ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಾಣಿಜ್ಯ

Dedollarisation: ಡಾಲರ್‌ ಪ್ರಾಬಲ್ಯ ಕ್ರಮೇಣ ತಗ್ಗಿಸಲು ಚೀನಾ ಮಾಸ್ಟರ್‌ ಪ್ಲ್ಯಾನ್‌

ಡಾಲರ್‌ ಪ್ರಾಬಲ್ಯ ಕ್ರಮೇಣ ತಗ್ಗಿಸಲು ಚೀನಾ ಮಾಸ್ಟರ್‌ ಪ್ಲ್ಯಾನ್‌

Donald Trump: ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬಹುಕಾಲದಿಂದ ಪ್ರಾಬಲು ಸಾಧಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಡಾಲರ್ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸುಂಕ ಸಮರವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಚೀನಾ ತನ್ನ ಕರೆನ್ಸಿಯಾದ ಯುವಾನ್ ಅನ್ನು ಮುನ್ನೆಲೆಗೆ ತರುತ್ತಿದೆ.

Baba Vanga’s prediction: ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುತ್ತಾ? ಬಾಬಾ ವಂಗಾ ನುಡಿದ ಸ್ಫೋಟಕ ಭವಿಷ್ಯ ಏನು?

ಚಿನ್ನದ ದರದ ಬಗ್ಗೆ ಬಾಬಾ ವಂಗಾ ಸ್ಫೋಟಕ ಭವಿಷ್ಯ!

Baba Vanga’s prediction on gold rate: ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಜಾಗತಿಕ ಬೆಳವಣಿಗೆಗಳು ಮತ್ತು ಆರ್ಥಿಕ ಅನಿಶ್ಚಿತತೆಗಳೇ ಚಿನ್ನದ ಬೆಲೆಯಲ್ಲಿನ ಪ್ರಸ್ತುತ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಅವರ ಹಳೆಯ ಭವಿಷ್ಯವಾಣಿಗಳು ಮತ್ತೆ ಹೊರಹೊಮ್ಮಿವೆ.

Gold price today on 25th Oct 2025: ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣ ಪ್ರಿಯರಿಗೆ ಮತ್ತೆ ಶಾಕ್!

ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣ ಪ್ರಿಯರಿಗೆ ಮತ್ತೆ ಶಾಕ್!

Gold and silver rate in bengaluru: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 115 ರೂ. ಏರಿಕೆ ಕಂಡು ಬಂದಿದ್ದು, 11,515 ರೂ. ಗೆ ತಲುಪಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 125 ರೂ. ಏರಿಕೆಯಾಗಿ, 12,562 ರೂ ಆಗಿದೆ.

Google investment: ಗೂಗಲ್‌ನಂತಹ ಇಂಟರ್ ನೆಟ್ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವುದೇಕೆ? ವಿಶ್ಲೇಷಣೆಗೆ ಈ ಲೇಖನ ಓದಿರಿ.

ಇಂಟರ್‌ನೆಟ್‌ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವುದೇಕೆ?

Google investing heavily in India: ಗೂಗಲ್‌ ಕೂಡ ಭಾರತದಲ್ಲಿ ಮಹತ್ವದ ಎಐ ಹಬ್‌ ನಿರ್ಮಿಸಲು ಬೃಹತ್‌ ಯೋಜನೆಯನ್ನು ಹಮ್ಮಿಕೊಂಡಿದೆ. ಇದು ಜಾಗತಿಕ ತಂತ್ರಜ್ಞಾನ ನಕಾಶೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನವನ್ನು ಕಲ್ಪಿಸಲಿದೆ. ಇದರ ಮುಖ್ಯಾಂಶಗಳನ್ನು ತಿಳಿಯೋಣ ಬನ್ನಿ.

Buying Gold In Dubai: ದುಬೈನಿಂದ ಚಿನ್ನ ಖರೀದಿಸೋ ಪ್ಲ್ಯಾನ್‌ ಇದ್ಯಾ? ಈ ವಿಷಯ ನಿಮಗೆ ಗೊತ್ತೇ?

ದುಬೈನಿಂದ ಚಿನ್ನ ಖರೀದಿಸೋ ಮುನ್ನ ಈ ವಿಷಯ ನಿಮಗೆ ಗೊತ್ತೇ?

Know Rules For Buying Gold In Dubai: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಎಲ್ಲರೂ ಬಂಗಾರ ಪ್ರಿಯರೇ.. ಆದ್ರೆ ದಿನದಿಂದ ದಿನಕ್ಕೆ ಬಂಗಾರದ ದರ ಏರುತ್ತಿದ್ದು, ಆಭರಣ ಪ್ರಿಯರು ಚಿಂತೆಗೀಡಾಗಿದ್ದರೆ. ಸ್ವದೇಶದಲ್ಲಿ ಬಂಗಾರ ದರ ಹೆಚ್ಚಿರುವ ಕಾರಣ, ಅತ್ಯಂತ ಕಡಿಮೆ ದರಕ್ಕೆ ಬಂಗಾರ ಸಿಗುವ ಸ್ಥಳಗಳಿಂದ ಬಂಗಾರ ಖರೀದಿಗೆ ಮುಂದಾಗಿದ್ದಾರೆ. ಆದ್ರೆ ವಿದೇಶಗಳಿಂದ ಬಂಗಾರ ಖರೀದಿಸಿ ತರುವುದು ಸುಲಭದ ಕೆಲಸವಲ್ಲ. ಅದರಲ್ಲೂ ಬಂಗಾರ ಖರೀದಿಗೆ ಹೆಸರುವಾಸಿಯಾಗಿರುವ ದುಬೈಯಿಂದ ಬಂಗಾರ ತರುವುದು ಹರಸಾಹಸವೇ ಸರಿ.

Banking: ಬ್ಯಾಂಕ್‌ ಗ್ರಾಹಕರೇ ಗಮನಿಸಿ, ನ.1ರಿಂದ ಬದಲಾಗಲಿವೆ ಈ ನಿಯಮಗಳು

ಬ್ಯಾಂಕ್‌ ಗ್ರಾಹಕರೇ ಗಮನಿಸಿ, ನ.1ರಿಂದ ಬದಲಾಗಲಿವೆ ಈ ನಿಯಮಗಳು

Bank Rules: ಈ ಹೊಸ ನಿಬಂಧನೆಗಳು ನಿಮ್ಮ ಬ್ಯಾಂಕ್ ಖಾತೆಗಳು, ಲಾಕರ್‌ಗಳು ಮತ್ತು ಸುರಕ್ಷಿತ ಕಸ್ಟಡಿಯಲ್ಲಿರುವ ಸ್ವತ್ತುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಗ್ರಾಹಕರು ತಮ್ಮ ಹಣ ಮತ್ತು ಸ್ವತ್ತುಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ನಮ್ಯತೆಯನ್ನು ಹೊಂದಿರುತ್ತಾರೆ.

E-Khanta: ಹಳ್ಳಿ ಮನೆಗೆ ಇ-ಖಾತಾ ಮಾಡಿಸೋದು ಹೇಗೆ? ಇಲ್ಲಿದೆ ಪಿನ್‌ ಟು ಪಿನ್ ವಿವರ!

ಹಳ್ಳಿ ಮನೆಗೆ ಇ-ಖಾತಾ ಮಾಡಿಸೋದು ಹೇಗೆ?

How to create an e-khata for a village: ಗ್ರಾಮ ಪಂಚಾಯ್ತಿ ಇ-ಖಾತಾ ಎಂದರೇನು? ಹಳ್ಳಿಯ ಪ್ರದೇಶಗಳಲ್ಲಿ ಮನೆ ಅಥವಾ ಜಮೀನು ಖರೀದಿಸಿದ ಮೇಲೆ ಇ-ಖಾತಾ ಹೇಗೆ ಮಾಡಿಸಬೇಕು? ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಪಿಡಿಒ ವೆರಿಫಿಕೇಷನ್‌, ಹಾಗೂ ಬಿಬಿಎಂಪಿ ಖಾತಾಗೆ ವ್ಯತ್ಯಾಸ ಎಲ್ಲವನ್ನೂ ವಿವರವಾಗಿ ತಿಳಿಸಿದ್ದೇವೆ.

Real Estate: ರಿಯಲ್ ಎಸ್ಟೇಟ್‌ ಹೂಡಿಕೆಗೆ ಸೂಕ್ತ ಸಮಯ ಯಾವುದು? ಮಿಲಿಯನ್ ಡಾಲರ್‌ ಪ್ರಶ್ನೆಗೆ ಇಲ್ಲಿದೆ ಉತ್ತರ!

ರಿಯಲ್ ಎಸ್ಟೇಟ್‌ ಹೂಡಿಕೆಗೆ ಸೂಕ್ತ ಸಮಯ ಯಾವುದು?

Real Estate: ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇವೆ. ಮಾರುಕಟ್ಟೆ ಪರಿಸ್ಥಿತಿ, ಡಿಮಾಂಡ್‌ ಮತ್ತು ಸಪ್ಲೇ, ಬಡ್ಡಿದರಗಳು, ಸರ್ಕಾರದ ನೀತಿಗಳು, ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶಗಳು. ಇವುಗಳ ಬಗ್ಗೆ ತಿಳಿದುಕೊಂಡು, ನೀವು ಸೂಕ್ತ ಸಮಯದಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.

Invest Karnataka: ಕರ್ನಾಟಕದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು: 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ 13 ಕಂಪನಿಗಳಿಂದ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು

MB Patil: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿಯ ಸಭೆಯಲ್ಲಿ ಒಟ್ಟು 27,607.26 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಕೊಡಲಾಗಿದೆ. ಇದರಲ್ಲಿ 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಇನ್ನು ಬ್ಯಾಂಕ್ ಗ್ರಾಹಕರಿಗೆ 4 ಜನ ನಾಮಿನಿಯನ್ನು ಹೆಸರಿಸಲು ಅವಕಾಶ

ಬ್ಯಾಂಕ್ ಸೇವೆಯಲ್ಲಿ ಭಾರಿ ಬದಲಾವಣೆ

ನವೆಂಬರ್‌ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮಗಳ ಅನ್ವಯ ಠೇವಣಿದಾರರಿಗೆ ಹೆಚ್ಚಿನ ನಮ್ಯತೆ ನೀಡಲಿವೆ. ಏನೇನು ಬದಲಾವಣೆ? ಸಂಪೂರ್ಣ ವಿವರ ಇಲ್ಲಿದೆ.

Share Market: ಸೆನ್ಸೆಕ್ಸ್‌ 130 ಅಂಕ ಏರಿ 85 ಸಾವಿರದ ಸನಿಹಕ್ಕೆ; 26,000 ಪಾಯಿಂಟ್‌ನತ್ತ ನಿಫ್ಟಿ ಚಿತ್ತ

85 ಸಾವಿರದ ಸನಿಹಕ್ಕೆ ಸೆನ್ಸೆಕ್ಸ್‌

Stock Market 23-10-25: ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಗುರುವಾರ ತೀವ್ರ ಏರಿಳಿತವನ್ನು ದಾಖಲಿಸಿವೆ.‌ ಸೆನ್ಸೆಕ್ಸ್‌ 85,000 ಮತ್ತು ನಿಫ್ಟಿ 26,000 ಅಂಕಗಳ ಅಂಚಿನಲ್ಲಿದ್ದು, ಹೂಡಿಕೆದಾರರ ಉತ್ಸಾಹ ಹೆಚ್ಚಳವಾಗಿದೆ. ದೀಪಾವಳಿಯ ಸಂದರ್ಭ ಮಾರುಕಟ್ಟೆಯಲ್ಲಿ ನಡೆದಿರುವ 6 ಲಕ್ಷ ಕೋಟಿ ರುಪಾಯಿಗೂ ಅಧಿಕ ವಹಿವಾಟು ಕೂಡ ಸಕಾರಾತ್ಮಕ ಪ್ರಭಾವ ಬೀರಿದೆ.

PM Narendra Modi Modi: ಟ್ರಂಪ್ ಭಾಗವಹಿಸುವ ಆಸಿಯಾನ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು

ಟ್ರಂಪ್ ಬರುವಲ್ಲಿ ಬರೋದಿಲ್ಲ ಎಂದ ಮೋದಿ

ASEAN summit: ಭಾರತ ಮತ್ತು ಅಮೆರಿಕ ನಡುವೆ ಸಂಬಂಧದಲ್ಲಿ ಉದ್ವಿಗ್ನತೆ ಕಂಡು ಬಂದ ಬಳಿಕ ಮೊದಲ ಬಾರಿಗೆ ಮೋದಿ ಮತ್ತು ಟ್ರಂಪ್ ಭೇಟಿಯಾಗಬೇಕಿದ್ದ ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವುದಿಲ್ಲ ಎಂದು ನೇರವಾಗಿ ಮಲೇಷ್ಯಾ ಪ್ರಧಾನಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಟ್ರಂಪ್ ಮತ್ತು ಮೋದಿ ನಡುವೆ ನಡೆಯಬೇಕಿದ್ದ ಮಾತುಕತೆ ಊಹಾಪೋಹಗಳಿಗೆ ತೆರೆ ಬಿದ್ದಿದೆ.

Gold price today on 23rd Oct 2025: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and silver rate in Bengaluru: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂ. ಇಳಿಕೆ ಕಂಡು ಬಂದಿದ್ದು, 11,465 ರೂ. ಗೆ ತಲುಪಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 81 ರೂ. ಇಳಿಕೆಯಾಗಿ, 12,508 ರೂ ಆಗಿದೆ.

ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ನವೆಂಬರ್‌ 1ರಿಂದ ಮತ್ತಷ್ಟು ತೀವ್ರ?

ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಮತ್ತಷ್ಟು ತೀವ್ರ?

Trade War 2.0: ಮತ್ತೊಂದು ಸುತ್ತಿನ ವಾಣಿಜ್ಯ ಸಮರ ನಡೆಯುವ ಸಾಧ್ಯತೆ ಇದೆ. ಅಮೆರಿಕ-ಚೀನಾ ನಡುವಣ ವಾಣಿಜ್ಯ ಸಂಘರ್ಷ ಇನ್ನೊಂದೇ ವಾರದಲ್ಲಿ ತಾರಕ ಸ್ವರೂಪಕ್ಕೆ ತಿರುಗುವ ಲಕ್ಷಣ ಕಾಣಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 2025ರ ನವೆಂಬರ್‌ 1ರಿಂದ ಚೀನಾ ವಿರುದ್ಧ 155 ಪರ್ಸೆಂಟ್‌ ಟಾರಿಫ್‌ ಅನ್ನು ಜಾರಿಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

Gold price today on 22th Oct 2025: ಹಬ್ಬದ ದಿನವೇ ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌! ಚಿನ್ನದ ದರದಲ್ಲಿ ಭಾರೀ ಇಳಿಕೆ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and silver rate in bengaluru: ನಿರಂತರ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಭಾರೀ ಇಳಿಕೆ ಕಂಡಿದೆ(Gold price today on 22th Oct 2025). ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 310 ರೂ. ಇಳಿಕೆ ಕಂಡು ಬಂದಿದ್ದು, 11,660 ರೂ. ಗೆ ತಲುಪಿದೆ.

Gold price today on 21th Oct 2025: ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಶಾಕ್‌; ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ

ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ !

Gold price today on 21th Oct 2025: ದೀಪಾವಳಿ ಹಬ್ಬಕ್ಕೆಂದು ಚಿನ್ನ ಖರೀದಿಸಲು ಆಲೋಚಿಸಿದವರಿಗೆ ಇಂದು ಶಾಕ್‌ ಎದುರಾಗಿದೆ. ಕಳೆದೆರಡು ದಿನಗಳಿಂದ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಎಂದು ಮತ್ತೆ ಏರಿಕೆ ಕಂಡಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಏರಿಕೆ ಕಂಡು ಬಂದಿದೆ.

Real Estate Kannada: ರಿಯಲ್ ಎಸ್ಟೇಟ್‌ ಹೂಡಿಕೆಗೆ ಸೂಕ್ತ ಸಮಯ ಯಾವುದು? ಮಿಲಿಯನ್ ಡಾಲರ್‌ ಪ್ರಶ್ನೆಗೆ ಇಲ್ಲಿದೆ ಉತ್ತರ!

ರಿಯಲ್ ಎಸ್ಟೇಟ್‌ ಹೂಡಿಕೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ನೋಡಿ ಉತ್ತರ

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಯಾವುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇವೆ. ಮಾರುಕಟ್ಟೆ ಪರಿಸ್ಥಿತಿ, ಡಿಮಾಂಡ್‌ ಮತ್ತು ಸಪ್ಲೇ, ಬಡ್ಡಿದರಗಳು, ಸರ್ಕಾರದ ನೀತಿಗಳು, ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶಗಳು. ಇವುಗಳ ಬಗ್ಗೆ ತಿಳಿದುಕೊಂಡು, ನೀವು ಸೂಕ್ತ ಸಮಯದಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.

Muhurat trading 2025 Timings: ದೀಪಾವಳಿಯ ಸಂಭ್ರಮ ಸೆನ್ಸೆಕ್ಸ್‌ 412 ಅಂಕ ಜಿಗಿತ, ಸಂವತ್‌ 2082 ಮುನ್ನೋಟ

ದೀಪಾವಳಿಯ ಸಂಭ್ರಮ ಸೆನ್ಸೆಕ್ಸ್‌ 412 ಅಂಕ ಜಿಗಿತ

ದೇಶದೆಲ್ಲೆಡೆ ದೀಪಾವಳಿಯ (Deepavali) ಸಂಭ್ರಮ ಮನೆ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ಕೂಡ ಸೋಮವಾರ ಶುಭಾರಂಭವಾಗಿದೆ. ಷೇರು ಹೂಡಿಕೆದಾರರು ಮತ್ತು ಟ್ರೇಡರ್ಸ್‌ಗೆ ಮಂಗಳವಾರ ವಿಶೆಷ ದಿನವಾಗಿದೆ. ಅಕ್ಟೋಬರ್‌ 21ಕ್ಕೆ ಹೊಸ ವಿಕ್ರಮ ಸಂವತ್ಸರ 2082 ಆರಂಭವಾಗಲಿದೆ.

Fire on Indigo flight: ವಿಮಾನದಲ್ಲಿ ಪವರ್ ಬ್ಯಾಂಕ್ ಗೆ ಬೆಂಕಿ- ಪ್ರಯಾಣಿಕರು ಪಾರು

ವಿಮಾನದಲ್ಲಿ ಹೊತ್ತಿ ಉರಿದ ಪವರ್ ಬ್ಯಾಂಕ್

Power bank catches fire: ದಿಮಾಪುರದ ಪ್ರಯಾಣಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿದ್ಧತೆ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ತಿಳಿಸಿದೆ.

Gold Rate Oct 20th 2025: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 20th Oct 2025: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ. ಇಳಿಕೆ ಕಂಡಿದ್ದು, 11,980 ರೂ. ಆಗಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 17 ರೂ. ಇಳಿಕೆ ಕಂಡು, 13,069 ರೂ ಆಗಿದೆ.

ಶುಂಠಿ ಏರಿಕೆ ರೈತರ ಮುಖದಲ್ಲಿ ಮಂದಹಾಸ

ಶುಂಠಿ ಏರಿಕೆ ರೈತರ ಮುಖದಲ್ಲಿ ಮಂದಹಾಸ

ಮಲೆನಾಡು, ಅರೆಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ದೇಶದಲ್ಲಿ ಕರ್ನಾ ಟಕ, ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿಯೂ ಶುಂಠಿ ಬೆಳೆಯಲಾಗು ತ್ತಿದೆ.

Nirmala Sitharaman: ಜಿಎಸ್‌ಟಿ ದರ ಕಡಿತದ ಪ್ರಯೋಜನ ಜನಸಾಮಾನ್ಯರಿಗೆ ತಲುಪುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರದಿಂದ ದೀಪಾವಳಿ ಗಿಫ್ಟ್‌; 54 ಉತ್ಪನ್ನಗಳ ಬೆಲೆ ಇಳಿಕೆ

ಸರಕು ಮತ್ತು ಸೇವಾ ತೆರಿಗೆಯಲ್ಲಿ ಮಾಡಲಾದ ಸುಧಾರಣೆಗಳಿಂದ ಜನ ಸಾಮಾನ್ಯರಿಗೆ ಅನುಕೂಲವಾಗಿದ್ದು, ಕೇಂದ್ರ ಸರ್ಕಾರ ಈ ಪ್ರಯೋಜನವನ್ನು ಶೀಘ್ರವಾಗಿ ಗ್ರಾಹಕರಿಗೆ ತಲುಪಿಸುವತ್ತ ಹೆಜ್ಜೆ ಇಟ್ಟಿದೆ. ಈ ಬಗ್ಗೆ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

Jio Towers: ಸೈನಿಕರಿಗೆ ದೀಪಾವಳಿ ಗಿಫ್ಟ್: ಗುರೆಜ್‌ನಲ್ಲಿ ಜಿಯೋದಿಂದ 5 ಹೊಸ ಟವರ್ ಸ್ಥಾಪನೆ

ಜಿಯೋದಿಂದ ಭಾರತೀಯ ಸೈನಿಕರಿಗೆ ದೀಪಾವಳಿ ಗಿಫ್ಟ್

ರಿಲಯನ್ಸ್ ಜಿಯೋ ಮತ್ತು ಭಾರತೀಯ ಸೇನೆಯು ಜಂಟಿಯಾಗಿ ಕಾಶ್ಮೀರದ ಬಂಡಿಪೋರಾದಲ್ಲಿರುವ ಗುರೆಜ್‌ನಲ್ಲಿ 5 ಹೊಸ ಟವರ್‌ಗಳನ್ನು ಸ್ಥಾಪಿಸಿದೆ. ಈ ಟವರ್‌ಗಳು ಸರಾಸರಿ 13,000 ಅಡಿ ಎತ್ತರದಲ್ಲಿದ್ದು, ಈ ಭಾಗದ ಪ್ರಮುಖ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ಕುಪ್ವಾರ ಸೆಂಟಿನೆಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.

Siver vs Gold vs Nifty: ಚಿನ್ನವನ್ನೂ ಹಿಂದಿಕ್ಕಿದ ಬೆಳ್ಳಿಯ ರಿಟರ್ನ್!‌ ಕಾರಣವೇನು?

ಚಿನ್ನವನ್ನೂ ಹಿಂದಿಕ್ಕಿದ ಬೆಳ್ಳಿಯ ರಿಟರ್ನ್!‌

ಕಳೆದ ವರ್ಷ, ಅಂದ್ರೆ 2024 ಅಕ್ಟೋಬರ್‌ನಿಂದ ಈ ವರ್ಷ 2025ರ ಅಕ್ಟೋಬರ್‌ ತನಕ ಒಂದು ವರ್ಷದ ಅವಧಿಯಲ್ಲಿ ನಿಫ್ಟಿ 50 ಕೇವಲ 2% ಆದಾಯ ಅಥವಾ ರಿಟರ್ನ್‌ ಅನ್ನು ಹೂಡಿಕೆದಾರರಿಗೆ ಕೊಟ್ಟು ನಿರಾಸೆಗೊಳಿಸಿದೆ. ಆದರೆ ಚಿನ್ನ 60% ರಿಟರ್ನ್‌ ಕೊಟ್ಟು ಗಮನ ಸೆಳೆದಿದೆ.

Loading...