ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ರೀಡೆ

ಎಲ್‌ಪಿಜಿ ಬಿಕ್ಕಟ್ಟು; ಐಪಿಎಲ್ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಸದ್ಯಕ್ಕೆ ಎಲ್‌ಪಿಜಿ ಬಿಕ್ಕಟ್ಟು ಐಪಿಎಲ್‌ಗೆ ಅಡ್ಡಿಯಿಲ್ಲ; ಬಿಸಿಸಿಐ

LPG crisis: ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳದ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಚುನಾವಣೆ ವೇಳೆ ಆ ನಗರಗಳಲ್ಲಿ ಪಂದ್ಯ ನಡೆಸುವುದು ಸೂಕ್ತವಲ್ಲದ ಕಾರಣ ಈಗ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಐಪಿಎಲ್‌ ಆಡಳಿತ ಮಂಡಳಿ ಘೋಷಿಸಿದೆ. ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

ಅರ್ಹತಾ ಪಂದ್ಯದಲ್ಲಿ ಇಟಲಿ ಮಣಿಸಿದ ಭಾರತ ಮಹಿಳಾ ಹಾಕಿ ತಂಡಕ್ಕೆ ವಿಶ್ವಕಪ್ ಅರ್ಹತೆ

ವಿಶ್ವಕಪ್ ಅರ್ಹತೆ ಪಡೆದ ಭಾರತದ ಮಹಿಳಾ ಹಾಕಿ ತಂಡ

FIH Hockey World Cup Qualifiers: ಎರಡನೇ ಕ್ವಾರ್ಟರ್‌ನಲ್ಲಿ ಭಾರತ 18ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಆದರೆ ನವನೀತ್ ಕೌರ್ ಅವರ ಹೊಡೆತವನ್ನು ತಡೆಯುವಲ್ಲಿ ಇಟಲಿ ಗೋಲ್‌ಕೀಪರ್ ಲೂಸಿಯಾ ಐನೆಸ್ ಕಾರುಸೊ ಯಶಸ್ವಿಯಾದರು.

IPL 2026: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ಆಘಾತ! ಹರ್ಷಿತ್‌ ರಾಣಾ ಔಟ್‌?

2026ರ ಐಪಿಎಲ್‌ ಟೂರ್ನಿಯಿಂದ ಹರ್ಷಿತ್‌ ರಾಣಾ ಔಟ್‌?

ಬಾಂಗ್ಲಾದೇಶ ತಂಡದ ವೇಗದ ಬೌಲರ್‌ ಮಸ್ತಾಫಿಝುರ್ ರೆಹಮಾನ್‌ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಿಂದ ಬಿಡುಗಡೆ ಮಾಡಿದ ಬಳಿಕ ವೇಗದ ಬೌಲಿಂಗ್ ವಿಭಾಗಕ್ಕೆ ಇದೀಗ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಮತ್ತೊಬ್ಬ ವೇಗದ ಬೌಲರ್ ಹರ್ಷಿತ್‌ ರಾಣಾ ಕೂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಕೆಕೆಆರ್‌ಗೆ ಭಾರಿ ಹಿನ್ನಡೆಯನ್ನು ತಂದುಕೊಟ್ಟಿದೆ.

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಲು ತಮಿಳು ಭಾಷೆ ಕಲಿತ 14 ಕೋಟಿ ರು ಬೆಲೆಯ ಪ್ರಶಾಂತ್‌ ವೀರ್‌!

‌IPL 2026: ಸಿಎಸ್‌ಕೆ ಪರ ಆಡಲು ತಮಿಳು ಭಾಷೆ ಕಲಿತ ಪ್ರಶಾಂತ್‌ ವೀರ್!

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 14.20 ಕೋಟಿ ರು. ಗಳ ದಾಖಲೆಯ ಬೆಲೆಗೆ ಸೇರಿರುವ ಯುವ ಆಲ್‌ರೌಂಡರ್ ಪ್ರಶಾಂತ್ ವೀರ್‌, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗುವುದಕ್ಕೂ ಮೊದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಯೊದಲ್ಲಿ ಪ್ರಶಾಂತ್ ತಮ್ಮ ತಂಗಿಯ ಬಳಿ ತಮಿಳು ಭಾಷೆ ಕಲಿಯುತ್ತಿರುವುದು ಕಂಡಿದೆ.

IPL 2026: ಮುಸ್ತಾಫಿಝುರ್‌ ರೆಹಮಾನ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌ ಕೊಟ್ಟ ಕೆಕೆಆರ್!

IPL 2026: ಮುಸ್ತಾಫಿಝುರ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌!

ಕೊಲ್ಕತಾ ನೈಟ್ ರೈಡರ್ಸ್ ತಂಡ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಮುಸ್ತಾಫಿಝುರ್ ರೆಹಮಾನ್ ಅವರ ಸ್ಥಾನಕ್ಕೆ ಬೇರೆ ಆಟಗಾರನನ್ನು ಆಯ್ಕೆ ಮಾಡಿದೆ. ಬಾಂಗ್ಲಾ ವೇಗಿ, ಬಿಸಿಸಿಐ ನೀಡಿದ ಆದೇಶದ ನಂತರ ಮೂರು ಬಾರಿ ಚಾಂಪಿಯನ್ಸ್‌ ತಂಡದಿಂದ ಬಿಡುಗಡೆಯಾಗಿದ್ದರು. ಇದೀಗ ಇವರ ಸ್ಥಾನಕ್ಕೆ ಜಿಂಬಾಬ್ವೆ ವೇಗಿ ಬ್ಲೆಸಿಂಗ್‌ ಮುಝರಬಾನಿ ಸೇರ್ಪಡೆಯಾಗಿದ್ದಾರೆ.

ಕುಲ್ದೀಪ್‌ ಯಾದವ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಂಶಿಕಾ ಚಡ್ಡಾ ಯಾರು?

ಕುಲ್ದೀಪ್‌ ಯಾದವ್‌ ಜತೆ ವಿವಾಹವಾಗುತ್ತಿರುವ ವಂಶಿಕಾ ಚಡ್ಡಾ ಯಾರು?

ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಕುಲ್‌ದೀಪ್ ಯಾದವ್ ತಮ್ಮ ದೀರ್ಘಕಾಲದ ಸಂಗಾತಿ ವಂಶಿಕಾ ಚಡ್ಡಾ ಅವರನ್ನು ಮಾರ್ಚ್ 14ರಂದು ಉತ್ತರಾಖಂಡದ ಮಸ್ಸೂರಿಯಲ್ಲಿ ವಿವಾಹವಾಗಲಿದ್ದಾರೆ. ಈ ಜೋಡಿ ಬಾಲ್ಯದಿಂದಲೇ ಸ್ನೇಹಿತರು ಹಾಗೂ ಕಾನ್ಪುರ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ವಂಶಿಕಾ ಚಡ್ಡಾ ಅವರ ಬಗ್ಗೆ ಇಲ್ಲಿ ಹೆಚ್ಚಿನ ಸಂಗತಿಗಳನ್ನು ವಿವರಿಸಲಾಗಿದೆ.

T20 World Cup: ಸಂಜು, ಬುಮ್ರಾ ಅಲ್ಲ; ಇಂಗ್ಲೆಂಡ್‌ ಆಲ್‌ರೌಂಡರ್‌ಗೆ 10 ಅಂಕ ನೀಡಿದ ರಿಕಿ ಪಾಂಟಿಂಗ್‌!

ಸಂಜು ಅಲ್ಲ,ಆರ್‌ಸಿಬಿ ಮಾಜಿ ಆಲ್‌ರೌಂಡರ್‌ಗೆ 10 ಅಂಕ ನೀಡಿದ ಪಾಂಟಿಂಗ್‌!

ರಿಕಿ ಪಾಂಟಿಂಗ್ ವಿಲ್ ಜ್ಯಾಕ್ಸ್‌ಗೆ 10/10 ರೇಟಿಂಗ್ ನೀಡಿದ್ದರೆ, ಸಂಜು ಸ್ಯಾಮ್ಸನ್ ಮತ್ತು ಜಸ್‌ಪ್ರೀತ್ ಬುಮ್ರಾಗೆ 9.5/10 ರೇಟಿಂಗ್ ನೀಡಿದ್ದಾರೆ. ಫೈನಲ್‌‌ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ, ದಾಖಲೆಯ 255 ರನ್‌ಗಳನ್ನು ಗಳಿಸಿತು. ಅಂತಿಮವಾಗಿ ಮೂರನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು.

IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ! ಸ್ಟಾರ್‌ ವೇಗಿ ಡೌಟ್..

SRH ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಶಾಕ್‌!

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಜಾಶ್ ಹೇಝಲ್‌ವುಡ್ ಅವರ ಬಗ್ಗೆ ಅನುಮಾನಗಳು ಮೂಡಿವೆ. ಮಾರ್ಚ್ 28ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೊದಲ ಪಂದ್ಯಕ್ಕೆ ಅವರ ಲಭ್ಯತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಹಾಗಾಗಿ, ಐಪಿಎಲ್‌ ಟೂರ್ನಿಯ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಹಿನ್ನಡೆಯಾಗಿದೆ.

ʻಭಾರತ ತಂಡ ಹೊರಬೀಳುತ್ತಿತ್ತುʼ: ಟಿ20 ವಿಶ್ವಕಪ್‌ನ ʻಅತ್ಯಂತ ಮೂರ್ಖ ತಂಡʼ ದಕ್ಷಿಣ ಆಫ್ರಿಕಾ ಎಂದ ಮೈಕಲ್‌ ವಾನ್‌!

ದಕ್ಷಿಣ ಆಫ್ರಿಕಾ ಅತ್ಯಂತ ಮೂರ್ಖ ತಂಡ ಎಂದ ಮೈಕಲ್‌ ವಾನ್‌!

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವನ್ನು “ಅತ್ಯಂತ ಮೂರ್ಖ ತಂಡ” ಎಂದು ಟೀಕಿಸಿದ್ದಾರೆ. ಏಕೆಂದರೆ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 8ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಬೇಕಿತ್ತು, ಇದರಿಂದ ಭಾರತ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

IPL 2026: ವೆಂಕಟೇಶ್‌ ಅಯ್ಯರ್‌ ಔಟ್‌! ಆರ್‌ಸಿಬಿ ಪ್ಲೇಯಿಂಗ್‌ XI ಕಟ್ಟಿದ ಸಂಜಯ್‌ ಬಾಂಗರ್‌!

IPL 2026: ಆರ್‌ಸಿಬಿ ಪ್ಲೇಯಿಂಗ್‌ XI ಕಟ್ಟಿದ ಸಂಜಯ್‌ ಬಾಂಗರ್‌!

RCB Playing XI for IPL 2026: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಇನ್ನು ಕಲವೇ ದಿನಗಳು ಬಾಕಿ ಇವೆ. ಇದರ ನಡುವೆ ಭಾರತ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಅವರು ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಆರಿಸಿದ್ದಾರೆ. ಆದರೆ, ವೆಂಕಟೇಶ್‌ ಅಯ್ಯರ್‌ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೊಹ್ಲಿ, ರೋಹಿತ್‌ಗಾಗಿ ಹೆಚ್ಚುವರಿ ಏಕದಿನ ಸರಣಿ ನಡೆಸಲು ಬಿಸಿಸಿಐ ಚಿಂತನೆ

ಕೊಹ್ಲಿ, ರೋಹಿತ್‌ಗಾಗಿ ಹೆಚ್ಚುವರಿ ಏಕದಿನ ಸರಣಿ ನಡೆಸಲು ಬಿಸಿಸಿಐ ಚಿಂತನೆ

BCCI: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ ಮಾತ್ರ ಆಡುತ್ತಿರುವ ಕಾರಣ ಏಕದಿನ ವಿಶ್ವಕಪ್‌ಗೆ ಉಭಯ ಆಟಗಾರರು ಫಾರ್ಮ್‌ ಉಳಿಸಿಕೊಳ್ಳುವ ಮತ್ತು ಭಾರತೀಯ ಕ್ರಿಕೆಟ್‌ ಅಭಿಮಾನಗಳ ಬೇಡಿಕೆಯಂತೆ ಬಿಸಿಸಿಐ ಏಕದಿನ ಸರಣಿಯಲ್ಲಿ ಪಂದ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲು ನಿರ್ಧರಿಸಿದೆ.

ಧೋನಿ ಇಲ್ಲದೆ ಸಿಎಸ್‌ಕೆ ಅಪೂರ್ಣ, ಈ ಬಾರಿಯದ್ದು ಕೊನೆಯ ಸೀಸನ್; ಇರ್ಫಾನ್ ಪಠಾಣ್

ಧೋನಿಗೆ ಈ ಬಾರಿಯ ಐಪಿಎಲ್‌ ಕೊನೆಯ ಸೀಸನ್; ಇರ್ಫಾನ್ ಪಠಾಣ್

IPL 2026: ಐಪಿಎಲ್‌ನಲ್ಲಿ ಧೋನಿ 278 ಪಂದ್ಯಗಳನ್ನು ಆಡಿದ್ದು, 5439 ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ, 2024 ರ ಋತುವಿಗೆ ಮುಂಚಿತವಾಗಿ ನಾಯಕತ್ವ ತ್ಯಜಿಸುವ ಮೊದಲು ಫ್ರಾಂಚೈಸಿಯನ್ನು ಐದು ಬಾರಿ ಚಾಂಪಿಯನ್‌ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಗಾಯದ ಕಾರಣದಿಂದಾಗಿ ಋತುರಾಜ್ ಗಾಯಕ್ವಾಡ್ ಹೊರಗುಳಿದ ಕಾರಣ ಧೋನಿ ನಾಯಕತ್ವವಹಿಸಿದ್ದರು.

ಟಿ20 ವಿಶ್ವಕಪ್ ಆಚರಣೆಯ ಫೋಟೊದಿಂದ ಸ್ಯಾಮ್ಸನ್‌ರನ್ನು ಎಡಿಟ್ ಮಾಡಿದ್ರಾ ಗಿಲ್‌?

ಅಸೂಯೆಗೊಂಡು ಸ್ಯಾಮ್ಸನ್‌ ಫೋಟೊ ಎಡಿಟ್ ಮಾಡಿದ್ರಾ ಗಿಲ್‌?

Shubman Gill: ವಿಶ್ವಕಪ್‌ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಕ್ಕೆ ಶುಭಮನ್‌ ಗಿಲ್ ಅಸೂಯೆ ಪಟ್ಟಿದ್ದರು ಮತ್ತು ಅದೇ ಕಾರಣಕ್ಕಾಗಿ, ಅವರು ತಮ್ಮ ಅಭಿನಂದನಾ ಪೋಸ್ಟ್‌ನ ಚಿತ್ರದಿಂದ ಸಂಜು ಅವರನ್ನು ತೆಗೆದುಹಾಕಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಕಾವ್ಯ ಮಾರನ್‌ ಮಾಲಿಕತ್ವದ ಸನ್‌ರೈಸರ್ಸ್ ಲೀಡ್ಸ್‌ನ X ಖಾತೆ ಅಮಾನತು

ಕಾವ್ಯ ಮಾರನ್‌ ಮಾಲಿಕತ್ವದ ಸನ್‌ರೈಸರ್ಸ್ ಲೀಡ್ಸ್‌ನ X ಖಾತೆ ಅಮಾನತು

Sunrisers Leeds: ಸನ್‌ರೈಸರ್ಸ್ ಲೀಡ್ಸ್‌ನ ಎಕ್ಸ್ ಖಾತೆಯನ್ನು ಈಗ ಅಮಾನತುಗೊಳಿಸಲಾಗಿದೆ. ಭಾರತದಲ್ಲಿನ ಆಕ್ರೋಶದ ನಂತರ ಫ್ರಾಂಚೈಸಿ ಅಬ್ರಾರ್ ಅಹ್ಮದ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ₹2.34 ಕೋಟಿ ಕೊಟ್ಟು ಖರೀದಿಸಿದೆ.

ಕುಲದೀಪ್ ಯಾದವ್ ಮದುವೆಯಲ್ಲಿ ಕೊಹ್ಲಿ, ರೋಹಿತ್ ಭಾಗವಹಿಸುವ ಸಾಧ್ಯತೆ

ಕುಲದೀಪ್ ಯಾದವ್‌ ಮದುವೆಗೆ ಆಗಮಿಸಲಿದ್ದಾರೆ ಕೊಹ್ಲಿ, ರೋಹಿತ್

Kuldeep Yadav-Vanshika wedding: ಮಾರ್ಚ್​ 17ರಂದು ಲಖನೌದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೂ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ನವೆಂಬರ್​ನಲ್ಲೇ ಅವರ ವಿವಾಹ ನಿಗದಿಯಾಗಿತ್ತು. ಆದರೆ ಕುಲದೀಪ್​ ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾಹವನ್ನು ಮುಂದೂಡಲಾಗಿತ್ತು.

ಆಶಸ್ ಸೋಲಿನ ಬಗ್ಗೆ ಮಾತನಾಡದಂತೆ ಇಂಗ್ಲೆಂಡ್ ಆಟಗಾರರಿಗೆ ನಿಷೇಧ

ಆಶಸ್ ಸೋಲಿನ ಬಗ್ಗೆ ಮಾತನಾಡದಂತೆ ಇಂಗ್ಲೆಂಡ್ ಆಟಗಾರರಿಗೆ ನಿಷೇಧ

England ban players speaking Ashes thrashing: ಜೂನ್‌ನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲು ಕಿವೀಸ್ ತಂಡ ಇಂಗ್ಲೆಂಡ್‌ಗೆ ಆಗಮಿಸಲಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳು ಲಂಡನ್‌ನಲ್ಲಿ ನಡೆಯಲಿದ್ದು, ಮೊದಲ ಪಂದ್ಯವನ್ನು ಲಾರ್ಡ್ಸ್ ಮತ್ತು ಎರಡನೇ ಪಂದ್ಯವನ್ನು ಕೆನ್ನಿಂಗ್ಟನ್ ಓವಲ್ ಆಯೋಜಿಸಲಿವೆ.

ಐಪಿಎಲ್‌ನ ಮೊದಲ ಅಭ್ಯಾಸ ಅವಧಿಯಲ್ಲೇ ಸಿಕ್ಸರ್‌ಗಳ ಸುರಿಮಳೆಗೈದ ಜಡೇಜಾ; ವಿಡಿಯೊ ವೈರಲ್‌

ಮೊದಲ ಅಭ್ಯಾಸ ಅವಧಿಯಲ್ಲೇ ಸಿಕ್ಸರ್‌ಗಳ ಸುರಿಮಳೆಗೈದ ಜಡೇಜಾ

Ravindra Jadeja hits massive sixes: ರಾಜಸ್ಥಾನ ರಾಯಲ್ಸ್ ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಐಪಿಎಲ್ 2026 ಅಭಿಯಾನವನ್ನು ಆರಂಭಿಸಲಿದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.

ಪಾಕ್‌ ಆಟಗಾರನ ಖರೀದಿ; ಐಪಿಎಲ್‌ ಆರಂಭಕ್ಕೂ ಮುನ್ನ ಸನ್‌ರೈಸರ್ಸ್‌ ತಂಡಕ್ಕೆ ಬಾಯ್ಕಾಟ್ ಬಿಸಿ!

ಐಪಿಎಲ್‌ನಿಂದ ಸನ್‌ರೈಸರ್ಸ್‌ ತಂಡ ಬಹಿಷ್ಕರಿಸುವಂತೆ ನೆಟ್ಟಿಗರ ಒತ್ತಾಯ

Boycott SRH in IPL: ಅಬ್ರಾರ್ ಅಹ್ಮದ್ 2026ರ ಟಿ20 ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 4 ಪಂದ್ಯಗಳಲ್ಲಿ ಅವರು ಕೇವಲ 6 ವಿಕೆಟ್ ಪಡೆದಿದ್ದರು. ಅವರ ಎಕಾನಮಿ ರೇಟ್ ಕೂಡ ಉತ್ತಮವಾಗಿರಲಿಲ್ಲ. ವಿಶೇಷವಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಅವರು 38 ರನ್ ಬಿಟ್ಟುಕೊಟ್ಟು ಒಂದೂ ವಿಕೆಟ್ ಪಡೆದಿರಲಿಲ್ಲ.

ʻಎಸ್‌ಆರ್‌ಎಚ್‌ ತಂಡವನ್ನು ಬಾಯ್ಕಟ್‌ ಮಾಡಿʼ:ದಿ ಹಂಡ್ರೆಡ್‌ ಟೂರ್ನಿಯಲ್ಲಿ ಪಾಕ್‌ ಆಟಗಾರನಿಗೆ ಅವಕಾಶ!

SRH ಮಾಲೀಕತ್ವದ ದಿ ಹಂಡ್ರೆಡ್‌ ತಂಡದಲ್ಲಿ ಪಾಕ್‌ ಸ್ಪಿನ್ನರ್‌ಗೆ ಚಾನ್ಸ್‌!

ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಪಿನ್ನರ್‌ ಅಬ್ರಾರ್ ಅಹ್ಮದ್ ಅವರನ್ನು ದಿ ಹಂಡ್ರೆಡ್‌ ಟೂರ್ನಿಯ ಸನ್‌ರೈಸರ್ಸ್ ಲೀಡ್ಸ್ ತಂಡವು ಖರೀದಿಸಿದೆ. ಈ ತಂಡವು ಚೆನ್ನೈನ ಸನ್ ಗ್ರೂಪ್‌ನ ಒಡೆತನದಲ್ಲಿದೆ. ಹಾಗಾಗಿ, ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಇದನ್ನು ವಿರೋಧಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಬಾಯ್ಕಟ್‌ ಮಾಡಿ ಎಂದು ಫ್ಯಾನ್ಸ್‌ ಆಗ್ರಹಿಸಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಸ್ಥಾನ; T20 World Cup ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

T20 World Cup: ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಭಾರತ ತಂಡ ಚಾಂಪಿಯನ್‌ ಆಗುವ ಮೂಲಕ ಅಂತ್ಯವಾಯಿತು. ಈ ಟೂರ್ನಿಯಲ್ಲಿ ಕೆಲ ಬ್ಯಾಟ್ಸ್‌ಮನ್‌ಗಳು ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇವರ ಪೈಕಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

IPL 2026: ಸಂಜು ಸ್ಯಾಮ್ಸನ್‌ ಅಲ್ಲ! ಸಿಎಸ್‌ಕೆಗೆ ಗೇಮ್‌ ಚೇಜಿಂಗ್‌ ಬ್ಯಾಟರ್‌ಆರಿಸಿದ ಚೇತೇಶ್ವರ್‌ ಪೂಜಾರ!

ಸಿಎಸ್‌ಕೆಗೆ ಗೇಮ್‌ ಚೇಜಿಂಗ್‌ ಬ್ಯಾಟರ್‌ ಆರಿಸಿದ ಚೇತೇಶ್ವರ್‌ ಪೂಜಾರ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ. ಮಾಜಿ ಸಿಎಸ್‌ಕೆ ಆಟಗಾರ ಚೇತೇಶ್ವರ್‌ ಪುಜಾರಾ, ಎಂಎಸ್ ಧೋನಿ ಬ್ಯಾಟಿಂಗ್ ಕ್ರಮದಲ್ಲಿ ಮೇಲ್ಭಾಗದಲ್ಲಿ ಆಡಬೇಕೆಂಬ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಪಂದ್ಯಗಳ ಫಲಿತಾಂಶವನ್ನು ಬದಲಾಯಿಸುವ ವಿಶಿಷ್ಟ ಸಾಮರ್ಥ್ಯ ಧೋನಿಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

IPL 2026: ʻಆರ್‌ಸಿಬಿಗೆ ಎರಡನೇ ಟ್ರೋಫಿʼ-ವಿರಾಟ್‌ ಕೊಹ್ಲಿ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ವಿರಾಟ್‌ ಕೊಹ್ಲಿ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ಆಧುನಿಕ ಕ್ರಿಕೆಟ್‌ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯ ಬಗ್ಗೆ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ವಿರಾಟ್‌ ಕೊಹ್ಲಿ ಆರ್‌ಸಿಬಿಗೆ ಸತತ ಎರಡನೇ ಟ್ರೋಫಿ ಗೆದ್ದುಕೊಡುವ ಇಂಗಿತವನ್ನು ಹೊಂದಿದ್ದಾರೆಂದು ಪಠಾಣ್‌ ತಿಳಿಸಿದ್ದಾರೆ.

T20 World Cup ಗೆದ್ದ ಬಳಿಕ ಗೌತಮ್‌ ಗಂಭೀರ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಸೂರ್ಯಕುಮಾರ್‌ ಯಾದವ್‌!

ಟಿ20 ವಿಶ್ವಕಪ್‌ ಗೆದ್ದ ಬಳಿಕ ಗಂಭೀರ್‌ ಹೇಳಿದ್ದ ಮಾತನ್ನು ತಿಳಿಸಿದ ಸೂರ್ಯ!

T20 World Cup final: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಮಣಿಸಿತ್ತು. ಆ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್‌ ಪಂದ್ಯದ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌, ಡ್ರೆಸ್ಸಿಂಗ್‌ ರೂಂನಲ್ಲಿ ಏನು ಹೇಳಿದ್ದರು ಎಂಬುದನ್ನು ಇದೀಗ ನಾಯಕ ಸೂರ್ಯಕುಮಾರ್‌ ಯಾದವ್‌ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್‌ ಗೆದ್ದಾಯ್ತು, ಭಾರತ ತಂಡದ ಮುಂದಿನ ಗುರಿ ಏನೆಂದು ರಿವೀಲ್‌ ಮಾಡಿದ ಗೌತಮ್‌ ಗಂಭೀರ್‌!

ಭಾರತ ತಂಡದ ಮುಂದಿನ ಗುರಿ ಏನೆಂದು ತಿಳಿಸಿದ ಗೌತಮ್‌ ಗಂಭೀರ್‌!

ಗೌತಮ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ. ಇದೀಗ ಭಾರತ ತಂಡದ ಮುಂದಿನ ಗುರಿ ಏನೆಂದು ಗಂಭೀರ್‌ ರಿವೀಲ್‌ ಮಾಡಿದ್ದಾರೆ. 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆಲ್ಲುವುದು ಎಂದು ಹೇಳಿದ್ದಾರೆ.

Loading...