Thursday, 25th April 2024

ವಂಚನೆ ಪ್ರಕರಣ: ಹೂಡಿಕೆದಾರರಿಂದ ವಿಧಾನಸೌಧ ಛಲೋ

ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಬೆಂಗಳೂರು:  ಗುರುವಾರ ವಿಧಾನಸೌಧದ ಕೂಗಳತೆ ದೂರದ ಸಿಐಡಿ ಕಚೇರಿ ರಸ್ತೆಯಿಂದ ಕಾಲ್ನಡಿಗೆ ಮೂಲಕ ವಿಧಾನಸೌಧ ಎಲ್. ಹೆಚ್ ಗೇಟ್ ವರೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ವೈದ್ಯಕೀಯ ಘಟಕದ ಅಧ್ಯಕ್ಷರು ಹಾಗೂ ರಾಘವೇಂದ್ರ ಬ್ಯಾಂಕ್ ಠೇವಣಿದಾರರ ಪರ ನಿರಂತರ ಹೋರಾಟ ನಡೆಸುತ್ತಿರುವ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ನೇತೃತ್ವದಲ್ಲಿ ಶಾಂತಿಯುತ ವಿಧಾನ ಸೌಧ ಛಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ […]

ಮುಂದೆ ಓದಿ

ಲಂಡನ್ ನಿಂದ ಪಾರ್ಸಲ್ ಬರುತ್ತೆ ಎಂದು ಭಾವಿಸಿದವನಿಗೆ ಆಗಿದ್ದೇನು ಗೊತ್ತಾ?

ಹುಬ್ಬಳ್ಳಿ: ಲಂಡನ್ ನಿಂದ ಪಾರ್ಸಲ್ ಬಂದಿದೆ.‌ ಪಾರ್ಸಲ್ ಪಡೆಯಲು ವಿವಿಧ ಚಾರ್ಜ್ ಗಳನ್ನು ಕಟ್ಟಬೇಕು ಎಂದು ನಂಬಿಸಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ....

ಮುಂದೆ ಓದಿ

error: Content is protected !!