Saturday, 20th April 2024

ವಿಚಾರ ಕ್ರಾಂತಿಯ ಕವಿಗಿಂದು ಜನುಮದಿನ

ಸ್ಮರಣೆ ಗುರುರಾಜ್ ಎಸ್‌ ದಾವಣಗೆರೆ ನಾನು ಅವಧೂತನಾಗಿ ಹೋಗುವುದಿಲ್ಲ, ಕನ್ನಡವು ತನ್ನ ಸ್ಥಾನಮಾನವನ್ನು ಆಧಿಕೃತವಾಗಿ ಪಡೆಯುವ ತನಕ, ತನ್ನ ಪ್ರಾಣರುವ ತನಕ ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ದುಡಿಯಲು ವ್ಯಕ್ತಿಗಳನ್ನು ಪ್ರಚೋದಿಸುವುದು ನನ್ನ ಕರ್ತವ್ಯ. ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುತ್ತೇನೆ. ನನ್ನೆಲ್ಲ ತಪಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ’. ಕನ್ನಡ ಭಾಷೆಯ ನೆಲೆ – ಬೆಲೆಗಳ ಬಗ್ಗೆ ಅತೀವ ಕಾಳಜಿಯಿಂದ ದುಡಿಯುತ್ತಿದ್ದ ರಸಖುಷಿ ಕುವೆಂಪು ಹೇಳಿದ ಮಾತುಗಳಿವು. ಮಲೆನಾಡಿನ ದಟ್ಟ ಅರಣ್ಯಗಳ, ಪರ್ವತ ಶ್ರೇಣಿಗಳ ಸೀಳು ಹಾದಿಯಿಂದ […]

ಮುಂದೆ ಓದಿ

ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ…’ ರಾಷ್ಟ್ರಕವಿ ಕುವೆಂಪು ಅವರನ್ನು ಇಂದು ಒಂದು ಜಾತಿಗೆ ಸೀಮಿತಗೊಳಿಸಿ ಅವರನ್ನು ಒಬ್ಬ...

ಮುಂದೆ ಓದಿ

error: Content is protected !!