ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಧಾರ್ಮಿಕ

Astro Tips: ಹನುಮಂತನ ಕೃಪೆಗೆ ಈ ಮಂತ್ರಗಳನ್ನು ಜಪಿಸಿ, ಸಂಕಟಗಳಿಂದ ಮುಕ್ತಿ ಪಡೆಯಿರಿ

ಶನಿವಾರ-ಮಂಗಳವಾರ ಈ ಪೂಜೆ ಮಾಡಿದರೆ ಸಂಕಟಗಳು ದೂರ

ಶನಿವಾರ ಮತ್ತು ಮಂಗಳವಾರ ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದರಿಂದ ಸಂಕಟ ನಿವಾರಣೆ, ಧೈರ್ಯ ಮತ್ತು ಶಕ್ತಿ ಲಭಿಸುತ್ತದೆ ಎಂಬ ನಂಬಿಕೆ ಇದೆ. ಕೆಲವು ಶಕ್ತಿಯುತ ಮಂತ್ರಗಳ ಜಪದಿಂದ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ. ಹಾಗಾದ್ರೆ ಶನಿವಾರ ಜಪಿಸಬೇಕಾದ ಮಂತ್ರಗಳು ಯಾವುವು..? ಇಲ್ಲಿದೆ ಮಾಹಿತಿ

ಯುಗಾದಿ ವರ್ಷ ಭವಿಷ್ಯ: ಮಿಥುನ ರಾಶಿಯವರಿಗೆ‌ ಹೊಸ ಸಂವತ್ಸರವು ಹೇಗಿರಲಿದೆ? Video

ಮಿಥುನ ರಾಶಿಯವರಿಗೆ ಈ ವರ್ಷ ನಿರೀಕ್ಷೆ ಮೀರಿದ ಬೆಳವಣಿಗೆ

ಯುಗಾದಿ ಪರಾಭವ ನಾಮ ಸಂವತ್ಸರ ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಂವತ್ಸರದಲ್ಲಿ ಹಲವು ರೀತಿಯ ಬದಲಾವಣೆ ಕಂಡುಬರಲಿದೆ. ಈ ವರ್ಷದ ಗ್ರಹಗತಿಗಳ ಬದಲಾವಣೆಯು ಹೊಸ ತಿರುವುಗಳನ್ನು ಕೂಡ ನೀಡಲಿದೆ. ಹಾಗಿದ್ರೆ ಮಿಥುನ ರಾಶಿಗೆ ಪರಾಭವ ನಾಮ ಸಂವತ್ಸರ ಹೇಗಿರಲಿದೆ? ಆರ್ಥಿಕವಾಗಿ ಸಬಲ ಆಗುತ್ತೀರಾ? ಯಾವ ರೀತಿಯ ಅಡೆ- ತಡೆಗಳನ್ನು ಎದುರಿಸಬೇಕಾಗಬಹುದು ಎಂದು ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Astro Tips: ಶುಕ್ರವಾರ ಈ ಕ್ರಮಗಳನ್ನ ಅನುಸರಿಸಿದ್ದರೆ ಸಿಗುತ್ತದೆ ಲಕ್ಷ್ಮಿ ಕೃಪೆ : ಹಣದ ಸಮಸ್ಯೆಯೂ ಪರಿಹಾರ ಆಗಲಿದೆ

ಹಣಕಾಸು ಸಮಸ್ಯೆಯೇ? ಶುಕ್ರವಾರ ಈ ಕೆಲಸ ಮಾಡಿ

ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸುವುದು, ಉಪವಾಸ ಮತ್ತು ಕೆಲವು ವಿಶೇಷ ಆಚರಣೆಗಳನ್ನು ಪಾಲಿಸುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಜೀವನದಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ದಿನ ಭವಿಷ್ಯ, ಮಾರ್ಚ್ 20, 2026: ಹೊಸ ವರ್ಷದ ಆರಂಭ: ಈ ರಾಶಿಗೆ ಯಶಸ್ಸಿನ ಹೂಮಳೆ

ಈ ರಾಶಿಗೆ ಇಂದು ಬುಧನಿಂದ ಒಳಿತು

Horoscope Today March 20: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದ್ವೀತಿಯ ತಿಥಿ, ರೇವತಿ ನಕ್ಷತ್ರದ ಮಾರ್ಚ್ 20ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಯುಗಾದಿ ವರ್ಷ ಭವಿಷ್ಯ: ಗೃಹಗಳ ಸಂಚಾರದಲ್ಲಿ ವೃಷಭ ರಾಶಿಗೆ ಈ ವರ್ಷ ಸಿಹಿಯೇ ತುಂಬಲಿದೆ Video

ವೃಷಭ ರಾಶಿಯವರಿಗೆ ಈ ವರ್ಷ ಅದೃಷ್ಟದ ಬಾಗಿಲು ತೆರೆಯಲಿದೆ

ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯೇ ಹೊಸ ವರ್ಷ. 2026ರ ಮಾರ್ಚ್ 19ರಂದು ಯುಗಾದಿ ಹೊಸ ವರ್ಷ ಆರಂಭವಾಗಿದೆ. ಪಂಚಾಂಗದಲ್ಲಿ ಶ್ರೀ ಪರಾಭವ ನಾಮ ಸಂವತ್ಸರದ ಆರಂಭವನ್ನು ಸೂಚಿಸುತ್ತದೆ. ವೃಷಭ ರಾಶಿಗೆ ಪರಾಭವ ನಾಮ ಸಂವತ್ಸರ ಹೇಗಿರಲಿದೆ? ಆರೋಗ್ಯ, ಉದ್ಯೋಗ, ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂದು ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Yugadi 2026: ಯುಗಾದಿ 2026: ಅದೃಷ್ಟ, ಐಶ್ವರ್ಯ ಹೆಚ್ಚಳಕ್ಕೆ ಈ ಶುಭ ದಿನ ಮನೆಗೆ ತರಬೇಕಾದ ವಸ್ತುಗಳು ಇವು..!

ಯುಗಾದಿ ಹಬ್ಬ: ಮನೆಗೆ ತರಲೇಬೇಕಾದ ವಸ್ತುಗಳು ಇವು

ಯುಗಾದಿ 2026 ಮಾರ್ಚ್ 19ರಂದು ಆಚರಿಸಲಾಗುತ್ತಿದ್ದು, ಈ ದಿನ ಕೆಲವು ಶುಭ ವಸ್ತುಗಳನ್ನು ಮನೆಗೆ ತರುವುದರಿಂದ ಐಶ್ವರ್ಯ, ಆರೋಗ್ಯ ಮತ್ತು ಶಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಕವಡೆ, ಅಕ್ಕಿ, ಉಪ್ಪು, ಅರಿಶಿನ ಮತ್ತು ಅರಳಿ ಮರ ಪೂಜೆಗಳು ವಿಶೇಷ ಮಹತ್ವ ಹೊಂದಿವೆ.

Ugadi 2026 Do's and Don'ts: ಯುಗಾದಿ ದಿನ ಈ ತಪ್ಪುಗಳು ಮಾಡಿದ್ರೆ ದುರದೃಷ್ಟ ಕಾಡೀತು ಎಚ್ಚರಿಕೆ!

ಯುಗಾದಿ ದಿನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ

ಯುಗಾದಿ 2026 ಇಂದು (ಮಾರ್ಚ್ 19) ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಪಾಲಿಸಬೇಕಾದ ಆಚರಣೆಗಳು ಮತ್ತು ತಪ್ಪಿಸಬೇಕಾದ ಕೆಲಸಗಳ ಕುರಿತು ಜ್ಯೋತಿಷ್ಯ ಶಾಸ್ತ್ರದ ಸಲಹೆಗಳು ಇಲ್ಲಿವೆ. ಹೊಸ ವರ್ಷದ ಮೊದಲ ದಿನವನ್ನು ಶಾಂತಿ, ಭಕ್ತಿ ಹಾಗೂ ಸಕಾರಾತ್ಮಕತೆಯಿಂದ ಕಳೆಯುವುದು ಮುಖ್ಯ ಎಂದು ಹೇಳಲಾಗಿದೆ.

Ugadi Festival 2026: ಹಿಂದೂ ಹೊಸ ವರ್ಷದ ಶುಭಾರಂಭ, ಇಲ್ಲಿದೆ ಯುಗಾದಿ ಹಬ್ಬದ ಶುಭ ಮುಹೂರ್ತ, ಸಂಪ್ರದಾಯ, ಮಹತ್ವ

ಯುಗಾದಿ ಹಬ್ಬ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು?

ಯುಗಾದಿ ಹಿಂದೂಗಳ ಹೊಸ ವರ್ಷದ ಆರಂಭವನ್ನು ಸೂಚಿಸುವ ಪ್ರಮುಖ ಹಬ್ಬವಾಗಿದ್ದು, 2026ರಲ್ಲಿ ಮಾರ್ಚ್ 19ರಂದು ಆಚರಿಸಲಾಗುತ್ತದೆ. ಈ ದಿನವನ್ನು ಸಂಪ್ರದಾಯಬದ್ಧವಾಗಿ ಎಣ್ಣೆ ಸ್ನಾನ, ಪೂಜೆ, ಬೇವು-ಬೆಲ್ಲ ಸೇವನೆ ಮತ್ತು ಪಚಡಿ ತಯಾರಿಸುವ ಮೂಲಕ ನೆರವೇರಿಸಲಾಗುತ್ತದೆ. ಇದು ವಸಂತ ಋತುವಿನ ಆರಂಭ, ಹೊಸ ಭರವಸೆಗಳು ಮತ್ತು ಹೊಸ ಜೀವನದ ಸಂಕೇತ.

Ugadi 2026: ಯುಗಾದಿ ವಿಶೇಷ: ಹೊಸ ನಿರೀಕ್ಷೆಯೊಂದಿಗೆ ಹೊಸ ಆರಂಭ ಮಾಡೋಣ

ಹೊಸ ವರ್ಷಕ್ಕೆ ಜೀವನದಲ್ಲಿ ಏನು ಬದಲಾವಣೆ ಮಾಡಬಹುದು?

ಹೊಸ ವರ್ಷ ಬಂದಾಗ ಉತ್ಸಾಹದಿಂದ ಮಾಡಬೇಕಾದ ಕಾರ್ಯಗಳ ಪಟ್ಟಿ ಮಾಡುತ್ತೇವೆ. ಆದರೆ ಒಂದೆರಡು ವಾರಗಳ ಬಳಿಕ ಆ ಪಟ್ಟಿ ಯಾರಿಗೂ ನೆನಪಿರುವುದಿಲ್ಲ. ಆದರೆ ಈ ಬಾರಿ ಯಾವುದೇ ಪಟ್ಟಿ ಬೇಡ. ಬದಲಿಗೆ ಜೀವನದಲ್ಲಿ ಸಕಾರಾತ್ಮಕತೆಯನ್ನು ತುಂಬಿಕೊಳ್ಳುವ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳೋಣ. ಇದು ನಮ್ಮ ಬದುಕಿನ ಗುರಿ ಸಾಧನೆಗೆ ಪೂರಕವಾಗುವುದರಲ್ಲಿ ಸಂದೇಹವಿಲ್ಲ.

Ugadi 2026 Wishes: ಯುಗಾದಿ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅರ್ಥಪೂರ್ಣ ಸಂದೇಶಗಳು

ಯುಗಾದಿ ಹಬ್ಬಕ್ಕೆ ಹೃದಯಸ್ಪರ್ಶಿ ಶುಭಾಶಯ ಸಂದೇಶಗಳು

ಯುಗಾದಿ ಹಿಂದೂ ಚಾಂದ್ರಮಾನ ಪ್ರಕಾರ ಹೊಸ ವರ್ಷದ ಆರಂಭವನ್ನು ಸೂಚಿಸುವ ಪವಿತ್ರ ಹಬ್ಬವಾಗಿದ್ದು, ಮಾರ್ಚ್ 19ರಂದು ಆಚರಿಸಲಾಗುತ್ತದೆ. ಈ ದಿನವನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ. ಮನೆ ಅಲಂಕಾರ, ಪೂಜೆಯ ಮೂಲಕ ಕೊಂಡಾಡಲಾಗುತ್ತದೆ. ‘ಯುಗಾದಿ ಪಚಡಿ’ ಮೂಲಕ ಜೀವನದ ಸಿಹಿ-ಕಹಿ ಅನುಭವಗಳನ್ನು ಸಂಕೇತಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಹಂಚಿಕೊಳ್ಳಲು ಅರ್ಥಪೂರ್ಣ ಶುಭಾಶಯ ಸಂದೇಶಗಳು ಇಲ್ಲಿವೆ.

ಯುಗಾದಿ ವರ್ಷ ಭವಿಷ್ಯ: ಮೇಷ ರಾಶಿಯವರಿಗೆ ಈ ವರ್ಷ ಸಿಹಿಯೋ? ಕಹಿಯೋ? Video

ಮೇಷ ರಾಶಿಯವರ ಬದುಕಲ್ಲಿ ಈ ವರ್ಷ ಅನಿರೀಕ್ಷಿತ ಬದಲಾವಣೆ

Ugadi Horoscope: ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯೇ ಹೊಸ ವರ್ಷ. 2026ರ ಮಾರ್ಚ್ 19ರಂದು ಹೊಸ ವರ್ಷ ಆರಂಭವಾಗಲಿದ್ದು, ಪಂಚಾಂಗದಲ್ಲಿ ಶ್ರೀ ಪರಾಭವ ನಾಮ ಸಂವತ್ಸರದ ಆರಂಭವನ್ನು ಸಂಕೇತಿಸುತ್ತದೆ. ಈ ವರ್ಷವೂ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಅದೃಷ್ಟದ ಶುಭ ಸೂಚನೆಗಳು ಇದೆ. ಅದರಲ್ಲೂ ಮೇಷ ರಾಶಿಯವರಿಗೆ ಈ ವರ್ಷದ ಫಲ ಹೇಗಿರಲಿದೆ? ಅವರ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂಬುದನ್ನು ʼವಿಶ್ವವಾಣಿ ಟಿವಿ ಸ್ಪೆಷಲ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

ದಿನ ಭವಿಷ್ಯ, ಮಾರ್ಚ್ 18, 2026: ಗುರುವಿನ ಪ್ರಭಾವದಿಂದ ಈ ರಾಶಿಗಳಿಗೆ ನಿರೀಕ್ಷೆಗೂ ಮೀರಿದ ಯಶಸ್ಸು

ಈ ರಾಶಿಗೆ ಇಂದು ಗುರುವಿನಿಂದ ಒಳಿತು

Horoscope Today March 18: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಚತುರ್ದಶಿ ತಿಥಿ, ಪೂರ್ವ ಭದ್ರಾಪದ ನಕ್ಷತ್ರದ ಮಾರ್ಚ್ 18ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

ಯುಗಾದಿ ವಿಶೇಷ: ಜೀವನದ ಸಾರವನ್ನು ಸಾರುವ ಸಾಂಪ್ರದಾಯಿಕ ತಿನಿಸು ಪಚಡಿ ಮಾಡೋದು ಹೇಗೆ ಗೊತ್ತಾ?

ಸಾಂಪ್ರದಾಯಿಕ ಯುಗಾದಿ ಪಚಡಿ ಮಾಡುವ ವಿಧಾನ

ಯುಗಾದಿ ಹಬ್ಬದಂದು ತಯಾರಿಸುವ ಪಚಡಿ ಆರು ವಿಭಿನ್ನ ರುಚಿಗಳನ್ನು ಒಳಗೊಂಡಿರುವ ಸಾಂಪ್ರದಾಯಿಕ ತಿನಿಸಾಗಿದೆ. ಸಿಹಿ, ಹುಳಿ, ಉಪ್ಪು, ಕಾರು, ಒಗರು ಹಾಗೂ ಕಹಿ ರುಚಿಗಳ ಮೂಲಕ ಜೀವನದ ವಿವಿಧ ಅನುಭವಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಇದು ಸಾರುತ್ತದೆ.

Astro Tips: ಜೀವನದಲ್ಲಿ ಯಶಸ್ಸು, ಸಮೃದ್ಧಿ ಬೇಕಾ? ಮುಂಜಾನೆ ಈ 4 ಅಭ್ಯಾಸ ರೂಢಿಸಿಕೊಳ್ಳಿ

ಈ 4 ಅಭ್ಯಾಸಗಳನ್ನು ಪಾಲಿಸಿದರೆ ಯಶಸ್ಸು, ಸಂಪತ್ತು ಸಿಕ್ಕೋದು ಪಕ್ಕಾ

ಶಾಸ್ತ್ರಗಳ ಪ್ರಕಾರ ಮುಂಜಾನೆ ಅತ್ಯಂತ ಪವಿತ್ರ ಸಮಯ. ಈ ಸಮಯದಲ್ಲಿ ಕೆಲವು ಸರಳ ಹಾಗೂ ಸಕಾರಾತ್ಮಕ ಅಭ್ಯಾಸಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಶಸ್ಸು, ಸಂಪತ್ತು ಮತ್ತು ಮನಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ಅಂಗೈ ನೋಡುವುದು, ಗಂಗಾಜಲ ಸಿಂಪಡಿಸುವುದು, ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಹಾಗೂ ಪೂಜೆ ಮಾಡುವುದು, ಗೋಮಾತೆಗೆ ಆಹಾರ ನೀಡುವುದು ಇಂತಹ ನಾಲ್ಕು ಕಾರ್ಯಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಜೀವನದಲ್ಲಿ ಸಮೃದ್ಧಿ ತರಲು ಸಹಾಯಕವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ.

Chanakya Niti: ಮಹಿಳೆಯರು ಮಾಡುವ ಈ ತಪ್ಪುಗಳು ಕುಟುಂಬವನ್ನೇ ಬಡತನಕ್ಕೆ ತಳ್ಳಬಹುದು!

ಬಡತನಕ್ಕೆ ಕಾರಣವಾಗುತ್ತದೆ ಮಹಿಳೆಯರ ಈ ತಪ್ಪುಗಳು

ಆಚಾರ್ಯ ಚಾಣಕ್ಯ ತಮ್ಮ ಚಾಣಕ್ಯ ನೀತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ಅವರ ಪ್ರಕಾರ ಮಹಿಳೆಯರು ಸಮಾಜ ಮತ್ತು ಕುಟುಂಬದ ಪ್ರಮುಖ ಅಸ್ತಿತ್ವವಾಗಿದ್ದಾರೆ. ಆದರೆ ಕೆಲವು ತಪ್ಪು ಅಭ್ಯಾಸಗಳು ಕುಟುಂಬವನ್ನು ಆರ್ಥಿಕ ಸಂಕಷ್ಟದತ್ತ ಕೊಂಡೊಯ್ಯಬಹುದು ಎಂದು ಎಚ್ಚರಿಸಿದ್ದಾರೆ. ಅನಾವಶ್ಯಕ ಖರ್ಚು ಮಾಡುವುದು, ಹಿರಿಯರನ್ನು ಗೌರವಿಸದಿರುವುದು, ಶಿಕ್ಷಣವನ್ನು ಕಡೆಗಣಿಸುವುದು, ಮನೆಯಲ್ಲಿ ಅಶಾಂತಿ ಸೃಷ್ಟಿಸುವುದು ಮತ್ತು ಕುಟುಂಬದ ಬಂಧವನ್ನು ಕಾಪಾಡಿಕೊಳ್ಳದಿರುವುದು ಇವು ಕುಟುಂಬದಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಅಭ್ಯಾಸಗಳು ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ದಿನ ಭವಿಷ್ಯ, ಮಾರ್ಚ್ 17, 2026: ಇಂದು ಜೇಬಿಗೆ ಕತ್ತರಿ ಬೀಳಬಹುದು; ಎಚ್ಚರ

ಈ ರಾಶಿಗೆ ಇಂದು ಧನ ವ್ಯಯ ಸಾಧ್ಯತೆ

Horoscope Today March 17: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸ, ಕೃಷ್ಣೆ ಪಕ್ಷ, ತ್ರಯೋದಶಿ ತಿಥಿ, ಶತಭಿಷಾ ನಕ್ಷತ್ರದ ಮಾರ್ಚ್ 17ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಿನ ಭವಿಷ್ಯ, ಮಾರ್ಚ್ 16, 2026: ಕುಜನ ಆಶೀರ್ವಾದದಿಂದ ಈ ರಾಶಿಯವರಿಗೆ ಅಪಾರ ಸಂಪತ್ತು ಭಾಗ್ಯ

ಈ ರಾಶಿಗೆ ಇಂದು ಅಪಾರ ಸಂಪತ್ತು ಭಾಗ್ಯ!

Horoscope Today March 16: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ದ್ವಾದಶಿ ತಿಥಿ, ದನಿಷ್ಠ ನಕ್ಷತ್ರದ ಮಾರ್ಚ್ 16ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Astro Tips: ಯಾವ ದಿಕ್ಕಿನಲ್ಲಿ ಯಾವ ಕೆಲಸ ಮಾಡಬೇಕು? ಜ್ಯೋತಿಷ್ಯ ಶಾಸ್ತ್ರ ಹೇಳುವ ನಾಲ್ಕು ದಿಕ್ಕಿನ ರಹಸ್ಯ ಇದು

ಈ ದಿಕ್ಕಿನಲ್ಲಿ ವ್ಯಾಪಾರ - ವಹಿವಾಟು ಮಾಡಿದ್ರೆ ವೃದ್ಧಿ ಖಚಿತ

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳು ಸೂರ್ಯನ ಬೆಳಕು ಮತ್ತು ಗ್ರಹಗಳ ಪ್ರಭಾವದಿಂದ ವಿಭಿನ್ನ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಪೂಜೆ ಮತ್ತು ಅಧ್ಯಯನ, ಉತ್ತರ ದಿಕ್ಕಿನಲ್ಲಿ ವ್ಯಾಪಾರ ಹಾಗೂ ಧನ ಸಂಬಂಧಿತ ಕಾರ್ಯಗಳು ಶುಭಕರವೆಂದು ಹೇಳಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಧ್ಯಾನ ಮಾಡುವುದು ಉತ್ತಮವಾದರೆ, ದಕ್ಷಿಣ ದಿಕ್ಕಿನಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎನ್ನುವ ನಂಬಿಕೆ ಇದೆ.

ದಿನ ಭವಿಷ್ಯ, ಮಾರ್ಚ್ 15, 2026: ಈ ರಾಶಿಗೆ ಇಂದು ಆಕಸ್ಮಿಕ ಧನಯೋಗದ ಸಾಧ್ಯತೆ

ಈ ರಾಶಿಗೆ ಇಂದು ಹಿಂದಿನ ಕಷ್ಟಗಳೆಲ್ಲ ದೂರವಾಗುವ ದಿನ!

Horoscope Today March 15: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಏಕಾದಶಿ ತಿಥಿ ಶ್ರವಣ ನಕ್ಷತ್ರದ ಮಾರ್ಚ್ 15ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.

Astro Tips: ಶನಿವಾರ ಈ ಸರಳ ಪರಿಹಾರಗಳಿಂದ ಶನಿ ದೋಷ- ಹಣಕಾಸಿನ ಸಮಸ್ಯೆ ದೂರ!

ಶನಿ ದೋಷ ನಿವಾರಣೆಗೆ ಶನಿವಾರದ ಸರಳ ಪರಿಹಾರ

ಶನಿವಾರ ಶನಿದೇವರ ಪೂಜೆ ಮಾಡುವುದರಿಂದ ಶನಿ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಕಪ್ಪು ಎಳ್ಳಿನ ಅರ್ಘ್ಯ, ಶಿವ ಪೂಜೆ ಹಾಗೂ ಹನುಮಂತನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

ದಿನ ಭವಿಷ್ಯ, ಮಾರ್ಚ್ 14, 2026: ಇಂದು ಹಣ ವ್ಯಯ ಆಗುವ ಸಾಧ್ಯತೆ ಅಧಿಕ

ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ!

Horoscope Today March 14: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ಏಕಾದಶಿ ತಿಥಿ, ಉತ್ತರಾಷಾಢ ನಕ್ಷತ್ರದ ಮಾರ್ಚ್ 14ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Astro Tips: ಲಕ್ಷ್ಮಿ ಕೃಪೆ ಬೇಕೇ? ಹಾಗಾದ್ರೆ ಶುಕ್ರವಾರ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಶುಕ್ರವಾರ ಮಾಡಬಾರದ ಕೆಲಸಗಳು ಇವು..!

ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತಿಯಿಂದ ಪೂಜೆ ಮಾಡುವುದರಿಂದ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಆದರೆ ಶುಕ್ರವಾರದಂದು ಮನೆಯನ್ನು ಅಶುದ್ಧವಾಗಿಡುವುದು, ಹಣದ ವಹಿವಾಟು ಮಾಡುವುದು, ಆಸ್ತಿ ಸಂಬಂಧಿತ ಕೆಲಸಗಳು ಅಥವಾ ಅಡುಗೆ ಪಾತ್ರೆಗಳನ್ನು ಖರೀದಿಸುವುದು ಅಶುಭ ಎಂದು ಹೇಳಲಾಗುತ್ತದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ತುಪ್ಪದ ದೀಪ ಬೆಳಗಿಸಿ, ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದರಿಂದ ಆಕೆಯ ಆಶೀರ್ವಾದ ದೊರೆಯುತ್ತದೆ ಎನ್ನಲಾಗಿದೆ.

Vastu Tips: ಹಾಸಿಗೆಯ ಕೆಳಗೆ ಈ ವಸ್ತುಗಳನ್ನು ಇಟ್ಟರೆ  ಈ ಸಮಸ್ಯೆಗಳು ಎದುರಾಗಬಹುದು

ಹಾಸಿಗೆಯ ಕೆಳಗೆ ಈ ವಸ್ತುಗಳಿದ್ದರೆ ಸಮಸ್ಯೆ ಖಚಿತ

ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಅಥವಾ ಹತ್ತಿರ ಕೆಲವು ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು, ಪೊರಕೆ, ಚಪ್ಪಲಿ, ಎಣ್ಣೆ ಬಾಟಲಿ ಮತ್ತು ಹಾಸಿಗೆಯ ಎದುರು ಕನ್ನಡಿ ಇಡುವುದನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವು ನಿದ್ರಾಹೀನತೆ, ಮಾನಸಿಕ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ದಿನ ಭವಿಷ್ಯ, ಮಾರ್ಚ್ 13, 2026: ಇಂದು ಈ ರಾಶಿಗೆ ಹಣಕಾಸಿನ ವಿಚಾರದಲ್ಲಿ ನಷ್ಟ ಸಾಧ್ಯತೆ

ಈ ರಾಶಿಗೆ ಇಂದು ವ್ಯವಹಾರದಲ್ಲಿ ನಷ್ಟ ಸಾಧ್ಯತೆ

Horoscope Today March 13: ಇಂದು ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು ಫಾಲ್ಗುಣ ಮಾಸೆ, ಕೃಷ್ಣೆ ಪಕ್ಷದ, ದಶಮಿ ತಿಥಿ, ಪೂರ್ವಾಷಡ ನಕ್ಷತ್ರದ ಮಾರ್ಚ್ 13ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

Loading...