Tuesday, 16th April 2024

ನೂರು ರೂಪಾಯಿ ಲಂಚಕೋರನಿಗೆ 32 ವರ್ಷಗಳ ಬಳಿಕ ಶಿಕ್ಷೆ

ಲಖನೌ: 32 ವರ್ಷಗಳ ಹಿಂದೆ ಅಂದರೆ 1991ರಲ್ಲಿ ನೂರು ರೂಪಾಯಿ ಲಂಚ ಪಡೆದ ವ್ಯಕ್ತಿಗೆ ಈಗ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಉತ್ತರ ಪ್ರದೇಶದ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮ ನಾರಾಯಣ ವರ್ಮ ಎಂಬವರು, ಪಿಂಚಣಿ ದಾಖಲಾತಿಗೆ ಸಂಬಂಧಿಸಿದಂತೆ ಉತ್ತರ ರೈಲ್ವೆ ನಿವೃತ್ತ ಚಾಲಕ ರಾಮ್ ಕುಮಾರ್ ತಿವಾರಿ ಅವರಿಂದ 150 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿ ದ್ದರು. ಮಾತುಕತೆ ಬಳಿಕ ನೂರು ರೂಪಾಯಿ ಲಂಚಕ್ಕೆ ರಾಮನಾರಾಯಣ ವರ್ಮಾ ಒಪ್ಪಿ ಕೊಂಡಿದ್ದು, ಆಗ ದಾಳಿ ನಡೆಸಿದ ಸಿಬಿಐ, ಲಂಚದ […]

ಮುಂದೆ ಓದಿ

ಇಪಿಎಫ್‌ಒ ಕಚೇರಿಯಲ್ಲಿ ಲಂಚ ಸ್ವೀಕಾರ: ಓರ್ವನ ಬಂಧನ

ಹರಿಯಾಣ: ಪಿಎಫ್‌ ಇಲಾಖೆಯ ಇಪಿಎಫ್‌ಒ ಕಚೇರಿಯಲ್ಲಿ ನಿರ್ವಹಿಸುವ ಅಧಿಕಾರಿ 1 ಲಕ್ಷ ರೂ. ಲಂಚ ಪಡೆಯವ ವೇಳೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಅಧಿಕಾರಿಯನ್ನು ಅನಿಲ್‌ ಕುಮಾರ್‌...

ಮುಂದೆ ಓದಿ

ಲಂಚಕ್ಕೆ ಕೈಯೊಡ್ಡಿದ ಬೆಸ್ಕಾಂ‌ ಅಧಿಕಾರಿಗೆ ಮೂಗುದಾರ ಹಾಕಿದ ಎಸಿಬಿ

ಕೊರಟಗೆರೆ : ರೈತ ರಾಘವೇಂದ್ರ ಎಂಬುವರಿಂದ ಲಂಚ ಸ್ವೀಕರಿಸುವಾಗ ಕೊರಟಗೆರೆ ಬೆಸ್ಕಾಂ ಜೆಇ ಮಹಮದ್ ರಫೀ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟಿ.ಸಿ ಆಳವಡಿಸಲು 10 ಸಾವಿರ ಲಂಚ...

ಮುಂದೆ ಓದಿ

error: Content is protected !!