;&lt;p data-block-key="8ro3e"&gt;ಸಂಗೀತ ನಿರ್ದೇಶಕ ವೀರಸಮರ್ಥ್ ಮಾತನಾಡಿ, "ಚಿತ್ರದಲ್ಲಿ ಮಣ್ಣಿನ ಸೊಗಡಿನ ನಾಲ್ಕು ಜಾನಪದ ಶೈಲಿಯ ಹಾಡುಗಳು ಹಾಗೂ ಎರಡು ಬಿಟ್‌ಗಳಿವೆ. ನಿರ್ದೇಶಕರು, ಶಿವು ಬೆರ್ಗಿ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. 'ಹುಟ್ಟಿಬಂದೆ ಹುಲಿಬೀರನಾಗಿ' ಹಾಡನ್ನು ಸಂಗೀತಾ ಕಟ್ಟಿ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದ ಕಥೆ ಮತ್ತು ಅಂಜನ್ ನಟನೆ ನೋಡಿ ನಾನೇ ಕಣ್ಣೀರಿಟ್ಟಿದ್ದೇನೆ" ಎಂದರು. ಪ್ರಸ್ತುತ ಬಿಡುಗಡೆಯಾಗಿರುವ 'ಜಿಗ್ರಿ ದೋಸ್ತ್' ಹಾಡಿಗೆ ಮಾಳು ನಿಪನಾಳ ಹಾಗೂ ಶಿವಾನಿ ಧ್ವನಿಯಾಗಿದ್ದಾರೆ.&lt;/p&gt;&lt;h3 data-block-key="53vlr"&gt;&lt;b&gt;ಪ್ರತಿ ಮನೆಯಲ್ಲೂ ಇರುವ ಹುಡುಗನ ಕಥೆ&lt;/b&gt;&lt;/h3&gt;&lt;p data-block-key="csj2m"&gt;ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡ ನಾಯಕ ಅಂಜನ್, "ನಾನು ಕುಂದಗೋಳದವನು. ಹಳ್ಳಿಯ ಯಾವುದೇ ಸಮಸ್ಯೆ ಬಂದರೂ ಬೀರ ಮುಂದೆ ನಿಂತು ಬಗೆಹರಿಸುತ್ತಾನೆ. ಅದಕ್ಕೇ ಆತನಿಗೆ 'ಹುಲಿಬೀರ' ಎನ್ನುತ್ತಾರೆ. ಪ್ರತಿ ಮನೆಯಲ್ಲೂ ಇಂತಹ ಒಬ್ಬ ಹುಡುಗ ಇರುತ್ತಾನೆ. ಸಮಾಜದಲ್ಲಿ ಕೊನೆಯ ಆದ್ಯತೆ ಸಿಗುವ ಹುಡುಗನೊಬ್ಬ ಇಡೀ ಊರನ್ನೇ ಹೇಗೆ ಬದಲಾಯಿಸುತ್ತಾನೆ ಎಂಬುದೇ ನನ್ನ ಪಾತ್ರ. ಸಿನಿಮಾ ನೋಡಿದ ಹಲವರು ಕ್ಲೈಮ್ಯಾಕ್ಸ್ ನೋಡಿ ಕಣ್ಣೀರು ಹಾಕಿದ್ದಾರೆ," ಎಂದರು. ಚಿತ್ರದಲ್ಲಿ ನಾಯಕನ ತಾಯಿಯಾಗಿ ಸುನಂದಮ್ಮ ಹಾಗೂ ಮಾವನ ಪಾತ್ರದಲ್ಲಿ ಮಲ್ಲು ಬಾಗಲಕೋಟೆ ನಟಿಸಿದ್ದಾರೆ.&lt;/p&gt;&lt;p data-block-key="6hckv"&gt;ನಿರ್ಮಾಪಕರಾದ ದಾವಲ್ ಸಾಹೇಬ, ಅಶೋಕ್ ಹಾಗೂ ಸುಜಾತ ಗಿರೀಶ್ ಮಾತನಾಡಿ, ಸಿನಿಮಾ ರಿಲೀಸ್ ಹಂತಕ್ಕೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಚಿತ್ರಕ್ಕೆ ಸನಾತನ ಅವರ ಛಾಯಾಗ್ರಹಣವಿದ್ದು, ಧರ್ಮ ವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಹಳ್ಳಿಯ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಗುರುರಾಜ್, ಆದಿತ್ಯ ಶಶಿಕುಮಾರ್ ಮತ್ತು ವಿಕ್ರಂ ಶ್ರೀಧರ್ ಚಿತ್ರಕ್ಕೆ ಯಶಸ್ಸು ಕೋರಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪ್ರಧಾನಿ ಮೋದಿಯನ್ನು ಹಿಂದಿಯಲ್ಲೇ ಬೀಳ್ಕೊಟ್ಟ ಫ್ರಾನ್ಸ್‌ ಅಧ್ಯಕ್ಷ;  ಜೈ ಹಿಂದ್‌ ಎಂದ ವಿಡಿಯೋ ವೈರಲ್‌</title><link>https://vishwavani.news/foreign/macron-bids-farewell-to-pm-modi-in-hindi-jai-hind-message-81466.html</link><guid>https://vishwavani.news/foreign/macron-bids-farewell-to-pm-modi-in-hindi-jai-hind-message-81466.html</guid><pubDate>Fri, 19 Jun 2026 08:31:58 +0000</pubDate><description>&lt;![CDATA[ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ಅಂತ್ಯದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹಿಂದಿಯಲ್ಲಿ ಮಾತನಾಡಿ ವಿಶೇಷವಾಗಿ ಬೀಳ್ಕೊಟ್ಟರು. "ಫ್ರಾನ್ಸ್-ಭಾರತ ಸ್ನೇಹ ಅಮರವಾಗಿರಲಿ" ಹಾಗೂ "ಜೈ ಹಿಂದ್" ಎಂದು ಹೇಳಿದ ಮ್ಯಾಕ್ರೋನ್ ಅವರ ನಡೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಗಮನ ಸೆಳೆದಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Macron_Bids.original.png" class="attachment-large size-large wp-post-image" alt="ಪ್ರಧಾನಿ ಮೋದಿಯನ್ನು ಹಿಂದಿಯಲ್ಲೇ ಬೀಳ್ಕೊಟ್ಟ ಫ್ರಾನ್ಸ್‌ ಅಧ್ಯಕ್ಷ;  ಜೈ ಹಿಂದ್‌ ಎಂದ ವಿಡಿಯೋ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="l3d2r"&gt;&lt;b&gt;ಪ್ಯಾರಿಸ್, ಜೂನ್ 19: &lt;/b&gt;ಭಾರತದ ಪ್ರಧಾನಮಂತ್ರಿ (PM) &lt;a href="/foreign/pm-modi-trump-shake-hands-at-g7-summit-in-france-81218.html"&gt;ನರೇಂದ್ರ ಮೋದಿ (Narendra Modi)&lt;/a&gt; ಅವರ ಫ್ರಾನ್ಸ್ ಭೇಟಿ (France Visit)ಯ ಅಂತ್ಯದಲ್ಲಿ ಫ್ರಾನ್ಸ್ ಅಧ್ಯಕ್ಷ (French President) &lt;a href="/foreign/modi-macron-key-talks-nice-india-france-partnership-81069.html"&gt;&lt;b&gt;ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron)&lt;/b&gt;&lt;/a&gt; ಹಿಂದಿಯಲ್ಲಿ ಮಾತನಾಡಿ ವಿಶೇಷವಾಗಿ ಬೀಳ್ಕೊಟ್ಟಿದ್ದು, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ (Diplomatic Circles) ಗಮನ ಸೆಳೆದಿದೆ.&lt;/p&gt;&lt;p data-block-key="1dmut"&gt;ಸಾಮಾನ್ಯ ರಾಜತಾಂತ್ರಿಕ ಸಂಪ್ರದಾಯಗಳನ್ನು ಮೀರಿ ಮ್ಯಾಕ್ರೋನ್ ಹಿಂದಿಯಲ್ಲಿ ಮಾತನಾಡುವ ಮೂಲಕ ಭಾರತದೊಂದಿಗೆ ಇರುವ ಸ್ನೇಹವನ್ನು ಮತ್ತಷ್ಟು ಬಲವಾಗಿ ಪ್ರದರ್ಶಿಸಿದರು. ಮೋದಿ ಅವರ ಭೇಟಿಯ ಸಮಾರೋಪದ ಅಂಗವಾಗಿ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಮ್ಯಾಕ್ರೋನ್, "ಪ್ರಿಯ ಮಿತ್ರ ನರೇಂದ್ರ, ನನಗೆ ಬಹಳ ಖುಷಿಯಾಗಿದೆ. ನಿಮ್ಮ ಭೇಟಿಗೆ ಸ್ವಾಗತ. ಫ್ರಾನ್ಸ್-ಭಾರತ ಸ್ನೇಹ ಅಮರವಾಗಿರಲಿ" ಎಂದು ಹಿಂದಿಯಲ್ಲಿ ಹೇಳಿದರು.&lt;/p&gt;&lt;p data-block-key="9ecdr"&gt;ಹಿಂದಿ ಮಾತುಗಳನ್ನು ಪೂರ್ಣಗೊಳಿಸಿದ ಬಳಿಕ ನಗುತ್ತಾ, "ನಾನು ಸರಿಯಾಗಿ ಹೇಳಿದ್ದೇನೆ ಎಂದು ಭಾವಿಸುತ್ತೇನೆ" ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು. ಬಳಿಕ ಇಂಗ್ಲಿಷ್‌ನಲ್ಲಿ ಮಾತನಾಡಿದ ಅವರು, "ಪ್ರಿಯ ಮಿತ್ರ ನರೇಂದ್ರ ಮೋದಿ, ನಿಮ್ಮ ಭೇಟಿಗೆ ಧನ್ಯವಾದಗಳು. ನಮ್ಮ ಸ್ನೇಹಕ್ಕೆ ಧನ್ಯವಾದಗಳು. ಇದು ಅತ್ಯಂತ ಫಲಪ್ರದ ಭೇಟಿಯಾಗಿತ್ತು. ಫ್ರಾನ್ಸ್ ನಿಮಗೆ ಪ್ರೀತಿಸುತ್ತದೆ. ಮುಂದಿನ ಫೆಬ್ರವರಿಯಲ್ಲಿ ಮತ್ತೆ ಭೇಟಿಯಾಗುವ ನಿರೀಕ್ಷೆಯಲ್ಲಿದ್ದೇವೆ. ಜೈ ಹಿಂದ್" ಎಂದು ಹೇಳಿದರು.&lt;/p&gt;&lt;p data-block-key="7j856"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="hi" dir="ltr"&gt;Priye mitr &lt;a href="https://x.com/narendramodi?ref_src=twsrc%5Etfw"&gt;@NarendraModi&lt;/a&gt;. &lt;a href="https://t.co/BXPVenkrXi"&gt;pic.twitter.com/BXPVenkrXi&lt;/a&gt;&lt;/p&gt;&amp;mdash; Emmanuel Macron (@EmmanuelMacron) &lt;a href="https://x.com/EmmanuelMacron/status/2067658731483955261?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="5pq2n"&gt;&lt;b&gt;ಜಿ7 ಶೃಂಗಸಭೆಯಲ್ಲಿ ಮೋದಿ ಭಾಗಿ&lt;/b&gt;&lt;/p&gt;&lt;p data-block-key="f10e"&gt;ಪ್ರಧಾನಿ ಮೋದಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.&lt;/p&gt;&lt;p data-block-key="3rtsd"&gt;ಜೂನ್ 14ರಂದು ಫ್ರಾನ್ಸ್‌ನ ನೈಸ್ ನಗರದಲ್ಲಿರುವ ವಿಲ್ಲಾ ಕೇರಿಲೋಸ್‌ನಲ್ಲಿ ಮೋದಿ ಮತ್ತು ಮ್ಯಾಕ್ರೋನ್ ಭೇಟಿಯಾಗಿ ಭಾರತ-ಫ್ರಾನ್ಸ್ ಸಂಬಂಧಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು.&lt;/p&gt;&lt;h3 data-block-key="816pm"&gt;&lt;b&gt;ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ&lt;/b&gt;&lt;/h3&gt;&lt;p data-block-key="27ldm"&gt;ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರವು ಉತ್ತಮವಾಗಿ ಬೆಳೆಯುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ ನಾಯಕರು, ರಕ್ಷಣಾ ತಂತ್ರಜ್ಞಾನ, ಸಹ-ವಿನ್ಯಾಸ, ಸಹ-ಅಭಿವೃದ್ಧಿ ಹಾಗೂ ಸಹ-ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಒಪ್ಪಿಕೊಂಡರು.&lt;/p&gt;&lt;p data-block-key="6qnb8"&gt;ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮಾನವ ಬಾಹ್ಯಾಕಾಶ ಯಾನ, ಬಾಹ್ಯಾಕಾಶ ಪರಿಸ್ಥಿತಿ ಅರಿವು (Space Situational Awareness) ಹಾಗೂ ಖಾಸಗಿ ವಲಯದ ಸಹಭಾಗಿತ್ವವನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಸಿದರು.&lt;/p&gt;&lt;h3 data-block-key="e115l"&gt;&lt;b&gt;VivaTech 2026ನಲ್ಲಿ ಸ್ಟಾರ್ಟ್‌ಅಪ್‌ಗಳೊಂದಿಗೆ ಸಂವಾದ&lt;/b&gt;&lt;/h3&gt;&lt;p data-block-key="e6t26"&gt;ಮೋದಿ ಮತ್ತು ಮ್ಯಾಕ್ರೋನ್ ಪ್ಯಾರಿಸ್‌ನಲ್ಲಿ ನಡೆದ VivaTech 2026 ಕಾರ್ಯಕ್ರಮದಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಗಳೊಂದಿಗೆ ಸಂವಾದ ನಡೆಸಿ, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿನ ಹೊಸ ಆವಿಷ್ಕಾರಗಳನ್ನು ಪರಿಶೀಲಿಸಿದರು.&lt;/p&gt;&lt;p data-block-key="1ta3m"&gt;ಮ್ಯಾಕ್ರೋನ್ ಅವರ ಹಿಂದಿ ಸಂದೇಶ ಮತ್ತು "ಜೈ ಹಿಂದ್" ಘೋಷಣೆ ಭಾರತ-ಫ್ರಾನ್ಸ್ ನಡುವಿನ ಗಾಢ ಸ್ನೇಹ ಹಾಗೂ ವೈಯಕ್ತಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮುಂಬೈ ಬಿಸಿಲಿನ ಬೇಗೆಗೆ ಜನ ಹೈರಾಣ; ಕಡಲತೀರಕ್ಕೆ ಬಂದು ಮಲಗಿದ ವಿಡಿಯೋ ವೈರಲ್‌</title><link>https://vishwavani.news/viral/people-relaxing-on-the-beach-in-mumbai-suffering-from-a-scorching-sun-81452.html</link><guid>https://vishwavani.news/viral/people-relaxing-on-the-beach-in-mumbai-suffering-from-a-scorching-sun-81452.html</guid><pubDate>Fri, 19 Jun 2026 08:18:04 +0000</pubDate><description>&lt;![CDATA[Viral Video: ಮುಂಬೈ ನಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದೆ. ಮಳೆ ಬರುವ ಮುನ್ಸೂಚನೆಯೂ ಕಡಿಮೆಯಾಗಿದ್ದು ತೀವ್ರ ಶಾಖದ ನಡುವೆಯೂ, ಬಿಸಿಲನ್ನು ತಡೆದುಕೊಳ್ಳಲು ಜನರು ವರ್ಸೋವಾ ಬೀಚ್‌ನ ತೀರದಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಈ ಕಡಲ ತೀರವೇ ಇದೀಗ ಅವರ ತಾತ್ಕಾಲಿಕ ವಿಶ್ರಾಂತಿ ಧಾಮವಾಗಿದೆ.]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Mumbai_news_38.original.jpg" class="attachment-large size-large wp-post-image" alt="ಮುಂಬೈ ಬಿಸಿಲಿನ ಬೇಗೆಗೆ ಜನ ಹೈರಾಣ; ಕಡಲತೀರಕ್ಕೆ ಬಂದು ಮಲಗಿದ ವಿಡಿಯೋ ವೈರಲ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="smjde"&gt;&lt;b&gt;ಮುಂಬೈ,ಜೂ.19:&lt;/b&gt; ಜೂನ್ ತಿಂಗಳು ಮುಗಿಯುತ್ತಾ ಬಂದರೂ ಮಳೆಯ ಆಗಮನವಂತೂ ಇನ್ನು ಆಗಿಲ್ಲ. ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗಿದ್ದು ತಂಪಾದ ವಾತಾವರಣ ಹುಡುಕುತ್ತಾ ಹೋಗು ತ್ತಿದ್ದಾರೆ. ಇದೀಗ ಈ ಸೆಕೆಯಿಂದ ದಣಿವಾರಿಸಿಕೊಳ್ಳಲು ನೂರಾರು ಜನರು ಮುಂಬೈನ್ ವರ್ಸೋವಾ ಬೀಚ್‌ನಲ್ಲಿ ಮಲಗಿರುವ ವಿಡಿಯೊವೊಂದು ವೈರಲ್ &lt;a href="/national/heartbreaking-video-of-father-calling-out-deceased-21-yr-old-son-who-died-of-electrocution-outside-vrindavan-temple-81297.html"&gt;&lt;b&gt;(Viral News)&lt;/b&gt;&lt;/a&gt; ಆಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನರು ಬೀಚ್ ಪ್ರದೇಶದಾದ್ಯಂತ ಹಾಕಿರುವ ಚಾಪೆಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿದೆ.&lt;/p&gt;&lt;p data-block-key="oecb"&gt;ಮುಂಬೈನಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದೆ. ಮಳೆ ಬರುವ ಮುನ್ಸೂಚನೆಯೂ ಕಡಿಮೆಯಾಗಿದ್ದು ತೀವ್ರ ಶಾಖದ ನಡುವೆಯೂ, ಬಿಸಿಲನ್ನು ತಡೆದುಕೊಳ್ಳಲು ಜನರು ವರ್ಸೋವಾ ಬೀಚ್‌ನ ತೀರದಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಈ ಕಡಲ ತೀರವೇ ಇದೀಗ ಅವರ ತಾತ್ಕಾಲಿಕ ವಿಶ್ರಾಂತಿ ಧಾಮವಾಗಿದೆ.&lt;/p&gt;&lt;p data-block-key="406ih"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/reel/DZfkYs0PE-L/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/reel/DZfkYs0PE-L/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/reel/DZfkYs0PE-L/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Mumbai Culture ™ (@mumbaiculture.in)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="l0qu"&gt;ತೀವ್ರವಾದ ಶಾಖದಿಂದ ತಪ್ಪಿಸಿಕೊಳ್ಳಲು ನಾವು ಪ್ರತಿದಿನ ಬೀಚ್‌ನಲ್ಲಿ ಮಲಗುತ್ತೇವೆ ಎಂದು ಕೊಳೆಗೇರಿ ನಿವಾಸಿಯೊಬ್ಬರು ಹಂಚಿಕೊಂಡಿದ್ದಾರೆ. ಛಾವಣಿಯ ಮನೆಗಳೊಳಗಿನ ಶಾಖವು ಹೆಚ್ಚಾಗಿರುವುದರಿಂದ ಇಲ್ಲಿನ ಜನರು ಬೀಚ್ ನಲ್ಲಿ ಮಲಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ವಿವರಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ.&lt;/p&gt;&lt;p data-block-key="dop2l"&gt;&lt;a href="/viral/a-young-woman-quit-her-job-after-watching-a-tamasha-movie-78479.html"&gt;&lt;b&gt;Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ&lt;/b&gt;&lt;/a&gt;&lt;/p&gt;&lt;p data-block-key="9oije"&gt;ಕೆಲ ದಿನಗಳ ಹಿಂದಷ್ಟೇ ಮುಂಬೈ ಸನಿಹದ ಭಯಂದರ್ ಈಸ್ಟ್‌ನ ಆನಂದ್ ದಿಘೆ ಮೈದಾನದಲ್ಲೂ ವಲಸೆ ಕಾರ್ಮಿಕರು ಇದೇ ರೀತಿ ಆಕಾಶದಡಿ ಮಲಗಿರುವುದು ವರದಿಯಾಗಿತ್ತು. ಈ ಬಗ್ಗೆ ನಗರಾಧ್ಯಕ್ಷ ಸಂದೀಪ್ ರಾಣೆ ನೇತೃತ್ವದ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪದಾಧಿಕಾರಿಗಳು, ಜನರು ಅಲ್ಲಿ ರಾತ್ರಿ ಕಳೆಯುತ್ತಿರುವುದನ್ನು ಗಮನಿಸಿದ ನಂತರ ಮೈದಾನದಲ್ಲಿ ಪರಿಶೀಲನೆ ನಡೆಸಿದ್ದರು. ಇದರಲ್ಲಿ ಹೆಚ್ಚಿನವರು ಹತ್ತಿರದ ಇಂದಿರಾ ನಗರ ಪ್ರದೇಶದ ನಿವಾಸಿಗಳು ಎಂದು ತಿಳಿದು ಬಂದಿದೆ.&lt;/p&gt;&lt;p data-block-key="cpdou"&gt;ಬೀಚ್ ಮತ್ತು ಮೈದಾನಗಳಲ್ಲಿ ಜನರು ಈ ರೀತಿ ಮಲಗುತ್ತಿರುವುದರ ನಡುವೆ, ಸುರಕ್ಷತೆಯ ಪ್ರಶ್ನೆಯೂ ಎದ್ದಿದೆ. ಸಾಮಾನ್ಯ ಜನರ ಸೋಗಿನಲ್ಲಿ ಯಾವುದೇ ಅಪರಾಧ ಹಿನ್ನೆಲೆಯುಳ್ಳವರು ಇಲ್ಲಿ ಆಶ್ರಯ ಪಡೆದರೆ ಎನ್ನುವ ದೂರುಗಳು ಕೇಳಿಬರುತ್ತಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Piriyapattana News: ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ</title><link>https://vishwavani.news/karnataka/mysuru/adi-kavi-pampa-kannada-literary-society-inaugurated-at-aniketan-pre-university-college-81467.html</link><guid>https://vishwavani.news/karnataka/mysuru/adi-kavi-pampa-kannada-literary-society-inaugurated-at-aniketan-pre-university-college-81467.html</guid><pubDate>Fri, 19 Jun 2026 08:14:02 +0000</pubDate><description>&lt;![CDATA[ಜಾನಪದಗಳು ಉಳಿಯ ಬೇಕು. ವಿದ್ಯಾರ್ಥಿಗಳುಜ ಕೂಡ ಜಾನಪದ ಕಲೆಯನ್ನು ಉಳಿಸಿಬೆಳೆಸಬೇಕು. ಸ್ಥಳೀಯವಾಗಿ ನಡೆಯವ ಹಬ್ಬ, ಜಾತ್ರೆಗಳಲ್ಲಿ ಪಾಲ್ಗೊಂಡು ಅಲ್ಲಿನ ಜಾನಪದ ಸೊಗಡನ್ನು ನೋಡ ಬೇಕು. ಮನೆ ಮನೆಗೆ ತೆರಳಿ ಜಾನಪದ ಹಾಡುಗಳನ್ನು ಹಾಡುವ ಕಲಾವಿದರನ್ನು ಗೌರವಿಸಬೇಕು. ಅವರ ಹಾಡುಗಳನ್ನು ನಾವು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಮೈಸೂರು]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Piriyapatana.original.jpg" class="attachment-large size-large wp-post-image" alt="Piriyapattana News: ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="61agx"&gt;&lt;b&gt;ಪಿರಿಯಾಪಟ್ಟಣ:&lt;/b&gt; ತಾಲೂಕಿನ ಬೆಟ್ಟದಪುದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆದಿ ಕವಿ ಪಂಪ ಕನ್ನಡ ಸಂಘ ಉದ್ಘಾಟನೆಯಾಯಿತು. ಕರ್ನಾಟಕ ಜಾನಪ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಅಂಬಳಿಕೆ ಹಿರಿಯ ಕಾರ್ಯಕ್ರಮ ಉದ್ಘಾಟಿಸಿದರು.&lt;/p&gt;&lt;p data-block-key="unkm"&gt;ಜಾನಪದಗಳು ಉಳಿಯ ಬೇಕು. ವಿದ್ಯಾರ್ಥಿಗಳುಜ ಕೂಡ ಜಾನಪದ ಕಲೆಯನ್ನು ಉಳಿಸಿ ಬೆಳೆಸ ಬೇಕು. ಸ್ಥಳೀಯವಾಗಿ ನಡೆಯವ ಹಬ್ಬ, ಜಾತ್ರೆಗಳಲ್ಲಿ ಪಾಲ್ಗೊಂಡು ಅಲ್ಲಿನ ಜಾನಪದ ಸೊಗಡನ್ನು ನೋಡಬೇಕು. ಮನೆ ಮನೆಗೆ ತೆರಳಿ ಜಾನಪದ ಹಾಡುಗಳನ್ನು ಹಾಡುವ ಕಲಾವಿದರನ್ನು ಗೌರವಿಸಬೇಕು. ಅವರ ಹಾಡುಗಳನ್ನು ನಾವು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. &lt;/p&gt;&lt;p data-block-key="5fiet"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/mysuru/people-are-waiting-for-greater-mysore0-72251.html"&gt;Greater Mysore: ಗ್ರೇಟರ್‌ ಮೈಸೂರಿಗಾಗಿ ಜನತೆ ಕಾತರ&lt;/a&gt;&lt;/p&gt;&lt;p data-block-key="1lp0f"&gt;ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ವಿಶ್ವಕೋಶ ನಿವೃತ್ತ ಸಂಪಾದಕರಾದ ಡಾ.ಹಾ.ತಿ. ಕೃಷ್ಟೇಗೌಡ ಮಾತನಾಡಿ, ಈ ಸಂಘದ ಮೂಲಕ ಪ್ರತಿಭೆಯನ್ನು ವೃದ್ದಿಸಿಕೊಳ್ಳಿ. ಸಾಹಿತ್ಯ, ಕಲೆ, ಸಂಗೀತ ನಮ್ಮ ವ್ಯಕ್ತಿತ್ವವನ್ನು ವೃದ್ದಿಸುತ್ತದೆ. ನಮಗೆ ಯಾರೂ ಇಲ್ಲದಾಗಣ ಒಬ್ಬೊಂಟಿ ಅನ್ನಿಸಿದಾಗ ಪುಸ್ತಗಳು ನಮ್ಮ ಸ್ನೇಹಿತರಾಗುತ್ತವೆ. ಎಲ್ಲರೂ ವಿದ್ಯಾರ್ಜನೆಯಲ್ಲಿ ಆಸಕ್ತಿ ಬೆಳೆಸಿ ಕೊಳ್ಳಿ ಎಂದು ಸಲಹೆ ನೀಡಿದರು. &lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Piriya 2" class="img-fluid" height="720" src="https://cdn.vishwavani.news/media/images/Piriya_2.max-1280x720.format-webp.webp" width="837"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="6khjt"&gt;ನಿವೃತ್ತ ಪ್ರಾಧ್ಯಾಪಕರು ಹಾಗೂ ಕವಿಗಳಾದ ಪ್ರಕಾಶ್ ಜಿ.ಎಸ್.ಹಳ್ಳಿ‌ ಮಾತನಾಡಿ, ಜೀವನದಲ್ಲಿ ಶ್ರಮವಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಬುಸದಂತೆ ಬದುಕು ಕಟ್ಟಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. &lt;/p&gt;&lt;p data-block-key="rgt8"&gt;ರಂಗಭೂಮಿ ಕಲಾವಿದ ಭರಮಣ್ಣ ಬೆಟ್ಟಗೇರಿ ಮಾತನಾಡಿ, ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.‌ ಅದೇ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ರಂಗಭೂಮಿ ಗೀತೆಯನ್ನು ಹಾಡಿ ರಂಜಿಸಿದರು. &lt;/p&gt;&lt;p data-block-key="d0uht"&gt;ಅನಿಕೇತನ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಅಪ್ಪಣ್ಣ, ಕಾರ್ಯದರ್ಶಿಗಳಾದ ಡಾ.ಜೆ.ಸೋಮಣ್ಣ, ನಿವೃತ್ತ ಪ್ರಾಧ್ಯಾಪಕರಾದ ಎಸ್.ಆರ್.ದೊಡ್ಡಣ್ಣ, ಇ.ಸುಲೇಮಾನ್ ಮುಂತಾ ದವರು ಕಾರ್ಯಕ್ರಮಮದಲ್ಲಿ ಹಾಜರಿದ್ದರು. ಇದೇ ವೇಳೆ ಸಾಹಿತ್ಯ ಸಂಘದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪಾಕಿಸ್ತಾನದ  ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯ ಭೀಕರ ಹತ್ಯೆ; ಶಂಕಿತನ ಬಂಧನ</title><link>https://vishwavani.news/foreign/elderly-sikh-couple-shot-dead-at-gurdwara-in-pakistan-suspect-arrested-81458.html</link><guid>https://vishwavani.news/foreign/elderly-sikh-couple-shot-dead-at-gurdwara-in-pakistan-suspect-arrested-81458.html</guid><pubDate>Fri, 19 Jun 2026 08:01:36 +0000</pubDate><description>&lt;![CDATA[Elderly Sikh Couple Shot Dead: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯನ್ನು ಗುಂಡಿಕ್ಕಿ ಕೊಂದ ಮೂರು ದಿನಗಳ ನಂತರ, ಪೊಲೀಸರು ಪ್ರಮುಖ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಶಂಕಿತನನ್ನು ಅಮಜುಗರಿ ನಿವಾಸಿ ಶೇರ್ ಶಾ ಎಂದು ಗುರುತಿಸಲಾಗಿದೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Gurdwara.original.jpg" class="attachment-large size-large wp-post-image" alt="ಪಾಕಿಸ್ತಾನದ  ಗುರುದ್ವಾರದಲ್ಲಿ ವೃದ್ಧ ಸಿಖ್ ದಂಪತಿಯ ಭೀಕರ ಹತ್ಯೆ; ಶಂಕಿತನ ಬಂಧನ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="jgb0l"&gt;&lt;b&gt;ಇಸ್ಲಾಮಾಬಾದ್, ಜೂ.19:&lt;/b&gt; ಪಾಕಿಸ್ತಾನದ &lt;a href="https://vishwavani.news/national/delhi-police-bust-isi-linked-terror-network-seven-arrested-81237.html"&gt;&lt;b&gt;(Pakistan)&lt;/b&gt;&lt;/a&gt; ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗುರುದ್ವಾರ &lt;b&gt;(Gurdwara)&lt;/b&gt; ದಲ್ಲಿ ವೃದ್ಧ ಸಿಖ್ ದಂಪತಿಯನ್ನು ಗುಂಡಿಕ್ಕಿ ಕೊಂದ ಮೂರು ದಿನಗಳ ನಂತರ, ಪೊಲೀಸರು ಪ್ರಮುಖ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಪೇಶಾವರದಿಂದ ವಾಯುವ್ಯಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಮರ್ದಾನ್ ಜಿಲ್ಲೆಯ ಬಾಬು ಮೊಹಲ್ಲಾದಲ್ಲಿರುವ ಗುರುದ್ವಾರದ ಉಸ್ತುವಾರಿ ವಹಿಸಿಕೊಂಡಿದ್ದ 70 ವರ್ಷದ ಜಗನ್ನಾಥ್ ಮತ್ತು ಅವರ ಪತ್ನಿ ಅಸ್ಮಾ ವಾಂಟಿ ಅವರನ್ನು ಬುಧವಾರ (ಜೂ.17) ಗುರುದ್ವಾರದೊಳಗೆ ಗುಂಡು ಹಾರಿಸಿ ಕೊಲ್ಲಲಾಯಿತು.&lt;/p&gt;&lt;p data-block-key="fanrc"&gt;ಬಂಧಿತ ಶಂಕಿತನನ್ನು ಅಮಜುಗರಿ ನಿವಾಸಿ ಶೇರ್ ಶಾ ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿಗಳು, ಭಯೋತ್ಪಾದನಾ ನಿಗ್ರಹ ಇಲಾಖೆ ಸಿಬ್ಬಂದಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖಾ ತಂಡ ನಡೆಸಿದ ತನಿಖೆಯಲ್ಲಿ, ಶಂಕಿತನನ್ನು ಯಾವುದೇ ನಿಷೇಧಿತ ಸಂಘಟನೆ, ಭಯೋತ್ಪಾದಕ ಸಂಘಟನೆ ಅಥವಾ ಸಂಘಟಿತ ಜಾಲದೊಂದಿಗೆ ಸಂಪರ್ಕಿಸುವ ಯಾವುದೇ ಸಾಕ್ಷ್ಯಗಳು ಇದುವರೆಗೆ ಕಂಡುಬಂದಿಲ್ಲ ಎಂದು ಮರ್ದಾನ್ ಜಿಲ್ಲಾ ಪೊಲೀಸ್ ಅಧಿಕಾರಿ ಮಸೂದ್ ಅಹ್ಮದ್ ಬಂಗಾಶ್ ಹೇಳಿದ್ದಾರೆ.&lt;/p&gt;&lt;p data-block-key="928dl"&gt;ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಶಂಕಿತನ ಹೇಳಿಕೆಗಳು ಹಾಗೂ ಇದುವರೆಗೆ ಸಂಗ್ರಹಿಸಲಾದ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರರು ಗುರುದ್ವಾರಕ್ಕೆ ಪ್ರವೇಶಿಸಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;p data-block-key="6u2is"&gt;&lt;a href="https://vishwavani.news/national/pakistani-social-media-account-spreads-fake-news-against-india-exposed-by-pib-fact-check-81086.html"&gt;ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆ: ಪಿಐಬಿ ಫ್ಯಾಕ್ಟ್ ಚೆಕ್‌ನಿಂದ ಮಾಹಿತಿ ಬಹಿರಂಗ&lt;/a&gt;&lt;/p&gt;&lt;p data-block-key="8vah6"&gt;ಗುರುದ್ವಾರದ ಭದ್ರತೆಗಾಗಿ ಪೊಲೀಸ್ ಕಾವಲುಗಾರನನ್ನು ನಿಯೋಜಿಸಲಾಗಿತ್ತು. ಆದರೆ ದಾಳಿಯ ಸಮಯದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಡಿಜಿಟಲ್ ವಿಡಿಯೊ ರೆಕಾರ್ಡರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p data-block-key="8mggo"&gt;ಈ ಹತ್ಯಾಕಾಂಡವು ಭಾರತದಲ್ಲಿ ಅಕಾಲ್ ತಖ್ತ್ ಹಾಗೂ ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅಕಾಲ್ ತಖ್ತ್ ಜಥೇದಾರ್ (ಪ್ರಧಾನ ಅರ್ಚಕ) ಗಿಯಾನಿ ಕುಲದೀಪ್ ಸಿಂಗ್ ಗರ್ಗಜ್ ಹತ್ಯೆಯನ್ನು ಖಂಡಿಸಿದರು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಖೈಬರ್ ಪಖ್ತುಂಖ್ವಾದ ಮುಖ್ಯಮಂತ್ರಿ ಮುಹಮ್ಮದ್ ಸೊಹೈಲ್ ಖಾನ್ ಅಫ್ರಿದಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.&lt;/p&gt;&lt;p data-block-key="ae4a8"&gt;ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಈ ಹತ್ಯೆಯನ್ನು ಖಂಡಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದಲ್ಲೂ ಅಲ್ಪಸಂಖ್ಯಾತರ ರಕ್ಷಣೆಯನ್ನು ಖಾತರಿಪಡಿಸುವ 1950 ರ ನೆಹರು-ಲಿಯಾಕತ್ ಒಪ್ಪಂದದ ಅಡಿಯಲ್ಲಿ ಮಾಡಿದ ಬದ್ಧತೆಗಳನ್ನು ಎತ್ತಿಹಿಡಿಯುವಲ್ಲಿ ಪಾಕಿಸ್ತಾನ ನಿರಂತರವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಬಿಡದಿ ರೈತರ ಹಿತ ಮುಖ್ಯ</title><link>https://vishwavani.news/sampadakeeya/the-welfare-of-the-farmers-is-important-81464.html</link><guid>https://vishwavani.news/sampadakeeya/the-welfare-of-the-farmers-is-important-81464.html</guid><pubDate>Fri, 19 Jun 2026 07:48:04 +0000</pubDate><description>&lt;![CDATA[ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಯೋಜನೆಯನ್ನು ವಿರೋಧಿಸಿ ರೈತರ ಬೆನ್ನಿಗೆ ನಿಂತಿವೆ. ರಾಹುಲ್ ಗಾಂಧಿಗೆ ಪತ್ರ ಚಳುವಳಿ ನಡೆಯುತ್ತಿದೆ. ವಿಚಿತ್ರ ಎಂದರೆ, ಅಧಿಕಾರದಲ್ಲಿದ್ದಾಗ ಇದೇ ಯೋಜನೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಅನುಮೋದಿಸಿದ್ದವು. ಅಂದರೆ, ಯೋಜನೆಯ ಕುರಿತ ವಿರೋಧ ರಾಜಕೀಯ ನೆಲೆಯಲ್ಲಿಯಷ್ಟೇ ನಡೆಯುತ್ತಿದೆ ಎಂದು ಅರ್ಥವಾಗುತ್ತದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಸಂಪಾದಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bidadi.original.jpg" class="attachment-large size-large wp-post-image" alt="ಬಿಡದಿ ರೈತರ ಹಿತ ಮುಖ್ಯ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3u7yh"&gt;ಬಿಡದಿ ಟೌನ್‌ಶಿಪ್ ವಿಚಾರ ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಹೊಸ ಸಚಿವ ಸಂಪುಟ ಇನ್ನೂ ಸಂಪೂರ್ಣವಾಗಿ ಕಾರ್ಯಾಚರಿಸಲು ಮುನ್ನವೇ, ಬಿಡದಿ ಟೌನ್‌ಶಿಪ್‌ನ ಸಮರ್ಥನೆಗೆ ನಿಂತಿದೆ. ರಾಜ್ಯ ಸರಕಾರ ಯೋಜನಾ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಪೈಕಿ ಪ್ರಾರಂಭಿಕವಾಗಿ 3 ಗ್ರಾಮಗಳ 518 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ ಮಾಡಿದೆ. &lt;/p&gt;&lt;p data-block-key="f2vct"&gt;ರೈತರು ಸೂಕ್ತ ದಾಖಲೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದ್ದು, ಪ್ರತಿ ಎಕರೆಗೆ ಕನಿಷ್ಠ 2.14 ಕೋಟಿ ರೂ. ದರ ನಿಗದಿ ಮಾಡಿದೆ. ಭೂಮಿ ನೀಡುವ ರೈತರಿಗೆ ಹಣ ಹಾಗೂ ಅಭಿವೃದ್ಧಿ ಮಾಡಿದ ಜಾಗ ನೀಡುವ ಭರವಸೆ ನೀಡಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಅನೇಕ ರೈತರು ಈ ಯೋಜನೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. &lt;/p&gt;&lt;p data-block-key="1gtqd"&gt;&lt;b&gt;ಇದನ್ನೂ ಓದಿ:&lt;/b&gt;&lt;a href="/karnataka/bengaluru-urban/bidadi-township-project-will-not-stop-for-any-reason-says-congress-spokesperson-m-lakshman-81204.html"&gt;Bidadi Township: ಬಿಡದಿ ಟೌನ್‌ಶಿಪ್‌ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್&lt;/a&gt;&lt;/p&gt;&lt;p data-block-key="6om4j"&gt;ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಯೋಜನೆಯನ್ನು ವಿರೋಧಿಸಿ ರೈತರ ಬೆನ್ನಿಗೆ ನಿಂತಿವೆ. ರಾಹುಲ್ ಗಾಂಧಿಗೆ ಪತ್ರ ಚಳುವಳಿ ನಡೆಯುತ್ತಿದೆ. ವಿಚಿತ್ರ ಎಂದರೆ, ಅಧಿಕಾರದಲ್ಲಿದ್ದಾಗ ಇದೇ ಯೋಜನೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಅನುಮೋದಿಸಿದ್ದವು. ಅಂದರೆ, ಯೋಜನೆಯ ಕುರಿತ ವಿರೋಧ ರಾಜಕೀಯ ನೆಲೆಯಲ್ಲಿಯಷ್ಟೇ ನಡೆಯುತ್ತಿದೆ ಎಂದು ಅರ್ಥವಾಗುತ್ತದೆ. &lt;/p&gt;&lt;p data-block-key="ae7sm"&gt;ಪಕ್ಷಗಳು ತಮಗೆ ಲಾಭವಾಗುವಂತೆ ಯೋಜನೆಯನ್ನು ಸಮರ್ಥಿಸುವುದು ಅಥವಾ ವಿರೋಧಿ ಸುವುದು ಅರ್ಥಹೀನ. ಈ ಸಂದರ್ಭದಲ್ಲಿ ರೈತರ ಹಿತಾಸಕ್ತಿಗೆ ಏನಾಗುತ್ತಿದೆ ಎಂದು ನೋಡಬೇಕು. ಟೌನ್‌ಶಿಪ್ ಯೋಜನೆಯಲ್ಲಿ ಏನು ಮಾಡಲಾಗುತ್ತಿದೆ, ಇದರಿಂದ ಸ್ಥಳೀಯರಿಗೆ ನಿಜವಾಗಿಯೂ ಹಿತವಿದೆಯೇ, ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಜಾಗ ಸಿಗುತ್ತದೆಯೇ, ಸ್ಥಳದಲ್ಲಿ ಯೋಜಿತ ಅಭಿವೃದ್ಧಿ ಆಗಲಿದೆಯೇ, ಸ್ಥಳೀಯರಿಗೆ ಕೆಲಸ ಸಿಗುತ್ತದೆಯೇ ಎಂಬಿತ್ಯಾದಿ ವಿಚಾರಗಳು ಚರ್ಚೆ ಆಗಬೇಕು ಹಾಗೂ ಸ್ಥಳೀಯರ, ರೈತರ ಹಿತವನ್ನು ಕಾಯ್ದು ಕೊಳ್ಳುವ ಕೆಲಸ ಆಗಬೇಕು. &lt;/p&gt;&lt;p data-block-key="1k172"&gt;ಟೌನ್‌ಶಿಪ್ ಯೋಜನೆ ಎಂದ ಮೇಲೆ ರಿಯಾಲ್ಟಿ ಕ್ಷೇತ್ರದ ಬೆಳವಣಿಗೆಯಾಗಿ ಲ್ಯಾಂಡ್ ಮಾಫಿಯಾ ಪ್ರವೇಶವಾಗಲಿದೆ. ಇದು ದುರ್ಬಲ ರೈತರ ಹಿತಾಸಕ್ತಿಗೆ ಹಾನಿಕರ. 60:40 ಅನುಪಾತದಲ್ಲಿ ರೈತರ ಹಿತ ಕಾಯ್ದುಕೊಳ್ಳಲಾಗುವುದು ಎಂದು ಸರಕಾರ ಹೇಳಿದೆ. ಇದು ಕಾಗದದ ಮೇಲಿನ ಅಂಕಿಅಂಶವಷ್ಟೇ ಆಗಬಾರದು. ಹಾಗೆಯೇ ರಾಜ್ಯದ ಇತರ ಕಡೆಗಳಲ್ಲಿ ಭೂಮಾಫಿಯಾದಿಂದ ಕಿರುಕುಳಕ್ಕೆ ಒಳಗಾಗು ತ್ತಿರುವ ಸಣ್ಣ ಜಮೀನುದಾರರ ಕುರಿತೂ ಸರಕಾರ ಕಾಳಜಿ ವಹಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ವಿನಾಶ ಹಿಂಬಾಲಿಸಬಾರದು. ಇಲ್ಲಿ ಆಗಮಿಸುವ ಕೈಗಾರಿಕೆಗಳು ಸ್ಥಳೀಯ ನೆಲಜಲದಸುರಕ್ಷತೆ ಕಾಪಾಡಿಕೊಳ್ಳುವಂತೆ ಸರಕಾರ ಹೆಚ್ಚಿನ ಆಸ್ಥೆ ವಹಿಸಬೇಕು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻ15 ಕೋಟಿ ಕೊಟ್ರೆ ದುಬೈ ಶೇಖ್‌ ಜೊತೆ ಮಲಗುವುದರ ಬಗ್ಗೆ ಯೋಚಿಸುವೆʼ; ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ ಹಳೇ ವಿಡಿಯೋ ವೈರಲ್‌, ಹೊಸ ಕಿರಿಕ್‌ ಶುರು!</title><link>https://vishwavani.news/movies/apoorva-mukhija-old-statement-i-can-sleep-with-dubai-sheikh-for-15-crore-goes-viral-and-a-man-offered-12-thousand-rupees-81463.html</link><guid>https://vishwavani.news/movies/apoorva-mukhija-old-statement-i-can-sleep-with-dubai-sheikh-for-15-crore-goes-viral-and-a-man-offered-12-thousand-rupees-81463.html</guid><pubDate>Fri, 19 Jun 2026 07:45:07 +0000</pubDate><description>&lt;![CDATA['ಇಂಡಿಯಾಸ್ ಗಾಟ್ ಟ್ಯಾಲೆಂಟ್' ಖ್ಯಾತಿಯ ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ ಅವರ ದುಬೈ ಶೇಖ್ ಕುರಿತಾದ ಹಳೇ ವಿಡಿಯೋ ಮತ್ತೆ ವೈರಲ್ ಆಗಿದ್ದು, ಟ್ರೋಲರ್‌ಗಳು ಅಶ್ಲೀಲ ಕಮೆಂಟ್‌ಗಳ ಮೂಲಕ ರೇಟ್ ನಿಗದಿಪಡಿಸಲು ಆರಂಭಿಸಿದ್ದಾರೆ. ಈ ಮಧ್ಯೆ ತಕಗೆ 12 ಸಾವಿರ ರೂ. ಆಫರ್ ಮಾಡಿದ ಪ್ರಶಾಂತ್ ಎಂಬ ವ್ಯಕ್ತಿಯ ಮೇಲೆ ದೂರು ನೀಡುವ ಮೂಲಕ ಅಪೂರ್ವ ಖಡಕ್ ಆಕ್ಷನ್ ತಗೆದುಕೊಂಡಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Apoorva_Makhija.original.jpg" class="attachment-large size-large wp-post-image" alt="ʻ15 ಕೋಟಿ ಕೊಟ್ರೆ ದುಬೈ ಶೇಖ್‌ ಜೊತೆ ಮಲಗುವುದರ ಬಗ್ಗೆ ಯೋಚಿಸುವೆʼ; ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ ಹಳೇ ವಿಡಿಯೋ ವೈರಲ್‌, ಹೊಸ ಕಿರಿಕ್‌ ಶುರು!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="0zhsk"&gt;'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಶೋ ಮೂಲಕ ಸದ್ದು ಮಾಡಿದ್ದ, ʻದಿ ರೆಬಲ್ ಕಿಡ್ʼ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್‌ ಆಗಿರುವ ಇನ್‌ಫ್ಲುಯೆನ್ಸರ್‌ ಅಪೂರ್ವ ಮುಖಿಜಾ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪುನಃ ವೈರಲ್ ಆಗುತ್ತಿದೆ.&lt;/p&gt;&lt;p data-block-key="r2e1"&gt;ಆ ವಿಡಿಯೋದಲ್ಲಿ ಅಪೂರ್ವ, "ನಾನು 2 ರೂಪಾಯಿಯ ಪಾತ್ರಕ್ಕಾಗಿ ಯಾರೊಂದಿಗೂ ಮಲಗುವುದಿಲ್ಲ, ಆದರೆ ದುಬೈನ ಯಾರಾದರೂ ಶೇಖ್ ನನ್ನ ಮೇಲೆ 10-15 ಕೋಟಿ ರೂಪಾಯಿ ಖರ್ಚು ಮಾಡಲು ಸಿದ್ಧರಿದ್ದರೆ, ಬಹುಶಃ ನಾನು ಆ ಬಗ್ಗೆ ಯೋಚಿಸಬಹುದು" ಎಂದು ಹೇಳಿದ್ದರು.&lt;/p&gt;&lt;p data-block-key="e0bub"&gt;&lt;a href="/crime/influencer-arrested-for-allegedly-assaulted-multiple-women-under-the-pretext-of-marriage-promise-in-kerala-70044.html"&gt;&lt;b&gt;ಮದುವೆ ಭರವಸೆ ನೀಡಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಕೊನೆಗೂ ಇನ್‌ಫ್ಲುಯೆನ್ಸರ್‌ ಪೊಲೀಸ್‌ ಬಲೆಗೆ&lt;/b&gt;&lt;/a&gt;&lt;/p&gt;&lt;p data-block-key="c44fp"&gt;ಇದೀಗ ಆ ರೀತಿ ಹೇಳಿಕೆ ನೀಡಿದ್ದ ಅಪೂರ್ವ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋವನ್ನು ಈಗ ಅನೇಕರು ಟ್ರೋಲ್‌ ಮಾಡುತ್ತಿದ್ದಾರೆ. ಅಪೂರ್ವಗೆ ರೇಟ್‌ ಆಫರ್ ಮಾಡಲು ಆರಂಭಿಸಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಅಪೂರ್ವ ಕೆರಳಿದ್ದಾರೆ. ಅದರಲ್ಲೂ ಪ್ರಶಾಂತ್ ಎಂಬ ವ್ಯಕ್ತಿಯೊಬ್ಬ ಅಪೂರ್ವಗೆ 12,000 ರೂಪಾಯಿ ಆಫರ್ ಮಾಡಿದ್ದ. ಇದು ಕೆರಳಿದ್ದ ಅಪೂರ್ವ, ಆತನ ಜಾತಕವನ್ನು ಜಾಲಾಡಿ, ಎಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಕೊಂಡು, ಆ ಕಂಪನಿಗೇ ದೂರು ನೀಡಿದ್ದರು.&lt;/p&gt;&lt;h3 data-block-key="fhl5k"&gt;&lt;b&gt;ಅಪೂರ್ವ ಮುಖಿಜಾ ಪೋಸ್ಟ್‌ಗೆ ಆಕ್ಷೇಪಾರ್ಹ ಕಮೆಂಟ್&lt;/b&gt;&lt;/h3&gt;&lt;p data-block-key="2ikao"&gt;ಅಪೂರ್ವ ಅವರಿಗೆ ಆಕ್ಷೇಪಾರ್ಹ ಕಮೆಂಟ್ ಹಾಗೂ ಸಂದೇಶಗಳನ್ನು ಕಳುಹಿಸಿದ್ದ ಪ್ರಶಾಂತ್ ಎಂಬ ವ್ಯಕ್ತಿಯ ಬಗ್ಗೆ ತನಿಖೆ ನಡೆಸಿದಾಗ, ಆತ DNEG ಎಂಬ ಪ್ರೊಡಕ್ಷನ್ ಹೌಸ್‌ನಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಅಪೂರ್ವ ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಷಯವನ್ನು ಕಂಪನಿಯ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೊಡಕ್ಷನ್ ಹೌಸ್, ತಾವು ಇಂತಹ ನಡವಳಿಕೆಗಳನ್ನು ಕಠಿಣವಾಗಿ ಖಂಡಿಸುವುದಾಗಿ ತಿಳಿಸಿದೆ. ಅಲ್ಲದೆ, ಆ ವ್ಯಕ್ತಿ 2024 ರಿಂದಲೇ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದೂ ಸ್ಪಷ್ಟಪಡಿಸಿದೆ.&lt;/p&gt;&lt;h3 data-block-key="9tfea"&gt;&lt;b&gt;ರೇಟ್ ನಿಗದಿಪಡಿಸಿದವರ ವಿರುದ್ಧ ಅಪೂರ್ವ ಆಕ್ಷನ್&lt;/b&gt;&lt;/h3&gt;&lt;p data-block-key="cprg7"&gt;ಬಳಿಕ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಆತ ಈಗ ILM VFX ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ. ತಕ್ಷಣವೇ ಅಪೂರ್ವ ಆ ಕಂಪನಿಯನ್ನೂ ಟ್ಯಾಗ್ ಮಾಡಿ, ಒಂದು ಪೋಸ್ಟ್‌ ಹಾಕಿದ್ದಾರೆ. "ನಿಮ್ಮ ಕಂಪನಿಯ ಉದ್ಯೋಗಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಾನೆ, ಇದು ಸರಿಯೇ?" ಎಂದು ಬರೆದಿದ್ದಾರೆ. ಆದರೆ, ಈ ಕಂಪನಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ನಡುವೆ ಅಪೂರ್ವಗೆ ಪ್ರಶಾಂತ್‌ ಕ್ಷಮೆ ಕೇಳಿದ ಘಟನೆಯೂ ನಡೆದಿದೆ.&lt;/p&gt;&lt;h3 data-block-key="dpg24"&gt;&lt;b&gt;ವೈರಲ್‌ ಆಗಿರುವ ಅಪೂರ್ವ ಮುಖಿಜಾ ಹಳೇ ವಿಡಿಯೋ&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet" data-media-max-width="560"&gt;&lt;p lang="en" dir="ltr"&gt;Controversial Video &lt;br&gt;&lt;br&gt;&amp;quot; If Dubai Sheikh offers Rs 15 crore, I am ready to sleep with him &amp;quot; &lt;br&gt;&lt;br&gt; &lt;a href="https://x.com/hashtag/ApoorvaMukhija?src=hash&amp;amp;ref_src=twsrc%5Etfw"&gt;#ApoorvaMukhija&lt;/a&gt; aka The Rebel Kid makes explosive statement &lt;br&gt;&lt;br&gt;In the viral video, Apoorva Mukhija says she will not sleep for small roles. She said, &amp;quot;I am not sleeping with anyone… &lt;a href="https://t.co/n2v8t7txl1"&gt;pic.twitter.com/n2v8t7txl1&lt;/a&gt;&lt;/p&gt;&amp;mdash; Always Bollywood (@AlwaysBollywood) &lt;a href="https://x.com/AlwaysBollywood/status/2066504143485997290?ref_src=twsrc%5Etfw"&gt;June 15, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="qs6d"&gt;&lt;/p&gt;&lt;p data-block-key="2gl6c"&gt;ಅಪೂರ್ವ ಮುಖಿಜಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಆ ವ್ಯಕ್ತಿ ಕಳುಹಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. "ನಾನು ನಿನ್ನ ಜೊತೆ ಕೆಲಸ ಮಾಡುವ ಜನರನ್ನು ಹುಡುಕಿ ಅವರಿಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸುತ್ತೇನೆ.. ನೀನು ನನ್ನನ್ನು 12 ಸಾವಿರಕ್ಕೆ ಖರೀದಿಸುತ್ತೇನೆ ಎಂದು ಹೇಳಿದ್ದೆ ಅಲ್ವಾ? ನೀನು ಅದನ್ನು ಹೇಗೆ ಮಾಡ್ತೀಯಅ ಅಂತ ನಾನು ನೋಡಲು ಬಯಸುತ್ತೇನೆ" ಎಂದು ಬರೆದುಕೊಂಡು, ಆ ವ್ಯಕ್ತಿಗೆ ಟಾಂಗ್‌ ನೀಡಿದ್ದಾರೆ. ಬಳಿಕ ಆತ ಕೊನೆಗೆ ಅಪೂರ್ವಗೆ ಕ್ಷಮೆಯಾಚಿಸಿದ್ದಾನೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮೊದಲ ತಂಡವಾಗಿ ಫಿಫಾ ವಿಶ್ವಕಪ್‌ ನಾಕೌಟ್‌ ಹಂತಕ್ಕೆ ಪ್ರವೇಶಿಸಿದ ಮೆಕ್ಸಿಕೊ</title><link>https://vishwavani.news/sports/fifa-world-cup-mexico-edge-south-korea-1-0-to-become-first-side-to-qualify-for-last-32-stage-81461.html</link><guid>https://vishwavani.news/sports/fifa-world-cup-mexico-edge-south-korea-1-0-to-become-first-side-to-qualify-for-last-32-stage-81461.html</guid><pubDate>Fri, 19 Jun 2026 07:29:48 +0000</pubDate><description>&lt;![CDATA[FIFA World Cup 2026: ಅಕ್ರಾನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ತವರಿನ ಭಾರೀ ಬೆಂಬಲದೊಂದಿಗೆ ಆಡಲಿಳಿದ ಮೆಕ್ಸಿಕೋ ತಂಡವು ಅಮೋಘ ಆಟವಾಡಿತು. ಮೊದಲಾರ್ಧದಲ್ಲಿ ಇತ್ತಂಡಗಳ ರಕ್ಷಣ ಪಡೆ ಅತ್ಯಂತ ಬಲಿಷ್ಠವಾಗಿ ಕಂಡು ಬಂದ ಕಾರಣ ಗೋಲು ರಹಿತವಾಗಿ ಮುಕ್ತಾಯಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಮೆಕ್ಸಿಕೊ ಪರ ಲೂಯಿಸ್ ರೋಮೊ ಗೋಲು ಬಾರಿಸುವಲ್ಲಿ ಯಶಸ್ಸು ಸಾಧಿಸಿದರು.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[Other Sports]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Mexico.original.jpg" class="attachment-large size-large wp-post-image" alt="ಮೊದಲ ತಂಡವಾಗಿ ಫಿಫಾ ವಿಶ್ವಕಪ್‌ ನಾಕೌಟ್‌ ಹಂತಕ್ಕೆ ಪ್ರವೇಶಿಸಿದ ಮೆಕ್ಸಿಕೊ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4j9cv"&gt;&lt;b&gt;ಮೆಕ್ಸಿಕೊ ಸಿಟಿ, ಜೂ.19: &lt;/b&gt;ಶುಕ್ರವಾರ ಗ್ವಾಡಲಜರಾದಲ್ಲಿ ನಡೆದ ಗ್ರೂಪ್ ಎ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 1-0 ಅಂತರದಿಂದ ಸೋಲಿಸುವ ಮೂಲಕ ಮೆಕ್ಸಿಕೊ(Mexico) ತಂಡ ಫಿಫಾ ವಿಶ್ವಕಪ್‌(FIFA World Cup 2026)ನಲ್ಲಿ 32ನೇ ಸುತ್ತಿಗೇರಿದೆ. ಹಾಲಿ ಆವೃತ್ತಿಯಲ್ಲಿ ಈ ಸಾಧನೆಗೈದ ಮೊದಲ ತಂಡ ಎನಿಸಿತು. ಸಹ-ಆತಿಥೇಯರು ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಒಂದು ಪಂದ್ಯ ಬಾಕಿ ಇರುವಾಗಲೇ ನಾಕೌಟ್ ಹಂತಕ್ಕೆ ಅರ್ಹತೆ ಪಡೆದರು.&lt;/p&gt;&lt;p data-block-key="3p0oc"&gt;ಅಕ್ರಾನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ತವರಿನ ಭಾರೀ ಬೆಂಬಲದೊಂದಿಗೆ ಆಡಲಿಳಿದ ಮೆಕ್ಸಿಕೋ ತಂಡವು ಅಮೋಘ ಆಟವಾಡಿತು. ಮೊದಲಾರ್ಧದಲ್ಲಿ ಇತ್ತಂಡಗಳ ರಕ್ಷಣ ಪಡೆ ಅತ್ಯಂತ ಬಲಿಷ್ಠವಾಗಿ ಕಂಡು ಬಂದ ಕಾರಣ ಗೋಲು ರಹಿತವಾಗಿ ಮುಕ್ತಾಯಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಮೆಕ್ಸಿಕೊ ಪರ ಲೂಯಿಸ್ ರೋಮೊ ಗೋಲು ಬಾರಿಸುವಲ್ಲಿ ಯಶಸ್ಸು ಸಾಧಿಸಿದರು. ಅವರ ಈ ಏಕೈಕ ಗೋಲು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.&lt;/p&gt;&lt;p data-block-key="d95o7"&gt;&lt;a href="/sports/harry-kane-breaks-60-year-old-world-record-he-shared-with-lionel-messi-becomes-first-player-in-history-to-81389.html"&gt;60 ವರ್ಷದ ಫಿಫಾ ವಿಶ್ವಕಪ್‌ ದಾಖಲೆ ಮುರಿದ ಇಂಗ್ಲೆಂಡ್‌ ನಾಯಕ ಹ್ಯಾರಿ ಕೇನ್&lt;/a&gt;&lt;/p&gt;&lt;p data-block-key="2ucct"&gt;ಈ ಫಲಿತಾಂಶವು ಮೆಕ್ಸಿಕೊ ತಂಡಕ್ಕೆ ಎರಡು ಪಂದ್ಯಗಳಿಂದ ಆರು ಅಂಕಗಳನ್ನು ತಂದುಕೊಟ್ಟಿತು, ಉಳಿದ ಪಂದ್ಯಗಳ ಫಲಿತಾಂಶ ಏನೇ ಆದರೂ, ಗ್ರೂಪ್ ಎ ನಿಂದ ಮೆಕ್ಸಿಕೊ ಮುನ್ನಡೆ ಸಾಧಿಸಿತು. ಜೇವಿಯರ್ ಅಗೈರ್ ನೇತೃತ್ವದ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿತ್ತು. ಸತತ ಎರಡು ಗೆಲವಿನೊಂದಿದೆ ವಿಶ್ವಕಪ್‌ನ ವಿಸ್ತೃತ ನಾಕೌಟ್ ಹಂತದಲ್ಲಿ ಸ್ಥಾನ ಪಡೆದ ಮೊದಲ ರಾಷ್ಟ್ರವಾಯಿತು.&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="es" dir="ltr"&gt;¡El FIFA Fan Festival™ Guadalajara celebra el gol de &lt;a href="https://x.com/miseleccionmx?ref_src=twsrc%5Etfw"&gt;@miseleccionmx&lt;/a&gt;! &lt;a href="https://x.com/hashtag/SomosGuadalajara?src=hash&amp;amp;ref_src=twsrc%5Etfw"&gt;#SomosGuadalajara&lt;/a&gt; &lt;a href="https://x.com/hashtag/Somos26?src=hash&amp;amp;ref_src=twsrc%5Etfw"&gt;#Somos26&lt;/a&gt; &lt;a href="https://x.com/hashtag/FIFAWorldCup?src=hash&amp;amp;ref_src=twsrc%5Etfw"&gt;#FIFAWorldCup&lt;/a&gt; &lt;a href="https://t.co/5uvfcz1rT4"&gt;pic.twitter.com/5uvfcz1rT4&lt;/a&gt;&lt;/p&gt;&amp;mdash; FIFA World Cup 26 Guadalajara™ (@Gdl2026) &lt;a href="https://x.com/Gdl2026/status/2067803412536664541?ref_src=twsrc%5Etfw"&gt;June 19, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;h3 data-block-key="4bj68"&gt;&lt;b&gt;ಕೆನಾಡಗೆ ಭರ್ಜರಿ ಗೆಲುವು&lt;/b&gt;&lt;/h3&gt;&lt;p data-block-key="4n243"&gt;ದಿನದ ಮತ್ತೊಂದು ಪಂದ್ಯದಲ್ಲಿ ಸಹ-ಆತಿಥೇಯ ಕೆನಡಾವು ಕತಾರ್‌ ತಂಡವನ್ನು 6-0 ಗೋಲುಗಳ ಅಂತರದಿಂದ ಮಣಿಸಿತು. ಜೊನಾಥನ್ ಡೇವಿಡ್ ಅವರು ಆಕರ್ಷಕ ಹ್ಯಾಟ್ರಿಕ್ ಗೋಲು ಹೊಡೆದು ತಂಡದ ಗೆಲುವಿನ ರೂವಾರಿಯಾದರು. ಉಳಿದಂತೆ ಸೈಲ್ ಲಾರಿನ್ ಮತ್ತು ನಾಥನ್ ಸಲಿಬಾ ತಲಾ ಒಂದು ಗೋಲು ಬಾರಿಸಿದರು. ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ, ತಂಡದ ಜೆರ್ಸಿ ಧರಿಸಿ ಕ್ರೀಡಾಂಗಣದಲ್ಲಿ ಹಾಜರಿದ್ದು ತಮ್ಮ ದೇಶದ ಆಟಗಾರರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.&lt;/p&gt;&lt;p data-block-key="5kvsl"&gt;ಕತಾರ್‌ನ ಆಸೀಂಗೆ ಕೆಂಪು ಕಾರ್ಡ್‌ ನೀಡಲಾಯಿತು.  ಪಂದ್ಯದ 51ನೇ ನಿಮಿಷದಲ್ಲಿ ಅವರು ಕೆನಡಾದ ಮಿಡ್‌ಫೀಲ್ಡರ್ ಇಸ್ಮಾಯಿಲ್ ಕೋನೆ ಅವರನ್ನು ಬಲವಾಗಿ ತಳ್ಳಿದ ಪರಿಣಾಮ ಎಡಗಾಲಿಗೆ ತೀವ್ರ ಗಾಯವಾಯಿತು. ಇದರಿಂದ ರೆಫರಿ ಆಸೀಂಗೆ ರೆಡ್‌ ಕಾರ್ಡ್‌ ನೀಡಿ ಮೈದಾನದಿಂ ಹೊರಗೆ ಕಳುಹಿಸಿದರು. ಇದಕ್ಕೂ ಮುನ್ನ ಪಂದ್ಯದ ಮೊದಲಾರ್ಧದಲ್ಲಿ ಗೋಲು ಗಳಿಸುವ ಅವಕಾಶವನ್ನು ನಿಯಮಬಾಹಿರವಾಗಿ ತಡೆದಿದ್ದಕ್ಕಾಗಿ ಕತಾರ್‌ನ ಎಲ್-ಅಮಿನ್ ಅವರೂ ಕೆಂಪು ಕಾರ್ಡ್ ಪಡೆದು ಹೊರನಡೆದಿದ್ದರು. ಎರಡು ಆಟಗಾರರ ಸೇವೆ ಕಳೆದುಕೊಂಡ ಕತಾರ್‌ ಕೇವಲ 9 ಆಟಗಾರರ ನೆರವಿನೊಂದಿಗೆ ಪಂದ್ಯವಾಡಿತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Gold Rate Today on 19th June 2026: ಸ್ವರ್ಣ ಪ್ರಿಯರಿಗೆ ಗುಡ್‌ ನ್ಯೂಸ್‌; ಚಿನ್ನದ ದರದಲ್ಲಿಂದು ಭಾರೀ ಇಳಿಕೆ</title><link>https://vishwavani.news/commerce/gold-rate-today-on-19th-june-2026-gold-and-silver-rate-today-in-india-81460.html</link><guid>https://vishwavani.news/commerce/gold-rate-today-on-19th-june-2026-gold-and-silver-rate-today-in-india-81460.html</guid><pubDate>Fri, 19 Jun 2026 07:25:32 +0000</pubDate><description>&lt;![CDATA[ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 335 ರೂ. ಇಳಿಕೆಯಾಗಿ 13,370 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 365ರೂ. ಇಳಿಕೆಯಾಗಿ 14,586 ರೂಪಾಯಿ ಕಂಡು  ಬಂದಿದೆ.]]&gt;</description><dc:creator>&lt;![CDATA[Vishakha Bhat Heggar]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವಾಣಿಜ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Gold_Rate_38.original.jpg" class="attachment-large size-large wp-post-image" alt="Gold Rate Today on 19th June 2026: ಸ್ವರ್ಣ ಪ್ರಿಯರಿಗೆ ಗುಡ್‌ ನ್ಯೂಸ್‌; ಚಿನ್ನದ ದರದಲ್ಲಿಂದು ಭಾರೀ ಇಳಿಕೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3zwj5"&gt;&lt;b&gt;ಬೆಂಗಳೂರು: &lt;/b&gt;ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 335 ರೂ. ಇಳಿಕೆಯಾಗಿ 13,370 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 365ರೂ. ಇಳಿಕೆಯಾಗಿ 14,586 ರೂಪಾಯಿ ಕಂಡು &lt;b&gt;(Gold Rate Today on 19th June 2026) &lt;/b&gt;ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,06,960 ರೂ. ಇದ್ದರೆ, 10 ಗ್ರಾಂಗೆ 1,33,700  ರೂ. ಮತ್ತು 100 ಗ್ರಾಂ ಚಿನ್ನಕ್ಕೆ 13,37,000 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,16,688 ರೂ. ಇದ್ದರೆ 10 ಗ್ರಾಂಗೆ ನೀವು 1,45,860 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,58,600 ರೂ. ಪಾವತಿ ಮಾಡಬೇಕು.&lt;/p&gt;
&lt;/div&gt;

    
&lt;div class="vv-table-wrapper"&gt;
    
        &lt;div class="vv-table-title"&gt;
            &lt;h3&gt;ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ&lt;/h3&gt;
        &lt;/div&gt;
    
    &lt;div class="vv-table-container"&gt;
        &lt;table class="vv-table"&gt;
            
                &lt;thead class="vv-table-header"&gt;
                &lt;tr&gt;
                    
                        
                            
                            
                                &lt;th scope="col"  &gt;
                                    
                                        
                                            ನಗರ
                                        
                                    
                                &lt;/th&gt;
                            
                        
                    
                        
                            
                            
                                &lt;th scope="col"  &gt;
                                    
                                        
                                            22 ಕ್ಯಾರಟ್‌ (1 ಗ್ರಾಂ)
                                        
                                    
                                &lt;/th&gt;
                            
                        
                    
                        
                            
                            
                                &lt;th scope="col"  &gt;
                                    
                                        
                                            24 ಕ್ಯಾರಟ್‌ (1 ಗ್ರಾಂ)
                                        
                                    
                                &lt;/th&gt;
                            
                        
                    
                &lt;/tr&gt;
                &lt;/thead&gt;
            

            &lt;tbody class="vv-table-body"&gt;
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಚೆನ್ನೈ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,370 ರೂ.
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,586 ರೂ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಮುಂಬೈ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,370 ರೂ.
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,586 ರೂ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ದೆಹಲಿ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,370 ರೂ.
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,586 ರೂ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಕೋಲ್ಕತ್ತಾ
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,370 ರೂ.
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,586 ರೂ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
                
                    &lt;tr&gt;
                        
                            
                                
                                
                                    
                                        &lt;td  &gt;
                                            
                                                
                                                    ಹೈದರಾಬಾದ್‌
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    13,370 ರೂ.
                                                
                                            
                                        &lt;/td&gt;
                                    
                                
                            
                        
                            
                                
                                
                                    
                                        &lt;td  &gt;
                                            
                                                
                                                    14,586 ರೂ
                                                
                                            
                                        &lt;/td&gt;
                                    
                                
                            
                        
                    &lt;/tr&gt;
                
            
            &lt;/tbody&gt;
        &lt;/table&gt;
    &lt;/div&gt;
&lt;/div&gt;

    
&lt;div class="article-paragraph"&gt;
    &lt;p data-block-key="9ibs8"&gt;ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 250 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,500 ರುಪಾಯಿ ಹಾಗೂ 1 ಕೆಜಿಗೆ 2,50,000 ರುಪಾಯಿ ಕಂಡು ಬಂದಿದೆ.&lt;/p&gt;&lt;p data-block-key="84ig8"&gt;&lt;/p&gt;&lt;p data-block-key="20jmt"&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಕುಡುಗೋಲು ರಕ್ತಕಣ ರೋಗದ ಸುತ್ತಲಿನ ಮಿಥ್ಯೆಗಳು: ರೋಗ ಪರೀಕ್ಷೆ ತಡ ಮಾಡುವುದು ಜೀವಕ್ಕೆ ಕಂಟಕವಾಗಬಲ್ಲದು</title><link>https://vishwavani.news/health/myths-surrounding-sickle-cell-disease-delaying-diagnosis-can-be-life-threatening-81459.html</link><guid>https://vishwavani.news/health/myths-surrounding-sickle-cell-disease-delaying-diagnosis-can-be-life-threatening-81459.html</guid><pubDate>Fri, 19 Jun 2026 07:09:56 +0000</pubDate><description>&lt;![CDATA[ಕುಡುಗೋಲು ರಕ್ತಕಣದ ರೋಗಲಕ್ಷಣ ಮತ್ತು ರೋಗವಿರುವುದರ ನಡುವೆ ಕೂಡಾ ಗೊಂದಲವಿದೆ. ಈ ರೋಗಲಕ್ಷಣವುಳ್ಳ ಜನರು ಸಂಪೂರ್ಣ ಸಾಮಾನ್ಯ ಜೀವನ ನಡೆಸುತ್ತಿರುತ್ತಾರೆ ಮತ್ತು ಎಂದಿಗೂ ರೋಗ ಲಕ್ಷಣವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಿಲ್ಲ. ಅಂತಹ ಕಡೆ ಇಬ್ಬರೂ ಪೋಷಕರು ರೋಗವನ್ನು ಹೊಂದಿದ್ದಲ್ಲಿ ಮಗುವಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಆರೋಗ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/sickle_ok.original.jpg" class="attachment-large size-large wp-post-image" alt="ಕುಡುಗೋಲು ರಕ್ತಕಣ ರೋಗದ ಸುತ್ತಲಿನ ಮಿಥ್ಯೆಗಳು: ರೋಗ ಪರೀಕ್ಷೆ ತಡ ಮಾಡುವುದು ಜೀವಕ್ಕೆ ಕಂಟಕವಾಗಬಲ್ಲದು" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="x0rfg"&gt;&lt;b&gt;&lt;i&gt;-ಡಾ.ರೇಷ್ಮಾ ಆನೆಗುಂಡಿ, ಹೆಡ್ ಅಂಡ್ ಕನ್ಸಲ್ಟೆಂಟ್ ಪೆಥಾಲಜಿಸ್ಟ್, ಅಪೋಲೋ ಆಸ್ಪತ್ರೆ, ಶೇಷಾದ್ರಿಪುರಂ, ಬೆಂಗಳೂರು &lt;/i&gt;&lt;/b&gt;&lt;/p&gt;&lt;p data-block-key="53s20"&gt;ಕುಡಗೋಲು ಕೋಶ ರೋಗ (ಸಿಕಲ್ ಸೆಲ್ ಡಿಸೀಸ್) ಕೆಂಪು ರಕ್ತ ಕಣಗಳ ಅಸಹಜ ಗಾತ್ರವಿರುವ ಅನುವಂಶಿಕ ರೋಗವಾಗಿದೆ. ಕುಡಗೋಲು ಕೋಶ ರೋಗದ ಒಂದು ಬಹಳ ಆತಂಕಕಾರಿ ಅಂಶ ವೆಂದರೆ ಚಿಕಿತ್ಸೆ ಪ್ರಾರಂಭವಾಗುವ ಬಹಳ ಮುಂಚೆಯೇ ಪ್ರಾರಂಭವಾಗಿರುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಕುಟುಂಬಗಳು ಹಲವು ತಿಂಗಳು ಅಥವಾ ಹಲವು ವರ್ಷಗಳು ಮರು ಕಳಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ವ್ಯಯಿಸುತ್ತಾರೆ, ಏಕೆಂದರೆ ಅವರು ಅನುವಂಶಿಕವಾಗಿ ರಕ್ತದ ಸಮಸ್ಯೆ ಉಂಟಾಗಿದೆ ಎಂದು ಕಿಂಚಿತ್ತೂ ಅನುಮಾನಿಸುವುದಿಲ್ಲ. ಸರಿಯಾದ ರೋಗ ನಿರ್ಣಯ ಮಾಡುವ ವೇಳೆಗೆ ರೋಗಿಯು ಬಹಳ ಗಂಭೀರ ಪರಿಸ್ಥಿತಿಗೆ ಒಳಗಾಗಿರುತ್ತಾನೆ. &lt;/p&gt;&lt;p data-block-key="4t68e"&gt;ಆಗಾಗ್ಗೆ ಆಸ್ಪತ್ರೆ ಭೇಟಿ ಮಾಡುವ ಪೋಷಕರು, ವಿವರಿಸಲಾಗದ ನೋವಿನ ಮರುಕಳಿಕೆ ಮತ್ತು ಸತತ ರಕ್ತಹೀನತೆಯು ಈ ಸಮಸ್ಯೆ ಇರುವುದರ ಸೂಚನೆಯಾಗಿರಬಹುದು. ತಡ ಮಾಡುವುದಕ್ಕೆ ಕಡು ಗೋಲು ರಕ್ತಕಣ ರೋಗದ ಕುರಿತಾದ ಇರುವ ಮಿಥ್ಯೆಗಳು ಕಾರಣವಾಗಿರುತ್ತವೆ. &lt;/p&gt;&lt;p data-block-key="e0tk0"&gt;ಈ ರೋಗವು ಅತ್ಯಂತ ಅಪರೂಪ ಮತ್ತು ಆದ್ದರಿಂದ ಒಬ್ಬರ ಕುಟುಂಬಕ್ಕೆ ಬಾಧಿಸುವ ಸಾಧ್ಯತೆ ಕಡಿಮೆ ಎಂದು ಭಾವಿಸುವುದು ಸಾಮಾನ್ಯ ನಂಬಿಕೆ. ವಾಸ್ತವ ಭಿನ್ನವಾಗಿದೆ. ಭಾರತವು ಮುಖ್ಯವಾಗಿ ಆದಿವಾಸಿ ಮತ್ತು ಮಧ್ಯ ಭಾರತದ ಜನರಲ್ಲಿ ಸಾಕಷ್ಟು ಪ್ರಮಾಣದ ಕುಡುಗೋಲು ರಕ್ತ ಕಣದ ರೋಗವನ್ನು ಎದುರಿಸುತ್ತಿದೆ. ಆದಾಗ್ಯೂ ವೈದ್ಯಕೀಯ ಕ್ಷೇತ್ರದ ಆಚೆಗೆ ಈ ಕುರಿತು ಅರಿವಿನ ಪ್ರಮಾಣ ಸೀಮಿತವಾಗಿದೆ. ಇದರ ಫಲಿತಾಂಶದಿಂದ ಹಲವು ಕುಟುಂಬಗಳು ಮಗು ರೋಗಲಕ್ಷಣ ಗಳನ್ನು ಅಭಿವೃದ್ಧಿಪಡಿಸಿಕೊಂಡ ನಂತರ ಮೊದಲ ಬಾರಿಗೆ ತಿಳಿಯುತ್ತಾರೆ.&lt;/p&gt;&lt;p data-block-key="2nv74"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/viral/are-you-in-your-30s-follow-these-expert-tips-to-protect-your-health-81078.html"&gt;Health Tips: ​30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!&lt;/a&gt;&lt;/p&gt;&lt;p data-block-key="g2fv"&gt;ಕುಡುಗೋಲು ರಕ್ತಕಣದ ರೋಗಲಕ್ಷಣ ಮತ್ತು ರೋಗವಿರುವುದರ ನಡುವೆ ಕೂಡಾ ಗೊಂದಲವಿದೆ. ಈ ರೋಗಲಕ್ಷಣವುಳ್ಳ ಜನರು ಸಂಪೂರ್ಣ ಸಾಮಾನ್ಯ ಜೀವನ ನಡೆಸುತ್ತಿರುತ್ತಾರೆ ಮತ್ತು ಎಂದಿಗೂ ರೋಗಲಕ್ಷಣವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಿಲ್ಲ. ಅಂತಹ ಕಡೆ ಇಬ್ಬರೂ ಪೋಷಕರು ರೋಗ ವನ್ನು ಹೊಂದಿದ್ದಲ್ಲಿ ಮಗುವಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ. &lt;/p&gt;&lt;p data-block-key="33fhj"&gt;ಮತ್ತೊಂದು ತಪ್ಪು ಕಲ್ಪನೆ ಎಂದರೆ ಕುಡುಗೋಲು ರಕ್ತಕಣದ ರೋಗ ಹೊಂದಿದ ರೋಗಿಗಳು ಹೊರನೋಟಕ್ಕೆ ರೋಗಿಗಳಂತೆ ಕಾಣುತ್ತಾರೆ ಎನ್ನುವುದು. ಇದು ನಿಜವಾಗಬೇಕಿಲ್ಲ. ಹಲವು ಮಕ್ಕಳು ಶಾಲೆಗೆ ನಿಯಮಿತವಾಗಿ ಹಾಜರಾಗುತ್ತಾರೆ, ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಬಹಳ ಕಾಲ ಆರೋಗ್ಯಕರವಾಗಿ ಕಾಣುತ್ತಾರೆ. ಈ ರೋಗವು ನೋವಿನ ಬಿಕ್ಕಟ್ಟು, ತೀವ್ರ ಆಯಾಸ ಅಥವಾ ಪುನರಾವರ್ತಿತ ಸೋಂಕುಗಳಾದಾಗ ಮಾತ್ರ ಕಾಣುತ್ತದೆ. ರೋಗಲಕ್ಷಣಗಳು ಬರಬಹುದು ಹೋಗ ಬಹುದು, ಅವುಗಳನ್ನು ಸಂಬಂಧಿಸದ ಆರೋಗ್ಯ ಸಮಸ್ಯೆಗಳು ಎಂದು ತಳ್ಳಿ ಹಾಕಬಹುದು.&lt;/p&gt;&lt;p data-block-key="4a1qg"&gt;ನೋವನ್ನೇ ಸ್ವತಃ ರೋಗದ ಅತ್ಯಂತ ತಪ್ಪು ತಿಳಿಯಲಾದ ಆಯಾಮಗಳಲ್ಲಿ ಒಂದಾಗಿದೆ. ಮಕ್ಕಳಲ್ಲಿ ಕೀಲುಗಳು, ಮೊಣಕೈ ಅಥವಾ ಹೊಟ್ಟೆನೋವು ಅವರು ಅತಿಯಾಗಿ ಹೇಳಿಕೊಳ್ಳುತ್ತಿರುವ ಪ್ರತಿಕ್ರಿಯೆ ಗಳು ಎಂದು ತಿಳಿಯುತ್ತೇವೆ. ವಾಸ್ತವದಲ್ಲಿ ಇವು ಅಸಹಜ ಗಾತ್ರದ ರಕ್ತಕಣಗಳು ರಕ್ತನಾಳಗಳನ್ನು ತಡೆ ಹಿಡಿದಾಗ ಉಂಟಾಗಿರುತ್ತವೆ. ಅಂತಹ ನೋವು ತೀವ್ರವಾಗಿರುತ್ತದೆ ಮತ್ತು ತಕ್ಷಣವೇ ವೈದ್ಯರ ಪರೀಕ್ಷೆ ಅಗತ್ಯವಾಗಿರುತ್ತದೆ. &lt;/p&gt;&lt;p data-block-key="8s1i4"&gt;ಮತ್ತೊಂದು ಮಿಥ್ಯೆಗೂ ಗಮನ ನೀಡಬೇಕಾಗಿದೆ- ಒಮ್ಮೆ ವ್ಯಕ್ತಿಯಲ್ಲಿ ರೋಗ ಪತ್ತೆಯಾದ ನಂತರ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು. ಈ ದೃಷ್ಟಿಕೋನ ಹಳೆಯ ಕಾಲದ್ದು ಮತ್ತು ಅಪಾಯ ಕಾರಿ. ಪ್ರಾರಂಭಿಕ ರೋಗಪರೀಕ್ಷೆಯು ಹಲವಾರು ರೋಗಿಗಳಿಗೆ ಫಲಿತಾಂಶ ಉತ್ತಮಪಡಿಸಿವೆ. ಅದು ಸೂಕ್ತ ವೈದ್ಯಕೀಯ ಬೆಂಬಲ, ನಿಯಮಿತ ವೈದ್ಯರ ಮೇಲ್ವಿಚಾರಣೆ ನಂತರ ಮತ್ತಷ್ಟು ಸಂಕೀರ್ಣತೆ ಗಳಿಲ್ಲದೆ ಜೀವನದ ಗುಣಮಟ್ಟ ಸುಧಾರಣೆಗೆ ನೆರವಾಗುತ್ತದೆ. &lt;/p&gt;&lt;p data-block-key="a73ed"&gt;ಕುಡುಗೋಲು ರಕ್ತಕಣ ರೋವನ್ನು ಸಾಮಾನ್ಯ ರಕ್ತದ ಸಮಸ್ಯೆ ಎಂದು ತಪ್ಪು ತಿಳಿಯಲಾಗುತ್ತದೆ. ಕಾಲ ಕಳೆದಂತೆ ಅದು ಶ್ವಾಸಕೋಶಗಳು, ಮೂತ್ರಪಿಂಡಗಳು, ಮೂಳೆಗಳು ಮತ್ತು ಮೆದುಳಿಗೆ ಹಾನಿಯುಂಟು ಮಾಡಬಲ್ಲದು. ಇದರಿಂದ ರೋಗಿಗಳು “ಚೆನ್ನಾಗಿದ್ದೇವೆ” ಎಂದು ಭಾವಿಸಿದರೂ ಸ್ವಲ್ಪ ಮಟ್ಟಿಗೆ ರಿಸ್ಕ್ ಹೊಂದಿರುತ್ತಾರೆ, ಇದರಿಂದ ದೀರ್ಘಾವಧಿ ಫಾಲೋ-ಅಪ್ ಅಗತ್ಯ ಎನ್ನುವು ದನ್ನು ತೋರುತ್ತದೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>"ಕಾಶ್ಮೀರದ ತಂಟೆಗೆ ಬಂದ್ರೆ ಹುಷಾರ್‌"; ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕಿಸ್ತಾನದ ಮರ್ಯಾದೆ ತೆಗೆದ ಭಾರತ</title><link>https://vishwavani.news/national/india-slams-pakistan-at-un-calls-it-frankenstein-state-over-terrorism-81455.html</link><guid>https://vishwavani.news/national/india-slams-pakistan-at-un-calls-it-frankenstein-state-over-terrorism-81455.html</guid><pubDate>Fri, 19 Jun 2026 07:09:25 +0000</pubDate><description>&lt;![CDATA[ವಿಶ್ವಸಂಸ್ಥೆಯಲ್ಲಿ ಭಾರತ, ಪಾಕಿಸ್ತಾನವನ್ನು ‘ಫ್ರಾಂಕೆನ್‌ಸ್ಟೈನ್ ರಾಜ್ಯ’ ಎಂದು ಕರೆಯುತ್ತಾ ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರವೆಂದು ಆರೋಪಿಸಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದ ಭಾರತ, ಸಿಂಧು ಜಲ ಒಪ್ಪಂದವೂ ಕಾಲಹರಣಗೊಂಡಿದೆ ಎಂದು ಹೇಳಿದೆ.]]&gt;</description><dc:creator>&lt;![CDATA[Sushmitha Jain]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ದೇಶ]]&gt;</category><category>&lt;![CDATA[ವಿದೇಶ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Anupama_Singh.original.jpg" class="attachment-large size-large wp-post-image" alt=""ಕಾಶ್ಮೀರದ ತಂಟೆಗೆ ಬಂದ್ರೆ ಹುಷಾರ್‌"; ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕಿಸ್ತಾನದ ಮರ್ಯಾದೆ ತೆಗೆದ ಭಾರತ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="phf42"&gt;&lt;b&gt;ನ್ಯೂಯಾರ್ಕ್‌ ಜೂನ್ 19:&lt;/b&gt; &lt;a href="/ankanagalu/a-failed-united-nations-that-has-lost-trust-79928.html"&gt;&lt;b&gt;ವಿಶ್ವಸಂಸ್ಥೆಯ (United Nations - UN)&lt;/b&gt;&lt;/a&gt; ವೇದಿಕೆಯಲ್ಲಿ &lt;a href="/foreign/india-and-britain-sign-historic-free-trade-agreement-what-is-the-benefit-for-india-49849.html"&gt;&lt;b&gt;ಭಾರತ (India)&lt;/b&gt;&lt;/a&gt; ಮತ್ತೊಮ್ಮೆ &lt;a href="/sports/pakistan-vs-new-zealand-t20-world-cup-super-8-match-abandoned-both-teams-share-a-point-each-70075.html"&gt;&lt;b&gt;ಪಾಕಿಸ್ತಾನ (Pakistan)&lt;/b&gt;&lt;/a&gt; ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, &lt;a href="/national/those-who-support-terrorism-why-need-indus-river-water-rajnath-singh-warns-pakistan-80873.html"&gt;&lt;b&gt;ಭಯೋತ್ಪಾದನೆಗೆ (Terrorism)&lt;/b&gt;&lt;/a&gt; ಬೆಂಬಲ ನೀಡುತ್ತಿರುವ ರಾಷ್ಟ್ರವೆಂದು ಆರೋಪಿಸಿದೆ. ಪಾಕಿಸ್ತಾನವನ್ನು "ಫ್ರಾಂಕೆನ್‌ಸ್ಟೈನ್ ರಾಜ್ಯ ಎಂದು ಬಣ್ಣಿಸಿದ ಭಾರತ, ತನ್ನದೇ ಸೃಷ್ಟಿಸಿದ ಭಯೋತ್ಪಾದಕ ದೈತ್ಯಗಳು &lt;b&gt;(Terror Networks / Terror Monsters)&lt;/b&gt; ತಿರುಗಿ ಕಚ್ಚಿದಾಗ ಬೆಚ್ಚಿಬೀಳುವ ದೇಶ ಎಂದು ಟೀಕಿಸಿದೆ.&lt;/p&gt;&lt;p data-block-key="7iilg"&gt;ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರ (UN High Commissioner for Human Rights) ವಾರ್ಷಿಕ ವರದಿ ಕುರಿತ ಸಂವಾದದಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಮಂಡಳಿಯ ಪ್ರಥಮ ಕಾರ್ಯದರ್ಶಿ ಅನೂಪಮಾ ಸಿಂಗ್ ಈ ಹೇಳಿಕೆ ನೀಡಿದರು. ವೇದಿಕೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಬಳಿಕ ಭಾರತ ತನ್ನ ಉತ್ತರ ಹಕ್ಕು (Right of Reply) ಬಳಸಿಕೊಂಡು ತಿರುಗೇಟು ನೀಡಿತು.&lt;/p&gt;&lt;p data-block-key="75dmv"&gt;"ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಹಾಗೂ ಅಳಿಯದ ಅಂಗವಾಗಿದ್ದು, ಅದು ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ ಮತ್ತು ಮುಂದೆಯೂ ಹಾಗೆಯೇ ಇರುತ್ತದೆ. ಬಗೆಹರಿಯದಿರುವ ಏಕೈಕ ವಿಷಯವೆಂದರೆ ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶಗಳನ್ನು ಹಿಂತಿರುಗಿಸುವುದು" ಎಂದು ಅನೂಪಮಾ ಸಿಂಗ್ ಸ್ಪಷ್ಟಪಡಿಸಿದರು.&lt;/p&gt;&lt;h3 data-block-key="5ondq"&gt;&lt;b&gt;ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಮನ ಆರೋಪ&lt;/b&gt;&lt;/h3&gt;&lt;p data-block-key="89fv2"&gt;ಪಾಕ್ ಆಕ್ರಮಿತ ಕಾಶ್ಮೀರ (PoJK) ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಮನದ ಕುರಿತು ಮಾತನಾಡಿದ ಅವರು, ರಾವಲಕೋಟ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ನಾಗರಿಕರ ಸಾವನ್ನು ಉಲ್ಲೇಖಿಸಿದರು.&lt;/p&gt;&lt;p data-block-key="b30po"&gt;"ರಾವಲಕೋಟ್‌ನಲ್ಲಿ ನಡೆಯುತ್ತಿರುವ ದುರಂತ, ನೂರಾರು ನಾಗರಿಕರ ಹತ್ಯೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ನಡೆಯುತ್ತಿರುವ ಕ್ರೂರ ದಮನವು ಬಲವಂತದ ಆಕ್ರಮಣ ಮತ್ತು ದಬ್ಬಾಳಿಕೆಯ ವ್ಯವಸ್ಥೆಯ ಪರಿಣಾಮವಾಗಿದೆ" ಎಂದು ಅವರು ಆರೋಪಿಸಿದರು.&lt;/p&gt;&lt;p data-block-key="b8cik"&gt;ಇತ್ತೀಚೆಗೆ ರಾವಲಕೋಟ್‌ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿ 11 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದರು.&lt;/p&gt;&lt;p data-block-key="8f05"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/WATCH?src=hash&amp;amp;ref_src=twsrc%5Etfw"&gt;#WATCH&lt;/a&gt; | First Secretary at the Permanent Mission of India to the United Nations, Anupama Singh says, &amp;quot;Jammu and Kashmir was, is and will always remain an integral and inalienable part of India. The only unresolved issue is Pakistan&amp;#39;s illegal occupation of Indian territories and… &lt;a href="https://t.co/Kjr0mq1STZ"&gt;pic.twitter.com/Kjr0mq1STZ&lt;/a&gt;&lt;/p&gt;&amp;mdash; ANI (@ANI) &lt;a href="https://x.com/ANI/status/2067687236595011913?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="2odtt"&gt;&lt;b&gt;‘ಭಯೋತ್ಪಾದಕರಿಗೆ ಆಶ್ರಯ ನೀಡುವ ರಾಷ್ಟ್ರ’&lt;/b&gt;&lt;/p&gt;&lt;p data-block-key="3jkm3"&gt;ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಗಳನ್ನೂ ಉಲ್ಲೇಖಿಸಿದ ಅನೂಪಮಾ ಸಿಂಗ್, "ಭಯೋತ್ಪಾದಕರಿಗೆ ಆಶ್ರಯ, ತರಬೇತಿ ಮತ್ತು ನಿಯೋಜನೆಯನ್ನು ರಾಜ್ಯ ನೀತಿಯಾಗಿಸಿಕೊಂಡಿರುವ ದೇಶವೇ ಪಾಕಿಸ್ತಾನ. ಆದರೆ ಅದೇ ದೇಶ ತಾನು ಭಯೋತ್ಪಾದನೆಯ ಬಲಿಪಶು ಎಂದು ಹೇಳಿಕೊಳ್ಳುವುದು ದೊಡ್ಡ ವಿರೋಧಾಭಾಸ" ಎಂದರು.&lt;/p&gt;&lt;p data-block-key="fgojj"&gt;"ತನ್ನದೇ ಸೃಷ್ಟಿಸಿದ ದೈತ್ಯದಿಂದ ಕಚ್ಚಿಸಿಕೊಂಡು ಬೆಚ್ಚಿಬೀಳುವ ಫ್ರಾಂಕೆನ್‌ಸ್ಟೈನ್ ರಾಜ್ಯಕ್ಕೆ ಪಾಕಿಸ್ತಾನ ಜೀವಂತ ಉದಾಹರಣೆ" ಎಂದು ಅವರು ಕಿಡಿಕಾರಿದರು.&lt;/p&gt;&lt;p data-block-key="fgq4i"&gt;&lt;a href="/foreign/china-mega-dam-brahmaputra-india-concern-81426.html"&gt;ಭಾರತಕ್ಕೆ ಮತ್ತೊಮ್ಮೆ ಮಗ್ಗುಲ ಮುಳ್ಳಾದ ಚೀನಾ; ಗಡಿಯ 50 ಕಿ.ಮೀ. ದೂರಲ್ಲಿ ಬ್ರಹ್ಮಪುತ್ರ ನದಿಗೆ ಹೊಸ ಮೆಗಾ ಡ್ಯಾಮ್: ಇದರಿಂದ ನಮಗೇಕೆ ಆತಂಕ?&lt;/a&gt;&lt;/p&gt;&lt;h3 data-block-key="cdiah"&gt;&lt;b&gt;ಸಿಂಧು ಜಲ ಒಪ್ಪಂದದ ಕುರಿತು ಭಾರತದ ನಿಲುವು&lt;/b&gt;&lt;/h3&gt;&lt;p data-block-key="32mq4"&gt;ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧು ಜಲ ಒಪ್ಪಂದ (Indus Waters Treaty) ಕುರಿತೂ ಅನೂಪಮಾ ಸಿಂಗ್ ಮಾತನಾಡಿದರು.&lt;/p&gt;&lt;p data-block-key="38fur"&gt;2025ರ ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು. ಈ ದಾಳಿಯ ನಂತರ ಭಾರತ ಸಿಂಧು ಜಲ ಒಪ್ಪಂದದ ಅನುಷ್ಠಾನವನ್ನು ಸ್ಥಗಿತಗೊಳಿಸಿತ್ತು.&lt;/p&gt;&lt;p data-block-key="ec1f4"&gt;"ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ಸಾಧನವಾಗಿ ಬಳಸುವ ರಾಷ್ಟ್ರವು ಸಹಕಾರ ಮತ್ತು ಸ್ನೇಹದ ಆಧಾರದ ಮೇಲೆ ದೊರೆಯುವ ಸೌಲಭ್ಯಗಳನ್ನು ನಿರಂತರವಾಗಿ ಬೇಡಿಕೊಳ್ಳುವುದು ತರ್ಕಕ್ಕೆ ವಿರುದ್ಧವಾಗಿದೆ" ಎಂದು ಅವರು ಹೇಳಿದರು.&lt;/p&gt;&lt;p data-block-key="1tvos"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/WATCH?src=hash&amp;amp;ref_src=twsrc%5Etfw"&gt;#WATCH&lt;/a&gt; | First Secretary at the Permanent Mission of India to the United Nations, Anupama Singh says, &amp;quot;This is the country where the sitting Defense Minister boast of hosting, training and deploying terrorist estate policy and yet Pakistan calls itself a victim of terrorism,… &lt;a href="https://t.co/OrKNKUITev"&gt;pic.twitter.com/OrKNKUITev&lt;/a&gt;&lt;/p&gt;&amp;mdash; ANI (@ANI) &lt;a href="https://x.com/ANI/status/2067687872216674700?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="8eu1o"&gt;&lt;/p&gt;&lt;h3 data-block-key="fnv4r"&gt;&lt;b&gt;‘1960ರ ಒಪ್ಪಂದ ಇಂದಿನ ಕಾಲಕ್ಕೆ ಹೊಂದಿಕೆಯಾಗುವುದಿಲ್ಲ’&lt;/b&gt;&lt;/h3&gt;&lt;p data-block-key="l6ne"&gt;1960ರಲ್ಲಿ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧು ಜಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಸಿಂಧು ನದಿ ಹಾಗೂ ಅದರ ಉಪನದಿಗಳ ನೀರಿನ ಹಂಚಿಕೆ ಮತ್ತು ಬಳಕೆಯನ್ನು ಈ ಒಪ್ಪಂದ ನಿಯಂತ್ರಿಸುತ್ತದೆ.&lt;/p&gt;&lt;p data-block-key="43o33"&gt;ಆದರೆ, "1960ರಲ್ಲಿ ರೂಪುಗೊಂಡ ಒಪ್ಪಂದವನ್ನು ಶಾಶ್ವತ ಹಕ್ಕಾಗಿ ಪರಿಗಣಿಸಲು ಸಾಧ್ಯವಿಲ್ಲ. ಕಳೆದ ಆರು ದಶಕಗಳಲ್ಲಿ ವಿಶ್ವದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ತಾಂತ್ರಿಕ ಒಪ್ಪಂದ ಕಾಲಾನುಸಾರ ಪರಿಷ್ಕರಣೆಗೊಳ್ಳಲೇಬೇಕು" ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.&lt;/p&gt;&lt;p data-block-key="bm2dp"&gt;ಭಯೋತ್ಪಾದನೆ, ಗಡಿ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆ ವಿಷಯಗಳಲ್ಲಿ ಪಾಕಿಸ್ತಾನ ತನ್ನ ನಿಲುವು ಬದಲಾಯಿಸದ ಹೊರತು ಸಹಕಾರದ ನಿರೀಕ್ಷೆ ಇಡುವುದು ಸೂಕ್ತವಲ್ಲ ಎಂಬ ಸಂದೇಶವನ್ನು ಭಾರತ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ʻಡಾನ್‌ 3ʼ ವಿವಾದದ ಎಫೆಕ್ಟ್‌: ಮುಂದಿನ ಒಂದೂವರೆ ವರ್ಷ ರಣವೀರ್‌ ಸಿಂಗ್‌ ಫುಲ್‌ ಸೈಲೆಂಟ್;‌ ಮಾತುಕತೆ ಇಲ್ಲ, ಸಂದರ್ಶನವೂ ಇಲ್ಲ!</title><link>https://vishwavani.news/movies/ranveer-singh-decides-not-to-give-media-interviews-for-18-months-amid-don-3-controversy-81457.html</link><guid>https://vishwavani.news/movies/ranveer-singh-decides-not-to-give-media-interviews-for-18-months-amid-don-3-controversy-81457.html</guid><pubDate>Fri, 19 Jun 2026 07:02:58 +0000</pubDate><description>&lt;![CDATA['ಡಾನ್ 3' ಸಿನಿಮಾದ ವಿವಾದ ಹಾಗೂ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಕೇಳಿದ್ದ 45 ಕೋಟಿ ರೂ. ಪರಿಹಾರದ ಕಿರಿಕ್‌ನಿಂದ ಬೇಸತ್ತಿರುವ ನಟ ರಣವೀರ್ ಸಿಂಗ್, ಕನಿಷ್ಠ 18 ತಿಂಗಳುಗಳ ಕಾಲ ಯಾವುದೇ ಮಾಧ್ಯಮ ಸಂದರ್ಶನ ನೀಡದಿರಲು ನಿರ್ಧರಿಸಿದ್ದಾರೆ. ಸದ್ಯ ಜೈ ಮೆಹ್ತಾ ನಿರ್ದೇಶನದ, ಕೋವಿಡ್ ಹಿನ್ನೆಲೆಯುಳ್ಳ ಎಐ ಆಧಾರಿತ ಜಾಂಬಿ ಸಿನಿಮಾ 'ಪ್ರಳಯ್' ಚಿತ್ರದ ಮೇಲೆ ಮಾತ್ರ ಸಂಪೂರ್ಣ ಗಮನ ಹರಿಸಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/aaa_2.original.jpg" class="attachment-large size-large wp-post-image" alt="ʻಡಾನ್‌ 3ʼ ವಿವಾದದ ಎಫೆಕ್ಟ್‌: ಮುಂದಿನ ಒಂದೂವರೆ ವರ್ಷ ರಣವೀರ್‌ ಸಿಂಗ್‌ ಫುಲ್‌ ಸೈಲೆಂಟ್;‌ ಮಾತುಕತೆ ಇಲ್ಲ, ಸಂದರ್ಶನವೂ ಇಲ್ಲ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="zbzna"&gt;ʻಧುರಂಧರ್‌ʼ ರೀತಿಯ ಸಕ್ಸಸ್‌ ಸಿಕ್ಕರೂ ನಟ ರಣವೀರ್‌ ಸಿಂಗ್‌ ಅದನ್ನು ಮುಕ್ತವಾಗಿ ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಕಾರಣ, ʻಡಾನ್‌ 3ʼ ವಿವಾದ. ಹೌದು, ಫರ್ಹಾನ್‌ ಆಖ್ತರ್‌ ನಿರ್ಮಾಣದ ʻಡಾನ್‌ 3ʼ ಸಿನಿಮಾದಿಂದ ರಣವೀರ್‌ ಹೊರಬಂದಿದ್ದರಿಂದ ದೊಡ್ಡ ವಿವಾದವೇ ಎದುರಾಯ್ತು. ಕೊನೆಗೆ ಬ್ಯಾನ್‌ ವಿಚಾರವೂ ಚರ್ಚೆಗೆ ಬಂದಿತ್ತು. ಇದೆಲ್ಲದರಿಂದ ರಣವೀರ್‌ ಬೇಸರಗೊಂಡಿದ್ದಾರಾ ಎಂಬ ಅನುಮಾನವೊಂದು ಮೂಡಿದೆ. ಏಕೆಂದರೆ, ಸದ್ಯ ರಣವೀರ್‌ ಸಿಂಗ್‌ ತೆಗೆದುಕೊಂಡಿರುವ ಒಂದು ನಿರ್ಧಾರ ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ.&lt;/p&gt;&lt;h3 data-block-key="9i0uv"&gt;&lt;b&gt;ಮೌನಿ ಆಗಲಿದ್ದಾರೆ ರಣವೀರ್‌ ಸಿಂಗ್!‌&lt;/b&gt;&lt;/h3&gt;&lt;p data-block-key="f7k7e"&gt;ಹೌದು, ಡಾನ್‌ 3 ವಿವಾದಿದಂದ ಬೇಸರಗೊಂಡಿರುವ ರಣವೀರ್‌ ಸಿಂಗ್‌, ಸಾರ್ವಜನಿಕವಾಗಿ ಮಾತನಾಡುವುದಕ್ಕೆ ಬ್ರೇಕ್‌ ಹಾಕದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. "ನಾನು ರಣವೀರ್‌ ಸಿಂಗ್‌ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೆ. ಆಗ ಅವರು ಡಾನ್ 3 ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ, ಕನಿಷ್ಠ 18 ತಿಂಗಳುಗಳ ಕಾಲ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ ಎಂದು ನನಗೆ ತಿಳಿಸಿದರು. ಅವರ ಈ ನಿರ್ಧಾರವು ಎಲ್ಲಾ ಮಾಧ್ಯಮ ಸಂವಾದಗಳಿಗೆ, ಪತ್ರಕರ್ತರಿಗೆ ನೀಡುವ ಸಂದರ್ಶನಗಳಿಗೂ ಇದು ಅನ್ವಯಿಸಲಿದೆ" ಎಂದು ಈಚೆಗೆ ರಣವೀರ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದ ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದಾರೆ.&lt;/p&gt;&lt;p data-block-key="29q12"&gt;&lt;a href="/movies/ranveer-singh-sara-arjun-starrer-dhurandhar-2-the-revenge-smashes-ott-records-and-becomes-biggest-blockbuster-with-50-million-views-80513.html"&gt;&lt;b&gt;ಒಟಿಟಿಯಲ್ಲೂ ಭರ್ಜರಿ ದಾಖಲೆ ಬರೆದ ʻಧುರಂಧರ್‌ 2ʼ; ಮೊದಲ ವಾರಾಂತ್ಯದಲ್ಲೇ 5 ಕೋಟಿ ವೀಕ್ಷಕರನ್ನು ತಲುಪಿದ ರಣವೀರ್‌ ಸಿಂಗ್‌ ಸಿನಿಮಾ&lt;/b&gt;&lt;/a&gt;&lt;/p&gt;&lt;h3 data-block-key="1ve90"&gt;&lt;b&gt;'ಪ್ರಳಯ್' ರಿಲೀಸ್‌ ತನಕ ಯಾವುದೇ ಸಂದರ್ಶನ ಇಲ್ಲ!&lt;/b&gt;&lt;/h3&gt;&lt;p data-block-key="7ajai"&gt;ಸದ್ಯ ಹನ್ಸಲ್‌ ಮೆಹ್ತಾ ಅವರ ಪುತ್ರ ಜೈ ಮೆಹ್ತಾ ನಿರ್ದೇಶನದ 'ಪ್ರಳಯ್' ಚಿತ್ರದಲ್ಲಿ ರಣವೀರ್‌ ನಟಿಸುತ್ತಿದ್ದು, ಅದು ಬಿಡುಗಡೆ ಆಗುವವರೆಗೂ ಮಾಧ್ಯಮಗಳೊಂದಿಗೆ ಮಾತನಾಡದಿರಲು ರಣವೀರ್ ನಿರ್ಧರಿಸಿದ್ದಾರೆ. ಎನ್ನಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯನ್ನು ಹೊಂದಿರುವ, ಜಾಂಬಿ ಜಾನರ್‌ನ ಪ್ರಳಯ್ ಚಿತ್ರದ ರಣವೀರ್‌ ಸಿಂಗ್ ತುಂಬಾ ಉತ್ಸುಕರಾಗಿದ್ದಾರೆ. ಇದರಲ್ಲಿ ವಿನಾಶದ ಅಂಚಿನಲ್ಲಿರುವ ಮುಂಬೈ ನಗರವನ್ನು ತೋರಿಸಲು ಎಐ (AI) ಆಧಾರಿತ ದೃಶ್ಯಗಳನ್ನು ಬಳಸಲಾಗುತ್ತದೆ.&lt;/p&gt;&lt;p data-block-key="8rdcr"&gt;&lt;a href="/movies/deepika-padukone-ranveer-singh-reveal-daughter-duas-face-58539.html"&gt;&lt;b&gt;Deepika Padukone: ಹೀಗಿದ್ದಾಳೆ ನೋಡಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್‌&lt;/b&gt;&lt;/a&gt;&lt;/p&gt;&lt;h3 data-block-key="3uft8"&gt;&lt;b&gt;ಶೀಘ್ರದಲ್ಲೇ ಪ್ರಳಯ್‌ ಶೂಟಿಂಗ್‌&lt;/b&gt;&lt;/h3&gt;&lt;p data-block-key="aq09h"&gt;ಜೈ ಮೆಹ್ತಾ ಅವರು ಈ ಹಿಂದೆ ‘ಸ್ಕ್ಯಾಮ್ 1992: ದಿ ಹರ್ಷದ್ ಮೆಹ್ತಾ ಸ್ಟೋರಿ’ ಮತ್ತು ‘ಲೂಟೇರೆ’ ವೆಬ್ ಸರಣಿಗಳಿಗೆ ಸಹ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಹನ್ಸಲ್ ಮೆಹ್ತಾ ಮತ್ತು ಸಮೀರ್ ನಾಯರ್ ಅವರ ‘ಅಪ್ಲಾಸ್ ಎಂಟರ್‌ಟೈನ್‌ಮೆಂಟ್’ ಜಂಟಿಯಾಗಿ ನಿರ್ಮಿಸುತ್ತಿವೆ. ಮೂಲಗಳ ಪ್ರಕಾರ, ‘ಪ್ರಳಯ್’ ಚಿತ್ರದ ಚಿತ್ರಕಥೆ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.&lt;/p&gt;&lt;p data-block-key="et31o"&gt;ಇನ್ನು, ಡಾನ್‌ 3 ವಿವಾದಕ್ಕೆ ಸಂಬಂಧಿಸಿದಂತೆ ಫರ್ಹಾನ್‌ ಅಖ್ತರ್ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯು 45 ಕೋಟಿ ಪರಿಹಾರಕ್ಕೆ ಒತ್ತಾಯಿಸಿದ್ದರು. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್ಸ್ (FWICE) ಸಂಸ್ಥೆಯು ರಣವೀರ್‌ ವಿರುದ್ಧ ಅಸಹಕಾರ ನಿರ್ದೇಶನವನ್ನು ಹೊರಡಿಸಿತ್ತು. ಆದರೆ, ಈ ನಿರ್ದೇಶನವನ್ನು ಈಗ ಹಿಂಪಡೆಯಲಾಗಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Dr C N Manjunath: ಸುಧಾರಿತ ಹೃದಯದ ಆರೈಕೆಗೆ ಬೇಡಿಕೆ: ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ, ವಾರ್ಷಿಕ ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ</title><link>https://vishwavani.news/karnataka/bengaluru-urban/demand-for-improved-cardiac-care-addition-of-second-cath-lab-treating-an-additional-3000-patients-annually-81456.html</link><guid>https://vishwavani.news/karnataka/bengaluru-urban/demand-for-improved-cardiac-care-addition-of-second-cath-lab-treating-an-additional-3000-patients-annually-81456.html</guid><pubDate>Fri, 19 Jun 2026 06:57:45 +0000</pubDate><description>&lt;![CDATA[ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯು ಪ್ರಸ್ತುತ ವಾರ್ಷಿಕ 4,000ಕ್ಕೂ ಹೆಚ್ಚು ಹೃದಯರೋಗದ ಪ್ರಕರಣಗಳನ್ನು ನಿರ್ವಹಿಸಬಲ್ಲದು. 2015ರಲ್ಲಿ ಅನುಷ್ಠಾನಗೊಳಿಸಲಾದ ಆಸ್ಪತ್ರೆಯ ಮೊದಲ ಕ್ಯಾಥ್ ಲ್ಯಾಬ್ 27,000ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದು ಅದು ತುರ್ತು ಹಾಗೂ ಯೋಜಿತ ಹೃದಯ ಚಿಕಿತ್ಸೆಗಳನ್ನು ದಿನಪೂರ್ತಿ ನೀಡುತ್ತಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಆರೋಗ್ಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/DR_CNM.original.jpg" class="attachment-large size-large wp-post-image" alt="Dr C N Manjunath: ಸುಧಾರಿತ ಹೃದಯದ ಆರೈಕೆಗೆ ಬೇಡಿಕೆ: ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ, ವಾರ್ಷಿಕ ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="t87vs"&gt;&lt;b&gt;ಬೆಂಗಳೂರು: &lt;/b&gt;ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯು ತನ್ನ ಎರಡನೇ ಕ್ಯಾಥಟರೈಸೇಷನ್ ಲ್ಯಾಬೊರೇಟರಿ (ಕ್ಯಾಥ್ ಲ್ಯಾಬ್)ಗೆ ನಿಯೋಜಿಸಿದ್ದು ಸಕಾಲಿಕ ಹೃದಯ ಚಿಕಿತ್ಸೆಗಳನ್ನು ನೀಡಲು ಮತ್ತು ಬೆಂಗಳೂರು ಹಾಗೂ ನೆರೆಹೊರೆಯ ಜಿಲ್ಲೆಗಳಲ್ಲಿ ಹೃದಯದ ಪರಿಣಿತ ಆರೈಕೆಗೆ ಹೆಚ್ಚು ತ್ತಿರುವ ಬೇಡಿಕೆ ಪೂರೈಸಲು ತನ್ನ ಸಾಮರ್ಥ್ಯ ವಿಸ್ತರಿಸಲಿದೆ. &lt;/p&gt;&lt;p data-block-key="dah9g"&gt;ಈ ಹೊಸ ಕ್ಯಾಥ್ ಲ್ಯಾಬ್ ಅನ್ನು ಹೃದ್ರೋಗ ತಜ್ಞ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್. ಮಂಜುನಾಥ್(&lt;b&gt;Dr C N Manjunath&lt;/b&gt;) ಉದ್ಘಾಟಿಸಿದರು. ಅವರೊಂದಿಗೆ ಆಸ್ಪತ್ರೆಯ ಕಾರ್ಡಿ ಯಾಕ್ ಸೈನ್ಸ್ ತಂಡದ ಹಿರಿಯ ತಜ್ಞರು ಉಪಸ್ಥಿತರಿದ್ದರು, ಅವರೊಂದಿಗೆ ಕರ್ನಾಟಕ ಪ್ರದೇಶದ ಅಪೋಲೋ ಹಾಸ್ಪಿಟಲ್ಸ್ ಸಿಇಒ ಅಕ್ಷಯ್ ಓಲೇಟಿ ಹಾಗೂ ಶೇಷಾದ್ರಿ ಪುರಂ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಶ್ರೀ ಉದಯ್ ದಾವ್ಡಾ ಉಪಸ್ಥಿತ ರಿದ್ದರು. &lt;/p&gt;&lt;p data-block-key="cacj6"&gt;ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯು ಪ್ರಸ್ತುತ ವಾರ್ಷಿಕ 4,000ಕ್ಕೂ ಹೆಚ್ಚು ಹೃದಯರೋಗದ ಪ್ರಕರಣಗಳನ್ನು ನಿರ್ವಹಿಸಬಲ್ಲದು. 2015ರಲ್ಲಿ ಅನುಷ್ಠಾನಗೊಳಿಸಲಾದ ಆಸ್ಪತ್ರೆಯ ಮೊದಲ ಕ್ಯಾಥ್ ಲ್ಯಾಬ್ 27,000ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದು ಅದು ತುರ್ತು ಹಾಗೂ ಯೋಜಿತ ಹೃದಯ ಚಿಕಿತ್ಸೆಗಳನ್ನು ದಿನಪೂರ್ತಿ ನೀಡುತ್ತಿದೆ. &lt;/p&gt;&lt;p data-block-key="2vd8c"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/viral/are-you-in-your-30s-follow-these-expert-tips-to-protect-your-health-81078.html"&gt;Health Tips: ​30ರ ಹರೆಯದಲ್ಲಿದ್ದೀರಾ? ನಿಮ್ಮ ಆರೋಗ್ಯ ಕಾಪಾಡಲು ತಜ್ಞರ ಈ ಟಿಪ್ಸ್ ಪಾಲಿಸಿ!&lt;/a&gt;&lt;/p&gt;&lt;p data-block-key="73mm6"&gt;ಎರಡನೇ ಕ್ಯಾಥ್ ಲ್ಯಾಬ್ ನೊಂದಿಗೆ ಈ ಆಸ್ಪತ್ರೆಯು ಪ್ರತಿ ತಿಂಗಳೂ ಸುಮಾರು 200 ಹೆಚ್ಚುವರಿ ಚಿಕಿತ್ಸೆಗಳನ್ನು ನಿರ್ವಹಿಸಲು ಶಕ್ತವಾಗಿದ್ದು ಇದರ ಸಾಮರ್ಥ್ಯವನ್ನು ತಿಂಗಳಿಗೆ ಸುಮಾರು 500 ಪ್ರಕ್ರಿಯೆಗಳಿಗೆ ಕೊಂಡೊಯ್ಯುತ್ತದೆ. ಈ ವಿಸ್ತರಣೆಯು ಪ್ರತಿ ವರ್ಷ 3,000 ಹೆಚ್ಚುವರಿ ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿರೀಕ್ಷೆ ಇದೆ. &lt;/p&gt;&lt;p data-block-key="1ica4"&gt;ಹೊಸದಾಗಿ ಅನುಷ್ಠಾನ ಮಾಡಲಾದ ಸೌಲಭ್ಯವು ಜಿಇ ಅಲ್ಲಿಯಾ ಪ್ಲಾಟ್ ಫಾರಂನೊಂದಿಗೆ ಸನ್ನದ್ಧವಾಗಿದ್ದು ಅದು ಸಂಕೀರ್ಣ ಪ್ರಕ್ರಿಯೆಗಳಿಗೆ ಬೆಂಬಲಿಸುವ ಸುಧಾರಿತ ಫ್ಯೂಷನ್ ಇಮೇಜಿಂಗ್ ತಂತ್ರಜ್ಞಾನನ್ನು ಒದಗಿಸುತ್ತದೆ ಅಲ್ಲದೆ ರೇಡಿಯೇಷನ್ ಪ್ರಭಾವ ಮತ್ತು ಕಾಂಟ್ರಾಸ್ಟ್ ಬಳಕೆ ಕಡಿಮೆ ಮಾಡುತ್ತದೆ. ಈ ವ್ಯವಸ್ಥೆಯನ್ನು ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ಸ್ಟ್ರಕ್ಚರಲ್ ಹಾರ್ಟ್ ಡಿಸೀಸ್, ಎಲೆಕ್ಟ್ರೊಫಿಸಿಯಾಲಜಿ, ವ್ಯಾಸ್ಕುಲರ್ ಇಂಟರ್ವೆನ್ಷನ್ಸ್, ನ್ಯೂರೋ ಇಂಟರ್ವೆನ್ಷನ್ ಮತ್ತು ಪೀಡಿ ಯಾಟ್ರಿಕ್ ಕಾರ್ಡಿಯಾಲಜಿಯಲ್ಲಿ ಬಳಸಲಾಗುತ್ತದೆ. &lt;/p&gt;&lt;p data-block-key="197hv"&gt;ಕಾರ್ಯಕ್ರಮದಲ್ಲಿ ಮಾತನಾಡಿದ ಹೃದ್ರೋಗ ತಜ್ಞ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಸದರಾದ ಡಾ.ಸಿ.ಎನ್.ಮಂಜುನಾಥ್(&lt;b&gt;Dr C N Manjunath&lt;/b&gt;), “ಹೃದಯದ ತುರ್ತು ಪರಿಸ್ಥಿತಿಗಳಲ್ಲಿ ಪ್ರತಿ ನಿಮಿಷವೂ ಮುಖ್ಯವಾಗಿರುತ್ತದೆ. ಚಿಕಿತ್ಸೆಯಲ್ಲಿ ತಡವಾಗುವುದು ಫಲಿತಾಂಶ ಗಳ ಮೇಲೆ ಅಪಾರ ಪರಿಣಾಮ ಬೀರುತ್ತದೆ, ಆದ್ದರಿಂದಲೇ ಕ್ಯಾಥ್ ಲ್ಯಾಬ್ ಮೂಲಸೌಕರ್ಯ ವಿಸ್ತರಣೆಯು ಮುಖ್ಯವಾಗಿದೆ. ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ಎರಡನೇ ಕ್ಯಾಥ್ ಲ್ಯಾಬ್ ನಿಯೋಜನೆಯು ಬೆಂಗಳೂರಿನಲ್ಲಿ ಸುಧಾರಿತ ಹೃದಯರೋಗ ಮತ್ತು ನಾಳೀಯ ಸಮಸ್ಯೆಗಳ ಚಿಕಿತ್ಸೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ” ಎಂದರು. &lt;/p&gt;&lt;p data-block-key="e1h12"&gt;ಈ ಸಂದರ್ಭ ಕುರಿತು ಮಾತನಾಡಿದ ಕರ್ನಾಟಕ ಪ್ರದೇಶದ ಅಪೋಲೋ ಹಾಸ್ಪಿಟಲ್ಸ್ ಸಿಇಒ  ಅಕ್ಷಯ್ ಓಲೇಟಿ, “ಹಲವು ವರ್ಷಗಳಿಂದ ಸುಧಾರಿತ ಮಧ್ಯಪ್ರವೇಶಗಳಿಗೆ ಬೇಡಿಕೆ ಕ್ರಮೇಣ ಹೆಚ್ಚಾಗುತ್ತಿದೆ. ಎರಡನೇ ಕ್ಯಾಥ್ ಲ್ಯಾಬ್ ನಾವು ಹೆಚ್ಚು ರೋಗಿಗಳಿಗೆ ಅವಕಾಶ ಕಲ್ಪಿಸುವಲ್ಲಿ , ವೇಳಾಪಟ್ಟಿಯ ಮಿತಿಗಳಿಲ್ಲದೆ ಸಂಕೀರ್ಣ ಪ್ರಕ್ರಿಯೆಗಳನ್ನು ಕೈಗೊಳ್ಳುವ ಮತ್ತು ತುರ್ತು ಪರಿಸ್ಥಿತಿ ಯಲ್ಲಿ ವೇಗದಲ್ಲಿ ಪ್ರತಿಕ್ರಿಯಿಸಲು ಪ್ರಾಯೋಗಿಕ ಹೆಜ್ಜೆಯಾಗಿದೆ. ಇದು ಕರ್ನಾಟಕದಾದ್ಯಂತ ಪರಿಣಿತ ಆರೈಕೆ ಸೇವೆಗಳನ್ನು ಸದೃಢಗೊಳಿಸುವಲ್ಲಿ ನಮ್ಮ ಮುಂದುವರಿದ ಹೂಡಿಕೆಯನ್ನು ಕೂಡಾ ಬಿಂಬಿಸುತ್ತದೆ” ಎಂದರು. &lt;/p&gt;&lt;p data-block-key="dfa4i"&gt;ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಶ್ರೀ ಉದಯ್ ದಾವ್ಡೆ, “ಹೃದಯದ ತುರ್ತು ಪರಿಸ್ಥಿತಿಗಳು ಮುಂಚೆಯೇ ತಿಳಿಸಿ ಬರುವುದಲ್ಲ. ತುರ್ತು ಪ್ರಕರಣಗಳು ಬರುವುದು, ರೆಫರಲ್ ಗಳು ಮತ್ತು ನಿಗದಿ ವೇಳಾಪಟ್ಟಿ ಒಂದೇ ಅವಧಿಯಲ್ಲಿ ಬಂದು ಗೊಂದಲವಾಗುವ ಸಂದರ್ಭಗಳಿವೆ. ಹೆಚ್ಚುವರಿ ಕ್ಯಾಥ್  ಲ್ಯಾಬ್ ನಮಗೆ ಅಂತಹ ಸನ್ನಿವೇಶಗಳನ್ನು ದಕ್ಷತೆಯಿಂದ ನಿರ್ವಹಿಸಲು ಮತ್ತು ನಮ್ಮ ವೈದ್ಯರ ತಂಡಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ರೋಗಿಗಳಿಗೆ ಇದರ ಅರ್ಥ ಚಿಕಿತ್ಸೆಗೆ ತ್ವರಿತ ಲಭ್ಯತೆ ಮತ್ತು ಕಾಯುವ ಅವಧಿ ಕಡಿಮೆಯಾಗುತ್ತದೆ” ಎಂದರು. &lt;/p&gt;&lt;p data-block-key="e3v0n"&gt;ಈ ವಿಸ್ತರಿಸಿದ ಸೌಲಭ್ಯವು ಸಂಕೀರ್ಣ ಕರೋನರಿ ಇಂಟರ್ವೆನ್ಷನ್ಸ್, ಸ್ಟ್ರಕ್ಚರಲ್ ಹಾರ್ಟ್ಪ್ರೊ ಸೀಜರ್ಸ್, ಸುಧಾರಿತ ಎಲೆಕ್ಟ್ರೊಫಿಸಿಯಾಲಜಿ ಪ್ರೊಸೀಜರ್ಸ್, ಪೆರಿಫೆರಲ್ ವ್ಯಾಸ್ಕುಲರ್ ಇಂಟ ರ್ವೆನ್ಷನ್ಸ್, ನ್ಯೂರೋ-ಇಂಟರ್ವೆನ್ಷನನ್ ಪ್ರೊಸೀಜರ್ಸ್ ಮತ್ತು ಪೀಡಿಯಾಟ್ರಿಕ್ ಕಾರ್ಡಿಯಾಕ್ ಇಂಟರ್ವೆನ್ಷನ್ ಒಳಗೊಂಡು ವಿಸ್ತಾರ ಶ್ರೇಣಿಯ ಚಿಕಿತ್ಸೆಗಳಿಗೆ ಬೆಂಬಲಿಸುತ್ತದೆ. &lt;/p&gt;&lt;p data-block-key="bqu0o"&gt;ಹೃದಯ ವಿಜ್ಞಾನಗಳ ತಂಡವನ್ನು ಡಾ. ಬಿ.ಸಿ. ಶ್ರೀನಿವಾಸ್, ಡಾ. ಜಯರಂಗನಾಥ್ ಎಂ., ಡಾ. ಶ್ರೀನಿವಾಸ್ ಕೆ.ಎಚ್., ಡಾ.ವಿಕ್ರಮ್ ಬ. ಕೊಲ್ಹಾರಿ, ಡಾ. ಸೋಮಶೇಖರ್ ಸಿ.ಎಂ., ಡಾ.ರೂಪಾ ಆರ್., ಡಾ. ಮನೋಜ್ ಕುಮಾರ್ ಎಸ್.ಪಿ., ಡಾ.ಆನಂದ್ ಸುಬ್ರಮಣ್ಯಂ ಮತ್ತು ಡಾ. ಶಶಿಧರ್ ಕೆ.ಪಿ., “ಕ್ಯಾಥ್ ಲ್ಯಾಬ್ ಗಳಲ್ಲಿ ನಡೆಸುವ ಚಿಕಿತ್ಸೆಗಳ ವ್ಯಾಪ್ತಿಯು ಕಳೆದ ಕೆಲ ವರ್ಷಗಳಿಂದ ಗಮನಾರ್ಹ ವಾಗಿ ವಿಸ್ತರಿಸಿದೆ. ಹೊಸ ವ್ಯವಸ್ಥೆಯು ಸುಧಾರಿತ ಇಮೇಜಿಂಗ್ ಗುಣಮಟ್ಟ ಸುಧಾರಿಸುವುದಲ್ಲದೆ ಸಂಕೀರ್ಣ ಚಿಕಿತ್ಸೆಗಳಲ್ಲಿ ರೇಡಿಯೇಷನ್ ಮತ್ತು ಕಾಂಟ್ರಾಸ್ಟ್ ಬಳಕೆಗೆ ತೆರೆದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಅಷ್ಟೇ ಮುಖ್ಯವಾದುದು ಹೆಚ್ಚುವರಿ ಕ್ಯಾಥ್ ಲ್ಯಾಬ್ ನಮಗೆ ತುರ್ತು ರೋಗಿಗಳಿಗೆ ವೇಗದ ಪ್ರತಿಕ್ರಿಯೆಯ ಸಮಯ ನೀಡುವುದಲ್ಲದೆ ನಿಗದಿತ ವೇಳಾಪಟ್ಟಿಯ ಚಿಕಿತ್ಸೆ ಗಳನ್ನು ಅಡೆತಡೆ ಇಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ” ಎಂದರು. &lt;/p&gt;&lt;p data-block-key="eeb0j"&gt;ಎರಡನೇ ಕ್ಯಾಥ್ ಲ್ಯಾಬ್ ನಿಂದ ತಕ್ಷಣದ ಅನುಕೂಲಗಳಲ್ಲಿ ಒಂದೆಂದರೆ ತುರ್ತು ರೋಗಿಗಳಿಗೆ ಸುಧಾರಿತ ಲಭ್ಯತೆ. ಹೆಚ್ಚುವರಿ ಸೌಲಭ್ಯವು ತೀವ್ರ ಹೃದಯದ ಸಮಸ್ಯೆಯಿಂದ ಬರುವ ರೋಗಿಗಳಿಗೆ ತಡ ಮಾಡದೆ ಚಿಕಿತ್ಸೆಗೆ ಕೊಂಡೊಯ್ಯಲು ಸಾಧ್ಯವಾಗುವುದಲ್ಲದೆ ಆಯ್ದ ಚಿಕಿತ್ಸೆಗಳಿಗೆ ಕಾಯುವ ಅವಧಿಗಳನ್ನು ಕಡಿಮೆ ಮಾಡುತ್ತದೆ. &lt;/p&gt;&lt;p data-block-key="8mp47"&gt;ಈ ತಂತ್ರಜ್ಞಾನವು ಪೀಡಿಯಾಟ್ರಿಕ್ ರೋಗಿಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಹಿಂದಿನ ತಲೆಮಾರಿನ ಸಿಸ್ಟಂಗೆ ಹೋಲಿಸಿದರೆ ಈ ಹೊಸ ಪ್ಲಾಟ್ ಫಾರಂ ರೇಡಿಯೇಷನ್ ಪ್ರಭಾವವನ್ನು “50 ಶೇಕಡಾ ವಾರು” ಕಡಿಮೆ ಮಾಡುತ್ತದೆ, ಇದು ಸಂಕೀರ್ಣ ಮಧ್ಯಪ್ರವೇಶಗಳು ಅಗತ್ಯವಿರುವ ಹಾಗೂ ಚಿಕಿತ್ಸೆ ಯ ಸಂದರ್ಭದಲ್ಲಿ ಫಾಲೋ-ಅಪ್ ಇಮೇಜಿಂಗ್ ಅಗತ್ಯವಿರುವ ಮಕ್ಕಳಿಗೆ ಬಹಳ ಉಪಯುಕ್ತ ವಾಗಿದೆ. &lt;/p&gt;&lt;p data-block-key="dd4oc"&gt;ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯು 200 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ ಮತ್ತು ಪ್ರಸ್ತುತ 350 ಹಾಸಿಗೆಗಳಿಗೆ ವಿಸ್ತರಿಸುತ್ತಿದೆ. ಈ ಎರಡನೇ ಕ್ಯಾಥ್ ‍ಲ್ಯಾಬ್ ಸೇರ್ಪಡೆಯು ಆಸ್ಪತ್ರೆಯ ಹೃದಯ ವಿಜ್ಞಾನಗಳ ಕಾರ್ಯಕ್ರಮವನ್ನು ಮತ್ತಷ್ಟು ಸದೃಢಗೊಳಿಸಿದೆ ಮತ್ತು ಕಾರ್ಡಿಯಾಲಜಿ, ಕಾರ್ಡಿಯೋಥೆರೋಸಿಕ್ ಸರ್ಜರಿ, ವ್ಯಾಸ್ಕುಲರ್ ಸರ್ಜರಿ ಮತ್ತು ಸಂಬಂಧಿಸಿದ ಸ್ಪೆಷಾಲಿಟಿಗಳಲ್ಲಿ ಸಮಗ್ರ ಆರೈಕೆ ನೀಡುವ ಸಾಮರ್ಥ್ಯ ಹೆಚ್ಚಿಸಿದೆ. &lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಪದೇ ಪದೇ ರಾಹುಲ್‌ ಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ಬಗ್ಗೆ ಮಾಜಿ ಆಟಗಾರರ ಕಿಡಿ</title><link>https://vishwavani.news/sports/is-kl-rahuls-constant-batting-position-change-hurting-his-form-former-cricketer-opines-81454.html</link><guid>https://vishwavani.news/sports/is-kl-rahuls-constant-batting-position-change-hurting-his-form-former-cricketer-opines-81454.html</guid><pubDate>Fri, 19 Jun 2026 06:35:01 +0000</pubDate><description>&lt;![CDATA[KL Rahul: ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಜೂನ್ 20 ರಂದು ಚೆನ್ನೈನಲ್ಲಿ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿವೆ. ಭಾರತ ತಂಡವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ 3-0 ಅಂತರದಿಂದ ಗೆಲ್ಲುವ ಗುರಿಯನ್ನು ಹೊಂದಿದ್ದರೆ, ಅಫ್ಘಾನಿಸ್ತಾನ ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಹೋರಾಟ ನಡೆಸಲಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/KL_Rahul_10_ofBgUkW.original.jpg" class="attachment-large size-large wp-post-image" alt="ಪದೇ ಪದೇ ರಾಹುಲ್‌ ಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ಬಗ್ಗೆ ಮಾಜಿ ಆಟಗಾರರ ಕಿಡಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="txhzu"&gt;&lt;b&gt;ಚೆನ್ನೈ, ಜೂ.19:&lt;/b&gt; ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ತಂಡವು ಅಸಾಧಾರಣ ಪ್ರದರ್ಶನ ನೀಡಿದೆ. ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಸರಣಿಯನ್ನು ಗೆದ್ದಿದೆ ಮತ್ತು ಮೂರನೇ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ನೀಡುವ ಭರವಸೆಯಲ್ಲಿದೆ. ಆದರೆ ತಂಡದಲ್ಲಿ ಕೆ.ಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ಕ್ರಮಾಂಕದ ಬದಲಾವಣೆ ಬಗ್ಗೆ ಮಾಜಿ ಆಟಗಾರರು ಟೀಮ್‌ ಮ್ಯಾನೆಜ್‌ಮೆಂಟ್‌ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p data-block-key="8qc45"&gt;ಮೆನ್ ಇನ್ ಬ್ಲೂ ತಂಡದ ಪರ ಹಲವು ಪ್ರದರ್ಶನಗಳು ಎದ್ದು ಕಾಣುತ್ತಿದ್ದರೂ, ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸ್ಥಾನದ ಬಗ್ಗೆ ಪ್ರಮುಖ ಚರ್ಚೆ ನಡೆದಿದೆ. ಮೊದಲ ಏಕದಿನ ಪಂದ್ಯದಲ್ಲಿ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಾಹುಲ್ 19 ಎಸೆತಗಳಲ್ಲಿ 39* ರನ್ ಗಳಿಸಿದರು. ಆದಾಗ್ಯೂ, ಎರಡನೇ ಏಕದಿನ ಪಂದ್ಯದಲ್ಲಿ ಅವರನ್ನು ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು ಮತ್ತು ಅವರು ಗೋಲ್ಡನ್ ಡಕ್ ಆಗಿ ಔಟಾದರು.&lt;/p&gt;&lt;p data-block-key="eqnqs"&gt;&lt;a href="/sports/ben-stokes-set-for-red-ball-return-amid-london-nightclub-controversy-investigation-81449.html"&gt;ತಂಡದಿಂದ ಹೊರಬಿದ್ದ ಬೆನ್ನಲ್ಲೇ ಕೌಂಟಿ ಆಡಲು ನಿರ್ಧರಿಸಿದ ಇಂಗ್ಲೆಂಡ್‌ ನಾಯಕ ಸ್ಟೋಕ್ಸ್‌&lt;/a&gt;&lt;/p&gt;&lt;p data-block-key="75gfd"&gt;ಇದೇ ವಿಷಯದ ಬಗ್ಗೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್, ರಾಹುಲ್ ಐದನೇ ಕ್ರಮಾಂಕಕ್ಕಿಂತ ಕೆಳಗೆ ಬ್ಯಾಟಿಂಗ್ ಮಾಡಬಾರದು ಮತ್ತು ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಅವರ ಫಾರ್ಮ್‌ಗೆ ಹಾನಿ ಮಾಡುತ್ತಿದೆ ಎಂದು ಹೇಳಿದರು.&lt;/p&gt;&lt;p data-block-key="a46j7"&gt;"ಕೆ.ಎಲ್ ರಾಹುಲ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಿದರೆ ಅದು ತಂಡಕ್ಕೆ ಒಳ್ಳೆಯದಲ್ಲ. ನನ್ನ ಅಭಿಪ್ರಾಯದಲ್ಲಿ, ಅವರು ಗರಿಷ್ಠ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಆಡಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.&lt;/p&gt;&lt;p data-block-key="16tkm"&gt;ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಜೂನ್ 20 ರಂದು ಚೆನ್ನೈನಲ್ಲಿ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿವೆ. ಭಾರತ ತಂಡವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ 3-0 ಅಂತರದಿಂದ ಗೆಲ್ಲುವ ಗುರಿಯನ್ನು ಹೊಂದಿದ್ದರೆ, ಅಫ್ಘಾನಿಸ್ತಾನ ವೈಟ್‌ವಾಶ್‌ ಮುಖಭಂಗದಿಂದ ಪಾರಾಗಲು ಹೋರಾಟ ನಡೆಸಲಿದೆ. ಆದಾಗ್ಯೂ, ಭಾರತೀಯ ತಂಡದ ಫಾರ್ಮ್ ಅನ್ನು ನೋಡಿದರೆ, ಮೆನ್ ಇನ್ ಬ್ಲೂ ತಂಡ ಸುಲಭ ಗೆಲುವು ಸಾಧಿಸಬಹುದು.&lt;/p&gt;&lt;p data-block-key="ei5sd"&gt;ಸರಣಿಯ ಕೊನೆಯ ಪಂದ್ಯದಲ್ಲಿ ತಂಡವು ಹೇಗೆ ಆಡುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ ಮತ್ತು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸ್ಥಾನದ ಮೇಲೂ ಅನೇಕ ಕಣ್ಣುಗಳು ನೆಟ್ಟಿರುತ್ತವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕಸದ ರಾಶಿಯ ನಡುವೆ ಆಹಾರ ಹುಡುಕುತ್ತಿದ್ದ ಆನೆ: ಪ್ರವಾಸಿಗರ ಬೇಜವ್ದಾರಿ ವರ್ತನೆಗೆ ನೆಟ್ಟಿಗರ ಕಿಡಿ!</title><link>https://vishwavani.news/viral/wild-elephant-foraging-in-plastic-dump-video-goes-viral-81447.html</link><guid>https://vishwavani.news/viral/wild-elephant-foraging-in-plastic-dump-video-goes-viral-81447.html</guid><pubDate>Fri, 19 Jun 2026 06:06:53 +0000</pubDate><description>&lt;![CDATA[Viral Video: ಧಾರ್ಮಿಕ ನೆಲೆಯಾಗಿರುವ ಹಾಗೂ ಪ್ರಕೃತಿ ಪ್ರೇಮಿ ಸ್ಥಳವಾದ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಬೇಜವಾಬ್ದಾರಿತನ ತೋರಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮಾವಾಸ್ಯೆ ವಾರಾಂತ್ಯದ ಸಂಧರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಕಸದ ನಡುವೆ ಆನೆಯೊಂದು ಆಹಾರ ಹುಡುಕುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರ ನಡವಳಿಕೆ ಇನ್ನು ಬದಲಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ...]]&gt;</description><dc:creator>&lt;![CDATA[Pushpa Kumari]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ವೈರಲ್‌]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/plastic_pollution.original.jpg" class="attachment-large size-large wp-post-image" alt="ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕಸದ ರಾಶಿಯ ನಡುವೆ ಆಹಾರ ಹುಡುಕುತ್ತಿದ್ದ ಆನೆ: ಪ್ರವಾಸಿಗರ ಬೇಜವ್ದಾರಿ ವರ್ತನೆಗೆ ನೆಟ್ಟಿಗರ ಕಿಡಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3o5wg"&gt;&lt;b&gt;ಚಾಮರಾಜನಗರ,ಜೂ.19&lt;/b&gt;: ಇತ್ತೀಚೆಗೆ ಪರಿಸರ ಕಾಳಜಿಯ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತಾಜ್ಯ, ತಿಂಡಿ ಪ್ಯಾಕೇಟ್ ಗಳನ್ನು ಅಲ್ಲಲ್ಲಿ ಬಿಸಾಕಿ ಹಾನಿ ಗೇಡವುತ್ತಿದ್ದಾರೆ. ಇದೀಗ ಧಾರ್ಮಿಕ ನೆಲೆಯಾಗಿರುವ ಹಾಗೂ ಪ್ರಕೃತಿ ಪ್ರೇಮಿ ಸ್ಥಳವಾದ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಬೇಜವಾಬ್ದಾರಿತನ ತೋರಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮಾವಾಸ್ಯೆ ವಾರಾಂತ್ಯದ ಸಂಧರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಕಸದ ನಡುವೆ ಆನೆಯೊಂದು ಆಹಾರ ಹುಡುಕುತ್ತಿದೆ. ಈ ವಿಡಿಯೊ ವೈರಲ್ &lt;a href="/viral/bengaluru-couple-spends-rs-15000-per-month-on-pet-dog-73472.html"&gt;(Viral News)&lt;/a&gt; ಆಗುತ್ತಿದ್ದಂತೆ ಜನರ ನಡವಳಿಕೆ ಇನ್ನು ಬದಲಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.&lt;/p&gt;&lt;p data-block-key="2e3u3"&gt;ಅಮಾವಾಸ್ಯೆಯಂದು ಪ್ರಸಿದ್ಧ ಮಲೆ ಮಹದೇಶ್ವರ ದೇವ ಸ್ಥಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು ಅಪಾರ ಪ್ರಮಾಣದ ತ್ಯಾಜ್ಯವನ್ನು ಬಿಟ್ಟ ನಂತರ ಆನೆಯೂ ಈ ಸ್ಥಳಕ್ಕೆ ಆಗಮಿಸಿದೆ. ಪ್ಲಾಸ್ಟಿಕ್ ಪ್ರಾಣಿಗಳಿಗೆ ಹೇಗೆ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂಬುದನ್ನು ಈ ವಿಡಿಯೊ ತಿಳಿಸಿದೆ.&lt;/p&gt;&lt;p data-block-key="8bt2l"&gt;&lt;b&gt;ವಿಡಿಯೋ ನೋಡಿ:&lt;/b&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Heartbreaking&lt;br&gt;&lt;br&gt;A wild elephant in Karnataka is seen scavenging through plastic waste for food in MM Hills. Imagine surviving on garbage because humans have turned your habitat into a dumping yard. &lt;br&gt;&lt;br&gt;The tragedy isn&amp;#39;t the elephant. The tragedy is what we&amp;#39;ve done to its home. &lt;a href="https://t.co/9idiMxyDK4"&gt;pic.twitter.com/9idiMxyDK4&lt;/a&gt;&lt;/p&gt;&amp;mdash; Harish Upadhya (@harishupadhya) &lt;a href="https://x.com/harishupadhya/status/2066757604513337428?ref_src=twsrc%5Etfw"&gt;June 16, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="dg15h"&gt;ವೈರಲ್ ಆದ ವಿಡಿಯೊದಲ್ಲಿ ಮಲೆ ಮಹದೇಶ್ವರ ಬೆಟ್ಟಗಳಲ್ಲಿ ಕಸದ ಡಂಪ್‌ಗಳ ಬಳಿ ಕಾಡು ಆನೆಯೊಂದು ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗಳ ಮೇಲೆ ಓಡಾಡುತ್ತಾ ಇದೆ. ಇದರ ನಡುವೆ ಆನೆ ಹತಾಶೆಯಿಂದ ಆಹಾರ ಹುಡುಕುತ್ತಿದೆ. ಈ ವಿಡಿಯೊ ಪರಿಸರ ಸೂಕ್ಷ್ಮ ವಲಯದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ವನ್ಯಜೀವಿಗಳ ರಕ್ಷಣೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಯಾತ್ರಿಕರ ಗುಂಪು ಬೆಟ್ಟದ ಕೆಲವು ಭಾಗಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಚೀಲಗಳು, ಬಿಸಾಡಬಹುದಾದ ತಟ್ಟೆಗಳು, ಆಹಾರ ಪ್ಯಾಕೇಜಿಂಗ್, ಬಾಟಲಿಗಳು ಮತ್ತು ಉಳಿದ ಆಹಾರ ಸೇರಿದಂತೆ ಅಪಾರ ಪ್ರಮಾಣದ ತ್ಯಾಜ್ಯವನ್ನು ಬಿಟ್ಟಿದೆ. ಹಸಿವಿನಿಂದ ಆಹಾರ ಹುಡುಕುತ್ತಿದ್ದ ಕಾಡಾನೆಯೊಂದು ಈ ತ್ಯಾಜ್ಯದ ರಾಶಿಯನ್ನು ಕಂಡಿದೆ.&lt;/p&gt;&lt;p data-block-key="at8lc"&gt;&lt;a href="/viral/why-did-the-sea-around-irans-hormuz-island-turn-red-overnight-heres-the-information-63985.html"&gt;&lt;b&gt;Viral News: ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?&lt;/b&gt;&lt;/a&gt;&lt;/p&gt;&lt;p data-block-key="dvm7q"&gt;ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು ಮನುಷ್ಯರು ಕಾಡನ್ನು ಡಂಪಿಂಗ್ ಸ್ಥಳವನ್ನಾಗಿ ಮಾಡಿ ಕೊಂಡಿರುವುದರಿಂದ ಮೂಕಪ್ರಾಣಿಗಳು ಕಸ ತಿಂದು ಬದುಕುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದ್ದಾರೆ.‌ ಬಳಕೆದಾರರೊಬ್ಬರು ಯಾವಾಗಲೂ ಸರ್ಕಾರವನ್ನು ದೂಷಿಸುವುದೇಕೆ? ಜವಾಬ್ದಾರಿಯುತ ನಾಗರಿಕರಾಗಿ ಪರಿಸರದ ಬಗ್ಗೆ ಕಾಳಜಿ ವಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಕುರಿತು ಪರಿಶೀಲನೆ: ಬಿ.ವೈ. ವಿಜಯೇಂದ್ರ</title><link>https://vishwavani.news/politics/probe-into-cross-voting-in-the-legislative-council-election-says-by-vijayendra-81448.html</link><guid>https://vishwavani.news/politics/probe-into-cross-voting-in-the-legislative-council-election-says-by-vijayendra-81448.html</guid><pubDate>Fri, 19 Jun 2026 06:05:48 +0000</pubDate><description>&lt;![CDATA[B.Y. Vijayendra: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನವಾಗಿದ್ದರ ಬಗ್ಗೆ ಪಕ್ಷ ಪರಿಶೀಲನೆ ಮಾಡಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ. ಇದನ್ನು ಯಾರು ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ. ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ತಾರೆ ಎಂದು ವಿರೋಧಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.]]&gt;</description><dc:creator>&lt;![CDATA[Priyanka P]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ರಾಜಕೀಯ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/B_4F7fHMd.Y._Vijayendra.original.jpg" class="attachment-large size-large wp-post-image" alt="ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಕುರಿತು ಪರಿಶೀಲನೆ: ಬಿ.ವೈ. ವಿಜಯೇಂದ್ರ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="t6orq"&gt;&lt;b&gt;ಬೆಂಗಳೂರು, ಜೂ.19:&lt;/b&gt; ಗುರುವಾರ (ಜೂ.18) ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ &lt;b&gt;(Legislative Council Election)&lt;/b&gt; ಅಡ್ಡ ಮತದಾನವಾಗಿದ್ದರ ಬಗ್ಗೆ ಪಕ್ಷ ಪರಿಶೀಲನೆ ಮಾಡಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ &lt;a href="https://vishwavani.news/karnataka/shivamogga/it-is-definitely-not-right-to-cut-lakhs-of-beneficiaries-says-mla-and-state-bjp-president-by-vijayendra-81101.html"&gt;(BY Vijayendra)&lt;/a&gt; ಅವರು ಹೇಳಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಅಭಿನಂದಿಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.&lt;/p&gt;&lt;p data-block-key="3dmf2"&gt;ಬಿಜೆಪಿಯ ಅಭ್ಯರ್ಥಿಗಳಾದ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ್ ಅವರು, ಜಯಶೀಲರಾಗಿದ್ದು ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಲಿಂಗರಾಜ ಪಾಟೀಲ್ ಅವರ ಮೂರು ಮತಗಳು ಅಡ್ಡ ಮತದಾನ ಆಗಿದೆ. ರಘು ಅವರ ಮೂವತ್ತು ಮತಗಳಲ್ಲಿ ಒಂದು ಮತ ಅಸಿಂಧು ಆಗಿದೆ. ಇದನ್ನು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂಬುದನ್ನು ಮುಂದೆ ಪರಿಶೀಲನೆ ನಡೆಸಲಾಗುವುದು ಹಾಗೂ ಸೂಕ್ತ ತೀರ್ಮಾನವನ್ನು ಪಕ್ಷ ಕೈಗೊಳ್ಳಲಿದೆ ಎಂದು ಹೇಳಿದರು.&lt;/p&gt;&lt;p data-block-key="8rjb0"&gt;&lt;b&gt;ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ತಾರೆ: ಆರ್. ಅಶೋಕ್&lt;/b&gt;&lt;/p&gt;&lt;p data-block-key="b21vf"&gt;ಇನ್ನು ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಕೂಡ ಕಿಡಿಕಾರಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಮೂರು ಮತಗಳು ಅಡ್ಡಮತದಾನವಾಗಿದೆ. ಒಂದು ಮತ ಅಸಿಂಧುವಾಗಿದೆ. ಇದನ್ನು ಯಾರು ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ. ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ತಾರೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p data-block-key="9eemc"&gt;&lt;a href="https://vishwavani.news/politics/state-government-priority-is-real-estate-not-farmers-says-bjp-state-president-and-mla-by-vijayendra-81283.html"&gt;ಬಿಡದಿ ಟೌನ್‌ಶಿಪ್‌ಗೆ ಬಲವಂತವಾಗಿ ರೈತರ ಜಮೀನು ಸ್ವಾಧೀನ: ವಿಜಯೇಂದ್ರ ಆಕ್ರೋಶ&lt;/a&gt;&lt;/p&gt;&lt;p data-block-key="8dg3m"&gt;ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಲಿಂಗರಾಜ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರು ಜಯಶೀಲರಾಗಿದ್ದು ಸಂತೋಷ ತಂದಿದೆ. ಅಡ್ಡ ಮತದಾನ ಮಾಡಿದವರು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ಪಕ್ಷದ ವೇದಿಕೆಯಲ್ಲಿ ಇದನ್ನು ಚರ್ಚೆ ಮಾಡುತ್ತೇವೆ ಎಂದರು.&lt;/p&gt;&lt;p data-block-key="a3qhs"&gt;ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಸಂಸದ ಎಸ್. ಮುನಿಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಉಪಸ್ಥಿತರಿದ್ದರು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ</title><link>https://vishwavani.news/gadgetiyar/good-news-for-two-wheeler-riders-bike-abs-production-to-start-in-india%E0%B3%A6-81451.html</link><guid>https://vishwavani.news/gadgetiyar/good-news-for-two-wheeler-riders-bike-abs-production-to-start-in-india%E0%B3%A6-81451.html</guid><pubDate>Fri, 19 Jun 2026 06:04:13 +0000</pubDate><description>&lt;![CDATA[ಈ ಹೊಸ ಜಂಟಿ ಒಪ್ಪಂದದಲ್ಲಿ ಇಟಲಿ ಮೂಲದ 'ಬ್ರೆಂಬೊ' ಸಂಸ್ಥೆಯು ಶೇ.60ರಷ್ಟು ಬಹುಪಾಲು ಷೇರನ್ನು ಹೊಂದಿರಲಿದೆ. ಭಾರತದ ಪ್ರಮುಖ ಆಟೋಮೊಬೈಲ್ ಕೈಗಾರಿಕಾ ಕೇಂದ್ರವಾಗಿರುವ ಪುಣೆಯ 'ಚಾಕನ್'ನಲ್ಲಿ (ಬ್ರೆಂಬೊ ಇಂಡಿಯಾ ಘಟಕದ ಪಕ್ಕದಲ್ಲೇ) ಈ ನೂತನ ಉತ್ಪಾದನಾ ಘಟಕ ತಲೆ ಎತ್ತಲಿದೆ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಗೆಜೆಟಿಯರ್]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Brembp.original.jpg" class="attachment-large size-large wp-post-image" alt="ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="f3v30"&gt;&lt;b&gt;ಬೆಂಗಳೂರು:&lt;/b&gt; ಭಾರತ ವಿಶ್ವದಲ್ಲೇ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದ್ದು, ಇಲ್ಲಿ ಬರೋಬ್ಬರಿ 2.5 ಕೋಟಿಗೂ ಅಧಿಕ ನೋಂದಾಯಿತ ವಾಹನಗಳಿವೆ. ದಿನದಿಂದ ದಿನಕ್ಕೆ ಈ ಬೈಕ್‌ ಗಳಲ್ಲಿ ಸುರಕ್ಷತಾ ಫೀಚರ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡಿರುವ ಜಾಗತಿಕ ಬ್ರೇಕಿಂಗ್ ತಂತ್ರಜ್ಞಾನದ ದೈತ್ಯ ಕಂಪನಿ 'ಬ್ರೆಂಬೊ' ಮತ್ತು ಚೀನಾದ ಖ್ಯಾತ ಕಂಪನಿ 'ನಿಂಗ್ಬೊ ಸೇಫ್ ಬ್ರೇಕ್ಸ್ ಸಿಸ್ಟಮ್ಸ್', ಭಾರತದಲ್ಲಿ ಜಂಟಿ ಕಾರ್ಯಾಚರಣೆಗೆ ಮುಂದಾಗಿವೆ.&lt;/p&gt;&lt;p data-block-key="9j4ht"&gt;ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ಮೋಟಾರ್‌ಸೈಕಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಗಳನ್ನು ಉತ್ಪಾದಿಸಲು ಈ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದು, 'BRSF ಆಕ್ಟೀವ್ ಸೇಫ್ಟಿ ಸೊಲ್ಯೂಷನ್ಸ್' ಎಂಬ ಹೊಸ ಕಂಪನಿಯನ್ನು ಸ್ಥಾಪಿಸಿವೆ.&lt;/p&gt;&lt;p data-block-key="75se0"&gt;ಈ ಹೊಸ ಜಂಟಿ ಒಪ್ಪಂದದಲ್ಲಿ ಇಟಲಿ ಮೂಲದ 'ಬ್ರೆಂಬೊ' ಸಂಸ್ಥೆಯು ಶೇ.60ರಷ್ಟು ಬಹುಪಾಲು ಷೇರನ್ನು ಹೊಂದಿರಲಿದೆ. ಭಾರತದ ಪ್ರಮುಖ ಆಟೋಮೊಬೈಲ್ ಕೈಗಾರಿಕಾ ಕೇಂದ್ರವಾಗಿರುವ ಪುಣೆಯ 'ಚಾಕನ್'ನಲ್ಲಿ (ಬ್ರೆಂಬೊ ಇಂಡಿಯಾ ಘಟಕದ ಪಕ್ಕದಲ್ಲೇ) ಈ ನೂತನ ಉತ್ಪಾದನಾ ಘಟಕ ತಲೆ ಎತ್ತಲಿದೆ.&lt;/p&gt;&lt;p data-block-key="f12r1"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/karnataka/bengaluru-urban/lpg-price-hike-again-prime-minister-modi-put-room-for-kitchen-by-reducing-ujjwala-cylinder-to-4-dr-anand-kumar0-80643.html"&gt;Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್&lt;/a&gt;&lt;/p&gt;&lt;p data-block-key="ddfsj"&gt;ಅತ್ಯಾಧುನಿಕ ಹಾಗೂ ಸ್ವಯಂಚಾಲಿತ ಯಂತ್ರಗಳ ಮೂಲಕ ಇಲ್ಲಿ ಎಬಿಎಸ್ ಅಸೆಂಬ್ಲಿ ಮಾಡಲಾಗುತ್ತದೆ. ಆರಂಭದಲ್ಲಿ ಸುಮಾರು 50 ಜನರಿಗೆ ಉದ್ಯೋಗಾವಕಾಶ ಸಿಗಲಿದ್ದು, ಉತ್ಪಾದನೆ ಹೆಚ್ಚಾದಂತೆ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಲಿದೆ.&lt;/p&gt;&lt;p data-block-key="22go9"&gt;&lt;b&gt;ಸಿಂಗಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್‌ ಉತ್ಪಾದನೆ&lt;/b&gt;&lt;/p&gt;&lt;p data-block-key="d4gru"&gt;ಈ ಘಟಕದಲ್ಲಿ ಭಾರತೀಯ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ 'ಸಿಂಗಲ್-ಚಾನೆಲ್' ಮತ್ತು 'ಡ್ಯುಯಲ್-ಚಾನೆಲ್' ಎಬಿಎಸ್ ಸಿಸ್ಟಮ್‌ಗಳನ್ನು ತಯಾರಿಸಿ ದ್ವಿಚಕ್ರ ವಾಹನ ಕಂಪನಿಗಳಿಗೆ ಪೂರೈಸಲಾಗುತ್ತದೆ. ಈಗಾಗಲೇ ಭಾರತದಲ್ಲಿ ಬ್ರೆಂಬೊ ಸಂಸ್ಥೆ 'BYBRE' ಬ್ರ್ಯಾಂಡ್‌ನಡಿ ಬ್ರೇಕಿಂಗ್ ಪರಿಹಾರಗಳನ್ನು ನೀಡುತ್ತಿದ್ದು, ಜನಪ್ರಿಯತೆ ಗಳಿಸಿದೆ. ಈ ಹೊಸ ಎಬಿಎಸ್‌ ಸಿಸ್ಟಂಗಳು ಇದನ್ನು ಮತ್ತಷ್ಟು ಬಲಪಡಿಸಲಿದೆ. ಭವಿಷ್ಯದಲ್ಲಿ ಭಾರತದ ರಸ್ತೆ ಸುರಕ್ಷತಾ ನಿಯಮಗಳು ಬದಲಾದಂತೆ, ಅದಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸಲೂ ಈ ಜಂಟಿ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ.&lt;/p&gt;&lt;p data-block-key="2nvfe"&gt;ಬ್ರೆಂಬೊ ಮೋಟಾರ್‌ಸೈಕಲ್ ವಿಭಾಗದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆಂಡ್ರಿಯಾ ಪಗನೆಸ್ಸಿ ಮಾತನಾಡಿ, "ಭಾರತದಲ್ಲಿ ಬೈಕ್ ಸುರಕ್ಷತಾ ಮಾನದಂಡಗಳನ್ನು ಮೇಲ್ದರ್ಜೆಗೇರಿಸುವ ನಮ್ಮ ಬದ್ಧತೆಯನ್ನು ಈ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ. ಸ್ಥಳೀಯ ಉತ್ಪಾದನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಆಧುನಿಕ ಬ್ರೇಕಿಂಗ್ ಪರಿಹಾರಗಳನ್ನು ನಾವು ಮಾರುಕಟ್ಟೆಗೆ ತರುತ್ತೇವೆ," ಎಂದಿದ್ದಾರೆ.&lt;/p&gt;&lt;p data-block-key="e38hh"&gt;ನಿಂಗ್ಬೊ ಸೇಫ್ ಬ್ರೇಕ್ಸ್ ಸಿಸ್ಟಮ್ಸ್‌ನ ಸಂಸ್ಥಾಪಕ ಹಿಲ್ ಶಾನ್ ಪ್ರತಿಕ್ರಿಯಿಸಿ, "ಬ್ರೆಂಬೊ ಜೊತೆಗೂಡಿ, ಭಾರತೀಯ ಬೈಕ್ ಮಾರುಕಟ್ಟೆಯ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸಲು, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಮೇಲೆ ಗಮನ ಕೇಂದ್ರೀಕರಿಸಿ ಉತ್ಪಾದನಾ ವೇದಿಕೆಯನ್ನು ನಾವು ಸ್ಥಾಪಿಸು ತ್ತಿದ್ದೇವೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p data-block-key="1e3t"&gt;ಒಟ್ಟಿನಲ್ಲಿ, ಈ ಎರಡು ಬಲಿಷ್ಠ ಕಂಪನಿಗಳ ಒಕ್ಕೂಟದಿಂದಾಗಿ ಭಾರತೀಯ ಬೈಕ್ ಮಾರುಕಟ್ಟೆ ಯಲ್ಲಿ ಉನ್ನತ ದರ್ಜೆಯ ಬ್ರೇಕಿಂಗ್ ತಂತ್ರಜ್ಞಾನ ಲಭ್ಯವಾಗಲಿದ್ದು, ಅಪಘಾತಗಳನ್ನು ತಡೆಯು ವಲ್ಲಿ ಇದು ಬಹುದೊಡ್ಡ ಪಾತ್ರ ವಹಿಸಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಶಾಹಿದ್‌ ಕಪೂರ್‌ ನಟನೆಯ 'ಕಾಕ್‌ಟೇಲ್ 2' ಸಿನಿಮಾ ಹೇಗಿದೆ? ರಶ್ಮಿಕಾ - ಕೃತಿ ಸನೋನ್‌ ಅಭಿನಯಕ್ಕೆ ಸಿಕ್ತಾ ಫುಲ್‌ ಮಾರ್ಕ್ಸ್?</title><link>https://vishwavani.news/movies/shahid-kapoor-rashmika-mandanna-kriti-sanon-stareer-cocktail-2-movie-twitter-review-81450.html</link><guid>https://vishwavani.news/movies/shahid-kapoor-rashmika-mandanna-kriti-sanon-stareer-cocktail-2-movie-twitter-review-81450.html</guid><pubDate>Fri, 19 Jun 2026 05:58:45 +0000</pubDate><description>&lt;![CDATA[Cocktail 2 Twitter Review: ಹೋಮಿ ಅದಾಜಾನಿಯಾ ನಿರ್ದೇಶನದ, ಶಾಹಿದ್ ಕಪೂರ್, ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಚಿತ್ರ ಜೂನ್ 19 ರಂದು ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದಿದೆ. 14 ವರ್ಷಗಳ ಹಿಂದಿನ 'ಕಾಕ್‌ಟೇಲ್' ಚಿತ್ರದ ಸೀಕ್ವೆಲ್ ಇದಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/RASMIKA.original.jpg" class="attachment-large size-large wp-post-image" alt="ಶಾಹಿದ್‌ ಕಪೂರ್‌ ನಟನೆಯ 'ಕಾಕ್‌ಟೇಲ್ 2' ಸಿನಿಮಾ ಹೇಗಿದೆ? ರಶ್ಮಿಕಾ - ಕೃತಿ ಸನೋನ್‌ ಅಭಿನಯಕ್ಕೆ ಸಿಕ್ತಾ ಫುಲ್‌ ಮಾರ್ಕ್ಸ್?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="uznr0"&gt;ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅಭಿನಯದ 'ಕಾಕ್‌ಟೇಲ್' ಸಿನಿಮಾವು ಆಧುನಿಕ ಸಂಬಂಧಗಳು ಮತ್ತು ರೊಮ್ಯಾನ್ಸ್‌ಗೆ ಹೊಸ ಆಯಾಮ ನೀಡಿತ್ತು. ಆ ಸಿನಿಮಾವು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿದೆ. ಇದೀಗ 14 ವರ್ಷಗಳ ನಂತರ, ನಿರ್ದೇಶಕ ಹೋಮಿ ಅದಾಜಾನಿಯಾ 'ಕಾಕ್‌ಟೇಲ್ 2' ಚಿತ್ರದೊಂದಿಗೆ ಮರಳಿದ್ದಾರೆ. ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಈ ಸೀಕ್ವೆಲ್ ಇಂದು (ಜೂನ್ 19) ಬಿಡುಗಡೆಯಾಗಿದೆ. &lt;/p&gt;&lt;p data-block-key="fpbc4"&gt;ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ ಪ್ರೇಕ್ಷಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆಕ್ಷನ್ ಸಿನಿಮಾಗಳ ನಡುವೆ ಈ ಚಿತ್ರ ಒಂದು ಉತ್ತಮ ಬದಲಾವಣೆ ಎಂದು ಬಣ್ಣಿಸಿದ್ದಾರೆ. "ಪರ್ಫೆಕ್ಟ್ ಸಮ್ಮರ್ ವಾಚ್" ಎಂದು ಕರೆದಿದ್ದಾರೆ. ಒಂದು ಸಿಂಪಲ್‌ ರೋಮ್ಯಾಂಟಿಕ್ ಸಿನಿಮಾ ನೋಡಬಯಸುವ ಪ್ರೇಕ್ಷಕರಿಗೆ ಈ ಚಿತ್ರ ಸೂಕ್ತ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.&lt;/p&gt;&lt;p data-block-key="173l2"&gt;&lt;a href="/movies/shahid-kapoor-kriti-sanon-rashmika-mandanna-starrer-cocktail-2-movie-trailer-released-79885.html"&gt;&lt;b&gt;ಸಲಿಂಗ ಕಾಮಿಗಳ ಪಾತ್ರದಲ್ಲಿ ನಟಿಸಿದ್ದಾರಾ ರಶ್ಮಿಕಾ ಮಂದಣ್ಣ - ಕೃತಿ ಸನೋನ್‌?‌ ಇಂಥದ್ದೊಂದು ವದಂತಿ ಹುಟ್ಟಿಕೊಂಡಿದ್ದೇಗೆ?&lt;/b&gt;&lt;/a&gt;&lt;/p&gt;&lt;h3 data-block-key="cik2b"&gt;&lt;b&gt;ಇದು ಅಚ್ಚುಕಟ್ಟಾದ ಸಿನಿಮಾ&lt;/b&gt;&lt;/h3&gt;&lt;p data-block-key="7681g"&gt;"ಬಾಲಿವುಡ್ ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗಳಿಂದ ಸಿನಿಪ್ರಿಯರು ಏನನ್ನು ನಿರೀಕ್ಷಿಸುತ್ತಾರೋ, ಅದನ್ನು ಈ ಸಿನಿಮಾ ಅಚ್ಚುಕಟ್ಟಾಗಿ ನೀಡಿದೆ. ಈ ಚಿತ್ರವು ಭಾವನೆಗಳು, ಸಂಬಂಧಗಳು ಮತ್ತು ಹಾಸ್ಯವನ್ನು ಅತ್ಯಂತ ಮನರಂಜನಾತ್ಮಕವಾಗಿ, ಪ್ರಸ್ತುತ ಜೀವನಕ್ಕೆ ಹತ್ತಿರವಾಗುವಂತೆ ಚಿತ್ರೀಕರಿಸಿದೆ" ಎಂದು ಸಿನಿಪ್ರಿಯರೊಬ್ಬರು ತಿಳಿಸಿದ್ದಾರೆ.&lt;/p&gt;&lt;h3 data-block-key="86et5"&gt;&lt;b&gt;ರೋಮ್ಯಾಂಟಿಕ್ ಕಾಮಿಡಿಗೆ ಬೆಸ್ಟ್‌ ಉದಾಹರಣೆ&lt;/b&gt;&lt;/h3&gt;&lt;p data-block-key="7jcqv"&gt;ʻಕಾಕ್‌ಟೇಲ್‌ 2ʼ ಚಿತ್ರದ ಪ್ರಮುಖ ವಿಷಯಗಳಾದ ಪ್ರೀತಿ, ಬದ್ಧತೆ ಮತ್ತು ಆಧುನಿಕ ಸಂಬಂಧಗಳ ಬಗ್ಗೆಯೂ ಮಾತನಾಡಿರುವ ಕೆಲವರು ಚಿತ್ರಕ್ಕೆ 4.5/5 ರೇಟಿಂಗ್ ನೀಡಿದ್ಧಾರೆ. "ಈ ಸಿನಿಮಾ ತನ್ನ ಮನರಂಜನಾ ಶೈಲಿಯನ್ನು ಉಳಿಸಿಕೊಂಡೇ ಒಂದು ಉತ್ತಮ ಸಂದೇಶವನ್ನು ನೀಡುತ್ತದೆ. ರೋಮ್ಯಾಂಟಿಕ್ ಕಾಮಿಡಿಗಳು ಬಾಲಿವುಡ್‌ನ ಅತ್ಯಂತ ಬಲವಾದ ಜಾನರ್‌ಗಳಲ್ಲಿ ಒಂದಾಗಿದ್ದು, ಪ್ರೇಕ್ಷಕರು ಬೆಳ್ಳಿತೆರೆಯ ಮೇಲೆ ಮಿಸ್ ಮಾಡಿಕೊಳ್ಳುತ್ತಿದ್ದ ಆ ಮ್ಯಾಜಿಕ್ ಅನ್ನು 'ಕಾಕ್‌ಟೇಲ್ 2' ಸಕ್ಸಸ್‌ಫುಲ್‌ ಆಗಿ ಮರಳಿ ತಂದಿದೆ" ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3 data-block-key="7jb9"&gt;&lt;b&gt;ಕಾಕ್‌ಟೇಲ್‌ 2 ಸಿನಿಮಾಕ್ಕೆ ಸಿನಿಪ್ರಿಯರ ರೆಸ್ಪಾನ್ಸ್&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;Cocktail 2 movie review in short:&lt;br&gt;This romantic film is a treat to watch this summer, that gives amazing performances with brilliant music. &lt;br&gt;&lt;br&gt;What do we need more?&lt;br&gt;A Halal cocktail, called Mocktail.&lt;br&gt;&lt;br&gt;RECOMMENDED habibizzz..&lt;a href="https://x.com/hashtag/cocktail2?src=hash&amp;amp;ref_src=twsrc%5Etfw"&gt;#cocktail2&lt;/a&gt; &lt;a href="https://x.com/hashtag/shahidkapoor?src=hash&amp;amp;ref_src=twsrc%5Etfw"&gt;#shahidkapoor&lt;/a&gt; &lt;a href="https://x.com/hashtag/kritisanon?src=hash&amp;amp;ref_src=twsrc%5Etfw"&gt;#kritisanon&lt;/a&gt; &lt;a href="https://x.com/hashtag/rashmikamandanna?src=hash&amp;amp;ref_src=twsrc%5Etfw"&gt;#rashmikamandanna&lt;/a&gt;… &lt;a href="https://t.co/trwcqcbWu9"&gt;pic.twitter.com/trwcqcbWu9&lt;/a&gt;&lt;/p&gt;&amp;mdash; Ahmad Al Marzooqi (@chai_with_ahmad) &lt;a href="https://x.com/chai_with_ahmad/status/2067703961432596496?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="4slsn"&gt;&lt;/p&gt;&lt;p data-block-key="ahh0e"&gt;ನಟಿ ಕೃತಿ ಸನೋನ್ ಅವರ ಅಭಿನಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕೃತಿ ಅವರ ನಟನಾ ಕೌಶಲ್ಯ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅನ್ನು ಶ್ಲಾಘಿಸಿರುವ ಸಿನಿಪ್ರಿಯರು, "ಈ ಸಿನಿಮಾದ ಹಲವು ಪ್ರಮುಖ ದೃಶ್ಯಗಳನ್ನು ಕೃತಿ ಅವರೇ ಆವರಿಸಿಕೊಂಡಿದ್ದಾರೆ. ಕೃತಿ ಅವರು ಆಕ್ಟಿಂಗ್‌ ಕ್ವೀನ್‌.." ಎಂದು ಹೊಗಳಿದ್ದಾರೆ. ಜೊತೆಗೆ "ಶಾಹೀದ್ ಅವರು ಸತತವಾಗಿ ಗುಣಮಟ್ಟದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ಅವರಿಗೆ ಇನ್ನಷ್ಟು ಮನ್ನಣೆ ಸಿಗಬೇಕು. ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೊಂದಿಗೂ ಶಾಹಿದ್ ಕೆಮಿಸ್ಟ್ರಿ ಉತ್ತಮವಾಗಿದೆ" ಎಂದಿದ್ದಾರೆ.&lt;/p&gt;&lt;h3 data-block-key="4u9cm"&gt;&lt;b&gt;ಈ ಥರದ ಸಿನಿಮಾಗಳು ಬಾಲಿವುಡ್‌ನಿಂದ ಮಾತ್ರ ಸಾಧ್ಯ&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/Cocktail2Review?src=hash&amp;amp;ref_src=twsrc%5Etfw"&gt;#Cocktail2Review&lt;/a&gt; ⭐️⭐️⭐️⭐️1/2&lt;a href="https://x.com/hashtag/ThreeWordReview?src=hash&amp;amp;ref_src=twsrc%5Etfw"&gt;#ThreeWordReview&lt;/a&gt; Bollywood RomCom SuperHit&lt;br&gt;&lt;br&gt;Bollywood is loved world over for the cinema south can never make.&lt;a href="https://x.com/hashtag/Cocktail2?src=hash&amp;amp;ref_src=twsrc%5Etfw"&gt;#Cocktail2&lt;/a&gt; is one such genre. The film conveys a “relevant and rooted message” focusing on relationships and commitment.&lt;a href="https://x.com/hashtag/ShahidKapoor?src=hash&amp;amp;ref_src=twsrc%5Etfw"&gt;#ShahidKapoor&lt;/a&gt; &lt;a href="https://t.co/ZVCKTD74BO"&gt;pic.twitter.com/ZVCKTD74BO&lt;/a&gt;&lt;/p&gt;&amp;mdash; Nitesh (@NiteshNaveenAus) &lt;a href="https://x.com/NiteshNaveenAus/status/2067769873611337807?ref_src=twsrc%5Etfw"&gt;June 19, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="eqoe4"&gt;&lt;/p&gt;&lt;h3 data-block-key="cm1tm"&gt;&lt;b&gt;'ಕಾಕ್‌ಟೇಲ್ 2' ಸಿನಿಮಾಕ್ಕೆ ಎ ಪ್ರಮಾಣ ಪತ್ರ&lt;/b&gt;&lt;/h3&gt;&lt;p data-block-key="a55kj"&gt;'ಕಾಕ್‌ಟೇಲ್ 2' ಚಿತ್ರಕ್ಕೆ ಲವ್ ರಂಜನ್ ಮತ್ತು ತರುಣ್ ಜೈನ್ ಕಥೆ ಬರೆದಿದ್ದು, ಮ್ಯಾಡಾಕ್ ಫಿಲ್ಮ್ಸ್ ಮತ್ತು ಲವ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿವೆ. ಈ ಚಿತ್ರಕ್ಕೆ  CBFC ಯಾವುದೇ ದೃಶ್ಯಗಳನ್ನು ಕತ್ತರಿಸದೇ A ಪ್ರಮಾಣಪತ್ರವನ್ನು ನೀಡಿದೆ. ಇದು ಕೃತಿ ಸನೋನ್ ವೃತ್ತಿಜೀವನದ ಮೊದಲ ʻಎʼ ಪ್ರಮಾಣ ಪತ್ರ ಪಡೆದ  ಸಿನಿಮಾವಾಗಿದ್ದರೆ, ರಶ್ಮಿಕಾ ಮಂದಣ್ಣ ಅವರಿಗೆ 'ಅನಿಮಲ್' ನಂತರ ಇದು ಎರಡನೇ ಚಿತ್ರವಾಗಿದೆ. ಇನ್ನು, ಶಾಹಿದ್ ಕಪೂರ್ ಅವರ ಈ ಹಿಂದಿನ 'ಓ ರೋಮಿಯೋ' ಚಿತ್ರಕ್ಕೂ  A ಪ್ರಮಾಣ ಪತ್ರ ಸಿಕ್ಕಿತ್ತು.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ತಂಡದಿಂದ ಹೊರಬಿದ್ದ ಬೆನ್ನಲ್ಲೇ ಕೌಂಟಿ ಆಡಲು ನಿರ್ಧರಿಸಿದ ಇಂಗ್ಲೆಂಡ್‌ ನಾಯಕ ಸ್ಟೋಕ್ಸ್‌</title><link>https://vishwavani.news/sports/ben-stokes-set-for-red-ball-return-amid-london-nightclub-controversy-investigation-81449.html</link><guid>https://vishwavani.news/sports/ben-stokes-set-for-red-ball-return-amid-london-nightclub-controversy-investigation-81449.html</guid><pubDate>Fri, 19 Jun 2026 05:42:46 +0000</pubDate><description>&lt;![CDATA[Ben Stokes: ಇಂಗ್ಲೆಂಡ್‌ನ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಮುಂದಿನ ಗುರುವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆರಂಭವಾಗಲಿದೆ. ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮುಂದಿನ ಕೆಲವು ದಿನಗಳಲ್ಲಿ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Ben_Stokes_2_8WXOowA.original.jpg" class="attachment-large size-large wp-post-image" alt="ತಂಡದಿಂದ ಹೊರಬಿದ್ದ ಬೆನ್ನಲ್ಲೇ ಕೌಂಟಿ ಆಡಲು ನಿರ್ಧರಿಸಿದ ಇಂಗ್ಲೆಂಡ್‌ ನಾಯಕ ಸ್ಟೋಕ್ಸ್‌" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ckz81"&gt;&lt;b&gt;ಲಂಡನ್‌, ಜೂ.19: &lt;/b&gt;ಲಂಡನ್ ನೈಟ್‌ಕ್ಲಬ್ ವಿವಾದದಲ್ಲಿ ಸಿಲುಕಿದ ನಂತರ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್(Ben Stokes) ವೃತ್ತಿಪರ ಕ್ರಿಕೆಟ್‌ಗೆ ಮರಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ಸ್ಟೋಕ್ಸ್‌ ಈ ನಿರ್ಧಾರ ಕೈಗೊಂಡರು. ಕ್ರಿಕ್‌ಬಜ್ ಪ್ರಕಾರ, ಅನುಭವಿ ಆಲ್‌ರೌಂಡರ್ ಇಂದಿನಿಂದ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ಪ್ರಾರಂಭವಾಗುವ ನಾರ್ಥಾಂಪ್ಟನ್‌ಶೈರ್ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಕ್ಕಾಗಿ ಡರ್ಹಾಮ್ ತಂಡದ ಪರ ಆಡಲಿದ್ದಾರೆ.&lt;/p&gt;&lt;p data-block-key="7iiuv"&gt;ಲಂಡನ್‌ನಲ್ಲಿ ನಡೆದ ನೈಟ್‌ಕ್ಲಬ್ ಘಟನೆಯ ತನಿಖೆ ನಡೆಯುತ್ತಿರುವುದರಿಂದ ಸ್ಟೋಕ್ಸ್ ಓವಲ್ ಟೆಸ್ಟ್‌ಗೆ ಆಯ್ಕೆಗೆ ಲಭ್ಯವಿರಲಿಲ್ಲ. ಲಾರ್ಡ್ಸ್‌ನಲ್ಲಿ ಜಯಗಳಿಸಿದ ನಂತರ ಸ್ಟೋಕ್ಸ್‌ ಮತ್ತು ಬೌಲರ್ ಗಸ್ ಅಟ್ಕಿನ್ಸನ್ ಇಂಗ್ಲೆಂಡ್‌ನ ಮಧ್ಯರಾತ್ರಿಯ ಕರ್ಫ್ಯೂ ಉಲ್ಲಂಘಿಸಿದ್ದರು. ಹೀಗಾಗಿ ಉಭಯ ಆಟಗಾರರನ್ನು ಎರಡನೇ ಟೆಸ್ಟ್‌ನಿಂದ ಹೊರಗಿಡಲಾಯಿತು. ವರದಿಗಳ ಪ್ರಕಾರ ರಗ್ಬಿ ಆಟಗಾರರ ಜತೆ ಗುದ್ದಾಟ ನಡೆಸಿದ್ದು, ಈ ವೇಳೆ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಜೊತೆಗಿದ್ದ ಇಸಿಬಿ ಭದ್ರತಾ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.&lt;/p&gt;&lt;p data-block-key="6g2ft"&gt;&lt;a href="/sports/cricket/ben-stokes-gus-atkinson-dropped-from-england-test-squad-after-nightclub-controversy-80652.html"&gt;Nightclub Controversy: ಎರಡನೇ ಟೆಸ್ಟ್‌ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಕಳೆದುಕೊಂಡ ಬೆನ್‌ ಸ್ಟೋಕ್ಸ್‌, ಗಸ್‌ ಅಟ್ಕಿನ್ಸನ್‌!&lt;/a&gt;&lt;/p&gt;&lt;p data-block-key="8nvnc"&gt;ಇಂಗ್ಲೆಂಡ್ ಟೆಸ್ಟ್ ನಾಯಕನಾಗಿ ಅವರ ಭವಿಷ್ಯ ಮತ್ತು ತಂಡದಲ್ಲಿ ಅವರ ಸ್ಥಾನದ ಬಗ್ಗೆಯೂ ಅನಿಶ್ಚಿತತೆ ಇರುವ ಸಮಯದಲ್ಲಿ ಸ್ಟೋಕ್ಸ್ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಕ್ರಿಕೆಟ್ ನಿರ್ದೇಶಕ ರಾಬ್ ಕೀ ಮತ್ತು ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ಇನ್ನೂ ಯಾವುದೇ ಸ್ಪಷ್ಟ ಉತ್ತರಗಳನ್ನು ನೀಡಿಲ್ಲ. ಅವರ ಅನುಪಸ್ಥಿತಿಯಲ್ಲಿ, ಜೋ ರೂಟ್ ಓವಲ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದರು.&lt;/p&gt;&lt;p data-block-key="eq1bl"&gt;ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 115 ರನ್‌ಗಳ ಜಯ ಸಾಧಿಸಿದ ನಂತರ ವಿವಾದ ಭುಗಿಲೆದ್ದಿತು. ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ವಿಜಯೋತ್ಸವ ಆಚರಿಸುವಾಗ ತಂಡದ ಮಧ್ಯರಾತ್ರಿ ಕರ್ಫ್ಯೂ ಉಲ್ಲಂಘಿಸಿರುವುದು ಕಂಡುಬಂದಿದೆ. ನಂತರ ಅವರು ನೈಟ್‌ಕ್ಲಬ್‌ನಲ್ಲಿದ್ದರು, ಅಲ್ಲಿ ಇಂಗ್ಲೆಂಡ್‌ನ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸ್ಯಾರಸೆನ್ಸ್ ರಗ್ಬಿ ಕ್ಲಬ್‌ನ ಆಟಗಾರನೊಬ್ಬ ಹೊಡೆದಿದ್ದಾನೆ ಎಂದು ವರದಿಯಾಗಿದೆ.&lt;/p&gt;&lt;p data-block-key="2v1bq"&gt;ಇಂಗ್ಲೆಂಡ್‌ನ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಮುಂದಿನ ಗುರುವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆರಂಭವಾಗಲಿದೆ. ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮುಂದಿನ ಕೆಲವು ದಿನಗಳಲ್ಲಿ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Ravi Sajangadde Column: ಕೊಳ್ಳುವವರು ಇರುವ ತನಕ ಮಾರಿಕೊಳ್ಳುವವರೂ ಇರುತ್ತಾರೆ !</title><link>https://vishwavani.news/ankanagalu/as-long-as-there-are-buyers-there-will-be-sellers-81446.html</link><guid>https://vishwavani.news/ankanagalu/as-long-as-there-are-buyers-there-will-be-sellers-81446.html</guid><pubDate>Fri, 19 Jun 2026 04:51:02 +0000</pubDate><description>&lt;![CDATA[ಎಲ್ಲಾ ಕ್ಷೇತ್ರ- ಸ್ತರಗಳಲ್ಲೂ ಮಾರಿಕೊಂಡವರು ಇದ್ದಾರೆ ಮತ್ತು ಅದೇ ಸಮಯದಲ್ಲಿ, ಅಂಥವರ ಸಂಖ್ಯೆ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಮಾಣಿಕರೂ ಇದ್ದಾರೆ ಎನ್ನುವುದೂ ನಿರ್ವಿವಾದ. ಸತ್ಯವನ್ನು ನಿರ್ಭೀತವಾಗಿ ಸಮಾಜದ ಮುಂದಿಡಬೇಕಾದ, ದಮನಿತರ ಧ್ವನಿಯಾಗಬೇಕಾದ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಯಾವುದೇ ಅಡೆತಡೆಯಿಲ್ಲದೆ ಜನರೆದುರು ತೆರೆದಿಡಬೇಕಾದ ಮಾಧ್ಯಮಗಳು ಇಂದು ಕಾರ್ಪೊರೇಟ್ ಶಕ್ತಿಗಳ, ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗುತ್ತಿವೆ ಎಂಬ ಆರೋಪ ಹೊಸದೇನಲ್ಲ.]]&gt;</description><dc:creator>&lt;![CDATA[Ashok Nayak]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Ravi_S_18.original.jpg" class="attachment-large size-large wp-post-image" alt="Ravi Sajangadde Column: ಕೊಳ್ಳುವವರು ಇರುವ ತನಕ ಮಾರಿಕೊಳ್ಳುವವರೂ ಇರುತ್ತಾರೆ !" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="3g46m"&gt;&lt;b&gt;ಮುಕ್ತ ಮಾಧ್ಯಮ&lt;/b&gt;&lt;/p&gt;&lt;p data-block-key="corf6"&gt;&lt;b&gt;ರವಿ ಸಜಂಗದ್ದೆ&lt;/b&gt;&lt;/p&gt;&lt;p data-block-key="472a4"&gt;ನಾವೇ ಆರಿಸಿ ಕಳುಹಿಸಿದ ರಾಜಕಾರಣಿಗಳಿಂದ ತೊಡಗಿ ಮಾಧ್ಯಮಗಳ ತನಕ ವಿವಿಧ ಹಂತಗಳಲ್ಲಿ, ವಿವಿಧ ರೀತಿಯ ಆಕ್ಷೇಪ, ಆಕ್ರೋಶ ಮತ್ತು ಅಸಮಾಧಾನ ಜನರ ನಡುವೆ ಆಗಾಗ ಇರುವುದು ಅತ್ಯಂತ ಸಹಜ. ಅಂತಹಾ ಸಿಟ್ಟು-ಸಿಡುಕುಗಳನ್ನು ಸಾಂವಿಧಾನಿಕ ಶೈಲಿ ಮತ್ತು ಭಾಷೆಯಲ್ಲಿ ಪ್ರಕಟಿಸಲು ಭಾರತ ದೇಶದ ಪ್ರಜಾಪ್ರಭುತ್ವ ನಮಗೆಲ್ಲ ಅನುವು ಮಾಡಿಕೊಡುತ್ತದೆ. &lt;/p&gt;&lt;p data-block-key="4f7qa"&gt;ಆಡಿದ ಮಾತುಗಳಿಂದಾಗಿ ವಿಷಯ/ಅನಿಸಿಕೆ ಒಂದಷ್ಟು ವಿವಾದದ ಸ್ವರೂಪ ಪಡೆದುಕೊಂಡಾಗ, ‘ನೀವು ಯಾರ ಬಗ್ಗೆ ಈ ಆಕ್ರೋಶ ವ್ಯಕ್ತಪಡಿಸಿದ್ದು?’ ಎಂದು ಅಂಥಾ ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿಯನ್ನು ಯಾರಾದರೂ ಕೇಳಿದಾಗ, ‘ನಿಮ್ಮ ಬಗ್ಗೆ ಅಲ್ಲ; ನಿಮ್ಮ ಕ್ಷೇತ್ರದ ಇತರ ಕೆಲವರ ಬಗ್ಗೆ’ ಎಂದು ಸುಖಾಸುಮ್ಮನೆ ವಿಷಯವನ್ನು ಜನರಲೈಸ್ ಮಾಡಿ ಮಾತನಾಡುವುದಕ್ಕೆ ‘ಗಾಳಿಯಲ್ಲಿ ಗುಂಡು ಹೊಡೆದಂತೆ’ ಎನ್ನುತ್ತಾರೆ. ಆ ಕೆಲಸವನ್ನು ಪ್ರಕಾಶ್ ರಾಜ್ ಮಾಡಿ, ಕೈ ಮತ್ತಿನ್ನೇನೇನೋ ಸುಟ್ಟುಕೊಂಡಿದ್ದಾರೆ! &lt;/p&gt;&lt;p data-block-key="c8q6i"&gt;ಒಂದು ಸಣ್ಣ ಅವಧಿಗೆ ಅಭಿನಯದಿಂದ ಜನರ ನಡುವೆ ಚಲಾವಣೆಯಲ್ಲಿ ಇದ್ದ ಅವರು ಈಗ ತಮ್ಮ ಮಹೋನ್ನತ ನಾಟಕ ಮತ್ತು ಒಟ್ರಾಶಿ ಅಭಿಪ್ರಾಯಗಳಿಂದ ಚಲಾವಣೆ ಮತ್ತು ನ್ಯೂಸ್ʼನಲ್ಲಿರಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ‘ಧರ್ಮಸ್ಥಳ ಬುರುಡೆ ಗ್ಯಾಂಗ್’ ಜೊತೆಗಿನ ಅವರ ಸಂಬಂಧ. ಆ ಷಡ್ಯಂತ್ರಕ್ಕೆ ಅದೆಲ್ಲಿಂದಲೋ ಕೋಟ್ಯಂತರ ರೂಪಾಯಿ ಫಂಡಿಂಗ್ ಮತ್ತು ಈ ಪ್ರಕರಣದ ಜೊತೆಗೆ ಅವರ ಹೆಸರು ತಳಕು ಹಾಕಿಕೊಂಡದೆ. &lt;/p&gt;&lt;p data-block-key="c9q6"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/war-and-el-nino-agriculture-or-something-79720.html"&gt;Ravi Sajangadde Column: ಯುದ್ಧ ಮತ್ತು ಎಲ್‌ ನಿನೋ, ಕೃಷಿ ಹೇಗೋ ಏನೋ ?!&lt;/a&gt;&lt;/p&gt;&lt;p data-block-key="c32ac"&gt;ಈ ವಿವಾದಿತ ವಿಚಾರದ ಕುರಿತು ಸ್ಪಷ್ಟೀಕರಣ ನೀಡುವ ಪ್ರಕ್ರಿಯೆಯ ಭಾಗವಾಗಿ ಪ್ರಕಾಶ್ ರಾಜ್ ಕರೆದ ಸುದ್ದಿಗೋಷ್ಠಿಯ ಆಹ್ವಾನದ ಕೊನೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದು ಕೊಂಡ ‘ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ’ ಎನ್ನುವ ವಿಚಾರ ಒಂದಷ್ಟು ಸದ್ದು-ಸುದ್ದಿ ಎರಡೂ ಮಾಡಿದೆ. ಒಟ್ಟಿನಲ್ಲಿ ‘ನಗುವವರ ಮಧ್ಯೆ ಜಾರಿಬಿದ್ದ ದೈನೇಸಿ ಪರಿಸ್ಥಿತಿ’ ಸನ್ಮಾನ್ಯ ಪ್ರಕಾಶ್ ರಾಜ್ ಅವರದ್ದು!ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಂಡಿರುವ ಹಾಗೂ ಸಮಾಜದ ಕಾವಲುಗಾರನಂತೆ ಕೆಲಸ ಮಾಡಬೇಕಾದ ಮಾಧ್ಯಮ ಕ್ಷೇತ್ರದ ಮೇಲೆ ಇಂತಹ ಗಂಭೀರ ಆರೋಪ ಬಂದಾಗ, ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಉಂಟಾಗಿದೆ. ಪ್ರಕಾಶ್ ರಾಜ್ ಅವರ ಈ ಹೇಳಿಕೆಯನ್ನು ಪತ್ರಿಕೋದ್ಯಮದ ಚೌಕಟ್ಟಿಗೆ ಮಾತ್ರ ಸೀಮಿತಗೊಳಿಸಿ ನೋಡು ವುದು ಎಷ್ಟು ಸರಿ? ಆಳವಾಗಿ ವಿಶ್ಲೇಷಿಸಿದರೆ, ಮೌಲ್ಯಗಳನ್ನು ಗಾಳಿಗೆ ತೂರಿ ‘ಮಾರಿಕೊಳ್ಳುವ’ ಪ್ರವೃತ್ತಿ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಾಸುಹೊಕ್ಕಾಗಿದೆ ಎನ್ನುವುದು ಕಟು ವಾಸ್ತವ. &lt;/p&gt;&lt;p data-block-key="210p5"&gt;ಎಲ್ಲಾ ಕ್ಷೇತ್ರ- ಸ್ತರಗಳಲ್ಲೂ ಮಾರಿಕೊಂಡವರು ಇದ್ದಾರೆ ಮತ್ತು ಅದೇ ಸಮಯದಲ್ಲಿ, ಅಂಥವರ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಮಾಣಿಕರೂ ಇದ್ದಾರೆ ಎನ್ನುವುದೂ ನಿರ್ವಿವಾದ. ಸತ್ಯವನ್ನು ನಿರ್ಭೀತವಾಗಿ ಸಮಾಜದ ಮುಂದಿಡಬೇಕಾದ, ದಮನಿತರ ಧ್ವನಿಯಾಗಬೇಕಾದ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಯಾವುದೇ ಅಡೆತಡೆಯಿಲ್ಲದೆ ಜನರೆದುರು ತೆರೆದಿಡಬೇಕಾದ ಮಾಧ್ಯಮಗಳು ಇಂದು ಕಾರ್ಪೊರೇಟ್ ಶಕ್ತಿಗಳ, ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗುತ್ತಿವೆ ಎಂಬ ಆರೋಪ ಹೊಸದೇನಲ್ಲ. &lt;/p&gt;&lt;p data-block-key="eov4"&gt;ಟಿಆರ್‌ಪಿ ಬೆನ್ನಟ್ಟಿ ಹೊರಟಿರುವ ಸುದ್ದಿ ವಾಹಿನಿಗಳು, ಪೇಯ್ಡ್ ನ್ಯೂಸ್ ಹಾವಳಿ, ಬ್ಲಾಕ್‌ಮೇಲ್ ತಂತ್ರಗಳು ಮತ್ತು ಪತ್ರಕರ್ತರೇ ದಳಿಗಳಂತೆ ವರ್ತಿಸಿದಂತಹ ಕೆಲವು ಕರಾಳ ಘಟನೆಗಳು ಈ ಆರೋಪಗಳಿಗೆ ಬಲವಾದ ಇಂಬು ನೀಡಿವೆ. ಅನೇಕ ಮಾಧ್ಯಮ ಸಂಸ್ಥೆಗಳು ಇಂದು ಲಾಭ ಮಾಡುವ ಉದ್ಯಮಗಳಾಗಿ ಬದಲಾಗಿವೆ. &lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="Prakash Raj ok" class="img-fluid" height="720" src="https://cdn.vishwavani.news/media/images/Prakash_Raj_ok_gl5gFIH.max-1280x720.format-webp.webp" width="1084"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="8ah9h"&gt;ಪ್ರಕಾಶ್ ರಾಜ್ ಅವರ ಮಾತುಗಳಲ್ಲಿನ ಆಕ್ರೋಶಕ್ಕೆ ಒಂದು ತಾರ್ಕಿಕ ನೆಲೆ ಇದ್ದರೂ, ಇಡೀ ಪತ್ರಕರ್ತರ ಸಮುದಾಯವನ್ನೇ ಒಂದೇ ತಕ್ಕಡಿಯಲ್ಲಿ ತೂಗುವುದು ನ್ಯಾಯಸಮ್ಮತವಲ್ಲ. ಇಂದಿಗೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಅತ್ಯಲ್ಪ ವೇತನದಲ್ಲಿ, ಶುಭ್ರ ನೀರಿನಷ್ಟೇ ನಿಷ್ಕಲ್ಮಷ ವಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಪತ್ರಕರ್ತರು ನಮ್ಮ ನಡುವೆ ಇದ್ದಾರೆ. &lt;/p&gt;&lt;p data-block-key="f4pc9"&gt;ಕೆಲವರ ತಪ್ಪುಗಳಿಗೆ ಇಡೀ ವೃತ್ತಿ ಸಮುದಾಯವನ್ನು ದೂಷಿಸುವುದು ಸರಿಯಾದ ಕ್ರಮವಲ್ಲ. ಇನ್ನು ಸಮಾಜವನ್ನು ಒಳಿತಿನತ್ತ ಮುನ್ನಡೆಸಬೇಕಾದ ರಾಜಕೀಯ ಕ್ಷೇತ್ರದತ್ತ ಕಣ್ಣು ಹಾಯಿಸಿದರೆ, ‘ಮಾರಿಕೊಳ್ಳುವಿಕೆ’ ಎನ್ನುವುದು ಅಲ್ಲಿ ಒಂದು ವ್ಯವಸ್ಥಿತ ಉದ್ಯಮ! ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಕೋಟಿ ಕೋಟಿ ರೂಪಾಯಿಗಳಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸುವ ‘ಆಪರೇಷನ್’ಗಳು, ರೆಸಾರ್ಟ್ ರಾಜಕಾರಣಗಳು ನಮ್ಮ ಕಣ್ಣ ಮುಂದೆಯೇ ನಿರಂತರವಾಗಿ ನಡೆಯುತ್ತಿವೆ. &lt;/p&gt;&lt;p data-block-key="2mmi9"&gt;ಸೈದ್ಧಾಂತಿಕ ಬದ್ಧತೆಯಾಗಲಿ, ಜನಪರ ಕಾಳಜಿಯಾಗಲಿ ಇಂದು ಚುನಾವಣಾ ಗೆಲುವಿನ ಮಾನ ದಂಡಗಳಾಗಿ ಉಳಿದಿಲ್ಲ. ಹಣ, ಹೆಂಡ, ಮತ್ತು ಜಾತಿಯ ಆಧಾರದ ಮೇಲೆ ಟಿಕೆಟ್ ಹಂಚಿಕೆ ಹಾಗೂ ಮತಗಳ ಖರೀದಿ ಪ್ರಕ್ರಿಯೆ ರಾಜಕೀಯದಲ್ಲಿ ‘ಮಾರಿಕೊಳ್ಳುವಿಕೆ’ಯ ಪರಾಕಾಷ್ಠೆಯಾಗಿದೆ. ಆಳುವ ವರ್ಗವೇ ಹೀಗೆ ಬಹಿರಂಗವಾಗಿ ತಮ್ಮ ನೈತಿಕತೆಯನ್ನು ಮಾರಿಕೊಳ್ಳುತ್ತಿರುವಾಗ, ಇತರ ಕ್ಷೇತ್ರಗಳತ್ತ ಬೆರಳು ಮಾಡಿ ತೋರಿಸುವ ನೈತಿಕ ಹಕ್ಕು ರಾಜಕೀಯ ನಾಯಕರಿಗೆ ಉಳಿದಿಲ್ಲ. ವಿಪರ್ಯಾಸ ವೆಂದರೆ, ಚುನಾವಣೆಗಳಲ್ಲಿ ಹಣಕ್ಕಾಗಿ ಮತ ಮಾರಿಕೊಳ್ಳುವ ಪ್ರಜೆಗಳೂ ಈ ಭ್ರಷ್ಟ ವ್ಯವಸ್ಥೆಯ ಸಕ್ರಿಯ ಪಾಲುದಾರರು!&lt;/p&gt;&lt;p data-block-key="3toih"&gt;ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಆಡಳಿತ ಯಂತ್ರವನ್ನು ಮುನ್ನಡೆ ಸುವ ಅಧಿಕಾರಶಾಹಿ ವ್ಯವಸ್ಥೆ ಭ್ರಷ್ಟಾಚಾರದ ಕೂಪವಾಗಿ ದಶಕಗಳೇ ಕಳೆದಿವೆ. ಲಂಚವಿಲ್ಲದೆ ಸರಕಾರಿ ಕಚೇರಿಯಲ್ಲಿ ಕಡತಗಳು ಮುಂದಕ್ಕೆ ಹೋಗುವುದಿಲ್ಲ ಎಂಬುದು ಸಾಮಾನ್ಯ ಜನರ ದೈನಂದಿನ ಕಹಿ ಅನುಭವ. ತಮ್ಮ ಹುದ್ದೆ, ಅಧಿಕಾರ ಮತ್ತು ಜವಾಬ್ದಾರಿಯನ್ನು ಹಣಕ್ಕಾಗಿ ಮಾರಿಕೊಂಡಿರುವ ಸಾವಿರಾರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ನಿರಂತರವಾಗಿ ಬೀಳುತ್ತಲೇ ಇರುತ್ತಾರೆ. &lt;/p&gt;&lt;p data-block-key="9rr9j"&gt;ವರ್ಗಾವಣೆ ದಂಧೆ, ಕಮಿಷನ್ ಆಸೆಗಾಗಿ ಕಳಪೆ ಕಾಮಗಾರಿಗಳಿಗೆ ಅನುಮೋದನೆ ನೀಡುವುದು, ಬಡವರ ಹಕ್ಕುಗಳನ್ನು ಕಸಿದುಕೊಳ್ಳುವುದು- ಇವೆಲ್ಲವೂ ಅಧಿಕಾರಶಾಹಿಯಲ್ಲಿನ ‘ಮಾರಿಕೊಳ್ಳುವ’ ಪ್ರವೃತ್ತಿಯ ಜ್ವಲಂತ ಉದಾಹರಣೆಗಳು.&lt;/p&gt;&lt;p data-block-key="ak99g"&gt;ಭಾರತೀಯ ಪರಂಪರೆಯಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳು ಸಮಾಜದ ಅತ್ಯಂತ ಪವಿತ್ರ ವೃತ್ತಿಗಳೆಂದು, ಸೇವಾ ವಲಯಗಳೆಂದು ಒಂದು ಕಾಲಘಟ್ಟದ ತನಕ ಪರಿಗಣಿಸಲ್ಪಟ್ಟಿದ್ದವು. ಇವೆರಡೂ ಬೃಹತ್ ಕಾರ್ಪೊರೇಟ್ ಉದ್ಯಮಗಳಾಗಿ ಮಾರ್ಪಟ್ಟು ದಶಕಗಳೇ ಕಳೆದಿವೆ. ಶಿಕ್ಷಣ ಸಂಸ್ಥೆಗಳು ಜ್ಞಾನ ದೇಗುಲಗಳಾಗಿ ಉಳಿಯದೆ, ಡೊನೇಷನ್ ಮತ್ತು ದುಬಾರಿ ಶುಲ್ಕ ಸುಲಿಯುವ ಕೂಪಗಳಾಗಿವೆ. &lt;/p&gt;&lt;p data-block-key="9g2j4"&gt;ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ, ನೈತಿಕತೆ ಕಲಿಸುವ ಬದಲು, ಅಂಕಗಳನ್ನೇ ಗುರಿಯಾಗಿಸಿ ಶೈಕ್ಷಣಿಕ ಮೌಲ್ಯಗಳನ್ನು ಮಾರುಕಟ್ಟೆಯ ಲಾಭದ ದೃಷ್ಟಿಯಿಂದ ಮಾರಿಕೊಳ್ಳ ಲಾಗುತ್ತಿದೆ. ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತೂ ಅರ್ಥ ಕಳೆದುಕೊಳ್ಳುತ್ತಿದೆ. &lt;/p&gt;&lt;p data-block-key="51suc"&gt;ರೋಗಿಗಳ ಜೀವದ ಜೊತೆ ಚೆಟವಾಡುವ, ಹಣಕ್ಕಾಗಿ ಅನಗತ್ಯ ಪರೀಕ್ಷೆಗಳನ್ನು ಬರೆದು ಕೊಡುವ, ಕಮಿಷನ್ ಆಸೆಗೆ ನಿರ್ದಿಷ್ಟ ಕಂಪನಿಗಳ ದುಬಾರಿ ಔಷಧಗಳನ್ನು ಶಿಫಾರಸು ಮಾಡುವ ‘ಮಾರಿ ಕೊಂಡ’ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳ ಸಂಖ್ಯೆ ಆತಂಕಕಾರಿಯಾಗಿ ಬೆಳೆಯುತ್ತಿದೆ. ಮಾನವೀಯತೆಯನ್ನು ಹಣದ ತಕ್ಕಡಿಯಲ್ಲಿ ತೂಗುವ ತುಚ್ಛ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಂದು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ದೇವದುರ್ಲಭರ ಪಡೆಯೂ ಅಪರೂಪ ಎನ್ನುವಷ್ಟು ಇದೆ ಎನ್ನುವುದೂ ದಿಟ.&lt;/p&gt;&lt;p data-block-key="c0om0"&gt;ಪ್ರಕಾಶ್ ರಾಜ್ ಅವರು ಪ್ರತಿನಿಽಸುವ ಸಿನಿಮಾ ಮತ್ತು ಕಲಾ ಕ್ಷೇತ್ರವೂ ಈ ಸಾಂಕ್ರಾಮಿಕ ಅನಿಷ್ಟ ದಿಂದ ಹೊರತಾಗಿಲ್ಲ. ಹಾಗೆ ನೋಡಿದರೆ ಮನರಂಜನೆ ಕ್ಷೇತ್ರದಷ್ಟು ಕೊಳಕಾಗಿರುವ, ಮಾರಿಕೊಂಡ ಕ್ಷೇತ್ರ ಮತ್ತೊಂದಿಲ್ಲ ಎನ್ನುವುದು ಸತ್ಯ. ಅಲ್ಲೂ ಅಪರಂಜಿಯಷ್ಟು ಶುದ್ಧವಾಗಿರುವವರೂ ಕೆಲ ಮಂದಿ ಇದ್ದೇ ಇದ್ದಾರೆ! &lt;/p&gt;&lt;p data-block-key="bbh1q"&gt;ವಿವಿಧ ರಾಷ್ಟ್ರೀಯ ಅಥವಾ ರಾಜ್ಯ ಪ್ರಶಸ್ತಿಗಳಿಗಾಗಿ ಲಾಬಿ ಮಾಡುವುದು, ಸಬ್ಸಿಡಿಗಳಿಗಾಗಿ ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸುವುದು, ಸೃಜನಶೀಲತೆಯನ್ನು ಮಾರುಕಟ್ಟೆಯ ಅಗ್ಗದ ಅಭಿರುಚಿಗೆ ತಕ್ಕಂತೆ ಮಾರಿಕೊಳ್ಳುವುದು ಸಾಹಿತ್ಯ, ಕಲೆ ಮತ್ತು ಸಿನಿಮಾ ರಂಗದಲ್ಲಿ ಸರ್ವೇ ಸಾಮಾನ್ಯ. ಮತ್ತೆ ಪ್ರಕಾಶ್ ರಾಜ್ ಪ್ರಸ್ತಾಪಿಸಿದ ‘ಮಾರಿಕೊಂಡ ಮಾಧ್ಯಮಗಳು’ ವಿಷಯಕ್ಕೆ ಬರುವುದಾದರೆ, ಭಾರತದಂತಹ ವೈವಿಧ್ಯಮಯ ಮತ್ತು ಬೃಹತ್ ದೇಶವನ್ನು ಒಗ್ಗೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ. &lt;/p&gt;&lt;p data-block-key="3cdta"&gt;ಕೋವಿಡ್ ಮಹಾಮಾರಿಯ ಸಮಯದಲ್ಲಿ, ವೈದ್ಯರು ಮತ್ತು ಪೊಲೀಸರಷ್ಟೇ ಸಮರ್ಥವಾಗಿ ಪತ್ರಕರ್ತರು ‘ಕರೋನಾ ವಾರಿಯರ್ಸ್’ ಆಗಿ ಕೆಲಸ ಮಾಡಿದರು. ಆಕ್ಸಿಜನ್ ಕೊರತೆ, ಆಸ್ಪತ್ರೆಗಳ ದುಃಸ್ಥಿತಿಯನ್ನು ಸರಕಾರದ ಗಮನಕ್ಕೆ ತಂದು ಅನೇಕ ಜೀವಗಳನ್ನು ಉಳಿಸಿದರು. ಕೇರಳ, ಕೊಡಗು ಅಥವಾ ಉತ್ತರಾಖಂಡದ ಭೀಕರ ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ, ಸಂತ್ರಸ್ತರ ಕಣ್ಣೀರು ಮತ್ತು ಹಸಿವನ್ನು ಹೊರಜಗತ್ತಿಗೆ ತೋರಿಸಿ ಪರಿಹಾರ ಸಿಗುವಂತೆ ಮಾಡಿದ್ದು ಇದೇ ಮಾಧ್ಯಮಗಳು.&lt;/p&gt;&lt;p data-block-key="3d1o"&gt;ಭಾರತದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಶುದ್ಧೀಕರಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು. ಇತಿಹಾಸದ ಪುಟಗಳನ್ನು ತಿರುಗಿಸಿದರೆ, ಬೋಫೋರ್ಸ್ ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣಗಳನ್ನು ಬಯಲಿಗೆಳೆದಿದ್ದು ತನಿಖಾ ಪತ್ರಕರ್ತರು. ಇಂದಿಗೂ ಭ್ರಷ್ಟಾಧಿಕಾರಿಗಳ ಕರಾಳ ಮುಖವನ್ನು ಜನರಿಗೆ ತಲುಪಿಸುತ್ತಿರುವುದು ಮಾಧ್ಯಮಗಳೇ. 2002ರ ದೆಹಲಿಯ ‘ನಿರ್ಭಯಾ’ ಅತ್ಯಾಚಾರ ಪ್ರಕರಣವನ್ನು ರಾಷ್ಟ್ರೀಯ ಜನಾಂದೋಲನವಾಗಿ ಮಾಧ್ಯಮಗಳು ರೂಪಿಸಿದ ಪರಿಣಾಮವಾಗಿ ಅತ್ಯಾಚಾರದ ವಿರುದ್ಧದ ಕಾನೂನುಗಳು ಕಠಿಣ ವಾದವು. &lt;/p&gt;&lt;p data-block-key="ajmmc"&gt;ಗ್ರಾಮೀಣ ಭಾಗದಲ್ಲಿ ದಲಿತರು, ಅಲ್ಪಸಂಖ್ಯಾತರು, ರೈತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಅವರಿಗೆ ನ್ಯಾಯ ಒದಗಿಸುವಲ್ಲಿ ಮಾಧ್ಯಮಗಳ ನಿರಂತರ ಹೋರಾಟವಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಚುನಾವಣೆಗಳು ಯಶಸ್ವಿಯಾಗಲು ಮಾಧ್ಯಮಗಳೇ ಕಾರಣ. &lt;/p&gt;&lt;p data-block-key="88gnl"&gt;ಅಭ್ಯರ್ಥಿಗಳ ಹಿನ್ನೆಲೆ, ಅವರ ಆಸ್ತಿ ವಿವರ, ಅಪರಾಧ ಹಿನ್ನೆಲೆಗಳನ್ನು ಜನರಿಗೆ ತಿಳಿಸಿ, ‘ಮತದಾನದ ಮಹತ್ವ’ದ ಬಗ್ಗೆ ಅರಿವು ಮೂಡಿಸುತ್ತವೆ. ಸರ್ಕಾರದ ನೀತಿ-ನಿಯಮಗಳು, ಬಜೆಟ್ ವಿಶ್ಲೇಷಣೆ ಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸುವ ಮೂಲಕ ಪ್ರeವಂತ ಸಮಾಜವನ್ನು ನಿರ್ಮಿಸುತ್ತಿವೆ. &lt;/p&gt;&lt;p data-block-key="173p8"&gt;ಕೇವಲ ರಾಷ್ಟ್ರೀಯ ಸುದ್ದಿವಾಹಿನಿಗಳಷ್ಟೇ ಅಲ್ಲ, ಸಾವಿರಾರು ಪ್ರಾದೇಶಿಕ ಪತ್ರಿಕೆಗಳು, ಸ್ಥಳೀಯ ಕೇಬಲ್ ಚಾನೆಲ್‌ಗಳು ಮತ್ತು ಇಂದಿನ ಡಿಜಿಟಲ್ ಮಾಧ್ಯಮಗಳು ಜನರ ದೈನಂದಿನ ಸಮಸ್ಯೆಗಳಾದ ರಸ್ತೆಗುಂಡಿ, ಕುಡಿಯುವ ನೀರಿನ ಸಮಸ್ಯೆ, ಶಾಲೆಗಳ ದುಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವಲ್ಲಿ ನಿತ್ಯ ಶ್ರಮಿಸುತ್ತಿವೆ. &lt;/p&gt;&lt;p data-block-key="38i4l"&gt;ಹೀಗಿರುವಾಗ ಯಾರೋ ನಾಲ್ಕು ಜನ ಅಬ್ಬೆಪಾರಿಗಳು ಮಾಡಿದ ಕೆಲಸಕ್ಕೆ ಇಡೀ ಮಾಧ್ಯಮ ಕ್ಷೇತ್ರವನ್ನು ‘ಮಾರಿಕೊಂಡವರು’ ಎನ್ನುವುದು ಅಪರಾಧವಾಗುತ್ತದೆ. ಹಾಗೆಂದು ಹೇಗೆ ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೋ, ಕೊಳ್ಳುವವರು ಇರುವವರೆಗೆ ಮಾರಿಕೊಳ್ಳುವವರೂ ಇರುತ್ತಾರೆ!&lt;/p&gt;&lt;p data-block-key="19hr0"&gt;ಕೊನೆಯದಾಗಿ, ಮಾಧ್ಯಮಗಳು ಸಂಪೂರ್ಣ ಪರಿಪೂರ್ಣ ಎಂದು ಹೇಳಲಾಗದು; ಟಿಆರ್‌ಪಿ ಹಪಾಹಪಿ, ಸೆನ್ಸೇಷನಲಿಸಂ, ಬ್ರೇಕಿಂಗ್ ನ್ಯೂಸ್, ನಮ್ಮ ಮೊದಲು, ನಮ್ಮ ವರದಿಯ ಫಲಶ್ರುತಿ ಮುಂತಾದ ನ್ಯೂನತೆಗಳು ಖಂಡಿತಾ ಇವೆ. ಮಾಧ್ಯಮಗಳ ಮೇಲೆಯೂ ಕಠಿಣ ವಿಮರ್ಶೆ ಮತ್ತು ಹದ್ದಿನ ಕಣ್ಣು ಖಂಡಿತಾ ಇರಲೇಬೇಕು. &lt;/p&gt;&lt;p data-block-key="192gv"&gt;ಅವುಗಳ ಅಗಾಧ ಸಕಾರಾತ್ಮಕ ಕೊಡುಗೆಗಳನ್ನು ಮರೆಮಾಚಿ, ‘ಎಲ್ಲವೂ ಮಾರಾಟವಾಗಿವೆ, ಎಲ್ಲರೂ ಮಾರಾಟವಾಗಿದ್ದಾರೆ’ ಎಂಬ ಅಸಂಬದ್ಧ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಭಾರತೀಯ ಮಾಧ್ಯಮಗಳು ಇಂದಿಗೂ ಶ್ರೇಷ್ಠ ವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಕಾಶ್ ರಾಜ್‌ರಂಥವರು ಸದಾ ಚಲಾವಣೆಯಲ್ಲಿ ಇರುವ ಹಪಾಹಪಿಯ ಭಾಗವಾಗಿ ಇಂಥಾ ಅಗ್ಗದ ನಡೆ ಅನುಸರಿಸುವುದನ್ನು ನಿಲ್ಲಿಸಿ ತಮ್ಮ ಅಭಿನಯ ವೃತ್ತಿಯನ್ನು ತೆರೆಯ ಮೇಲೆ ತೋರಿಸಲಿ. ಜೊತೆಗೆ ‘ಧರ್ಮಸ್ಥಳ ವಿವಾದ’ ಆದಷ್ಟು ಬೇಗ ಸುಖಾಂತ್ಯ ವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಅಂತಿಮ ಏಕದಿನ ಪಂದ್ಯಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ವೇಗಿ ಹರ್ಷಿತ್‌ ರಾಣಾ ಸೇರ್ಪಡೆ</title><link>https://vishwavani.news/sports/star-pacer-added-to-indias-squad-for-third-odi-against-afghanistan-check-details-81445.html</link><guid>https://vishwavani.news/sports/star-pacer-added-to-indias-squad-for-third-odi-against-afghanistan-check-details-81445.html</guid><pubDate>Fri, 19 Jun 2026 04:33:54 +0000</pubDate><description>&lt;![CDATA[Harshit Rana: ಗಾಯದ ಕಾರಣದಿಂದಾಗಿ ರಾಣಾ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಸೀಸನ್ ಅನ್ನು ಸಹ ತಪ್ಪಿಸಿಕೊಂಡಿದ್ದರು. ದೀರ್ಘ ಕಾಲದ ವಿರಾಮದ ನಂತರ ತಂಡಕ್ಕೆ ಮರಳಿರುವ ಹರ್ಷಿತ್ ರಾಣಾ ತಮ್ಮ ಪುನರಾಗಮನದ ಪಂದ್ಯದಲ್ಲಿ ಹೇಗೆ ಆಡಬಹುದು ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Harshit_Rana_Xf895Is.original.jpg" class="attachment-large size-large wp-post-image" alt="ಅಂತಿಮ ಏಕದಿನ ಪಂದ್ಯಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ವೇಗಿ ಹರ್ಷಿತ್‌ ರಾಣಾ ಸೇರ್ಪಡೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="vza0q"&gt;&lt;b&gt;ನವದೆಹಲಿ, ಜೂ.19:&lt;/b&gt; ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಬಿಸಿಸಿಐ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ವೇಗಿ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹರ್ಷಿತ್ ರಾಣಾ ಬಿಸಿಸಿಐ ಸಿಒಇ (ಸೆಂಟರ್ ಆಫ್ ಎಕ್ಸಲೆನ್ಸ್) ನಲ್ಲಿ ತಮ್ಮ ಪುನರ್ವಸತಿಯನ್ನು ಪೂರ್ಣಗೊಳಿಸಿದ್ದು, ಮುಂಬರುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.&lt;/p&gt;&lt;p data-block-key="5eb9f"&gt;2026ರ ಟಿ20 ವಿಶ್ವಕಪ್ ಪೂರ್ವಸಿದ್ಧತಾ ಹಂತದಲ್ಲಿ ಹರ್ಷಿತ್ ರಾಣಾ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡ ನಂತರ ಅವರು ಪಂದ್ಯಾವಳಿಯಿಂದ ಹೊರಗುಳಿದಿದ್ದರು ಮತ್ತು ಅಂದಿನಿಂದ ಅವರು ಆಯ್ಕೆಯಿಂದ ಹೊರಗುಳಿದಿದ್ದರು.&lt;/p&gt;&lt;p data-block-key="47qs0"&gt;ಗಾಯದ ಕಾರಣದಿಂದಾಗಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಸೀಸನ್ ಅನ್ನು ಸಹ ತಪ್ಪಿಸಿಕೊಂಡಿದ್ದರು. ದೀರ್ಘ ಕಾಲದ ವಿರಾಮದ ನಂತರ ತಂಡಕ್ಕೆ ಮರಳಿರುವ ಹರ್ಷಿತ್ ರಾಣಾ ತಮ್ಮ ಪುನರಾಗಮನದ ಪಂದ್ಯದಲ್ಲಿ ಹೇಗೆ ಆಡಬಹುದು ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.&lt;/p&gt;&lt;p data-block-key="9hbad"&gt;&lt;a href="/sports/shreyanka-patil-ruled-out-of-t20-world-cup-india-name-leg-spinner-as-replacement-81440.html"&gt;ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಶ್ರೇಯಾಂಕಾ; ಪ್ರೇಮಾ ರಾವತ್ ಬದಲಿ ಆಟಗಾರ್ತಿ&lt;/a&gt;&lt;/p&gt;&lt;p data-block-key="2oqrp"&gt;ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸರಣಿಯ ಬಗ್ಗೆ ಹೇಳುವುದಾದರೆ, ಭಾರತೀಯ ತಂಡವು ಈಗಲಾಗಲೇ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಅಸಾಧಾರಣ ಪ್ರದರ್ಶನ ನೀಡಿದೆ ಮತ್ತು ಅಂತಿಮ ODI ನಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದೆ.&lt;/p&gt;&lt;p data-block-key="7m8k7"&gt;ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಜೂನ್ 20 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಮೆನ್ ಇನ್ ಬ್ಲೂ ತಂಡ ಅಫ್ಘಾನಿಸ್ತಾನವನ್ನು ಕ್ಲೀನ್ ಸ್ವೀಪ್ ಮಾಡಲು ಪ್ರಯತ್ನಿಸುತ್ತಿದ್ದರೆ, ಪ್ರವಾಸಿ ತಂಡ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ.&lt;/p&gt;&lt;h3 data-block-key="7coic"&gt;&lt;b&gt;ಮೂರನೇ ಏಕದಿನಕ್ಕೆ ಭಾರತ ಪರಿಷ್ಕೃತ ತಂಡ&lt;/b&gt;&lt;/h3&gt;&lt;p data-block-key="5ilpk"&gt;ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Second Love: ನಟಿ ರಮ್ಯಾ ಕೃಷ್ಣನ್ ಕ್ರೇಜಿ ಡೇಟಿಂಗ್ ಶೋ; ಬ್ರೇಕಪ್ ಆದ ಪ್ರೇಮಿಗಳಿಗೆ ಪ್ಯಾಚ್-ಅಪ್ ಮಾಡ್ತಾರೆ ರಾಜಮಾತೆ ಶಿವಗಾಮಿ!</title><link>https://vishwavani.news/movies/ramya-krishnan-to-host-second-love-tamil-dating-reality-show-on-jio-hotstar-ott-81444.html</link><guid>https://vishwavani.news/movies/ramya-krishnan-to-host-second-love-tamil-dating-reality-show-on-jio-hotstar-ott-81444.html</guid><pubDate>Fri, 19 Jun 2026 04:10:52 +0000</pubDate><description>&lt;![CDATA['ಬಾಹುಬಲಿ' ಖ್ಯಾತಿಯ ನಟಿ ರಮ್ಯಾ ಕೃಷ್ಣನ್ 'ಜಿಯೋ ಹಾಟ್‌ಸ್ಟಾರ್' ಒಟಿಟಿಯಲ್ಲಿ 'ಸೆಕೆಂಡ್ ಲವ್' ಎಂಬ ವಿಭಿನ್ನ ತಮಿಳು ಡೇಟಿಂಗ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ. ಪ್ರೀತಿಯಲ್ಲಿ ಬ್ರೇಕಪ್ ಆಗಿ ನೊಂದಿರುವ 30 ವರ್ಷದೊಳಗಿನ 12 ಯುವಕ-ಯುವತಿಯರು ಎರಡನೇ ಪ್ರೀತಿ ಹುಡುಕಿಕೊಳ್ಳಲು ಈ ಶೋ ವೇದಿಕೆಯಾಗಲಿದ್ದು, ರಮ್ಯಾ ಕೃಷ್ಣನ್ ಮಾರ್ಗದರ್ಶಕಿಯಾಗಿ ಇರಲಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/rmy.original.jpg" class="attachment-large size-large wp-post-image" alt="Second Love: ನಟಿ ರಮ್ಯಾ ಕೃಷ್ಣನ್ ಕ್ರೇಜಿ ಡೇಟಿಂಗ್ ಶೋ; ಬ್ರೇಕಪ್ ಆದ ಪ್ರೇಮಿಗಳಿಗೆ ಪ್ಯಾಚ್-ಅಪ್ ಮಾಡ್ತಾರೆ ರಾಜಮಾತೆ ಶಿವಗಾಮಿ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="eagsd"&gt;ಬೆಳ್ಳಿತೆರೆಯ ಮೇಲೆ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರಮ್ಯಾ ಕೃಷ್ಣನ್ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿ 'ರಾಜಮಾತೆ ಶಿವಗಾಮಿ'ಯಾಗಿ ಪವರ್‌ಫುಲ್ ನಟನೆಯ ಮೂಲಕ ದೇಶಾದ್ಯಂತ ಪ್ರಶಂಸೆ ಗಳಿಸಿದ್ದ ರಮ್ಯಾ ಕೃಷ್ಣನ್, ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವಿಭಿನ್ನ ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲಿದ್ದಾರೆ. ಪ್ರಮುಖ ಒಟಿಟಿ ಸಂಸ್ಥೆ 'ಜಿಯೋ ಹಾಟ್‌ಸ್ಟಾರ್'‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ 'ಸೆಕೆಂಡ್ ಲವ್' ಎಂಬ ತಮಿಳು ಡೇಟಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭಿಸಲಿದ್ದಾರೆ ರಮ್ಯಾ ಕೃಷ್ಣನ್!‌ &lt;/p&gt;&lt;h3 data-block-key="2uhuk"&gt;&lt;b&gt;ಏನಿದು 'ಸೆಕೆಂಡ್ ಲವ್' ಪರಿಕಲ್ಪನೆ?&lt;/b&gt;&lt;/h3&gt;&lt;p data-block-key="fmhsh"&gt;ಈ ರಿಯಾಲಿಟಿ ಸರಣಿಗೆ 'ಸೆಕೆಂಡ್ ಲವ್' (Second Love) ಎಂಬ ಇಂಟರೆಸ್ಟಿಂಗ್‌ ಟೈಟಲ್‌ ಇಡಲಾಗಿದೆ. ಪ್ರೀತಿಯಲ್ಲಿ ವಿಫಲರಾಗಿ, ಬ್ರೇಕಪ್ ನೋವಿನಲ್ಲಿರುವ 30 ವರ್ಷದೊಳಗಿನ 12 ಯುವಕ-ಯುವತಿಯರನ್ನು ಐಷಾರಾಮಿ ವಿಲ್ಲಾ ಒಂದಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ತಮ್ಮ ಜೀವನದಲ್ಲಿ ಎರಡನೇ ಪ್ರೀತಿಯನ್ನು ಹುಡುಕಿಕೊಳ್ಳಲು ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಈ ಶೋ ವೇದಿಕೆಯಾಗಲಿದೆ. ‌&lt;/p&gt;&lt;p data-block-key="2mtja"&gt;&lt;a href="/movies/ranveer-singh-led-dhurandhar-the-revenge-to-arrive-on-jiohotstar-78251.html"&gt;&lt;b&gt;Dhurandhar: ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್‌!&lt;/b&gt;&lt;/a&gt;&lt;/p&gt;&lt;p data-block-key="ejgqd"&gt;ಬ್ರೇಕಪ್ ಆದವರಿಗೆ ರಮ್ಯಕೃಷ್ಣ ನಿರೂಪಕಿಯಾಗಿ ನಿಂತು, ಹೊಸ ಸಂಗಾತಿಯನ್ನು ಹುಡುಕಿಕೊಡುವುದು ಈ ಶೋನ ಮುಖ್ಯ ಕಾನ್ಸೆಪ್ಟ್. ಪ್ರಸ್ತುತ ಜೆನ್-ಜಿ (Gen-Z) ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿರುವ ಈ ವೆರೈಟಿ ಶೋ ಎಷ್ಟರ ಮಟ್ಟಿಗೆ ವೀಕ್ಷಕರನ್ನು ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;h3 data-block-key="f353j"&gt;&lt;b&gt;ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್&lt;/b&gt;&lt;/h3&gt;&lt;p data-block-key="47psl"&gt;ಇತ್ತೀಚೆಗೆ ಬಿಡುಗಡೆಯಾದ ಈ ಶೋನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಲ್ಲಿ ರಮ್ಯಾ ಕೃಷ್ಣನ್‌ ಅವರು ಬ್ರೇಕ್‌ ಅಪ್‌ ಹೃದಯದ ಗುರುತನ್ನು ಜೋಡಿಸುತ್ತಾ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಈ ಪೋಸ್ಟರ್‌ನಲ್ಲಿ ಅವರ ಗ್ಲಾಮರ್ ನೋಡಿದ ನೆಟ್ಟಿಗರು, "ರಮ್ಯಾ ಕೃಷ್ಣನ್‌ ಅವರು 90ರ ದಶಕದ ನಟಿಯಂತೆ ಕಾಣುತ್ತಿಲ್ಲ, ಇಂದಿನ ಯುವ ನಾಯಕಿಯರಿಗೂ ಪೈಪೋಟಿ ನೀಡುವಷ್ಟು ಎನರ್ಜಿಟಿಕ್ ಆಗಿ ಕಾಣುತ್ತಿದ್ದಾರೆ" ಎಂದು ಕಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;h3 data-block-key="fudtp"&gt;&lt;b&gt;ಇದು ದಕ್ಷಿಣ ಭಾರತದಲ್ಲಿ ಹೊಸ ಪ್ರಯೋಗ&lt;/b&gt;&lt;/h3&gt;&lt;p data-block-key="b1b7m"&gt;ಈಗಾಗಲೇ ರಮ್ಯಾ ಕೃಷ್ಣನ್ ಅವರ ಸಮಕಾಲೀನ ಸ್ಟಾರ್ ನಟರಾದ ನಾಗಾರ್ಜುನ, ನಂದಮೂರಿ ಬಾಲಕೃಷ್ಣ, ಜಗಪತಿ ಬಾಬು ಅವರಂತಹ ಕಲಾವಿದರು ಕಿರುತೆರೆ ಮತ್ತು ಒಟಿಟಿಗಳಲ್ಲಿ ಟಾಕ್ ಶೋಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೀಗ ನಟಿ ರಮ್ಯಾ ಕೃಷ್ಣನ್‌ ಕೂಡ ಅದೇ ಹಾದಿಯಲ್ಲಿದ್ದಾರೆ. ಆದರೆ, ರಮ್ಯಾ ಕೃಷ್ಣನ್‌ ಅವರು ಡೇಟಿಂಗ್ ಜೋನರ್ ಆಯ್ಕೆ ಮಾಡಿಕೊಂಡಿರುವುದು ವಿಶೇಷ.&lt;/p&gt;&lt;p data-block-key="1kbt9"&gt;&lt;a href="/movies/jiohotstar-to-invest-rs-4000-crore-for-south-indian-content-push-and-announces-upcoming-slate-of-25-titles-63097.html"&gt;&lt;b&gt;ದಕ್ಷಿಣ ಭಾರತಕ್ಕಾಗಿ 25 ಪ್ರಾಜೆಕ್ಟ್‌ಗಳನ್ನು ಘೋಷಿಸಿದ ಜಿಯೋ ಹಾಟ್‌ಸ್ಟಾರ್‌; 4 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ದೊಡ್ಡ ಪ್ಲ್ಯಾನ್!‌&lt;/b&gt;&lt;/a&gt;&lt;/p&gt;&lt;p data-block-key="8375n"&gt;ನಿಜ ಹೇಳಬೇಕೆಂದರೆ, ಇಂತಹ ಡೇಟಿಂಗ್ ರಿಯಾಲಿಟಿ ಶೋಗಳು ಉತ್ತರ ಭಾರತದಲ್ಲಿ 'ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ' (MTV Splitsvilla) ಹೆಸರಿನಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದರೂ, ದಕ್ಷಿಣ ಭಾರತದ ಮಾರುಕಟ್ಟೆಗೆ ಇದು ಸಂಪೂರ್ಣ ಹೊಸ ಪ್ರಯೋಗ ಎಂದೇ ಹೇಳಬಹುದು. ಈ ಶೋ ಯಾವಾಗಿನಿಂದ ಬರಲಿದೆ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್‌ಗೆ ನ್ಯಾಟ್ ಸಿವರ್-ಬ್ರಂಟ್ ನಾಯಕಿ</title><link>https://vishwavani.news/sports/england-squad-for-lords-test-against-india-nat-sciver-brunt-leads-15-player-team-81443.html</link><guid>https://vishwavani.news/sports/england-squad-for-lords-test-against-india-nat-sciver-brunt-leads-15-player-team-81443.html</guid><pubDate>Fri, 19 Jun 2026 04:00:33 +0000</pubDate><description>&lt;![CDATA[England vs India Women's Test: ನ್ಯಾಟ್ ಸಿವರ್-ಬ್ರಂಟ್ ತಂಡವನ್ನು ಮುನ್ನಡೆಸಲಿದ್ದು, ಈ ತಿಂಗಳ ಆರಂಭದಲ್ಲಿ ತನ್ನ 150 ನೇ ಪುರುಷರ ಟೆಸ್ಟ್ ಅನ್ನು ಆಯೋಜಿಸಿದ ಪ್ರಸಿದ್ಧ ಹಳೆಯ ಮೈದಾನದಲ್ಲಿ ಟೆಸ್ಟ್‌ನಲ್ಲಿ ತನ್ನ ತಂಡವನ್ನು ಮುನ್ನಡೆಸಿದ ಮೊದಲ ಇಂಗ್ಲಿಷ್ ನಾಯಕಿಯಾಗಲಿದ್ದಾರೆ. ಮಾಜಿ ನಾಯಕಿ ಹೀದರ್ ನೈಟ್‌ಗೆ ಇದು 15ನೇ ಟೆಸ್ಟ್ ಪಂದ್ಯವಾಗಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/England_women_squad_Test.original.jpg" class="attachment-large size-large wp-post-image" alt="ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್‌ಗೆ ನ್ಯಾಟ್ ಸಿವರ್-ಬ್ರಂಟ್ ನಾಯಕಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="ekz3x"&gt;&lt;b&gt;ಲಂಡನ್‌, ಜೂ. 19:&lt;/b&gt; ಈ ಜುಲೈನಲ್ಲಿ ಭಾರತ ಮಹಿಳಾ(England vs India Women's Test) ತಂಡದ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ ಐತಿಹಾಸಿಕ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ 15 ಆಟಗಾರರ ತಂಡವನ್ನು ಹೆಸರಿಸಿದೆ. ಇದು ಈ ಪ್ರತಿಷ್ಠಿತ ಸ್ಥಳದಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಟೆಸ್ಟ್ ಪಂದ್ಯವಾಗಲಿದೆ.&lt;/p&gt;&lt;p data-block-key="9dv51"&gt;ನ್ಯಾಟ್ ಸಿವರ್-ಬ್ರಂಟ್ ತಂಡವನ್ನು ಮುನ್ನಡೆಸಲಿದ್ದು, ಈ ತಿಂಗಳ ಆರಂಭದಲ್ಲಿ ತನ್ನ 150 ನೇ ಪುರುಷರ ಟೆಸ್ಟ್ ಅನ್ನು ಆಯೋಜಿಸಿದ ಪ್ರಸಿದ್ಧ ಹಳೆಯ ಮೈದಾನದಲ್ಲಿ ಟೆಸ್ಟ್‌ನಲ್ಲಿ ತನ್ನ ತಂಡವನ್ನು ಮುನ್ನಡೆಸಿದ ಮೊದಲ ಇಂಗ್ಲಿಷ್ ನಾಯಕಿಯಾಗಲಿದ್ದಾರೆ. ಮಾಜಿ ನಾಯಕಿ ಹೀದರ್ ನೈಟ್‌ಗೆ ಇದು 15ನೇ ಟೆಸ್ಟ್ ಪಂದ್ಯವಾಗಿದೆ. ಆಲಿಸ್ ಕ್ಯಾಪ್ಸೆ ಮತ್ತು ಟಿಲ್ಲಿ ಕಾರ್ಟೀನ್-ಕೋಲ್ಮನ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಆಶಯ ಹೊಂದಿರುವ ಮ್ಯಾಡಿ ವಿಲಿಯರ್ಸ್ ವರೆಗೆ ವ್ಯಾಪಕ ಅನುಭವ ಹೊಂದಿರುವ ಆಟಗಾರರ ಗುಂಪೊಂದು ಇರಲಿದೆ.&lt;/p&gt;&lt;p data-block-key="2ptdn"&gt;&lt;a href="/sports/shreyanka-patil-ruled-out-of-t20-world-cup-india-name-leg-spinner-as-replacement-81440.html"&gt;ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಶ್ರೇಯಾಂಕಾ; ಪ್ರೇಮಾ ರಾವತ್ ಬದಲಿ ಆಟಗಾರ್ತಿ&lt;/a&gt;&lt;/p&gt;&lt;h3 data-block-key="4l5ak"&gt;&lt;b&gt;ಇಂಗ್ಲೆಂಡ್‌ ಟೆಸ್ಟ್‌ ತಂಡ&lt;/b&gt;&lt;/h3&gt;&lt;p data-block-key="7oeb1"&gt;ನ್ಯಾಟ್ ಸಿವರ್-ಬ್ರಂಟ್ (ನಾಯಕ), ಟ್ಯಾಮಿ ಬ್ಯೂಮಾಂಟ್, ಲಾರೆನ್ ಬೆಲ್, ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸಿ, ಟಿಲ್ಲಿ ಕಾರ್ಟೀನ್-ಕೋಲ್ಮನ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಆಮಿ ಜೋನ್ಸ್, ಹೀದರ್ ನೈಟ್, ಎಮ್ಮಾ ಲ್ಯಾಂಬ್, ಗ್ರೇಸ್ ಪಾಟ್ಸ್, ಎಲ್ಲೀ ಥ್ರೆಲ್ಕೆಲ್ಡ್, ಮಾಡಿ ವಿಲಿಯರ್ಸ್, ಇಸ್ಸಿ ವಾಂಗ್.&lt;/p&gt;&lt;h3 data-block-key="844m0"&gt;&lt;b&gt;ಎರಡು ಪಂದ್ಯಗಳಿಗೆ ಅಲಭ್ಯ&lt;/b&gt;&lt;/h3&gt;&lt;p data-block-key="fgr61"&gt;ಪ್ರಸಕ್ತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸುತ್ತಿರುವ ನ್ಯಾಟ್ ಸಿವರ್-ಬ್ರಂಟ್ ಗಾಯಗೊಂಡಿರುವ ಕಾರಣ ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.&lt;/p&gt;&lt;p data-block-key="80krd"&gt;ಸೌತಾಂಪ್ಟನ್‌ನಲ್ಲಿ ನಡೆದ ಗ್ರೂಪ್ ಪಂದ್ಯದಲ್ಲಿ ಐರ್ಲೆಂಡ್ ಮಹಿಳೆಯರ ವಿರುದ್ಧ ಬ್ಯಾಟಿಂಗ್ ಮಾಡುವಾಗ ಆಲ್‌ರೌಂಡರ್ ತನ್ನ ಇತ್ತೀಚಿನ ಗಾಯದ ಸ್ಥಳದಲ್ಲಿಯೇ ಸ್ನಾಯು ಸೆಳೆತಕ್ಕೆ ಸಿಲುಕಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅರ್ಧದಲ್ಲೇ ಪಂದ್ಯ ತ್ಯಜಿಸಿದ್ದರು. ಬುಧವಾರ ನಡೆದ ಸ್ಕ್ಯಾನ್ ಮತ್ತು ಇಂಗ್ಲೆಂಡ್ ವೈದ್ಯಕೀಯ ತಂಡದ ಹೆಚ್ಚಿನ ಮೌಲ್ಯಮಾಪನದ ನಂತರ, ಸ್ಕಾಟ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಇಂಗ್ಲೆಂಡ್‌ನ ಮುಂದಿನ ಎರಡು ಪಂದ್ಯಗಳಿಂದ ಅವರನ್ನು ಹೊರಗಿಡಲು ನಿರ್ಧರಿಸಲಾಗಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಬ್ರಂಟ್ ಅನುಪಸ್ಥಿತಿಯಲ್ಲಿ ಉಪನಾಯಕಿ ಚಾರ್ಲಿ ಡೀನ್ ತಂಡವನ್ನು ಹಂಗಾಮಿ ನಾಯಕಿಯಾಗಿ ಮುನ್ನಡೆಸಲಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Shashidhara Halady Column: ಆ ಕಾಲದ ಚಾರಣ ಹೀಗೂ ಇರುತ್ತಿತ್ತು !</title><link>https://vishwavani.news/ankanagalu/the-trek-of-that-time-would-have-been-like-this-81442.html</link><guid>https://vishwavani.news/ankanagalu/the-trek-of-that-time-would-have-been-like-this-81442.html</guid><pubDate>Fri, 19 Jun 2026 03:16:33 +0000</pubDate><description>&lt;![CDATA[ಬೇಸಗೆಯ ಚಾರಣಕ್ಕಾದರೆ, ಸೀಮೆ ಎಣ್ಣೆ ತುಂಬುವ ಕ್ಯಾನನ್ನು ಹೋಲುವ ಎರಡು ಲೀಟರ್ ಕ್ಯಾನಿನಲ್ಲಿ ನೀರನ್ನು ಕೊಂಡೊಯ್ಯುತ್ತಿದ್ದೆವು. ಆಗೆಲ್ಲಾ, ತೊರೆಯ ನೀರೇ ಕುಡಿಯಲು ಪ್ರಶಸ್ತಿ! ಜತೆಗೆ, ಅಪರೂಪ ಕ್ಕೆಂಬಂತೆ, ಮರದ ಬಳ್ಳಿಗಳೇ ನೀಡುವ ನೀರನ್ನು ಕುಡಿಯುತ್ತಿದ್ದೆವು. ಪರಿಸರಕ್ಕೆ ಹಾನಿ ನಡೆಸದೇ, ನಮ್ಮ ಪಾಡಿಗೆ ನಾವು ನಿರ್ಲಿಪ್ತರಾಗಿ ಚಾರಣ ಮಾಡಿದ ಒಂದು ಅನುಭವ ದೊಂದಿಗೆ, ಆಗಿನ ದಿನಗಳಲ್ಲಿ ನಡೆಯುತ್ತಿದ್ದ ನಮ್ಮ ಚಾರಣದ ಕಿರುಪರಿಚಯವನ್ನು ಮಾಡಿಕೊಡಲೆತ್ನಿಸುತ್ತೇನೆ.]]&gt;</description><dc:creator>&lt;![CDATA[ಶಶಿಧರ ಹಾಲಾಡಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Halady.original.jpg" class="attachment-large size-large wp-post-image" alt="Shashidhara Halady Column: ಆ ಕಾಲದ ಚಾರಣ ಹೀಗೂ ಇರುತ್ತಿತ್ತು !" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="kpkgj"&gt;&lt;b&gt;ಶಶಾಂಕಣ&lt;/b&gt;&lt;/p&gt;&lt;p data-block-key="dh5fl"&gt;ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಈ ವರ್ಷ ಮಳೆ ಕಡಿಮೆ ಎನ್ನುತ್ತಿದ್ದಾರೆ; ಎಲ್ ನಿನೋ ಪ್ರಭಾವದಿಂದಾಗಿ, ಶೇ.೫೦ರಷ್ಟು ಮಳೆಯೂ ಬರುವುದಿಲ್ಲ ಎಂಬ ಸುದ್ದಿ ತೀರಾ ಬೇಸರ ಹುಟ್ಟಿಸು ವಂತಹದ್ದು; ಈ ನಡುವೆ, ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ, ಅಲ್ಲಲ್ಲಿ ಮಳೆ ಬರುತ್ತಿದೆ, ಬೆಟ್ಟ ಗುಡ್ಡಗಳು ಹಸಿರಿನಿಂದ ತುಂಬಿಕೊಳ್ಳಲು ಆರಂಭಿಸಿವೆ. ಆ ಹಸಿರನ್ನು, ರಭಸದಿಂದ ಹರಿಯುವ ತೊರೆಗಳನ್ನು, ನೊರೆಯುಗುಳುವ ಜಲಪಾತಗಳನ್ನು ನೋಡಲೆಂದು, ಅತಿ ಉತ್ಸಾಹದಿಂದ ಕೆಲವು ಚಾರಣಿಗರು, ಪಶ್ಚಿಮಘಟ್ಟಗಳ ಸಂದಿಗೊಂದಿಗಳಲ್ಲಿ ಅಡ್ಡಾಡತೊಡಗಿದ್ದಾರೆ, ಚಾರಣ ಮಾಡು ತ್ತಿದ್ದಾರೆ, ಬ್ಯಾಕ್‌ಪ್ಯಾಕ್‌ನಲ್ಲಿ ನಾನಾ ತಿಂಡಿ ತಿನಿಸುಗಳನ್ನು ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಕೊಂಡು, ದಟ್ಟಕಾಡಿನ ನಡುವೆ ಪಾರ್ಟಿ ಮಾಡಬೇಕೆಂದು ಹವಣಿಸುತ್ತಿದ್ದಾರೆ. ಆದರೆ, ಮಳೆ ಸುರಿಯುವ ಸೂಚನೆಯನ್ನು ಕಂಡ ನಮ್ಮ ಅರಣ್ಯ ಇಲಾಖೆಯವರು, ದಟ್ಟ ಕಾಡಿನ ಕೆಲವು ಭಾಗಗಳಿಗೆ ಚಾರಣವನ್ನೇ ನಿಷೇಧಿಸಲು ತೊಡಗಿದ್ದಾರೆ!&lt;/p&gt;&lt;p data-block-key="88oee"&gt;ಇದು, ನೆಗಡಿಯಾದರೆ, ಮೂಗು ಕೊಯ್ದಂತೆಯೇ ಅಲ್ಲವೆ? ಆದರೆ, ನಗರದ ಉತ್ಸಾಹಿಗಳು, ಹಸಿರಿನ ಸಿರಿ ತುಂಬಿದ ಕಾಡುಗಳಲ್ಲಿ ಮಾಹಿತಿಯ ಕೊರತೆಯಿಂದ ಹುಚ್ಚಾಟ ನಡೆಸದಂತೆ ಎಚ್ಚರ ವಹಿಸಲು, ಇದು ಸರಿ ಎಂಬ ಅಭಿಪ್ರಾಯವೂ ಸಾರ್ವತ್ರಿಕವಾಗಿದೆ. ಇದನ್ನು ಕಂಡಾಗ, ಕೆಲವು ದಶಕಗಳ ಹಿಂದೆ, ಯುವಕರ ಚಾರಣ ಹೇಗಿರುತ್ತಿತ್ತು ಎಂಬ ನೆನಪಾಯಿತು. ಅಂದು, ಪ್ಲಾಸ್ಟಿಕ್ ಕವರುಗಳ ಹಾವಳಿ ಇರಲಿಲ್ಲ, ಅಷ್ಟೇಕೆ, ನೀರನ್ನು ಕೊಂಡೊಯ್ಯುವ ಪ್ಲಾಸ್ಟಿಕ್ ಬಾಟಲಿಗಳೇ ಇರಲಿಲ್ಲ!&lt;/p&gt;&lt;p data-block-key="f6cqq"&gt;ಬೇಸಗೆಯ ಚಾರಣಕ್ಕಾದರೆ, ಸೀಮೆ ಎಣ್ಣೆ ತುಂಬುವ ಕ್ಯಾನನ್ನು ಹೋಲುವ ಎರಡು ಲೀಟರ್ ಕ್ಯಾನಿನಲ್ಲಿ ನೀರನ್ನು ಕೊಂಡೊಯ್ಯುತ್ತಿದ್ದೆವು. ಆಗೆಲ್ಲಾ, ತೊರೆಯ ನೀರೇ ಕುಡಿಯಲು ಪ್ರಶಸ್ತಿ! ಜತೆಗೆ, ಅಪರೂಪಕ್ಕೆಂಬಂತೆ, ಮರದ ಬಳ್ಳಿಗಳೇ ನೀಡುವ ನೀರನ್ನು ಕುಡಿಯುತ್ತಿದ್ದೆವು. ಪರಿಸರಕ್ಕೆ ಹಾನಿ ನಡೆಸದೇ, ನಮ್ಮ ಪಾಡಿಗೆ ನಾವು ನಿರ್ಲಿಪ್ತರಾಗಿ ಚಾರಣ ಮಾಡಿದ ಒಂದು ಅನುಭವ ದೊಂದಿಗೆ, ಆಗಿನ ದಿನಗಳಲ್ಲಿ ನಡೆಯುತ್ತಿದ್ದ ನಮ್ಮ ಚಾರಣದ ಕಿರುಪರಿಚಯವನ್ನು ಮಾಡಿಕೊಡ ಲೆತ್ನಿಸುತ್ತೇನೆ.&lt;/p&gt;&lt;p data-block-key="aiblg"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/life-in-the-middle-of-the-forest-80775.html"&gt;Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು&lt;/a&gt;&lt;/p&gt;&lt;p data-block-key="dvlmq"&gt;ನಮ್ಮ ಹಳ್ಳಿಮನೆಯಿಂದ ಪಶ್ಚಿಮ ದಿಕ್ಕಿನಲ್ಲಿದ್ದ ಪುಟ್ಟ ಬೆಟ್ಟ, ಕಲ್ಲುಕಟ್ರ ಅಣೆಯ ತುದಿಯಲ್ಲಿ ನಿಂತರೆ, ದೂರಪೂರ್ವದಲ್ಲಿ, ಸಹ್ಯಾದ್ರಿಯ ಸಾಲು ಕಾಣಿಸುತ್ತದೆ. ವಾತಾವರಣ ತಿಳಿಯಾಗಿದ್ದಾಗ ಆ ಪರ್ವತಗಳಲ್ಲಿ ಒಂದೆರಡು ಜಲಪಾತಗಳನ್ನು ಕಾಣಬಹುದು; ಅದೇ ರೀತಿ ಹಲವು ‘ಬರೆ’ಗಳೂ ಕಾಣಿಸುತ್ತವೆ. ನಮ್ಮೂರಿನ ಭಾಷೆಯಲ್ಲಿ ಬರೆ ಎಂದರೆ ಎತ್ತರದ ಬೆಟ್ಟ. ಕಲ್ಲುಕಟ್ರ ಅಣೆಯ ತುದಿ ಯಲ್ಲಿ ನಿಂತು ಪಶ್ಚಿಮ ಘಟ್ಟಗಳ ಸಾಲನ್ನು ಗಮನಿಸಿದರೆ, ಇಡೀ ಪರ್ವತ ಶ್ರೇಣಿಯು ಹಸಿರು ಕಾಡಿನಿಂದ ತುಂಬಿದ್ದರೂ, ಒಂದೆಡೆ ಹುಲ್ಲು ಬೆಳೆದಂತಹ ಜಾಗ ಕಾಣಿಸುತ್ತದೆ. ದೂರದಿಂದ ನೋಡಲು ಉಮಿಯನ್ನು (ಅಕ್ಕಿ ಮಾಡಿದಾಗ ಉಳಿವ ಬತ್ತದ ಹೊಟ್ಟು) ರಾಶಿ ಹಾಕಿದಂತಿದೆ.&lt;/p&gt;&lt;p data-block-key="8ia1o"&gt;ಅದೇ ಉಮಿಗುಡ್ಡೆ ಬರೆಯ ಹತ್ತಿರ, ಸಹ್ಯಾದ್ರಿ ಶ್ರೇಣಿಯಿಂದ ತುಸು ಬೇರ್ಪಟ್ಟಂತೆ ಕಾಣಿಸುವ, ಏಕಾಂಗಿ ಪರ್ವತವೊಂದಿದೆ. ಅದು ನೇರವಾಗಿ ಏರಿ ಹೋಗಿದ್ದ, ಸುಮಾರು 2000 ಅಡಿ ಎತ್ತರದ ಶಿಖರ; ಆದರೆ ಬುಡದಿಂದ ತುದಿಯ ತನಕ ಒಂದಿಂಚೂ ಬಿಡದಂತೆ ಬೆಳೆದಿರುವ ದಟ್ಟವಾದ ಕಾಡು; ನಮ್ಮೂರಿನಿಂದ ಹರನಗುಡ್ಡದ ಮೇಲೆ ನಡೆಯುತ್ತಾ ಹೈಕಾಡಿಗೋ, ಹಿಲಿಯಾಣಕ್ಕೋ, ತಾರಿಕಟ್ಟೆ ಗೋ ಹೊರಟಾಗ, ನೇರವಾಗಿ ಎತ್ತರಕ್ಕೆ ಏರಿಕೊಂಡಿರುವ ಆ ಪರ್ವತ ಕಾಣಿಸುತ್ತಾ, ಬಹು ದಿನಗಳಿಂದ ನನ್ನ ಗಮನ ಸೆಳೆದಿತ್ತು. ಆ ಪರ್ವತದ ಹೆಸರು ‘ಹಂದಿಮನೆ ಬರೆ’ ಎಂದಿದ್ದರು, ಗೆಳೆಯ ವಿಶ್ವನಾಥ ಹೆಬ್ಬಾರರು. ಅದು ಅವರ ಮನೆಗೆ ತುಸು ಹತ್ತಿರ; ಹಾಗಿದ್ದರೆ ಅದರ ತುದಿಗೆ ಕರೆದು ಕೊಂಡು ಹೋಗಿ ಎಂದೆ. ಸರಿ, ದಿನ ನಿಗದಿಯಾಯಿತು.&lt;/p&gt;&lt;p data-block-key="5t9be"&gt;ಹೆಬ್ಬಾರರ ಮನೆಯಿರುವ ರಟ್ಟಾಡಿಯು, ಕಾಡಿನ ನಡುವೆ ಹುದುಗಿರುವ, ಬತ್ತದ ಗದ್ದೆ ಮತ್ತು ಅಡಿಕೆ ತೋಟಗಳ ಹರಹನ್ನು ಹೊಂದಿರುವ ಸುಂದರ ಹಳ್ಳಿ. ಅಲ್ಲಿಂದಾಚೆ, 2 ಕಿ.ಮೀ. ಸಾಗಿದರೆ ಅಮಾಸೆ ಬೈಲು ಎಂಬ ಅಪರೂಪದ ಹೆಸರಿನ ಹಳ್ಳಿಯಿದೆ. ಅಲ್ಲಿಯ ತನಕ ಬಸ್ ರಸ್ತೆಯಿದೆ; ಅಲ್ಲಿಂದಾಚೆ ಮೂರು ಕಿ.ಮೀ. ನಡೆದರೆ ಹಂದಿಮನೆ ಬರೆಯ ಬುಡ ತಲುಪಬಹುದು. ಆ ಮುಂಜಾನೆ ನಸುಕಿನಲ್ಲೇ ನಾವಿಬ್ಬರೂ, ಕೈಬೀಸಿ ಕೊಂಡು ಹೊರಟು, ನಡೆಯುತ್ತಲೇ ಹೋಗಿ, ಹಂದಿಮನೆ ಬರೆಯಿರುವ ಬೈಲನ್ನು ತಲುಪಿದೆವು.&lt;/p&gt;&lt;p data-block-key="d8e4e"&gt;ಹಂದಿಮನೆ ಬರೆಯ ಶಿಖರದಲ್ಲಿ ತಿನ್ನಲೆಂದು ಹೆಬ್ಬಾರರು ನಾಲ್ಕಾರು ಹಲಸಿನ ಹಣ್ಣಿನ ಕಡುಬು ಗಳನ್ನು, ಬಾಳೆ ಎಲೆಯಲ್ಲಿ ಭದ್ರವಾಗಿ ಪ್ಯಾಕ್ ಮಾಡಿ,ಹಿಡಿದುಕೊಂಡಿದ್ದರು!&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="charana ok" class="img-fluid" height="720" src="https://cdn.vishwavani.news/media/images/charana_ok.max-1280x720.format-webp.webp" width="921"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="aov0o"&gt;ಹಂದಿ ಮನೆ ಬರೆಯ ಬುಡದಲ್ಲಿ ಪುಟ್ಟದು ಎನಿಸುವ, ಬತ್ತ ಬೆಳೆಯುವ ಬೈಲು; ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಾಲು; ಅದರಿಂದ ಪ್ರತ್ಯೇಕವಾಗಿ ತಲೆ ಎತ್ತಿ ನಿಂತಿತ್ತು ಹಂದಿಮನೆ ಬರೆ. ಹಸಿರು ತುಂಬಿದ ಬತ್ತದ ಬಯಲಿನ ತುದಿಯಲ್ಲಿ ನೇರವಾಗಿ ಮೇಲೇರಿದ್ದ ಆ ಪರ್ವತದ ಮೈತುಂಬಾ ಮರಗಳು; ಒತ್ತೊತ್ತಾಗಿ ಬೆಳೆದಿದ್ದ ಆ ಬೃಹದಾಕಾರದ ಮರಗಳನ್ನು ಸಸ್ಯ ಸಂಕುಲವನ್ನು ನೋಡು ವುದೇ ಕಣ್ಣಿಗೆ ಹಬ್ಬ. ಆ ಬಯಲಿನ ತುದಿಯಲ್ಲಿ, ಹಂದಿಮನೆ ಬರೆಯ ಬುಡದಲ್ಲಿ ಏಕಾಂಗಿ ಮನೆ ಯಿತ್ತು. ‘ಈ ಮನೆಯಲ್ಲಿ ವಿಚಾರಿಸುವಾ! ಅವರು ಮಹಾಬಲ ಶೆಟ್ಟಿಗಾರರು, ನನಗೆ ಪರಿಚಯ! ಅಲ್ಲಿ ನಮ್ಮನ್ನು ಹಂದಿಮನೆ ಬರೆಗೆ ಕರೆದೊಯ್ಯುವ ಯಾರಾದರೂ ಸಿಗಬಹುದು’ ಎಂದರು ಹೆಬ್ಬಾರರು.&lt;/p&gt;&lt;p data-block-key="61of"&gt;ಕಾಡಿನ ದಾರಿಯಲ್ಲೋ, ಬೆಟ್ಟದ ತುದಿಗೋ ಹೋಗಬೇಕೆನಿಸಿದಾಗ, ಈ ರೀತಿ, ಸ್ಥಳಕ್ಕೆ ಬಂದು ಮಾರ್ಗದರ್ಶಕರನ್ನು ಹುಡುಕುವ ಈ ಪರಿ, ಅಂದಿನ ಗ್ರಾಮೀಣ ಪ್ರದೇಶದಲ್ಲಿ ತೀರಾ ಸಾಮಾನ್ಯ. ಮುಂಚಿತವಾಗಿ ಮಾಹಿತಿ ತಿಳಿಸಲು ಮೊಬೈಲ್ ಇರಲಿಲ್ಲವಲ್ಲ!&lt;/p&gt;&lt;p data-block-key="73ftu"&gt;ನಮ್ಮ ಸೀಮೆಯ ಹಳ್ಳಿಯ ಜನರು ಸಜ್ಜನರು, ಅಮಾಯಕರು. ಸದಾ ಬೇರೆಯವರಿಗೆ ಸಹಾಯ ಮಾಡಲು ಸಿದ್ಧರಿರುವವರು. ಈ ರೀತಿ ನಾವಿಬ್ಬರು ಅಪರಿಚಿತರು ಬಂದು ಬೆಟ್ಟ ಹತ್ತಬೇಕು ಎಂದೋ, ಜಲಪಾತ ನೋಡಬೇಕು ಎಂದೋ ಕೇಳಿಕೊಂಡರೆ, ತಕ್ಷಣ ಕರೆದೊಯ್ಯುವ ಪರೋಪ ಕಾರಿಗಳು. ಅಂದೂ ಹಾಗೆಯೇ ಆಯ್ತು. ಬೆಟ್ಟವೇರುವ ನಮ್ಮ ಹುರುಪನ್ನು, ಆಸಕ್ತಿಯನ್ನು ಕಂಡು ಆ ಮನೆಯ ಯುವಕ ಮಹಾಬಲ ಶೆಟ್ಟಿಗಾರರು ಮತ್ತು ದಯಾನಂದ ಎಂಬ ಇಬ್ಬರು, ಕೈಲೊಂದು ಕತ್ತಿ ಹಿಡಿದು ನಮ್ಮ ಜತೆ ಹೊರಟರು. ಈ ನಡುವೆ, ಪುಟ್ಟ ಪಂಚೆ ಉಟ್ಟ ಒಬ್ಬ ಯುವಕ ನಮ್ಮ ಬಳಿ ಬಂದು ನಗುತ್ತಾ ನಿಂತ! ಅವನನ್ನು ಎಲ್ಲೋ ಕಂಡಂತಿತ್ತು. ‘ಹೆಸರೆಂತ?’ ಕೇಳಿದೆ. ‘ಭೋಜ’ ಎಂದನಾತ. ಅರೆ! ಇವನು ನನ್ನ ಕ್ಲಾಸ್‌ಮೇಟ್ ಅಲ್ಲವೆ!&lt;/p&gt;&lt;p data-block-key="c9ivg"&gt;ನಾನು 5 ರಿಂದ 7ನೆಯ ತರಗತಿಯ ತನಕ ಓದುತ್ತಿದ್ದಾಗ, ಈತ ನನ್ನ ಸಹಪಾಠಿಯಾಗಿದ್ದ; ಆತನು, ತನ್ನ ಸಹಪಾಠಿಗಳಿಗೆ ಜುಮ್ಮನ ಮುಳ್ಳುಗಳನ್ನು ಇದೇ ಸುತ್ತಲಿನ ಕಾಡಿನಿಂದ ತಂದುಕೊಡುತ್ತಿದ್ದ; ಅಗಲ ವಿನ್ಯಾಸದ ಆ ಮುಳ್ಳುಗಳ ಒಂದು ಭಾಗದ ತೆಳು ಕಾಂಡವನ್ನು ಬ್ಲೇಡಿನಿಂದ ಎಬ್ಬಿ ತೆಗೆದು, ನಮ್ಮ ಇನಿಷಿಯಲ್‌ನ್ನು ರಿವರ್ಸ್‌ನಲ್ಲಿ ಕೆತ್ತಿ, ನಾವು ಮೊಹರುಗಳನ್ನು ಮಾಡಿಕೊಂಡು, ಅದಕ್ಕೆ ಬರೆಯುವ ಶಾಯಿ ಹಚ್ಚಿ, ನೋಟ್ ಪುಸ್ತಕದ ತುಂಬಾ ಛಾಪಿಸುತ್ತಿದ್ದೆವು!&lt;/p&gt;&lt;p data-block-key="21v46"&gt;ನನ್ನ ಪರಿಚಯವನ್ನು ಭೋಜನ ಬಳಿ ಹೇಳಿಕೊಂಡೆ. ಭೋಜನಿಗೂ ನನ್ನ ಗುರುತಾಗಿ, ಬಹಳ ಖುಷಿಯಾಯ್ತು. ಸುಮಾರು ಎಂಟು ವರ್ಷಗಳ ನಂತರ ನಾವಿಬ್ಬರು ಸಹಪಾಠಿಗಳು ಭೇಟಿ ಯಾಗಿದ್ದೆವು. ಅದೇ ಕೊನೆಯ ಭೇಟಿ. ಆ ನಂತರ ಇದು ತನಕ ಪುನಃ ನಮ್ಮ ಭೇಟಿಯಾಗಿದ್ದೇ ಇಲ್ಲ! ಬದುಕು ಎಂದರೆ ಹೀಗೇ ತಾನೆ!&lt;/p&gt;&lt;p data-block-key="e8mqk"&gt;‘ನೀವು ಅಷ್ಟು ದೂರದಿಂದ ಬಂದಿರುವಿರಿ, ನಮ್ಮ ಹಂದಿಮನೆ ಬರೆ ಕಾಂಬುಕೆ. ಇಷ್ಟರವರೆಗೆ ಈ ಬರೆ ಕಾಂಬುಕೆ ಅಂತ ಹೇಳಿ, ನಿಮ್ಮ ಥರ ಯಾರೂ ಬಂದದ್ದೇ ಇಲ್ಲ ಮಾರಾಯರೆ. ಬಹಳ ಖುಷಿ. ಬನ್ನಿ, ಅಲ್ಲಿಗೆ ದಾರಿ ತೋರಿಸುತ್ತೇನೆ’ ಎಂದು ಮಹಾಬಲ ಶೆಟ್ಟಿಗಾರರು ಮುಂದೆ ನಡೆದರು. ಅವರ ಮನೆಯ ಹಿಂದೆಯೇ ಕಡಿದಾದ ಏರುದಾರಿ ಆರಂಭವಾಯಿತು. ದಾರಿ ಎಂಬ ವಿಶೇಷ, ವಿಶೇಷಣ ಏನೂ ಅಲ್ಲಿಲ್ಲ. ಕಾಡುಪ್ರಾಣಿಗಳು ಓಡಾಡಿದ ಜಾಡು ಅದು. ನೆಲದ ಮೇಲೆ ದಟ್ಟವಾದ ತರಗೆಲೆ; ಕಾಲಿಟ್ಟರೆ ತರಗೆಲೆಯೇ ಜಾರುವ, ಅದರ ಜತೆ ನಾವೂ ಜಾರುವ ಅನುಭವ. ಕಡಿದಾದ ಏರಿನ ತೀವ್ರತೆ ಎಷ್ಟಿತ್ತೆಂ ದರೆ ಕೆಲವು ಕಡೆ ಆಚೀಚೆ ಬೆಳೆದ ಗಿಡಗಳನ್ನು ಬಳ್ಳಿಗಳನ್ನು ಆಸರೆಯಾಗಿ ಹಿಡಿದುಕೊಂಡು, ಮೇಲೇರಬೇಕಿತ್ತು. ಕಾಲಡಿ ಏನಾದರೂ ಹರಿಯುವ (ತೆವಳುವ) ಜೀವಿಗಳಿವೆಯೇ ಎಂದು ನೋಡು ವಷ್ಟು ವ್ಯವಧಾನವೂ ಇರಲಿಲ್ಲ.&lt;/p&gt;&lt;p data-block-key="5jdvl"&gt;ಮಹಾಬಲ ಶೆಟ್ಟಿಗಾರರು ಸರಸರನೆ ಮೇಲೇರುತ್ತಾ, ಮುಂದು ಹೋಗಿ ನಿಂತು ‘ಬನ್ನಿ ಬೇಗ-ಯಾಕಿಷ್ಟು ನಿಧಾನ!’ ಎಂದು ಸಣ್ಣಗೆ ನಗುತ್ತಾ, ಸರಸರನೆ ಮೇಲೇರುವಂತೆ ಹುರಿದುಂಬಿಸುತ್ತಿದ್ದರು. ಅವರಿಗೆ ನಗೆ, ನಮಗೆ ಧಗೆ! ನಮ್ಮಿಬ್ಬರಿಗೂ ಅಕ್ಷರಶಃ ಏದುಸಿರು ಬರುತ್ತಿತ್ತು!&lt;/p&gt;&lt;p data-block-key="8utk6"&gt;ನಮ್ಮ ಸುತ್ತಲೂ ಬೃಹದಾಕಾರದ ಮತ್ತು ಹಸಿರು ತುಂಬಿದ ಎಲೆಗಳನ್ನೇ ಹೊದ್ದಿದ್ದ ಹಲವು ಮರಗಳಿದ್ದುದರಿಂದ ಬಿಸಿಲಿನ ಬೇಗೆ ಇರಲಿಲ್ಲ. ದಟ್ಟವಾದ ಮರಗಿಡಗಳು, ಪೊದೆಗಳು, ಬಳ್ಳಿಗಳ ನಡುವೆ ನುಸುಳಿ ಸಾಗುವಂತಹ ತೀವ್ರ ಏರಿನ ದಾರಿ; ಅಂತಹದೊಂದು ದಾರಿಯಲ್ಲಿ ನಾನು ಹಿಂದೆಂದೂ ಏರಿರಲಿಲ್ಲ!&lt;/p&gt;&lt;p data-block-key="boc7c"&gt;ಸುಮಾರು ಒಂದು ಗಂಟೆ ಏರಿದ ನಂತರ ಮಟ್ಟಸ ಜಾಗಕ್ಕೆ ಬಂದೆವು. ಅದೂ ಶಿಖರದ ಜಾಗ. ಅಲ್ಲೂ ದಟ್ಟವಾದ ಮರಗಿಡಗಳಿದ್ದರೂ, ನಾವು ಏರಿ ಬಂದ ಇಳಿಜಾರಿನಲ್ಲಿ ಬೆಳೆದಷ್ಟು ದಟ್ಟಣೆ ಇರಲಿಲ್ಲ. ಆದರೆ, ಎತ್ತರವಾದ ಮರಗಿಡಗಳಿದ್ದುದರಿಂದ, ದೂರದ ನಿಸರ್ಗ ದೃಶ್ಯ ಪೂರ್ತಿಯಾಗಿ ಕಾಣುತ್ತಿರ ಲಿಲ್ಲ. ಮರಗಿಡಗಳು ತೆರವಾದ ಭಾಗದಲ್ಲಿ, ದೂರದ ಪರ್ವತಗಳು, ಕಾಡು, ಪಶ್ಚಿಮ ಘಟ್ಟ, ಸ್ವಲ್ಪ ಸ್ವಲ್ಪ ಕಾಣುತ್ತಿದ್ದವು. ಮಟ್ಟಸ ಶಿಖರದ ಆ ಜಾಗದಿಂದ, ನಮ್ಮ ಹಳ್ಳಿಯ ಕಲ್ಲುಕಟ್ರ ಅಣೆ ಬೆಟ್ಟ ಕಾಣಿಸುತ್ತದಾ ಎಂದು ಹುಡುಕಿದೆ; ಆದರೆ, ಮರಗಳ ದಟ್ಟಣೆಯನ್ನು ದಾಟಿ ನಮ್ಮ ದೃಷ್ಟಿ ಸಾಗುತ್ತಿರಲಿಲ್ಲ.&lt;/p&gt;&lt;p data-block-key="cjkn6"&gt;ಅಲ್ಲಿ ಸ್ವಲ್ಪ ಹೊತ್ತು ನಿಂತಿದ್ದು, ಅದೂ ಇದೂ ಮಾತನಾಡಿ, ಹೆಬ್ಬಾರರ ಮನೆಯಿಂದ ತಂದಿದ್ದ ಹಲಸಿನ ಕಡುಬುಗಳನ್ನು ತಿಂದು, ವಾಪಸ್ ಇಳಿಯಲು ಆರಂಭಿಸಿದೆವು. ಸಣ್ಣಗೆ ಬಾಯಾರ ತೊಡಗಿತು! ಈಗಂತೂ ಪೂರ್ತಿ ಜಾರುದಾರಿ; ನಿಲ್ಲಲು ಕಷ್ಟ-ಓಡಿಕೊಂಡೇ ಇಳಿಯತೊಡಗಿದೆವು. ಅಷ್ಟು ವೇಗವಾಗಿ ನಾನು ಹೇಗೆ ತಾನೆ ಇಳಿದೆ ಎಂದು ನೆನಪಿಸಿಕೊಂಡರೆ, ಈಗಲೂ ವಿಸ್ಮಯ ಎನಿಸುತ್ತದೆ!&lt;/p&gt;&lt;p data-block-key="59kd9"&gt;ಬರಬರುತ್ತಾ ವಿಪರೀತ ಬಾಯಾರಿಕೆ ಕಾಡತೊಡಗಿತು; ವೇಗವಾಗಿ ನಡೆದು, ನಡೆದು, ನನಗೆ ಬಾಯಿ ಒಣಗತೊಡಗಿತು. ನಾವು ಕುಡಿಯುವ ನೀರನ್ನು ತಂದಿರಲಿಲ್ಲವಲ್ಲ! ಶೆಟ್ಟಿಗಾರರತ್ತ ಮುಖ ಮಾಡಿ, ‘ಬಾಯಾರಿಕೆ ಆಗ್ತಾ ಉಂಟು ಏನು ಮಾಡೋದು’ ಎಂದೆ. ‘ನೀವೇನೂ ಚಿಂತೆ ಮಾಡುವುದು ಬೇಡಿ, ಬಾಯಾರಿಕೆಗೆ ನನ್ನ ಹತ್ತಿರ ಒಂದು ಉಪಾಯ ಉಂಟು!’ ಎಂದರು ಅವರು.&lt;/p&gt;&lt;p data-block-key="696l5"&gt;ಆದರೆ, ಅವರ ಕೈಯಲ್ಲಿ ಒಂದು ಕತ್ತಿ ಬಿಟ್ಟರೆ ಏನೂ ಇಲ್ಲ; ಇವರದ್ದೇನು ಉಪಾಯ ಎಂಬ ಅಚ್ಚರಿ ನನಗೆ! ಅವರು ಒಂದೆಡೆ ನಿಂತು, ತನ್ನ ಕೈಯಲ್ಲಿದ್ದ ಕತ್ತಿಯನ್ನು ರಭಸವಾಗಿ ಬೀಸಿದರು! ಎದುರಿಗೆ ಬೆಳೆದುಕೊಂಡಿದ್ದ, ಅವರೇ ಆರಿಸಿದ್ದ ಒಂದು ಬಳ್ಳಿಯನ್ನು ಕತ್ತರಿಸಿದರು. ಸುಮಾರು ೨ ಇಂಚು ದಪ್ಪದ ಕಾಂಡ ಹೊಂದಿದ್ದ ಆ ಬಳ್ಳಿ, ಬಹಳ ಉದ್ದದ ತನಕ ಒಂದು ಮರದಿಂದ ಇನ್ನೊಂದು ಮರಕ್ಕೆ ಹಬ್ಬಿಕೊಂಡು ಹೋಗಿತ್ತು.&lt;/p&gt;&lt;p data-block-key="7b6t6"&gt;‘ಈ ಬಳ್ಳಿಯಲ್ಲಿ ನೀರು ಉಂಟು, ಕುಡಿಲಕ್’ ಎಂದರವರು. ಆ ಬಳ್ಳಿಯ ಸುಮಾರು ಮೂರು ಅಡಿ ಉದ್ದದ ಭಾಗವನ್ನು ಪ್ರತ್ಯೇಕವಾಗಿ ಕತ್ತರಿಸಿ ಕೈಲಿ ಹಿಡಿದರು. ಒಂದು ತುದಿಯನ್ನು ನನ್ನಡೆಗೆ ಚಾಚಿ ‘ಆ ತುದಿಯಲ್ಲಿ ನಿಮ್ಮ ಕೈ ಹಿಡಿದುಕೊಳ್ಳಿ, ನೀರು ಬರುತ್ತೆ’ ಎಂದರು. ನನಗೆ ಅಚ್ಚರಿ; ಬಳ್ಳಿಯಿಂದ ಕುಡಿಯುವ ನೀರು ಸಿಗುವುದಾದರೂ ಹೇಗೆ? ಸಾಕಷ್ಟು ಕಾಡಿನಿಂದ ಸುತ್ತುವರಿದಿರುವ ಹಳ್ಳಿಯಲ್ಲೇ ನಾನು ವಾಸವಿದ್ದರೂ, ಈ ರೀತಿ ಬಳ್ಳಿಯಿಂದ ಬರುವ ನೀರಿನಿಂದ ಬಾಯಾರಿಕೆ ನೀಗಿಸುವ ವಿಚಾರ ವನ್ನು ಕಂಡಿರಲಿಲ್ಲ. ಶೆಟ್ಟಿಗಾರರು ಹೇಳಿದಂತೆ, ಆ ಹಸಿ ಬಳ್ಳಿಯ ಒಂದು ತುದಿಗೆ ಬೊಗಸೆ ಹಿಡಿದು ನಿಂತೆ. ಬಳ್ಳಿಯ ತುಂಡಿನ ಮೇಲೆ ಸುಮಾರು ಒಂದೂವರೆ ಅಡಿ ಎತ್ತರದಲ್ಲಿ ಆತ ತನ್ನ ಕತ್ತಿಯಿಂದ ಒಂದೇಟು ಹಾಕಿದರು. ತಕ್ಷಣ, ನಾನು ನನ್ನ ಬೊಗಸೆಗೆ ಬಳ್ಳಿಯ ಕೆಳ ತುದಿಯಿಂದ ಜಳಜಳನೆ ನೀರು ಸುರಿಯಲು ಆರಂಭಿಸಿತು!&lt;/p&gt;&lt;p data-block-key="4fk59"&gt;ಸುಮಾರು 2 ಲೋಟ ನೀರನ್ನು ಆ ಬಳ್ಳಿಯ ತುಂಡು ನೀಡಿತು. ನಾನು ಚಪ್ಪರಿಸಿ ಕುಡಿದೆ. ಇನ್ನೊಂದು ಅಂತಹದ್ದೇ ಬಳ್ಳಿಯ ತುಂಡಿನಿಂದ ವಿಶ್ವನಾಥ ಹೆಬ್ಬಾರರ ಬಾಯಾರಿಕೆ ನೀಗಿತು. ದಟ್ಟ ಕಾಡಿನ ನಡುವೆ, ಬಳ್ಳಿಯನ್ನು ಕತ್ತರಿಸಿ ಬಾಯಾರಿಕೆ ತಣಿಸುವ ಈ ಪರಿಸರ ಜ್ಞಾನವನ್ನು ಕಂಡು ವಿಸ್ಮಯಗೊಂಡೆ. ಆ ಬಳ್ಳಿ ಸ್ವರೂಪದ ಸಸ್ಯದ ಹೆಸರು ಕುಸುಬಲು ಎಂದು ಅವರು ಹೇಳಿದ ನೆನಪು. ಬಳ್ಳಿಯಿಂದ ಸುರಿದ ಶುದ್ಧ ನೀರನ್ನು ಕುಡಿದು, ಪುನಃ ವೇಗವಾಗಿ ಇಳಿಯ ತೊಡಗಿದೆವು.&lt;/p&gt;&lt;p data-block-key="6ga50"&gt;ಓಡುತ್ತಲೇ, ತಳ ಮುಟ್ಟಿ, ಶೆಟ್ಟಿಗಾರರಿಗೆ ಧನ್ಯವಾದ ಹೇಳಿದೆವು; ಆದರೆ ಅವರು ನಮ್ಮನ್ನು ಅಷ್ಟಕ್ಕೇ ಬಿಡಲಿಲ್ಲ, ತಮ್ಮ ಮನೆಗೆ ಕರೆದೊಯ್ದು, ಚಹ ಮತ್ತು ಗಜನಿಂಬೆಯ ಪಾನಕವನ್ನು ಮಾಡಿಸಿ ಕೊಟ್ಟರು. ಪಾನಕವನ್ನು ತಂದಿತ್ತ ಅವರ ಮನೆಯ ಮಹಿಳೆಯರಿಗೆ, ನಮ್ಮನ್ನು ಕಂಡು ನಿಜಕ್ಕೂ ಅಚ್ಚರಿ, ನಮ್ಮ ಹುಚ್ಚನ್ನು ಕಂಡು ವಿಸ್ಮಯ; ಕಾಲೇಜು ಕಲಿತ ಈ ಇಬ್ಬರು ಹುಡುಗರು, ತಮ್ಮ ಮನೆಯ ಹಿಂದಿರುವ, ದಟ್ಟವಾಗಿ ಗಿಡಮರಗಳು ಬೆಳೆದಿದ್ದ ಆ ಗುಡ್ಡೆಯನ್ನು ಏರುವ ಉದ್ದೇಶ ವಾದರೂ ಏನು ಎಂದು ಅವರಿಗೆ ಕೊನೆಗೂ ಅರ್ಥವಾಗಲಿಲ್ಲ!&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Maa Inti Bangaram Twitter Review: ಸಮಂತಾ ನಟನೆಯ ಹೊಸ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು? ತೆಲುಗಿನಲ್ಲಿ ದಿಗಂತ್‌ಗೆ ಸಿಗಲಿದೆಯಾ ಗೆಲುವು?</title><link>https://vishwavani.news/movies/samantha-diganth-starrer-maa-inti-bangaram-telugu-movie-twitter-review-81441.html</link><guid>https://vishwavani.news/movies/samantha-diganth-starrer-maa-inti-bangaram-telugu-movie-twitter-review-81441.html</guid><pubDate>Fri, 19 Jun 2026 03:09:02 +0000</pubDate><description>&lt;![CDATA[ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಇಂದು (ಜೂನ್‌ 19) ಬಿಡುಗಡೆಯಾಗಿದ್ದು, ಎಕ್ಸ್ (ಟ್ವಿಟ್ಟರ್) ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಫ್ಯಾಮಿಲಿ ಡ್ರಾಮಾದಲ್ಲಿ ಸಮಂತಾ ಸೊಸೆಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಬಿಡುಗಡೆಗೆ ಮುನ್ನವೇ 35 ಕೋಟಿ ರೂ. ಬಿಸಿನೆಸ್ ಮಾಡಿದ್ದ ಈ ಚಿತ್ರವನ್ನು ಸ್ವತಃ ಸಮಂತಾ ಅವರೇ ನಿರ್ಮಾಣ ಮಾಡಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/RADIA_1.original.jpg" class="attachment-large size-large wp-post-image" alt="Maa Inti Bangaram Twitter Review: ಸಮಂತಾ ನಟನೆಯ ಹೊಸ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು? ತೆಲುಗಿನಲ್ಲಿ ದಿಗಂತ್‌ಗೆ ಸಿಗಲಿದೆಯಾ ಗೆಲುವು?" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="4403f"&gt;ಸಮಂತಾ ನಟಿಸಿ, ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾವು ಶುಕ್ರವಾರ (ಜೂನ್ 19) ಬಿಡುಗಡೆಯಾಗಿದೆ. 'ಓ ಬೇಬಿ' ರೀತಿಯ  ಬ್ಲಾಕ್‌ಬಸ್ಟರ್ ಚಿತ್ರದ ನಂತರ ಸಮಂತಾ ಮತ್ತು ನಿರ್ದೇಶಕಿ ನಂದಿನಿ ರೆಡ್ಡಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದ್ದು, ಅನೌನ್ಸ್‌ ಆದ ದಿನದಿಂದಲೇ ಭಾರಿ ನಿರೀಕ್ಷೆಗಳು ಮೂಡಿದ್ದವು. ಖ್ಯಾತ ನಿರ್ದೇಶಕ, ಸಮಂತಾ ಅವರ ಪತಿ ರಾಜ್ ನಿಡಿಮೋರು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದು, 'ಟ್ರಲಾಲಾ ಮೂವಿಂಗ್ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಸಮಂತಾ ನಿರ್ಮಿಸಿದ್ದಾರೆ.&lt;/p&gt;&lt;p data-block-key="f7ub2"&gt;ಸುಮಾರು ರೂ. 25-30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ, ಬಿಡುಗಡೆಗೆ ಮುನ್ನವೇ ನಾನ್-ಥಿಯೇಟ್ರಿಕಲ್ (ಓಟಿಟಿ, ಸ್ಯಾಟಲೈಟ್) ಹಕ್ಕುಗಳ ಮೂಲಕವೇ ಸುಮಾರು ರೂ. 35 ಕೋಟಿ ಪ್ರೀ-ರಿಲೀಸ್ ಬಿಸಿನೆಸ್ ಮಾಡಿತ್ತು. ಇನ್ನು, ಕನ್ನಡ ನಟ ದಿಗಂತ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದು, ಅವರಿಗೂ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಗಲಿದೆಯಾ ಎಂಬ ಕುತೂಹಲ ಸಿನಿಪ್ರಿಯರದ್ದು. ಸದ್ಯ ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು ಎಕ್ಸ್ (ಟ್ವಿಟ್ಟರ್) ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;h3 data-block-key="2eche"&gt;&lt;b&gt;'ಮಾ ಇಂಟಿ ಬಂಗಾರಂ' ಸಿನಿಮಾದ ಕಥೆ ಏನು?&lt;/b&gt;&lt;/h3&gt;&lt;p data-block-key="2vr58"&gt;ಇದೊಂದು ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿ ಸಾಗುವ ಪಕ್ಕಾ ಫ್ಯಾಮಿಲಿ ಕಥೆ. ಕುಟುಂಬಕ್ಕಾಗಿ ಏನನ್ನಾದರೂ ಮಾಡಲು ಸಿದ್ಧಳಾಗಿರುವ ಸೊಸೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ನಡೆಯುವ ದೈನಂದಿನ ಫ್ಯಾಮಿಲಿ ಡ್ರಾಮಾ, ಹಾಸ್ಯ, ಎಮೋಷನ್ಸ್ ಜೊತೆಗೆ ಅನಿರೀಕ್ಷಿತವಾಗಿ ಬರುವ ಪವರ್‌ಫುಲ್ ಆಕ್ಷನ್ ದೃಶ್ಯಗಳ ಸುತ್ತ ಈ ಕಥೆ ಸುತ್ತುತ್ತದೆ. ಸಮಂತಾ ಅವರೊಂದಿಗೆ ಗುಲ್ಶನ್ ದೇವಯ್ಯ, ದಿಗಂತ್‌, ಶ್ರೀಮುಖಿ, ಲಕ್ಷ್ಮಿ, ಮಂಜೂಷಾ, ಗೌತಮಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಂತೋಷ್ ನಾರಾಯಣನ್ ಸಂಗೀತ ಹಾಗೂ ಓಂ ಪ್ರಕಾಶ್ ಛಾಯಾಗ್ರಹಣ ಈ ಸಿನಿಮಾಕ್ಕಿದೆ.&lt;/p&gt;&lt;p data-block-key="8h84a"&gt;&lt;a href="/movies/samantha-ruth-prabhu-expresses-happiness-on-reuniting-with-thalapathy-vijay-81360.html"&gt;&lt;b&gt;Samantha Ruth Prabhu: ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ; ಹೇಳಿದ್ದೇನು?&lt;/b&gt;&lt;/a&gt;&lt;/p&gt;&lt;h3 data-block-key="4re8p"&gt;&lt;b&gt;ಹೇಗಿದೆ ರೆಸ್ಪಾನ್ಸ್?&lt;/b&gt;&lt;/h3&gt;&lt;p data-block-key="2gjkk"&gt;ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾಗೆ ಸಂಬಂಧಿಸಿದ ಪ್ರತಿಕ್ರಿಯೆಗಳು ಸದ್ದು ಮಾಡುತ್ತಿವೆ. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆರಂಭದಿಂದ ಇಂಟರ್ವೆಲ್ ವರೆಗೆ ಸಿನಿಮಾದ ಕಥೆ ತುಂಬಾ ಫ್ರೆಶ್ ಆಗಿ, ಹಾಸ್ಯದೊಂದಿಗೆ ಸಾಗಿದೆ ಎಂದು ಪ್ರೇಕ್ಷಕರು ಶ್ಲಾಘಿಸುತ್ತಿದ್ದಾರೆ. ಪ್ರಮುಖವಾಗಿ ಸೊಸೆಯ ಪಾತ್ರದಲ್ಲಿ ಸಮಂತಾ ಅವರ ನಟನೆ, ಅಲ್ಲದೆ, ಅವರೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವುದು ಮತ್ತು ಕ್ಲೈಮ್ಯಾಕ್ಸ್ ಆಕ್ಷನ್ ಸೀಕ್ವೆನ್ಸ್ ಪ್ರೇಕ್ಷಕರಿಗೆ ಹಿಡಿಸಿವೆ. ಕುಟುಂಬದೊಂದಿಗೆ ಕುಳಿತು ಆರಾಮಾಗಿ ನೋಡಬಹುದಾದ ಸಿನಿಮಾ ಇದಾಗಿದೆ ಎಂದು ಕೆಲವರು ಪ್ರಶಂಸಿಸುತ್ತಿದ್ದಾರೆ.&lt;/p&gt;&lt;h3 data-block-key="f4oko"&gt;&lt;b&gt;'ಮಾ ಇಂಟಿ ಬಂಗಾರಂ' ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/MaaIntiBangaaram?src=hash&amp;amp;ref_src=twsrc%5Etfw"&gt;#MaaIntiBangaaram&lt;/a&gt; Familiar Story, Boring Execution!&lt;br&gt;&lt;br&gt;A familiar and predictable story narrated in a very flat manner from start to finish. While the second half picks up compared to the first, the ineffective backstory, weak villain thread, and lack of engaging moments make it…&lt;/p&gt;&amp;mdash; Venky Reviews (@venkyreviews) &lt;a href="https://x.com/venkyreviews/status/2067733823144542346?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="a5nis"&gt;&lt;/p&gt;&lt;h3 data-block-key="7lbvt"&gt;&lt;b&gt;ಸೆಕೆಂಡ್‌ ಹಾಫ್ ಕೊಂಚ ನೀರಸ&lt;/b&gt;&lt;/h3&gt;&lt;p data-block-key="3vbjs"&gt;ಈ ಸಿನಿಮಾದ ಸೆಕೆಂಡ್ ಹಾಫ್ ವಿಷಯದಲ್ಲಿ ಮಾತ್ರ ಪ್ರೇಕ್ಷಕರು ಕೊಂಚ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂಟರ್ವೆಲ್ ನಂತರ ಸಿನಿಮಾದ ಟೋನ್ ಬದಲಾದರೂ, ಚಿತ್ರಕಥೆ ತುಂಬಾ ಊಹಿಸಬಹುದಾದ  ರೀತಿಯಲ್ಲಿದೆ. ಯಾವುದೇ ಟ್ವಿಸ್ಟ್‌ಗಳಿಲ್ಲದೆ ಕಥೆ ಸರಳವಾಗಿ ಸಾಗಿದೆ ಎಂದು ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಕಥೆಯಲ್ಲಿ ವಿಲನ್ ರೋಲ್‌ ಇನ್ನಷ್ಟು ಸ್ಟ್ರಾಂಗ್‌ ಆಗಿರಬೇಕಿತ್ತು. ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಕೂಡ ಕೆಲವು ಕಡೆ ಸಪ್ಪೆ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h3 data-block-key="63nv4"&gt;&lt;b&gt;'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;&lt;a href="https://x.com/hashtag/MAAiNTiBangaaram?src=hash&amp;amp;ref_src=twsrc%5Etfw"&gt;#MAAiNTiBangaaram&lt;/a&gt; is a MEE INTLO vallatho happy ga velli chudachu type of film ❤️ An Engaging Entertainer with Goof action blocks and brilliant score  &lt;a href="https://x.com/Samanthaprabhu2?ref_src=twsrc%5Etfw"&gt;@Samanthaprabhu2&lt;/a&gt; truly deserves the lady Super Star tag. She literally made a Big BANG with this Bangaram  &lt;a href="https://t.co/Pr8nXDQTqn"&gt;pic.twitter.com/Pr8nXDQTqn&lt;/a&gt;&lt;/p&gt;&amp;mdash; Dileep Kumar Kandula (@TheLeapKandula) &lt;a href="https://x.com/TheLeapKandula/status/2067669524909080751?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="e1dcv"&gt;&lt;/p&gt;&lt;p data-block-key="b405q"&gt;ದ್ವಿತೀಯಾರ್ಧದಲ್ಲಿನ ಕೆಲವು ನೆಗೆಟಿವ್‌ ಅಂಶಗಳನ್ನು ಪಕ್ಕಕ್ಕಿಟ್ಟರೆ, ಫಸ್ಟ್ ಹಾಫ್ ಮಜಾವಾಗಿದೆ ಹಾಗೂ ಸಮಂತಾ ಅವರ ನಟನೆ ಈ ಸಿನಿಮಾವನ್ನು ಕಾಪಾಡಿದೆ. ಇದೊಂದು ಒಮ್ಮೆ ನೋಡಬಹುದಾದ 'ಆವರೇಜ್ ಫ್ಯಾಮಿಲಿ ಎಂಟರ್‌ಟೈನರ್' ಸಿನಿಮಾ ಎಂದು ಸಿನಿಪ್ರಿಯರ ಕಾಮೆಂಟ್‌ ಮಾಡುತ್ತಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಶ್ರೇಯಾಂಕಾ; ಪ್ರೇಮಾ ರಾವತ್ ಬದಲಿ ಆಟಗಾರ್ತಿ</title><link>https://vishwavani.news/sports/shreyanka-patil-ruled-out-of-t20-world-cup-india-name-leg-spinner-as-replacement-81440.html</link><guid>https://vishwavani.news/sports/shreyanka-patil-ruled-out-of-t20-world-cup-india-name-leg-spinner-as-replacement-81440.html</guid><pubDate>Fri, 19 Jun 2026 02:54:50 +0000</pubDate><description>&lt;![CDATA[Women's T20 World Cup: ಪ್ರೇಮಾ ರಾವತ್ ಡಬ್ಲ್ಯೂಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಹಾಲಿ ವಿಶ್ವಕಪ್‌ನಲ್ಲಿ ಮಹಿಳಾ ತಂಡಕ್ಕಾಗಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಅವರಿಗೆ ಆಡುವ ಅವಕಾಶ ಸಿಕ್ಕರೆ ಅವರಿಗೆ ಪದಾರ್ಪಣೆ ಪಂದ್ಯವಾಗಲಿದೆ.]]&gt;</description><dc:creator>&lt;![CDATA[Abhilash BC]]&gt;</dc:creator><category>&lt;![CDATA[ಕ್ರಿಕೆಟ್‌]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕ್ರೀಡೆ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Prema_Rawat.original.jpg" class="attachment-large size-large wp-post-image" alt="ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಶ್ರೇಯಾಂಕಾ; ಪ್ರೇಮಾ ರಾವತ್ ಬದಲಿ ಆಟಗಾರ್ತಿ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="2b9ey"&gt;&lt;b&gt;ನವದೆಹಲಿ, ಜೂ.19:&lt;/b&gt; 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌(Women's T20 World Cup)ನಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ, ಆಫ್-ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್(Shreyanka Patil) ಪಾದದ ಗಾಯದಿಂದಾಗಿ ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಬುಧವಾರ ನೆದರ್ಲ್ಯಾಂಡ್ಸ್ ವಿರುದ್ಧದ ಭಾರತದ ಗ್ರೂಪ್ ಎ ಮುಖಾಮುಖಿಯ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದರು. ಶ್ರೇಯಾಂಕಗೆ ಬದಲಿಯಾಗಿ, 24 ವರ್ಷದ ಪ್ರೇಮಾ ರಾವತ್(Prema Rawat) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.&lt;/p&gt;&lt;p data-block-key="4bq12"&gt;ಬುಧವಾರ ನಡೆದಿದ್ದ ನೆದರ್ಲೆಂಡ್ಸ್‌ ತಂಡ ವಿರುದ್ಧದ ಪಂದ್ಯಲ್ಲಿ ಆರನೇ ಓವರ್‌ನ ಮೊದಲನೇ ಎಸೆತದಲ್ಲಿ ಶ್ರೇಯಾಂಕ ಗಾಯಕ್ಕೆ ತುತ್ತಾಗಿದ್ದರು. ಬೌಲಿಂಗ್‌ ನಡೆಸುತ್ತಿದ್ದ ಶ್ರೇಯಾಂಕ ಮಿಡ್‌ ವಿಕೆಟ್‌ನಲ್ಲಿದ್ದ ಫೀಲ್ಡರ್‌ ಚೆಂಡನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದಾಗ ಸ್ವತಃ ಶ್ರೇಯಾಂಕ ಅವರೇ ಓಡಿ ಹೋಗಿ ಚೆಂಡನ್ನು ಹಿಡಿಯುವ ವೇಳೆ ಬಲಗಾಲು ಪಾದ ಉಳುಕಿ ನೆಲಕ್ಕೆ ಉರುಳಿದರು. ತೀವ್ರ ನೋವಿನಿಂದ ಬಳಲಿದ ಅವರಿಗೆ ನಡೆಯಾಲಾಗದ ಸ್ಥಿತಿ ಎದುರಾಯಿತು. ಬಳಿಕ ಅವರನ್ನು ಸ್ಟ್ರೆಚರ್ ಮೂಲಕ ಸಾಗಿಸಲಾಯಿತು.&lt;/p&gt;&lt;p data-block-key="cp21j"&gt;&lt;a href="/sports/cricket/eng-vs-nz-shades-for-archer-history-for-new-zealand-glenn-phillips-completes-century-treble-81429.html"&gt;ENG vs NZ: ಸನ್‌ಗ್ಲಾಸ್‌ ಧರಿಸಿ ಜೋಫ್ರಾ ಆರ್ಚರ್‌ ರಣತಂತ್ರವನ್ನು ಗೆದ್ದ ಗ್ಲೆನ್‌ ಫಿಲಿಪ್ಸ್‌!&lt;/a&gt;&lt;/p&gt;&lt;p data-block-key="6f9uj"&gt;ಪ್ರೇಮಾ ರಾವತ್‌ಗೆ ಇದು ಮೊದಲ ರಾಷ್ಟ್ರೀಯ ತಂಡ ಕರೆಯಾಗಿದೆ. ಅವರು WPL (ಮಹಿಳಾ ಪ್ರೀಮಿಯರ್ ಲೀಗ್) ನಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ ಮತ್ತು ಜೂನ್ 20 ರಂದು ಪ್ರಾರಂಭವಾಗಲಿರುವ ವೈಟ್ ಬಾಲ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿರುವ ಭಾರತ A ತಂಡದ ಭಾಗವಾಗಿದ್ದರು.&lt;/p&gt;&lt;p data-block-key="evnlm"&gt;&lt;/p&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="twitter-tweet"&gt;&lt;p lang="en" dir="ltr"&gt;India suffer huge injury blow at the &lt;a href="https://x.com/hashtag/T20WorldCup?src=hash&amp;amp;ref_src=twsrc%5Etfw"&gt;#T20WorldCup&lt;/a&gt;.&lt;a href="https://t.co/USoyWDD8JS"&gt;https://t.co/USoyWDD8JS&lt;/a&gt;&lt;/p&gt;&amp;mdash; ICC (@ICC) &lt;a href="https://x.com/ICC/status/2067719400271016111?ref_src=twsrc%5Etfw"&gt;June 18, 2026&lt;/a&gt;&lt;/blockquote&gt; &lt;script async src="https://platform.x.com/widgets.js" charset="utf-8"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="adon0"&gt;"ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರ ಈವೆಂಟ್ ತಾಂತ್ರಿಕ ಸಮಿತಿಯು ಭಾರತ ತಂಡದಲ್ಲಿ ಶ್ರೇಯಾಂಕಾ ಪಾಟೀಲ್ ಬದಲಿಗೆ ಪ್ರೇಮಾ ರಾವತ್ ಅವರನ್ನು ಆಯ್ಕೆ ಮಾಡಿದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಎ ತಂಡದ ಭಾಗವಾಗಿ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದ ರಾವತ್, ಈಗ ಟೂರ್ನಿಯ ಉಳಿದ ಪಂದ್ಯಗಳಿಗೆ ಹಿರಿಯರ ತಂಡದೊಂದಿಗೆ ಸ್ಥಾನ ಪಡೆಯಲಿದ್ದಾರೆ.&lt;/p&gt;&lt;p data-block-key="c43c0"&gt;ಪ್ರೇಮಾ ರಾವತ್ ಡಬ್ಲ್ಯೂಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಹಾಲಿ ವಿಶ್ವಕಪ್‌ನಲ್ಲಿ ಮಹಿಳಾ ತಂಡಕ್ಕಾಗಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಅವರಿಗೆ ಆಡುವ ಅವಕಾಶ ಸಿಕ್ಕರೆ ಅವರಿಗೆ ಪದಾರ್ಪಣೆ ಪಂದ್ಯವಾಗಲಿದೆ.&lt;/p&gt;&lt;p data-block-key="e8h9t"&gt;ಭಾರತ ತಂಡದ ಪ್ರಸ್ತುತ ಅಭಿಯಾನದ ಬಗ್ಗೆ ಹೇಳುವುದಾದರೆ, ತಂಡವು ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಜೂನ್ 21 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದೆ. ಸತತ ಎರಡು ಗೆಲುವುಗಳೊಂದಿಗೆ ಅಜೇಯವಾಗಿರುವ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧವೂ ಗೆಲ್ಲುವ ನಿರೀಕ್ಷೆಯಲ್ಲಿದೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Shishir Hegde Column: ತಲೆಯೊಳಗೊಬ್ಬ ನಿತ್ಯ ಜ್ಯೋತಿಷಿಯೂ ಇದ್ದಾನಲ್ಲಾ !</title><link>https://vishwavani.news/ankanagalu/there-is-also-a-perpetual-astrologer-inside-the-head-81439.html</link><guid>https://vishwavani.news/ankanagalu/there-is-also-a-perpetual-astrologer-inside-the-head-81439.html</guid><pubDate>Fri, 19 Jun 2026 02:47:25 +0000</pubDate><description>&lt;![CDATA[ಮನುಷ್ಯನ ಮೆದುಳು ನಿರಂತರ ಊಹಿಸುವ ಕಾರ್ಯಾಗಾರ. ನಾನಿಲ್ಲಿ ಹೇಳುತ್ತಿರುವುದು ನಾವು ಯೋಚಿ ಸುವ ಊಹೆ, ಕಲ್ಪನೆಗಳಲ್ಲ, ಬದಲಿಗೆ ಮೆದುಳಿನ ಸ್ವಾಭಾವಿಕ ಕಲ್ಪನೆ, ಊಹೆ. ಮೇಲೆ ಹೇಳಿದ ಬಸ್ಸಿನ ಅನುಭವದಲ್ಲಿ, ಕಣ್ಣಿಗಾದ ಪಕ್ಕದ ಬಸ್ಸು ಹಿಂಜರಿಯುವ ಅನುಭವ ಮೆದುಳಿಗೆ ಮುಟ್ಟುವಾಗ ದೇಹಕ್ಕೆ ನಮ್ಮ ಬಸ್ ಸರಿದ ಅನುಭವವಾಗುವುದಿಲ್ಲ. ಏಕೆಂದರೆ ಅಲ್ಲಿ ದೇಹ, ಬಸ್ಸು ನಿಜವಾಗಿಯೂ ಸರಿದಿರುವು ದಿಲ್ಲ]]&gt;</description><dc:creator>&lt;![CDATA[ಶಿಶಿರ್‌ ಹೆಗಡೆ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/S_H_cgrw4fy.original.jpg" class="attachment-large size-large wp-post-image" alt="Shishir Hegde Column: ತಲೆಯೊಳಗೊಬ್ಬ ನಿತ್ಯ ಜ್ಯೋತಿಷಿಯೂ ಇದ್ದಾನಲ್ಲಾ !" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="glmce"&gt;&lt;b&gt;ಶಿಶಿರಕಾಲ&lt;/b&gt;&lt;/p&gt;&lt;p data-block-key="4itoi"&gt;&lt;b&gt;ತಲೆಹರಟೆ-2)&lt;/b&gt;&lt;/p&gt;&lt;p data-block-key="1pnub"&gt;ಕುಮಟೆ ಬಸ್ ಸ್ಟ್ಯಾಂಡ್ ಸ್ವಲ್ಪ ಇಳಿಜಾರಿನಲ್ಲಿತ್ತು. ಹಾಗಾಗಿ ಎಲ್ಲಾ ಬಸ್ಸುಗಳು ಸ್ವಲ್ಪ ಮುಂದಕ್ಕೆ ವಾಲಿಯೇ ನಿಲ್ಲುತ್ತಿದ್ದವು. ಎದುರುಗಡೆ ಬಸ್ ಸ್ಟ್ಯಾಂಡಿನ ಪಾಗಾರ ಗೋಡೆ, ಅದರಾಚೆ ಅಂಗಡಿಗಳು, ಆಟೋರಿಕ್ಷಾ. ನಮ್ಮೂರಿನಲ್ಲಿ ವಾಸವಾಗಿದ್ದ, ಓಡಾಡಿ ಕೊಂಡಿದ್ದ ಸರಕಾರಿ ಬಸ್ಸುಗಳೋ, ಹೆಚ್ಚಿ ನವು ನಿವೃತ್ತಿಯ ವಯಸ್ಸು ಮೀರಿ ಎರಡನೇ ಜನ್ಮ ಬದುಕುತ್ತಿದ್ದವು. ಅಲ್ಲಿ ಆಗೀಗ ಇದೊಂದು ಘಟನೆ ನಡೆಯುತ್ತಿತ್ತು. ಕೆಲವೊಮ್ಮೆ ಬಸ್‌ನ ಹ್ಯಾಂಡ್ ಬ್ರೇಕ್ ಹಾಕಿದ್ದು ಸರಿಯಾಗದಿದ್ದಲ್ಲಿ ಬಸ್ ಇಳಿಜಾರಿನಲ್ಲಿ ಮುಂದೆ ಹೊರಟು ಬಿಡುತ್ತಿತ್ತು.&lt;/p&gt;&lt;p data-block-key="8kidg"&gt;ನಿಲ್ದಾಣದ ಮುಂದಿನ ಗೋಡೆಗೆ ನಿಧಾನಕ್ಕೆ ಹೋಗಿ ಬಡಿದು ನಿಲ್ಲುತ್ತಿತ್ತು. ತಮಾಷೆಗಲ್ಲ, ಇದು ವರ್ಷಕ್ಕೆ ಒಂದೆರಡು ಬಾರಿ ಆಗುತ್ತಿತ್ತು. ಬಸ್‌ಗೆ ಏನೋ ಆಹ್ವಾನವಾದಂತೆ- ಡ್ರೈವರ್‌ಲೆಸ್ ಡ್ರೈವಿಂಗ್! ಇದರಿಂದಾಗಿ ಬಸ್ ಹೊರಡುವ ಮುನ್ನ ಕೂತ ಎಲ್ಲಾ ಪ್ರಯಾಣಿಕರಲ್ಲೂ ಅಂತರ್ಗಾ ಮಿ ಹೆದರಿಕೆ. ಈ ಕಾರಣಕ್ಕೋ ಏನೋ, ಅಕ್ಕಪಕ್ಕದ ಬಸ್ಸುಗಳು ಒಮ್ಮೆಲೆ ಸರಿದರೆ ಬಸ್‌ ನೊಳಗೆ ಕೂತವರೆಲ್ಲ ದಸಕ್ಕೆಂದು ಹೆದರುತ್ತಿದ್ದರು. ಕೆಲವರು ಕಿರುಚಿಕೊಳ್ಳುತ್ತಿದ್ದರು, ಇನ್ನು ಕೆಲವರು ಸೀಟಿನ ಹ್ಯಾಂಡಲ್ ಹಿಡಿದುಕೊಳ್ಳುತ್ತಿದ್ದರು. ಆಮೇಲೆ ಆಚೀಚೆ ಒಬ್ಬರನ್ನೊಬ್ಬರು ನೋಡಿ ನಗೋದು. ಎಲ್ಲರಿಗೂ ಈ ರೀತಿಯ ಅನುಭವ ಸಣ್ಣ ಮಟ್ಟಿಗೆ ಆಗಿರುತ್ತದೆ. ಪಕ್ಕದ ವಾಹನ ಸರಿದಾಗ ನಾವು ಹಿಮ್ಮುಖ ಸರಿದಂತೆ!&lt;/p&gt;&lt;p data-block-key="cgdcq"&gt;ಕುಮಟೆಯ ಬಸ್ ಸ್ಟ್ಯಾಂಡ್‌ನಲ್ಲಿ ಇದು ಆಗೀಗ ಹಾರ್ಟ್ ಅಟ್ಯಾಕ್ ಆದಂತ ಅನುಭವವಾಗಿತ್ತು. ಹೆದರುವುದೆಂದರೆ ಬಹುತೇಕರಿಗೆ ಅಕ್ಷರಶಃ ಬಸ್ ಮುನ್ನಡೆದಂತೆ ಇಡೀ ದೇಹದಲ್ಲೂ ಅನುಭವ ವಾಗುತ್ತಿತ್ತು!&lt;/p&gt;&lt;p data-block-key="esp41"&gt;ಮನುಷ್ಯನ ಮೆದುಳು ನಿರಂತರ ಊಹಿಸುವ ಕಾರ್ಯಾಗಾರ. ನಾನಿಲ್ಲಿ ಹೇಳುತ್ತಿರುವುದು ನಾವು ಯೋಚಿಸುವ ಊಹೆ, ಕಲ್ಪನೆಗಳಲ್ಲ, ಬದಲಿಗೆ ಮೆದುಳಿನ ಸ್ವಾಭಾವಿಕ ಕಲ್ಪನೆ, ಊಹೆ. ಮೇಲೆ ಹೇಳಿದ ಬಸ್ಸಿನ ಅನುಭವದಲ್ಲಿ, ಕಣ್ಣಿಗಾದ ಪಕ್ಕದ ಬಸ್ಸು ಹಿಂಜರಿಯುವ ಅನುಭವ ಮೆದುಳಿಗೆ ಮುಟ್ಟುವಾಗ ದೇಹಕ್ಕೆ ನಮ್ಮ ಬಸ್ ಸರಿದ ಅನುಭವವಾಗುವುದಿಲ್ಲ. ಏಕೆಂದರೆ ಅಲ್ಲಿ ದೇಹ, ಬಸ್ಸು ನಿಜವಾಗಿಯೂ ಸರಿದಿರುವುದಿಲ್ಲ. ಆದರೆ ಮೆದುಳು ಇಡೀ ದೇಹಕ್ಕೆ ಸರಿದ ಅನುಭವ ಕೊಟ್ಟು ತಕ್ಷಣ ಸೀಟಿನ ಹಿಡಿಕೆಯನ್ನು ಹಿಡಿಯುವಂತೆ ಮಾಡುತ್ತದೆ. ಅದು ಊಹೆಯಿಂದ ನಡೆಯುವ ಸಾದೃಶ ಅನುಭವ!&lt;/p&gt;&lt;p data-block-key="10p2e"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/he-is-a-strange-historian-who-is-in-everyones-head-80773.html"&gt;Shishir Hegde Column: ಎಲ್ಲರ ತಲೆಯೊಳಗಿರುವ ಅವನೊಬ್ಬ ವಿಚಿತ್ರ ಇತಿಹಾಸಕಾರ !&lt;/a&gt;&lt;/p&gt;&lt;p data-block-key="dfjjm"&gt;ಬಸ್ ಸ್ಟ್ಯಾಂಡ್‌ನ ಎರಡನೇ ಅನುಭವ ತೆಗೆದುಕೊಳ್ಳೋಣ. ಯಾವುದೇ ಬಸ್ ಸ್ಟ್ಯಾಂಡ್ ಶಬ್ದಗಳ ಆರ್ಕೆಸ್ಟ್ರಾ. ಬಸ್ಸುಗಳ ಯಂತ್ರದ, ಬ್ರೇಕ್‌ನ ಶಬ್ದ, ಕಂಡಕ್ಟರ್‌ನ ವಿಸಿಲ, ವ್ಯಾಪಾರಿಗಳ ಕೂಗಾಟ, ಪ್ರಯಾಣಿಕರ ಮಾತು, ‘ಪ್ರಯಾಣಿಕರ ಗಮನಕ್ಕೆ, ಬಸ್ ನಂಬರ್’ ಎಂಬ ಮೈಕಿನ ಒದರಾಟ, ಮೊಬೈಲ್ ಲೌಡ್ ಸ್ಪೀಕರ್ ಹಾಡು, ಮಕ್ಕಳ ಅಳು, ಕಾಗೆಯ ಕೂಗು ಇತ್ಯಾದಿ.&lt;/p&gt;&lt;p data-block-key="e5fog"&gt;ಇದೆಲ್ಲವನ್ನು ಕೇಳುವಾಗ ಕೂಡ ನಮ್ಮ ತಲೆ ಅಂತಹುದೇ ಊಹೆಯನ್ನು ಮಾಡುತ್ತದೆ. ಹೌದು. ಕೇಳುವಾಗಲೂ ಊಹೆಯೇ. ಹೇಗೆಂದರೆ ಈ ಎಲ್ಲಾ ಶಬ್ದಗಳು ಕಿವಿಯ ತಮಟೆಯ ಮೇಲೆ ಬಿದ್ದಾಗ ಅವು ಇಲೆಕ್ಟ್ರಿಕ್ ಸಂಕೇತಗಳಾಗಿ ಮೆದುಳನ್ನು ತಲುಪುತ್ತವೆ. ಆ ಸಂದೇಶಗಳನ್ನು ಪ್ರತ್ಯೇಕಿಸುವ ಮತ್ತು ವರ್ಗೀಕರಿಸುವ ಕೆಲಸ ಆಗುವುದು ಮೆದುಳಿನಲ್ಲಿ.&lt;/p&gt;&lt;p data-block-key="foeh"&gt;ಹೇಗೆಂದರೆ ಎಲ್ಲಾ ಶಬ್ದ ಸಂಕೇತಗಳು ಮೆದುಳಿಗೆ ತಲುಪಿದಾಗ, ಮಿಸಾಳ್ &lt;b&gt;ಬಾಜಿ-&lt;/b&gt; ಕಲಸು ಮೇಲೋಗರ. ಇಂತಿಂತಹ ಫ್ರೀಕ್ವೆನ್ಸಿ- ಉದಾಹರಣೆಗೆ ಬಸ್‌ನಿಂದ ಎಂಜಿನ್, ಬ್ರೇಕ್ ಇತ್ಯಾದಿ ಶಬ್ದಗಳನ್ನು ಮೆದುಳು ವರ್ಗೀಕರಿಸಿ ಊಹಿಸುತ್ತದೆ. ಹಿಂದೆ ಕೇಳಿದ ಬಸ್ ಶಬ್ದವನ್ನು ನೆನಪಿನ ತಾಳೆ ಹಾಕಿ, ಇವಿಷ್ಟು ಶಬ್ದ ಬಸ್ಸಿನದು, ಇದು ಮಕ್ಕಳ ನಗುವಿನದು, ಇದು ಮೊಬೈಲ್ ಶಬ್ದ ಎಂದು ಅದರ ತರಂಗಾಂತರಗಳನ್ನು ಕಲ್ಪಿಸಿಕೊಂಡು ಶಬ್ದ ಕೇಳಿದ ಅನುಭವವಾಗುವುದು.&lt;/p&gt;&lt;p data-block-key="1md45"&gt;ಇದರರ್ಥ ನಾವು ಎಲ್ಲಾ ಸಮಯದಲ್ಲಿ ಕೇಳುವ ಶಬ್ದ ಕೇವಲ ಕಿವಿಯ ಮೇಲೆ ಬೀಳುವ ಶಬ್ದವಲ್ಲ. ಕಿವಿಯ ಮೇಲೆ ಬಿದ್ದ ಶಬ್ದ ಹಾಗೆಯೇ ಕೇಳಿದರೆ ಏನೇನೆಂದರೆ ಏನೂ ತಿಳಿಯುವುದಿಲ್ಲ- ಇಲ್ಲಿ ಕಿವಿ ಕೇವಲ ಮೈಕ್ರೋಫೋನ್ ಇದ್ದಂತೆ. ಅದೆಲ್ಲ ಶಬ್ದವಾಗಿ, ಪ್ರತ್ಯೇಕವಾಗಿ ಕೇಳುವುದು ಮೆದುಳಿನಲ್ಲಿ, ಊಹೆಗಳಿಂದ.&lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="6 ok" class="img-fluid" height="720" src="https://cdn.vishwavani.news/media/images/6_ok_Fh6LeMc.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="4i3q1"&gt;ನಮಗೆ ಜಗತ್ತಿನ ಸಕಲ ಅನುಭವಗಳು ಆಗುವುದೇ ಮೆದುಳಲ್ಲಿ ಎನ್ನುವುದು ನಿಮಗೆ ಗೊತ್ತೇ ಇದೆ. ಯಾವುದೇ ಇಂದ್ರಿಯಕ್ಕೆ ಅನುಭವಿಸುವ ಶಕ್ತಿ ಇಲ್ಲ. ಇನ್ನೊಂದು ಕಡೆ ಮೆದುಳು, ಅದಂತೂ ಎಂದಿಗೂ ನೇರವಾಗಿ ಹೊರಜಗತ್ತನ್ನು ಸಂಧಿಸುವುದೇ ಇಲ್ಲ. ಅದರದ್ದೇನಿದ್ದರೂ ತಲೆಯ ಚಿಪ್ಪಿ ನೊಳಗಿನ ಕಗ್ಗತ್ತಲೆಯ ಬದುಕು.&lt;/p&gt;&lt;p data-block-key="7n09n"&gt;ಮೆದುಳು ಮತ್ತು ಇಂದ್ರಿಯ, ಇವೆರಡರ ನಡುವಿನ ಸಂವಹನ ಪರಮಾದ್ಭುತವಾದದ್ದು. ಆದರೆ ರಜ್ಜು ಸರ್ಪ- ಹಗ್ಗ ಹಾವಾಗಿ ಕಾಣುವುದು, ಹಾವು ಕಂಡಂತೆಯೇ ದೇಹವಿಡೀ ಅನುಭವವಾಗು ವುದು, ಪಾಯಿಖಾನೆಗೆ ಇನ್ನೇನು ಒಳಹೊಗಬೇಕು, ಆ ಕ್ಷಣ ಆಗುವ ಮೂತ್ರದೊತ್ತಡ ಎಲ್ಲವೂ ಇದೇ ತಲೆಯ ಊಹೆಯ, ಊಹೆಯಿಂದಾಗಿ ದೇಹವನ್ನು ತಯಾರಿ ಮಾಡಿಬಿಡುವ ಚಾಳಿಯ ಅನುಭವ ಗಳು. ನಾವೇ ನಮಗೆ ಕಚಗುಳಿ ಮಾಡಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲದಿರುವುದಕ್ಕೂ ಇದೇ ಮೆದುಳಿನ ಅತಿಚುರುಕಿನ ಊಹೆ ಕಾರಣ!&lt;/p&gt;&lt;p data-block-key="51ljr"&gt;ನಮ್ಮ ಮೆದುಳಿಗೆ ನಾವು ಮೊದಲು ಜೀವಂತವಿರಬೇಕು, Survival ಆಮೇಲೆ! ಹಾಗಾಗಿಯೇ ನಮ್ಮ ತಲೆಯಲ್ಲಿ ನಿರಂತರ ‘ಮುಂದೇನಾಗಬಹುದು’ ಎಂಬುದರದ್ದೇ ಲೆಕ್ಕಾಚಾರ. ಮೊದಲು ಲೆಕ್ಕಾಚಾರ ಹಾಕೋದು, ಆಮೇಲೆ ಬರುವ ವಿಷಯವನ್ನು ತಾಳೆ ಹಾಕೋದು. ಬಸ್ ಮುಂದೆ ಸರಿದಾಗ ರಕ್ಷಣೆ ಮೊದಲು, ಮುಖ್ಯ. ಹಾಗಾಗಿಯೇ ಏನಾಯ್ತೆಂದು ತಿಳಿಯುವ ಮೊದಲೇ ಕೈಕಾಲು ದಡಬಡಾಯಿ ಸೋದು. ತೆರೆಮರೆಯಲ್ಲಿರುವುದು ಹುಲಿಯೋ ಎಂದು ವಿವೇಚಿಸುವು ದಕ್ಕಿಂತ ಮೊದಲು ಓಡಿ ಬಿಡಬೇಕು, ಆಮೇಲೆ ಹುಲಿಯೋ ಅಲ್ಲವೋ ನೋಡಬೇಕು. ಅದಕ್ಕೆ ತಕ್ಷಣ ಎದೆಬಡಿತ ಹೆಚ್ಚಿಸಿಕೊಳ್ಳ ಬೇಕು, ಉಸಿರಾಟ ತಕ್ಷಣಕ್ಕೆ ಹೆಚ್ಚಬೇಕು ಇತ್ಯಾದಿ. ಒಟ್ಟಾರೆ ಇಲಿ ಇದ್ದರೂ ಹುಲಿಯೆಂದೇ ಭಾವಿಸಿದ ರಷ್ಟೇ ಬಚಾವ್- ಬದುಕು.&lt;/p&gt;&lt;p data-block-key="dtcir"&gt;ವಿಕಸನದ ಕಾರಣ. ಮೆದುಳು ಮುಂದಿನ ಕ್ಷಣಕ್ಕೆ ದೇಹ ಹೇಗೆ ಸನ್ನದ್ಧವಾಗಿರಬೇಕು ಎಂಬುದನ್ನು ನಿರಂತರ ಊಹಿಸುತ್ತಿರುತ್ತದೆ. ಊಹಿಸಿ ಸುಮ್ಮನಿರುವುದೇ? ಮೊದಲು ಅಪಾಯವೆಂದೇ ಗ್ರಹಿಸಿ, ದೇಹವನ್ನು ಅಪಾಯಕ್ಕೆ ತಯಾರು ಮಾಡಿಬಿಡುತ್ತದೆ. ಬದುಕಿದ್ದರೆ ಆಮೇಲೆ ನೋಡಿಕೊಂಡ ರಾಯ್ತು ಎಂಬ ಸ್ಮೃತಿಗತ ಮನೋಭಾವ. ಇಲ್ಲಿ ತೆರೆಮರೆಯಲ್ಲಿ ಸರಿದದ್ದನ್ನು ಹುಲಿ ಎಂದು ಭಾವಿಸಿದಾಗ ಏನಾಗುತ್ತದೆ? ರಕ್ತದೊತ್ತಡ, ಎದೆ ಬಡಿತ ಹೆಚ್ಚುವುದು ಇತ್ಯಾದಿ ಸರಿ, ಆದರೆ ಅಸಲಿಗೆ ಆಗುವುದೇನು? ನಮ್ಮ ಮೆದುಳು ಇಡೀ ದೇಹದ ಗಮನ ಮತ್ತು ಶಕ್ತಿಯನ್ನು ಅವಶ್ಯಕ ಭಾಗದಿಂದ ಅನವಶ್ಯಕ ಭಾಗಗಳಿಗೆ ವರ್ಗಾಯಿಸುತ್ತದೆ.&lt;/p&gt;&lt;p data-block-key="c8te5"&gt;ರಕ್ತ ಕರುಳು, ಮೆದುಳು ಹೀಗೆ ಎಲ್ಲ ಭಾಗದಿಂದ ಕೈಕಾಲಿನ ಸ್ನಾಯುಗಳಿಗೆ ನಿರ್ದೇಶಿಸುತ್ತದೆ. ಆದರೆ ಇಂದಿನ ದಿನವ್ಯವಹಾರದಲ್ಲಿ ಯಡವಟ್ಟಾಗುವುದೇ ಇಲ್ಲಿ. ಈಗ ಬದುಕು ಆದಿಮಾನವ ನಂತಲ್ಲ ವಲ್ಲ. ಆಫೀಸ್ ಕೆಲಸದಲ್ಲಿ, ವ್ಯವಹಾರದಲ್ಲಿ ಏನೋ ಒಂದು ಸಮಸ್ಯೆ ನಡೆಯುತ್ತಿದೆ ಎಂದುಕೊಳ್ಳಿ. ಮೊಬೈಲ್ʼನಲ್ಲಿ ಇಮೇಲ, ಗ್ರಾಹಕ ಅಥವಾ ಬಾಸ್ ಕಳುಹಿಸಿದ ಮೆಸೇಜ್ ಟಿಂಗ್ ಎಂದರೆ ಸಾಕು. ಮೆದುಳು ಅದನ್ನು ಕೂಡ ಚಿಕ್ಕ ಅಪಾಯವೆಂದೇ ಗ್ರಹಿಸುವುದು. ಅದರ ಹುಟ್ಟುಬುದ್ಧಿ. ಹಾಗಾಗಿ ಚಿಕ್ಕಪುಟ್ಟ ವಿಷಯಕ್ಕೂ ಅನವಶ್ಯ ಎದೆಬಡಿತ, ರಕ್ತದೊತ್ತಡ ಇತ್ಯಾದಿ ಏರುತ್ತದೆ.&lt;/p&gt;&lt;p data-block-key="5dkps"&gt;ಒಟ್ಟಾರೆ ಬಾಸ್‌ನ ಸಂದೇಶ ಬಂದಾಗ ವಿವೇಚಿಸುವುದಕ್ಕಿಂತ ಮೊದಲು ದೇಹ ಹುಲಿ ಕಂಡಂತೆ ಓಡಲು ತಯಾರಾಗಿ ಬಿಡುತ್ತದೆ. ಆದರೆ ನಾವು ಓಡುವುದಿಲ್ಲ. ಹಾಗಾಗಿ ಆ ಒತ್ತಡ ಅಲ್ಲಿಯೇ ತಿನ್ನಬೇಕು. ಕೆಲಸದೊತ್ತಡ- ಹಾಗಾಗಿ ಬ್ಲಡ್ ಪ್ರೆಶರ್, ಶುಗರ್ ಇತ್ಯಾದಿ ಎನ್ನುತ್ತಾರೆ ಅಲ್ಲವೇ? ಹೇಗೆ? ಇದೇ ತಲೆಯ ಗುಣದಿಂದ.. ಮೆದುಳಿನ ಅತಿ ಜಾಗೃತಿ, ಎಲ್ಲವನ್ನೂ ಅಪಾಯವೆಂಬಂತೆ ಗ್ರಹಿಸುವು ದರಿಂದ.&lt;/p&gt;&lt;p data-block-key="au3o8"&gt;ನಿರಂತರ ಇಂತಹ ಚಿಕ್ಕ ಚಿಕ್ಕ ಒತ್ತಡಗಳು ಇಡೀ ದೇಹದ ಶಕ್ತಿಸಮತೋಲನ- ಪ್ರಾಣವನ್ನು ಏರು ಪೇರಾಗಿಸಿಬಿಡುತ್ತದೆ. ಇದು ನಿತ್ಯ ನಿರಂತರವಾದಾಗ, ಪ್ರತೀ ಬಾರಿ ಗ್ರಾಹಕ ಪ್ರಶ್ನಿಸಿದಾಗ, ಬಾಸ್ ಕರೆ ಮಾಡಿದಾಗ, ಮೀಟಿಂಗ್‌ನಲ್ಲಿ ಸೇರಿದಾಗ ಅಕ್ಷರಶಃ ಕಾಡಿನ ಮಧ್ಯದಲ್ಲಿ ಸುತ್ತಲೂ ಇಲಿ ಬಿಟ್ಟು ಕೊಂಡಂತಾಗಿ ಬಿಡುತ್ತದೆ. ದೇಹ ಸುಸ್ತಾಗುತ್ತದೆ, ಸೋಲುತ್ತದೆ, ಗುಳಿಗೆ ಬೇಡುತ್ತದೆ!&lt;/p&gt;&lt;p data-block-key="49sn"&gt;ಇದುವೇ ಈ ಶತಮಾನದ ಮನುಷ್ಯ ಕುಲದ ಅತಿ ದೊಡ್ಡ ಸಮಸ್ಯೆ. &lt;b&gt;ಆಂಕ್ಸೈಟಿ&lt;/b&gt; ಮತ್ತು ಡಿಪ್ರೆಷನ್. ಇದು ಈಗ ಪೇಟೆಯ ಬದುಕಿಗಷ್ಟೇ ಸೀಮಿತವಾಗಿಲ್ಲ. ನಮ್ಮ ಲೆಕ್ಕಾಚಾರ ಎಡೆಯೂ ತಪ್ಪುತ್ತಿದೆ. ಏಕೆಂದರೆ ಆಧುನಿಕ ಬದುಕು ಸುಲಭ ಮಾಡಿಕೊಳ್ಳುವ ಭರದಲ್ಲಿ ಸಂಕೀರ್ಣತೆ ಎಡೆಯೂ ಹೆಚ್ಚಿದೆ. ಸಂಕೀರ್ಣತೆ ಎಂದರೆ ಹೆಚ್ಚಿನ ಅನಿಶ್ಚಿತತೆ. ಅನಿಶ್ಚಿತತೆ ಎಂದರೇನು? ನಮ್ಮ ತಲೆಯ ಲೆಕ್ಕಾಚಾರ ತಪ್ಪುವುದು. ಈಗೊಂದು ಹೊಸ ಸಿದ್ಧಾಂತವನ್ನು ವಿಜ್ಞಾನ ಪ್ರತಿಪಾದಿಸುತ್ತಿದೆ.&lt;/p&gt;&lt;p data-block-key="3dls5"&gt;Action is prediction running in the opposite direction. ಹಾಗಂದರೆ? ಈಗ ನೀವು ಚಹಾ ಕಪ್ ಅನ್ನು ಕೈಗೆತ್ತಿಕೊಳ್ಳಲು ಮುಂದೆ ಬಾಗಿದಿರಿ ಎಂದಿಟ್ಟುಕೊಳ್ಳಿ. ಮೆದುಳು ಅದರ ಮುಂದಿನ ಹಂತ- ನೀವು ಅದನ್ನು ಕೈಗೆತ್ತಿಕೊಂಡದ್ದನ್ನು ಮೊದಲು ಊಹಿಸುತ್ತದೆ. ಆ ಊಹೆಯ ಪ್ರಕಾರ ದೇಹ ಚಲಿಸುತ್ತದೆ. ಇದು ಸ್ವಲ್ಪ ವಿತಂಡವಾದವೆಂದೆನಿಸಿದರೂ ನರವಿಜ್ಞಾನ ಇದನ್ನು ಗ್ರಹಿಸುವುದು ಹೀಗೆ.&lt;/p&gt;&lt;p data-block-key="ea55g"&gt;ನಡೆಯುವುದು, ಮಾತನಾಡುವುದು, ಬರೆಯುವುದು, ದೇಹ ಸಮತೋಲನ ಎಲ್ಲವೂ ಮೆದುಳಿನ ಊಹೆಯಿಂದಲೇ ಆಗಬೇಕು. ಕಣ್ಣು ಮುಚ್ಚಿ ಮೇಲಿಂದ ಕೆಳಕ್ಕೆ ಹಾರಿದಾಗ ದೇಹ ಸಮತೋಲನ ತಪ್ಪುವುದೇಕೆ ಎಂಬ ಪ್ರಶ್ನೆಗೆ ಉತ್ತರವೇ ಇದೆಲ್ಲದಕ್ಕೆ ಸಾಕ್ಷಿ.&lt;/p&gt;&lt;p data-block-key="bgb7c"&gt;ಮೆದುಳು ವಿಕಸನ ಹೊಂದಿರುವುದೇ ಹಾಗೆ. ಎಲ್ಲದಕ್ಕೂ ಏನೋ ಒಂದು ಅರ್ಥ ಕಲ್ಪಿಸಿಕೊಳ್ಳಲೇ ಬೇಕು. ಮೆದುಳಿನಲ್ಲಿ ಯಾವುದಕ್ಕೂ ಉತ್ತರವಿಲ್ಲ ಎಂಬಂತಿಲ್ಲ. ನಾವು ಸ್ವಾಭಾವಿಕವಾಗಿ ಋಣಾತ್ಮಕ ಸ್ವಭಾವದ ಪ್ರಾಣಿ, ಉಳಿದ ಪ್ರಾಣಿಗಳಂತೆ. ಇದನ್ನು ವಿಜ್ಞಾನ reptilian brain ಎಂದು ಕರೆಯುತ್ತದೆ. ರಕ್ಷಣೆ ಪರಮಾದ್ಯತೆ. ಆದರೆ ಬೆಳವಣಿಗೆ, ಸೃಜನಶೀಲತೆ, ಪ್ರೀತಿ, ಆವಿಷ್ಕಾರ, ಸಂಬಂಧ ಗಳು, ಬುದ್ಧಿವಂತಿಕೆ ಇವೆಲ್ಲದಕ್ಕೆ ನಾವು ಮೆದುಳಿನ ಊಹೆಯಾಚೆ ವ್ಯವಹರಿಸುವ ಅವಶ್ಯಕತೆ ಯಿರುತ್ತದೆ.&lt;/p&gt;&lt;p data-block-key="5bnb7"&gt;ಆದರೆ ಈ ತಲೆಯೊಳಗಿನ ಜ್ಯೋತಿಷಿ, ಮುನ್ಸೂಚಕನ ಮಾತನ್ನೇ ಕೇಳಿ ಬಿಟ್ಟರೆ ಬದುಕು ಕಷ್ಟವಾಗು ತ್ತಲೇ ಹೋಗುತ್ತದೆ. ಅವನ ಮಾತನ್ನು ಪ್ರಶ್ನಾತೀತವಾಗಿ ನಂಬಿಕೊಂಡರೆ, ನಾವು ನಮ್ಮ ಹಿಂದಿನ ಅನುಭವಗಳ ಖೈದಿಯಾಗಿ ಬಿಡುತ್ತೇವೆ. ಎಲ್ಲ ಸರಿ- ಸಮಸ್ಯೆ ಎಲ್ಲರಿಗೂ ಗೊತ್ತು. ಹಾಗಂತ ಈಗ ಆ ಜ್ಯೋತಿಷಿಯನ್ನು ಮನೆ- ಮನದಿಂದ ಹೊರಹಾಕುವುದು ಪರಿಹಾರವೇ? ಸಾಧ್ಯವಿಲ್ಲದ ಮಾತು. ಏಕೆಂದರೆ ಅವನಿಲ್ಲದೆ ನಾವು ಒಂದು ಹೆಜ್ಜೆ ಮುಂದೆ ಇಡಲಾರೆವು, ಒಂದು ಚಹಾಕಪ್ ಎತ್ತಲಾರೆವು, ಬಸ್ಸಿನಿಂದ ಇಳಿಯಲಾರೆವು. ಅವನ ಊಹೆಯೇ ನಮ್ಮ ಬದುಕು. ಆದರೆ ಅವನ ಪ್ರತಿಭವಿಷ್ಯವಾಣಿ ಯನ್ನೂ ತೀರ್ಪೆಂದು ಸ್ವೀಕರಿಸಬೇಕಿಲ್ಲ.&lt;/p&gt;&lt;p data-block-key="3qsme"&gt;ಹಗ್ಗ ಹಗ್ಗವೇ. ಆದರೆ ಮೊದಲ ಕ್ಷಣ ಅದು ಹಾವೇ. ಹಾವೆಂದು ಬೆಚ್ಚಿಬಿದ್ದ ಕ್ಷಣ ಮತ್ತು ಹಗ್ಗವೆಂದು ಗೊತ್ತಾದ ಕ್ಷಣ- ಇವೆರಡರ ನಡುವೆ ಒಂದು ಕೂದಲೆಳೆಯಷ್ಟು ಸಂಧಿಯಿದೆ. ನಮ್ಮ ಇಡೀ ಸ್ವಾತಂತ್ರ್ಯ ಅಡಗಿರೋದು ಆ ಸಂಧಿಯಲ್ಲಿಯೇ. ಆ ಸಂಧಿ ಕೈಗೆ ಸಿಗದೇ ಹೋದರೆ, ಕಂಡ ಪ್ರತಿ ಹಗ್ಗಕ್ಕೂ ನಾವು ಜಿಗಿಯುತ್ತಲೇ ಇರಬೇಕಾಗುತ್ತದೆ.&lt;/p&gt;&lt;p data-block-key="460em"&gt;ನಮ್ಮ ಬಹುತೇಕ ಭಾವನೆಗಳು, ಅವುಗಳ ಏರಿಳಿತ ಕೂಡ ಇದೇ ತಲೆಯೊಳಗಿನ ಜ್ಯೋತಿಷಿಯ ಕಿತಾಪತಿ. ನೀವು ಇದೆಲ್ಲದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಒಂದು ಹಿಂಪ್ರಯೋಗ (Reverse Experiment) ಮಾಡಬಹುದು. ಸರಳ, ಮಾಡಬೇಕಾದದ್ದು ಇಷ್ಟೆ. ಮುಂದಿನ ಬಾರಿ ಸಿಟ್ಟು ಬಂದಾಗ, ಅಥವಾ ಬೇಸರವಾದಾಗ, ಅಥವಾ ಯಾವುದೇ ಭಾವನಾತ್ಮಕ ಏರುಪೇರಾದಾಗ ಐದು ಕ್ಷಣ ನಿಲ್ಲಬೇಕು.&lt;/p&gt;&lt;p data-block-key="atilf"&gt;ಒಂದಲ್ಲ- ಎರಡಲ್ಲ, ಭರ್ತಿ ಐದು ಕ್ಷಣ. ನಿಂತು ಏನನ್ನೂ ಮಾಡಬೇಕಾಗಿಲ್ಲ- ಕೇವಲ ಆ ಸಮಯ ದಲ್ಲಿ ನಮ್ಮ ಇಡೀ ದೇಹವನ್ನೊಮ್ಮೆ ಗಮನಿಸಬೇಕು. ದೇಹದಲ್ಲಿ ಎಲ್ಲಿ ಬಿಗುವಿನ ಅನುಭವಾಗು ತ್ತಿದೆ ಎನ್ನುವುದನ್ನು ಒಮ್ಮೆ ಗ್ರಹಿಸಬೇಕು. ಅಷ್ಟೇ ಮಾಡಬೇಕಾದದ್ದು. ಆ ಬಿಗಿತಗಳನ್ನು ಗ್ರಹಿಸಿದರೆ ತಕ್ಷಣ ಅಲ್ಲಿನ ಸ್ನಾಯುಗಳ ಒತ್ತಡದ ಅರಿವು ಮೆದುಳಿಗೆ ಆಗುತ್ತದೆ. ಮೆದುಳೇ ಇದೆಲ್ಲದಕ್ಕೆ ಕಾರಣವಾದರೂ ಹೀಗೊಂದು ಗ್ರಹಿಸುವಿಕೆ ಅದರದೇ ಭವಿಷ್ಯವನ್ನು ತಕ್ಷಣಕ್ಕ ಪ್ರಶ್ನಿಸುತ್ತದೆ. ಪರಿಣಾಮ ಸ್ನಾಯುಗಳು ಬಿಗಿತಗೊಳ್ಳಬೇಕಾಗಿಲ್ಲ ಎನ್ನುವ ಅರಿವಾಗಿ, ದೇಹ ಸಹಜಕ್ಕೆ, ಸಮಾಧಾನಕ್ಕೆ ಮರಳುತ್ತದೆ.&lt;/p&gt;&lt;p data-block-key="6r3uk"&gt;ಆಗ ಸಹಜವಾಗಿ ತಲೆಯೊಳಗಿನ ಭಾವೋದ್ವೇಗ ಕಡಿಮೆಯಾಗುತ್ತದೆ. ಒಂದೇ ಪ್ರಯೋಗ ಸಾಕು. ಆದರೆ ಇದು ಪರಿಹಾರವಲ್ಲ, ಏಕೆಂದರೆ ಇಲ್ಲಿ ಇನ್ನೊಂದು ಸಮಸ್ಯೆ ಇದೆ. ತಲೆ ಕೆಟ್ಟುಹೋದಾಗ, ಸಿಟ್ಟು ಬಂದಾಗ ಇದ್ಯಾವುದೂ ನೆನಪಿರುವುದಿಲ್ಲ, ನೆನಪಾಗುವುದಿಲ್ಲ. ಪಿತ್ತ ನೆತ್ತಿಗೇರಿದಾಗ ಶಿಶಿರಕಾಲ ಲೇಖನ ಯಾರಿಗೆ ನೆನಪಾಗಬೇಕು? ಪ್ರತಿ ನೆನಪೂ ನಮ್ಮ ತಲೆಯೊಳಗಿನ ಘಟನೆಯ ಮರುಸೃಷ್ಟಿ.&lt;/p&gt;&lt;p data-block-key="4mu9h"&gt;ನೀವು ಹಿಂದಿನ ವಾರ ಆ ವಿಚಿತ್ರ ಇತಿಹಾಸಕಾರನನ್ನು ಭೇಟಿಯಾಗಿದ್ದೀರಿ, ನೆನಪಿರಬಹುದು. ಅವನೋ, ಹಳೆಯದನ್ನು ತನಗೆ ಬೇಕಾದಂತೆ ಬರೆಯುತ್ತಾನೆ, ಈ ಜ್ಯೋತಿಷಿ ಅವನ ಸೋದರ. ಒಬ್ಬ ಹಿಂದಿನದನ್ನು ತಿರುಚುತ್ತಾನೆ, ಇನ್ನೊಬ್ಬ ಮುಂದಿನದನ್ನು ಬೇಕಾಬಿಟ್ಟಿ ಊಹಿಸುತ್ತಾನೆ. ಹಾಗಾಗಿ ಇಲ್ಲಿ ಜ್ಯೋತಿಷಿ ಸೋಲುವುದೇ ಇಲ್ಲ- ಅವನು ಕಾಯುತ್ತಾನೆ. ನಾವು ಅವನಿರುವುದು ಮರೆತ ಮರು ಕ್ಷಣ ಮತ್ತೆ ತನ್ನ ಸಿಂಹಾಸನ ಏರಿ ಕುಳಿತುಕೊಳ್ಳುತ್ತಾನೆ, ಅಸಂಬದ್ಧ ಭವಿಷ್ಯ ಹೇಳಲು ಶುರು ಮಾಡುತ್ತಾನೆ. ಆ ಕೂದಲೆಳೆಯ ಅಂತರದಲ್ಲಿ ಬೇಕಾದ ವಿವೇಕ ನೆನಪಾಗುವುದಿಲ್ಲ. ಯಾವುದೇ ಸಮಸ್ಯೆಯ ಪರಿಹಾರಕ್ಕೆ ತಿಳುವಳಿಕೆ ಬೇಕು, ಆದರೆ ತಿಳುವಳಿಕೆ ಮಾತ್ರ ಪರಿಹಾರವಲ್ಲ.&lt;/p&gt;&lt;p data-block-key="7m0i9"&gt;ಹಾಗಾದರೆ? ಸರಳ. ಮರೆವೇ ಸಮಸ್ಯೆ ಎಂದಾದ ಮೇಲೆ, ಪರಿಹಾರ ಇರಬೇಕಾದದ್ದು ಸ್ಮೃತಿಯಲ್ಲಿ. ಹೌದು- ಇಂತಹ ದೈನಂದಿನ ಬದುಕಿನ ಸಮಸ್ಯೆಗಳಿಗೆ ಸ್ಮೃತಿ, ಧ್ಯಾನವೇ ಪರಿಹಾರ ಎಂದು ಸಾವಿರ ಸಾವಿರ ವರ್ಷಗಳಿಂದ ನಮ್ಮಲ್ಲಿ ಹೇಳುತ್ತಲೇ ಬರಲಾಗಿದೆ. ಆಗೇನು ಈಗಿನಂತೆ ಬ್ರೈನ್ ಸ್ಕ್ಯಾನರ್‌ ಗಳಿರಲಿಲ್ಲ; ಆ ಋಷಿ-ಯೋಗಿಗಳು ಕಣ್ಣುಮುಚ್ಚಿ ಕಂಡುಕೊಂಡದ್ದಕ್ಕೆ ಸಾಕ್ಷಗಳಿರಲಿಲ್ಲ&lt;/p&gt;&lt;p data-block-key="cuaom"&gt;ಹಾಗಾಗಿಯೇ ಪಾಶ್ಚಾತ್ಯ ವಿಜ್ಞಾನ ಅದನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ನಂಬದಿರುವುದಕ್ಕೆ ಸಾಕ್ಷ ಕೊರತೆ ಕಾರಣವಾಗಿತ್ತು. ಆದರೆ ಈಗ ಕಥೆ ಬದಲಾಗಿದೆ. ಕಣ್ಣಿನ ಮೇಲೆ ಬಿದ್ದ ಬೆಳಕು ಹೇಗೆ ಎಲೆಕ್ಟ್ರಿಕ್ ಸಿಗ್ನಲ್ ಆಗಿ ಪರಿವರ್ತನೆಯಾಗುತ್ತದೆ, ಅದು ಮೆದುಳಿನ ಯಾವ ಮೂಲೆಯನ್ನು ತಲುಪುತ್ತದೆ ಎಂಬುದನ್ನು ಯಂತ್ರದಲ್ಲಿ ಕಣ್ಣಾರೆ ಕಾಣಬಹುದು. ಆದರೆ ತಮಾಷೆ ನೋಡಿ- ಇಷ್ಟು ಮುಂದುವರಿದ ವಿಜ್ಞಾನ ಕೂಡ ಕೊನೆಗೆ ಬೆರಳು ತೋರಿಸುತ್ತಿರೋದು ಆ ಓಬೀರಾಯನ ಕಾಲದ ಬರಿಗಾಲಿನ ಮುನಿಯ ಕಡೆಗೆ. ಇದೆಲ್ಲದಕ್ಕೂ ಧ್ಯಾನವೇ ಪರಿಹಾರ ಎಂದು ಇಂದಿನ FMRI ಕೂಡ ಒಪ್ಪುತ್ತದೆ.&lt;/p&gt;&lt;p data-block-key="3doa"&gt;ಧ್ಯಾನ ಈಗಿನ ಅಮೆರಿಕಾ ಮೊದಲಾದ ಕಡೆಯ ಹುಚ್ಚಾಸ್ಪತ್ರೆಯ, ಜೈಲುಗಳ ಮಾಡರ್ನ್ ಪ್ರಿಸ್ಕ್ರಿಪ್ಷನ್. ಇದನ್ನು ಹಾರಿಕೆಗೆ ಹೇಳುತ್ತಿಲ್ಲ. ಎಲ್ಲಾ ಮಾನಸಿಕ ಶುಶ್ರೂಷೆಗಳಲ್ಲಿ ಧ್ಯಾನಕ್ಕೆ ಈಗ ಎಲ್ಲಿಲ್ಲದ ಆದ್ಯತೆ. ಹಾಗಾದರೆ ಇದೆಲ್ಲ ಹೇಗೆ? ಸುಮ್ಮನೆ ಕಣ್ಣುಮುಚ್ಚಿ, ಏನನ್ನೂ ಮಾಡದೇ ಕುಳಿತಾಗ ಅಸಲಿಗೆ ಏನಾಗುತ್ತದೆ? ಧ್ಯಾನ ಮಾನಸಿಕ ತರಬೇತಿ ಎಂದಾದರೆ, ಸುಮ್ಮನೆ ಕೂರುವುದು ಕಸರತ್ತಾಗುವುದು ಹೇಗೆ? ಧ್ಯಾನ ಹಿಂದೆಂದಿಗಿಂತ ಈಗೇಕೆ ಹೆಚ್ಚು ಅವಶ್ಯಕ? ಯಾರಿಗೆ? ಹಾಗಾದರೆ ಎಲ್ಲಿಂದ ಶುರು ಮಾಡಬೇಕು? ಅದು ಮೆದುಳಿನೊಳಗೆ ಭೌತಿಕ ಬದಲಾವಣೆಯನ್ನು ತರಬಹುದಂತೆ ಹೌದೆ? ಸಾವಿರ ವರ್ಷದ ಧ್ಯಾನ ಮತ್ತು ಇಂದಿನ ನರವಿಜ್ಞಾನ- ಇವೆರಡೂ ಒಂದೇ ಕಡೆ ಬೆರಳು ತೋರಿಸುತ್ತಿರೋದೇಕೆ? ವಿಜ್ಞಾನಕ್ಕೆ ಸಾಕ್ಷ ಸಿಗಲಿಲ್ಲ ಎಂದು ಅದನ್ನು ಅಲ್ಲವೆನ್ನುವ ವಾದ ಸರಿ, ಆದರೆ ಈಗ ಅದೇ ವಿಜ್ಞಾನ ಹಾಗಲ್ಲ ಹೀಗೆ ಎಂದು ಹೇಳಿದ ಮೇಲೂ ಕೇಳದಿದ್ದರೆ ನಮಗೆ ಹಿಂದಿದ್ದದ್ದು, ಮುಂದೆ ಉಳಿಯುವುದು ಅದೇ ಅಜ್ಞಾನವೇ ಅಲ್ಲವೇ? ಇಂದು ಸಮಸ್ಯೆ ಇದೆ- ಅಂದು ಪರಿಹಾರವಿದೆ ಎಂದಾದರೆ ನಾವೇಕೆ ಅದನ್ನು ಅನ್ವೇಷಿಸಬಾರದು?&lt;/p&gt;&lt;p data-block-key="1pi0d"&gt;&lt;b&gt;(ತಲೆ-ಹರಟೆ ಮುಂದುವರಿಯುತ್ತದೆ)&lt;/b&gt;&lt;/p&gt;
&lt;/div&gt;
&lt;/p&gt;]]&gt;</content:encoded></item><item><title>2 ವರ್ಷ ಪೂರೈಸಿದ ‘ಬ್ರಹ್ಮಗಂಟು’ ಸೀರಿಯಲ್; ನಟ‌ ದಿಲೀಪ್‌ ರಾಜ್‌ರನ್ನು ನೆನದು ಭಾವುಕರಾದ ನಟಿ ದಿಯಾ ಪಾಲಕ್ಕಲ್</title><link>https://vishwavani.news/movies/dileep-raj-diya-palakkal-brahmagantu-kannada-serial-completes-2-years-81438.html</link><guid>https://vishwavani.news/movies/dileep-raj-diya-palakkal-brahmagantu-kannada-serial-completes-2-years-81438.html</guid><pubDate>Fri, 19 Jun 2026 02:23:18 +0000</pubDate><description>&lt;![CDATA[ಜೀ ಕನ್ನಡ ವಾಹಿನಿಯ ಜನಪ್ರಿಯ ‘ಬ್ರಹ್ಮಗಂಟು’ ಧಾರಾವಾಹಿಯು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ಮೈಬಣ್ಣದ ತಾರತಮ್ಯದ ವಿರುದ್ಧದ ಸೂಕ್ಷ್ಮ ಕಥಾಹಂದರ ಹೊಂದಿರುವ ಈ ಸೀರಿಯಲ್‌ನ ನಾಯಕಿ ದಿಯಾ ಪಾಲಕ್ಕಲ್ (ದೀಪಾ) ಈ ಸಂದರ್ಭದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/RADIA.original.jpg" class="attachment-large size-large wp-post-image" alt="2 ವರ್ಷ ಪೂರೈಸಿದ ‘ಬ್ರಹ್ಮಗಂಟು’ ಸೀರಿಯಲ್; ನಟ‌ ದಿಲೀಪ್‌ ರಾಜ್‌ರನ್ನು ನೆನದು ಭಾವುಕರಾದ ನಟಿ ದಿಯಾ ಪಾಲಕ್ಕಲ್" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="tm8dz"&gt;ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ‘ಬ್ರಹ್ಮಗಂಟು’ ಕೂಡ ಒಂದು. ಈ ಹಿಂದೆ ನಟಿ ಗೀತಾ ಭಾರತಿ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ, ಶ್ರುತಿ ನಾಯ್ಡು ನಿರ್ಮಿಸಿದ್ದ 'ಬ್ರಹ್ಮಗಂಟು' ಧಾರಾವಾಹಿಯು ಯಶಸ್ವಿಯಾಗಿ ಮೂಡಿಬಂದಿತ್ತು. ಆ ಸೂಪರ್ ಹಿಟ್ ಸೀರಿಯಲ್ ಮುಕ್ತಾಯವಾದ ಹಲವು ವರ್ಷಗಳ ನಂತರ, ಅದೇ ಹೆಸರಿನೊಂದಿಗೆ ಸಂಪೂರ್ಣ ಹೊಸ ಕಥೆಯನ್ನೊಳಗೊಂಡ ಮತ್ತೊಂದು ಸೀರಿಯಲ್ ಅನ್ನು 2024ರ ಜೂನ್ 17 ರಂದು ಶುರುವಾಗಿತ್ತು.&lt;/p&gt;&lt;p data-block-key="emhit"&gt;ಪ್ರಸ್ತುತ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯ ಕಥೆಯಲ್ಲಿ ಹೆಣ್ಣುಮಕ್ಕಳು ಎದುರಿಸುವ ಮೈಬಣ್ಣದ ತಾರತಮ್ಯ ಹಾಗೂ ಸಮಾಜದ ಚುಚ್ಚುಮಾತುಗಳ ಸೂಕ್ಷ್ಮ ಎಳೆಯನ್ನು ಸೊಗಸಾಗಿ ತೋರಿಸಲಾಗುತ್ತಿದೆ. ಅಂದಹಾಗೆ, ಈ ಹೊಸ ‘ಬ್ರಹ್ಮಗಂಟು’ ಧಾರಾವಾಹಿಯನ್ನು ದಿಲೀಪ್ ರಾಜ್ ಅವರು ನಿರ್ಮಾಣ ಮಾಡುತ್ತಿದ್ದರು. ಆದರೆ ಅವರ ಹಠಾತ್‌ ನಿಧನ ಇಡೀ ತಂಡಕ್ಕೆ ದೊಡ್ಡ ನೋವು ನೀಡಿದೆ.&lt;/p&gt;&lt;p data-block-key="3ua20"&gt;ಸದ್ಯ ಈ ಧಾರಾವಾಹಿಯು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಟಿ ದಿಯಾ ಪಾಲಕ್ಕಲ್ ಅವರು ಒಂದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಬ್ರಹ್ಮಗಂಟು' ಧಾರಾವಾಹಿಯ 2 ಅದ್ಭುತ ವರ್ಷಗಳು.. ಈ 2 ವರ್ಷಗಳ ಪಯಣ ನಿಜಕ್ಕೂ ನಂಬಲಸಾಧ್ಯವಾದದ್ದು! ಈ ಹಾದಿಯಲ್ಲಿ ಸಿಕ್ಕ ಪ್ರತಿಯೊಂದು ಕ್ಷಣಕ್ಕೂ, ಕಲಿತ ಪ್ರತಿಯೊಂದು ಪಾಠಕ್ಕೂ ಮತ್ತು ನಾವು ಸೃಷ್ಟಿಸಿದ ಪ್ರತಿಯೊಂದು ನೆನಪಿಗೂ ನಾನು ಸದಾ ಕೃತಜ್ಞಳಾಗಿದ್ದೇನೆ" ಎಂದು ದಿಯಾ ಬರೆದುಕೊಂಡಿದ್ದಾರೆ.&lt;/p&gt;&lt;p data-block-key="i4br"&gt;&lt;a href="/movies/actor-naveen-krishna-writes-emotional-song-for-tribute-his-friend-dileep-raj-78811.html"&gt;&lt;b&gt;ʻಹಸಿದವರ ಅನ್ನದಾತ, ಹುಡುಕಿದರು ಸಿಗದ ಗುಣವಂತʼ; ಅಗಲಿದ ಸ್ನೇಹಿತ ದಿಲೀಪ್‌ ರಾಜ್‌ಗಾಗಿ ಹಾಡು ಬರೆದ ನಟ ನವೀನ್‌ ಕೃಷ್ಣ&lt;/b&gt;&lt;/a&gt;&lt;/p&gt;&lt;h3 data-block-key="a5o7h"&gt;&lt;b&gt;ನಾನು ಬೆಳೆಯಲು ಪ್ರೇರಕ ಶಕ್ತಿಯಾಗಿದ್ದೀರಿ&lt;/b&gt;&lt;/h3&gt;&lt;p data-block-key="c4038"&gt;"ನನ್ನ ಮೇಲೆ ನಂಬಿಕೆಯಿಟ್ಟು ಈ ಅದ್ಭುತ ಅವಕಾಶವನ್ನು ನೀಡಿದ ಜೀ ಕನ್ನಡ ವಾಹಿನಿ ಹಾಗೂ ಶ್ರೀವಿದ್ಯಾ ಮ್ಯಾಮ್‌ಗೆ ನನ್ನ ಹೃದಯಾಳದ ಧನ್ಯವಾದಗಳು. ದಿಲೀಪ್ ಸರ್ ಅವರಿಗೆ ಒಂದು ವಿಶೇಷ ಧನ್ಯವಾದ. ನನ್ನ ಈ ಪಯಣದಲ್ಲಿ ನೀವು ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದೀರಿ. ಕೇವಲ ಒಬ್ಬ ಮಾರ್ಗದರ್ಶಕರಾಗಿ ಅಷ್ಟೇ ಅಲ್ಲದೆ, ಸದಾ ನನ್ನನ್ನು ನಂಬಿ, ಪ್ರೋತ್ಸಾಹಿಸಿ, ಪ್ರತಿ ಹೆಜ್ಜೆಯಲ್ಲೂ ನಾನು ಬೆಳೆಯಲು ಒಂದು ಪ್ರೇರಕ ಶಕ್ತಿಯಾಗಿದ್ದೀರಿ" ಎಂದು ದಿಯಾ ಹೇಳಿಕೊಂಡಿದ್ದಾರೆ.&lt;/p&gt;&lt;h3 data-block-key="fhb71"&gt;&lt;b&gt;ಆ ಕ್ಷಣಗಳು ನನ್ನ ಹೃದಯಕ್ಕೆ ಹತ್ತಿರವಾಗಿರುತ್ತವೆ&lt;/b&gt;&lt;/h3&gt;&lt;p data-block-key="73adp"&gt;"ದೀಪಾ ಪಾತ್ರದ ಮೂಲಕ ನಾನು ಸಾಧಿಸುವ ಪ್ರತಿಯೊಂದು ಮೈಲಿಗಲ್ಲು ಕೂಡ ಸದಾ ನಿಮ್ಮ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನೀವು ನನ್ನಲ್ಲಿ ತುಂಬಿದ ಆತ್ಮವಿಶ್ವಾಸವನ್ನು ನೆನಪಿಸುತ್ತದೆ. ಈ ಸುಂದರವಾದ ಪಾತ್ರವನ್ನು ನನಗೆ ನಂಬಿ ನೀಡಿದ್ದಕ್ಕಾಗಿ ಮತ್ತು ನನ್ನ ಜೀವನ ಹಾಗೂ ವೃತ್ತಿಬದುಕಿನ ಅತ್ಯಂತ ಮಹತ್ವದ ಭಾಗವಾಗಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಾವು ಹಂಚಿಕೊಂಡ ನೆನಪುಗಳು, ಕಲಿತ ಪಾಠಗಳು ಮತ್ತು ಆ ಕ್ಷಣಗಳು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತವೆ" ಎಂದು ಹೇಳಿದ್ದಾರೆ ದಿಯಾ.&lt;/p&gt;&lt;h3 data-block-key="r5pg"&gt;&lt;b&gt;ದಿಯಾ ಪಾಲಕ್ಕಲ್‌ ಅವರ ಪೋಸ್ಟ್&lt;/b&gt;&lt;/h3&gt;
&lt;/div&gt;

    &lt;div class="mt-20 mb-20 ml-10 mr-10 justify-content-center d-flex"&gt;
    &lt;hr&gt;
    &lt;blockquote class="instagram-media" data-instgrm-captioned data-instgrm-permalink="https://www.instagram.com/p/DZsGXlitP32/?utm_source=ig_embed&amp;amp;utm_campaign=loading" data-instgrm-version="14" style=" background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% - 2px); width:calc(100% - 2px);"&gt;&lt;div style="padding:16px;"&gt; &lt;a href="https://www.instagram.com/p/DZsGXlitP32/?utm_source=ig_embed&amp;amp;utm_campaign=loading" style=" background:#FFFFFF; line-height:0; padding:0 0; text-align:center; text-decoration:none; width:100%;" target="_blank"&gt; &lt;div style=" display: flex; flex-direction: row; align-items: center;"&gt; &lt;div style="background-color: #F4F4F4; border-radius: 50%; flex-grow: 0; height: 40px; margin-right: 14px; width: 40px;"&gt;&lt;/div&gt; &lt;div style="display: flex; flex-direction: column; flex-grow: 1; justify-content: center;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 100px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 60px;"&gt;&lt;/div&gt;&lt;/div&gt;&lt;/div&gt;&lt;div style="padding: 19% 0;"&gt;&lt;/div&gt; &lt;div style="display:block; height:50px; margin:0 auto 12px; width:50px;"&gt;&lt;svg width="50px" height="50px" viewBox="0 0 60 60" version="1.1" xmlns="https://www.w3.org/2000/svg" xmlns:xlink="https://www.w3.org/1999/xlink"&gt;&lt;g stroke="none" stroke-width="1" fill="none" fill-rule="evenodd"&gt;&lt;g transform="translate(-511.000000, -20.000000)" fill="#000000"&gt;&lt;g&gt;&lt;path d="M556.869,30.41 C554.814,30.41 553.148,32.076 553.148,34.131 C553.148,36.186 554.814,37.852 556.869,37.852 C558.924,37.852 560.59,36.186 560.59,34.131 C560.59,32.076 558.924,30.41 556.869,30.41 M541,60.657 C535.114,60.657 530.342,55.887 530.342,50 C530.342,44.114 535.114,39.342 541,39.342 C546.887,39.342 551.658,44.114 551.658,50 C551.658,55.887 546.887,60.657 541,60.657 M541,33.886 C532.1,33.886 524.886,41.1 524.886,50 C524.886,58.899 532.1,66.113 541,66.113 C549.9,66.113 557.115,58.899 557.115,50 C557.115,41.1 549.9,33.886 541,33.886 M565.378,62.101 C565.244,65.022 564.756,66.606 564.346,67.663 C563.803,69.06 563.154,70.057 562.106,71.106 C561.058,72.155 560.06,72.803 558.662,73.347 C557.607,73.757 556.021,74.244 553.102,74.378 C549.944,74.521 548.997,74.552 541,74.552 C533.003,74.552 532.056,74.521 528.898,74.378 C525.979,74.244 524.393,73.757 523.338,73.347 C521.94,72.803 520.942,72.155 519.894,71.106 C518.846,70.057 518.197,69.06 517.654,67.663 C517.244,66.606 516.755,65.022 516.623,62.101 C516.479,58.943 516.448,57.996 516.448,50 C516.448,42.003 516.479,41.056 516.623,37.899 C516.755,34.978 517.244,33.391 517.654,32.338 C518.197,30.938 518.846,29.942 519.894,28.894 C520.942,27.846 521.94,27.196 523.338,26.654 C524.393,26.244 525.979,25.756 528.898,25.623 C532.057,25.479 533.004,25.448 541,25.448 C548.997,25.448 549.943,25.479 553.102,25.623 C556.021,25.756 557.607,26.244 558.662,26.654 C560.06,27.196 561.058,27.846 562.106,28.894 C563.154,29.942 563.803,30.938 564.346,32.338 C564.756,33.391 565.244,34.978 565.378,37.899 C565.522,41.056 565.552,42.003 565.552,50 C565.552,57.996 565.522,58.943 565.378,62.101 M570.82,37.631 C570.674,34.438 570.167,32.258 569.425,30.349 C568.659,28.377 567.633,26.702 565.965,25.035 C564.297,23.368 562.623,22.342 560.652,21.575 C558.743,20.834 556.562,20.326 553.369,20.18 C550.169,20.033 549.148,20 541,20 C532.853,20 531.831,20.033 528.631,20.18 C525.438,20.326 523.257,20.834 521.349,21.575 C519.376,22.342 517.703,23.368 516.035,25.035 C514.368,26.702 513.342,28.377 512.574,30.349 C511.834,32.258 511.326,34.438 511.181,37.631 C511.035,40.831 511,41.851 511,50 C511,58.147 511.035,59.17 511.181,62.369 C511.326,65.562 511.834,67.743 512.574,69.651 C513.342,71.625 514.368,73.296 516.035,74.965 C517.703,76.634 519.376,77.658 521.349,78.425 C523.257,79.167 525.438,79.673 528.631,79.82 C531.831,79.965 532.853,80.001 541,80.001 C549.148,80.001 550.169,79.965 553.369,79.82 C556.562,79.673 558.743,79.167 560.652,78.425 C562.623,77.658 564.297,76.634 565.965,74.965 C567.633,73.296 568.659,71.625 569.425,69.651 C570.167,67.743 570.674,65.562 570.82,62.369 C570.966,59.17 571,58.147 571,50 C571,41.851 570.966,40.831 570.82,37.631"&gt;&lt;/path&gt;&lt;/g&gt;&lt;/g&gt;&lt;/g&gt;&lt;/svg&gt;&lt;/div&gt;&lt;div style="padding-top: 8px;"&gt; &lt;div style=" color:#3897f0; font-family:Arial,sans-serif; font-size:14px; font-style:normal; font-weight:550; line-height:18px;"&gt;View this post on Instagram&lt;/div&gt;&lt;/div&gt;&lt;div style="padding: 12.5% 0;"&gt;&lt;/div&gt; &lt;div style="display: flex; flex-direction: row; margin-bottom: 14px; align-items: center;"&gt;&lt;div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(0px) translateY(7px);"&gt;&lt;/div&gt; &lt;div style="background-color: #F4F4F4; height: 12.5px; transform: rotate(-45deg) translateX(3px) translateY(1px); width: 12.5px; flex-grow: 0; margin-right: 14px; margin-left: 2px;"&gt;&lt;/div&gt; &lt;div style="background-color: #F4F4F4; border-radius: 50%; height: 12.5px; width: 12.5px; transform: translateX(9px) translateY(-18px);"&gt;&lt;/div&gt;&lt;/div&gt;&lt;div style="margin-left: 8px;"&gt; &lt;div style=" background-color: #F4F4F4; border-radius: 50%; flex-grow: 0; height: 20px; width: 20px;"&gt;&lt;/div&gt; &lt;div style=" width: 0; height: 0; border-top: 2px solid transparent; border-left: 6px solid #f4f4f4; border-bottom: 2px solid transparent; transform: translateX(16px) translateY(-4px) rotate(30deg)"&gt;&lt;/div&gt;&lt;/div&gt;&lt;div style="margin-left: auto;"&gt; &lt;div style=" width: 0px; border-top: 8px solid #F4F4F4; border-right: 8px solid transparent; transform: translateY(16px);"&gt;&lt;/div&gt; &lt;div style=" background-color: #F4F4F4; flex-grow: 0; height: 12px; width: 16px; transform: translateY(-4px);"&gt;&lt;/div&gt; &lt;div style=" width: 0; height: 0; border-top: 8px solid #F4F4F4; border-left: 8px solid transparent; transform: translateY(-4px) translateX(8px);"&gt;&lt;/div&gt;&lt;/div&gt;&lt;/div&gt; &lt;div style="display: flex; flex-direction: column; flex-grow: 1; justify-content: center; margin-bottom: 24px;"&gt; &lt;div style=" background-color: #F4F4F4; border-radius: 4px; flex-grow: 0; height: 14px; margin-bottom: 6px; width: 224px;"&gt;&lt;/div&gt; &lt;div style=" background-color: #F4F4F4; border-radius: 4px; flex-grow: 0; height: 14px; width: 144px;"&gt;&lt;/div&gt;&lt;/div&gt;&lt;/a&gt;&lt;p style=" color:#c9c8cd; font-family:Arial,sans-serif; font-size:14px; line-height:17px; margin-bottom:0; margin-top:8px; overflow:hidden; padding:8px 0 7px; text-align:center; text-overflow:ellipsis; white-space:nowrap;"&gt;&lt;a href="https://www.instagram.com/p/DZsGXlitP32/?utm_source=ig_embed&amp;amp;utm_campaign=loading" style=" color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;" target="_blank"&gt;A post shared by Diya Palakkal (@diyapalakkal.official)&lt;/a&gt;&lt;/p&gt;&lt;/div&gt;&lt;/blockquote&gt;
&lt;script async src="//www.instagram.com/embed.js"&gt;&lt;/script&gt;
    &lt;hr&gt;
&lt;/div&gt;

    
&lt;div class="article-paragraph"&gt;
    &lt;p data-block-key="j20c"&gt;&lt;/p&gt;&lt;h3 data-block-key="vqlt"&gt;&lt;b&gt;ನಮ್ಮ ಅದ್ಭುತ ಪ್ರೇಕ್ಷಕರಿಗೆ ಧನ್ಯವಾದಗಳು&lt;/b&gt;&lt;/h3&gt;&lt;p data-block-key="bb37c"&gt;"ನನ್ನ ಇಡೀ 'ಬ್ರಹ್ಮಗಂಟು' ಕುಟುಂಬಕ್ಕೆ, ಈ ಎರಡು ವರ್ಷಗಳನ್ನು ಇಷ್ಟು ಸುಂದರ ಹಾಗೂ ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಅದ್ಭುತ ಪ್ರೇಕ್ಷಕರ ನಿರಂತರ ಪ್ರೀತಿ, ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ನಿಮ್ಮ ಪ್ರತಿಯೊಂದು ಸಂದೇಶ, ಪ್ರತಿಯೊಂದು ಮೆಚ್ಚುಗೆ ಮತ್ತು ಪ್ರೀತಿಯ ನುಡಿಗಳು ನಮಗೆ ತುಂಬಾ ಅಮೂಲ್ಯವಾದವು. 'ಬ್ರಹ್ಮಗಂಟು' ಧಾರಾವಾಹಿಯ ಸುಂದರ 2 ವರ್ಷಗಳ ಯಶಸ್ಸಿನ ಸಂಭ್ರಮ ಇಲ್ಲಿದೆ, ಮುಂದೆಯೂ ಇಂತಹ ಇನ್ನೂ ಹಲವು ಮೈಲಿಗಲ್ಲುಗಳನ್ನು ತಲುಪುವಂತಾಗಲಿ" ಎಂದು ದಿಯಾ ಅವರು ಹಾರೈಸಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Roopa Gururaj Column: ಹರಿಭಕ್ತಿಸಾರ: ಸರ್ವಸಮರ್ಪಣಾ ಭಾವವೇ ಪರಮೋಚ್ಚ ಜ್ಞಾನ</title><link>https://vishwavani.news/ankanagalu/haribhaktisara-the-supreme-knowledge-is-the-feeling-of-complete-surrender-81437.html</link><guid>https://vishwavani.news/ankanagalu/haribhaktisara-the-supreme-knowledge-is-the-feeling-of-complete-surrender-81437.html</guid><pubDate>Fri, 19 Jun 2026 02:02:40 +0000</pubDate><description>&lt;![CDATA[ಉಡುಪಿಯ ಶ್ರೀಕೃಷ್ಣನೇ ಗೋಡೆಯನ್ನು ಸೀಳಿ ದರ್ಶನ ನೀಡಿದ ಮೇಲೆ, ಕನಕದಾಸರ ಕೀರ್ತಿ ನಾಡಿ ನಾದ್ಯಂತ ಹರಡಿತು. ಅವರನ್ನು ಕೀಳಾಗಿ ಕಂಡಿದ್ದ ಸಮಾಜಕ್ಕೆ ತಮ್ಮ ತಪ್ಪಿನ ಅರಿವಾಗಿ ಕನಕದಾಸರ ಕಾಲಿಗೆ ಬಿದ್ದರು. ಸಮಾಜವು ಅವರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಪೂಜಿಸಲು ಆರಂಭಿಸಿತು.]]&gt;</description><dc:creator>&lt;![CDATA[ರೂಪಾ ಗುರುರಾಜ್]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/kanakana_kindi_ok.original.jpg" class="attachment-large size-large wp-post-image" alt="Roopa Gururaj Column: ಹರಿಭಕ್ತಿಸಾರ: ಸರ್ವಸಮರ್ಪಣಾ ಭಾವವೇ ಪರಮೋಚ್ಚ ಜ್ಞಾನ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="zxk6f"&gt;&lt;b&gt;ಒಂದೊಳ್ಳೆ ಮಾತು &lt;/b&gt;&lt;/p&gt;&lt;p data-block-key="82vc6"&gt;&lt;b&gt;(ಭಾಗ- 4)&lt;/b&gt;&lt;/p&gt;&lt;p data-block-key="cu5fn"&gt;ಉಡುಪಿಯ ಶ್ರೀಕೃಷ್ಣನೇ ಗೋಡೆಯನ್ನು ಸೀಳಿ ದರ್ಶನ ನೀಡಿದ ಮೇಲೆ, ಕನಕದಾಸರ ಕೀರ್ತಿ ನಾಡಿನಾದ್ಯಂತ ಹರಡಿತು. ಅವರನ್ನು ಕೀಳಾಗಿ ಕಂಡಿದ್ದ ಸಮಾಜಕ್ಕೆ ತಮ್ಮ ತಪ್ಪಿನ ಅರಿವಾಗಿ ಕನಕದಾಸರ ಕಾಲಿಗೆ ಬಿದ್ದರು. ಸಮಾಜವು ಅವರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಪೂಜಿಸಲು ಆರಂಭಿಸಿತು.&lt;/p&gt;&lt;p data-block-key="3s2a9"&gt;ಆದರೆ, ಕನಕದಾಸರಿಗೆ ಸಮಾಜ ನೀಡಿದ ಈ ಕೀರ್ತಿ, ಗೌರವ, ಮತ್ತು ಜಯಕಾರಗಳು ಮತ್ತೊಂದು ದೊಡ್ಡ ಪರೀಕ್ಷೆಯಂತೆ ಕಂಡವು. ಭಗವಂತನ ಸಾಕ್ಷಾತ್ಕಾರ ಪಡೆದ ಮೇಲೆಯೂ ಮನುಷ್ಯನನ್ನು ಕಾಡುವ ಅತಿ ದೊಡ್ಡ ಶತ್ರುವೆಂದರೆ ‘ಲೋಕದ ಕೀರ್ತಿ’. ಜನರೆಲ್ಲಾ ತನ್ನನ್ನು ಮಹಾತ್ಮ ಎಂದು ಕೊಂಡಾಡುವಾಗ ಅರಿಯದೆಯೇ ಮನಸ್ಸಿನಲ್ಲಿ ಸೂಕ್ಷ್ಮವಾದ ಅಹಂಕಾರ ತಲೆದೂಗಬಹುದು ಎಂದು ಕನದಾಸರು ಎಚ್ಚೆತ್ತರು.&lt;/p&gt;&lt;p data-block-key="5l65t"&gt;ತನಗೆ ಸಿಕ್ಕ ಈ ದಿವ್ಯ ಶಕ್ತಿ, ಕಾವ್ಯ ರಚಿಸುವ ಸಾಮರ್ಥ್ಯ ಎಲ್ಲವೂ ಆ ಭಗವಂತನ ಭಿಕ್ಷೆಯೇ ಹೊರತು, ತನ್ನ ಸ್ವಂತ ಸಾಧನೆಯಲ್ಲ ಎಂಬುದನ್ನು ಅವರು ಸಂಪೂರ್ಣವಾಗಿ ಅರಿತಿದ್ದರು.&lt;/p&gt;&lt;p data-block-key="ccpf5"&gt;ತಮ್ಮನ್ನು ಹೊಗಳಲು ಬಂದ ಜನರಿಂದ ದೂರ ಸರಿದ ಕನಕದಾಸರು, ಮೌನವಾಗಿ ಬಾಡದ ಆದಿಕೇಶವನ ಸನ್ನಿಧಿಗೆ ಮರಳಿದರು. ಅಲ್ಲಿ ಅವರು ಭಗವಂತನ ಮುಂದೆ ಮಂಡಿಯೂರಿ ಕುಳಿತು, ಪ್ರಭು, ಜನ ನನ್ನನ್ನು ಜ್ಞಾನಿ ಎನ್ನುತ್ತಿದ್ದಾರೆ, ಕವಿ ಎನ್ನುತ್ತಿದ್ದಾರೆ. ಆದರೆ, ನಿನ್ನ ದಯೆಯಿಲ್ಲದೆ ನನ್ನಿಂದ ಒಂದು ಅಕ್ಷರವೂ ಮೂಡಲು ಸಾಧ್ಯವಿಲ್ಲ.&lt;/p&gt;&lt;p data-block-key="83f28"&gt;&lt;b&gt;ಇದನ್ನೂ ಓದಿ:&lt;/b&gt; &lt;a href="/ankanagalu/haribhaktisara-darshan-of-krishna-and-unique-devotion-81356.html"&gt;Roopa Gururaj Column: ಹರಿಭಕ್ತಿಸಾರ: ಕೃಷ್ಣನ ದರ್ಶನ ಮತ್ತು ಅನನ್ಯ ಭಕ್ತಿ&lt;/a&gt;&lt;/p&gt;&lt;p data-block-key="eq237"&gt;ನನ್ನ ದೇಹ, ಮನಸ್ಸು, ಮಾತು ಎಲ್ಲವೂ ನಿನ್ನದೇ ಆಸ್ತಿ ಎಂದು ಸಂಪೂರ್ಣ ಶರಣಾಗತಿಯ ಭಾವ ದಲ್ಲಿ ಕಣ್ಣೀರು ಹಾಕಿದರು. ಪರಮ ವೈರಾಗ್ಯದ ಮತ್ತು ಅಹಂಕಾರ ಮುಕ್ತ ಸ್ಥಿತಿಯಲ್ಲಿ, ಇಡೀ ಬ್ರಹ್ಮಾಂಡದ ಶಕ್ತಿಗೆ ಭಗವಂತನೇ ಕಾರಣ ಎಂದು ಸಾರುವ ‘ಹರಿಭಕ್ತಿಸಾರ’ದ ನಾಲ್ಕನೇ ಪದ್ಯ ಈ ಸಂದರ್ಭಕ್ಕೆ ಪೂರಕವಾಗಿದೆ.&lt;/p&gt;&lt;p data-block-key="c8hiv"&gt;&lt;b&gt;ಹರಿಯೆ ನೀನೊಲಿದಿರಲು ಸಕಲ&lt;/b&gt;&lt;/p&gt;&lt;p data-block-key="fpa5d"&gt;&lt;b&gt;ಗ್ರಹಗಳ ಕಾಟವು ಯೇನು ಮಾಡುವು-&lt;/b&gt;&lt;/p&gt;&lt;p data-block-key="bqfds"&gt;&lt;b&gt;ದೊರೆತು ನಿನ್ನಯ ಚರಣ ಕಮಲದ ದಿವ್ಯ ಚಿಂತನೆಯ ||&lt;/b&gt;&lt;/p&gt;&lt;p data-block-key="31kcl"&gt;&lt;b&gt;ನೆರಹಿ ಪಾಪದ ರಾಶಿಯನು ನೀ&lt;/b&gt;&lt;/p&gt;&lt;p data-block-key="6uvnr"&gt;&lt;b&gt;ಹೊರಗೆ ಹಾಕುತ ಕಾಯೊ ಯೆನ್ನನು&lt;/b&gt;&lt;/p&gt;&lt;p data-block-key="5mggp"&gt;&lt;b&gt;ಮರಕತದ ಶ್ಯಾಮಲ ಶರೀರನೆ&lt;/b&gt;&lt;/p&gt;&lt;p data-block-key="ecuia"&gt;&lt;b&gt;ಬಾಡದಾದಿಕೇಶ ||4 ||&lt;/b&gt;&lt;/p&gt;&lt;p data-block-key="77a3p"&gt;&lt;b&gt;ಪದ್ಯದ ಭಾವಾರ್ಥ:&lt;/b&gt; ಲೋಕದ ಹೊಗಳಿಕೆಗೆ ಬೆನ್ನು ಹಾಕಿ, ಭಗವಂತನ ಪಾದಗಳಲ್ಲಿ ಸಕಲವನ್ನೂ ಅರ್ಪಿಸಿದ ಕನಕದಾಸರು ಕೃತಜ್ಞತೆಯಿಂದ ಹೇ ಹರಿಯೇ, ನಿನ್ನ ದಿವ್ಯ ಅನುಗ್ರಹ ಮತ್ತು ಕೃಪೆ ಒಬ್ಬ ಮನುಷ್ಯನ ಮೇಲಿದ್ದಾಗ, ಜಾತಕದ ನವಗ್ರಹಗಳ ಕಾಟವಾಗಲಿ ಅಥವಾ ಸಮಾಜದ ವಿರೋಧದ ಅಲೆಗಳಾಗಲಿ ಅವನನ್ನು ಏನು ತಾನೇ ಮಾಡಲು ಸಾಧ್ಯ? ನಿನ್ನ ಚರಣ ಕಮಲಗಳ ನಿರಂತರ ಧ್ಯಾನ ಮತ್ತು ದಿವ್ಯ ಚಿಂತನೆ ಒಂದಿದ್ದರೆ ಸಾಕು, ಜಗತ್ತಿನ ಯಾವುದೇ ಕಷ್ಟವೂ ಮನುಷ್ಯನನ್ನು ಧೃತಿಗೆಡಿಸಲಾರದು.&lt;/p&gt;&lt;p data-block-key="12dhc"&gt;ಮರಕತ ಮಣಿಯಂತೆ (ಪಚ್ಚೆಗಲ್ಲಿನಂತೆ) ಹೊಳೆಯುವ ಶ್ಯಾಮಲ ವರ್ಣದ ದಿವ್ಯ ಶರೀರವನ್ನು ಹೊಂದಿರುವ ಎಲೈ ಬಾಡದ ಆದಿಕೇಶವನೇ... ನಾನು ಲೌಕಿಕ ಜಗತ್ತಿನಲ್ಲಿ ಬದುಕುತ್ತಾ ಅರಿಯದೇ ಮಾಡಿರುವ ಪಾಪಗಳ ರಾಶಿಯನ್ನು ನಿನ್ನ ಕರುಣೆಯ ಬೆಳಕಿನಿಂದ ಹೊರಗೆ ಹಾಕಿ, ನನ್ನ ಅಂತರಂಗವನ್ನು ಶುದ್ಧಗೊಳಿಸು.&lt;/p&gt;&lt;p data-block-key="9ufr6"&gt;ನಿನ್ನ ಕೀರ್ತಿಯನ್ನು ಹಾಡುವ ಈ ದಾಸನನ್ನು ಸದಾ ನಿನ್ನ ಮರೆಯಲ್ಲಿಟ್ಟು ಕಾಯು ಪ್ರಭು!ಮನುಷ್ಯನಿಗೆ ಕಷ್ಟ ಬಂದಾಗ ದೇವರನ್ನು ನೆನೆಯುವುದು ಸುಲಭ, ಆದರೆ ಯಶಸ್ಸು, ಕೀರ್ತಿ ಮತ್ತು ಅಧಿಕಾರ ಬಂದಾಗ ಅಹಂಕಾರ ಪಡದೆ ವಿನಯದಿಂದ ಇರುವುದು ಅತ್ಯಂತ ಕಷ್ಟ.&lt;/p&gt;&lt;p data-block-key="d19gt"&gt;ನಾವು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದಾಗ, ಇದೆಲ್ಲಾ ನನ್ನಿಂದಲೇ ಆಯಿತು ಎಂಬ ಭ್ರಮೆಗೆ ಒಳಗಾಗುತ್ತೇವೆ. ಆದರೆ, ನಮ್ಮ ಬುದ್ಧಿ, ಕೌಶಲ್ಯ ಮತ್ತು ಯಶಸ್ಸಿನ ಹಿಂದೆ ಆ ದೈವೀ ಶಕ್ತಿಯ ಕೈವಾಡವಿರುತ್ತದೆ. ಯಾವಾಗ ನಾವು ನಮ್ಮ ಯಶಸ್ಸನ್ನು ಭಗವಂತನಿಗೆ ಅಥವಾ ಸಮಾಜಕ್ಕೆ ಅರ್ಪಿಸಿ ವಿನಮ್ರರಾಗುತ್ತೇವೆಯೋ, ಬಾಹ್ಯ ಅಡೆತಡೆಗಳು ಅಥವಾ ಸಮಾಜದ ಟೀಕೆಗಳು ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ. ಈ ಸರ್ವಸಮರ್ಪಣಾ ಭಾವವೇ ಹರಿಭಕ್ತಿಸಾರದ ಪರಮೋಚ್ಚ ಜ್ಞಾನ...&lt;/p&gt;
&lt;/div&gt;
&lt;/p&gt;]]&gt;</content:encoded></item><item><title>ತಮಿಳು ನಟ ಧನುಷ್‌ 55ನೇ ಸಿನಿಮಾಗೆ ʻಓಂʼ ಟೈಟಲ್‌; ರಿಲೀಸ್‌ ಡೇಟ್‌ ಘೋಷಣೆ!</title><link>https://vishwavani.news/movies/dhanush-mammootty-sai-pallavi-starrer-new-movie-titled-om-81436.html</link><guid>https://vishwavani.news/movies/dhanush-mammootty-sai-pallavi-starrer-new-movie-titled-om-81436.html</guid><pubDate>Fri, 19 Jun 2026 01:47:48 +0000</pubDate><description>&lt;![CDATA[ತಮಿಳು ನಟ ಧನುಷ್ ಅವರ 55ನೇ ಚಿತ್ರಕ್ಕೆ ‘ಓಂ’ ಎಂದು ಶೀರ್ಷಿಕೆ ಇಡಲಾಗಿದ್ದು, ಅಕ್ಟೋಬರ್ 16ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ‘ಅಮರನ್’ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ ನಾಯಕಿಯರಾಗಿದ್ದು, ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.]]&gt;</description><dc:creator>&lt;![CDATA[Avinash GR]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಮನರಂಜನೆ]]&gt;</category><category>&lt;![CDATA[ಸಿನಿಮಾ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/RAVI_KISHAN_2.original.jpg" class="attachment-large size-large wp-post-image" alt="ತಮಿಳು ನಟ ಧನುಷ್‌ 55ನೇ ಸಿನಿಮಾಗೆ ʻಓಂʼ ಟೈಟಲ್‌; ರಿಲೀಸ್‌ ಡೇಟ್‌ ಘೋಷಣೆ!" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="oksw5"&gt;ʻಓಂʼ ಎಂದಕೂಡಲೇ ಕನ್ನಡಿಗರಿಗೆ ಶಿವರಾಜ್‌ಕುಮಾರ್‌ ಅವರ ಬ್ಲಾಕ್‌ ಬಸ್ಟರ್‌ ಹಿಟ್‌ ʻಓಂʼ ಸಿನಿಮಾ ನೆನಪಾಗುತ್ತದೆ. 31 ವರ್ಷಗಳ ಹಿಂದೆ ಬಂದಿದ್ದ ಓಂ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಇದೀಗ ಅದೇ ಶೀರ್ಷಿಕೆ ಅಡಿಯಲ್ಲಿ ನಟ ಧನುಷ್‌ ಹೊಸದೊಂದು ತಮಿಳು ಸಿನಿಮಾ ಘೋಷಿಸಿದ್ದಾರೆ. ಹೌದು, ಧನುಷ್‌ ಅವರ ಮುಂದಿನ ಚಿತ್ರಕ್ಕೆ ‘ಓಂ’ (Om) ಎಂದು ಹೆಸರಿಡಲಾಗಿದ್ದು, ಚಿತ್ರತಂಡ ಟೈಟಲ್ ಟೀಸರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ಓಂ ಚಿತ್ರವು ಇದೇ ವರ್ಷ ಅಕ್ಟೋಬರ್ 16ರಂದು ತೆರೆಕಾಣಲಿದೆ.&lt;/p&gt;&lt;p data-block-key="8v5e4"&gt;ʻಓಂʼ ಚಿತ್ರದ ಟೀಸರ್‌ನಲ್ಲಿ ಅಧಿಕಾರ, ಹಣ ಮತ್ತು ಕ್ರಾಂತಿಯ ಸುತ್ತ ಸುತ್ತುವ ಕಥೆ ಇದೆ ಎಂಬ ಮುನ್ಸೂಚನೆ ಇದೆ. ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರ ಪ್ರಕಾರ, ‘ಓಂ’ ಒಂದು ಕಾಲ್ಪನಿಕ ಕಥೆಯಾಗಿದ್ದರೂ, ಹಲವು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಅಮರನ್‌ ಯಶಸ್ಸಿನ ಬಳಿಕ ಅವರು ಈ ಬಾರಿ ಧನುಷ್‌ ಜೊತೆ ಕೈಜೋಡಿಸಿದ್ದಾರೆ.&lt;/p&gt;&lt;p data-block-key="59ct9"&gt;&lt;a href="/cinema/netizens-say-actor-dhanush-should-not-have-lied-like-this-to-promote-idli-kadai-movie-55047.html"&gt;&lt;b&gt;Actor Dhanush: ನಟ ಧನುಷ್ ಸಿನಿಮಾ ಪ್ರಚಾರಕ್ಕಾಗಿ ಸುಳ್ಳು ಹೇಳಿದ್ರಾ ನಟ ಧನುಷ್‌? ನೆಟ್ಟಿಗರು ಫುಲ್‌ ಗರಂ&lt;/b&gt;&lt;/a&gt;&lt;/p&gt;&lt;h3 data-block-key="aekpk"&gt;&lt;b&gt;ಈ ಚಿತ್ರದಲ್ಲಿ ಮಮ್ಮುಟ್ಟಿಗೆ ಪ್ರಮುಖ ಪಾತ್ರ &lt;/b&gt;&lt;/h3&gt;&lt;p data-block-key="eku8v"&gt;ಈ ಚಿತ್ರದಲ್ಲಿ ಧನುಷ್ ಜೊತೆಗೆ ನಟಿ ಸಾಯಿ ಪಲ್ಲವಿ, ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದು, ಜೊತೆಗೆ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 2018ರ 'ಪೆರನ್ಬು' ಚಿತ್ರದ ನಂತರ ಮಮ್ಮುಟ್ಟಿ ಮತ್ತೆ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಜೊತೆಗೆ ಕರುಪ್ಪು ಚಿತ್ರದಲ್ಲಿ ಈಚೆಗಷ್ಟೇ ಮಿಂಚಿದ್ದ ಮಲಯಾಳಂ ನಟ ಇಂದ್ರನ್ಸ್‌ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. &lt;/p&gt;&lt;h3 data-block-key="7iv8f"&gt;&lt;b&gt;ಧನುಷ್ ಬಗ್ಗೆ ನಿರ್ದೇಶಕರು ಹೇಳಿದ್ದೇನು?&lt;/b&gt;&lt;/h3&gt;&lt;p data-block-key="1po12"&gt;"ಧನುಷ್ ಅವರಂತಹ ಬಹುಮುಖ ಪ್ರತಿಭೆಯ ಕಲಾವಿದರನ್ನು ನಿರ್ದೇಶಿಸುವುದು ಒಂದು ಸವಾಲು. ಧನುಷ್ ಅವರು ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಶೈಲಿಯ‌ ಸಿನಿಮಾಗಳ ನಟನೆಯನ್ನು ಅತ್ಯದ್ಭುತವಾಗಿ ಬ್ಯಾಲೆನ್ಸ್ ಮಾಡುತ್ತಾರೆ" ಎಂದು ನಿರ್ದೇಶಕ ರಾಜ್‌ಕುಮಾರ್ ಪ್ರಶಂಸಿಸಿದ್ದಾರೆ. ಧನುಷ್ ಅವರ ಸ್ವಂತ ಬ್ಯಾನರ್ ಆದ ‘ವಂಡರ್‌ಬಾರ್ ಫಿಲ್ಮ್ಸ್’ ಮತ್ತು ಶ್ರದ್ಧಾ ಅಗರ್ವಾಲ್ ಅವರ ‘ಆರ್ ಟೇಕ್ ಸ್ಟುಡಿಯೋಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.&lt;/p&gt;&lt;p data-block-key="373m9"&gt;&lt;a href="/movies/kuberaa-full-movie-leaked-online-46600.html"&gt;&lt;b&gt;Kuberaa Movie: ʼಕುಬೇರʼನಿಗೂ ತಟ್ಟಿದ ಪೈರಸಿ ಕಾಟ; ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕಾಯ್ತು ಧನುಷ್‌-ರಶ್ಮಿಕಾ ಚಿತ್ರ&lt;/b&gt;&lt;/a&gt;&lt;/p&gt;&lt;p data-block-key="94rbc"&gt;ಸಾಯಿ ಅಭ್ಯಂಕರ್ ಸಂಗೀತ ನೀಡಲಿದ್ದು, ಎಳಿಲ್ ಅರಸು ಅವರು ಛಾಯಾಗ್ರಹಣ ಮಾಡಲಿದ್ದಾರೆ.  ಧನುಷ್ ಇತ್ತೀಚೆಗಷ್ಟೇ 'ಕರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಅಷ್ಟೇನೂ ದೊಡ್ಡ ಹಿಟ್‌ ಆಗಲಿಲ್ಲ. ಇದರ ಬೆನ್ನಲ್ಲೇ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬಯೋಪಿಕ್‌, ಸಂಗೀತ ನಿರ್ದೇಶಕ ಇಳಯರಾಜ ಅವರ ಬಯೋಪಿಕ್ ಚಿತ್ರಗಳಲ್ಲಿ ನಟಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Keshava Prasad B Column: ಮೋದಿಯವರ ಮುಂದಿನ ಟಾರ್ಗೆಟ್‌ ವಿಕಸಿತ ಭಾರತ</title><link>https://vishwavani.news/ankanagalu/modis-next-target-is-a-developed-india-81435.html</link><guid>https://vishwavani.news/ankanagalu/modis-next-target-is-a-developed-india-81435.html</guid><pubDate>Fri, 19 Jun 2026 01:43:58 +0000</pubDate><description>&lt;![CDATA[ದೇಶದಲ್ಲಿ ಒಟ್ಟಾರೆ ವಿದೇಶಿ ಹೂಡಿಕೆ ಪ್ರಮಾಣವು ಸುಮಾರು 95 ಲಕ್ಷ ಕೋಟಿ ರೂಪಾಯಿಗಳನ್ನು (1 ಟ್ರಿಲಿಯನ್ ಡಾಲರ್) ದಾಟಿದ್ದು, ಜಾಗತಿಕ ಹೂಡಿಕೆದಾರರಿಗೆ ಭಾರತ ನೆಚ್ಚಿನ ತಾಣವಾಗಿದೆ. ನವೀಕರಿಸ ಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಬೆಳೆದಿದೆ. ಸೌರಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ.]]&gt;</description><dc:creator>&lt;![CDATA[ಕೇಶವ ಪ್ರಸಾದ್​ ಬಿ]]&gt;</dc:creator><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಅಂಕಣಗಳು]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/K_P_19_Be64BqO.original.jpg" class="attachment-large size-large wp-post-image" alt="Keshava Prasad B Column: ಮೋದಿಯವರ ಮುಂದಿನ ಟಾರ್ಗೆಟ್‌ ವಿಕಸಿತ ಭಾರತ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="br9i0"&gt;&lt;b&gt;ಮನಿಮೈಂಡೆಡ್&lt;/b&gt;&lt;/p&gt;&lt;p data-block-key="dlo00"&gt;ಹಿಂದಿನ ಸರಕಾರಗಳ ಆಡಳಿತಾವಧಿಗೆ ಹೋಲಿಸಿದರೆ, ಕಳೆದ 12 ವರ್ಷಗಳಲ್ಲಿ ಭಾರತದ ಆಡಳಿತ ಶೈಲಿ ಮತ್ತು ಆರ್ಥಿಕ ವೇಗ ಸಂಪೂರ್ಣ ಬದಲಾಗಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತ ವನ್ನು ಸುರಕ್ಷಿತವಾಗಿ ಮತ್ತು ಬಲಿಷ್ಠವಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರು ಭಾರತದ ಇತಿಹಾಸದ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದಾರೆ ಎಂದು&lt;b&gt; ಇನ್ಫೋ&lt;/b&gt;ಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್ ದಾಸ್ ಪೈ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅವರು ಹೀಗೆನ್ನುತ್ತಾರೆ- ಭಾರತದಲ್ಲಿ 2014ರಲ್ಲಿ ಕೇವಲ 25 ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ, ಇಂದು 100 ಕೋಟಿಗೂ ದಾಟಿದೆ. &lt;/p&gt;&lt;p data-block-key="evbpb"&gt;ಜಾಗತಿಕವಾಗಿ ಡಿಜಿಟಲ್ ಪಾವತಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಹಳ್ಳಿಗಳ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಮಾಲ್ʼಗಳವರೆಗೆ ಯುಪಿಐ ಕ್ರಾಂತಿ ನಡೆದಿದೆ. ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶ, ಇಂದು ವಿಶ್ವದ ಅತಿ ಹೆಚ್ಚು ಮೊಬೈಲ್ ರಫ್ತು ಮಾಡುವ ಎರಡನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. &lt;/p&gt;&lt;p data-block-key="ag3sl"&gt;ಹೊಸ ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆ ಮತ್ತು ಮೋದಿಯವರ ಮಾನವ್ ಎಐ ವಿಷನ್ ತಂತ್ರಜ್ಞಾನ ಲೋಕದಲ್ಲಿ ಭಾರತದ ಸಾರ್ವಭೌಮತ್ವವನ್ನು ಹೆಚ್ಚಿಸಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತ ಮತ್ತು ಯುದ್ಧಗಳಂತಹ ಅಸ್ಥಿರತೆ ಇದ್ದಾಗಲೂ, ಭಾರತವು ಶೇಕಡಾ 7.5ರ ದರದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಾ ಮುನ್ನುಗ್ಗುತ್ತಿದೆ. &lt;/p&gt;&lt;p data-block-key="9im7g"&gt;ವಸೂಲಾಗದ ಸಾಲಗಳ (ಎನ್‌ಪಿಎ) ಸುಳಿಯಲ್ಲಿ ಸಿಲುಕಿದ್ದ ಭಾರತದ ಬ್ಯಾಂಕಿಂಗ್ ವಲಯವನ್ನು ಪುನಶ್ಚೇತನಗೊಳಿಸಿ, ಇಂದು ಅತ್ಯಂತ ಸದೃಢ ಸ್ಥಿತಿಗೆ ತರಲಾಗಿದೆ. ಸಾರ್ವಜನಿಕ ಬ್ಯಾಂಕ್‌ಗಳು ಲಾಭದ ಹಳಿಗೆ ಮರಳಿವೆ. &lt;/p&gt;&lt;p data-block-key="66i9d"&gt;&lt;b&gt;ಇದನ್ನೂ ಓದಿ: &lt;/b&gt;&lt;a href="/ankanagalu/nehru-modi-economic-policy-what-do-we-need-now-80759.html"&gt;Keshava Prasad B Column: ನೆಹರೂ-ಮೋದಿ ಆರ್ಥಿಕ ನೀತಿ: ನಮಗೀಗ ಯಾವುದಗತ್ಯ ?&lt;/a&gt;&lt;/p&gt;&lt;p data-block-key="3dtdj"&gt;ದೇಶದಲ್ಲಿ ಒಟ್ಟಾರೆ ವಿದೇಶಿ ಹೂಡಿಕೆ ಪ್ರಮಾಣವು ಸುಮಾರು 95 ಲಕ್ಷ ಕೋಟಿ ರೂಪಾಯಿಗಳನ್ನು (1 ಟ್ರಿಲಿಯನ್ ಡಾಲರ್) ದಾಟಿದ್ದು, ಜಾಗತಿಕ ಹೂಡಿಕೆದಾರರಿಗೆ ಭಾರತ ನೆಚ್ಚಿನ ತಾಣವಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಬೆಳೆದಿದೆ. ಸೌರಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ. ಪೆಟ್ರೋಲ್'ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಇಂಧನ ಆಮದು ವೆಚ್ಚವನ್ನು ಕಡಿಮೆ ಮಾಡಲಾಗಿದೆ ಮತ್ತು ರೈತರಿಗೆ ಆರ್ಥಿಕ ನೆರವು ಸಿಕ್ಕಿದೆ. &lt;/p&gt;&lt;p data-block-key="49gts"&gt;ವಿಶ್ವದ 3ನೇ ದೊಡ್ಡ ಸ್ಟಾರ್ಟಪ್ ಹಬ್ ಆಗಿ ಕಳೆದ 11-12 ವರ್ಷಗಳಲ್ಲಿ ಭಾರತ ಮುಂಚೂಣಿ ಯಲ್ಲಿದೆ. ದೇಶದ ಸ್ಟಾರ್ಟಪ್'ಗಳು ಸುಮಾರು 160 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸಿವೆ. ಇಪಿಎಫ್ಒ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಉದ್ಯೋಗ ಸೃಷ್ಟಿ ವೇಗವಾಗಿ ನಡೆಯುತ್ತಿದೆ. &lt;/p&gt;&lt;p data-block-key="12l06"&gt;ಹೀಗಿದ್ದರೂ, ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಸರಕಾರ ಇನ್ನೂ ಹೆಚ್ಚಿನ ಹಣ ಮೀಸಲಿಡಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. ಜನ್ ಧನ್ ಮತ್ತು ನೇರ ನಗದು ವರ್ಗಾವಣೆ ಮೂಲಕ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಬಡವರ ಖಾತೆಗೆ ನೇರವಾಗಿ ಸರಕಾರದ ಸವಲತ್ತುಗಳು ತಲುಪುತ್ತಿರುವುದು ಭ್ರಷ್ಟಾಚಾರಕ್ಕೆ ದೊಡ್ಡ ಬ್ರೇಕ್ ಹಾಕಿದೆ. ಹೆದ್ದಾರಿಗಳು, ಡಿಜಿಟಲ್ ಕನೆಕ್ಟಿವಿಟಿ ಮತ್ತು ಸಣ್ಣ ನಗರಗಳ ಅಭಿವೃದ್ಧಿಗೆ ನೀಡಿರುವ ಆದ್ಯತೆಯು ಭಾರತದ ಚಹರೆಯನ್ನೇ ಈಗ ಬದಲಾಯಿಸಿದೆ ಎನ್ನುತ್ತಾರೆ ಮೋಹನ್ ದಾಸ್ ಪೈ.&lt;/p&gt;&lt;p data-block-key="f83gd"&gt;ಫ್ರಾನ್ಸ್‌ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ ೫೨ನೇ ಜಿ೭ ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ದ್ವಿಪಕ್ಷೀ ಯ ಮಾತುಕತೆ ನಡೆದಿದೆ. ಆ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಂಬಂಧಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡೊನಾಲ್ಡ ಟ್ರಂಪ್ ನೀಡಿರುವ  ಹೇಳಿಕೆಯನ್ನು ಗಮನಿಸಿ- ‘ಭಾರತ ಮತ್ತು ಅಮೆರಿಕ ನಡುವೆ ಮಿಲಿಟರಿ ನೆರವಿನ ಯಾವುದೇ ಅಧಿಕೃತ ಲಿಖಿತ ಒಪ್ಪಂದ ಅಥವಾ ಕರಾರು ಇಲ್ಲ. &lt;/p&gt;
&lt;/div&gt;

    
&lt;figure class="article-image text-center mb-4"&gt;
    &lt;img alt="‌662" class="img-fluid" height="627" src="https://cdn.vishwavani.news/media/images/662.max-1280x720.format-webp.webp" width="1280"&gt;
    
&lt;/figure&gt;

    
&lt;div class="article-paragraph"&gt;
    &lt;p data-block-key="2b022"&gt;ಆದರೆ, ಒಂದು ವೇಳೆ ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ, ನಾವು ಖಂಡಿತವಾಗಿಯೂ ಭಾರತದ ಸಹಾಯಕ್ಕೆ ನಿಲ್ಲುತ್ತೇವೆ’ ಎಂದು ಟ್ರಂಪ್ ಭರವಸೆ ನೀಡಿದ್ದಾರೆ. ಈ ಹೇಳಿಕೆಗೆ ಟ್ರಂಪ್ ತಮ್ಮದೇ ಶೈಲಿಯಲ್ಲಿ ಒಂದು ಷರತ್ತನ್ನು ಕೂಡ ಸೇರಿಸಿದ್ದಾರೆ- ಒಂದು ವೇಳೆ ಭಾರತದ ಮೇಲೆ ದಾಳಿಯಾದಾಗ ನರೇಂದ್ರ ಮೋದಿಯವರೇ ದೇಶದ ಪ್ರಧಾನಿಯಾಗಿದ್ದರೆ, ನಾವು ನೂರಕ್ಕೆ ನೂರು ಸಹಾಯಕ್ಕೆ ಬಂದೇ ಬರುತ್ತೇವೆ. ಯಾರಾದರೂ ಮೋದಿ ನಾಯಕತ್ವದ ಭಾರತದ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ. ಬೇರೆ ಯಾರಾದರೂ ನಾಯಕರಾಗಿದ್ದರೆ ನನಗೆ ಗೊತ್ತಿಲ್ಲ, ಆದರೆ ಮೋದಿ ನಾಯಕರಾಗಿದ್ದರಂತೂ ನಾವು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಮೋದಿಯವರೊಂದಿಗಿನ ತಮ್ಮ ವೈಯಕ್ತಿಕ ಸ್ನೇಹವನ್ನು ಹೇಳಿದ್ದಾರೆ.&lt;/p&gt;&lt;p data-block-key="ceau0"&gt;ಅಮೆರಿಕವು ಸಾಮಾನ್ಯವಾಗಿ ನ್ಯಾಟೋ (NATO) ದೇಶಗಳು ಅಥವಾ ಜಪಾನ್, ದಕ್ಷಿಣ ಕೊರಿಯಾ ದಂತಹ ದೇಶಗಳೊಂದಿಗೆ ಮಾತ್ರ ಒಂದು ದೇಶದ ಮೇಲೆ ದಾಳಿಯಾದರೆ ಅದು ನಮ್ಮ ಮೇಲಿನ ದಾಳಿ ಎಂಬ ಅಧಿಕೃತ ರಕ್ಷಣಾ ಒಪ್ಪಂದವನ್ನು ಹೊಂದಿದೆ. &lt;/p&gt;&lt;p data-block-key="4qei8"&gt;ಭಾರತದೊಂದಿಗೆ ಅಂತಹ ಯಾವುದೇ ಒಪ್ಪಂದವಿಲ್ಲದಿದ್ದರೂ ಟ್ರಂಪ್ ಈ ಮಟ್ಟದ ಭರವಸೆ ನೀಡಿರುವುದು ಜಾಗತಿಕ ರಕ್ಷಣಾ ವಲಯದಲ್ಲಿ ಸಂಚಲನ ಮೂಡಿಸಿದೆ. ಗಡಿ ಭಾಗದಲ್ಲಿ ಭಾರತ ದೊಂದಿಗೆ ಸದಾ ಸಂಘರ್ಷಕ್ಕೆ ಇಳಿಯುವ ಚೀನಾ ಹಾಗೂ ಪಾಕಿಸ್ತಾನದಂತಹ ನೆರೆಹೊರೆಯ ದೇಶಗಳಿಗೆ ಅಮೆರಿಕ ಈ ಮೂಲಕ ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಿದೆ.&lt;/p&gt;&lt;p data-block-key="7d768"&gt;ಚೀನಾವನ್ನು ನಿಯಂತ್ರಿಸಲು ರಚನೆಯಾಗಿರುವ ಕ್ವಾಡ್ (Quad-ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್) ಒಕ್ಕೂಟದ ಬಲವರ್ಧನೆಗೆ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಕಾಪಾಡಲು ಈ ಹೇಳಿಕೆ ಭರವಸೆದಾಯಕವಾಗಿದೆ.&lt;/p&gt;&lt;p data-block-key="fvk8o"&gt;ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ  ಅಂತಿಮ ಹಂತಕ್ಕೆ ತಲುಪಿದ್ದು, ಶೀಘ್ರದ ಪೂರ್ಣ ಗೊಳ್ಳಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಮೋದಿಯವರನ್ನು ಅವರು ಬಹಳ ಕಠಿಣ ಸಂಧಾನಕಾರ ಎಂದೂ ಹೊಗಳಿದ್ದಾರೆ. ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿ (ಇರಾನ್ - ಅಮೆರಿಕ ಸಂಘರ್ಷ) ಉಂಟಾ ಗಿರುವ ಉದ್ವಿಗ್ನತೆ ಮತ್ತು ಹೊರ್ಮುಜ್ ಜಲಸಂಧಿಯಲ್ಲಿ  ಭಾರತೀಯ ಹಡಗುಗಳ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ. &lt;/p&gt;&lt;p data-block-key="9es7g"&gt;ಒಟ್ಟಾರೆಯಾಗಿ ಹೇಳುವುದಾದರೆ, ಜಾಗತಿಕ ರಾಜಕಾರಣದಲ್ಲಿ ಭಾರತ ಮತ್ತು ಅಮೆರಿಕದ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಗಟ್ಟಿಯಾಗಿದೆ ಎಂಬುದನ್ನು ಡೊನಾಲ್ಡ ಟ್ರಂಪ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಭಾರತದ ಭದ್ರತೆಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ್ದಾರೆ. &lt;/p&gt;&lt;p data-block-key="1arr7"&gt;ಇದು ಮೋದಿಯವರ ವಿದೇಶಾಂಗ ನೀತಿಯ ಎಫೆಕ್ಟ್. ರಷ್ಯಾ, ಯುಎಇಯಂತಹ ಪ್ರಬಲ ದೇಶಗಳೊಂದಿಗೆ ಭಾರತದ ಸಂಬಂಧ ಅತ್ಯಂತ ಗಟ್ಟಿಯಾಗಿದೆ. ಆರ್ಟಿಕಲ್ &lt;b&gt;370&lt;/b&gt; ರದ್ದುಪಡಿಸಿ ಜಮ್ಮು-ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನಗೊಳಿಸಿದ್ದು, ಸರ್ಜಿಕಲ್ ಸ್ಟ್ರೈಕ್ ಮೂಲಕ ಗಡಿ ದಾಟಿ ಭಯೋತ್ಪಾದನೆಯನ್ನು ಹತ್ತಿಕ್ಕಿದ್ದು ಮೋದಿಯವರ ಧೈರ್ಯಶಾಲಿ ನಿರ್ಧಾರಗಳಿಗೆ ಸಾಕ್ಷಿ.&lt;/p&gt;&lt;p data-block-key="bl4ig"&gt;ಮೋದಿ ಅತ್ಯಂತ ಚತುರ ರಾಜಕಾರಣಿ ಕೂಡ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 293 ಸೀಟುಗಳನ್ನು ಗೆದ್ದು ಸರಕಾರ ರಚಿಸಿತ್ತು. ಆದರೆ ಇತ್ತೀಚೆಗೆ ಪ್ರತಿಪಕ್ಷಗಳ ಮೈತ್ರಿ ಕೂಟದಲ್ಲಿ ಬಿರುಕುಗಳು ಮತ್ತು ಪ್ರಾದೇಶಿಕ ಪಕ್ಷಗಳ ಆಂತರಿಕ ಬಂಡಾಯಗಳು ಎನ್‌ಡಿಎ ಬಲ ಹೆಚ್ಚಲು ಕಾರಣವಾಗಿವೆ. &lt;/p&gt;&lt;p data-block-key="fuihm"&gt;ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್  ಪಕ್ಷದಲ್ಲಿ ಉಂಟಾದ ಪ್ರಮುಖ ಭಿನ್ನಮತ ಇದಕ್ಕೆ ಪ್ರೇರಣೆ ನೀಡಿದೆ. ಟಿಎಂಪಿಯ ಸುಮಾರು 20 ಸಂಸದರು ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡು ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಲು ಮುಂದಾ ಗಿದ್ದಾರೆ. &lt;/p&gt;&lt;p data-block-key="89sle"&gt;ಇದರೊಂದಿಗೆ ತೆಲುಗು ದೇಶಂ ಪಾರ್ಟಿ ಮತ್ತು ಸಂಯುಕ್ತ ಜನತಾದಳದಂತಹ ಮಿತ್ರಪಕ್ಷಗಳ ಸ್ಥಿರ ಬೆಂಬಲದ ಜೊತೆಗೆ ಎನ್ʼಡಿಎ ಬಲ ಪ್ರಸ್ತುತ 312ರಿಂದ 318ರ ಆಸುಪಾಸಿಗೆ ಹೆಚ್ಚಳವಾಗಿದೆ.  ಕೇಂದ್ರ ಸರಕಾರವು ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮೂರನೇ ಎರಡರಷ್ಟು ಬಹುಮತವನ್ನು ಸಾಧಿಸಲು ಸತತ ಪ್ರಯತ್ನ ನಡೆಸುತ್ತಿದೆ. &lt;/p&gt;&lt;p data-block-key="ejer8"&gt;ಲೋಕಸಭೆಯ ಒಟ್ಟು 543 ಸೀಟುಗಳಲ್ಲಿ 2/3 ರಷ್ಟು ಬಹುಮತ ಪಡೆಯಲು 363 ಸಂಸದರ ಬೆಂಬಲದ ಅಗತ್ಯವಿದೆ. ಅಥವಾ ಕೆಲ ಪಕ್ಷಗಳ ವಿಷಾಯಾಧಾರಿತ ಬೆಂಬಲ ಸಿಕ್ಕಿದರೂ ಅನುಕೂಲ ವಾಗಲಿದೆ. ಕೇಂದ್ರ ಸರಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಸಿಕ್ಕರೆ, ಅದು ಭಾರತದ ರಾಜಕೀಯ ಮತ್ತು ಶಾಸಕಾಂಗ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತದೆ. ಮಹತ್ವದ ವಿಧೇಯಕಗಳು ಸುಲಭವಾಗಿ ಅಂಗೀಕಾರವಾಗಲಿವೆ. &lt;/p&gt;&lt;p data-block-key="60ipk"&gt;ಪ್ರಮುಖ ರಾಜಕೀಯ ಗುರಿಗಳಾದ ‘ಒಂದು ದೇಶ, ಒಂದು ಚುನಾವಣೆ’ ಮತ್ತು ಏಕರೂಪ ನಾಗರಿಕ ಸಂಹಿತೆ (UCC) ನಂತಹ ಬೃಹತ್ ವಿಧೇಯಕಗಳನ್ನು ಯಾವುದೇ ಅಡೆತಡೆಯಿಲ್ಲದೆ ಜಾರಿಗೆ ತರಲು ಮೋದಿಯವರಿಗೆ ಇದು ಮುಕ್ತ ಅವಕಾಶ ನೀಡುತ್ತದೆ.  &lt;/p&gt;&lt;p data-block-key="7r872"&gt;‘ವಿಕಸಿತ ಭಾರತ’ ಎಂಬುದು ಮೋದಿಯವರ ಮಹತ್ವಾಕಾಂಕ್ಷೆಯ ದೂರದೃಷ್ಟಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವ ಸುವರ್ಣ ಸಂದರ್ಭದಲ್ಲಿ, ಅಂದರೆ 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರ (Developed Nation) ಆಗಿ ಪರಿವರ್ತಿಸು ವುದು ಅವರ ಮುಂದಿರುವ ಪ್ರಮುಖ ಗುರಿ.&lt;/p&gt;&lt;p data-block-key="63flb"&gt;ಭಾರತದ ಆರ್ಥಿಕತೆಯನ್ನು ಸದ್ಯದ 3.7 ಟ್ರಿಲಿಯನ್ ಡಾಲರ್‌ನಿಂದ 2047ರ ವೇಳೆಗೆ 10ರಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಬೆಳೆಸುವುದು ಮತ್ತು ತಲಾವಾರು ಆದಾಯವನ್ನು ಹೆಚ್ಚಿಸುವುದು ಮೋದಿಯವರ ಕನಸು. ರಕ್ಷಣೆ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಹಬ್ ಮಾಡುವುದು. ‘ಮೇಕ್ ಇನ್ ಇಂಡಿಯಾ’ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ಚೀನಾಗೆ ಪರ್ಯಾಯವಾಗಿಸುವುದು ಅವರ ಅಶಯ. &lt;/p&gt;&lt;p data-block-key="3tf01"&gt;ವಿಶ್ವದರ್ಜೆಯ ಹೆದ್ದಾರಿಗಳು, ಬುಲೆಟ್ ರೈಲುಗಳು, ನವೀಕರಿಸಬಹುದಾದ ಇಂಧನ (ಗ್ರೀನ್ ಎನರ್ಜಿ) ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹಳ್ಳಿ ಹಳ್ಳಿಗಳಿಗೂ ವಿಸ್ತರಿಸುವುದು. ಬ್ರಿಟಿಷರ ಕಾಲದ ಹಳೆಯ ಪದ್ಧತಿಗಳನ್ನು ತೆಗೆದು ಹಾಕಿ ಸಂಪೂರ್ಣ ಭಾರತೀಯ ಪ್ರಜ್ಞೆಯನ್ನು ಮೂಡಿಸುವುದು. &lt;/p&gt;&lt;p data-block-key="29r3l"&gt;ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸರಕಾರಕ್ಕೆ ಮೂರನೇ ಎರಡರಷ್ಟು ವಿಶೇಷ ಬಹುಮತ ಸಿಕ್ಕರೆ ಅದು ವಿಕಸಿತ ಭಾರತದ ಗುರಿಗೆ ದೊಡ್ಡ ಮಟ್ಟದ ವೇಗ ನೀಡಬಲ್ಲದು. &lt;/p&gt;&lt;p data-block-key="ckhek"&gt;ಅಗತ್ಯವಿರುವ ಕಠಿಣ ನಿರ್ಧಾರಗಳನ್ನು ಪ್ರತಿಪಕ್ಷಗಳ ರಾಜಕೀಯ ವಿರೋಧದ ನಡುವೆಯೂ ಅಂಗೀ ಕರಿಸಬಹುದು. ವಿಕಸಿತ ಭಾರತದಂತಹ ದೀರ್ಘಾವಧಿಯ ರಾಷ್ಟ್ರೀಯಗುರಿಯನ್ನು ತಲುಪಲು ರಾಜಕೀಯ ಸ್ಥಿರತೆ ಮತ್ತು ದೃಢವಾದ ಶಾಸಕಾಂಗದ ಬೆಂಬಲ ನಿರ್ಣಾಯಕವಾಗಲಿದೆ. ಆದ್ದರಿಂದ ಮೋದಿಯವರ ನಡೆಗಳು ಈಗ ಅತ್ಯಂತ ಕುತೂಹಲ ಮೂಡಿಸಿವೆ.&lt;/p&gt;
&lt;/div&gt;
&lt;/p&gt;]]&gt;</content:encoded></item><item><title>Karnataka Weather: ಇಂದು 4 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ; ಬೆಂಗಳೂರಿನಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ</title><link>https://vishwavani.news/weather/heavy-rain-with-thunderstorm-in-4-districts-today-81415.html</link><guid>https://vishwavani.news/weather/heavy-rain-with-thunderstorm-in-4-districts-today-81415.html</guid><pubDate>Fri, 19 Jun 2026 01:30:05 +0000</pubDate><description>&lt;![CDATA[Karnataka Weather Report: ಶುಕ್ರವಾರ (ಜೂನ್‌ 19) ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.]]&gt;</description><dc:creator>&lt;![CDATA[Ramesh Ballamoole]]&gt;</dc:creator><category>&lt;![CDATA[ಬೆಂಗಳೂರು ನಗರ]]&gt;</category><category>&lt;![CDATA[ತಾಜಾ ಸುದ್ದಿ]]&gt;</category><category>&lt;![CDATA[ಕರ್ನಾಟಕ]]&gt;</category><category>&lt;![CDATA[ಹವಾಮಾನ]]&gt;</category><content:encoded>&lt;![CDATA[&lt;figure&gt;&lt;img width="1280" height="720" src="https://cdn.vishwavani.news/media/images/Bengaluru_Rain_HToWy0J.original.jpg" class="attachment-large size-large wp-post-image" alt="Karnataka Weather: ಇಂದು 4 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ; ಬೆಂಗಳೂರಿನಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ" /&gt;&lt;/figure&gt;&lt;p&gt;

    
&lt;div class="article-paragraph"&gt;
    &lt;p data-block-key="z5lrv"&gt;&lt;b&gt;ಬೆಂಗಳೂರು, ಜೂ. 19:&lt;/b&gt; ಎಲ್‌ ನಿನೊ (El Nino) ಪರಿಣಾಮದಿಂದ ಮುಂಗಾರು ದುರ್ಬಲಗೊಂಡಿದ್ದು, ಕೃಷಿಕರ ಆತಂಕ ಮುಂದುವರಿದಿದೆ. ಶುಕ್ರವಾರ (ಜೂನ್‌ 19) ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ (Karnataka Weather). ಅದಾಗ್ಯೂ ರಾಯಚೂರು, ಕಲಬುರಗಿ, ಮೈಸೂರು-ಚಾಮರಾಜನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ವರ್ಷಧಾರೆಯಾಗಲಿದೆ.&lt;/p&gt;&lt;p data-block-key="bbpkm"&gt;ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 22°C ಹಾಗೂ 30°C ಇರಲಿದೆ.&lt;/p&gt;&lt;h3 data-block-key="8vjol"&gt;&lt;b&gt;ಮುಂದಿನ ದಿನಗಳಲ್ಲಿ ಹವಾಮಾನ ಹೇಗಿರಲಿದೆ?&lt;/b&gt;&lt;/h3&gt;&lt;p data-block-key="6ac78"&gt;ಶುಕ್ರವಾರ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಹಗುರ ಮಳೆ ಸುರಿಯಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು (ನಗರ, ಗ್ರಾಮಾಂತರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ.&lt;/p&gt;&lt;p data-block-key="90u1a"&gt;ಶನಿವಾರ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಹಗುರ ಮಳೆ ಸುರಿಯಲಿದೆ. ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಕೆಲವೆಡೆ ಬಿರುಗಾಳಿಯೊಂದಿಗೆ ಗುಡುಗು ಸಾಧಾರಣ ವರ್ಷಧಾರೆಯಾಗಲಿದೆ.&lt;/p&gt;&lt;p data-block-key="31fh"&gt;ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು (ನಗರ, ಗ್ರಾಮಾಂತರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಮೈಸೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ.&lt;/p&gt;&lt;p data-block-key="e9vb"&gt;&lt;a href="/weather/heavy-rain-likely-in-parts-of-karnataka-over-the-next-three-days-yellow-alert-issued-81363.html"&gt;&lt;b&gt;ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಕೆಲವೆಡೆ ಭಾರಿ ಮಳೆ: ಯೆಲ್ಲೋ ಅಲರ್ಟ್&lt;/b&gt;&lt;/a&gt;&lt;/p&gt;&lt;h3 data-block-key="1a3f7"&gt;&lt;b&gt;ಎಲ್‌ ನಿನೊ ಪರಿಣಾಮ ತೀವ್ರ: ಎಚ್ಚರಿಕೆ&lt;/b&gt;&lt;/h3&gt;&lt;p data-block-key="krtg"&gt;ಈ ಮಧ್ಯೆ, ʼʼಮುಂಗಾರು ಬೆಳೆ ಋತುವಿನಲ್ಲಿ ಎಲ್ ನಿನೊ ಪರಿಣಾಮ ತೀವ್ರವಾಗಿರುವ ಸಾಧ್ಯತೆಗಳಿವೆʼʼ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಕೆ ನೀಡಿದ್ದಾರೆ. 2026ರ ಮುಂಗಾರು ಹಂಗಾಮಿನ ಬೆಳೆಗಳ ಸಿದ್ಧತೆಗಳ ಕುರಿತು ಸಾಪ್ತಾಹಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಳೆ ಕೊರತೆ ಇರುವ ಜಿಲ್ಲೆಗಳಲ್ಲಿ ಮುಂಗಡ ತುರ್ತು ಯೋಜನೆಯ ಅಗತ್ಯವನ್ನು ಒತ್ತಿ ಹೇಳಿದ್ದು, ಹತ್ತಿ ಮತ್ತು ದ್ವಿದಳ ಧಾನ್ಯಗಳ ಬೆಳೆಯ ವಿಸ್ತೀರ್ಣ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ರೈತರಿಗೆ ಆಯ್ಕೆಗಳು, ಸಲಹೆ ಮತ್ತು ಸಹಾಯವನ್ನು ತ್ವರಿತವಾಗಿ ಒದಗಿಸಲು ಸಾಧ್ಯವಾಗುವಂತೆ, ದುರ್ಬಲ ಜಿಲ್ಲೆಗಳನ್ನು ಸ್ಪಷ್ಟವಾಗಿ ಗುರುತಿಸಲು ಮತ್ತು ಬೆಳೆವಾರು ತುರ್ತು ಯೋಜನೆಗಳನ್ನು ಮುಂಚಿತವಾಗಿ ಸಿದ್ದಪಡಿಸಲು ಚೌಹಾಣ್ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದ್ದಾರೆ.&lt;/p&gt;&lt;p data-block-key="9fv9t"&gt;ʼʼಪ್ರತಿ ದುರ್ಬಲ ಜಿಲ್ಲೆಗೆ ಪ್ರತ್ಯೇಕ ಮತ್ತು ಪ್ರಾಯೋಗಿಕ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಬೇಕು. ನೀರಿನ ಸಂರಕ್ಷಣೆ, ತೇವಾಂಶ ನಿರ್ವಹಣೆ, ಅಂತರ ಬೆಳೆ ಮತ್ತು ಪರ್ಯಾಯ ಬೆಳೆ ಮಾದರಿಗಳಿಗೆ ವಿಶೇಷ ಗಮನ ನೀಡಬೇಕುʼʼ ಎಂದು ಅವರು ಹೇಳಿದ್ದಾರೆ.&lt;/p&gt;&lt;p data-block-key="b3emq"&gt;&lt;a href="https://vishwavani.news/karnataka/"&gt;&lt;b&gt;ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;&lt;p data-block-key="ecq25"&gt;&lt;a href="https://www.pravasiprapancha.com/"&gt;&lt;b&gt;ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.&lt;/b&gt;&lt;/a&gt;&lt;/p&gt;
&lt;/div&gt;
&lt;/p&gt;]]&gt;</content:encoded></item></channel></rss>