Friday, 19th April 2024

ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಟ ಪ್ರಭಾಸ್‌

ಹೈದರಾಬಾದ್: ನಟ ಪ್ರಭಾಸ್‌ ಮುಂಬರುವ ಚಿತ್ರ ‘ಆದಿಪುರುಷ’ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ‘ಆದಿಪುರುಷ’ ಚಿತ್ರದ ಟ್ರೇಲರ್‌ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದು, ತಿರುಪತಿ ಜಿಲ್ಲೆಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಪ್ರಾರ್ಥನೆ ಸಲ್ಲಿಸಿದರು. ಟ್ವೀಟ್ ಮಾಡಿರುವ ನಟ ಪ್ರಭಾಸ್‌, ಆದಿಪುರುಷ ಸಿನಿಮಾವು ಇದೇ ಜೂನ್ 16ರಂದು ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಓಂ ರಾವತ್‌ ನಿರ್ದೇಶಿಸಿರುವ ‘ಆದಿಪುರುಷ’ ಸಿನಿಮಾವು ಬಿಗ್‌ ಬಜೆಟ್‌ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿ ಕೃತಿ […]

ಮುಂದೆ ಓದಿ

ಟ್ವಿಟರ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್

ಮುಂಬೈ: ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರದ ಕ್ಲಿಪ್ಪಿಂಗ್​ ಒಂದಕ್ಕೆ ಸಿಡಿದೆದ್ದಿರುವ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ಅನ್‌ ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್ ಶುರು ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ಇಂಡೋನೇಷ್ಯಾ ಖಾತೆಯಿಂದ ಹಂಚಿಕೊಂಡ...

ಮುಂದೆ ಓದಿ

ಆದಿಪುರುಷ್ ಚಿತ್ರಕ್ಕೆ ಸೀತೆಯಾಗಿ ನಟಿ ಕೃತಿ

ಮುಂಬೈ: ಪ್ರಭಾಸ್‌ ನಟಿಸುತ್ತಿರುವ ಚಿತ್ರ ಆದಿಪುರುಷ್ ದಲ್ಲಿ ಸೀತೆಯ ಪಾತ್ರಕ್ಕೆ ನಟಿ ಕೃತಿ ಸನೋನ್‌ ಆಯ್ಕೆಯಾಗಿದ್ದಾರೆ. ಓಂ ರಾವುತ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್‌ ರಾಮನ ಪಾತ್ರಕ್ಕೆ...

ಮುಂದೆ ಓದಿ

error: Content is protected !!