ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂಕಣಗಳು

Ranjith H Ashwath Column: ಕೈ ಮೌನದಾಟದ ಹಿಂದಿನ ಗುಟ್ಟೇನು ?

ಕೈ ಮೌನದಾಟದ ಹಿಂದಿನ ಗುಟ್ಟೇನು ?

ತಮ್ಮ ಮಾತಿನಿಂದಲೇ ರಾಜಕೀಯವನ್ನು ಹಾಳು ಮಾಡಿಕೊಂಡಿರುವ ಅನೇಕ ನಾಯಕರನ್ನು ನೋಡಿ ದ್ದೇವೆ. ಆದರೆ ಮಾತನ್ನು ಎಲ್ಲಿ ಎಷ್ಟರ ಮಟ್ಟಿಗೆ ಆಡಬೇಕು? ಯಾವ ಸಮಯದಲ್ಲಿ ಮೌನ ವಾಗಿರಬೇಕು ಎನ್ನುವುದೇ ರಾಜಕೀಯ ಪಠ್ಯದ ಮೊದಲ ಪಾಠ. ಮಾತು-ಮೌನ ಎನ್ನುವ ಅಸ್ತ್ರ- ಪ್ರತ್ಯಸ್ತ್ರದ ನಡುವೆ ಇರುವ ಸಣ್ಣ ಅಂತರವನ್ನು ಅರಿಯುವುದೇ ಮುತ್ಸದ್ದಿ ರಾಜಕಾರಣಿಯ ಮೊದಲ ಗುಣ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಮಾತು.

Naveen Sagar Column: ಶತಕವಂಚಿತ ರಾಹುಲ್‌ ಗಾಂಧಿಯೇ ಅಸಲಿ ಧುರಂಧರ್‌ !

ಶತಕವಂಚಿತ ರಾಹುಲ್‌ ಗಾಂಧಿಯೇ ಅಸಲಿ ಧುರಂಧರ್‌ !

ವಿಜಯ್ ರಾಜಕೀಯಕ್ಕೆ ಬರಲು, ಹೊಸ ಪಕ್ಷ ಕಟ್ಟಲು ಬಿಜೆಪಿಯ ತಂತ್ರಗಾರಿಕೆ ಇತ್ತು ಎಂದೆಲ್ಲ ಬಣ್ಣಿಸಲು ಪ್ರಾರಂಭಿಸಿದ್ದಾರೆ. ಆದರೆ ಅದು ತಲೆಬುಡವಿಲ್ಲದ ಕಥೆ. ವಿಜಯ್ ಎಂದಿಗೂ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸಿಲ್ಲ, ಬೆಂಬಲಿಸಿಯೂ ಇಲ್ಲ. ಆತನಿಂದ ಮುಂದೆಯೂ ಬಿಜೆಪಿ ಪರ ನಿಲುವು ಕಾಣುವುದು ಅನುಮಾನ.

Vishweshwar Bhat Column: ಒಂದು ಗಾದೆಯ ಕುರಿತು

Vishweshwar Bhat Column: ಒಂದು ಗಾದೆಯ ಕುರಿತು

ಒಂದು ಮರ ಬೆಳೆದು ಹೆಮ್ಮರವಾಗಲು ಸಮಯ ಬೇಕು. ಹಾಗೆಯೇ ನಮ್ಮ ಯಶಸ್ಸು ಕೂಡ ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ಅದಕ್ಕೆ ತಾಳ್ಮೆ ಮತ್ತು ನಿರಂತರ ಪ್ರಯತ್ನದ ಅಗತ್ಯವಿದೆ. ಇಂದು ನೀವು ಹಾಕುವ ಒಂದು ಸಣ್ಣ ಹೆಜ್ಜೆ ಅಥವಾ ನೀವು ಬಿತ್ತುವ ಒಂದು ಬೀಜ, ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಪತ್ಯ ಕೊನೆಗೊಳಿಸಿ, ಕೇಸರಿಪಡೆ ದಿಗ್ವಿಜಯ ಸಾಧಿಸುವ ಮೂಲಕ ಗಡಿ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಗ್ಗರಿಸಿದ್ದು, ಟಿಎಂಸಿಯ ಹಿಂಸಾಚಾರದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ

Prakash Hegde Column: ಇರಾನ್‌ ಯುದ್ಧ ಟ್ರಂಪ್‌ ಪಾಲಿನ ಪವಿತ್ರ ಯುದ್ಧವೇ ?

ಇರಾನ್‌ ಯುದ್ಧ ಟ್ರಂಪ್‌ ಪಾಲಿನ ಪವಿತ್ರ ಯುದ್ಧವೇ ?

ವಿವೇಕಚಿತ್ತದಿಂದ ಪಕ್ಷಪಾತವಿಲ್ಲದೇ ವಿಶ್ಲೇಷಿಸಿದರೆ ಇದು ಸ್ವಲ್ಪ ಇತಿಹಾಸ, ಸ್ವಲ್ಪ ರಾಜಕೀಯ, ಸ್ವಲ್ಪ ಧರ್ಮ, ಮತ್ತು ತುಂಬಾ ಡ್ರಾಮಾ ಮಿಕ್ಸ ಆಗಿರುವ ಒಂದು ನಿಗೂಢ ಕಲ್ಪನೆ. ಕೆಲ ಕಲ್ಪನೆ ಗಳು ಸಿನಿಮಾ ಕಥೆಗೂ ಮೀರಿದಂತಿರುತ್ತವೆ. ಕೆಲ ನಿಷ್ಠಾವಂತ ಧಾರ್ಮಿಕ ವಿಶ್ವಾಸಿಗಳ ಮನಸ್ಸಿ ನಲ್ಲಿ ಹೇಗೆ ಅದ್ಭುತವಾಗಿ ರೂಪಾಂತರ ಹೊಂದಿ ಜೀವಿತವಾಗುತ್ತದೆ ಅನ್ನೋದೇ ಅತ್ಯಂತ ಕೌತುಕದ ಸಿದ್ಧಾಂತ.

Kiran Upadhyay Column: ಅಲ್ಲಿ ಖರೀದಿಸದಿದ್ದರೆ ಅವರಿಗೆ ಏನೂ ನಷ್ಟವಿಲ್ಲ !

ಅಲ್ಲಿ ಖರೀದಿಸದಿದ್ದರೆ ಅವರಿಗೆ ಏನೂ ನಷ್ಟವಿಲ್ಲ !

ವಿಮಾನ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಅಂಗಡಿಯಲ್ಲಿ 10-20 ರೂಪಾಯಿಗೆ ಸಿಗುವ ಚಹಾ-ಕಾಫಿ, ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ 10-20 ರೂಪಾಯಿಯಾಗುತ್ತದೆ. ಆಚೆ 20-30 ರೂಪಾಯಿಗೆ ಸಿಗುವ ಸಮೋಸಾ, ಇಡ್ಲಿ, ವಡೆ, ಏರ್ ಪೋರ್ಟ್ ಒಳಗೆ ತಲುಪುತ್ತಿದ್ದಂತೆ 350-400 ರೂಪಾಯಿ ಆಗುತ್ತದೆ.

R T Vittalmurthy Column: ಮದಕರಿ ನಾಯಕ ಫ್ರಂಟ್‌ ಲೈನಿಗೆ ಬಂದಿದ್ದೇಕೆ ?

ಮದಕರಿ ನಾಯಕ ಫ್ರಂಟ್‌ ಲೈನಿಗೆ ಬಂದಿದ್ದೇಕೆ ?

ಯುವ ಜನರ ಮನ:ಸ್ಥಿತಿ ಆಯಾ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಪ್ರಭಾವ ಬೀರುವು ದರಿಂದ ಆ ಆಂಗಲ್ಲಿನಲ್ಲೂ ಹೊಡೆತ ಬೀಳುತ್ತದೆ. ಮೊನ್ನೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕ್ ವರ್ತಿಸಿದ್ದು ಹೀಗೆಯೇ ತಾನೇ? ಹೀಗಾಗಿಯೇ ಕಾಂಗ್ರೆಸ್ ವರಿಷ್ಟರಿಗೆ ಚಿಂತೆ ಶುರುವಾಗಿದೆ.

Vishweshwar Bhat Column: ಕರಡು ತಿದ್ದುವ ಸಂತಸ

Vishweshwar Bhat Column: ಕರಡು ತಿದ್ದುವ ಸಂತಸ

ಪ್ರೂಫ್ ರೀಡರ್ ಕೇವಲ ತಪ್ಪು ತಿದ್ದುವವನಲ್ಲ, ಆತ ಭಾಷೆಯ ಘನತೆಯನ್ನು ಎತ್ತಿ ಹಿಡಿಯುವ ಕಾವಲುಗಾರ. ಲೇಖಕನು ಭಾವಾವೇಶದಲ್ಲಿ ಬರೆಯುವಾಗ ವ್ಯಾಕರಣದ ನಿಯಮಗಳನ್ನು ಮರೆತಿರಬಹುದು. ಆದರೆ, ಕರಡು ತಿದ್ದಿ ಓದುವವನು ಬಹಳ ನಿಷ್ಠುರ ಮತ್ತು ತಾಳ್ಮೆಯ ವ್ಯಕ್ತಿ. ಹ್ರಸ್ವ-ದೀರ್ಘಗಳ ಬಳಕೆ, ವಿರಾಮ ಚಿಹ್ನೆಗಳ ಸರಿಯಾದ ಸ್ಥಾನ ಇವುಗಳನ್ನು ಸರಿಪಡಿಸಿದಾಗ ಆ ಬರಹಕ್ಕೆ ಒಂದು ಶಿಸ್ತು ಬರುತ್ತದೆ. ‌

Roopa Gururaj Column: ರಾಮಚರಿತ ಮಾನಸ: ಅಯೋಧ್ಯೆಯ ತಪಸ್ವಿ ಭರತ

ರಾಮಚರಿತ ಮಾನಸ: ಅಯೋಧ್ಯೆಯ ತಪಸ್ವಿ ಭರತ

ಅಯೋಧ್ಯೆಯ ಸಮಸ್ತ ಪ್ರಜೆಗಳು, ಗುರು ವಸಿಷ್ಠರು ಮತ್ತು ತಾಯಂದಿರೊಡನೆ ಭರತನು ರಾಮನನ್ನು ಸ್ವಾಗತಿಸಲು ಓಡಿದನು. ದೂರದಲ್ಲಿ ಪುಷ್ಪಕ ವಿಮಾನವು ಧರೆಗಿಳಿಯಿತು. ವಿಮಾನದಿಂದ ಮೊದಲು ಇಳಿದ ರಾಮನನ್ನು ಕಂಡೊಡನೆ ಭರತನು ಹಸಿವಿನಿಂದಿದ್ದ ಮಗು ತಾಯಿಯನ್ನು ಕಂಡಂತೆ ಓಡಿ ಹೋಗಿ ರಾಮನ ಪಾದಗಳ ಮೇಲೆ ಬಿದ್ದನು.

Dr. C.N. Ashwathnarayana Column: ಬಿಎಸ್‌ʼವೈ ಜನಪರ ಕಾಯಕ, ದಣಿವರಿಯದ ನಾಯಕ

ಬಿಎಸ್‌ʼವೈ ಜನಪರ ಕಾಯಕ, ದಣಿವರಿಯದ ನಾಯಕ

ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಯಡಿಯೂರಪ್ಪ ಬಂದವರಲ್ಲ. ಉನ್ನತ ಶಿಕ್ಷಣಕ್ಕೂ ತಮ್ಮನ್ನು ತಾವು ತೆರೆದುಕೊಂಡವರಲ್ಲ. ಆದರೂ ಅವರ ಆಡಳಿತ ಶೈಲಿ ಬೇರೆ ಎಲ್ಲ ಮಂತ್ರಿ, ಮುಖ್ಯಮಂತ್ರಿಗಳಿಗೂ ಮಿಗಿಲು. ಕಾರಣ ಜನರ ಬದುಕು ಹಸನಾಗಿಸಲು ಬಲು ಸುದೀರ್ಘ ಕಾಲ ಅವರ ತುಡಿತ ಮತ್ತು ದುಡಿತದ ಅನುಭವ ಮಾತ್ರ ಕಾರಣ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.

Prof R G Hegde Column: ಓದುವವರಿಲ್ಲ ಎಂದು ಕೊರಗುವವರು ಇವರತ್ತ ನೋಡಬೇಕು

ಓದುವವರಿಲ್ಲ ಎಂದು ಕೊರಗುವವರು ಇವರತ್ತ ನೋಡಬೇಕು

ಕನ್ನಡ ಪತ್ರಿಕೋದ್ಯಮವನ್ನು ಹಳೆಯ ಜಾಡಿನಿಂದ, ಗೂಡಿನಿಂದ ಹೊರ ತಂದು ಅದಕ್ಕೊಂದು ಹೊಸ ಜೀವ, ಹೊಸತನ ತಂದವರು ಅವರು. ಕನ್ನಡ ಪತ್ರಿಕೆಗಳನ್ನು ಜನಪ್ರಿಯವಾಗಿಸಿದವರು ಮತ್ತು ಜನಪರವಾಗಿಸಿದವರು ಅವರು. ‘ತಲೆ ಬರಹ’ ಗಳನ್ನು ಬರೆಯುವ ರೀತಿಯಲ್ಲಂತೂ ಮೂಲಭೂತ ಬದಲಾವಣೆ ತಂದವರು ಭಟ್. ‌

K Srinivas Rao Column: ಟರ್ನಿಂಗ್‌ ಪಾಯಿಂಟ್‌ ಆದ ಪೋಸ್ಟ್‌ ಕಾರ್ಡ್‌ !

K Srinivas Rao Column: ಟರ್ನಿಂಗ್‌ ಪಾಯಿಂಟ್‌ ಆದ ಪೋಸ್ಟ್‌ ಕಾರ್ಡ್‌ !

ನನ್ನದು ಯಥಾಪ್ರಕಾರ ಮೌನೇನ ಕಲಹಂ ನಾಸ್ತಿ! ಪೇಪರ್ ಏಜೆನ್ಸಿ ಕಷ್ಟ; ನಿತ್ಯ ಬೆಳಿಗ್ಗೆ 4ಕ್ಕೇ ಏಳಬೇಕು. ಮನೆಗಳಿಗೆ ಹಂಚಲು ಹುಡುಗರು ಅವಶ್ಯ. ಅವರಿಗೆ ಕಾಫಿ ತಿಂಡಿ, ಜೊತೆಗೆ ಸೈಕಲ್ ಒದಗಿಸುವುದು ಸಾಧ್ಯವೇ? ಅಷ್ಟಕ್ಕೂ ಅವರು ಕೈಕೊಟ್ಟರೆ ನಾನೇ ಮನೆ ಮನೆಗೆ ಪತ್ರಿಕೆ ಕೊಟ್ಟು ಬರಬೇಕು. ಈ ಉಸಾ ಬರಿಯೇ ಬೇಡ. ನನ್ನ ನಿರುತ್ತರದಿಂದ ಅವರಿಗೆ ಕೋಪ ಬಂದಿತೆಂದು ಕಾಣು ತ್ತದೆ. ದುರ್ದಾನ ತೆಗೆದು ಕೊಂಡವರಂತೆ ಎದ್ದು ಬಿರಬಿರನೆ ಹೊರ ಹೊರಟರು. ಊರಿಗೆ ಹೋಗಿ, ಉಡುಪಿಯಿಂದ ಅಂಚೆ ಕಾರ್ಡ್ ಬರೆದಿದ್ದರು. ಒಕ್ಕಣೆ ಹೀಗಿತ್ತು.

Shashidhara Halady Column: ಚಿತ್ರದಲ್ಲೇ ಕಥೆ ಕೇಳಿದ ರಘುರಾಯ್

Shashidhara Halady Column: ಚಿತ್ರದಲ್ಲೇ ಕಥೆ ಕೇಳಿದ ರಘುರಾಯ್

ಇಂದಿರಾ ಗಾಂಧಿಯವರು, ಅಧಿಕಾರದಲ್ಲಿದ್ದಾಗ, ಅವರ ಪಕ್ಷದ ಇತರ ರಾಜಕಾರಣಿಗಳನ್ನು, ಮಂತ್ರಿ ಗಳನ್ನು ಯಾವ ಸ್ಥಾನದಲ್ಲಿಟ್ಟಿದ್ದರು, ಎಷ್ಟರಮಟ್ಟಿಗೆ ನಿಯಂತ್ರಿಸುತ್ತಿದ್ದರು ಎಂಬುದನ್ನು, ಈ ಒಂದು ಚಿತ್ರವು ಅದೆಷ್ಟು ಮಾರ್ಮಿಕವಾಗಿ ಸೆರೆ ಹಿಡಿದಿದೆ ಎಂದರೆ, ಈ ಚಿತ್ರವನ್ನು ನೋಡಿದಾಗ ಮನಸ್ಸಿನಲ್ಲಿ ಮುಡುವ ಚಿತ್ರಣವು, ಸಾವಿರಾರು ಪದಗಳಲ್ಲಿ ವರ್ಣಿಸಿದರೂ, ದಕ್ಕಲಾರದು!

Vinayaka M Bhat Column: ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಮ್ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರ ವೇನಮಃ ಶ್ರೀ ರಾಮಾನಂದ ಅವಧೂತರ (ನಮ್ಮ ಗುರುಗಳ) ಗುಣರಾಶಿಗಳಲ್ಲಿ ಕೆಲವನ್ನಾದರೂ ನಾವು ಇಲ್ಲಿ ಅನುಭವಿಸುವ ಪ್ರಯತ್ನ ಮಾಡೋಣ. ನಮ್ಮ ಗುರುಗಳ ಗುಣಗಳ ಕುರಿತು ಹೊಸದಾಗಿ ನಾನು ಹೇಳುವುದೇನೂ ಇಲ್ಲ, ನಮ್ಮ ಗುರುಗಳನ್ನು ಸಂದರ್ಶಿಸಿದ ಯಾರಿಗಾ ದರೂ ನನ್ನ ಗುರು ಗುಣ ವರ್ಣನೆ ಎನ್ನುವುದು ಅನುಭವಕ್ಕೆ ಬಂದಿರುವುದೇ ಆಗಿರುತ್ತದೆ.

Srivathsa Joshi Column: ಚರಣಶೃಂಗರಹಿತ ಸ್ತೋತ್ರವೂ ಪತಂಜಲಿಯ ಕಥೆಯೂ !

ಚರಣಶೃಂಗರಹಿತ ಸ್ತೋತ್ರವೂ ಪತಂಜಲಿಯ ಕಥೆಯೂ !

ಸಾಂಪ್ರದಾಯಿಕ ರಂಗಪ್ರವೇಶದಂತೆಯೇ, ಆದರೆ ಲೈವ್ ಸಂಗೀತ ತಂಡ ಇರಲಿಲ್ಲ, ಧ್ವನಿಮುದ್ರಿತ ಆಡಿಯೊಟ್ರ್ಯಾಕ್ಸ್ ಅಷ್ಟೇ ವ್ಯತ್ಯಾಸ. ಗುರು-ಶಿಷ್ಯೆ ಇಬ್ಬರೂ ಮೈಸೂರು ಮೂಲದ ಕನ್ನಡಿತಿಯರು ಅಂದ ಮೇಲೆ ಒಂದು ಮಟ್ಟದ ವಿಶೇಷ ಸಾಂಸ್ಕೃತಿಕ ಸೌರಭ ಅಲ್ಲಿ ಮೇಳೈಸಿತ್ತೆಂದು ನೀವು ಸುಲಭವಾಗಿ ಊಹಿಸಬಹುದು.

Dr Vijay Darda Column: ವಲಸಿಗರೆಲ್ಲಾ ಅಮೆರಿಕ ತೊರೆದರೆ ಏನಾಗುತ್ತದೆ ?

Dr Vijay Darda Column: ವಲಸಿಗರೆಲ್ಲಾ ಅಮೆರಿಕ ತೊರೆದರೆ ಏನಾಗುತ್ತದೆ ?

ವಲಸಿಗರನ್ನು ಸಂಪೂರ್ಣವಾಗಿ ಹೊರ ಹಾಕಿದರೆ ಅಮೆರಿಕದ ಜಿಡಿಪಿ ತಲಾದಾಯ ಶೇ.10ರಷ್ಟು ಕುಸಿಯುತ್ತದೆ ಎಂಬ ವರದಿಗಳೂ ಇವೆ. ಇನ್ನೂ ಕೆಲ ಅಂಕಿಅಂಶಗಳನ್ನು ನೋಡಿ: ಅಮೆರಿಕದ ನಾಗರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 3 ಕೋಟಿ ಜನರ ಪೈಕಿ ಶೇ.19ರಷ್ಟು ಜನರು ವಲಸಿಗರು. ಅಮೆರಿಕದ ಕೃಷಿ ಕ್ಷೇತ್ರವು ದೊಡ್ಡ ಪ್ರಮಾಣದಲ್ಲಿ ವಲಸಿಗ ಕಾರ್ಮಿಕರನ್ನು ಅವಲಂಬಿಸಿದೆ.

Hari Paraak Column: 60ಎಂಎಲ್‌ ಕುಡಿಯುವವನು: ಸೀನಿಯರ್‌ ಸಿಟಿಜನ್

Hari Paraak Column: 60ಎಂಎಲ್‌ ಕುಡಿಯುವವನು: ಸೀನಿಯರ್‌ ಸಿಟಿಜನ್

ರಾಜ್ಯದಾದ್ಯಂತ ಎಲ್ಲ ಕಡೆ ಕೆಡಿ ಚಿತ್ರಕ್ಕೆ ಪಾಸಿಟಿವ್ ಅಭಿಪ್ರಾಯ ಬಂದಿದೆ. ಅಲ್ಲಿಗೆ ಪ್ರೇಮ್ ಗೆದಿದ್ದಾರೆ. ಕೆಡಿ ಚಿತ್ರದ ಎರಡನೇ ಭಾಗ ಮಾಡ್ತೀನಿ ಅಂತ ಹುಮ್ಮಸ್ಸಿನಿಂದ ರೆಡಿ ಆಗ್ತಿದ್ದಾರೆ ಪ್ರೇಮ್. ಈ ಚಿತ್ರದಲ್ಲಿ ತಮ್ಮ ಮಗನನ್ನು ಬೆಳ್ಳಿತೆರೆಗೆ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ ಪ್ರೇಮ್. ಹಾಗಾಗಿ ಅವರ ಮಗನನ್ನು ಪ್ರೇಮ್ ಯಾವಾಗ ಹೀರೋ ಮಾಡ್ತಾರೆ ಅನ್ನೋ ಕುತೂಹಲವೂ ಈಗ ಸೃಷ್ಟಿ ಆಗಿದೆ. ‌

Vishweshwar Bhat Column: ಇಂಗ್ಲಿಷ್‌ ಪದಗಳ ಅನುಕೂಲ, ಸಾಧ್ಯತೆ ಮತ್ತು ಡಾಗ್-ಇಯರಿಂಗ್

ಇಂಗ್ಲಿಷ್‌ ಪದಗಳ ಅನುಕೂಲ, ಸಾಧ್ಯತೆ ಮತ್ತು ಡಾಗ್-ಇಯರಿಂಗ್

ಒಂದು ಪದವನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳಬಹುದು ಎಂಬುದಕ್ಕೆ ಇದು ನಿದರ್ಶನ. ಪುಸ್ತಕಗಳನ್ನು ಪ್ರೀತಿಸುವವರಿಗೆ ಅದರ ಪ್ರತಿಯೊಂದು ಪುಟವೂ ಅಮೂಲ್ಯ. ಆದರೆ ಓದುವ ಭರದಲ್ಲಿ ಅಥವಾ ನಿಲ್ಲಿಸಿದ ಗುರುತಿಗಾಗಿ (ಬುಕ್ ಮಾರ್ಕ್) ನಾವು ಮಾಡುವ ಒಂದು ಸಣ್ಣ ಕೆಲಸವೇ ಈ ‘ಡಾಗ್-ಇಯರಿಂಗ್’.

Vinayak V Bhat Column: ರಾಷ್ಟ್ರಋಣ ಸಂದಾಯದ ಪ್ರಜ್ಞೆ: ಭಾರತದ ಇಂದಿನ ಅಗತ್ಯ

ರಾಷ್ಟ್ರಋಣ ಸಂದಾಯದ ಪ್ರಜ್ಞೆ: ಭಾರತದ ಇಂದಿನ ಅಗತ್ಯ

ಇಲ್ಲಿ ಪುರಂದರ ದಾಸರು ‘ಋಣ’ ಎನ್ನುವುದನ್ನು ಆರ್ಥಿಕ ಸಾಲಕ್ಕೆ ಹೋಲಿಸಿ ಬರೆದ ಸಾಲುಗಳಂತೆ ಕಂಡರೂ, ಸೂಕ್ಷ್ಮವಾಗಿ ನೋಡಿದಾಗ ಇನ್ನೂ ಗಹನವಾದ ಅರ್ಥಕಲ್ಪನೆ ಅವರ ಮನಸ್ಸಿನಲ್ಲಿತ್ತು ಎನ್ನುವುದು ತಿಳಿಯುತ್ತೆ. ಸಾಮಾನ್ಯವಾಗಿ ಮಾತನಾಡುವಾಗ, ‘ನಾನು ನಿನಗೆ ಋಣಿ, ಅಥವಾ ಚಿರರುಣಿ, ನಿನ್ನ ಋಣದಲ್ಲಿ ಬೀಳುವುದು ನನಗಿಷ್ಟವಿಲ್ಲ, ಏನು ಮಾಡಿದರೂ ತಾಯಿಯ ಋಣ ವನ್ನು ತೀರಿಸ ಲಾಗದು’ ಮುಂತಾಗಿ ಋಣದ ಕುರಿತು ಮಾತನಾಡುತ್ತೇವೆ.

Janamejaya Umarji Column: ಬಸವಣ್ಣನವರ ಸಪ್ತಶೀಲ: ಅಸಹಿಷ್ಣುತೆ ಗಣಾಚಾರವೇ ?

ಬಸವಣ್ಣನವರ ಸಪ್ತಶೀಲ: ಅಸಹಿಷ್ಣುತೆ ಗಣಾಚಾರವೇ ?

ಲಿಂಗಾಯತದಲ್ಲಿ ಸೇರಿರುವ ಕೆಲ ಕಮ್ಯುನಿಸ್ಟ್ ಮೂಲಭೂತವಾದಿಗಳು ಅಸಹಿಷ್ಣುತೆಯ ಹರಡುವಿಕೆ ಯನ್ನು ಗಣಾಚಾರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಈ ಅಸಹಿಷ್ಣುತೆಗೆ ಹಲವು ಉದಾಹರಣೆ ಗಳಿವೆ. ವಚನ ದರ್ಶನ ಪುಸ್ತಕಕ್ಕೆ ವಿರುದ್ಧವಾಗಿ ವಚನ ದರ್ಶನ ಸತ್ಯ-ಮಿಥ್ಯ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು.

Dr.Gayatri Jaiprakash Column: ಅಶಾಂತ ಜಗತ್ತಿಗೆ ಬುದ್ಧನ ಮಧ್ಯಮ ಮಾರ್ಗದ ಬೆಳಕು

ಅಶಾಂತ ಜಗತ್ತಿಗೆ ಬುದ್ಧನ ಮಧ್ಯಮ ಮಾರ್ಗದ ಬೆಳಕು

ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆಯ ನಾಶ, ಮಾಲಿನ್ಯ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಇವು ಪರಿಸರದ ಬಿಕ್ಕಟ್ಟನ್ನು ತಂದಿವೆ. ಅತಿಯಾದ ಸ್ಪರ್ಧೆ, ಸೋಲಿನ ಭೀತಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಯುವಜನರಲ್ಲಿ ಒತ್ತಡ, ಖಿನ್ನತೆ ಮತ್ತು ಆತಂಕ ಹೆಚ್ಚುತ್ತಿದೆ. ಈ ಎಲ್ಲ ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಆತ್ಮಹತ್ಯೆಗಳು ಹೆಚ್ಚುತ್ತಿವೆ.

Mirley Chandrashekher Column: ಮಂಗಳಮುಖಿಯರ ಬದುಕು ಹಸನಾಗುವುದೆಂತು ?

ಮಂಗಳಮುಖಿಯರ ಬದುಕು ಹಸನಾಗುವುದೆಂತು ?

ಮಂಗಳಮುಖಿಯರು ಹಣ ಗಳಿಕೆಗೆ ಇತ್ತೀಚಿಗೆ ಕಂಡುಕೊಂಡಿರುವ ವಸೂಲಿ ಅಥವಾ ದಂಧೆ ಎನ್ನಲು ಬಹುದು. ಇದೊಂದು ರೀತಿಯ ಹೆಚ್ಚು ಲಾಭ ತರುವ ವೃತ್ತಿಯಾಗಿದೆ, ಇದಕ್ಕೆ ಬಂಡವಾಳ ಹೂಡಿಕೆಯ ಅಗತ್ಯವಿಲ್ಲ. ರಾಜ್ಯದಲ್ಲಿ 10500 ಸಂಖ್ಯೆಗಿಂತ ಹೆಚ್ಚು ತೃತೀಯ ಲಿಂಗಿಗಳು ಇದ್ದಾರೆ. ಮೈಸೂರು ಜಿಲ್ಲೆ ಯಲ್ಲಿ ಸುಮಾರು 400 ರಿಂದ 450 ಸಂಖ್ಯೆ ಮಂಗಳಮುಖಿಯರು ಇದ್ದಾರೆ. ಸರಕಾರವು ಇವರಿಗೆ ಹಲವು ಸೌಲಭ್ಯಗಳನ್ನು ನೀಡಿದ್ದರೂ ನಗರದ ಪಾರ್ಕುಗಳಲ್ಲಿ, ರೈಲು ಗಾಡಿ ಯಲ್ಲಿ, ಸಿಗ್ನಲ್ ವೃತ್ತಗಳಲ್ಲಿ, ಮದುವೆ ಮನೆಗಳಲ್ಲಿ, ಗೃಹಪ್ರವೇಶ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ ಸಾರ್ವಜನಿಕರನ್ನು ಹಣಕ್ಕಾಗಿ ಸತಾಯಿಸುತ್ತಾರೆ.

‌Prakash Shesharaghavachar Column: ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಸೋಲು

ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಸೋಲು

ಮಹಿಳಾ ಮೀಸಲಾತಿಗೆ ಮೂವತ್ತು ವರ್ಷದ ಇತಿಹಾಸವಿದೆ. ಮೊಟ್ಟ ಮೊದಲ ಬಾರಿಗೆ 1996ರಲ್ಲಿ ಪ್ರಧಾನ ಮಂತ್ರಿ ದೇವೆಗೌಡರು ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ನೀಡುವ ಮಸೂದೆಯನ್ನು ಮಂಡಿಸಿದ್ದರು. ಯುನೈಟೆಡ್ ಫ್ರಂಟ್ ನೇತೃತ್ವದ ಸರಕಾರದಲ್ಲಿ ಬಹುತೇಕರು ಈ ಮಸೂದೆಯ ಕಡು ವಿರೋಧಿಗಳಾಗಿದ್ದರು. ವಿಶೇಷವಾಗಿ ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್ ಮತ್ತು ಶರದ್ ಯಾದವ್‌ರವರ ತೀವ್ರ ವಿರೋಧದಿಂದ ಮಸೂದೆಯನ್ನು ಜಂಟಿ ಸಂಸದೀಯ ಮಂಡಳಿಗೆ ಕಳುಹಿಸಲಾಯಿತು.

Mohan Vishwa Column: ಗಾಮೀಣ ಹೃದಯದ ನಾಯಕ ಬಿಎಸ್‌ʼವೈ

Mohan Vishwa Column: ಗಾಮೀಣ ಹೃದಯದ ನಾಯಕ ಬಿಎಸ್‌ʼವೈ

ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ, ಸಾಲಮನ್ನಾ,ನೀರಾವರಿ ಸೌಲಭ್ಯಗಳ ವಿಸ್ತರಣೆ, ಇವುಗಳಿ ಗಾಗಿ ಯಡಿಯೂರಪ್ಪನವರು ಅನೇಕ ಬಾರಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆದು ರೈತರ ಪರವಾಗಿ ನಿಂತಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ, ರೈತಪರ ನೀತಿಗಳನ್ನು ಜಾರಿಗೆ ತರುವತ್ತ ವಿಶೇಷ ಗಮನ ಹರಿಸಿದರು.

Loading...