ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಧಾರ್ಮಿಕ

Spoorthi Vani Column: ಸೇವೆಯೂ ಭಕ್ತಿಯ ಮತ್ತೊಂದು ರೂಪ, ಭಗವಂತನ ಕರುಣೆ ಅನುಭವಿಸಿದವರಿಗೆ ಇನ್ನೇನೂ ಬೇಕಾಗಿಲ್ಲ

ಭಗವಂತನ ಕರುಣೆ ಅನುಭವಿಸಿದವರಿಗೆ ಇನ್ನೇನೂ ಬೇಕಾಗಿಲ್ಲ

ಅವಕಾಶವಂಚಿತ ಹಾಗೂ ನಿರ್ಗತಿಕ ಮಕ್ಕಳು ಕೂಡ ದೇವರಿಗೆ ಹತ್ತಿರವಾಗುವ ಮತ್ತು ದೇವರ ಮೇಲೆ ಪ್ರೇಮವನ್ನು ಬೆಳೆಸಿಕೊಳ್ಳುವ ಅವಕಾಶಗಳನ್ನು ಅವರಿಗೆ ನೀಡಲು ನಮ್ಮ ಹತ್ತಿರ ಇರುವುದೆಲ್ಲವನ್ನೂ ಅವರೊಂದಿಗೆ ಹಂಚಿಕೊಳ್ಳಬೇಕು. ಆಗ ಅವರು ಯಾವಾಗಲೂ ಸಂತೋಷವಾಗಿ ಇರುತ್ತಾರೆ ಮತ್ತು ಅವರ ಎಲ್ಲ ತೊಂದರೆಗಳೂ ದೂರವಾಗುತ್ತವೆ.

Daily Horoscope: ಪೂರ್ವಭಾದ್ರಾ ನಕ್ಷತ್ರದ ಈ ದಿನ ಯಾವ ರಾಶಿಗೆಲ್ಲ ಒಳಿತಾಗಲಿದೆ?

ಈ ದಿನ ಯಾವ ರಾಶಿಗೆ ಒಳಿತಾಗಲಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಪ್ರತಿಪಾ ತಿಥಿ ಪೂರ್ವಭಾದ್ರಾ ನಕ್ಷತ್ರದ ಸೆಪ್ಟೆಂಬರ್‌ 8ನೇ ತಾರೀಖಿನ ‌ಈ ದಿನದ ಪ್ರತಿ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Spoorthivani Column: ಎಲ್ಲೆಡೆ ಕೃಷ್ಣನನ್ನೇ ಕಂಡ ಗೋಪಿಕೆಯರ ಭಕ್ತಿಗೆ ಹೋಲಿಕೆಯೇ ಇಲ್ಲ, ಭಕ್ತಿಯ ಭಾವನೆಗೆ ಯಾವುದೂ ಸರಿಸಾಟಿಯಲ್ಲ

ಎಲ್ಲೆಡೆ ಕೃಷ್ಣನನ್ನೇ ಕಂಡ ಗೋಪಿಕೆಯರ ಭಕ್ತಿಗೆ ಹೋಲಿಕೆಯೇ ಇಲ್ಲ

ಕೃಷ್ಣನು ಬೃಂದಾವನವನ್ನು ತೊರೆದ ನಂತರ ಗೋಪಿಕೆಯರು ಕೃಷ್ಣನ ಅಸ್ತಿತ್ವವನ್ನು ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ಕಂಡು ಅನುಭವಿಸಿದರು. ಇದು ತಾವೆಲ್ಲರೂ ಕೃಷ್ಣನ ಪ್ರತಿರೂಪಗಳೇ, ಅವನ ಹೊರತಾಗಿ ಬೇರೇನೂ ಅಲ್ಲ ಎಂದು ಅರಿಯಲು ನೆರವಾಯಿತು. ಅಂತಿಮವಾಗಿ ಅವರು ಕೃಷ್ಣನನ್ನು ಯಾವ ಮಟ್ಟದಲ್ಲಿ ಪ್ರೇಮಿಸಿದರೋ ಅದರಿಂದ ಅವರ ಮನಸ್ಸುಗಳು ಪರಿಶುದ್ಧವಾದವು.

Daily Horoscope: ಈ ದಿನದ ಚಂದ್ರಗ್ರಹಣವು ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ?

ಖಗ್ರಾಸ ಚಂದ್ರಗ್ರಹಣ ಯಾವ ರಾಶಿಗೆ ಪರಿಣಾಮ‌ ಬೀರಲಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ಅಮಾವಾಸ್ಯ ತಿಥಿ ಶತಾಭಿಷಾ ನಕ್ಷತ್ರದ ಸೆಪ್ಟೆಂಬರ್‌ 7 ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Blood Moon 2025: ನಾಳೆ ಸಂಭವಿಸಲಿರುವ ರಕ್ತಚಂದ್ರ ಗ್ರಹಣ ವೀಕ್ಷಣೆಗೆ ಭಾರತದ ಯಾವ ನಗರ ಉತ್ತಮ?

ರಕ್ತಚಂದ್ರ ಗ್ರಹಣ ವೀಕ್ಷಣೆಗೆ ಭಾರತದ ಯಾವ ನಗರ ಉತ್ತಮ?

ನಾಳೆ (ಸೆಪ್ಟೆಂಬರ್‌ 7) ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ಭಾರತದಲ್ಲೂ ಗೋಚರಿಸಲಿದೆ. ಈ ರಕ್ತ ಚಂದ್ರಗ್ರಹಣವು 82 ನಿಮಿಷಗಳ ಕಾಲ ನಡೆಯಲಿದೆ. ಈ ಬಾರಿಯ ರಕ್ತಚಂದ್ರಗ್ರಹಣವನ್ನು ನೋಡಲು ದೇಶದ ಉತ್ತಮ ಸ್ಥಳಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Baba Vanga Prediction: ಈ ಮೂರು ರಾಶಿಯವರು ಕೋಟ್ಯದಿಪತಿಗಳಾಗುವುದು ಪಕ್ಕಾ- ಬಾಬಾ ವಂಗಾ ಸ್ಫೋಟಕ ಭವಿಷ್ಯ!

ಈ 3 ರಾಶಿಯವರಿಗೆ ಭರ್ಜರಿ ಲಕ್‌- ಬಾಬಾ ವಂಗಾ ಸ್ಫೋಟಕ ಭವಿಷ್ಯ!

Baba Vanga’s Prediction 2025: ಬಾಬಾ ವಂಗಾ ಅವರು ಭಯಾನಕ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾರೆ. ಬಾಬಾ ವಂಗಾ 2025 ರ ಕೊನೆಯ 4 ತಿಂಗಳುಗಳ ಭವಿಷ್ಯ ನುಡಿದಿದ್ದರು. ಈ ಭವಿಷ್ಯವಾಣಿಯಲ್ಲಿ, ವೃಷಭ ರಾಶಿ ಸೇರಿದಂತೆ 3 ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಒಳ್ಳೆಯದು ಎಂದು ಅವರು ವಿವರಿಸಿದ್ದಾರೆ.

Lunar Eclipse: ನಾಳೆ ಭಾರತದಲ್ಲೂ ಗೋಚರಿಸಲಿದೆ ಖಗ್ರಾಸ ಚಂದ್ರಗ್ರಹಣ; ದೋಷ ನಿವಾರಣೆಗೆ ಈ ಮಂತ್ರ ಪಠಿಸಿ

ನಾಳೆ ಭಾರತದಲ್ಲೂ ಗೋಚರಿಸಲಿದೆ ಖಗ್ರಾಸ ಚಂದ್ರಗ್ರಹಣ!

Lunar Eclipse: ನಾಳೆ ಚಂದ್ರಗ್ರಹಣ ಸಂಭವಿಸಲಿದ್ದು, ಇದು ಭಾರತದಲ್ಲೂ ಗೋಚರಿಸಲಿದೆ. ಈ ಬಾರಿ ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಕೆಲವು ರಾಶಿಯವರಿಗೆ ದೋಷವಿದೆ, ಹಾಗಿದ್ದರೆ ಈ ದೋಷ ನಿವಾರಣೆಗೆ ಚಂದ್ರಗ್ರಹಣ ಸಂದರ್ಭದಲ್ಲಿ ಯಾವ ಸ್ತೋತ್ರ ಪಠಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

Spoorthivani Column: ಮನಸ್ಸು ಭಕ್ತಿಯಲ್ಲಿ ತಲ್ಲೀನವಾದಾಗಲೇ ಅಮರತ್ವ ಸಾಧನೆ ಸಾಧ್ಯ

ಮನಸ್ಸು ಭಕ್ತಿಯಲ್ಲಿ ತಲ್ಲೀನವಾದಾಗಲೇ ಅಮರತ್ವ ಸಾಧನೆ ಸಾಧ್ಯ

ಏನೇ ಆದರೂ, ಸುಖದುಃಖಗಳಲ್ಲಿ, ಲಾಭನಷ್ಟಗಳಲ್ಲಿ ಮತ್ತು ಜಯಾಪಜಯಗಳಲ್ಲಿ ನೀನು ಸಮಚಿತ್ತನಾಗಿರುವೆ. ನಿನಗೆ ಏನಾದರೂ ಲಾಭವಾದಾಗ ಅತಿಯಾಗಿ ಸಂತೋಷಪಡುವುದಿಲ್ಲ ಮತ್ತು ಏನನ್ನಾದರೂ ಕಳೆದುಕೊಂಡಾಗ ಅತಿಯಾಗಿ ದುಃಖಿಸುವುದಿಲ್ಲ.ಇಂದಿಗೂ ನಾವು ರಾಧಾ ಮತ್ತು ಗೋಪಿಕೆಯರ ಹೆಸರುಗಳೊಂದಿಗೆ ಕೃಷ್ಣನ ಹೆಸರನ್ನು ನೆನಪಿಸಿಕೊಳ್ಳುತ್ತೇವೆ. ಕೃಷ್ಣನಿಗೆ ಪ್ರಬಲರಾದ ರಾಜರುಗಳು ಮತ್ತು ಯುದ್ಧಪ್ರವೀಣರು ಸಹ ಭಕ್ತರಿದ್ದರು.

Daily Horoscope: ಶ್ರಾವಣ ಶನಿವಾರದ ಈ ದಿನ ಭಗವಾನ್ ವಿಷ್ಣುವಿನ ಶುಭದಾಯಕ ಫಲ ಈ ರಾಶಿಗೆ ಇರಲಿದೆ!

ದಿನ ಭವಿಷ್ಯ- ಶನಿವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿ ದನಿಷ್ಠ ನಕ್ಷತ್ರದ ಸೆಪ್ಟೆಂಬರ್‌ 6ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Spoorthivani Column: ಈಗಾಗಲೇ ತುಂಬಿರುವ ಬಾವಿಯಲ್ಲಿ ನೀವು ಹೆಚ್ಚು ನೀರನ್ನು ಹೇಗೆ ತುಂಬಲು ಸಾಧ್ಯ?

ತುಂಬಿರುವ ಬಾವಿಯಲ್ಲಿ ಹೆಚ್ಚು ನೀರನ್ನು ಹೇಗೆ ತುಂಬಲು ಸಾಧ್ಯ?

ನೀವೇನೇ ಮಾಡಿದರೂ ಅದು ದೇವರಿಗೋಸ್ಕರವೇ ಆಗಿರಬೇಕು. ಒಮ್ಮೆ ನೀವು ಆ ವಿಧದ ಭಕ್ತಿಯನ್ನು ವೃದ್ಧಿಸಿಕೊಂಡರೆ, ನಿಮಗೆ ಎಂಥ ಸಮಾಧಾನ ಸಿಗುತ್ತದೆಯೆಂದರೆ, ಜಗತ್ತಿನ ಯಾವುದೇ ಆಮಿಷಗಳು, ಆಕರ್ಷಣೆಗಳು ನಿಮ್ಮನ್ನು ಬಾಧಿಸುವುದಿಲ್ಲ. ನಿಮಗೆ ಈಗ ಸಿಕ್ಕಿರುವ ತೃಪ್ತಿಯ ಮುಂದೆ ಬೇರೆ ಎಲ್ಲವೂ ಅತ್ಯಂತ ನಿಕೃಷ್ಟವಾಗಿಯೇ ಕಾಣುತ್ತವೆ.

Vastu Tips: ರಾತ್ರಿ ಬಾತ್‌ರೂಂ ಬಾಗಿಲು ತೆರೆದಿಟ್ಟು ಮಲಗಬೇಡಿ

ಸಮಸ್ಯೆಗಳನ್ನು ಆಹ್ವಾನಿಸಬಹುದು ಬಾತ್‌ರೂಂ

ರಾತ್ರಿ ಮನೆಯಲ್ಲಿ ಸ್ನಾನಗೃಹದ ಬಾಗಿಲನ್ನು ತೆರೆದು ಇರಿಸುವುದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಆಹ್ವಾನಿಸಿದಂತಾಗುತ್ತದೆ. ಮನೆಯ ಸ್ನಾನಗೃಹ ಮತ್ತು ಶೌಚಾಲಯ ನಕಾರಾತ್ಮಕ ಶಕ್ತಿಯ ಕೇಂದ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಬಾಗಿಲನ್ನು ರಾತ್ರಿ ತೆರೆದು ಇರಿಸುವುದರಿಂದ ನಾನಾ ರೀತಿಯ ಸಮಸ್ಯೆಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

Daily Horoscope: ಶ್ರವಣ ನಕ್ಷತ್ರದ ಅಧಿಪತಿ ಚಂದ್ರನಿಂದ ಯಾವ ರಾಶಿಗೆಲ್ಲ ಇಂದು ಒಳಿತಾಗಲಿದೆ?

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿ ಶ್ರವಣ ನಕ್ಷತ್ರದ ಸೆಪ್ಟೆಂಬರ್‌ 5ನೇ ದಿನಾಂಕದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ...

Vastu Tips: ಆಪತ್ತು ತರಬಹುದು ಅಡುಗೆ ಮನೆಯಲ್ಲಿರುವ ತೆರೆದ ಕಸದ ಬುಟ್ಟಿ

ಅಡುಗೆಮನೆಯಲ್ಲಿ ಇಡಬೇಡಿ ತೆರೆದ ಕಸದ ಬುಟ್ಟಿ

ಅಡುಗೆ ಮನೆ ಸ್ವಚ್ಛ ಮತ್ತು ಶುದ್ಧವಾಗಿರಬೇಕು. ಇಲ್ಲಿ ಯಾವುದೇ ರೀತಿಯ ಕೊಳಕು ಇರಬಾರದು. ಅಡುಗೆ ಮನೆಯಲ್ಲಿ ತೆರೆದ ಕಸದ ಬುಟ್ಟಿಯನ್ನು ಇಡುವುದು ಅಪಾಯವನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಹೀಗಾಗಿ ಅಡುಗೆ ಮನೆಯಲ್ಲಿ ಯಾವತ್ತೂ ತೆರೆದ ಕಸದ ಬುಟ್ಟಿಯನ್ನು ಇಡಬೇಡಿ.

Spoorthivani Column: ಗೋಪಿಯರು ಕೊಡುವ ಬೆಣ್ಣೆಯೇ ರುಚಿ: ತಾಯಿಗೆ ಈ ಮಾತು ಹೇಳಿ ಜಗತ್ತಿಗೆ ಸಂದೇಶ ಕೊಟ್ಟ ಶ್ರೀಕೃಷ್ಣ

ಜಗತ್ತಿಗೆ ಸಂದೇಶ ಕೊಟ್ಟ ಶ್ರೀಕೃಷ್ಣ

ಕೃಷ್ಣನು ಹಾಡಿ ನರ್ತಿಸಿ ಗೋಪಿಕೆಯರ ಮನರಂಜಿಸುತ್ತಿದ್ದ. ಹಾಗೆ ನರ್ತಿಸಿದ ನಂತರವೇ ಅವನಿಗೆ ಬೆಣ್ಣೆ ಸಿಗುತ್ತಿತ್ತು. ಒಂದು ದಿನ ಕೃಷ್ಣನ ತಾಯಿ ಯಶೋದೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾಳೆ. ಆಗ ಕೃಷ್ಣ, ʼʼಹೇ ಮಾತೆಯೇ! ಗೋಪಿಕೆಯರು ಯಾವುದೇ ನಿರೀಕ್ಷೆಗಳಿಲ್ಲದೆ, ಯಾವುದೇ ಬಂಧನಗಳಿಲ್ಲದೇ, ಹೃದಯತುಂಬಿದ ಪ್ರೇಮದಿಂದ ಕೊಡುವ ಆ ಬೆಣ್ಣೆಯನ್ನು ತಿನ್ನುವುದರಲ್ಲಿ ಎಂಥಾ ಆನಂದವಿದೆ!ʼʼ ಎಂದು ಉತ್ತರಿಸಿದ್ದ.

Daily Horoscope: ದ್ವಾದಶಿ ತಿಥಿಯ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?

ಗುರುವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ಉತ್ತರಾಷಾಢ ನಕ್ಷತ್ರದ ಸೆಪ್ಟೆಂಬರ್‌ 4ರಂದು ದಿನ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ.

Vastu Tips: ಮಲಗುವಾಗ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು ಯಾಕೆ ಗೊತ್ತೆ?

ಪೊರಕೆಯನ್ನು ಹಾಸಿಗೆ ಕೆಳಗೆ ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು. ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಪೊರಕೆಯನ್ನು ಮನೆಯ ನಿರ್ದಿಷ್ಟವಾದ ಜಾಗದಲ್ಲೇ ಇಡಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಪೊರಕೆಯನ್ನು ಹಾಸಿಗೆಯ ಕೆಳಗೆ ಇಡುವುದರಿಂದ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Daily Horoscope: ಪೂರ್ವಾಷಾಢ ನಕ್ಷತ್ರದಿಂದ ಈ ರಾಶಿಯವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ

ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಪೂರ್ವಾಷಡ ನಕ್ಷತ್ರದ ಈ ದಿನ (ಸೆಪ್ಟೆಂಬರ್‌ 3) ಪ್ರತಿ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Spoorthivani Column: ದೇವತೆಗಳೂ ಅಸೂಯೆಪಟ್ಟ ಗೋಪಿಕೆಯರ ಕೃಷ್ಣಭಕ್ತಿ: ಅವನದೇ ಧ್ಯಾನ, ಅವನಲ್ಲೇ ಲೀನ

ದೇವತೆಗಳೂ ಅಸೂಯೆಪಟ್ಟ ಗೋಪಿಕೆಯರ ಕೃಷ್ಣಭಕ್ತಿ

ಗೋಪಗೋಪಿಕೆಯರ ಕೃಷ್ಣ ಭಕ್ತಿಗಿಂತ ಮಿಗಿಲಾದ ಭಕ್ತಿಯೇ ಇಲ್ಲವೆಂದು ನಾರದರೇ ಹೇಳಿದ್ದಾರೆ. ಹೌದು, ಅವರ ಭಕ್ತಿಯು ನಿರ್ಮಲವಾಗಿ, ಯಾವುದೇ ನಿರೀಕ್ಷೆಗಳಿಲ್ಲದ, ಆಸೆಗಳಿಲ್ಲದ, ಬಯಕೆಗಳಿಲ್ಲದ ಅಥವಾ ಯಾವುದೇ ಬಂಧನಗಳಿಲ್ಲದ ಭಕ್ತಿಯಾಗಿರುತ್ತಿತ್ತು. ಅದೊಂದು ಮುಕ್ತವಾದ ಪ್ರೇಮದ ಸೆಲೆಯಾಗಿರುತ್ತಿತ್ತು. ನಿತ್ಯ, ಶುದ್ಧ, ಬದ್ಧ, ಮುಕ್ತ, ನಿರ್ಮಲ ಪ್ರೇಮವಾಗಿರುತ್ತಿತ್ತು.

Vastu Tips: ಮಲಗುವಾಗ ಈ ವಸ್ತುಗಳನ್ನು ತಲೆಯ ಬಳಿ ಇಡಬೇಡಿ

ಮಲಗುವಾಗ ಈ ವಸ್ತುಗಳನ್ನು ದೂರವಿಡಿ

Vastu Shastra: ರಾತ್ರಿ ಮಲಗುವಾಗ ಕೆಲವು ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಳ್ಳುವುದರಿಂದ ಸಂಪತ್ತು ನಾಶವಾಗಬಹುದು, ಮಾನಸಿಕ ಶಾಂತಿ ಇಲ್ಲದಾಗಬಹುದು, ಅದೃಷ್ಟ ಕೈಕೊಡಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಅಂತಹ ವಸ್ತುಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Spoorthivani Column: ನಿಸ್ವಾರ್ಥ ಸೇವೆಯೇ ದೇವರ ಸನಿಹಕ್ಕೆ ನಮ್ಮನ್ನು ಕೊಂಡೊಯ್ಯುವ ಸಾಧನ

ಸ್ವಾರ್ಥ ಸೇವೆಯೇ ದೇವರ ಸನಿಹಕ್ಕೆ ಕೊಂಡೊಯ್ಯುವ ಸಾಧನ

ಕೇವಲ ಗ್ರಂಥಗಳನ್ನು ಓದುವುದರಿಂದ ಅಥವಾ ಉಪನ್ಯಾಸಗಳನ್ನು ಆಲಿಸುವುದರಿಂದ ದೇವರನ್ನು ಅರಿಯಲು ಸಾಧ್ಯವಾಗದು. ನೀವು ಯಾವಾಗಲೂ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಬೇಕು. ಇದರಿಂದಲೇ ನಿಮಗೆ ದೇವರ ಅನುಗ್ರಹ ದೊರೆಯುತ್ತದೆ. ಹೀಗಾಗಿ ದೇವರನ್ನು ಕಾಣುಬೇಕು ಎಂದುಕೊಳ್ಳುವ ನಿಮ್ಮ ಎಲ್ಲ ಪ್ರಯತ್ನಗಳು ನಿಮ್ಮನ್ನು ನಿಸ್ವಾರ್ಥಿಗಳನ್ನಾಗಿ ಮಾಡಬೇಕು.

Daily Horoscope: ಮಂಗಳವಾರದ ಈ ದಿನ ಮೂಲ ನಕ್ಷತ್ರದಿಂದ ಯಾವ ರಾಶಿಗೆ ಶುಭ ಫಲವಾಗಲಿದೆ?

ದಿನ ಭವಿಷ್ಯ- ಮಂಗಳವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ ಮೂಲ ನಕ್ಷತ್ರದ ಸೆಪ್ಟೆಂಬರ್‌ 2ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Viral Video: ಪಾಕ್‌ನಲ್ಲಿ ಮೊಳಗಿತು ಗಣಪತಿ ಬಪ್ಪಾ ಮೋರಯಾ

ಪಾಕ್‌ನಲ್ಲಿ ಅದ್ಧೂರಿ ಗಣೇಶ ಚತುರ್ಥಿ ಆಚರಣೆ

ಪಾಕಿಸ್ತಾನದಲ್ಲಿ ಹಿಂದೂಗಳು ಗಣಪತಿ ಬಪ್ಪಾ ಮೋರಯಾ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಹಿಂದೂ ಸಮುದಾಯದ ಸದಸ್ಯರೊಬ್ಬರು ಹಂಚಿಕೊಂಡಿರುವ ಈ ವಿಡಿಯೊ ನೋಡಿ ಅನೇಕರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯನ್ನು ಉಂಟು ಮಾಡಿದೆ.

Blood Donation Scheme Awareness: ಯಾತ್ರಿಕರ ಜೀವ ಉಳಿಸಲು ಟಿಟಿಡಿಯಿಂದ ರಕ್ತದಾನದ ಜಾಗೃತಿ

ಟಿಟಿಡಿಯಿಂದ ರಕ್ತದಾನದ ಬಗ್ಗೆ ಜಾಗೃತಿ

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಯಾತ್ರಿಕರ ಜೀವ ಉಳಿಸುವ ಸಲುವಾಗಿ ರಕ್ತದಾನ ಮಾಡುವಂತೆ ತಿರುಮಲ ತಿರುಪತಿ ದೇವಸ್ಥಾನಗಳು ಜಾಗೃತಿ ಮೂಡಿಸುತ್ತಿವೆ. ಇದರಿಂದ ಪ್ರೇರಿತರಾಗಿ ಸ್ವಲ್ಪ ಮಂದಿ ಮುಂದೆ ಬಂದು ರಕ್ತದಾನ ಮಾಡಿದರೂ ತಿರುಪತಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಾಗುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಸಾಕಷ್ಟು ಮಂದಿಯ ಜೀವ ಉಳಿಸಬಹುದು ಎಂದಿದೆ ಟಿಟಿಡಿ.

Daily Horoscope: ಈ ದಿನದ ಜೇಷ್ಠ ನಕ್ಷತ್ರದಿಂದ ಯಾವ ರಾಶಿಗೆಲ್ಲ ಲಾಭ?

ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಜೇಷ್ಠ ನಕ್ಷತ್ರದ ಸೆಪ್ಟೆಂಬರ್‌1ನೇ ತಾರೀಕಿನ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ...

Loading...