ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧಾರ್ಮಿಕ

Horoscope Today February 4th: ಈ ರಾಶಿಗೆ ಇಂದು ಶುಕ್ರನಿಂದ ಸುವರ್ಣ ಸಮಯ

ಶುಕ್ರನಿಂದ ಈ ರಾಶಿಗೆ ಇಂದು ಶುಭ ಫಲ

ನಿತ್ಯ ಭವಿಷ್ಯ ಫೆಬ್ರವರಿ 4, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಕೃಷ್ಣೆ ಪಕ್ಷದ, ತೃತೀಯ ತಿಥಿ,ಪೂರ್ವ ಪಾಲ್ಗುಣಿ ನಕ್ಷತ್ರದ ಫೆಬ್ರವರಿ 4ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Astro Tips: ವಜ್ರ ಧಾರಣೆ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? ಜ್ಯೋತಿಷ್ಯ ಹೇಳುವುದೇನು?

ವಜ್ರ ಧರಿಸುವ ಮೊದಲು ಈ ವಿಷಯ ತಿಳಿದುಕೊಳ್ಳಿ

ಜ್ಯೋತಿಷ್ಯದಲ್ಲಿ ವಜ್ರಕ್ಕೆ ವಿಶೇಷ ಸ್ಥಾನವಿದ್ದು, ಅದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಸರಿಯಾದ ವಿಧಾನದಲ್ಲಿ ಹಾಗೂ ಅನುಕೂಲಕರ ಜಾತಕ ಹೊಂದಿರುವವರು ವಜ್ರ ಧರಿಸಿದರೆ ಸುಖ, ಸಮೃದ್ಧಿ ಮತ್ತು ವೈವಾಹಿಕ ಜೀವನದಲ್ಲಿ ಸುಧಾರಣೆ ಕಾಣಬಹುದು. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವಾಗ, ಯಾರು ವಜ್ರ ಧರಿಸಿದ್ದರೆ ಒಳ್ಳೆಯದು..? ಅದಕ್ಕೆ ಪಾಲಿಸಬೇಕಾದ ಕ್ರಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.

Horoscope Today February 3rd: ಬುಧ ಕುಂಭ ರಾಶಿಗೆ ಪ್ರವೇಶ: ಈ ರಾಶಿಗೆ ಇಂದು ಉದ್ಯೋಗದಲ್ಲಿ ಧನಲಾಭ

ಇವರಿಗೆ ಇಂದು ವೃತ್ತಿಜೀವನದಲ್ಲಿ ಯಶಸ್ಸು ಪ್ರಾಪ್ತಿ!

ನಿತ್ಯ ಭವಿಷ್ಯ ಫೆಬ್ರವರಿ 3, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಕೃಷ್ಣೆ ಪಕ್ಷದ, ದ್ವಿತೀಯ ತಿಥಿ, ಮಖಾ ನಕ್ಷತ್ರದ ಫೆಬ್ರವರಿ 3ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Horoscope Today February 2nd: ಇಂದು ಬುಧನ  ಪ್ರಭಾವ: ಈ ರಾಶಿಗೆ ಇಂದು ಎಲ್ಲದರಲ್ಲೂ ಸಕಲ ಸೌಭಾಗ್ಯ ಪ್ರಾಪ್ತಿ!

ಈ ರಾಶಿಗೆ ಇಂದು ಧನಲಾಭದ ಸೂಚನೆ!

ನಿತ್ಯ ಭವಿಷ್ಯ ಫೆಬ್ರವರಿ 2, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಕೃಷ್ಣೆ ಪಕ್ಷದ, ಪ್ರತಿಭಾ ತಿಥಿ, ಆಶ್ಲೇಷಾ ನಕ್ಷತ್ರದ ಫೆಬ್ರವರಿ 2ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Horoscope Today January 31st: ಇಂದು ಗುರುವಿನ ಆಡಳಿತ: ಯಾವ ರಾಶಿಗೆ ಒಳಿತು?

ಈ ರಾಶಿಗೆ ಇಂದು ಗುರುವಿನಿಂದ ಯಶಸ್ಸಿನ ಯೋಗ!

ನಿತ್ಯ ಭವಿಷ್ಯ ಜನವರಿ 31, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ತ್ರಯೋದಶಿ ತಿಥಿ, ಪುನರ್ವಸು ನಕ್ಷತ್ರದ ಜನವರಿ 31ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Astro Tips: ಶನಿವಾರ ಕಪ್ಪು ಹಸು ಎದುರಿಗೆ ಬಂದರೆ ಏನರ್ಥ ಗೊತ್ತಾ?

ಶನಿವಾರ ಕಪ್ಪು ಹಸು ಎದುರಿಗೆ ಬಂದರೆ ಏನರ್ಥ ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕೆಲವು ವಿಶೇಷ ಶುಭ ಸೂಚನೆಗಳು ಕಾಣಿಸಿಕೊಂಡರೆ, ಅದನ್ನು ಶನಿದೇವರ ಕೃಪೆಯ ಲಕ್ಷಣವೆಂದು ಭಾವಿಸಲಾಗುತ್ತದೆ. ಹಾಗಾದ್ರೆ ಶನಿವಾರ ಯಾವ ವಸ್ತುಗಳು ಕಣ್ಣಿಗೆ ಬಿದ್ದರೆ ಒಳ್ಳೆಯದು ಎಂದು ತಿಳಿದುಕೊಳ್ಳಬೇಕು? ಹಾಗಾದ್ರೆ ಈ ಸುದ್ದಿ ಓದಿ.

ಫೆ.1ರ ಮಾಘ ಹುಣ್ಣಿಮೆಯಂದು ನಂದಿಗಿರಿ ಪ್ರದಕ್ಷಿಣೆ: ಎಲ್ಲರೂ ಭಾಗವಹಿಸಲು ಸಂಸದ ಡಾ.ಕೆ.ಸುಧಾಕರ್‌ ಆಹ್ವಾನ

ಫೆ.1ರ ಮಾಘ ಹುಣ್ಣಿಮೆಯಂದು ನಂದಿಗಿರಿ ಪ್ರದಕ್ಷಿಣೆ

Dr K Sudhakar: ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ಬಳಿ ಫೆಬ್ರವರಿ 1ರಂದು ನಂದಿಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಗಂಟೆಗೆ ನಂದಿಗಿರಿಧಾಮದ ಸಮೀಪದ ಶ್ರೀ ಭೋಗನಂದೀಶ್ವರ ದೇವಾಲಯದಿಂದ ನಂದಿ ಗಿರಿ ಪ್ರದಕ್ಷಿಣೆ ಆರಂಭವಾಗಲಿದೆ ಎಂದು ಸಂಸದ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

Astro Tips: ದಾಂಪತ್ಯ ಸುಖ, ಐಶ್ವರ್ಯ ಮತ್ತು ಅದೃಷ್ಟ ವೃದ್ಧಿಗಾಗಿ ಹೀಗೆ ಮಾಡಿ

ಶುಕ್ರವಾರ ಪತ್ನಿಗೆ ಉಡುಗೊರೆ ನೀಡಿದ್ರೆ ಅದೃಷ್ಟಲಕ್ಷ್ಮಿ ಖುಷ್!

ವಿವಾಹಿತರು ಶುಕ್ರವಾರ ಸಂಜೆ ಲಕ್ಷ್ಮಿ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸುವುದು ಅತ್ಯಂತ ಶುಭಕರವೆಂದು ಧರ್ಮಗ್ರಂಥಗಳು ಹೇಳುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಈ 6 ಸರಳ ಉಪಾಯಗಳನ್ನು ಪಾಲಿಸಿದರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ದೊರೆಯುವುದರ ಜೊತೆಗೆ ಹಣಕಾಸಿನ ಸ್ಥಿತಿಯೂ ಬಲವಾಗುತ್ತದೆ ಎಂದು ನಂಬಿಕೆ ಇದೆ.

Horoscope Today January 30th: ಈ ರಾಶಿಯವರಿಗೆ ಅನುಕೂಲಕರ ಯೋಗವಾಗಿದ್ದು ಮುಟ್ಟಿದ್ದೆಲ್ಲ ಚಿನ್ನ!

ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಮುನ್ನಡೆ!

ನಿತ್ಯ ಭವಿಷ್ಯ ಜನವರಿ 30, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ದ್ವಾದಶಿ ತಿಥಿ, ಆರಿದ್ರಾ ನಕ್ಷತ್ರದ ಜನವರಿ 30ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಜ.31ರಂದು ತಡಸ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕೋತ್ಸವ

ಜ.31ರಂದು ತಡಸ ಗಾಯತ್ರಿ ಮಾತಾ ದೇಗುಲದ 26ನೇ ವಾರ್ಷಿಕೋತ್ಸವ

Shri Gayatri Tapobhoomi's 26th anniversary: ಹಾವೇರಿಯ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಶ್ರೀ ಗಾಯತ್ರೀ ತಪೋಭೂಮಿಯ 26ನೇ ವಾರ್ಷಿಕೋತ್ಸವ ಜ.31ರಂದು ನಡೆಯಲಿದೆ. ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗಾಯತ್ರಿ ಮಾತಾ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Chanakya Niti: ನಿಮ್ಮಲ್ಲಿ ಈ  ಪ್ರಾಣಿಯ 5 ಗುಣಗಳಿರಬೇಕು ಎಂದಿದ್ದಾರೆ ಚಾಣಕ್ಯ

ಪುರುಷನಿಗೆ ಈ ಪ್ರಾಣಿಯ ಗುಣ ಇದ್ದರೆ ಸಂಸಾರ ಸಲೀಸು!

ಚಾಣಕ್ಯನ ನೀತಿಯಂತೆ ಪುರುಷನು ನಾಯಿಯ ಕೆಲವು ಮುಖ್ಯ ಗುಣಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ಅವನು ಉತ್ತಮ ಗೃಹಸ್ಥನಾಗಲು ಸಾಧ್ಯ. ಅಂತಹ ವ್ಯಕ್ತಿ ತನ್ನ ಪತ್ನಿಯನ್ನು ಸಂತೋಷದಿಂದ ಇಟ್ಟುಕೊಳ್ಳುವುದರ ಜೊತೆಗೆ, ಕುಟುಂಬದ ಹೊಣೆಗಾರಿಕೆಯನ್ನು ಸಹ ಸರಿಯಾಗಿ ನಿಭಾಯಿಸುತ್ತಾನೆ.

Horoscope Today January 29th: ಕುಜನ ಪ್ರಭಾವ: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಯಶಸ್ಸಿನ ಸುರಿಮಳೆ!

ಈ ರಾಶಿಗೆ ಇಂದು ಲಾಭದಾಯಕ ದಿನವಾಗಿದೆ!

ನಿತ್ಯ ಭವಿಷ್ಯ ಜನವರಿ 29, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಏಕಾದಶಿ ತಿಥಿ, ಮೃಗಶಿರಾ ನಕ್ಷತ್ರದ ಜನವರಿ 29ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Astro Tips: ಮುಂಜಾನೆ ಈ 7 ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಹುಡುಕಿ ಬರುವುದು..!

ಶತ್ರುಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಾದ್ರೆ ಈ ಮಂತ್ರ ಪಠಿಸಿ

ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ ಮುಂಜಾನೆ, ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಆರಾಧನೆ ಹಾಗೂ ಮಂತ್ರ ಪಠಣ ಮಾಡಿದರೆ ಆರೋಗ್ಯ ಸುಧಾರಣೆ, ಮನಸ್ಸಿನ ಶಾಂತಿ, ಐಶ್ವರ್ಯ ಮತ್ತು ಅದೃಷ್ಟ ವೃದ್ಧಿಯಾಗುತ್ತದೆ. ಆ ಪವಿತ್ರ, ಉಪಯೋಗಕರ ಮಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

Chanakya Niti: ತಪ್ಪಿಯೂ ಇಂತಹ ವ್ಯಕ್ತಿಗಳನ್ನು ನಿಮ್ಮ ಮನೆಗೆ ಆಹ್ವಾನಿಸಬೇಡಿ!

ಈ ರೀತಿಯ ಜನರನ್ನು ಮನೆಗೆ ಆಹ್ವಾನಿಸಬೇಡಿ ಎನ್ನುತ್ತಾರೆ ಚಾಣಕ್ಯ

ಚಾಣಕ್ಯ ನೀತಿಯ ಪ್ರಕಾರ ಶುಭ ಸಮಾರಂಭಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ಎಲ್ಲರನ್ನೂ ಮನೆಗೆ ಆಹ್ವಾನಿಸುವುದು ಸೂಕ್ತವಲ್ಲ. ನಮ್ಮ ಮೇಲೆ ಅಸೂಯೆ ಹೊಂದಿರುವವರು, ಕೃತಘ್ನರು, ಸದಾ ನಕಾರಾತ್ಮಕತೆ ಹರಡುವವರು, ಸ್ವಾರ್ಥಕ್ಕಾಗಿ ಮಾತ್ರ ಸಂಪರ್ಕ ಇಡುವವರು ಮತ್ತು ನಮ್ಮ ಯಶಸ್ಸನ್ನು ಸಹಿಸದವರು ಮನೆಗೆ ಬಂದರೆ ಅಶಾಂತಿ ಹಾಗೂ ವಿನಾಶಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಚಾಣಕ್ಯ ಆಚಾರ್ಯರು.

Horoscope Today January 28th: ರವಿಯ ಪ್ರಭಾವ; ಈ ರಾಶಿಯವರು ಇಂದು ಸ್ನೇಹ- ಸಂಬಂಧ ಬೆಳೆಸುವಾಗ ಜಾಗೃತರಾಗಿರಿ!

ಈ ರಾಶಿಗೆ ಇಂದು ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ!

ನಿತ್ಯ ಭವಿಷ್ಯ ಜನವರಿ 28,2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ದಶಮಿ ತಿಥಿ, ಕೃತಿಕಾ ನಕ್ಷತ್ರದ ಜನವರಿ 28ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಬದರಿನಾಥ, ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರಿಗೆ ನಿಷೇಧ?

ಹಿಂದೂಯೇತರರಿಗೆ ಚಾರ್ ಧಾಮ ಯಾತ್ರೆಗಿಲ್ಲ ಅನುಮತಿ?

ಬದರಿನಾಥ ದೇವಾಲಯದ ದ್ವಾರಗಳು ಏಪ್ರಿಲ್ 23 ರಂದು ಭಕ್ತರಿಗೆ ತೆರೆಯಲ್ಪಡುತ್ತಿದ್ದು, ಇದಕ್ಕೂ ಮುನ್ನವೇ ಬದರಿನಾಥ, ಕೇದಾರನಾಥ ಸೇರಿದಂತೆ ಇತರ ಹಲವು ದೇವಾಲಯಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸುವ ಕುರಿತು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಪ್ರಸ್ತಾಪಿಸಿದೆ. ಇದನ್ನು ಮಂಡಳಿಯ ಮುಂದೆ ಅನುಮೋದನೆಗಾಗಿ ಇಡುವುದಾಗಿ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.

Astro Tips: ಸುರಕ್ಷಿತ ಪ್ರಯಾಣ ನಿಮ್ಮದಾಗಬೇಕೆ?; ಹಾಗಾದ್ರೆ ಕಾರಿನಲ್ಲಿ ತಪ್ಪದೇ ಈ ವಸ್ತುಗಳನ್ನು ಇಡಿ

ಅಪಘಾತ ತಪ್ಪಿಸಲು ಕಾರಿನಲ್ಲಿ ಇರಲಿ ಈ ವಸ್ತುಗಳು

ಇತ್ತೀಚೆಗೆ ಹೆಚ್ಚುತ್ತಿರುವ ಕಾರು ಅಪಘಾತಗಳನ್ನು ತಪ್ಪಿಸಲು ವೈದಿಕ ಜ್ಯೋತಿಷ್ಯ ಕೆಲವು ಪರಿಹಾರಗಳನ್ನು ಸೂಚಿಸುತ್ತದೆ. ಕಾರಿನಲ್ಲಿ ಗಣೇಶ ಅಥವಾ ಹನುಮಂತನ ವಿಗ್ರಹ, ಕಲ್ಲುಪ್ಪು, ಕಪ್ಪು ಆಮೆ, ಕೆಂಪು ಹವಳ, ನಿಂಬೆ–ಹಸಿರು ಮೆಣಸಿನಕಾಯಿ ಹಾಗೂ ಶ್ರೀ ಅಥವಾ ನವಗ್ರಹ ಯಂತ್ರವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈ ವಸ್ತುಗಳು ಪ್ರಯಾಣದ ವೇಳೆ ಮನಸ್ಸಿಗೆ ಶಾಂತಿ ನೀಡುವ ಜೊತೆಗೆ ಅಪಘಾತಗಳಿಂದ ರಕ್ಷಣೆ ಒದಗಿಸುತ್ತವೆ ಎಂಬ ನಂಬಿಕೆ ಇದೆ.

Horoscope Today January 26th: ಕೇತುವಿನ‌ ಪ್ರಭಾವ: ಈ ರಾಶಿಗೆ ಹಿಂದೆ ಇದ್ದ ಅಡೆತಡೆಗಳೆಲ್ಲಾ ಇಂದು ನಿವಾರಣೆ!

ಈ ರಾಶಿಗೆ ಹಿಂದಿನ ನೋವೆಲ್ಲ ಮಾಯವಾಗುವ ದಿನ!

ನಿತ್ಯ ಭವಿಷ್ಯ ಜನವರಿ 26, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರದ ಜನವರಿ 26ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Horoscope Today January 25th: ಬುಧನಿಂದ ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅಡೆತಡೆ ಸಾಧ್ಯತೆ!

ಈ ರಾಶಿಗೆ ಕೆಲಸ ಕಾರ್ಯದಲ್ಲಿ ಸೋಲಿನ ಸೂಚನೆ!

ನಿತ್ಯ ಭವಿಷ್ಯ ಜನವರಿ 25, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಸಪ್ತಮಿ ತಿಥಿ, ರೇವತಿ ನಕ್ಷತ್ರದ ಜನವರಿ 25ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Astro Tips: ಈ 5 ರಾಶಿಯವರು ನಾಯಕತ್ವ ಗುಣದಲ್ಲಿ ನಿಸ್ಸೀಮರು; ನಿಮ್ಮ ರಾಶಿ ಇದ್ಯಾ ಚೆಕ್ ಮಾಡಿ

ನಾಯಕತ್ವದ ಗುಣ ಹೊಂದಿರುವ ರಾಶಿಗಳು ಯಾವುವು?

ಪ್ರತಿಯೊಬ್ಬರಿಗೂ ನಾಯಕತ್ವ ಹೊಂದಬೇಕು ಎನ್ನುವ ಆಸೆ ಇರುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳಲ್ಲಿ ನಾಯಕತ್ವದ ಗುಣಗಳು ಹೆಚ್ಚು ಕಂಡುಬರುತ್ತವೆ. ಹಾಗಾದರೆ ಬನ್ನಿ ಹೆಚ್ಚು ನಾಯಕತ್ವದ ಗುಣ ಹೊಂದಿರುವ ಆ ರಾಶಿಗಳು ಯಾವುವು ಎಂಬುದನ್ನು ನೋಡೋಣ.

2026ರಲ್ಲಿ ಮೀನ ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

2026- ಮೀನ ರಾಶಿಯವರಿಗೆ ಅದೃಷ್ಟದ ವರ್ಷ

Varsha Bhavisya: ಗ್ರಹ ಸಂಚಾರದಿಂದ ಮೀನ ರಾಶಿಯವರಿಗೆ 2026 ಮಹತ್ವದ ವರ್ಷ ಎನಿಸಿಕೊಳ್ಳಲಿದೆ. ಆರ್ಥಿಕ ಶಿಸ್ತು ಮತ್ತು ಹೊಂದಾಣಿಕೆಯಿಂದ ಕಾರ್ಯಸಿದ್ಧಿ ಹಾಗೂ ಒಳಿತು ಲಭಿಸುತ್ತದೆ ಎಂದು ಭಾರತೀಯ ಜೋತಿಷ ವಿಜ್ಞಾನ ಸಂಶೋಧಕ ಮಹಾಬಲಮೂರ್ತಿ ಕೊಡ್ಲೆಕೆರೆ ಹೇಳಿದ್ದಾರೆ.

Horoscope Today January 24th: ಶನಿಯ ಪ್ರಭಾವ: ಈ‌ ರಾಶಿಗೆ ಇಂದು ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ!

ಈ ರಾಶಿಯವರು ಇಂದು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ!

ನಿತ್ಯ ಭವಿಷ್ಯ ಜನವರಿ 24, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಉತ್ತರಭಾದ್ರಾಪದ ನಕ್ಷತ್ರದ ಜನವರಿ 24ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Horoscope Today January 23rd: ಹಣಕಾಸಿನ ವಿಚಾರದಲ್ಲಿ ಇಂದು ಭಾರಿ ಏರಿಳಿತ

ಈ ರಾಶಿಯವರಿಗೆ ಹಣಕಾಸಿನ ಜವಾಬ್ದಾರಿಗಳು ಇಂದು ಜಾಸ್ತಿ

ನಿತ್ಯ ಭವಿಷ್ಯ ಜನವರಿ 23, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶರದೃತು, ಮಘೆ ಮಾಸೆ, ಶುಕ್ಷ ಪಕ್ಷ, ಪಂಚಮಿ ತಿಥಿ, ಪೂರ್ವಭಾದ್ರಾಪದ ನಕ್ಷತ್ರದ ಜನವರಿ 23ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎಂದು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಈ ಎಲ್ಲಾ ಗ್ರಹ ದೋಷಕ್ಕೆ ನವಿಲುಗರಿಯೇ ರಾಮಬಾಣ! ಹೇಗೆ ನೋಡಿ

ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ನವಿಲು ಗರಿ

ನವಿಲುಗರಿ ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಪವಿತ್ರ ಅಲಂಕಾರ. ಕೃಷ್ಣನ ಕೊಳಲಿನ ನಾದಕ್ಕೆ ಮರುಳಾದ ನವಿಲುಗಳ ಭಕ್ತಿಯ ಸಂಕೇತವಾಗಿ ಕೃಷ್ಣನು ತನ್ನ ಮುಕುಟದಲ್ಲಿ ಧರಿಸಿದ ನವಿಲುಗರಿಯನ್ನು, ವಾಸ್ತು ದೋಷ ನಿವಾರಣೆ, ಜಾತಕ ಹಾಗೂ ಗ್ರಹ ದೋಷ ಶಮನ, ಸಂಪತ್ತು, ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತರಲು ಸಹಾಯಕವಾದ ಮಂಗಳಕರ ವಸ್ತುವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.

Loading...