ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Rakshita Karkera

Senior Sub Editor

rakshikarakera123@gmail.com

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನವರಾದ ಇವರು, ವಿಶ್ವವಾಣಿ ಪತ್ರಿಕೆಯಲ್ಲಿ ಕಿರಿಯ ಉಪಸಂಪಾದಕಿಯಾಗಿ ವೃತ್ತಿ ಬದುಕು ಆರಂಭಿಸಿದರು. ನಂತರ ಹೊಸದಿಗಂತ ಪತ್ರಿಕೆ, ಡೈಲಿ ಹಂಟ್‌ ನ್ಯೂಸ್‌ ಆಪ್‌, ಒನ್‌ ಇಂಡಿಯಾ ವೆಬ್‌ಸೈಟ್‌, ಬಿಟಿವಿ ನ್ಯೂಸ್‌ ಹಾಗೂ ವಿಸ್ತಾರ ಸುದ್ದಿ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿರುವ ಇವರು ಮಾಧ್ಯಮ ಕ್ಷೇತ್ರದಲ್ಲಿ ಒಟ್ಟು 9 ವರ್ಷಗಳ ಕಾರ್ಯಾನುಭವ ಹೊಂದಿದ್ದಾರೆ. ಪ್ರಸ್ತುತ ವಿಶ್ವವಾಣಿ ಟಿವಿಯ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Gold Rate Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 8th Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10ರೂ. ಇಳಿಕೆ ಕಂಡಿದ್ದು, 9,935 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 87ರೂ. ಇಳಿಕೆಯಾಗಿ 10,838 ರೂ.ಗೆ ತಲುಪಿದೆ.

Pak Bomb Blast: ಉಗ್ರ ಪೋಷಕ ಪಾಕ್‌ಗೆ ತಕ್ಕ ಶಾಸ್ತಿ-  ಕ್ರಿಕೆಟ್‌ ಗ್ರೌಂಡ್‌ನಲ್ಲಿ ಉಗ್ರರಿಂದ ಬಾಂಬ್‌ ಬ್ಲಾಸ್ಟ್‌

ಪಾಕ್‌ನಲ್ಲಿ ಉಗ್ರರಿಂದ ಬಾಂಬ್‌ ಬ್ಲಾಸ್ಟ್‌!

ಖೈಬರ್ ಪಖ್ತುನ್ಖ್ವಾದ ಬಜೌರ್ ಜಿಲ್ಲೆಯಲ್ಲಿ ಶನಿವಾರ ನಡೆದ ಕ್ರಿಕೆಟ್ ಪಂದ್ಯದ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಒಬ್ಬ ಸಾವನ್ನಪ್ಪಿದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾರ್ ತಹಸಿಲ್‌ನ ಕೌಸರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಘಟನೆಯನ್ನು ಬಜೌರ್ ಜಿಲ್ಲಾ ಪೊಲೀಸ್ ಅಧಿಕಾರಿ ವಕಾಸ್ ರಫೀಕ್ ದೃಢಪಡಿಸಿದರು. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟ ನಡೆಸಲಾಗಿದೆ ಎಂದು ಹೇಳಿದ್ದಾರೆ.

Gold Rate Today: ಚಿನ್ನದ ದರದಲ್ಲಿ ಯಥಾಸ್ಥಿತಿ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಯಥಾಸ್ಥಿತಿ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 7th Sep 2025: ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80ರೂ. ಏರಿಕೆ ಕಂಡಿದ್ದು, 9,945 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 87ರೂ. ಏರಿಕೆಯಾಗಿ 10,849 ರೂ.ಗೆ ತಲುಪಿತ್ತು.

Robbery Case: ಕಾಂಗ್ರೆಸ್‌ ರಾಜ್ಯಾಧ್ಯಕ್ಷನ ಮನೆಯಲ್ಲಿ ದರೋಡೆಗೆ ಯತ್ನ!

ಕಾಂಗ್ರೆಸ್‌ ರಾಜ್ಯಾಧ್ಯಕ್ಷನ ಮನೆಯಲ್ಲಿ ದರೋಡೆಗೆ ಯತ್ನ!

Robbery At MP Congress Chief:ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರ ಇಂದೋರ್ ನಿವಾಸದ ಮೇಲೆ ಶುಕ್ರವಾರ ತಡರಾತ್ರಿ ಐದಕ್ಕೂ ಹೆಚ್ಚು ಮುಸುಕುಧಾರಿಗಳ ಗುಂಪು ದರೋಡೆಗೆ ಯತ್ನಿಸಿದ್ದಾರೆ. ರಾಜೇಂದ್ರ ನಗರದ ಬಿಜಲ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Kalash Stolen: ಚಿನ್ನ, ವಜ್ರ ಖಚಿತ ಬರೋಬ್ಬರಿ 1ಕೋಟಿ ರೂ. ಮೌಲ್ಯ ಕಲಶ ಕಳವು- ಲೋಕಸಭಾ ಸ್ಪೀಕರ್ ಇದ್ದ ಕಾರ್ಯಕ್ರಮದಲ್ಲೇ ಕಳ್ಳತನ

ಚಿನ್ನ, ವಜ್ರ ಖಚಿತ ಬರೋಬ್ಬರಿ 1ಕೋಟಿ ರೂ. ಮೌಲ್ಯ ಕಲಶ ಕಳವು

150 ಗ್ರಾಂ ವಜ್ರಗಳು, ಮುತ್ತು-ರತ್ನಗಳಿಂದ ಕೂಡಿದ್ದ 760 ಗ್ರಾಂ ಚಿನ್ನದ ಕಲಶ ಜನದಟ್ಟಣೆಯ ನಡುವೆ ಕಾಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉದ್ಯಮಿ ಸುಧೀರ್ ಜೈನ್ ನಿಯಮಿತವಾಗಿ ಪೂಜೆಗೆ ಕಲಶವನ್ನು ತರುತ್ತಿದ್ದರು. ಕಳೆದ ಮಂಗಳವಾರ, ಕಾರ್ಯಕ್ರಮದ ಮಧ್ಯದಲ್ಲಿ ಅದು ವೇದಿಕೆಯಿಂದ ಕಣ್ಮರೆಯಾಗಿದೆ ಕಳ್ಳತನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Gold Rate Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ರೇಟ್‌ ಎಷ್ಟಿದೆ ಗೊತ್ತಾ?

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 6th Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80ರೂ. ಏರಿಕೆ ಕಂಡಿದ್ದು, 9,945 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 87ರೂ. ಏರಿಕೆಯಾಗಿ 10,849 ರೂ.ಗೆ ತಲುಪಿದೆ.

Mumbai Bomb Threat: 400 ಕೆ.ಜಿ RDX ಸ್ಫೋಟದ ಬೆದರಿಕೆ ಹಾಕಿದ್ದವ ಅರೆಸ್ಟ್‌- ಸ್ನೇಹಿತನ ಮೇಲಿನ ದ್ವೇಷಕ್ಕೆ ಈ ಕೃತ್ಯ!

400 ಕೆ.ಜಿ RDX ಸ್ಫೋಟದ ಬೆದರಿಕೆ ಹಾಕಿದ್ದವ ಅರೆಸ್ಟ್‌!

ಶನಿವಾರ ಅನಂತ ಚತುರ್ದಶಿಯಂದು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಮುಂಬೈ ನಗರದಾದ್ಯಂತ ಬಾಂಬ್ ಸ್ಫೋಟಿಸುವ ಬೆದರಿಕೆ ನಿನ್ನೆ ಬಂದಿತ್ತು. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಯಲ್ಲಿ ಬಂದ ಸಂದೇಶದಲ್ಲಿ ಮುಂಬೈನಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳಿಂದ ಇಡೀ ನಗರವು ನಡುಗುತ್ತದೆ ಎಂದು ಹೇಳಲಾಗಿತ್ತು.

Terror Attack alert: 14 ಪಾಕ್‌ ಉಗ್ರರು... 400 kg RDX- ಬರೋಬ್ಬರಿ 1ಕೋಟಿ ಜನರ ಹತ್ಯೆಗೆ ಭಾರೀ ಸಂಚು- ಮುಂಬೈನಲ್ಲಿ ಹೈ ಅಲರ್ಟ್‌

14 ಪಾಕ್‌ ಉಗ್ರರು... 400 kg RDX-1ಕೋಟಿ ಜನರ ಹತ್ಯೆಗೆ ಭಾರೀ ಸಂಚು

Bomb Threat: ನಾಳೆ ಅನಂತ ಚತುರ್ದಶಿಯಂದು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಮುಂಬೈ ನಗರದಾದ್ಯಂತ ಬಾಂಬ್ ಸ್ಫೋಟಿಸುವ ಬೆದರಿಕೆ ಬಂದಿರುವ ಬೆನ್ನಲ್ಲೇ ಮುಂಬೈ ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಯಲ್ಲಿ ಬಂದ ಸಂದೇಶದಲ್ಲಿ ಮುಂಬೈನಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳಿಂದ ಇಡೀ ನಗರವು ನಡುಗುತ್ತದೆ ಎಂದು ಹೇಳಲಾಗಿದೆ.

Gold Rate Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 5th Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 70ರೂ. ಏರಿಕೆ ಕಂಡಿದ್ದು, 9,865 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 76ರೂ. ಏರಿಕೆಯಾಗಿ 10,762 ರೂ.ಗೆ ತಲುಪಿದೆ.

Birth And Death Rates: 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಜನನ ಮತ್ತು ಮರಣ ಪ್ರಮಾಣ ಇಳಿಕೆ

ದೇಶದಲ್ಲಿ ಜನನ ಮತ್ತು ಮರಣ ಪ್ರಮಾಣ ಇಳಿಕೆ

ಜನನ ದರ 2013 ರಲ್ಲಿ ಶೇ.21.4 ರಿಂದ 2023 ರಲ್ಲಿ ಶೇ.18.4 ಕ್ಕೆ ಇಳಿದಿದೆ. ಒಟ್ಟಾರೆಯಾಗಿ, ಅಖಿಲ ಭಾರತ ಮಟ್ಟದಲ್ಲಿ ಜನನ ದರವು ಕಳೆದ ಐದು ದಶಕಗಳಲ್ಲಿ ಶೇ.36.9 ರಿಂದ ಶೇ.18.4 ಕ್ಕೆ ತೀವ್ರವಾಗಿ ಕುಸಿದಿದೆ ಎಂದು ದತ್ತಾಂಶ ತೋರಿಸುತ್ತದೆ. ಸಾಂಪ್ರದಾಯಿಕವಾಗಿ ಜನನ ಪ್ರಮಾಣ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ, ಅದೇ ಅವಧಿಯಲ್ಲಿ 22.9 ರಿಂದ 20.3 ಕ್ಕೆ ಇಳಿಕೆಯಾಗಿದೆ ಎಂದು ದತ್ತಾಂಶವು ತೋರಿಸುತ್ತದೆ.

Life Today Movie: ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌- ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್‌ ಆಗೋ ಸಾಂಗ್‌ ಇದಂತೆ!

ಲೈಫ್‌ ಟುಡೇ ಸಿನಿಮಾದ ಹಾಡಿಗೆ ದನಿಯಾದ ಜೋಗಿ ಪ್ರೇಮ್‌

Life Today Film Pressmeet: ಕಾಂತ ಕನ್ನಲ್ಲಿ ನಿರ್ದೇಶನದ ಚಿತ್ರ ಲೈಫ್ ಟುಡೇ (Life Today) ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗ್ತಿರುವ ಈ ಚಿತ್ರದ ತಮಿಳು ವರ್ಷಶ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ಧನಿಯಾಗಿದ್ದ ಸುದ್ದಿ ನಿಮಗೆಲ್ಲಾ ತಿಳಿದೆ ಇದೆ. ಇದೀಗ ಅದೇ ಹಾಡಿನ ಕನ್ನಡ ವರ್ಶನ್‌ "ಸಿಕ್ಕರೇ.. ಸಿಕ್ಕರೇ... ಒಳ್ಳೆ ಹುಡುಗ್ರು ಸಿಕ್ಕರೇ..." ಹಾಡಿಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಚರ್ ಜೋಗಿ ಪ್ರೇಮ್ ದನಿಯಾಗಿದ್ದಾರೆ.

Gold Rate Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಎಷ್ಟಿದೆ ಗೊತ್ತಾ?

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 3rd Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10ರೂ. ಏರಿಕೆ ಕಂಡಿದ್ದು, 9,795 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 11ರೂ. ಏರಿಕೆಯಾಗಿ 10,686 ರೂ.ಗೆ ತಲುಪಿದೆ.

Gold Rate Today: ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್! ಚಿನ್ನದ ದರದಲ್ಲಿ ಭಾರೀ ಏರಿಕೆ- ಇಂದಿನ ರೇಟ್‌ ಎಷ್ಟಿದೆ?

ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್! ಚಿನ್ನದ ದರದಲ್ಲಿ ಭಾರೀ ಏರಿಕೆ

Gold price today on 3rd Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80ರೂ. ಏರಿಕೆ ಕಂಡಿದ್ದು, 9,805 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 88ರೂ. ಏರಿಕೆಯಾಗಿ 10,697 ರೂ.ಗೆ ತಲುಪಿದೆ.

Rajamouli: 120 ದೇಶಗಳಲ್ಲಿ SSMB 29 ರಿಲೀಸ್‌! ಬ್ಯುಸಿ ಶೂಟಿಂಗ್‌ ನಡುವೆಯೇ ಕೀನ್ಯಾ ಸಚಿವರನ್ನು ಭೇಟಿಯಾದ ರಾಜಮೌಳಿ

ಬ್ಯುಸಿ ಶೂಟಿಂಗ್‌ ನಡುವೆಯೇ ಕೀನ್ಯಾ ಸಚಿವರನ್ನು ಭೇಟಿಯಾದ ರಾಜಮೌಳಿ

Rajamouli meets Kenya minister: ಬ್ಯುಸಿ ಶೂಟಿಂಗ್‌ ನಡುವೆಯೇ ನಿರ್ದೇಶಕ ರಾಜಮೌಳಿ ಕೀನ್ಯಾದ ಸಚಿವರೊಬ್ಬರನ್ನು ಭೇಟಿಯಾಗಿದ್ದಾರೆ. ಇನ್ನು ಈ ಫೋಟೋವನ್ನು ಕೀನ್ಯಾ ಸಚಿವ ಮುಸಾಲಿಯಾ ಮುಡವಾಡಿ ಫೋಟೋ ಶೇರ್‌ ಮಾಡಿದ್ದಾರೆ. ಫೋಟೋದಲ್ಲಿ ರಾಜಮೌಳಿ, ಅವರ ಪುತ್ರ ಎಸ್‌.ಎಸ್‌. ಕಾರ್ತಿಕೇಯನ್‌ ಹಾಗೂ ಸಚಿವಾಲಯದ ಇತರ ಅಧಿಕಾರಿಗಳು ಇದ್ದಾರೆ. ಇನ್ನು ಇದೇ ರಾಜಮೌಳಿಯವರು ಸಚಿವರ ಜೊತೆ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದಾರೆ ಸದ್ಯ ಆಫ್ರಿಕಾದಲ್ಲಿ SSMB 29 ಶೂಟಿಂಗ್‌ ನಡೆಯುತ್ತಿದೆ.

Gold Rate Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 2nd Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 20ರೂ. ಏರಿಕೆ ಕಂಡಿದ್ದು, 9,725 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 21ರೂ. ಏರಿಕೆಯಾಗಿ 10,609 ರೂ.ಗೆ ತಲುಪಿದೆ.

Gold Rate Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ  ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 1st Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 85ರೂ. ಏರಿಕೆ ಕಂಡಿದ್ದು, 9,705 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 93ರೂ. ಏರಿಕೆಯಾಗಿ 10,588 ರೂ.ಗೆ ತಲುಪಿದೆ.

Afghanistan earthquake: ಭಾರೀ ಭೂಕಂಪ; 250 ಬಲಿ- 400ಕ್ಕೂ ಹೆಚ್ಚು ಜನರಿಗೆ ಗಾಯ

Afghanistan earthquake: ಭಾರೀ ಭೂಕಂಪ; 250 ಬಲಿ- 400ಕ್ಕೂ ಹೆಚ್ಚು ಜನರಿಗೆ ಗಾಯ

ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 250 ಜನರು ಸಾವನ್ನಪ್ಪಿದ್ದಾರೆ ಮತ್ತು 400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

Spoorthyvani: ಹೀಗೆ ಮಾಡಿದರೆ ಹಸಿವಾದಾಗ ಊಟ ಮಾಡುವುದೂ ಕರ್ಮಯೋಗವೇ ಆಗುತ್ತದೆ

ಹೀಗೆ ಮಾಡಿದರೆ ಹಸಿವಾದಾಗ ಊಟ ಮಾಡುವುದೂ ಕರ್ಮಯೋಗವೇ ಆಗುತ್ತದೆ

ಒಂದು ಇರುವೆಯಿಂದ ಹಿಡಿದು ಬ್ರಹ್ಮನವರೆಗೆ ಎಲ್ಲರೂ ಕೆಲಸಗಳನ್ನು ಮಾಡಲೇಬೇಕು. ಯಾವ ವಿಧದ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗೆ ಇರುವ ಉತ್ತರವೆಂದರೆ; ನಿಮಗೆ ಎಲ್ಲ ಲೌಕಿಕ ಬಂಧಗಳಿಂದ ಮುಕ್ತಿಯನ್ನು ನೀಡುವ, ಸ್ವಾರ್ಥರಹಿತವಾಗಿ ನೆರವೇರಿಸಲ್ಪಟ್ಟ ಕರ್ಮಗಳು ಮಾತ್ರ ನಿಮಗೆ ಚಿತ್ತಶುದ್ಧಿಯನ್ನು ಸಂಪಾದಿಸಲು ನೆರವಾಗಿ ತ್ವರಿತವಾಗಿ ದೇವರ ದರ್ಶನವನ್ನು ನಿಮಗೆ ಅನುಗ್ರಹಿಸುತ್ತವೆ.

Gold Price Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣಪ್ರಿಯರಿಗೆ ಫುಲ್‌ ಶಾಕ್‌!

ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣಪ್ರಿಯರಿಗೆ ಫುಲ್‌ ಶಾಕ್‌!

Gold price today on 30th Aug 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಏರಿಕೆಯಾಗಿದ್ದು 9,620 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 164 ರೂ. ಏರಿಕೆಯಾಗಿ 10,495 ರೂ.ಗೆ ಬಂದು ತಲುಪಿದೆ.

Spoorthyvani Spiritual column: ದೇವರು ಎಲ್ಲ ಕಡೆಗೆ ಇದ್ದರೂ ನಿಮಗೇಕೆ ಸಿಗುತ್ತಿಲ್ಲ? ಪರಮಾತ್ಮನ ದರ್ಶನಕ್ಕೆ ಬೇಕಾದ ಸಿದ್ಧತೆ ಇದು

ದೇವರು ಎಲ್ಲ ಕಡೆಗೆ ಇದ್ದರೂ ನಿಮಗೇಕೆ ಸಿಗುತ್ತಿಲ್ಲ?

ಅಶುದ್ಧವಾದ ಮನಸ್ಸುಳ್ಳವರು ದೇವರ ತತ್ತ್ವವನ್ನು ಅರಿಯಲಾರರು. ದೇವರ ಕೃಪೆಯನ್ನು ಪಡೆಯಲು ಇರುವ ಮೊದಲ ಹೆಜ್ಜೆ ಎಂದರೆ ಮನಸ್ಸನ್ನು ಶುದ್ಧ ಮಾಡಿಕೊಳ್ಳುವುದು. 'ಚಿತ್ತ ಶುದ್ಧಿ' ಎಂದರೆ, ಮನಸ್ಸನ್ನು ಪವಿತ್ರಗೊಳಿಸುವುದಕ್ಕಾಗಿ ಅದನ್ನು ಪರಿಶುದ್ಧಗೊಳಿಸುವುದು. ಇದರಿಂದ ಹೃದಯವು ಪರಿಶುದ್ಧವಾಗಿ ನಿಸ್ವಾರ್ಥ ಜೀವನ ನಡೆಸುವುದಕ್ಕೆ ನೆರವಾಗುತ್ತದೆ. ಇಂಥ ಜನರಿಗೆ ದೇವರು ತಾನೇ ಸ್ವತಃ ಪ್ರಕಟಗೊಳ್ಳುತ್ತಾನೆ.

Protest in Patna: ಪ್ರಧಾನಿ ಮೋದಿ ತಾಯಿ ವಿರುದ್ಧ ನಿಂದನೆ; ಕೈ-ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ

ಕೈ-ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ

PM Narendra Modi's Mother: ಬಿಹಾರದಲ್ಲಿ ರಾಹುಲ್ ಗಾಂಧಿಯವರ (Rahul Gandhi) ಮತಯಾತ್ರೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಆರ್‌ಜೆಡಿ ವಿರುದ್ಧ ಬೀದಿಗಿಳಿದ ಬಿಜೆಪಿ ಪಾಟ್ನಾದ ಸದಾಕತ್ ಆಶ್ರಮಕ್ಕೆ ಮೆರವಣಿಗೆ ನಡೆಸಿತು. ಇದರಲ್ಲಿ ನಿತೀಶ್ ಸರ್ಕಾರದ ಅನೇಕ ಸಚಿವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಬಿಜೆಪಿಯ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು.

Gold Price Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಶುಭ ಶುಕ್ರವಾರ ಚಿನ್ನದ ದರ ಎಷ್ಟಿದೆ?

Gold price today on 29th Aug 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 1 ರೂ. ಏರಿಕೆಯಾಗಿದ್ದು 9,406 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 1 ರೂ. ಏರಿಕೆಯಾಗಿ 10,261 ರೂ.ಗೆ ಬಂದು ತಲುಪಿದೆ.

F-16 Pilot: ಏರ್‌ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಫೈಟರ್‌ ಜೆಟ್‌ ಪತನ; ಪೈಲಟ್‌ ಸಾವು

ಏರ್‌ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಫೈಟರ್‌ ಜೆಟ್‌ ಪತನ; ಪೈಲಟ್‌ ಸಾವು

Airshow Rehearsal: ಏರ್‌ಶೋಗೆ ತಯಾರಿ ನಡೆಯುತ್ತಿದ್ದ ವೇಳೆ ಪೋಜ್ನಾನ್ ಬಳಿಯ 31 ನೇ ಟ್ಯಾಕ್ಟಿಕಲ್ ಏರ್ ಬೇಸ್‌ನಿಂದ ಬಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ತಿಳಿಸಿದೆ. ಇನ್ನು ಏರ್‌ ಶೋ ವೇಳೆ ಯಾವುದೇ ಪ್ರೇಕ್ಷಕರು ಗಾಯಗಳಾಗಿಲ್ಲ ಎಂದು ಅವರು ಹೇಳಿದರು.

Anchor Anushree Marriage: ಅನುಶ್ರೀಗೆ ಆದಷ್ಟು ಬೇಗ ಸಂತಾನ ಭಾಗ್ಯ ಸಿಗಲಿ!

ಅನುಶ್ರೀಗೆ ಆದಷ್ಟು ಬೇಗ ಸಂತಾನ ಭಾಗ್ಯ ಸಿಗಲಿ!

ಬೆಂಗಳೂರಿನ ಹೊರವಲಯದಲ್ಲಿ ರೆಸಾರ್ಟ್‌ವೊಂದರಲ್ಲಿ ಅನುಶ್ರೀ ತಮ್ಮ ದೀರ್ಘ ಕಾಲದ ಗೆಳೆಯನೊಂದಿಗೆ ಹಸೆಮಣೆ ಏರಿದ್ದಾರೆ. ಇನ್ನು ಈ ವಿವಾಹ ಸಂಭ್ರಮದಲ್ಲಿ, ನಟ ಶಿವರಾಜ್‌ ಕುಮಾರ್‌, ಡಾಲಿ ಧನಂಜಯ್‌, ನಟಿಯರಾದ ತಾರಾ, ಪ್ರೇಮ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ನಟ-ನಿರ್ದೇಶಕ ರಾಜ್‌ ಬಿ. ಶೆಟ್ಟಿ, ನಟ ಶರಣ್‌, ವಿಜಯರಾಘವೇಂದ್ರ ಸೇರಿದಂತೆ ಅನೇಕರು ಸಾಕ್ಷಿಯಾದರು.

Loading...