Tuesday, 23rd April 2024

ಹನಿಹನಿ ನೀರಿಗೂ ಹಾಹಾಕಾರ

ಕಳಕಳಿ ಸಂದೀಪ್ ಶರ್ಮಾ ಮೂಟೇರಿ ಬರದ ಕಾವಿನ ಜೊತೆಗೆ ಬೇಸಿಗೆಯ ಧಗೆಗೆ ಬೆಂಗಳೂರು ಈಗ ಕೆಂಡದಂತೆ ಬೇಯುತ್ತಿದೆ. ಹಲವು ಕೆರೆಗಳಿಂದ ಆವೃತವಾಗಿದ್ದ ಸಮೃದ್ಧ ಬೆಂಗಳೂರು ಇಂಥ ದಯನೀಯ ಸ್ಥಿತಿಗೆ ತಲುಪಿದ ಬಗೆಯನ್ನು ಅವಲೋಕಿಸಬೇಕಿದೆ. ಹಿಂದಿನ ನಾಲ್ಕು ದಶಕಗಳಲ್ಲಿ ಈ ನಗರವು ಸುಮಾರು ಹತ್ತು ಪಟ್ಟು ವಿಸ್ತಾರವಾಗಿ ಇದೀಗ ಎಂಟುನೂರು ಚದರ ಕಿ.ಮೀಗೂ ಹೆಚ್ಚು ಮಿಕ್ಕಿ ಬೆಳೆಯುತ್ತಿದೆ. ಈ ಕಿರು ಅವಧಿಯಲ್ಲಿ ಜನಸಂಖ್ಯೆಯು ಸುಮಾರು ಆರು ಪಟ್ಟು ಹೆಚ್ಚಾಗಿ ಒಂದೂವರೆ ಕೋಟಿಗೆ ತಲುಪುತ್ತಿದೆ. ಆರ್ಥಿಕ ಉದಾರೀಕರಣದ ನಂತರವಂತೂ ಶಿಕ್ಷಣ, […]

ಮುಂದೆ ಓದಿ

error: Content is protected !!