ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಧಾರ್ಮಿಕ
Tradition: ಪುರುಷರು ಈ 5 ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ

ಈ ದೇವಾಲಯಗಳಿಗೆ ಪುರುಷರ ಪ್ರವೇಶ ನಿಷಿದ್ಧ

ದೇಶಾದ್ಯಂತ ಅನೇಕ ಹಿಂದೂ ದೇವಾಲಯಗಳಿವೆ. ಇಲ್ಲಿನ ಬಹುತೇಕ ದೇವಾಲಯ, ಆಲಯದ ಗರ್ಭಗುಡಿಯೊಳಗೆ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ 5 ವಿಶೇಷ ದೇವಾಲಯಗಳಲ್ಲಿ ಮಾತ್ರ ಪುರುಷರಿಗೆ ನಿಷೇಧ ಹೇರಲಾಗಿದೆ. ಕೆಲವೊಂದು ಸಮಯ, ಸಂದರ್ಭಗಳಲ್ಲಿ ಈ ದೇಗುಲಗಳಿಗೆ ಪುರುಷರ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ. ಆ ದೇವಾಲಯಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Daily Horoscope: ಈ ರಾಶಿಯವರಿಗೆಲ್ಲ ಸಿಗಲಿದೆ ಪುನರ್ವಸು ನಕ್ಷತ್ರದ ಕೃಪಕಟಾಕ್ಷ

ಈ ದಿನ ಯಾವ ರಾಶಿಯವರಿಗೆ ಕಾರ್ಯಸಿದ್ಧಿ ಯೋಗವಿದೆ ಗೊತ್ತಾ?

ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಪುನರ್ವಸು ನಕ್ಷತ್ರದ ಈ ದಿನ ಜುಲೈ 24ನೇ ತಾರೀಖಿನ ಗುರುವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ್ದು ಹೀಗೆ:

Vastu Tips: ಜೀವನದ ಸಮಸ್ಯೆಗಳಿಗೆ ತಲೆದಿಂಬಿನಿಂದ ಪರಿಹಾರ

ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಐದು ವಸ್ತುಗಳು

ಜೀವನದ ಸಮಸ್ಯೆಗಳಿಗೂ ತಲೆದಿಂಬಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ. ಹೆಚ್ಚು ಸುಸ್ತು, ಮನಸ್ಸಿಗೆ ಬೇಸರವಾದಾಗ ತಲೆದಿಂಬು ನಮಗೆ ಸಾಂತ್ವನ ನೀಡುವುದು ಗೊತ್ತೇ ಇದೆ. ಆದರೆ ಇದು ಕೆಲವೊಂದು ಸಮಸ್ಯೆಗಳನ್ನು ಪರಿಹರಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೆ ಇರುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರ (Vastu Shastra) ಹೇಳುವ ಕೆಲವು ವಸ್ತುಗಳನ್ನು ತಲೆದಿಂಬಿನ ಒಳಗೆ ಇರಿಸುವುದರಿಂದ ಪರಿಹಾರ ಕಾಣಬಹುದು.

Daily Horoscope: ದಿನ ಭವಿಷ್ಯ-  ಈ ರಾಶಿಯವರಿಗೆ ಇಂದು ಒಲಿಯಲಿದೆ ಭಾರೀ  ಅದೃಷ್ಟ!

ಈ ರಾಶಿಯವರಿಗೆ ಇಂದು ಭಾರೀ ಅದೃಷ್ಟ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ , ಗ್ರೀಷ್ಮ ಋತು, ಆಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 23ನೇ ತಾರೀಖಿನ ಬುಧವಾರದಂದು, ಚತುರ್ದಶಿ ತಿಥಿ, ಆರಿದ್ರಾ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Solar Eclipse: ನೂರು ವರ್ಷಗಳ ಬಳಿಕ ನಡೆಯಲಿದೆ ಅಪರೂಪದ ಸೂರ್ಯಗ್ರಹಣ

ಅಪರೂಪದ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ ಜಗತ್ತು

ಅಪರೂಪದ ಸೂರ್ಯಗ್ರಹಣವೊಂದು (Solar Eclipse) ಶೀಘ್ರದಲ್ಲೇ ಸಂಭವಿಸಲಿದೆ. ಇದು ನೂರು ವರ್ಷಗಳ ಬಳಿಕ ನಭೋ ಮಂಡಲದಲ್ಲಿ ನಡೆಯಲಿರುವ ಒಂದು ವಿಸ್ಮಯ. ಅತೀ ಉದ್ದದ ಸೂರ್ಯಗ್ರಹಣ (Longest Solar Eclipse) ಸುಮಾರು ನೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2027ರಲ್ಲಿ ಸಂಭವಿಸಲಿದೆ. ಇದು ವಿಶ್ವದ ಹತ್ತು ದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

Jodidara tradition: ಒಂದೇ ಮಹಿಳೆ ಜೊತೆ ಸಹೋದರರಿಬ್ಬರ ಮದ್ವೆ! ಏನಿದು ಜೋಡಿದಾರ ವಿವಾಹ? ಇದಕ್ಕೆ ಕಾನೂನು ಮಾನ್ಯತೆ ಇದೆಯೇ?

ಜೋಡಿದಾರ ವಿವಾಹಕ್ಕೆ ಕಾನೂನು ಮಾನ್ಯತೆ ಇದೆಯೇ?

ಭಾರತದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಹಟ್ಟಿ ಸಮುದಾಯ ತಲೆ ತಲೆಮಾರುಗಳಿಂದ ಅನುಸರಿಸಿಕೊಂಡು ಬಂದಿರುವ ಮದುವೆ ಪದ್ಧತಿಯಾಗಿರುವ "ಜೋಡಿದಾರ'' ದಲ್ಲಿ (Jodidara tradition) ಸಹೋದರರು ಒಬ್ಬ ಕನ್ಯೆಯನ್ನು ವಿವಾಹವಾಗುತ್ತಾರೆ. ಅಂದರೆ ಬಹು ಪತ್ನಿತ್ವದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಈ ಜೋಡಿದಾರ ಪದ್ದತಿಯಲ್ಲಿ ಬಹುಪತಿತ್ವವನ್ನು ಕನ್ಯೆ ಸ್ವೀಕರಿಸುತ್ತಾಳೆ.

Daily Horoscope: ಈ ರಾಶಿಯವರಿಗೆ ಇಂದು ಸಂಗಾತಿಯಿಂದಲೇ ದೊರೆಯಲಿದೆ ಸಹಕಾರ

ಈ ರಾಶಿಯವರಿಗೆ ಇಂದು ಅವರ ಸಂಗಾತಿಯಿಂದಲೇ ಒಳಿತು

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ, ಗ್ರೀಷ್ಮ ಋತು, ಅಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 22ನೇ ತಾರೀಖಿನ ಮಂಗಳವಾರದಂದು, ತ್ರಯೋದಶಿ ತಿಥಿ, ಮೃಗಶಿರ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ರಾಶಿ ಭವಿಷ್ಯ ಹೀಗಿದೆ...

Vastu Tips: ಮನೆಯ ಸಮೃದ್ಧಿಗಾಗಿ ನಿಯಮ ಪ್ರಕಾರವಾಗಿ ಶಿವಲಿಂಗ ಪೂಜಿಸಿ

ಮನೆಯಲ್ಲಿ ಶಿವಲಿಂಗ ಇಡಬಹುದೇ?

ಸಾಮಾನ್ಯವಾಗಿ ಮನೆಯಲ್ಲಿ ದೇವರ ಮೂರ್ತಿಗಳನ್ನು ಅದರಲ್ಲೂ ವಿಶೇಷವಾಗಿ ಶಿವಲಿಂಗವನ್ನು ಇಟ್ಟುಕೊಳ್ಳಬಾರದು ಎನ್ನುತ್ತಾರೆ. ಇದಕ್ಕೆ ಹಲವು ಕಾರಣಗಳೂ ಇವೆ. ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳುವುದಾದರೆ ಅದಕ್ಕೆ ಸಂಬಂಧಿಸಿ ಕೆಲವು ವಿಶೇಷ ನಿಯಮಗಳನ್ನು ಪಾಲಿಸಬೇಕು. ಶಿವಲಿಂಗವನ್ನು ಕೆಲವು ವಿಶಿಷ್ಠ ಅನುಷ್ಠಾನಗಳನ್ನು ಪಾಲಿಸಿ ಪೂಜಿಸುವುದರಿಂದ ಮನೆಯ ಸಮೃದ್ಧಿ ಸದಾ ನೆಲೆಸುವಂತೆ ಮಾಡಲು ಸಾಧ್ಯವಿದೆ.

Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಒಲಿಯಲಿದೆ ಭಾರಿ ಅದೃಷ್ಟ- ಆದರೆ ಈ ಅನಾಹುತಗಳ ಅರಿವಿರಲಿ!

ಈ ರಾಶಿಯವರಿಗೆ ಇಂದು ಭಾರಿ ಅದೃಷ್ಟ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ , ಗ್ರೀಷ್ಮ ಋತು, ಅಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 21ನೇ ತಾರೀಖಿನ ಸೋಮವಾರದಂದು, ಏಕಾದಶಿ ತಿಥಿ, ರೋಹಿಣಿ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

TTD: ಟಿಟಿಡಿ ನೀತಿ ಸಂಹಿತೆಯನ್ನು ಉಲ್ಲಂಘನೆ- ನಾಲ್ವರ ಅಮಾನತು

ಟಿಟಿಡಿಯಿಂದ ಮತ್ತೆ ನಾಲ್ವರ ಅಮಾನತು

ನೀತಿ ಸಂಹಿತೆಯನ್ನು (Code of conduct) ಉಲ್ಲಂಘಿಸಿದ ಕಾರಣಕ್ಕೆ ನಾಲ್ವರು ನೌಕರರನ್ನು ಆಂಧ್ರಪ್ರದೇಶದ ( Andhra Pradesh) ಚಿತ್ತೂರು (Chittoor) ಜಿಲ್ಲೆಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು (Tirumala Sri Venkateswara Swamy temple) ನಿಯಂತ್ರಿಸುವ ಅಧಿಕೃತ ಸಂಸ್ಥೆ ತಿರುಮಲ ತಿರುಪತಿ ದೇವಸ್ಥಾನಗಳು (Tirumala Tirupati Devasthanams) ಅಮಾನತುಗೊಳಿಸಿದೆ.

Vastu Tips: ವೃತ್ತಿ ಜೀವನದ ಅಡೆತಡೆ ದೂರ ಮಾಡಲು ಇಲ್ಲಿದೆ ವಾಸ್ತು ಪರಿಹಾರ

ವೃತ್ತಿ ಜೀವನದ ಅಡೆತಡೆಗೆ ಕಾರಣವಾಗುತ್ತದೆ ಈ ಮೂರು ಬಣ್ಣಗಳು

ವೃತ್ತಿ ಬದುಕಿನಲ್ಲಿ ಏಳುಬೀಳು ಸಹಜ. ಆದರೆ ಕೆಲವೊಮ್ಮೆ ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ನಿರೀಕ್ಷಿತ ಫಲ ಕೈಗೂಡುವುದಿಲ್ಲ. ಇದರಿಂದ ಮನಸ್ಸಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ. ವೃತ್ತಿ ಬದುಕಿನಲ್ಲಿ ಅಡೆತಡೆ ಎದುರಾಗಲು ಕೆಲವೊಂದು ವಾಸ್ತು ದೋಷಗಳು ಕಾರಣವಾಗಬಹುದು. ಆದರೆ ಇದಕ್ಕೆ ಕೆಲವು ಪರಿಹಾರ ದಾರಿಯನ್ನು ಕಂಡುಕೊಳ್ಳುವುದರಿಂದ ಸಾಕಷ್ಟು ಏಳಿಗೆಯನ್ನೂ ಹೊಂದಬಹುದು. ಅಂತಹ ಒಂದು ಸರಳ ಪರಿಹಾರ ದಾರಿ ಇಂತಿದೆ.

Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು!

ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಯಶಸ್ಸು!

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 20ನೇ ತಾರೀಖಿನ ಭಾನುವಾರದಂದು, ದಶಮಿ ತಿಥಿ, ಕೃತಿಕಾ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಅಂದುಕೊಂಡದ್ದೆಲ್ಲಾ ಸಿದ್ಧಿ!

ಇಂದು ಈ ರಾಶಿಯವರಿಗೆ ಉತ್ತಮ ಫಲ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ , ಗ್ರೀಷ್ಮ ಋತು, ಆಷಾಢ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 19ನೇ ತಾರೀಖಿನ ಶನಿವಾರದಂದು, ನವಮಿ ತಿಥಿ, ಭರಣಿ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

Daily Horoscope: ದಿನ ಭವಿಷ್ಯ- ಬುಧನ ವಕ್ರಸ್ಥಾನ ಯಾವೆಲ್ಲ ರಾಶಿಗೆ ಪರಿಣಾಮ ಬೀರಲಿದೆ?

ಬುಧನ ವಕ್ರಸ್ಥಾನ ಯಾವೆಲ್ಲ ರಾಶಿಗೆ ಪರಿಣಾಮ ಬೀರಲಿದೆ?

ಕೃಷ್ಣ ಪಕ್ಷೆಯ ಈ ದಿನ ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರದ್ದಲ್ಲಿದ್ದು ಜುಲೈ 18ನೇ ತಾರೀಖಿನ ಶುಕ್ರವಾರ ದಂದು ಬಹುತೇಕ ರಾಶಿಗಳ ಮೇಲೆ ಬುಧ ಗ್ರಹ ಹೆಚ್ಚಿನ ಮಟ್ಟದಲ್ಲಿ ಪ್ರಭಾವ ಬೀರಲಿದ್ದಾ‌ನೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದಿನ ರಾಶಿ ಭವಿಷ್ಯ ಹೀಗಿದೆ.

Swami Vachanananda Guru: ಲಂಡನ್‌ನಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ ವಚನಾನಂದ ಶ್ರೀ

ಬಸವಣ್ಣನವರ ಪ್ರತಿಮೆಗೆ ವಚನಾನಂದ ಶ್ರೀ ಗೌರವ ನಮನ

Vishwaguru Basavanna: ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಲ್ಲಿ ಸ್ಥಾಪಿಸಲಾಗಿರುವ ಬಸವಣ್ಣನವರ ಪ್ರತಿಮೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಗೌರವ ನಮನ ಸಲ್ಲಿಸಿದರು. ಈ ಪ್ರತಿಮೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ 2015ರ ನ. 14ರಂದು ಅನಾವರಣಗೊಳಿಸಿದ್ದರು.

Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!.

ಈ ರಾಶಿಯವರಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!.

ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ಜುಲೈ 17ನೇ ತಾರೀಖಿನ ಗುರುವಾರದಂದು, ಸಪ್ತಮಿ ತಿಥಿ, ರೇವತಿ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದಿನ ರಾಶಿ ಭವಿಷ್ಯ ಹೀಗಿದೆ..

Vastu Tips: ಹವನದ ವೇಳೆ ಪಾಲಿಸಲೇಬೇಕು ವಾಸ್ತು ನಿಯಮ

ಹವನದ ವೇಳೆ ಪಾಲಿಸಬೇಕಾದ ನಿಯಮಗಳೇನು ಗೊತ್ತೇ?

ಸಾಮಾನ್ಯವಾಗಿ ನಾವು ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಹೋಮ ಹವನಗಳನ್ನು(Vastu about havan) ಮಾಡಿಸುತ್ತೇವೆ. ಇದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಗಳು ಅಲ್ಲಿ ನೆಲೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಸಾಮಾನ್ಯವಾಗಿ ಹವನಕ್ಕೆ ಪಾಲಿಸಬೇಕಾದ ಕೆಲವು ನಿಯಮಗಳನ್ನು ಬಹುತೇಕ ಎಲ್ಲರೂ ಇದನ್ನು ಹೇಳುವುದಿಲ್ಲ. ಅಗತ್ಯವಿರುವುದನ್ನಷ್ಟೇ ಹೇಳಿ ಮುಗಿಸುತ್ತಾರೆ. ಹವನದ ಕುರಿತು ವಾಸ್ತು ಶಾಸ್ತ್ರ ಹೇಳಿರುವ ನಿಯಮಗಳೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Vastu Tips: ಮನೆಯ ಅದೃಷ್ಟ, ಸಂಪತ್ತು, ಸಮೃದ್ಧಿಗಾಗಿ ಬಳಸಿ ದಾಲ್ಚಿನಿ

ಅದೃಷ್ಟವನ್ನೇ ಬದಲಾಯಿಸುವ ಅಡುಗೆ ಮನೆಯಲ್ಲಿರುವ ವಸ್ತು ಯಾವುದು ಗೊತ್ತೇ ?

ಪ್ರತಿಯೊಬ್ಬರ ಮನೆಯ ಅಡುಗೆ ಕೋಣೆಯಲ್ಲಿರುವ ಕೆಲವೊಂದು ವಸ್ತುಗಳು (Vastu Tips) ಮನೆ ಮಂದಿಯ ಅದೃಷ್ಟವನ್ನೇ ಬದಲಾಯಿಸುತ್ತದೆ. ಮನೆಯ ಸುಖ, ಶಾಂತಿ, ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಂತಹ ಒಂದು ವಸ್ತುವೆಂದರೆ ದಾಲ್ಚಿನಿ. ಇದನ್ನು ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ, ಯಾವ ರೀತಿ ಅದನ್ನು ಮನೆಯಲ್ಲಿ ಬಳಸಿಕೊಳ್ಳಬೇಕು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Misfiring case: ವಿಶ್ವ ವಿಖ್ಯಾತ ಕೇರಳದ ಪದ್ಮನಾಭಸ್ವಾಮಿ ದೇಗುಲದಲ್ಲಿ ತಪ್ಪಿದ ಭಾರೀ ಅವಘಡ!

ವಿಶ್ವ ವಿಖ್ಯಾತ ಪದ್ಮನಾಭಸ್ವಾಮಿ ದೇಗುಲದಲ್ಲಿ ತಪ್ಪಿದ ಭಾರೀ ಅವಘಡ!

Sree Padmanabhaswamy Temple: ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭಾರೀ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ಸೋಮವಾರ ಬೆಳಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಸ್ವಚ್ಛಗೊಳಿಸುತ್ತಿದ್ದಾಗ ಅವರ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ ಸ್ಫೋಟಗೊಂಡಿದೆ. ಅದೃಷ್ಠವಶಾತ್‌ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

TTD: ತಿರುಪತಿ ತಿರುಮಲ ದೇಗುಲಕ್ಕೆ ಹೈ ಸೆಕ್ಯುರಿಟಿ ಯೋಜನೆ; 40 ವರ್ಷಗಳ ಅಡ್ವಾನ್ಸ್‌ ಟೆಕ್ನಾಲಜಿ ಬಳಕೆ

ತಿರುಪತಿ ದೇಗುಲಕ್ಕೆ ಹೈ ಸೆಕ್ಯುರಿಟಿ ಯೋಜನೆ

ವಿಶ್ವದಲ್ಲೇ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಮುಂದಿನ 40 ವರ್ಷಗಳ ಕಾಲಕ್ಕೆ ಬೇಕಾಗುವ ರೀತಿಯಲ್ಲಿ ಭದ್ರತೆ ಯೋಜನೆಯನ್ನು ತಿರುಮಲ ತಿರುಪತಿ ದೇವಸ್ಥಾನಗಳು (Tirumala Tirupati Devasthanam) ರೂಪಿಸುತ್ತಿದೆ. ದೇವಸ್ಥಾನದ ಸುಧಾರಿತ ಭದ್ರತಾ ಯೋಜನೆಯಲ್ಲಿ ಸಾಮಾನ್ಯ ಎಚ್ಚರಿಕೆ ನಿರ್ವಹಣಾ ವ್ಯವಸ್ಥೆ, ಸಂಚಾರ ಜಾರಿ ತಂತ್ರಜ್ಞಾನ ಮತ್ತು ದೃಢವಾದ ಆಜ್ಞೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡಿದೆ.

Guru Purnima 2025: ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ತಡೆಯಲು ಹಿಂದೂಗಳು ಶಕ್ತಿಯ ಉಪಾಸನೆ ಮಾಡಬೇಕು- ಪ್ರಮೋದ್‌ ಮುತಾಲಿಕ್

ಹಿಂದೂ ಜನಜಾಗೃತಿ ಸಮಿತಿಯಿಂದ ‘ಗುರು ಪೂರ್ಣಿಮಾ ಮಹೋತ್ಸವ’

Guru Purnima 2025: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಗುರುವಾರ ‘ಗುರು ಪೂರ್ಣಿಮಾ ಮಹೋತ್ಸವ’ ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿದರು.

Laxmi Hebbalkar: ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳ್ಕರ್

Laxmi Hebbalkar: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕುಟುಂಬ ಸಮೇತ, ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಆಷಾಢ ಮಾಸವು ಬಹಳ ವಿಶೇಷವಾಗಿದ್ದು, ಶಕ್ತಿ ದೇವತೆಗಳ ಆರಾಧನೆಗೆ ಹೆಚ್ಚು ಮಹತ್ವ ನೀಡಿರುವ ಮಾಸವಾಗಿದೆ. ನಾಡಿನ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದೆ. ರಾಜ್ಯದಲ್ಲಿ ಈ ವರ್ಷವೂ ಉತ್ತಮ ಮಳೆಯಾಗಿ ರೈತರ ಬದುಕು ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

Puri Jagannath Rath Yatra: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಜಗನ್ನಾಥನ ರಥಯಾತ್ರೆ

ಪುರಿ ಜಗನ್ನಾಥ ರಥಯಾತ್ರೆಯ ವಿಹಂಗಮ ದೃಶ್ಯಗಳಿವು

ಒಡಿಶಾದ ಕಡಲ ತೀರದ ದೇವಾಲಯ ಪಟ್ಟಣ ಪುರಿಯಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ಇವರೆಲ್ಲರ ಸಮ್ಮುಖದಲ್ಲಿ ಈಗಾಗಲೇ ಜಗನ್ನಾಥನ ರಥಯಾತ್ರೆ ಪ್ರಾರಂಭವಾಗಿದೆ. ಇದರ ಸುಂದರ ದೃಶ್ಯಾವಳಿಗಳು ಇಲ್ಲಿವೆ. ಬೆಳಗ್ಗೆ ಆರು ಗಂಟೆಗೆ ಪ್ರಾರಂಭವಾದ ರಥಯಾತ್ರೆಯು ಅಪರಾಹ್ನ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಇದರ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುವಾಗ ಸ್ವರ್ಗವೇ ಧರೆಗೆ ಇಳಿದಂತೆ ಭಾಸವಾಗುತ್ತದೆ.

TTD Officer: ಚರ್ಚ್ ಪ್ರಾರ್ಥನೆಯಲ್ಲಿ ಭಾಗಿ- ಟಿಟಿಡಿ ಅಧಿಕಾರಿ ಸಸ್ಪೆಂಡ್‌!

ಚರ್ಚ್ ಪ್ರಾರ್ಥನೆಯಲ್ಲಿ ಭಾಗಿ- ಟಿಟಿಡಿ ಅಧಿಕಾರಿ ಸಸ್ಪೆಂಡ್‌!

ದೇವಾಲಯದ ಆಡಳಿತವನ್ನು ನೋಡಿಕೊಳ್ಳುವ ಅಧಿಕಾರಿಯೊಬ್ಬರು ಚರ್ಚ್ ನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanam) ಅಮಾನತುಗೊಳಿಸಿದ್ದು, ಅಧಿಕಾರಿ ಹಿಂದೂ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ (Violation Of Hindu Code) ಹೇಳಿದೆ.

Loading...