K V Chandramouli Column: ದೂರದೃಷ್ಟಿಯಿಂದಲೇ ವಿಶ್ಲೇಷಣೆ
ಇಂಥ ಪ್ರತಿಕ್ರಿಯೆಗಳು ಬರಹಗಾರರ ಮೇಲೆ, ಸಾರ್ವಜನಿಕರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದೇ ಸಂದರ್ಭ ದಲ್ಲಿ, ಓದುಗರಿಗೆ ಪ್ರತಿವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಲೇಖಕರಿಗೆ ಸ್ಪಷ್ಟೀಕರಣ ನೀಡಲು ಸಮಾನ ಅವಕಾಶವನ್ನು ಒದಗಿಸುವ ಕನ್ನಡದ ದೈನಿಕಗಳಲ್ಲಿ ‘ವಿಶ್ವವಾಣಿ’ ಪತ್ರಿಕೆ ಪ್ರಮುಖ ವೇದಿಕೆಯಾಗಿರುವುದು ಅಭಿನಂದನೀಯ.