ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧಾರ್ಮಿಕ

Astro Tips: ಶನಿವಾರ ಈ ಸರಳ ಪರಿಹಾರಗಳಿಂದ ಶನಿ ದೋಷ- ಹಣಕಾಸಿನ ಸಮಸ್ಯೆ ದೂರ!

ಶನಿ ದೋಷ ನಿವಾರಣೆಗೆ ಶನಿವಾರದ ಸರಳ ಪರಿಹಾರ

ಶನಿವಾರ ಶನಿದೇವರ ಪೂಜೆ ಮಾಡುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಕಪ್ಪು ಎಳ್ಳಿನ ಅರ್ಘ್ಯ, ಶಿವ ಪೂಜೆ ಹಾಗೂ ಹನುಮಂತನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

ದಿನ ಭವಿಷ್ಯ, ಮಾರ್ಚ್ 14, 2026: ಇಂದು ಹಣ ವ್ಯಯ ಆಗುವ ಸಾಧ್ಯತೆ ಅಧಿಕ

ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ!

Horoscope Today March 14: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಏಕಾದಶಿ ತಿಥಿ, ಉತ್ತರಾಷಾಢ ನಕ್ಷತ್ರದ ಮಾರ್ಚ್ 14ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಲಕ್ಷ್ಮಿ ಕೃಪೆ ಬೇಕೇ? ಹಾಗಾದ್ರೆ ಶುಕ್ರವಾರ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಶುಕ್ರವಾರ ಮಾಡಬಾರದ ಕೆಲಸಗಳು ಇವು..!

ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತಿಯಿಂದ ಪೂಜೆ ಮಾಡುವುದರಿಂದ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಆದರೆ ಶುಕ್ರವಾರದಂದು ಮನೆಯನ್ನು ಅಶುದ್ಧವಾಗಿಡುವುದು, ಹಣದ ವಹಿವಾಟು ಮಾಡುವುದು, ಆಸ್ತಿ ಸಂಬಂಧಿತ ಕೆಲಸಗಳು ಅಥವಾ ಅಡುಗೆ ಪಾತ್ರೆಗಳನ್ನು ಖರೀದಿಸುವುದು ಅಶುಭ ಎಂದು ಹೇಳಲಾಗುತ್ತದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ತುಪ್ಪದ ದೀಪ ಬೆಳಗಿಸಿ, ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದರಿಂದ ಆಕೆಯ ಆಶೀರ್ವಾದ ದೊರೆಯುತ್ತದೆ ಎನ್ನಲಾಗಿದೆ.

Vastu Tips: ಹಾಸಿಗೆಯ ಕೆಳಗೆ ಈ ವಸ್ತುಗಳನ್ನು ಇಟ್ಟರೆ  ಈ ಸಮಸ್ಯೆಗಳು ಎದುರಾಗಬಹುದು

ಹಾಸಿಗೆಯ ಕೆಳಗೆ ಈ ವಸ್ತುಗಳಿದ್ದರೆ ಸಮಸ್ಯೆ ಖಚಿತ

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಪೊರಕೆ, ಚಪ್ಪಲಿ, ಎಣ್ಣೆ ಬಾಟಲಿ ಮತ್ತು ಹಾಸಿಗೆಯ ಎದುರು ಕನ್ನಡಿ ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವು ನಿದ್ರಾಹೀನತೆ, ಮಾನಸಿಕ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ದಿನ ಭವಿಷ್ಯ, ಮಾರ್ಚ್ 13, 2026: ಇಂದು ಈ ರಾಶಿಗೆ ಹಣಕಾಸಿನ ವಿಚಾರದಲ್ಲಿ ನಷ್ಟ ಸಾಧ್ಯತೆ

ಈ ರಾಶಿಗೆ ಇಂದು ವ್ಯವಹಾರದಲ್ಲಿ ನಷ್ಟ ಸಾಧ್ಯತೆ

Horoscope Today March 13: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ದಶಮಿ ತಿಥಿ, ಪೂರ್ವಾಷಡ ನಕ್ಷತ್ರದ ಮಾರ್ಚ್ 13ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Vastu Tips: ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಬೇಕಾ? ಈ ಸರಳ ವಾಸ್ತು ವಿಧಾನಗಳನ್ನು ಅನುಸರಿಸಿ

ಮನೆಯಲ್ಲಿನ ನಕಾರಾತ್ಮಕತೆ ಹೋಗಲಾಡಿಸಲು ಸರಳ ಉಪಾಯಗಳು

ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸಲು ಕೆಲವು ಸರಳ ವಾಸ್ತು ಕ್ರಮಗಳು ಸಹಾಯಕವಾಗುತ್ತವೆ. ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸುವುದು, ಉಪ್ಪು ಹಾಕಿದ ನೀರಿನಿಂದ ನೆಲ ಒರೆಸುವುದು, ಮನೆಯ ಬಾಗಿಲಿಗೆ ರಂಗೋಲಿ ಹಾಕುವುದು, ಸೂರ್ಯನ ಬೆಳಕು ಮತ್ತು ತಾಜಾ ಗಾಳಿಗೆ ಅವಕಾಶ ನೀಡುವುದು, ಗಿಡಗಳನ್ನು ಇಡುವುದು ಹಾಗೂ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

Chanakya Niti: ಗೌರವ ಮತ್ತು ಯಶಸ್ಸು ಬೇಕಾದರೆ ಈ 5 ಸ್ಥಳಗಳಿಗೆ ಹೋಗಬೇಡಿ!

ಯಶಸ್ಸು ಬೇಕಾದರೆ ಈ ಸ್ಥಳಗಳಿಂದ ದೂರ ಇರಿ

ಚಾಣಕ್ಯ ನೀತಿಯ ಪ್ರಕಾರ ಜೀವನದಲ್ಲಿ ಗೌರವ ಹಾಗೂ ಯಶಸ್ಸು ಪಡೆಯಲು ಸರಿಯಾದ ವಾತಾವರಣವನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ. ಗೌರವ ಸಿಗದ ಸ್ಥಳ, ಶಿಕ್ಷಣಕ್ಕೆ ಬೆಲೆ ಇಲ್ಲದ ಸ್ಥಳ, ಉದ್ಯೋಗಾವಕಾಶಗಳಿಲ್ಲದ ಪ್ರದೇಶ, ಕೆಟ್ಟ ಜನರ ಸಹವಾಸ ಇರುವ ಸ್ಥಳ ಮತ್ತು ಸಂಸ್ಕಾರದ ಕೊರತೆ ಇರುವ ಕಡೆಗಳಲ್ಲಿ ವಾಸಿಸುವುದು ಅಥವಾ ಕಾಲಿಡುವುದು ತಪ್ಪು ಎಂದು ಚಾಣಕ್ಯರು ಹೇಳಿದ್ದಾರೆ. ಇಂತಹ ಸ್ಥಳಗಳಿಂದ ದೂರವಿರುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

Astro Tips: ಜೀವನದಲ್ಲಿ ಯಶಸ್ಸು ಬೇಕೇ? ಈ ಜ್ಯೋತಿಷ್ಯ ಶಾಸ್ತ್ರದ ಪರಿಹಾರಗಳನ್ನು ಅನುಸರಿಸಿ

ಸಂಕಷ್ಟಗಳು ದೂರವಾಗಲು ಈ ಪರಿಹಾರ ಮಾಡಿ

ಜೀವನದಲ್ಲಿ ಎದುರಾಗುವ ಕೆಲವು ಸಮಸ್ಯೆಗಳನ್ನು ನಿವಾರಿಸಲು ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಸರಳ ಪರಿಹಾರ ಕ್ರಮಗಳನ್ನು ಅನುಸರಿಸಬಹುದು. ಗಣೇಶ ಪೂಜೆ, ಚಂದ್ರ ದೇವರಿಗೆ ಪ್ರಾರ್ಥನೆ ಮತ್ತು ಕೆಲವು ಆಧ್ಯಾತ್ಮಿಕ ಉಪಾಯಗಳು ಜೀವನದಲ್ಲಿ ಶಾಂತಿ ಹಾಗೂ ಯಶಸ್ಸು ತರಬಹುದು ಎಂದು ಹೇಳಲಾಗುತ್ತದೆ.

ದಿನ ಭವಿಷ್ಯ, ಮಾರ್ಚ್ 12, 2026: ಕೇತುವಿನ ಪ್ರಭಾವದಿಂದ ಈ ರಾಶಿಯ ಜೀವನ ಶೈಲಿಯಲ್ಲಿ ಪ್ರಮುಖ ಬದಲಾವಣೆ

ಈ ರಾಶಿಗೆ ಇಂದು ಉತ್ತಮ ಯೋಗ ಪ್ರಾಪ್ತಿ

Horoscope Today March 12: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ನವಮಿ ತಿಥಿ, ಮೂಲ ನಕ್ಷತ್ರದ ಮಾರ್ಚ್ 12ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Chanakya Niti: ನಾಯಿಗಳಿಂದ ಕಲಿಯಿರಿ ಈ 4 ಜೀವನ ಪಾಠಗಳು; ಚಾಣಕ್ಯ ನೀತಿ ಹೇಳುವ ಮಹತ್ವದ ವಿಷಯ ಇದು

ನಾಯಿಗಳಿಂದ ಕಲಿಯಬೇಕಾದ ಪಾಠಗಳು ಇವು

ಆಚಾರ್ಯ ಚಾಣಕ್ಯರ ಪ್ರಕಾರ, ನಾಯಿ ಎಂಬ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯರು ಹಲವು ಮಹತ್ವದ ಜೀವನ ಪಾಠಗಳನ್ನು ಕಲಿಯಬಹುದು. ನಿಷ್ಠೆ, ತೃಪ್ತಿ, ಜಾಗರೂಕತೆ ಮತ್ತು ಧೈರ್ಯ ಎಂಬ ಗುಣಗಳು ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಾಯ ಮಾಡುತ್ತವೆ.

ಈ ಸಮಯದಲ್ಲಿ ಹಣದ ವ್ಯವಹಾರ ಮಾಡಿದ್ರೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಬಹುದು; ಎಚ್ಚರ

ವಾಸ್ತು ಪ್ರಕಾರ ಈ ಸಮಯದಲ್ಲಿ ಹಣ ಕೊಡಬೇಡಿ

Vastu Tips: ವಾಸ್ತುಶಾಸ್ತ್ರದ ಪ್ರಕಾರ ಬ್ರಾಹ್ಮಿ ಮುಹೂರ್ತ ಮತ್ತು ಸಂಧ್ಯಾಕಾಲದಲ್ಲಿ ಹಣದ ಲೇವಾದೇವಿ ಮಾಡುವುದು ಅಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಣ ನೀಡುವುದು ಅಥವಾ ಪಡೆಯುವುದರಿಂದ ಆರ್ಥಿಕ ಸಂಕಷ್ಟಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಸೂರ್ಯೋದಯದ ನಂತರದಿಂದ ಸೂರ್ಯಾಸ್ತಕ್ಕೂ ಮುಂಚಿನ ಸಮಯವನ್ನು ಹಣಕಾಸಿನ ವ್ಯವಹಾರಕ್ಕೆ ಸೂಕ್ತ ಸಮಯವೆಂದು ವಾಸ್ತುಶಾಸ್ತ್ರ ಸೂಚಿಸುತ್ತದೆ.

ದಿನ ಭವಿಷ್ಯ, ಮಾರ್ಚ್ 11, 2026:  ಗುರು ವಕ್ರ ತ್ಯಾಗದಿಂದ ಯಾವ ರಾಶಿಗೆ ಶುಭವಾಗಲಿದೆ?

ಈ ರಾಶಿಗೆ ಇಂದು ಉತ್ತಮ ಉದ್ಯೋಗ ಸಿಗುವ ಸಾಧ್ಯತೆ!

Horoscope Today March 11: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಅಷ್ಟಮಿ ತಿಥಿ, ಜೇಷ್ಠ ನಕ್ಷತ್ರದ ಮಾರ್ಚ್ 11ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Astro Tips: ದಾನ ಮಾಡುವಾಗ ಈ ನಿಯಮಗಳನ್ನು ಪಾಲಿಸಿದರೆ ಹೆಚ್ಚುತ್ತದೆ ಪುಣ್ಯ ಫಲ

ದಾನ ಮಾಡುವ ಸರಿಯಾದ ವಿಧಾನ ಏನು?

ಸನಾತನ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಅರ್ಹರಿಗೆ ಸಂತೋಷದಿಂದ ಮತ್ತು ನಿಸ್ವಾರ್ಥ ಮನೋಭಾವದಿಂದ ದಾನ ಮಾಡಬೇಕು. ಆದಾಯದ ಒಂದು ಭಾಗವನ್ನು ದಾನಕ್ಕೆ ಮೀಸಲಿಡುವುದು, ಸ್ವತಃ ಕೈಯಿಂದ ದಾನ ನೀಡುವುದು ಮತ್ತು ಪ್ರತಿಫಲದ ನಿರೀಕ್ಷೆಯಿಲ್ಲದೆ ಸಹಾಯ ಮಾಡುವುದು ಅತ್ಯುತ್ತಮ ದಾನವೆಂದು ಶಾಸ್ತ್ರಗಳು ಹೇಳುತ್ತವೆ.

Chanakya Niti: ಜೀವನ ಸಂಗಾತಿ ಆಯ್ಕೆ ಮಾಡುವಾಗ ಈ ಗುಣಗಳು ಇರಲೇಬೇಕು ಎನ್ನುತ್ತಾನೆ ಚಾಣಕ್ಯ

ಸುಖಿ ದಾಂಪತ್ಯಕ್ಕೆ ಸಂಗಾತಿಯಲ್ಲಿ ಇರಬೇಕಾದ ಗುಣಗಳು

ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಕೇವಲ ಸೌಂದರ್ಯವನ್ನೇ ನೋಡದೆ, ಅವರ ಗುಣಸ್ವಭಾವ, ಕುಟುಂಬ ಮೌಲ್ಯಗಳು, ತಾಳ್ಮೆ ಮತ್ತು ನಡತೆಯನ್ನು ಗಮನಿಸಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ. ಇಂತಹ ಗುಣಗಳಿರುವ ಸಂಗಾತಿ ಇದ್ದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.

ದಿನ ಭವಿಷ್ಯ, ಮಾರ್ಚ್ 10, 2026: ಈ ರಾಶಿಗೆ ಉದ್ಯೋಗದಲ್ಲಿ ಲಾಭದ ಜೊತೆಗೆ ಆರ್ಥಿಕ ಪ್ರಗತಿ

ಈ ರಾಶಿಗೆ ಇಂದು ಶನೇಶ್ವರನ ಕೃಪೆಯಿಂದ ಒಳಿತು

Horoscope Today March 10: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಸಪ್ತಮಿ ತಿಥಿ, ಅನುರಾಧಾ ನಕ್ಷತ್ರದ ಮಾರ್ಚ್ 10ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Astro Tips: ಸೋಮವಾರ ಶಿವನ ಆರಾಧನೆಗೆ ವಿಶೇಷ ದಿನ; ಈ ನಿಯಮಗಳನ್ನು ಪಾಲಿಸಿದರೆ ಸಿಗುತ್ತದೆ ಭೋಲೇನಾಥನ ಕೃಪೆ

ಸೋಮವಾರ ಶಿವನ ಆರಾಧನೆ ಮಾಡಿದರೆ ಇಷ್ಟಾರ್ಥ ಸಿದ್ಧಿ!

ಹಿಂದೂ ಧರ್ಮದಲ್ಲಿ ಸೋಮವಾರವನ್ನು ಭಗವಾನ್ ಶಿವನಿಗೆ ಅತ್ಯಂತ ಪ್ರಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಉಪವಾಸವಿಟ್ಟು ಶಿವಲಿಂಗಕ್ಕೆ ಹಾಲು ಅರ್ಪಿಸಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿದರೆ ಶಿವನ ಕೃಪೆ ಲಭಿಸುತ್ತದೆ ಎಂದು ನಂಬಲಾಗಿದೆ. ಸೋಮವಾರ ಶಿವ ಪೂಜೆಯಲ್ಲಿ ಪಾಲಿಸಬೇಕಾದ ನಿಯಮಗಳಾವುವು..? ಎಂಬುದನ್ನು ತಿಳಿಯೋಣ..

Chanakya Niti: ಚಾಣಕ್ಯ ನೀತಿ: ಜೀವನದಲ್ಲಿ ಯಶಸ್ಸು ಪಡೆಯಲು ಈ 5 ಮೂಲ ಮಂತ್ರಗಳನ್ನು ಅಳವಡಿಸಿಕೊಳ್ಳಿ

ಯಶಸ್ಸಿನ ದಾರಿಗೆ ಚಾಣಕ್ಯನ ಸಲಹೆ

ಆಚಾರ್ಯ ಚಾಣಕ್ಯನ ನೀತಿಗಳ ಪ್ರಕಾರ, ಜೀವನದಲ್ಲಿ ಯಶಸ್ಸು ಸಾಧಿಸಲು ಕೆಲವು ಮೂಲ ತತ್ವಗಳನ್ನು ಪಾಲಿಸುವುದು ಅತ್ಯಂತ ಮುಖ್ಯ. ಆದಾಯ-ವೆಚ್ಚಗಳ ಅರಿವು, ಸ್ವಂತ ಸಾಮರ್ಥ್ಯದ ತಿಳುವಳಿಕೆ, ಹಿತೈಷಿ-ವಿರೋಧಿಗಳ ಗುರುತು, ಸರಿಯಾದ ಸ್ಥಳದ ಆಯ್ಕೆ ಮತ್ತು ಪರಿಸ್ಥಿತಿಗೆ ಅನುಗುಣ ನಿರ್ಧಾರಗಳು ಯಶಸ್ಸಿನ ದಾರಿಯನ್ನು ಸುಗಮಗೊಳಿಸುತ್ತವೆ.

ದಿನ ಭವಿಷ್ಯ, ಮಾರ್ಚ್ 9, 2026: ವಕ್ರಿ ಗುರುವಿನಿಂದ ಈ ರಾಶಿಗೆ ಅದೃಷ್ಟದ ತಿರುವು

ಈ ರಾಶಿಗೆ ಇಂದು ವಕ್ರಿ ಗುರುವಿನಿಂದ ಒಳಿತು

Horoscope Today March 9: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಷಷ್ಠಿ ತಿಥಿ, ವಿಶಾಖ ನಕ್ಷತ್ರದ ಮಾರ್ಚ್ 9ನೇ ತಾರೀಖಿನ ಸೋಮ ವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ದಿನ ಭವಿಷ್ಯ, ಮಾರ್ಚ್,8 2026: ಯಾವ ರಾಶಿಗೆ ಇಂದು ಒಳಿತಾಗಲಿದೆ?

ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು

Horoscope Today March 8: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಪಂಚಮಿ ತಿಥಿ, ಸ್ವಾತಿ ನಕ್ಷತ್ರದ ಮಾರ್ಚ್ 8ನೇ ತಾರೀಖಿನ ಭಾನು ವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Astro Tips; ಶನಿ ದೋಷ ನಿವಾರಣೆಗೆ ಏನು ಮಾಡಬೇಕು? ಶನಿವಾರ ಪಾಲಿಸಬೇಕಾದ ಸರಳ ಪರಿಹಾರಗಳು ಇಲ್ಲಿವೆ

ಶನಿ ಸಾಡೇಸಾತಿ ಕಾಟವೇ..? ಈ ಪರಿಹಾರಗಳನ್ನು ಪಾಲಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿ ದುರ್ಬಲವಾಗಿದ್ದರೆ ಶನಿ ದೋಷ, ಸಾಡೇಸಾತಿ ಅಥವಾ ಮಹಾದಶೆಯಂತಹ ಪರಿಣಾಮಗಳು ಕಾಣಿಸಬಹುದು. ಇಂತಹ ಸಂದರ್ಭಗಳಲ್ಲಿ ಶನಿವಾರ ಶನಿ ಸ್ತೋತ್ರ ಪಠಿಸುವುದು, ಶಿವನಿಗೆ ಹಾಲು ಮತ್ತು ಕಪ್ಪು ಎಳ್ಳು ಅರ್ಪಿಸುವುದು, ದಾನ ಧರ್ಮ ಮಾಡುವುದು ಹಾಗೂ ಹನುಮಂತನ ಪೂಜೆ ಮಾಡುವುದರಿಂದ ಶನಿಯ ದುಷ್ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ

ದಿನ ಭವಿಷ್ಯ, ಮಾರ್ಚ್ 7, 2026: ಇಂದು ವ್ಯವಹಾರದಲ್ಲಿ ನಷ್ಟ ಸಾಧ್ಯತೆ

ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ

Horoscope Today March 7: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷ, ಚತುರ್ಥಿ ತಿಥಿ, ಚಿತ್ತ ನಕ್ಷತ್ರದ ಮಾರ್ಚ್ 7ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Chanakya Niti: ಈ 4 ಸಂದರ್ಭಗಳಲ್ಲಿ ಧೈರ್ಯ ಪ್ರದರ್ಶಿಸುವುದಕ್ಕಿಂತ, ದೂರ ಹೋಗುವುದೇ ಜಾಣತನ ಎನ್ನುತ್ತಾರೆ ಚಾಣಕ್ಯ

ಈ 4 ಸಂದರ್ಭಗಳಲ್ಲಿ ದೂರ ಉಳಿಯುವುದೇ ಉತ್ತಮ

ಆಚಾರ್ಯ ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ ಕೆಲವು ಸಂದರ್ಭಗಳಲ್ಲಿ ಧೈರ್ಯ ತೋರಿಸುವುದಕ್ಕಿಂತ ಅಲ್ಲಿಂದ ದೂರ ಹೋಗುವುದು ಉತ್ತಮ. ಹಿಂಸಾಚಾರ, ಶತ್ರುವಿನ ದಾಳಿ, ಆರ್ಥಿಕ ಸಂಕಷ್ಟ ಇರುವ ಸ್ಥಳ ಹಾಗೂ ಅಪರಾಧಿಗಳ ಸಾನ್ನಿಧ್ಯದಲ್ಲಿರುವುದು ಅಪಾಯಕಾರಿಯಾಗಿದೆ. ಹಾಗಾಗಿ ಈ 4 ಸಂದರ್ಭಗಳಲ್ಲಿ ದೂರ ಉಳಿಯುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯ

Sankashta Chaturthi: ಸಂಕಷ್ಟ ಚತುರ್ಥಿ 2026: ವಿಘ್ನೇಶ್ವರನ ಕೃಪೆಗೆ ಇಂದು ಈ ಮಂತ್ರಗಳನ್ನು ಪಠಿಸಿ

ವಿಘ್ನೇಶ್ವರನ ಆರಾಧನೆಯಿಂದ ದೂರಾಗುತ್ತವೆ ಸಂಕಷ್ಟಗಳು

ಸಂಕಷ್ಟ ಚತುರ್ಥಿ ದಿನವನ್ನು ವಿಘ್ನೇಶ್ವರನ ಆರಾಧನೆಗೆ ಸಮರ್ಪಿತವಾದ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಉಪವಾಸವಿದ್ದು ಗಣೇಶನ ಪೂಜೆ ಮಾಡಿ ವಿಶೇಷ ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ದಿನ ಭವಿಷ್ಯ, ಮಾರ್ಚ್ 6, 2026: ಇಂದು ಮುಖ್ಯವಾದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

ಈ ರಾಶಿಯವರಿಗೆ ಇಂದು ಉತ್ತಮ ದಿನ

Horoscope Today March 6: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷ, ತೃತೀಯ ತಿಥಿ, ಹಸ್ತ ನಕ್ಷತ್ರದ ಮಾರ್ಚ್ 6ನೇ ತಾರೀಕಿನ ಈ ದಿನದ ಭವಿಷ್ಯದ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Loading...