ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜಾ ಸುದ್ದಿ

Yash: ಲಾಸ್ ವೇಗಾಸ್‌ನಲ್ಲಿ ನಡೆಯುವ ಸಿನಿಮಾಕಾನ್ ಸಮಾವೇಶದಲ್ಲಿ ಯಶ್? ವಿಡಿಯೋ ವೈರಲ್

ಲಾಸ್ ವೇಗಾಸ್‌ನಲ್ಲಿ ನಡೆಯುವ ಸಿನಿಮಾಕಾನ್ ಸಮಾವೇಶದಲ್ಲಿ ಯಶ್?

Yash: ಲಾಸ್ ವೇಗಾಸ್‌ನಲ್ಲಿ 2026 ರ ಬಿಗ್ ಸ್ಕ್ರೀನ್ ಅಚೀವ್‌ಮೆಂಟ್ ಅವಾರ್ಡ್‌ಗಳಿಗಾಗಿ ಸಿನಿಮಾಕಾನ್ ಸಜ್ಜಾಗುತ್ತಿದೆ. ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ ನಡೆಯುವ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಮುಖ ಚಲನಚಿತ್ರ ವ್ಯಾಪಾರ ಪ್ರದರ್ಶನವಾಗಿದೆ. ಹಾಲಿವುಡ್‌ನ ಸಾಕಷ್ಟು ಚಿತ್ರ ನಿರ್ಮಾಣ ಹಾಗೂ ವಿತರಣೆ ಸಂಸ್ಥೆಗಳು ಈ ಸಮಾವೇಶದಲ್ಲಿ ಭಾಗಿ ಆಗುತ್ತವೆ. ತಮ್ಮು ಮುಂದಿನ ಸಿನಿಮಾಗಳನ್ನು ಘೋಷಣೆ ಮಾಡುವುದು ಮಾತ್ರವಲ್ಲ, ಬಿಡುಗಡಗೆ ಸಿದ್ಧವಾಗಿರುವ ಸಿನಿಮಾಗಳ ಟೀಸರ್, ಟ್ರೈಲರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಾರೆ.

MI vs RCB: ವಿರಾಟ್-ರೋಹಿತ್‌ ಆಟ ನೋಡಲು ಅಭಿಮಾನಿಗಳ ಕಾತರ

ಇಂದಿನ ಆರ್‌ಸಿಬಿ vs ಮುಂಬೈ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

IPL 2026: ತಂಡಗಳ ಬಲಾಬಲ ನೋಡುವಾಗ ಈವರೆಗೆ 34 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 19 ಪಂದ್ಯಗಳಲ್ಲಿ ಮುಂಬೈ ಗೆದ್ದಿದ್ದರೆ, 15 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಆರ್‌ಸಿಬಿ ಕಳೆದ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ.

Hippopotamus: ಪಶುವೈದ್ಯೆ ಸಾವಿಗೆ ಕಾರಣವಾದ ತಾವರೆಕೊಪ್ಪದ ನೀರಾನೆ ಮರಿ ಗರ್ಭದಲ್ಲೇ ಸಾವು!

ಪಶುವೈದ್ಯೆ ಸಾವಿಗೆ ಕಾರಣವಾದ ನೀರಾನೆ ಮರಿ ಗರ್ಭದಲ್ಲೇ ಸಾವು!

ಹಂಸಿನಿ ಹೆಸರಿನ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಎರಡೂ ಬಾರಿ ಮರಿಗಳು ಸಾವನ್ನಪ್ಪಿದ್ದವು. ಈ ಬಾರಿಯಾದರೂ ಮರಿ ಉಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಫಾರಿ ಸಿಬ್ಬಂದಿಗೆ ಈಗ ನಿರಾಸೆಯಾಗಿದೆ.

ಐಪಿಎಲ್‌ನಲ್ಲಿ 10 ಬಾರಿ 200+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ದಾಖಲೆ ಬರೆದ ಪಂಜಾಬ್ ಕಿಂಗ್ಸ್

10 ಬಾರಿ 200+ ಮೊತ್ತ ಯಶಸ್ವಿಯಾಗಿ ಬೆನ್ನಟ್ಟಿ ದಾಖಲೆ ಬರೆದ ಪಂಜಾಬ್

Punjab Kings: ಟಿ20 ಕ್ರಿಕೆಟ್‌ನಲ್ಲಿ 200+ ರನ್ ಚೇಸಿಂಗ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ, ಪಂಜಾಬ್ ಕಿಂಗ್ಸ್ ನಂತರ ಆಸ್ಟ್ರೇಲಿ ನಂತರದ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡವು 20 ಓವರ್‌ಗಳ ಸ್ವರೂಪದಲ್ಲಿ ಏಳು ಬಾರಿ 200+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದೆ.

HD Kumaraswamy: ಒಂದು ಬಾರಿ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದ ಗ್ರಹಣ ಮುಕ್ತಿ: ಎಚ್‌ಡಿ ಕುಮಾರಸ್ವಾಮಿ

ಒಮ್ಮೆ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದ ಗ್ರಹಣ ಮುಕ್ತಿ: ಎಚ್‌ಡಿಕೆ

ಜೆಡಿಎಸ್‌ಗೆ (JDS) 25 ವರ್ಷ ತುಂಬಿದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಕೊಮ್ಮಘಟ್ಟದ ಬಳಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾದರು. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷ ಹಾಲಿ, ಮಾಜಿ, ಶಾಸಕರು, ಸಂಸದರು ಭಾಗಿಯಾಗಿದ್ದರು.

BhagyaLakshmi Serial: ಕೊನೆಗೂ ಆದಿಯನ್ನೇ ಮದುವೆ ಆದ ಭಾಗ್ಯ! ತಾಂಡವ್‌ ಕಥೆ ಏನು?

ಕೊನೆಗೂ ಆದಿಯನ್ನೇ ಮದುವೆ ಆದ ಭಾಗ್ಯ! ತಾಂಡವ್‌ ಕಥೆ ಏನು?

BhagyaLakshmi Serial: ಕಲರ್ಸ್‌ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ ಅಂತೂ ಭಾಗ್ಯ , ಆದಿಯನ್ನೇ ಮದುವೆ ಆಗಿದ್ದಾಳೆ. ಎಲ್ಲ ಸವಾಲ್‌ ಅವನ್ನು ಮೀರಿ ಹೊಸ ಭರವಸೆಯೊಂದಿಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದಾಳೆ. ಮಾವ ಮತ್ತು ಮನೆಯವರ ಮಾತಿಗೆ ಕಟ್ಟು ಬಿದ್ದು ತಾಂಡವ್‌ ಜೊತೆಗೆ ಮರುಮದುವೆಗೆ ಸಜ್ಜಾಗಿದ್ದಳು ಭಾಗ್ಯ. ತಾಂಡವ್‌ ಸ್ವಾರ್ಥದ ಮುಖವಾಡದ ಪ್ರಪಂಚಕ್ಕೆ ಮತ್ತೆ ಕಾಲಿಡಲು ಮದು ಮಗಳಾಗಿ ಮತ್ತೆ ಹೆಜ್ಜೆ ಇಟ್ಟಿದ್ದಳು. ಆದರೆ ಕೊನೆಗೆ ಆಗಿದ್ದೇ ಬೇರೆ.

Hari Paraak Column: ವೈಭವ್‌ ಸೂರ್ಯವಂಶಿ ನೀತಿ ಹೊಡೆದು ಆಳಬೇಕು

Hari Paraak Column: ವೈಭವ್‌ ಸೂರ್ಯವಂಶಿ ನೀತಿ ಹೊಡೆದು ಆಳಬೇಕು

ರಾಜೇಂದ್ರ ಸಿಂಗ್ ಬಾಬು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದಶಕಗಳ ಹಿಂದೆ ಈ ಮಾತಿಗೆ ಚಿತ್ರಪ್ರೇಮಿಗಳಿಗೆ ರೋಮಾಂಚನಗೊಳಿಸುವ ತಾಕತ್ತು ಇತ್ತು. ಆದರೆ, ಈಗ ಅದೇ ಮಾತು ಹೇಳಿದರೆ, ನಿರ್ದೇಶನ ಮಾಡ್ತಾರೆ. ಆದ್ರೆ ನಿಜವಾಗ್ಲೂ ಮಾಡ್ತಾರಾ, ಮಾಡಿದ್ರೆ ಕಂಪ್ಲೀಟ್ ಮಾಡ್ತಾರಾ, ಮಾಡಿದ್ರೆ ರಿಲೀಸ್ ಮಾಡ್ತಾರಾ ಅನ್ನೋ ಪ್ರಶ್ನೆ ಸಿನಿಪ್ರೇಮಿಗಳಿಗೆ ಬಂದರೆ ತಪ್ಪಿಲ್ಲ.

Harassment: ನನಗೆ ಕ್ಯಾನ್ಸರ್‌ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!‌

ನನಗೆ ಕ್ಯಾನ್ಸರ್‌ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!‌

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬಂದು ದೈಹಿಕ ಸಂಬಂಧದ ಆಸೆಗೆ ಬಿದ್ದು ಮಹಿಳೆಗೆ ಮೊಬೈಲ್‌ ಸಂದೇಶದ ಮೂಲಕ ಕಿರುಕುಳ ನೀಡಿದ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ.

Srivathsa Joshi Column: ಐದು ವ್ಯಂಜನಗಳ ಸಂಯಕ್ತಾಕ್ಷರವೂ ಪಂಚಾಮೃತವೇ !

ಐದು ವ್ಯಂಜನಗಳ ಸಂಯಕ್ತಾಕ್ಷರವೂ ಪಂಚಾಮೃತವೇ !

ಒಂದು ಉದ್ಧರಣೆಯಷ್ಟು ಜೇನು, ಎರಡು ಉದ್ಧರಣೆಗಳಷ್ಟು ತುಪ್ಪ, ನಾಲ್ಕು ಉದ್ಧರಣೆಗಳಷ್ಟು ಸಕ್ಕರೆ, ಎಂಟು ಉದ್ಧರಣೆಗಳಷ್ಟು ಮೊಸರು, ಮತ್ತು ಹದಿನಾರು ಉದ್ಧರಣೆಗಳಷ್ಟು ಹಾಲು. ಇದು ಕ್ರಮಬದ್ಧ ಪ್ರಮಾಣ. ಉದ್ಧರಣೆಯ ಮಾನವನ್ನು ನಾನಿಲ್ಲಿ ಆಯ್ದುಕೊಂಡದ್ದು ಪೂಜಾಪರಿಸರದ ಪವಿತ್ರ ಭಾವನೆ ಮನದಲ್ಲಿ ಬರಲಿ ಅಂತಷ್ಟೇ.

Triptii Dimri: ವಿಕ್ಟೋರಿಯಾಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾದ ತೃಪ್ತಿ ಡಿಮ್ರಿ

ವಿಕ್ಟೋರಿಯಾಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾದ ತೃಪ್ತಿ ಡಿಮ್ರಿ

Triptii Dimri: ಬಾಲಿವುಡ್ ನಟಿ ತೃಪ್ತಿ ಡಿಮ್ರಿ ಅವರು ಅಮೆರಿಕದ ಫ್ಯಾಷನ್ ಲೇಬಲ್ ವಿಕ್ಟೋರಿಯಾಸ್ ಸೀಕ್ರೆಟ್‌ನ ಮೊದಲ ಭಾರತೀಯ ಬ್ರಾಂಡ್ ರಾಯಭಾರಿಯಾಗುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಜಾಗತಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಈ ಆಯ್ಕೆಯು ಭಾರತದ ಹೆಚ್ಚುತ್ತಿರುವ ಪ್ರಭಾವ ಮತ್ತು ತೃಪ್ತಿಯ ಅಂತರಾಷ್ಟ್ರೀಯ ಜನಪ್ರಿಯತೆಯನ್ನು ತೋರಿಸುತ್ತದೆ. ತೃಪ್ತಿ ಡಿಮ್ರಿ ವಿಕ್ಟೋರಿಯಾ'ಸ್ ಸೀಕ್ರೆಟ್‌ನ ಮೊದಲ ಭಾರತೀಯ ರಾಯಭಾರಿಯಾಗಿರುವುದು ಕೇವಲ ಸೆಲೆಬ್ರಿಟಿ ಒಪ್ಪಂದವಲ್ಲ.

CSK vs DC: ಕೈಗವಸು ಬದಲಾವಣೆಗೆ ನಿರಾಕರಣೆ; ಅಂಪೈರ್‌ ನಿರ್ಧಾರಕ್ಕೆ ಸ್ಟಬ್ಸ್ ಆಕ್ರೋಶ

ಕೈಗವಸು ಬದಲಾವಣೆಗೆ ನಿರಾಕರಣೆ; ಅಂಪೈರ್‌ ನಿರ್ಧಾರಕ್ಕೆ ಸ್ಟಬ್ಸ್ ಆಕ್ರೋಶ

Tristan Stubbs: ಅಂಪೈರ್‌ ನಿರ್ಧಾರದಿಂದ ಆಕ್ರೋಶಗೊಂಡ ಸ್ಟಬ್ಸ್‌ ವಿಕೆಟ್‌ ಪತನದ ಬಳಿಕ ಹಿಂತಿರುಗಿ ಹೋಗುವಾಗ, ಅವರು ಅಂಪೈರ್ ಜೊತೆ ವಾಗ್ವಾದ ನಡೆಸಿ ಸಿಟ್ಟಿನಿಂದ ಡ್ರೆಸ್ಸಿಂಗ್‌ ರೂಮ್‌ ಮೆಟ್ಟಿಲುಗಳ ಬಳಿ ತಮ್ಮ ಬ್ಯಾಟ್ ಅನ್ನು ಬೀಳಿಸಿ ಹತಾಶೆಯಿಂದ ಹೆಲ್ಮೆಟ್‌ ಅನ್ನು ಬಾಗಿಲಿಗೆ ಹೊಡೆದರು.

Leena Joshi Column: ಸ್ವಮೂತ್ರ ಪಾನಿ ಪ್ರಧಾನಿಯಿಂದಾದ ಪ್ರಮಾದಗಳು

Leena Joshi Column: ಸ್ವಮೂತ್ರ ಪಾನಿ ಪ್ರಧಾನಿಯಿಂದಾದ ಪ್ರಮಾದಗಳು

1977-79 ಭಾರತದ ರಾಜಕೀಯದಲ್ಲಿ ಮಹತ್ವದ ಕಾಲಘಟ್ಟ. ಎರಡು ವರ್ಷಗಳ ತುರ್ತು ಪರಿಸ್ಥಿತಿಯ ವಿರುದ್ಧ ಬೇಸತ್ತಿದ್ದ, ಮೂರು ದಶಕಗಳ ಕಾಲ ಕಾಂಗ್ರೆಸ್ಸಿನ ಆಡಳಿತದಿಂದ ರೋಸಿದ್ದ ಭಾರತೀಯರಿಗೆ ಒಂದು ಚೇಂಜ್ ಬೇಕಿತ್ತು. ಮೂಲ ಕಾಂಗ್ರೆಸ್ಸಿನಿಂದ ಬೇರ್ಪಟ್ಟು ಹೊಸ ಪಕ್ಷವನ್ನು ಕಟ್ಟಿದ್ದ ಗಾಂಧಿವಾದಿ ನಾಯಕರ ಮೇಲೆ ದೇಶವಾಸಿಗಳಿಗೆ ಒಂದು ಹಿಡಿ ಜಾಸ್ತಿ ಪ್ರೀತಿ ಇತ್ತು.

Asha Bhosle Health Update: ಆಶಾ ಭೋಂಸ್ಲೆ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಮೊಮ್ಮಗಳು

ಆಶಾ ಭೋಂಸ್ಲೆ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಮೊಮ್ಮಗಳು

Asha Bhosle Health Update: ಏಪ್ರಿಲ್ 11 ರಂದು ಆಶಾ ಭೋಸ್ಲೆ ಅವರ ಮೊಮ್ಮಗಳು ಝನೈ ಭೋಸ್ಲೆ ಅವರಿಗೆ ಹೃದಯಾಘಾತವಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳು ಬಂದ ನಂತರ, ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಝನೈ ಅವರು ಭೋಸ್ಲೆ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ, "ನನ್ನ ಅಜ್ಜಿ ಆಶಾ ಭೋಸ್ಲೆ ಅವರನ್ನು ತೀವ್ರ ಬಳಲಿಕೆ ಮತ್ತು ಎದೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ನಮ್ಮ ಪ್ರೈವೆಸಿ ಗೌರವಿಸುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ಚಿಕಿತ್ಸೆ ಮುಂದುವರೆದಿದೆ ಮತ್ತು ಎಲ್ಲವೂ ಚೆನ್ನಾಗಿರುತ್ತದೆ ಎಂದು ಆಶಿಸುತ್ತೇವೆ ಮತ್ತು ನಾವು ನಿಮಗೆ ಸಕಾರಾತ್ಮಕವಾಗಿ ಅಪ್‌ಡೇಟ್‌ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

Sanju Samson: ಶತಕ ಬಾರಿಸಿ 'ಪಡೆಯಪ್ಪ' ಶೈಲಿಯಲ್ಲಿ ಸಂಭ್ರಮಿಸಿದ ಸಂಜು ಸ್ಯಾಮ್ಸನ್‌

ಶತಕ ಬಾರಿಸಿ 'ಪಡೆಯಪ್ಪ' ಶೈಲಿಯಲ್ಲಿ ಸಂಭ್ರಮಿಸಿದ ಸಂಜು ಸ್ಯಾಮ್ಸನ್‌

CSK vs DC: ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಎದುರಿಸಿದ್ದಾಗ ಕೋಚ್‌ ಫ್ಲೆಮಿಂಗ್‌ ಸದಾ ಸಂಜು ಬೆಂಬಲಕ್ಕೆ ನಿಂತಿದ್ದರು. ಟೀಕೆ ಮಾಡುವವರ ವಿರುದ್ಧವೇ ಅವರು ಕಿಡಿ ಕಾರುವ ಮೂಲಕ ಸಂಜು ಬೆನ್ನಿಗೆ ನಿಂತಿದ್ದರು. ಮತ್ತು ಆಟಗಾರ ಆತ್ಮವಿಶ್ವಾಸ ಕುಗ್ಗದಂತೆ ನೋಡಿಕೊಂಡಿದ್ದರು. ಇದೇ ಕಾರಣಕ್ಕೆ ಸಂಜು ತಮ್ಮ ಶತಕದ ಶ್ರೇಯವನ್ನು ಕೋಚ್‌ಗೆ ಅರ್ಪಿಸಿದರು.

ಕೆಟ್ಟ ಸುದ್ದಿ; ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಅಮೆರಿಕ- ಇರಾನ್‌ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್‌

ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಹೈ-ವೋಲ್ಟೇಜ್ ರಾಜತಾಂತ್ರಿಕ ಸಂಘರ್ಷ ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನೇರ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಅತೃಪ್ತಿಯಿಂದಲೇ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ.

US- Iran War: ಕದನ ವಿರಾಮ: ಹಾರ್ಮುಜ್ ಜಲಸಂಧಿ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್ ‘ಜಗ್ ವಿಕ್ರಮ್’

ಕದನ ವಿರಾಮ: ಹಾರ್ಮುಜ್ ದಾಟಿದ ಮೊದಲ ಭಾರತೀಯ ಗ್ಯಾಸ್ ಟ್ಯಾಂಕರ್

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಹಡಗುಗಳ ಸಂಚಾರ ಈಗ ಪುನರಾರಂಭಗೊಂಡಿದೆ. ಸುಮಾರು 20,400 ಟನ್ ಅಡುಗೆ ಅನಿಲವನ್ನು (LPG) ಹೊತ್ತಿರುವ ಜಗ್ ವಿಕ್ರಮ್, ಶನಿವಾರ ಬೆಳಿಗ್ಗೆ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಓಮನ್ ಕೊಲ್ಲಿಯತ್ತ ಸಾಗಿದೆ.

BMTC Shakti scam: ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್​​, ಯುಪಿಐ ಸ್ಕ್ಯಾನ್ ಹಗರಣ: ನಾಲ್ವರು ಬಿಎಂಟಿಸಿ ನೌಕರರು ಸಸ್ಪೆಂಡ್​​

ಪುರುಷರಿಗೆ ಶಕ್ತಿ ಟಿಕೆಟ್​​, ಯುಪಿಐ ಸ್ಕ್ಯಾನ್ ಹಗರಣ: 4 ನೌಕರರ ಸಸ್ಪೆಂಡ್​​

ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ ಎಂದು ಪ್ರಿಂಟ್ ಮಾಡಲಾಗಿದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್​ ಮಾಡಿ ಅವರಿಗೆ ಟಿಕೆಟ್​​ ನೀಡಿ ಹಣ ಪಡೆಯಲಾಗುತ್ತಿತ್ತು. ತನಿಖೆಯಲ್ಲಿ ಕೆಲ ನಿರ್ವಾಹಕರ ಈ ಕಳ್ಳಾಟ ಬಯಲಾಗಿದ್ದು, ಅಕೌಂಟ್​​ನಲ್ಲಿ ಸಾವಿರಾರು ರೂಪಾಯಿ ಹಣವೂ ಪತ್ತೆಯಾಗಿದೆ.

Vinayak M Bhat Column: ಒಂದು ದೇಶ, ಒಂದೇ ಭಾಷೆ ಎನ್ನುವುದು ಸರಿಯಲ್ಲ

Vinayak V Bhat Column: ಒಂದು ದೇಶ, ಒಂದೇ ಭಾಷೆ ಎನ್ನುವುದು ಸರಿಯಲ್ಲ

ಇಂಗ್ಲೀಷು ಎಷ್ಟು ಬೇಕು, ನಮ್ಮ ಭಾಷೆಯ ಬೆಳವಣಿಗೆಯಲ್ಲಿ ಇಂಗ್ಲೀಷ್ ಹೇಗೆ ಸಹಾಯಕ ವಾಗಬಹುದು ಎಂದು ಡಿವಿಜಿ ಅತ್ಯಂತ ಜಾಣ್ಮೆಯಿಂದ ತೋರಿಸುತ್ತಾರೆ. ಕಳೆದವಾರ ತ್ರಿಭಾಷಾ ಸೂತ್ರದ ಕುರಿತು ಕುವೆಂಪು ಅವರ ‘ತ್ರಿಶೂಲ’ ಎನ್ನುವ ಅಷ್ಟೊಂದು ಸಮಂಜಸವಲ್ಲದ ಹಾಗೂ ತೀಕ್ಷ್ಣ ಟಿಪ್ಪಣಿಯ ಬಗ್ಗೆ ಬರೆದಿದ್ದೆ.

IPL 2026: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಿದ ಚೆನ್ನೈ ಸೂಪರ್‌ ಕಿಂಗ್ಸ್‌

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಿದ ಚೆನ್ನೈ ಸೂಪರ್‌ ಕಿಂಗ್ಸ್‌

Updated IPL 2026 Points Table: ಇಂದು ಕೂಡ ಎರಡು ಪಂದ್ಯಗಳು ನಡೆಯಲಿವೆ. ಹಗಲು ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ಮುಖಾಮುಖಿಯಾದರೆ, ರಾತ್ರಿಯ ಹೈವೋಲ್ಟೇಜ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಆರ್‌ಸಿಬಿ ಸೆಣೆಸಾಟ ನಡೆಸಲಿವೆ.

Vishweshwar Bhat Column: ನಡೆಯುವಾಗ ನಮ್ಮ ಶೂಲೇಸ್‌ ತನ್ನಷ್ಟಕ್ಕೆ ಬಿಚ್ಚಿಕೊಳ್ಳುತ್ತದಲ್ಲ, ಏಕೆ ?

ನಡೆಯುವಾಗ ನಮ್ಮ ಶೂಲೇಸ್‌ ತನ್ನಷ್ಟಕ್ಕೆ ಬಿಚ್ಚಿಕೊಳ್ಳುತ್ತದಲ್ಲ, ಏಕೆ ?

ಎಲ್ಲ ಗಂಟುಗಳು ಒಂದೇ ರೀತಿ ಇರುವುದಿಲ್ಲ. ಶೂಲೇಸ್ ಕಟ್ಟುವಲ್ಲಿ ಎರಡು ಪ್ರಮುಖ ವಿಧಗಳಿವೆ. ಮೊದಲನೆಯದು, ಗಟ್ಟಿ ಗಂಟು. ಇದರಲ್ಲಿ ಮೇಲೆ ಹಾಕುವ ಗಂಟು ಮತ್ತು ಕೆಳಗಿನ ಗಂಟು ವಿರುದ್ಧ ದಿಕ್ಕಿನಲ್ಲಿರುತ್ತವೆ. ಇದು ಸುಲಭವಾಗಿ ಬಿಚ್ಚಿಕೊಳ್ಳುವುದಿಲ್ಲ. ಎರಡನೆಯದು, ದುರ್ಬಲ ಗಂಟು. ಇದರಲ್ಲಿ ಎರಡೂ ಗಂಟುಗಳು ಒಂದೇ ದಿಕ್ಕಿನಲ್ಲಿರುತ್ತವೆ. ಇದು ಓಡುವಾಗ ಅಥವಾ ನಡೆಯುವಾಗ ಅತಿ ಬೇಗನೆ ಸಡಿಲಗೊಳ್ಳುತ್ತದೆ.

ಹೃದಯದ ಆರೋಗ್ಯಕ್ಕೆ ನಿಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ!

ನಿಮ್ಮ ಹೃದಯವನ್ನು ರಕ್ಷಣೆ ಮಾಡುವ ಕೆಲವು ಸಲಹೆ ಇಲ್ಲಿದೆ!

Health Tips:ಸಾಮಾನ್ಯವಾಗಿ ಹೃದಯದ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡುತ್ತೇವೆ. ಆದರೆ ಹೃದಯಕ್ಕೆ ಈ ಅಭ್ಯಾಸಗಳೇ ಸಾಲದು..ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿ ಕೊಳ್ಳುವ ಮೂಲಕ ಹೃದಯದ ಆರೋಗ್ಯ ರಕ್ಷಣೆ ಮಾಡಬಹುದು.

CSK vs DC: ‌ಶತಕ ಸಿಡಿಸಿ ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ಸಂಜು ಸ್ಯಾಮ್ಸನ್

ಧೋನಿಯ ಸಾರ್ವಕಾಲಿಕ ಐಪಿಎಲ್‌ ದಾಖಲೆ ಮುರಿದ ಸಂಜು ಸ್ಯಾಮ್ಸನ್

Sanju Samson: ಸಂಜು ಒಟ್ಟಾರೆಯಾಗಿ 56 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 115 ರನ್ ಗಳಿಸಿದರು. ಅವರ ಈ ಶತಕ ಮತ್ತು ಶಿವಂ ದುಬೆ ಅವರ 10 ಎಸೆತಗಳಲ್ಲಿ 20 ರನ್ ಸೂಪರ್ ಕಿಂಗ್ಸ್ 212/2 ಸ್ಕೋರ್ ಗಳಿಸಲು ಸಹಾಯ ಮಾಡಿತು. ಆಯುಷ್ ಮ್ಹಾತ್ರೆ ಕೂಡ 36 ಎಸೆತಗಳಲ್ಲಿ 59 ರನ್ ಗಳಿಸಿದರು.

Minority leadership: ಕವಲು ದಾರಿಯಲ್ಲಿ ಅಲ್ಪಸಂಖ್ಯಾತ ನಾಯಕತ್ವ

Minority leadership: ಕವಲು ದಾರಿಯಲ್ಲಿ ಅಲ್ಪಸಂಖ್ಯಾತ ನಾಯಕತ್ವ

ದಾವಣಗೆರೆಯಲ್ಲಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಕ್ಷೇತ್ರದಲ್ಲಿದ್ದ 80 ಸಾವಿರಕ್ಕೂ ಹೆಚ್ಚಿನ ಅಲ್ಪಸಂಖ್ಯಾತ ಮತದಾರರಲ್ಲಿ ಬಹುತೇಕ ಮಂದಿ ಆಕ್ರೋಶಗೊಂಡಿದ್ದರು. ಇದನ್ನು ಸಮಾಧಾನಗೊಳಿಸಲು ಸಚಿವ ಜಮೀರ್ ಅವರು ಬರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ನಂತರ ಪಕ್ಷದ ನಾಯಕರೆ ಸೇರಿದ್ದ ನಾಮ ಪತ್ರ ಸಲ್ಲಿಕೆಗಾದರೂ ಸಿಗುತ್ತಾರೆ ಎನ್ನುವ ಮಾತಿತ್ತು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾಗಿತ್ತು.

Astro Tips: ದಾರಿದ್ರ್ಯ ಮತ್ತು ಅಡೆತಡೆಗಳಿಂದ ಮುಕ್ತಿ ಬೇಕೇ?; ಹಾಗಾದ್ರೆ ನೀರಿಗೆ ಇವುಗಳನ್ನು ಬೆರಸಿ ಸ್ನಾನ ಮಾಡಿ

ನೀರಿಗೆ ಇವುಗಳನ್ನ ಬೆರಸಿ ಸ್ನಾನ ಮಾಡಿದ್ರೆ ಬದಲಾಗುತ್ತೇ ನಿಮ್ಮ ಲಕ್..!

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಸ್ನಾನದ ನೀರಿಗೆ ಲವಂಗ, ತುಳಸಿ ಮತ್ತು ಅರಿಶಿನವನ್ನು ಸೇರಿಸಿ ಸ್ನಾನ ಮಾಡಿದರೆ ದಾರಿದ್ರ್ಯ, ಅಡೆತಡೆಗಳು ಮತ್ತು ಗ್ರಹ ದೋಷಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಈ ಸರಳ ವಿಧಾನವು ಜೀವನದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಶಾಂತಿಯನ್ನು ತರಲು ಸಹಾಯಕವಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿರುವ ಈ ಪರಿಹಾರವನ್ನು ಅನುಸರಿಸುವುದರಿಂದ ಶನಿ ದೋಷವೂ ನಿವಾರಣೆಯಾಗಲಿದೆ.

Loading...