Wednesday, 24th April 2024

ಜೈಲು ಸೇರಿದ ಇಮ್ರಾನ್‌ಗೆ ಕ್ಯಾರೇ ಎನ್ನುತ್ತಿಲ್ಲವೇಕೆ?

– ಬರ್ಖಾ ದತ್ ಪಾಕಿಸ್ತಾನಕ್ಕೆ ಮತ್ತೊಮ್ಮೆ ಹೊಸ ಪ್ರಧಾನ ಮಂತ್ರಿಯ ಆಯ್ಕೆ ಆಗಿರುವುದು ಜಗತ್ತಿನ ಗಮನಕ್ಕೇ ಬಂದಂತಿಲ್ಲ. ಅಲ್ಲಿನ ಮಿಲಿಟರಿ ಆಡಳಿತದ ಅತ್ಯಂತ ನಿಕಟ ವ್ಯಕ್ತಿಯೆಂದೇ ಪರಿಗಣಿತ, ಬಲೂಚಿಸ್ತಾನ್ ಅವಾಮಿ ಪಾರ್ಟಿಯ ಸದಸ್ಯ ಅನ್ವರ್-ಉಲ-ಹಕ್ ಕಾಕರ್ ಅವರು ಭಾರತದ ನೆರೆ ರಾಷ್ಟ್ರದ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಮುಂದಿನ ಚುನಾವಣೆ ನಡೆದು ಹೊಸ ಪ್ರಧಾನಿಯ ಆಯ್ಕೆಯಾಗುವವರೆಗೆ ಅವರು ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಹಾಗೆಂದು ಅಲ್ಲಿನ ಅರಾಜಕ ಸ್ಥಿತಿ ಬದಲಾಗಿದೆ ಎಂದೇನೂ ಅಲ್ಲ. ಅಲ್ಲಿನ ರಾಜಕೀಯ ಬೇಗುದಿ ಮೇಲ್ನೋಟಕ್ಕೆ ಕಾಣುವುದಕ್ಕಿಂತ […]

ಮುಂದೆ ಓದಿ

ಯಾವ ಪ್ರಧಾನಿ ತನ್ನ ದೇಶವಾಸಿಗಳಿಗೆ ಈ ಮಾತುಗಳನ್ನು ಹೇಳಿದ್ದಾನೆ?

ಇಡೀ ಸಿಂಗಾಪುರಕ್ಕೆ ಪ್ರತಿದಿನ ಎಂಟು ನೂರು ಒಲಿಂಪಿಕ್ ಗಾತ್ರದ ಈಜುಗೊಳದಷ್ಟು ನೀರು ಬೇಕಂತೆ. ಅದರ ನಾಲ್ಕು ಪಟ್ಟು ಕುಡಿಯುವ ನೀರನ್ನು ಅದು ಬೇರೆ ಬೇರೆ ದೇಶಗಳಿಗೆ ರಫ್ತು...

ಮುಂದೆ ಓದಿ

ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ರವೀಶ್ ಹೆಗಡೆಯವರಿಂದ ವಿಶ್ವವಾಣಿ ಸಂಚಿಕೆ ಬಿಡುಗಡೆ

ಶಿರಸಿ: ವಿಶ್ವವಾಣಿ ಆರನೇ ವರ್ಷದ ವಿಶೇಷ ಸಂಚಿಕೆಯನ್ನು ಟಿಎಸ್ ಎಸ್ ಪ್ರಧಾನ ವ್ಯವಸ್ಥಾಪಕ ರವೀಶ್ ಹೆಗಡೆ ಶುಕ್ರವಾರ  ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಈ ವಿಶ್ವವಾಣಿಯ ಆರು ವರ್ಷದ ಸ್ಮರಣಾರ್ಥದ...

ಮುಂದೆ ಓದಿ

error: Content is protected !!