ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧಾರ್ಮಿಕ

Astro Tips: ಒತ್ತಡದಿಂದ ಮನಸ್ಸು ಅಶಾಂತವಾಗಿದೆಯೇ?  ಹಾಗಾದ್ರೆ ಪ್ರತಿನಿತ್ಯ ಈ ಶಾಂತಿ ಮಂತ್ರಗಳನ್ನು ಜಪಿಸಿ

ಮನಸ್ಸಿಗೆ ಶಾಂತಿ ಬೇಕೇ..? ಈ ಸರಳ ಮಂತ್ರಗಳನ್ನು ಪಠಿಸಿ

ಶಾಂತಿ ಮಂತ್ರಗಳು ಮನಸ್ಸಿಗೆ ಆಳವಾದ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಶಕ್ತಿಯುತ ಸಾಧನಗಳಾಗಿವೆ ಎಂದು ನಂಬಲಾಗುತ್ತದೆ. ಇವುಗಳ ನಿಯಮಿತ ಜಪವು ಆತಂಕ, ಒತ್ತಡ ಹಾಗೂ ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡಲು ಸಹಕಾರಿ. ಮಂತ್ರಗಳ ಧ್ವನಿಕಂಪನಗಳು ಮನಸ್ಸನ್ನು ಶುದ್ಧಗೊಳಿಸಿ, ಸಕಾರಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತವೆ. ದಿನನಿತ್ಯ ಕೆಲವು ನಿಮಿಷಗಳ ಕಾಲ ಶಾಂತಿ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿನ ಸ್ಥಿರತೆ ಹೆಚ್ಚಾಗಿ, ಜೀವನದಲ್ಲಿ ಸಮತೋಲನ ಮತ್ತು ಸಂತೋಷವನ್ನು ಅನುಭವಿಸಬಹುದು.

ದಿನ ಭವಿಷ್ಯ, ಮೇ 4, 2026: ಅಭಿವೃದ್ಧಿ ಹೊಂದಲು ಇದು ಉತ್ತಮ ಸಮಯ; ಆರೋಗ್ಯದಲ್ಲೂ ಸುಧಾರಣೆ

ಈ ರಾಶಿಯವರ ಬದುಕು ಇಂದು ಚಿನ್ನದಂತೆ ಹೊಳೆಯಬಹುದು

Horoscope Today May 4: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ತೃತೀಯ ತಿಥಿ, ಅನುರಾಧ ನಕ್ಷತ್ರದ ಮೇ 4ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಮೇ 3, 2026: ಇಂದು ಆರ್ಥಿಕ ಲಾಭ, ಕೆಲಸ-ಕಾರ್ಯದಲ್ಲಿ ಮುನ್ನಡೆ

ಇಂದು ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

Horoscope Today May 3: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದ್ವಿತೀಯ ತಿಥಿ, ಅನುರಾಧ ನಕ್ಷತ್ರದ ಮೇ 3ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಮೇ 2, 2026: ರಾಜಯೋಗದಿಂದ ಇಂದು ಧನ ಲಾಭ, ಉದ್ಯೋಗದಲ್ಲಿ ಬಡ್ತಿ; ಅದೃಷ್ಟದ ದಿನ

ಇಂದು ಪರಿಶ್ರಮಕ್ಕೆ ತಕ್ಕ ಫಲ ಸಿಗುವ ದಿನ

Horoscope Today May 2nd: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಉತ್ತರ ಫಾಲ್ಗುಣಿ ನಕ್ಷತ್ರದ ಮೇ 2ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ವಿವರ ಇಲ್ಲಿದೆ.

ಬ್ಯಾಲೆಟ್ ಪೆಟ್ಟಿಗೆ ತೆರೆಯಲಾಗಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಪ್ರತಿಭಟನೆ; "ಇದೆಲ್ಲ ಬರಿ ವದಂತಿ" ಎಂದ ಬಿಜೆಪಿ

ಕೋಲ್ಕತ್ತಾ ಸ್ಟ್ರಾಂಗ್ ರೂಮ್ ಮುಂದೆ ಟಿಎಂಸಿ ಧರಣಿ

ತೃಣಮೂಲ ಕಾಂಗ್ರೆಸ್ ನಾಯಕರು ಕೋಲ್ಕತ್ತಾದ ಸ್ಟ್ರಾಂಗ್ ರೂಮ್ ಹೊರಗೆ ಧರಣಿ ನಡೆಸಿ, ಅಧಿಕೃತ ಪ್ರತಿನಿಧಿಗಳಿಲ್ಲದೆ ಇವಿಎಂ ಮತಪೆಟ್ಟಿಗೆಗಳನ್ನು ಅಕ್ರಮವಾಗಿ ತೆರೆಯಲಾಗುತ್ತಿದೆ ಎಂದು ಆರೋಪಿಸಿದರು. ಅನಿರೀಕ್ಷಿತ ಚಟುವಟಿಕೆಗಳ ಬಗ್ಗೆ ಅವರು ಪ್ರಶ್ನೆ ಎತ್ತಿದರೆ, ಬಿಜೆಪಿ ಈ ಆರೋಪಗಳನ್ನು ಸಂಪೂರ್ಣ ವದಂತಿ ಎಂದು ತಳ್ಳಿ ಹಾಕಿತು. ಚುನಾವಣಾ ಆಯೋಗವು ಸ್ಟ್ರಾಂಗ್ ರೂಂಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ.

ದಿನ ಭವಿಷ್ಯ, ಮೇ 1, 2026: ಬುಧ ಮೇಷ ರಾಶಿಗೆ ಪ್ರವೇಶ: ಈ ರಾಶಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ

ಈ ರಾಶಿಗೆ ಇಂದು ಕ್ಲಿಷ್ಟಕರವಾದ ದಿನ, ಭಗವಂತನ ಆರಾಧನೆ ಅಗತ್ಯ!

Horoscope Today May 1: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ ಮೇ 1 ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ದಿನ ಭವಿಷ್ಯ, ಎಪ್ರಿಲ್ 29, 2026: ಉದ್ಯೋಗದಲ್ಲಿ ಬಡ್ತಿ, ಧನಾಗಮನ; ಇಂದು ಅದೃಷ್ಟದ ದಿನ

ಇಂದು ವೃತ್ತಿಯಲ್ಲಿ ಮನ್ನಣೆ ಸಿಗಲಿದೆ

Horoscope Today April 29: 2026ರ 29 ಏಪ್ರಿಲ್ – ಬುಧವಾರ. ತಿಥಿ: ಶುಕ್ಲ ಪಕ್ಷ ಏಕಾದಶಿ (ಮಧ್ಯಾಹ್ನದ ನಂತರ ಮುಂದುವರಿಯುತ್ತದೆ). ನಕ್ಷತ್ರ: ಉತ್ತರ ಫಾಲ್ಗುನಿ (ನಂತರ ಹಸ್ತ ನಕ್ಷತ್ರ ಪ್ರಾರಂಭ). ಸೂರ್ಯೋದಯ: ಬೆಳಗ್ಗೆ ಸುಮಾರು 5:55. ಸೂರ್ಯಾಸ್ತ: ಸಂಜೆ ಸುಮಾರು 6:40 (ಸ್ಥಳದ ಆಧಾರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು). ರಾಹುಕಾಲ: ಮಧ್ಯಾಹ್ನ 12:00 – 1:30. ಯಮಗಂಡ ಕಾಲ: ಬೆಳಗ್ಗೆ 7:30– 9:00. ಗುಳಿಕ ಕಾಲ: ಬೆಳಗ್ಗೆ 10:30 – 12:00.

ಏ.30 ರಿಂದ ಮೇ 5ರವರೆಗೆ ಹೊಸಪೇಟೆಯಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದ ನೂತನ ಗರ್ಭಗುಡಿ ಆಲಯ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮ

ಹೊಸಪೇಟೆಯಲ್ಲಿ ಏ.30 ರಿಂದ ಶ್ರೀ ಕಾಳಿಕಾದೇವಿ ದೇವಸ್ಥಾನ ಪ್ರತಿಷ್ಠಾಪನೆ

Vijayanagara News: ಹೊಸಪೇಟೆ ತಾಲೂಕು ವಿಶ್ವಕರ್ಮ ಸಮಾಜದಿಂದ ಏ.30 ರಿಂದ ಮೇ 5 ರವರೆಗೆ ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕಂಚುಗಾರಪೇಟೆಯಲ್ಲಿರುವ ನೂತನ ಗರ್ಭಗುಡಿ ಆಲಯ ಸಮರ್ಪಣೆ ಹಾಗೂ ಶ್ರೀ ಕಾಳಿಕಾದೇವಿ ಕಮಟೇಶ್ವರ ದೇವರ ಹಾಗೂ ಪರಿವಾರ ದೇವರ ಅಷ್ಟಬಂಧ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಹಾಗೂ ನವಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಜಿಲ್ಲಾಧ್ಯಕ್ಷ ಕೆ.ವಿ. ಪತ್ತಾರ್ ಹಾಗೂ ವಿ. ಶಂಕರಾಚಾರ್ಯ ತಿಳಿಸಿದ್ದಾರೆ.

ದಿನ ಭವಿಷ್ಯ, ಎಪ್ರಿಲ್ 27, 2026: ಇಂದು ಈ ರಾಶಿಗೆ ಕೆಲಸ ಕಾರ್ಯದಲ್ಲಿ ಟೀಕೆ ಎದುರಾಗುವ ಸಾಧ್ಯತೆ!

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ತೊಂದರೆ ಎದುರಾಗಲಿದೆ!

Horoscope Today April 27: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಏಕಾದಶಿ ತಿಥಿ, ಪೂರ್ವ ಪಾಲ್ಗುಣಿ ನಕ್ಷತ್ರದ ಎಪ್ರಿಲ್ 27 ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ದಿನ ಭವಿಷ್ಯ, ಎಪ್ರಿಲ್ 26, 2026: ಇಂದು ಈ ರಾಶಿಗೆ ಲಾಭದಾಯಕ ದಿನ!

ಈ ರಾಶಿಗೆ ಹಿಂದಿನ ನೋವೆಲ್ಲ ಮಾಯವಾಗುವ ದಿನ!

Horoscope Today April 26: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದಶಮಿ ತಿಥಿ, ಮಘಾ ನಕ್ಷತ್ರದ ಎಪ್ರಿಲ್ 26 ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ದಿನ ಭವಿಷ್ಯ, ಎಪ್ರಿಲ್ 25, 2026: ಇಂದು ಈ ರಾಶಿಗೆ ಚಂದ್ರನಿಂದ ಭಾರೀ ಒಳಿತು!

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಯಶಸ್ಸು

Horoscope Today April 25: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಆಶ್ಲೇಷಾ ನಕ್ಷತ್ರದ ಎಪ್ರಿಲ್ 25 ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ದಿನ ಭವಿಷ್ಯ, ಏಪ್ರಿಲ್ 23, 2026: ಇಂದು ಯಾವುದೇ ಕೆಲಸದಲ್ಲಿ ಯಶಸ್ಸು ದೊರೆಯುವುದಿಲ್ಲ

ಈ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ

Horoscope April 23: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರದ ಏಪ್ರಿಲ್ 23ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಎಪ್ರಿಲ್ 22, 2026: ಇಂದು ಚಂದ್ರ, ಗುರು ಹಾಗೂ ರಾಹುವಿನ ಸಮ್ಮಿಲನದಿಂದ ಈ ರಾಶಿಗೆ ಪ್ರಮುಖ ಬದಲಾವಣೆ

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅತೀ ಮುಖ್ಯ ಬದಲಾವಣೆ ಸಾಧ್ಯತೆ

Horoscope Today April 22: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ ಆರಿದ್ರಾ ನಕ್ಷತ್ರದ ಎಪ್ರಿಲ್ 22 ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ದಿನ ಭವಿಷ್ಯ, ಎಪ್ರಿಲ್ 21, 2026: ಈ ರಾಶಿಗಳಿಗೆ ಇಂದು ಗಜಕೇಸರಿ ಯೋಗ

ಈ ರಾಶಿಗೆ ಇಂದು ಅತೀ ಲಾಭದಾಯಕ ದಿನ!

Horoscope Today April 21: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ, ಪಂಚಮಿ ತಿಥಿ ಮೃಗಶಿರ ನಕ್ಷತ್ರದ ಎಪ್ರಿಲ್ 21ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಚಂದ್ರನು ಮೀನ ರಾಶಿಗೆ ಆರ್ಥಿಕವಾಗಿ ಯಶಸ್ಸು ನೀಡುತ್ತನಾ? Video

ಮೀನ ರಾಶಿಯವರಿಗೆ ಚಂದ್ರನ ಪ್ರಭಾವವೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮೀನ ರಾಶಿಗೆ ಚಂದ್ರನು ಐದನೇ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮೀನ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Astro Tips: ಸೋಮವಾರ ಶಿವನ ಜೊತೆ ಈ ದೇವರನ್ನು ಪೂಜಿಸಿದರೆ ಸಿಗುತ್ತದೆ ವಿಶೇಷ ಫಲ!

ಸೋಮವಾರ ಶಿವನ ಜೊತೆ ಈ ದೇವರ ಪೂಜೆ ಶುಭ ತರುತ್ತದೆ

ಸೋಮವಾರ ಶಿವನ ಆರಾಧನೆಗೆ ಅತ್ಯಂತ ಪವಿತ್ರ ದಿನ. ಶಿವನೊಂದಿಗೆ ಚಂದ್ರದೇವ, ಗಂಗಾಮಾತೆ, ನಂದಿ, ಬಿಲ್ವಪತ್ರೆ ಮತ್ತು ಪಾರ್ವತಿ ದೇವಿಯನ್ನು ಪೂಜಿಸಿದರೆ ಮಾನಸಿಕ ಶಾಂತಿ, ದಾಂಪತ್ಯ ಸುಖ ಹಾಗೂ ಇಷ್ಟಾರ್ಥ ಸಿದ್ಧಿ ಲಭಿಸುತ್ತದೆ. ಹಾಗಾದ್ರೆ ಸೋಮವಾರ ಶಿವನೊಂದಿಗೆ ಯಾವ ದೇವರುಗಳನ್ನು ಪೂಜಿಸಬೇಕು..? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಸಲಹೆ ಏನು..? ಇಲ್ಲಿದೆ ಮಾಹಿತಿ

ದಿನ ಭವಿಷ್ಯ, ಎಪ್ರಿಲ್ 19, 2026: ವೃಷಭ ರಾಶಿಗೆ ಶುಕ್ರನ ಪ್ರವೇಶದಿಂದ ಇವರಿಗೆ ಯಶಸ್ಸು!

ಈ ರಾಶಿಗೆ ಇಂದು ಕನಸುಗಳು ಈಡೇರುವ ದಿನ!

Horoscope Today April 19: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ, ದ್ವಿತೀಯ ತಿಥಿ, ಎಪ್ರಿಲ್ 19 ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಕುಂಭ ರಾಶಿಗೆ ಕಂಟಕ ತರ್ತಾನ ಚಂದ್ರ ಗ್ರಹ? ಮನಸ್ಸಿಗೆ ಒತ್ತಡ, ಆರೋಗ್ಯದ ಮೇಲೆ ಎಚ್ಚರಿಕೆ ಅಗತ್ಯ Video

ಕುಂಭ ರಾಶಿಗೆ ಎಚ್ಚರಿಕೆಯ ವರ್ಷ ಇದು

2026ರ ಏಪ್ರಿಲ್‌ನಲ್ಲಿ ಕುಂಭ ರಾಶಿಯವರಲ್ಲಿ ಚಂದ್ರ–ರಾಹು ಸಂಯೋಗದಿಂದ ಗ್ರಹಣ ಯೋಗ ಉಂಟಾಗಿ, ಮನಸ್ಸಿನ ಅಶಾಂತಿ, ಭಾವನಾತ್ಮಕ ಏರಿಳಿತ ಮತ್ತು ನಿರ್ಧಾರಗಳಲ್ಲಿ ಗೊಂದಲ ಕಾಣಿಸಬಹುದು. ಚಂದ್ರನು 6ನೇ ಭವನದ ಅಧಿಪತಿಯಾಗಿರುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯವಾಗಿದ್ದು, ಒಟ್ಟಾರೆ ಮಿಶ್ರ ಫಲಿತಾಂಶ ಕಂಡುಬಂದಿದೆ.

ದಿನ ಭವಿಷ್ಯ, ಎಪ್ರಿಲ್ 18, 2026: ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಹತಾಶೆ ಉಂಟಾಗುವ ದಿನ!

ಈ ರಾಶಿಗೆ ಇಂದು ಧನಲಾಭದ ಸೂಚನೆ!

Horoscope Today April 18: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ, ಪ್ರತಿಪಾ ತಿಥಿ, ಅಶ್ವಿನಿ ನಕ್ಷತ್ರದ ಎಪ್ರಿಲ್ 18ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಮಕರ ರಾಶಿಯವರ ದಾಂಪತ್ಯ ಕಲಹಕ್ಕೆ ಚಂದ್ರನೇ ಕಾರಣನಾಗುತ್ತಾನಾ? Video

ಮಕರ ರಾಶಿಯವರ ದಾಂಪತ್ಯ ಕಲಹಕ್ಕೆ ಚಂದ್ರನೇ ಮೂಲ ಕಾರಣ?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮಕರ ರಾಶಿಗೆ ಚಂದ್ರನು ದಾಂಪತ್ಯದ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮಕರ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ದಿನ ಭವಿಷ್ಯ ಏಪ್ರಿಲ್ 17, 2026: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

ಇಂದು ಈ ರಾಶಿಯವರು ವ್ಯವಹಾರದಲ್ಲಿ ಎಚ್ಚರ ವಹಿಸಿ

Horoscope Today April 17: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯ ತಿಥಿ, ರೇವತಿ ನಕ್ಷತ್ರದ ಎಪ್ರಿಲ್ 17ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಧನು ರಾಶಿಯವರ ಪಾಲಿಗೆ ಚಂದ್ರ ಗ್ರಹ ಕಾಮಧೇನು; ಈ ವರ್ಷ ಏನೆಲ್ಲ ಬದಲಾಗಲಿದೆ? Video

ಧನು ರಾಶಿಯವರ ಮೇಲೆ ಚಂದ್ರ ಗ್ರಹದ ಪರಿಣಾಮವೇನು?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮ: ಧನು ರಾಶಿಗೆ ಚಂದ್ರನು ಮರಣದ ಮನೆಯ ಯಜಮಾನ ಆಗಿದ್ದಾನೆ. ಹಾಗಾದರೆ ಧನು ರಾಶಿಯವರ ಮೇಲೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎನ್ನುವ ಪ್ರಶ್ನೆಗೆ ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಉತ್ತರಿಸಿದ್ದಾರೆ.

Astro Tips: ಮನೆಯಿಂದ ಹೊರಡುವಾಗ ಈ ಸಂಕೇತಗಳು ಕಂಡರೆ ಅದೃಷ್ಟ ನಿಮ್ಮದಾಗುತ್ತದೆ!

ದಾರಿಯಲ್ಲಿ ಇವು ಕಂಡರೆ ಶುಭ ಫಲ ಖಚಿತ

ಮನೆಯಿಂದ ಹೊರಡುವಾಗ ದಾರಿಯಲ್ಲಿ ಕಾಣುವ ಕೆಲವು ಸಂಕೇತಗಳು ಶುಭ ಶಕುನಗಳೆಂದು ಶಕುನ ಶಾಸ್ತ್ರ ಹೇಳುತ್ತದೆ. ಶಂಖ, ನವಿಲು, ಹಸು, ನಾಣ್ಯ ಇತ್ಯಾದಿ ಕಂಡರೆ ಅದೃಷ್ಟ ಮತ್ತು ಆರ್ಥಿಕ ಲಾಭಗಳ ಸೂಚನೆಗಳಾಗಿವೆ ಎಂಬ ನಂಬಿಕೆ ಇದೆ.

Chanakya Niti: ಇಂತಹ ಮಹಿಳೆಯರನ್ನು ಎಂದಿಗೂ ದೂರ ಮಾಡಬೇಡಿ ಎನ್ನುತ್ತಾನೆ ಚಾಣಕ್ಯ

ಅಳುವ ಗುಣವಿರುವ ಮಹಿಳೆಯರಲ್ಲಿದೆ ಈ ಅಪರೂಪದ ಶಕ್ತಿ..!

ಚಾಣಕ್ಯನ ಪ್ರಕಾರ, ಭಾವನಾತ್ಮಕ ಮತ್ತು ಮೃದು ಹೃದಯದ ಮಹಿಳೆಯರು ಕುಟುಂಬದ ಶಾಂತಿ, ಪ್ರೀತಿ ಮತ್ತು ಸಮತೋಲನಕ್ಕೆ ಕಾರಣರಾಗುತ್ತಾರೆ. ಅವರ ಅಳುವಿಕೆ ದುರ್ಬಲತೆ ಅಲ್ಲ, ಅದು ಅವರ ಒಳಗಿನ ಮಮತೆ ಮತ್ತು ಸಹಾನುಭೂತಿಯ ಸಂಕೇತವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

Loading...