ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂಕಣಗಳು

ಬೆಳೆಗಾರರಿಗೆ ಶ್ರೀಗಂಧದ ರಕ್ಷಣೆ ಚಿಂತೆ

ಬೆಳೆಗಾರರಿಗೆ ಶ್ರೀಗಂಧದ ರಕ್ಷಣೆ ಚಿಂತೆ

ಹತ್ತಾರು ವರ್ಷಗಳ ಕಾಲ ಜೋಪಾನ ಮಾಡಿ ಬೆಳೆಸಿರುವ ಶ್ರೀಗಂಧ ಮರಗಳನ್ನು ಕದಿಯುವ ಕಳ್ಳರು ಮುಂದಾಗಿದ್ದಾರೆ. ಇದರಿಂದ ಬೆಳೆದು ನಿಂತ ಮರಗಳ ರಕ್ಷಣೆಯ ಜಿಲ್ಲೆಯ ಶ್ರೀಗಂಧ ಬೆಳೆಗಾರರಿಗೆ ತಲೆ ನೋವಾಗಿದೆ. ಶ್ರೀಗಂಧದಿಂದ ಲಾಭಗಳಿಸಬಹುದಾ ಎಂಬ ಆತಂಕದಲ್ಲೇ ಜಿಲ್ಲೆಯ ನೂರಾರು ರೈತರು ದಶಕದ ಹಿಂದೆಯೇ ಸಾಲ ಮಾಡಿ, ಶ್ರೀಗಂಧ ಮರಗಳನ್ನು ನಾಟಿ ಮಾಡಿದ್ದಾರೆ. ೮ ರಿಂದ ೧೦ ವರ್ಷಗಳ ಕಾಲ ಅವುಗಳನ್ನು ಮಗುವಿನಂತೆ ಜೋಪಾನ ಮಾಡಿದ್ದಾರೆ.

ಸೂರ್ಯನ ಕಿರಣಗಳ ಪ್ರತಿಫಲನ, ವಿದ್ಯುಚ್ಛಕ್ತಿಯ ಉತ್ಪಾದನೆಗೆ ಉತ್ತೇಜನ

ಸೂರ್ಯನ ಕಿರಣಗಳ ಪ್ರತಿಫಲನ, ವಿದ್ಯುಚ್ಛಕ್ತಿಯ ಉತ್ಪಾದನೆಗೆ ಉತ್ತೇಜನ

‘ಸೂರ್ಯನ ಬೆಳಕನ್ನು ಬಾಹ್ಯಾಕಾಶದಿಂದ ಪ್ರತಿಫಲಿಸಿ ಭೂಮಿಗೆ ತರುವುದು ಇದರ ಉದ್ದೇಶ. ಆಗ ರಾತ್ರಿಯ ವೇಳೆಯಲ್ಲೂ ಸೌರ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಕೃತಕ ಉಪಗ್ರಹಗಳ ಮೇಲೆ ಅಳವಡಿಸಲಾದ ದೊಡ್ಡ ಕನ್ನಡಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸಿ, ಭೂಮಿಯ ನಿರ್ದಿಷ್ಟ ಪ್ರದೇಶಗಳಿಗೆ, ವಿಶೇಷವಾಗಿ ಸೌರತೋಟಗಳಿಗೆ ಬೆಳಕು ಬೀರುತ್ತವೆ.

ಅಂಕಪಟ್ಟಿಯ ಭ್ರಮೆಗೆ ಸುಂಕವಿಲ್ಲವೇ ?!

ಅಂಕಪಟ್ಟಿಯ ಭ್ರಮೆಗೆ ಸುಂಕವಿಲ್ಲವೇ ?!

ಇದು ಸಮಸ್ಯೆಗೆ ಪರಿಹಾರವಲ್ಲ; ಸಮಸ್ಯೆಯನ್ನು ಮರೆಮಾಚುವುದು ಎನಿಸಿಕೊಳ್ಳುತ್ತದೆ, ಅಷ್ಟೇ! ಬಡತನ ರೇಖೆಯನ್ನು ಕೆಳಗೆ ಇಳಿಸುವುದು ವಾಸ್ತವ ಪರಿಷ್ಕಾರವಲ್ಲ, ಕೇವಲ ಗಣಕದಲ್ಲಿ ಅಂಕಿ-ಅಂಶವನ್ನು ಕಡಿಮೆ ತೋರಿಸುವ ತಂತ್ರ. ಅಂದರೆ, ಬಡತನ ರೇಖೆಯನ್ನು ಕೆಳಗಿಳಿಸುವುದು ಸಂಖ್ಯಾತ್ಮಕ ತಂತ್ರ ಮಾತ್ರ; ಇದರಿಂದ ಸಮಸ್ಯೆ ನಿಜವಾಗಿಯೂ ಬದಲಾಗುವುದಿಲ್ಲ.

ಯರಗಟ್ಟಿ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಬಾರದ ಕಚೇರಿಗಳು

ಯರಗಟ್ಟಿ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಬಾರದ ಕಚೇರಿಗಳು

ಎರಡು ದಶಕಗಳ ಹೋರಾಟದ ಫಲವಾಗಿ 2018ರಲ್ಲಿ ಸವದತ್ತಿ ತಾಲೂಕಿನಿಂದ ಪ್ರತ್ಯೇಕಗೊಳಿಸಿ ಯರಗಟ್ಟಿ ಹೊಸ ತಾಲೂಕು ಎಂದು ಸರಕಾರ ಘೋಷಿಸಿತ್ತು. ಆದರೆ, ಇಲ್ಲಿಯವರೆಗೂ ಯರಗಟ್ಟಿ ಪಟ್ಟಣದಲ್ಲಿ ಯಾವುದೇ ಇಲಾಖೆಯ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಈಗಲೂ ಸರಕಾರದ ಎಲ್ಲ ಇಲಾಖೆಗಳ ದಾಖಲೆಗಳಲ್ಲಿ ಸವದತ್ತಿ ತಾಲೂಕು ಎಂದೇ ಉಲ್ಲೇಖವಿದೆ.

ಕಾರ್ಮಿಕ ಸಂಹಿತೆಯ ಮೇಲೊಂದು ನೋಟ

ಕಾರ್ಮಿಕ ಸಂಹಿತೆಯ ಮೇಲೊಂದು ನೋಟ

ವೇತನ ಸಂಹಿತೆಯಡಿಯಲ್ಲಿಯ ‘ಬೋನಸ್’ ಪಾವತಿಗೆ ಅರ್ಹರಾಗಲು ನೌಕರರ ಗರಿಷ್ಠ ವೇತನವನ್ನು ನಿಗದಿಪಡಿಸಲಾಗಿದೆ (ಪ್ರಸ್ತುತ 21000 ರುಪಾಯಿಯಷ್ಟಿದೆ). ಅದಕ್ಕಿಂತ ಹೆಚ್ಚು ವೇತನ ಪಡೆಯುವ ನೌಕರರು ಇದಕ್ಕೆ ಅರ್ಹರಲ್ಲ. ಮಾಲೀಕರೇ ನೀಡಿದರೆ ಮಾತ್ರ ಅನುಗ್ರಹಪೂರ್ವಕವಾಗಿ (ಉಜ್ಟZಠಿಜಿZ) ಪಡೆಯಬಹುದು. ಇದರ ಬದಲಾವಣೆಯ ಅಗತ್ಯವಿತ್ತು.

Cherkady Sachhidanand Shetty Column: ವಾರಸುದಾರರಿಲ್ಲದ ಹಣದ ನಿರ್ವಹಣೆ ಹೇಗೆ ಗೊತ್ತೇ ?

ವಾರಸುದಾರರಿಲ್ಲದ ಹಣದ ನಿರ್ವಹಣೆ ಹೇಗೆ ಗೊತ್ತೇ ?

ನಾಮಿನೇಷನ್ ಮುಖೇನ ನಾಮಿನಿಯ ಹಕ್ಕು ಸಾಧಿತವಾಗುವುದು ಠೇವಣಿದಾರನ ಮರಣದ ನಂತರವೇ ಎಂಬುದು ಮತ್ತು ಅನ್ಯ ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ ಎಂಬುದೂ ಗ್ರಾಹಕರಿಗೆ ತಿಳಿದಿರು ವುದಿಲ್ಲ. ಹೀಗಾಗಿ, ಠೇವಣಿ ಮಾಡುವಾಗ ಬ್ಯಾಂಕಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಬಗ್ಗೆ ತಮ್ಮ ಗ್ರಾಹಕರಿಗೆ ವಿಷಯವನ್ನು ಮನದಟ್ಟು ಮಾಡಿಕೊಡುವುದೂ ಮುಖ್ಯ.

Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು

Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು

ಆಯುರ್ವೇದದ ತ್ರಿಫಲಾ ನೀರು, ಅಭ್ಯಂಗ ಸ್ನಾನ ಮತ್ತು ಪಿತ್ತಶಾಮಕ ಆಹಾರ ಕ್ರಮಗಳು ತೊಂದರೆ ಯನ್ನು ಹತೋಟಿಗೆ ತಂದವು. ೪೦ ದಿನಗಳಲ್ಲಿ ತುರಿಕೆ ಸಂಪೂರ್ಣವಾಗಿ ನಿಂತು ಚರ್ಮ ಶಾಂತ ವಾಯಿತು. ಮಾಲಿನ್ಯದಿಂದ ಉಂಟಾಗುವ ರಕ್ತದುಷ್ಟಿಗೆ ಸರಳ ಕ್ರಮಗಳೇ ಪರಿಣಾಮಕಾರಿ ಯೆಂದು ಆಕೆ ಅರಿತುಕೊಂಡಳು.

Mohan Vishwa Column: ಮೊಹಮ್ಮದ್‌ ಅಲಿ ಜಿನ್ನಾರ ಮುನ್ನಾ

Mohan Vishwa Column: ಮೊಹಮ್ಮದ್‌ ಅಲಿ ಜಿನ್ನಾರ ಮುನ್ನಾ

ಸಂಪೂರ್ಣ ಗೀತೆಗೆ ಕತ್ತರಿ ಹಾಕಿ, ಮೊಹಮ್ಮದ್ ಅಲಿ ಜಿನ್ನಾ ಮಾತಿಗೆ ಕಟ್ಟುಬಿದ್ದು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು ಕಾಂಗ್ರೆಸ್ಸಿನ ಜವಾಹರಲಾಲ್ ನೆಹರು. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆ ನಿಷಿದ್ಧವಾದ್ದರಿಂದ, ವಂದೇ ಮಾತರಂ ಗೀತೆಯಲ್ಲಿ ಭಾರತ ಮಾತೆಯನ್ನು ತಾಯಿಗೆ ಹೋಲಿಸಿ ಆರಾಧಿಸುವುದು ತಪ್ಪು ಎಂಬುದು ಮೊಹಮ್ಮದ್ ಅಲಿ ಜಿನ್ನಾರ ವಾದವಾಗಿತ್ತು.

Thimmanna Bhagwat Column: ಹೊಸ ಸಂಹಿತೆಗಳು: ಅತಿ ನಿಯಂತ್ರಣ ತಪ್ಪಿಸುವ ಯತ್ನವೇ ?

ಹೊಸ ಸಂಹಿತೆಗಳು: ಅತಿ ನಿಯಂತ್ರಣ ತಪ್ಪಿಸುವ ಯತ್ನವೇ ?

ಕಾರ್ಮಿಕ ಕಾನೂನು ಎಂದ ಕೂಡಲೇ ಕೆಜಿಎಫ್ ಚಲನಚಿತ್ರದಲ್ಲಿರುವಂತೆ ಸರಪಳಿ ಕಟ್ಟಿದ ಜೀತದಾಳು ಗಳು, ಬಾಲಕಾರ್ಮಿಕರು, ಅಸಹಾಯಕ ಹೆಣ್ಣುಮಕ್ಕಳು ಮತ್ತು ಮಾಲೀಕರಿಂದ ಅವರ ಶೋಷಣೆ- ಅಂಥ ಶೋಷಣೆಯ ವಿರುದ್ಧ ಹಿಂಸೆಯ ಮಾರ್ಗವನ್ನು ಆಯ್ದುಕೊಳ್ಳುವ ನಾಯಕ ಇವೆಲ್ಲ ಚಿತ್ರಣ ಕಣ್ಣ ಮುಂದೆ ಬರುತ್ತದೆ. ‌

Vishweshwar Bhat Column: ಸಣ್ಣ ಸನ್ನೆ, ಉಳಿದ ಪ್ರಾಣ

Vishweshwar Bhat Column: ಸಣ್ಣ ಸನ್ನೆ, ಉಳಿದ ಪ್ರಾಣ

ಕ್ಯಾಪ್ಟನ್ ಬಳಿ ಹೋದ ಇಸಾಬೆಲಾ, ಅತ್ಯಂತ ತುರ್ತು ಮತ್ತು ಗೌಪ್ಯ ಸಂದೇಶವನ್ನು ರವಾನಿಸಿದರು - ’೩-ಎ ಸೀಟ್‌ನಲ್ಲಿರುವ ಪ್ರಯಾಣಿಕರ ಬಗ್ಗೆ ಬಲವಾದ ಅನುಮಾನವಿದೆ. ಇದು ಸಂಭಾವ್ಯ ಅಪಹರಣ ಅಥವಾ ಮಾನವ ಕಳ್ಳಸಾಗಣೆಯ ಪ್ರಕರಣ ವಾಗಿರಬಹುದು. ತಕ್ಷಣವೇ ಲ್ಯಾಂಡಿಂಗ್ ಮತ್ತು ನೆಲದ ಮೇಲೆ ಪೊಲೀಸ್ ಭದ್ರತೆಯನ್ನು ಕೋರು ತ್ತಿದ್ದೇನೆ’ ಮುಂದೇನಾಯಿತು?

Roopa Gururaj Column: ನಾವು ನಿಜವಾಗಿಯೂ ಶ್ರೀಮಂತರೇ ?

Roopa Gururaj Column: ನಾವು ನಿಜವಾಗಿಯೂ ಶ್ರೀಮಂತರೇ ?

ನಮ್ಮ ಮನೆಯಲ್ಲಿ ನಾಲ್ವರು, ಆದರೆ ಅವರ ಮನೆಯಲ್ಲಿ ೧೨ ಜನರು! ಅವರಿಗೆ ಆಟವಾಡಲು ಎಷ್ಟೋ ಜನರು! ನಮ್ಮ ಮನೆಗೆ ಈಜುಕೊಳವಿದೆ, ಆದರೆ ಅವರ ಜಮೀನಿನ ಮೂಲಕ ಹರಿಯುವ ಒಂದು ದೊಡ್ಡ ನದಿಯೇ ಇದೆ. ರಾತ್ರಿಯಾರೆ ಸಾಕು ನಮ್ಮ ಮನೆಯಲ್ಲಿ ಲ್ಯಾಂಟನ್‌ಗಳು, ಆದರೆ ಅವರಿಗೆ ವಿಶಾಲವಾದ ಆಕಾಶ ಮತ್ತು ಅದ್ಭುತ ತುಂತುರು ನಕ್ಷತ್ರಗಳು!

Prakash Shesharaghavachar Column: ಜನರ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲವಾಗಿದೆ

ಜನರ ಜೀವಕ್ಕೆ ಕಿಂಚಿತ್ತೂ ಬೆಲೆ ಇಲ್ಲವಾಗಿದೆ

1983ರಲ್ಲಿ, ಬೆಂಗಳೂರಿನ ಸುಬೇದಾರ್ ಛತ್ರಂ ರಸ್ತೆಯ ಕಪಾಲಿ ಚಿತ್ರಮಂದಿರದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ‘ಗಂಗಾರಾಮ್ ಕಟ್ಟಡ’ವು ಕಳಪೆ ಕಾಮಗಾರಿಯಿಂದಾಗಿ ಕುಸಿದು, 123 ಕಾರ್ಮಿಕರು ಕಟ್ಟಡದ ಅವಶೇಷದಡಿ ಸಿಲುಕಿ ಅಸುನೀಗಿದರು. ಸಾಕ್ಷ್ಯಾಧಾರದ ಕೊರತೆಯಿಂದಾಗಿ ನ್ಯಾಯಾಲಯವು ೨೨ ವರ್ಷಗಳ ತರುವಾಯ ಎಲ್ಲಾ ಆರೋಪಿಗಳನ್ನೂ ಖುಲಾಸೆ ಮಾಡಿತು.

Shashidhara Halady Column: ನೋಡಲು ಚಂದ, ಆದರೆ ರೈತರಿಗೆ ಕಷ್ಟ !

ನೋಡಲು ಚಂದ, ಆದರೆ ರೈತರಿಗೆ ಕಷ್ಟ !

ಹಕ್ಕಲಿನ ಅಂಚಿನಲ್ಲೋ, ಹಾಡಿಯ ಮಧ್ಯದಲ್ಲೋ ಓಡಾಡುವ ಕಾಡುಕೋಳಿಗಳನ್ನು, ಇನ್ನೂ ಚಿಕ್ಕ ಗಾತ್ರದ ಚಿಟ್‌ಕೋಳಿಗಳನ್ನು ನೋಡಿದ್ದುಂಟು. ಮಳೆಗಾಲದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಾ ಕೂಗು ತ್ತಿದ್ದ ವಾಂಟಕೋಳಿಗಳನ್ನು ನೋಡಿದ್ದು ಹಲವು ಬಾರಿ; ಟಿಟ್ಟಿಭ, ಗೂಬೆ, ನೆತ್ತಿಂಗ ಇವೆಲ್ಲಾ ನಮ್ಮ ಹಳ್ಳಿ ಯಲ್ಲಿ ಸಾಮಾನ್ಯ ಮತ್ತು ಆಗಾಗ ಕಾಣಿಸುತ್ತಿದ್ದವು.

Shishir Hegde Column: ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ನಾವು ರೆಸ್ಟೋರೆಂಟ್ ಮತ್ತು ಹೋಟೆಲ್ ಎಂಬೆರಡು ಇಂಗ್ಲಿಷ್ ಶಬ್ದವನ್ನು ಬೇಕಾಬಿಟ್ಟಿ ಬಳಸುತ್ತೇವೆ. ಇವೆರಡೂ ಬೇರೆ ಬೇರೆ. ರೆಸ್ಟೋರೆಂಟ್ ಎಂದರೆ ಹೋಟೆಲ್ ಅಲ್ಲ, ಹೋಟೆಲ್ ಎಂದರೆ ರೆಸ್ಟೋರೆಂಟ್ ಅಲ್ಲ. ರೆಸ್ಟೋರೆಂಟ್- ಆಹಾರ ಮತ್ತು ಪಾನೀಯ ಒದಗಿಸುವ ಜಾಗ, ಖಾನಾವಳಿ. ಹೋಟೆಲ್ ಎಂದರೆ ಅದು ಮುಖ್ಯವಾಗಿ ತಂಗುವ ಪೂರ್ಣ ವ್ಯವಸ್ಥೆ.

Keshava Prasad B Column: ನಮ್ಮೂರ ಒಬೆರಾಯ್‌, ಗೋಪಾಡಿ ಶ್ರೀನಿವಾಸ ರಾವ್‌ !

ನಮ್ಮೂರ ಒಬೆರಾಯ್‌, ಗೋಪಾಡಿ ಶ್ರೀನಿವಾಸ ರಾವ್‌ !

ವಾಸ್ತವ ಏನೆಂದರೆ ಮೇಲೆ ಹೇಳಿರುವ ಅಷ್ಟೂ ಹೋಟೆಲ್, ಬೇಕರಿ, ರೆಸ್ಟೋರೆಂಟ್ ಬ್ರ್ಯಾಂಡ್‌ಗಳ ಅದ್ಭುತ ಬಿಸಿನೆಸ್ ಸಾಮ್ರಾಜ್ಯವನ್ನು ಕಟ್ಟಿದವರು ಅಪ್ಪಟ ಕನ್ನಡಿಗರಾದ, ಕುಂದಾಪುರದ ಗೋಪಾಡಿ ಶ್ರೀನಿವಾಸರಾವ್! ಅವರನ್ನು ಹೋಟೆಲ್ ಉದ್ಯಮದ ‘ನಡೆದಾಡುವ ವಿಶ್ವಕೋಶ’ ಎಂದರೆ ಅತಿಶಯೋಕ್ತಿಯಾಗುವುದಿಲ್ಲ! ‌

Vishweshwar Bhat Column: ನೆಹರು- ವಾಜಪೇಯಿ ಸ್ನೇಹ

Vishweshwar Bhat Column: ನೆಹರು- ವಾಜಪೇಯಿ ಸ್ನೇಹ

ಕ್ರುಶ್ಚೇವ್ ಗೌರವಾರ್ಥ ಏರ್ಪಡಿಸಿದ ಭೋಜನಕೂಟದಲ್ಲಿ ಅತಿಗಣ್ಯ ವ್ಯಕ್ತಿಗಳನ್ನು ಖುದ್ದಾಗಿ ನೆಹರು ಅವರೇ ಪರಿಚಯಿಸುತ್ತಿದ್ದರು. ವಾಜಪೇಯಿ ಅವರ ಸರದಿ ಬಂದಿತು. ಆಗ ನೆಹರು ಕ್ರುಶ್ಚೇವ್ ಅವರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ, ‘ಇವರು ನಮ್ಮ ದೇಶದ ಭವಿಷ್ಯದ ಪ್ರಧಾನಿ’ ಎಂದು ಉದ್ಗರಿಸಿ, ಪರಿಚಯಿಸಿದರು.

Roopa Gururaj Column: ಹೃದಯವನ್ನೇ ಹೆಪ್ಪುಗಟ್ಟಿಸಿ ಸಾವನ್ನು ಗೆಲ್ಲುವ ವುಡ್‌ ಕಪ್ಪೆ

ಹೃದಯವನ್ನೇ ಹೆಪ್ಪುಗಟ್ಟಿಸಿ ಸಾವನ್ನು ಗೆಲ್ಲುವ ವುಡ್‌ ಕಪ್ಪೆ

ಉತ್ತರ ಅಮೆರಿಕದಲ್ಲಿರುವ ಅಲಾಸ್ಕಾದಲ್ಲಿ ಚಳಿಗಾಲಗಳು ತೀವ್ರವಾಗಿರುತ್ತವೆ. ಎಷ್ಟರಮಟ್ಟಿಗೆ ಅಂದರೆ, ಹಿಮಪಾತದಿಂದ ಕೂಡಿರುವ (ಅಕ್ಟೋಬರ್-ಮೇ) ತಾಪಮಾನವು ಜಮ್ಮುವಿನ ಮಟ್ಟ ಕ್ಕಿಂತ ಬಹಳ ಕೆಳಗೆ ಇಳಿಯುತ್ತದೆ, ಅಂದರೆ ಸುಮಾರು 50 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು. ಇಂಥ ಕೆಟ್ಟ ಚಳಿಯಲ್ಲಿ ಅಲ್ಲಿರುವ ಒಂದು ಚಿಕ್ಕ ‘ವುಡ್ ಕಪ್ಪೆ’ ಆ ವಿಪರೀತ ಚಳಿಗೆ ತನ್ನನ್ನು ತಾನು ಹೇಗೆ ಬದಲಾಯಿಸಿಕೊಳ್ಳು ತ್ತದೆ ಎನ್ನುವುದೇ ಒಂದು ಸೋಜಿಗದ ವಿಷಯ.

Dr Vijay Darda Column: ಮೋದಿ-ಪುಟಿನ್:‌ ಯೇ ದೋಸ್ತಿ ಹಮ್‌ ನಹೀ ತೋಡೆಂಗೇ !

Dr Vijay Darda Column: ಮೋದಿ-ಪುಟಿನ್:‌ ಯೇ ದೋಸ್ತಿ ಹಮ್‌ ನಹೀ ತೋಡೆಂಗೇ !

ಭಾರತ ಮತ್ತು ರಷ್ಯಾದ ಸ್ನೇಹ ಎಷ್ಟು ಗಟ್ಟಿಯಾಗಿದೆ ಅಂದರೆ, ಬಾಹ್ಯಶಕ್ತಿಗಳು ಅದನ್ನು ಒಡೆಯಲು ಎಷ್ಟೇ ಪ್ರಯತ್ನ ಮಾಡಿದರೂ ಸಫಲರಾಗುವುದಿಲ್ಲ ಎಂಬುದನ್ನು ಅವರಿಬ್ಬರೂ ತೋರಿಸಿಕೊಟ್ಟಿದ್ದಾರೆ. ಭಾರತಕ್ಕೆ ಬಂದಿದ್ದ ಪುಟಿನ್ ಜೊತೆ ಮೋದಿ ಸಭೆ ನಡೆಸಿದ ಬಳಿಕ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಆ ವೇಳೆ, ಭಾರತ ಮತ್ತು ರಷ್ಯಾದ ಸ್ನೇಹವು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿವೆ ಎಂದು ನರೇಂದ್ರ ಮೋದಿ ಹೇಳಿದರು.

Harish Kera Column: ಸಮಸ್ಯೆ ಇದೆ ಎಂದರೂ ಪರಿಹಾರ ಬೇಕಿಲ್ಲ !

Harish Kera Column: ಸಮಸ್ಯೆ ಇದೆ ಎಂದರೂ ಪರಿಹಾರ ಬೇಕಿಲ್ಲ !

ಭಾರತದಲ್ಲಿ ವಾಯುಮಾಲಿನ್ಯವನ್ನು ಒಂದು ಸಹಜ ಸಂಗತಿ ಎಂಬಂತೆ ಎಲ್ಲರೂ ಸ್ವೀಕರಿಸಿದ್ದಾರೆ. ಯಾರೂ ಅದರ ಬಗ್ಗೆ ಮಾತಾಡ್ತಾನೇ ಇಲ್ಲ. ಇದು ನ್ಯಾಷನಲ್ ಎಮರ್ಜೆನ್ಸಿ ಆಗಬೇಕಾದ ವಿಷಯ ಎಂದು ರೇಗಿದ. ದಿಲ್ಲಿಯ ಭೀಕರ ವಾತಾವರಣದಲ್ಲಿ ಎಲ್ಲರೂ ಮಾಸ್ಕ್ ಇಲ್ಲದೆ ನಿರಾಳವಾಗಿ ಓಡಾಡು ತ್ತಿರುವುದನ್ನು ಕಂಡು ಬೆಚ್ಚಿಬಿದ್ದ.

Gururaj Gantihole Column: ಮಂದಿರಗಳ ಮೇಲೆ ಸರಕಾರದ ಹಿಡಿತಕ್ಕೆ ನ್ಯಾಯವೇನು ?

ಮಂದಿರಗಳ ಮೇಲೆ ಸರಕಾರದ ಹಿಡಿತಕ್ಕೆ ನ್ಯಾಯವೇನು ?

ಸುಪ್ರೀಂ ಕೋರ್ಟ್‌ನ ಮೂಲತೀರ್ಪು, ಅರ್ಥ ಮತ್ತು ವ್ಯಾಪ್ತಿಯನ್ನು ಗಮನಿಸಿದಾಗ, ಈ ತೀರ್ಪಿನ ಮೂಲ ಅಂಶಗಳು Temple money belongs to the deity ದೇವರನ್ನು ಜೂರಿಸ್ಟಿಕ್ ಪರ್ಸನ್ ಎಂದು ಪರಿಗಣಿ ಸುವ ಭಾರತದ ಕಾನೂನು ಪರಂಪರೆಯನ್ನು ಮತ್ತೊಮ್ಮೆ ಪುನಃಸ್ಥಾಪಿಸುವ ನಿರ್ಣಯ ಇದಾಗಿದೆ ಎನ್ನಬಹುದು.

Vishweshwar Bhat Column: ಅದು ಕವಿ ಮತ್ತು ಕಾದಂಬರಿಕಾರನ ಕೆಸರು ಕಂಬಳ ಕಾದಾಟ !

ಅದು ಕವಿ ಮತ್ತು ಕಾದಂಬರಿಕಾರನ ಕೆಸರು ಕಂಬಳ ಕಾದಾಟ !

ಸ್ಟೀವನ್ಸ್ ನೋಡೋಕೆ ಶಾಂತವಾಗಿದ್ದರೂ, ಮದ್ಯ ಹೊಟ್ಟೆಗೆ ಬಿದ್ದರೆ ಸಾಕು, ಆತನೊಳಗಿನ ರಾಕ್ಷಸ ಎಚ್ಚರವಾಗುತ್ತಿದ್ದ. ಕುಡಿದಾಗ ಆತ ಕವಿಯಲ್ಲ, ಉಗ್ರ ಮೃಗ! ಹೀಗೆ ಒಂದು ಕಡೆ ಬಾಕ್ಸಿಂಗ್ ರಿಂಗ್ ಹುಲಿ ಹೆಮಿಂಗ್ವೇ, ಇನ್ನೊಂದು ಕಡೆ ಕಾರ್ಪೊರೇಟ್ ಜಗತ್ತಿನ ಕವಿ ಸ್ಟೀವನ್ಸ್. ಇವರಿಬ್ಬರೂ ಮುಖಾಮುಖಿ ಯಾಗಿದ್ದು ವಿಧಿಯಾಟ.

Roopa Gururaj Column: ಎದುರುಬದುರಾಗಿರುವ ಜಗನ್ಮೋಹಿನಿ ಕೇಶವಸ್ವಾಮಿ, ಉಮಾ ಕಮಂಡಲೇಶ್ವರ ಸ್ವಾಮಿ ದೇವಾಲಯಗಳು

ಎದುರುಬದುರಾಗಿರುವ ದೇವಾಲಯಗಳು

ಭಾರತದಲ್ಲಿ ಜಗನ್ಮೋಹಿನಿ ದೇವಿಯ ದೇವಾಲಯಗಳು ಕೇವಲ ಎರಡು ಇವೆ. ಮೊದಲನೆಯದು ಆಂಧ್ರ ಪ್ರದೇಶದ ರ‍್ಯಾಲಿ ಗ್ರಾಮದಲ್ಲಿ, ಮತ್ತೊಂದು ಗೋವಾದ ಪೋಂಡಾ, ಮ್ಹಾಲಸಾ ನಾರಾಯಣೀ ದೇವಸ್ಥಾನದಲ್ಲಿದೆ. ಗೋವಾದಲ್ಲಿ ಜಗನ್ಮೋಹಿನಿಯ ವಿಗ್ರಹವು ಕಾಳಿ, ಉಮಾ ಮತ್ತು ಲಕ್ಷ್ಮೀ ದೇವಿಯರ ಸಂಯುಕ್ತರೂಪವಾಗಿಯೇ ಪೂಜಿಸಲ್ಪಡುತ್ತದೆ ಎನ್ನುವುದು ವಿಶೇಷ.

Vishweshwar Bhat Column: ಆಕಾಶದಲ್ಲಿ ಅದೃಶ್ಯ ತಂತಿ

Vishweshwar Bhat Column: ಆಕಾಶದಲ್ಲಿ ಅದೃಶ್ಯ ತಂತಿ

ಈಗ ವಿಮಾನದ ವೇಗ ಎಷ್ಟಿದೆ? ಗಾಳಿ ಯಾವ ಕಡೆಯಿಂದ ಬೀಸುತ್ತಿದೆ? ಈಗ ಎಡಕ್ಕೆ ತಿರುಗಿದ್ರೆ ಸುರಕ್ಷಿತ ಅಲ್ವಾ?’ ಅಂತ ಯೋಚಿಸಿ, ನಂತರ ಆ ಕಂಪ್ಯೂಟರೇ ರೆಕ್ಕೆಯ ಮೇಲಿರುವ ಮೋಟಾರ್‌ ಗಳಿಗೆ ಆದೇಶ (ಕರೆಂಟ್) ಪಾಸ್ ಮಾಡುತ್ತದೆ. ಆಗ ರೆಕ್ಕೆ ತಿರುಗುತ್ತದೆ. ಅಂದರೆ, ಇಲ್ಲಿ ಪೈಲಟ್ ಕೇವಲ ಆರ್ಡರ್ ಮಾಡೋನು. ಕೆಲಸ ಮಾಡೋದು ಕಂಪ್ಯೂಟರ್ ಮತ್ತು ವೈರ್ ಗಳು! ಇದನ್ನೇ ಇಂಗ್ಲಿಷ್‌ನಲ್ಲಿ ‘ಫ್ಲೈ ಬೈ ವೈರ್’ ಅಂತಾರೆ.

Dr N Someshwara Column: ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಅಕ್ಟೋಬರ್ ೧೪, 1984. ಸ್ಟಿಫಾನಿ ಫೇ ಬ್ಲ್ಯೂಕ್ಲೈರ್ (ಬೇಬಿ ಫೇ) ಎಂಬ ಹೆಣ್ಣು ಮಗುವು ಹುಟ್ಟಿತು. ಈ ಮಗುವಿಗೆ ಹುಟ್ಟುವಾಗಲೇ, ಹೃದಯದ ಎಡಭಾಗವು ಬೆಳೆದಿರಲಿಲ್ಲ. ಹಾಗಾಗಿ ಹೃದಯವು ಶರೀರಕ್ಕೆ ಅಗತ್ಯವಾಗಿದ್ದ ರಕ್ತವನ್ನು ಪಂಪ್ ಮಾಡಲು ಅಸಮರ್ಥವಾಗಿತ್ತು. ಇದನ್ನು ತಾಂತ್ರಿಕ ವಾಗಿ ‘ಅರೆಬೆಳೆದ ಎಡ ಹೃದಯ ಲಕ್ಷಣಾವಳಿ’ (ಹೈಪೋಪ್ಲಾಸ್ಟಿಕ್ ಲೆಫ್ಟ್ ಹಾರ್ಟ್ ಸಿಂಡ್ರೋಮ್, ಎಚ್‌ಎಲ್‌ಎಚ್‌ಎಸ್) ಎಂದು ಕರೆಯುವ ಪದ್ಧತಿಯಿದೆ.

Loading...