ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿದೇಶ
Indian Airlines: ವಾಯುಮಾರ್ಗ ಮುಚ್ಚಿದ ಪಾಕ್‌; ಏರ್‌ಇಂಡಿಯಾ, ಇಂಡಿಗೋ ವಿಮಾನಗಳು ಡೈವರ್ಟ್‌

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ಮುಚ್ಚಿದ ಪಾಕ್

ಪಹಲ್ಗಾಮ್‌ ದುರಂತ (Pahalgam attack) ನಂತರ ಭಾರತ ಸರ್ಕಾರ ಕೈಗೊಂಡ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಇಂಡಿಗೋ ಮತ್ತು ಏರ್ ಇಂಡಿಯಾ ಪ್ರಯಾಣಿಕರಿಗೆ ತಿಳಿಸಿದೆ. ವಿಮಾನ ಮಾರ್ಗಗಳನ್ನು ಬದಲಾಯಿಸಬೇಕಾಗಿರುವುದರಿಂದ "ಪರ್ಯಾಯ ವಿಸ್ತೃತ ಮಾರ್ಗ" ಕ್ಕೆ ಕಾರಣವಾಗುವ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

Shimla Agreement: ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ-ಯುದ್ಧಕ್ಕೆ ಅಹ್ವಾನ ನೀಡಿತೇ ಪಾಕ್ ?

ಭಾರತಕ್ಕೆ ಪಾಕ್‌ನಿಂದ ಶಿಮ್ಲಾ ಒಪ್ಪಂದ ಮುರಿಯುವ ಬೆದರಿಕೆ

ದಕ್ಷಿಣ ಕಶ್ಮೀರ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ಮುರಿಯುವುದಾಗಿ ಬೆದರಿಕೆ ಒಡ್ಡುತ್ತಿದೆ. ಈ ಮೂಲಕ ಪಾಕಿಸ್ತಾನವು ಯುದ್ಧ ನಡೆಸಲು ಭಾರತಕ್ಕೆ ಬಹಿರಂಗವಾಗಿಯೇ ಅಹ್ವಾನ ನೀಡುತ್ತಿದೆ. ಒಂದು ವೇಳೆ ಪಾಕಿಸ್ತಾನ ಈ ಒಪ್ಪಂದ ಮುರಿದರೆ ಮತ್ತೊಮ್ಮೆ ಎರಡು ದೇಶಗಳ ನಡುವೆ ಯುದ್ಧ ಪ್ರಾರಂಭವಾಗುವುದರಲ್ಲಿ ಸಂದೇಹವಿಲ್ಲ.

Pahalgam Terror Attack: ಹಮಾಸ್- ಪಾಕ್ ಬೆಂಬಲಿತ ಲಷ್ಕರ್ ನಡುವೆ ಸಂಪರ್ಕ ಇದೆ ಎಂದ ಇಸ್ರೇಲ್ ರಾಯಭಾರಿ

ಪಹಲ್ಗಾಮ್‌ ದಾಳಿಯನ್ನು ಹಮಾಸ್ ದಾಳಿಗೆ ಹೋಲಿಸಿದ ಇಸ್ರೇಲ್‌ ರಾಯಭಾರಿ

Pahalgam Terror Attack: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿನಡೆದ ಭಯೋತ್ಪಾದಕ ದಾಳಿಯನ್ನು ಇಸ್ರೇಲ್‌ನ ರಾಯಭಾರಿ ರಿಯುವೆನ್ ಅಜಾರ್ ಅವರು 2023ರ ಅಕ್ಟೋಬರ್ 7ರ ಹಮಾಸ್ ದಾಳಿಗೆ ಹೋಲಿಸಿದ್ದಾರೆ. ಈ ಎರಡೂ ದಾಳಿಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದರಿಂದ ಸಾಮ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

Pahalgam terror attack: ಪಹಲ್ಗಾಮ್ ಉಗ್ರರ ದಾಳಿಗೆ ಪಾಕ್‌ ಸೆಲೆಬ್ರಿಟಿಗಳಿಂದ ಖಂಡನೆ

ಭಯೋತ್ಪಾದಕ ದಾಳಿಗೆ ಪಾಕಿಸ್ತಾನಿ ಸೆಲೆಬ್ರಿಟಿಗಳಿಂದ ಖಂಡನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ನಟ ಫವಾದ್ ಖಾನ್ (Fawad Khan), ನಟಿಯರಾದ ಹನಿಯಾ ಆಮಿರ್ (Hania Aamir)ಮತ್ತು ಮೌರಾ ಹೊಕೇನ್ (Mawra Hocane) ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಅದು ನಮಗೆಲ್ಲರಿಗೂ ದುರಂತವೇ ಆಗಿದೆ ಎಂದು ಹೇಳಿದ್ದು, ಅವರೆಲ್ಲ ಭಯೋತ್ಪಾದಕ ದಾಳಿಯ ವಿರುದ್ಧ ಧ್ವನಿಗೂಡಿಸಿದ್ದಾರೆ ಮತ್ತು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

Pahalgam Attack: ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅವುಗಳನ್ನು ನಾಶ ಮಾಡಲು ಭಾರತಕ್ಕೆ ಸಾಧ್ಯವೇ?

ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅದರ ಧ್ವಂಸ ಸಾಧ್ಯವೇ?

ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಶಿಬಿರ ಮತ್ತು ಉಡಾವಣಾ ಪ್ಯಾಡ್‌ಗಳನ್ನು ಲಷ್ಕರ್ ತರಬೇತುದಾರರು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ ಎನ್ನುತ್ತದೆ ಗುಪ್ತಚರ ಮಾಹಿತಿಗಳು. ಹಾಗಾದರೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ, ಇಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Pahalgam Terror Attack: ''ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದರೂ ಅದು ಹಂದಿಯೇ''- ಪಾಕ್‌ ವಿರುದ್ಧಅಮೆರಿಕದ ಮಾಜಿ ಅಧಿಕಾರಿ ವ್ಯಂಗ್ಯ

ʻಹಂದಿಗೆ ಲಿಪ್‌ಸ್ಟಿಕ್ ಹಚ್ಚಿದರೂ ಅದು ಹಂದಿಯೇʼ- ಪಾಕ್‌ ವಿರುದ್ಧ ವ್ಯಂಗ್ಯ

Pahalgam Terror Attack: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರನ್ನು ದಿವಂಗತ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿರುವ ಮಾಜಿ ಪೆಂಟಗನ್ ಅಧಿಕಾರಿ ಮೈಕಲ್ ರೂಬಿನ್ , ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ತೀವ್ರವಾಗಿ ಖಂಡಿಸಿದ್ದಾರೆ.

Viral Video: ನಿರೂಪಕಿ ಸುದ್ದಿ ಓದುತ್ತಿರುವಾಗಲೇ ರಣಭೀಕರ ಭೂಕಂಪ; ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಭೂಕಂಪದ ನಡುವೆಯೂ ಸುದ್ದಿ ಓದಿದ ನಿರೂಪಕಿ; ವಿಡಿಯೊ ಇದೆ

ಟರ್ಕಿಯ ಇಸ್ತಾಂಬುಲ್ ನಗರದ ಬಳಿಯ ಸಿಲಿವ್ರಿ ಪ್ರದೇಶದಲ್ಲಿ ಸಂಭವಿಸಿದ ತೀವ್ರ ಭೂಕಂಪ ಬಗ್ಗೆ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ. ಆ ವೇಳೆ ಸಿಎನ್ಎನ್ ಟರ್ಕಿಶ್ ಸುದ್ದಿ ನಿರೂಪಕಿ ಮೆಲ್ಟೆಮ್ ಬೊಜ್ಬೆಯೋಸ್ಲು ಸುದ್ದಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲ ನಡುಗಲು ಶುರುವಾಗಿತ್ತು. ಇದರಿಂದ ಆಕೆ ಭಯಗೊಳ್ಳದೆ ಸುದ್ದಿ ಓದುವುದನ್ನು ಮುಂದುವರಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

Indian Army: ಬಲಿಷ್ಠ ಸೇನೆ ಹೊಂದಿರುವ ವಿಶ್ವದ ಹತ್ತು ಶಕ್ತಿಶಾಲಿ ದೇಶಗಳು ಯಾವುವು ಗೊತ್ತೆ? ಭಾರತಕ್ಕೆ ಎಷ್ಟನೇ ಸ್ಥಾನ?

ಬಲಿಷ್ಠ ಸೇನೆ ಹೊಂದಿರುವ ವಿಶ್ವದ ಹತ್ತು ಶಕ್ತಿಶಾಲಿ ದೇಶಗಳು ಯಾವುವು ಗೊತ್ತೆ?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರವು ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಮಣಿಸಲು ಕೆಲವೊಂದು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ಇದು ಎರಡು ರಾಷ್ಟ್ರಗಳ ನಡುವೆ ಯುದ್ಧ ಸನ್ನಿವೇಶವನ್ನೂ ಸೃಷ್ಟಿಸಿದೆ. ಒಂದು ವೇಳೆ ಯುದ್ಧವಾದರೆ ಭಾರತದ ಸೇನೆಯ ಮುಂದೆ ಪಾಕಿಸ್ತಾನ ಮಂಡಿಯೂರುವುದರಲ್ಲಿ ಸಂದೇಹವಿಲ್ಲ. ವಿಶ್ವವಾದ ಅತ್ಯಂತ ಹತ್ತು ಶಕ್ತಿಶಾಲಿ ಸೇನೆಯಲ್ಲಿ ಒಂದಾಗಿ ಭಾರತೀಯ ಸೇನೆಯು ಗುರುತಿಸಿಕೊಂಡಿದೆ. ಇದರಲ್ಲಿ ಭಾರತಕ್ಕೆ ಯಾವ ಸ್ಥಾನವಿದೆ. ಉಳಿದ ಒಂಬತ್ತು ದೇಶಗಳು ಯಾವುದು ? ಇಲ್ಲಿದೆ ಸಂಪೂರ್ಣ ಮಾಹಿತಿ.

JD Vance: ತಾಜ್‌ಮಹಲ್ ಅಂದಕ್ಕೆ ಮನಸೋತ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್- ಫೋಟೋಗಳು ಇಲ್ಲಿವೆ

ತಾಜ್ ಮಹಲ್ ಎದುರು ಫೋಟೋಕ್ಕೆ ಪೋಸ್ ನೀಡಿದ ಜೆಡಿ ವ್ಯಾನ್ಸ್ ದಂಪತಿ

ಅಮೆರಿಕ ಉಪಾಧ್ಯಕ್ಷ (US Vice President) ಜೆಡಿ ವ್ಯಾನ್ಸ್ (JD Vance) ಗುರುವಾರ ಆಗ್ರಾದಲ್ಲಿ ರೋಮಾಂಚಕ ದಿನವನ್ನು ತಾಜ್‌ಮಹಲ್‌ ಬಳಿ (Taj Mahal) ಕಳೆದು, ಕುಟುಂಬದೊಂದಿಗಿನ ಸುಂದರ ಕ್ಷಣವನ್ನು ಫೋಟೋ ಮೂಲಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವು ತಾಜ್‌ಮಹಲ್‌ನ ವೈಭವವನ್ನು ಮಾತ್ರವಲ್ಲದೆ, ವ್ಯಾನ್ಸ್ ಕುಟುಂಬದ ಭಾರತದ ಅನುಭವದ ಖುಷಿಯ ಕ್ಷಣವನ್ನೂ ತೋರಿಸುತ್ತದೆ.

Pakistan NSC:  "ಸಿಂಧೂ ಜಲ ಒಪ್ಪಂದ ರದ್ಧಾದರೆ ಯುದ್ಧ ಎಂದು ಪರಿಗಣಿಸುತ್ತೇವೆ" ; ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ

"ಸಿಂಧೂ ಜಲ ಒಪ್ಪಂದ ರದ್ಧಾದರೆ ಇದೇ ಯುದ್ಧ ಎಂದು ಪರಿಗಣನೆ; ಪಾಕಿಸ್ತಾನ

ಸಿಂಧೂ ಜಲ ಒಪ್ಪಂದದಡಿಯಲ್ಲಿ ನದಿ ನೀರು ಬಿಡುಗಡೆ ರದ್ದತಿ ಹಾಗೂ ಬೇರೆಡೆಗೆ ತಿರುಗಿಸಲು ಭಾರತ ನಡೆಸುವ ಯಾವುದೇ ಪ್ರಯತ್ನವನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಗುರುವಾರ ಹೇಳಿದೆ.

Pahalgam Terror Attack: ಪಾಕಿಸ್ತಾನ ಪ್ರಧಾನಿ ಶೆಹಬಾಝ್‌ ಶರಿಫ್‌ ವಿರುದ್ಧ ದಾನಿಶ್‌ ಕನೇರಿಯಾ ಕಿಡಿ!

ಪಹಲ್ಗಾಮ್‌ ಭಯೋತ್ಪಾದಕ ದಾಳಿ: ಪಾಕ್‌ ಪ್ರಧಾನಿ ವಿರುದ್ಧ ಕನೇರಿಯಾ ಕಿಡಿ!

Danish Kaneria slams Pakistan PM: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಝ್‌ ಶರಿಫ್‌ ವಿರುದ್ಧ ಪಾಕ್‌ ಸ್ಪಿನ್‌ ದಿಗ್ಗಜ ದಾನಿಶ್‌ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Indus Waters Treaty: ಸಿಂಧೂ ನದಿ ನೀರು ಒಪ್ಪಂದ ಮುರಿಯುವುದರಿಂದ ಪಾಕಿಸ್ತಾನಕ್ಕೆ ಬೀಳುತ್ತಾ ದೊಡ್ಡ ಹೊಡೆತ? ಇಲ್ಲಿದೆ ಡಿಟೇಲ್ಸ್‌?

ಏನಿದು ಸಿಂಧೂ ನದಿ ನೀರು ಒಪ್ಪಂದ? ಇಲ್ಲಿದೆ ಡಿಟೇಲ್ಸ್‌

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಬಳಿ ಮಂಗಳವಾರ ನಡೆದ ಉಗ್ರರ ದಾಳಿ(Pahalgam terror attack)ಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ ಬಳಿಕ ಪಾಕಿಸ್ತಾನಕ್ಕೆ ಭಾರತ ಬಹುದೊಡ್ಡ ಶಾಕ್ ನೀಡಿದೆ. ಇದರಲ್ಲಿ ಸಿಂಧೂ ನದಿ ನೀರು ಒಪ್ಪಂದ ರದ್ದು ಕೂಡ ಒಂದಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ದಶಕಗಳಿಂದ ಇದ್ದ ಈ ಒಪ್ಪಂದ ರದ್ದಾಗಿರುವುದರಿಂದ ಪಾಕಿಸ್ತಾನದಲ್ಲಿ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

Pahalgam Terror Attack: ಪಾಕಿಸ್ತಾನಿ ಸೇನಾ ಮುಖ್ಯಸ್ಥರಿಂದಲೇ ಪಹಲ್ಗಾಮ್‌ ದಾಳಿಗೆ ಪ್ರಚೋದನೆ ?

ಉಗ್ರರಿಗೆ ಪ್ರಚೋದನೆ ನೀಡಿದ ಪಾಕಿಸ್ತಾನಿ ಸೇನಾ ಮುಖ್ಯಸ್ಥ

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ದಾಳಿಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥರೇ ಪ್ರಚೋದನೆ ನೀಡಿರುವುದಾಗಿ ಭಾರತೀಯ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅಹ್ಮದ್ ಶಾ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಶ್ಮೀರವನ್ನು ಪಾಕಿಸ್ತಾನದ ಕುತ್ತಿಗೆಯ ರಕ್ತನಾಳ ಎಂದಿರುವುದು ಮಾತ್ರವಲ್ಲ ಕಾಶ್ಮೀರ, ದ್ವಿರಾಷ್ಟ್ರ ಸಿದ್ಧಾಂತ, ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿಭಜನೆಯ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. ಇದು ಉಗ್ರರಿಗೆ ಪ್ರಚೋದನೆ ನೀಡಿದಂತಾಗಿದೆ ಎನ್ನಲಾಗಿದೆ.

Dangerous Train: ವಿಶ್ವದ ಅತ್ಯಂತ ಅಪಾಯಕಾರಿ ರೈಲು! ಇದಕ್ಕೆ ಛಾವಣಿಯೂ ಇಲ್ಲ ಆಸನವೂ ಇಲ್ಲ

ಆಸನ, ಛಾವಣಿ ಇಲ್ಲದೆ ಪ್ರಯಾಣಿಸುವ ರೈಲು! ಎಲ್ಲಿದೆ ಗೊತ್ತಾ ಇದು?

ರೈಲು ಪ್ರಯಾಣವನ್ನು ವಿಭಿನ್ನ ರೀತಿಯಲ್ಲಿ ಪ್ರಯಾಣ ಮಾಡಲು ಬಯಸುವವರಿಗೆ ಅಂತಹ ರೈಲು ಸೇವೆ ಕೂಡ ಇರಲಿದೆ ಎಂದರೆ ನಿಮಗೂ ಆಶ್ಚರ್ಯ ಆಗಬಹುದು. ಯಾವುದೇ ಆಸನಗಳು,ಚಾವಣಿಗಳು, ಯಾವುದೇ ನಿಲ್ದಾಣಗಳು(Dangerous Train) ಇಲ್ಲದ ಈ ರೈಲೊಂದು 704 ಕಿಲೋ ಮೀಟರ್ ಪ್ರಯಾಣಿಸುತ್ತದೆ. ಸುಡುವ ಸಹರಾ ಮರುಭೂಮಿಯಲ್ಲಿಯೂ ತಡೆ ರಹಿತವಾಗಿ ಚಲಿಸುವ ಈ ರೈಲಿನ ಬಗ್ಗೆ ಅನೇಕ ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿದೆ.

Military Power: ಪಾಕ್‌ ಸೇನೆ ಮತ್ತು ಉಗ್ರರನ್ನು ಎದುರಿಸಲು  ಭಾರತದ ಸೇನೆ ಎಷ್ಟು ಬಲಿಷ್ಠವಾಗಿದೆ? ಇಲ್ಲಿದೆ ಡಿಟೇಲ್ಸ್‌

ಭಾರತದ ಮಿಲಿಟರಿ ಶಕ್ತಿ ಹೇಗಿದೆ ಗೊತ್ತೇ ?

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಆಕ್ರೋಶದ ಜ್ವಾಲೆ ಎಬ್ಬಿಸಿದೆ ಎಂದರೆ ತಪ್ಪಾಗಲಾರದು. ಹೆಚ್ಚಿನವರು ಪಾಕಿಸ್ತಾನವನ್ನು ಭಾರತೀಯ ಸೈನ್ಯ ಸೆದೆಬಡಿಯಬೇಕು ಎಂದು ಬಯಸುತ್ತಿದ್ದಾರೆ. ಒಂದು ರೀತಿಯಲ್ಲಿ ಈಗ ಎರಡೂ ದೇಶಗಳ ಮಧ್ಯೆ ಯುದ್ಧ ಸನ್ನಿವೇಶ ಉಂಟಾದರೂ ಅಚ್ಚರಿಯಿಲ್ಲ. ಒಂದು ವೇಳೆ ಯುದ್ಧವಾದರೆ ಭಾರತೀಯ ಸೈನ್ಯಕ್ಕೆ ಪಾಕಿಸ್ತಾನವನ್ನು ಸದೆ ಬಡಿಯುವ ಸಾಮರ್ಥ್ಯವಿದೆಯೇ ? ಪಾಕಿಸ್ತಾನ ಎಷ್ಟು ದಿನಗಳ ಕಾಲ ಭಾರತದ ವಿರುದ್ದ ಹೊರಡಬಹುದು? ಈ ಎಲ್ಲ ಮಾಹಿತಿ ಇಲ್ಲಿದೆ.

PM Narendra Modi: ಒಂದೇ ದಿನದ ಭೇಟಿಯಲ್ಲಿ ಸೌದಿ ಜೊತೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ ಪ್ರಧಾನಿ ಮೋದಿ

ಸೌದಿ- ಭಾರತ ನಡುವೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ(PM Modi Visit) ಅವರು ಮಂಗಳವಾರ ಜೆಡ್ಡಾದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ವ್ಯಾಪಕ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಿದರು. ಇವರ ಸಭೆಯ ಬಳಿಕ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭೇಟಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಭಾರತಕ್ಕೆ ಮರಳಿದ್ದಾರೆ.

Pahalgam terror attack: ಉಗ್ರರ ದಾಳಿಯಲ್ಲಿ ನಮ್ಮ ಕೈವಾಡ ಇಲ್ಲ-ಪಾಪಿ ಪಾಕಿಸ್ತಾನದ ಫಸ್ಟ್‌ ರಿಯಾಕ್ಷನ್‌

ಪಹಲ್ಗಾಮ್‌ ಉಗ್ರರ ದಾಳಿ- ಪಾಕಿಸ್ತಾನದ ಫಸ್ಟ್‌ ರಿಯಾಕ್ಷನ್‌

Pak Reaction on Pahalagam Attack: ಭಾರತದ ಕೇಂದ್ರ ಸರ್ಕಾರವು ನಾಗಾಲ್ಯಾಂಡ್, ಮಣಿಪುರ, ಕಾಶ್ಮೀರ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಈ ದಾಳಿಯೂ ಅದರ ಪರಿಣಾಮವಾಗಿಯೇ ನಡೆದಿರುವುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ಕುತಂತ್ರಿ ಪಾಕಿಸ್ತಾನ ಪ್ರತಿಕ್ರಿಯಿಸಿದೆ.

Pahalgam terror attack: ಪಹಲ್ಗಾಮ್‌ ಉಗ್ರರ ದಾಳಿ; ಡೊನಾಲ್ಡ್‌ ಟ್ರಂಪ್‌ ಖಂಡನೆ

ಪಹಲ್ಗಾಮ್‌ ಉಗ್ರರ ದಾಳಿ; ಡೊನಾಲ್ಡ್‌ ಟ್ರಂಪ್‌ ಖಂಡನೆ

ಮಂಗಳವಾರ ಮಧ್ಯಾಹ್ನ 2:30 ರ ಸುಮಾರಿಗೆ ಪಹಲ್ಗಾಮ್‌ನ(Pahalgam terror attack) ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರ ಗುಂಪು ಪ್ರವಾಸಿಗರ ಮೇಲೆ ಗುಂಡು ಹಾರಿಸಿದೆ. ಭಯೋತ್ಪಾದಕರು ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರಿಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಘೋಷಿಸಿದ್ದಾರೆ.

Humanoids:  ಹಾಫ್ ಮ್ಯಾರಥಾನ್‌ನಲ್ಲಿ ಮನುಷ್ಯರ ಜೊತೆ ಓಡಿದ 21 ರೋಬೋಟ್‌ಗಳು

ಬೀಜಿಂಗ್‌ನ ಹಾಫ್‌ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಿದ ರೋಬೋಟ್‌ಗಳು

Humanoids in Beijing Half Marathon : ಚೀನಾದ ಬೀಜಿಂಗ್‌ನಲ್ಲಿ ನಡೆದ ಹಾಫ್‌ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಮನುಷ್ಯರ ಜೊತೆ ರೋಬೋಟ್‌ಗಳು ಕೂಡಾ ಪಾಲ್ಗೊಂಡಿದ್ದು, ಸುಮಾರು 21.1 ಕಿ.ಮೀ. ಓಟ ಓಡಿದ್ದಾರೆ. ಮಾನವರ ಜೊತೆ ರೋಬೋ ಸ್ಪರ್ಧೆ ಮಾಡಿರುವುದು ಇದೇ ಮೊದಲಾಗಿದ್ದು, ರೇಸ್‌ನಲ್ಲಿ ವಿಭಿನ್ನ ವಿನ್ಯಾಸದ 20 ರೋಬೋಟ್‌ಗಳು ಭಾಗಿಯಾಗಿದ್ದವು. ಈ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದ ಪುರುಷ ಸ್ಪರ್ಧಿ 1 ಗಂಟೆ 2 ನಿಮಿಷದಲ್ಲಿ ಗುರಿ ತಲುಪಿದರೆ, ರೋಬೋಟ್‌ಗಳ ಪೈಕಿ ಮೊದಲ ಸ್ಥಾನಿಯಾದ ಟಿಯಾಂಗಾಂಗ್‌ ಅಲ್ಟ್ರಾ ಗುರಿ ತಲುಪಲು 2 ಗಂಟೆ 40 ನಿಮಿಷ ತೆಗೆದುಕೊಂಡಿತು.

JD Vance: ಜೈಪುರದಲ್ಲಿ ವ್ಯಾನ್ಸ್ ಕುಟುಂಬಕ್ಕೆ ಗಜರಾಜನ ಅದ್ದೂರಿ ಸ್ವಾಗತ

ಅಂಬರ್ ಕೋಟೆಗೆ ಆಗಮಿಸಿದ ವ್ಯಾನ್ಸ್ ಕುಟುಂಬಕ್ಕೆ ಅದ್ದೂರಿ ಸ್ವಾಗತ

ಅಮೆರಿಕದ ಉಪಾಧ್ಯಕ್ಷ ( US Vice President) ಜೆ.ಡಿ. ವ್ಯಾನ್ಸ್ (JD Vance) ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ , ಮಕ್ಕಳಾದ ಇವಾನ್, ವಿವೇಕ್ ಮತ್ತು ಮೀರಾಬೆಲ್ ಅವರೊಂದಿಗೆ ಜೈಪುರದ ಐಕಾನಿಕ್ ಕೋಟೆಯನ್ನು ತಲುಪಿದಾಗ ಅವರಿಗೆ ವಿಶೇಷ ಸ್ವಾಗತ ನೀಡಲಾಯಿತು. ಸಾಂಪ್ರದಾಯಿಕ ರಾಜಸ್ಥಾನಿ ಶೈಲಿಯಲ್ಲಿ ವ್ಯಾನ್ಸ್ ಅವರ ಕುಟುಂಬವನ್ನು ಸ್ವಾಗತಿಸಲಾಯಿತು. ಇವರ ಸ್ವಾಗತಕ್ಕಾಗಿ ಅಂಬರ್ ಬಳಿಯ ಹಾಥಿ ಗಾಂವ್‌ನಲ್ಲಿ ಎರಡು ಆನೆಗಳಿಗೆ ತರಬೇತಿ ನೀಡಲಾಗಿತ್ತು.

Summer Vacation: ಈ ಬಾರಿಯ ಬೇಸಿಗೆ ರಜಾ ಕಳೆಯಲು ವಿದೇಶ ಪ್ರವಾಸ ಮಾಡಬೇಕೆಂದಿದ್ದೀರಾ? ಇಲ್ಲಿದೆ ಕೆಲ ತಾಣಗಳು

ಬೇಸಿಗೆ ರಜಾ ಕಳೆಯಲು ವಿದೇಶ ಪ್ರವಾಸ ಮಾಡಬೇಕಾ? ಇಲ್ಲಿದೆ ಕೆಲ ಪ್ಲಾನ್ಸ್‌

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಜನರು ರಜಾದಿನವನ್ನು ಅನುಭವಿಸಲು ಪ್ರವಾಸ ಕೈಗೊಳ್ಳುತ್ತಾರೆ. ಸೆಲೆಬ್ರಿಟಿಗಳು ಪ್ರವಾಸ ಕೈಗೊಂಡಿದ್ದು, ಇಲ್ಲಿವೆ ಅದರ ಫೋಟೋಸ್‌. ಬಾಲಿವುಡ್‌ ತಾರೆ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾ ಅಲಿ ಖಾನ್‌ ಅವರು ಸ್ವಿಟ್ಜರ್‌ಲ್ಯಾಂಡ್ ಪ್ರವಾಸ ಕೈಗೊಂಡಿದ್ದಾರೆ.

Viral Video: ಬಸ್‌, ಕಾರ್‌, ಬೈಕ್‌ ಅಲ್ಲ... ಕಾಲೇಜಿಗೆ ಓಡಾಡೋಕೆ ದಿನಾ ಫ್ಲೈಟ್‌ ಬೇಕು; ಈಕೆಯ ದಿನ ಖರ್ಚು ಕೇಳಿದ್ರೆ ಶಾಕ್‌ ಆಗುತ್ತೆ!

ಕಾಲೇಜಿಗೆ ಫ್ಲೈಟ್‌ನಲ್ಲಿಯೇ ಓಡಾಡುವ ವಿದ್ಯಾರ್ಥಿನಿ; ಖರ್ಚೆಷ್ಟು ಗೊತ್ತೇ?

22 ವರ್ಷದ ವಿದ್ಯಾರ್ಥಿನಿ ಯುಜುಕಿ ನಕಾಶಿಮಾ ತನ್ನ ಪದವಿಗಾಗಿ ಫುಕುವೊಕಾದಲ್ಲಿನ ಯೂನಿವರ್ಸಿಟಿಗೆ ಹೋಗಲು ಟೋಕಿಯೊ ಮತ್ತು ಫುಕುವೊಕಾ ನಡುವೆ ಪ್ರತಿದಿನ ವಿಮಾನ ಪ್ರಯಾಣ ಮಾಡುತ್ತಾಳಂತೆ. ಇದಕ್ಕಾಗಿ ಆಕೆ ಪ್ರತಿದಿನ ಸುಮಾರು 20,000 ರೂ.ಗಳನ್ನು ಖರ್ಚು ಮಾಡುತ್ತಾಳಂತೆ. ಈ ವಿಚಾರವನ್ನುಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್(Viral Video) ಆಗಿದೆ.

PM Narendra Modi: ಇಂದಿನಿಂದ ಪ್ರಧಾನಿ ಮೋದಿ ಎರಡು ದಿನ ಸೌದಿ ಅರೇಬಿಯಾ ಭೇಟಿ

ಇಂದಿನಿಂದ ಪ್ರಧಾನಿ ಮೋದಿ ಸೌದಿ ಅರೇಬಿಯಾ ಭೇಟಿ

PM Modi Saudi Arabia Visit: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ನಿರ್ಗಮನಕ್ಕೂ ಮುನ್ನ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, ಭಾರತ ಮತ್ತು ಸೌದಿ ಅರೇಬಿಯಾ ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಮತ್ತು ಜನರಿಂದ ಜನರಿಗೆ ಸಂಬಂಧಗಳ ಕ್ಷೇತ್ರಗಳಲ್ಲಿ ಪರಸ್ಪರ ಪ್ರಯೋಜನಕಾರಿ ಮತ್ತು ಗಣನೀಯ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಿವೆ ಎಂದು ಹೇಳಿದ್ದಾರೆ.

Pope Francis: ಪೋಪ್‌ ಫ್ರಾನ್ಸಿಸ್‌ ನಿಧನ; ಉತ್ತರಾಧಿಕಾರಿ ರೇಸ್‌ನಲ್ಲಿದ್ದಾರೆ ಭಾರತೀಯರು, ಆಯ್ಕೆ ಪ್ರಕ್ರಿಯೆ ಹೇಗೆ?

ಪೋಪ್‌ ಫ್ರಾನ್ಸಿಸ್‌ ನಿಧನ; ಉತ್ತರಾಧಿಕಾರಿ ರೇಸ್‌ನಲ್ಲಿದ್ದಾರೆ ಭಾರತೀಯರು!

ಕ್ರಿಶ್ಚಿಯನ್‌ ಜಾಗತಿಕ ಧರ್ಮಗುರು ಪೋಪ್‌ ಫ್ರಾನ್ಸಿಸ್‌ (Pope Francis)ಸೋಮವಾರ ಕೊನೆಯುಸಿರೆಳೆದಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಪೋಪ್‌ ಫ್ರಾನ್ಸಿಸ್‌ ನಿಧನರಾಗಿದ್ದಾರೆ. ರೋಮನ್ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸಿದ ಮೊದಲ ಲ್ಯಾಟಿನ್ ಅಮೇರಿಕನ್ ಫ್ರಾನ್ಸಿಸ್, ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾದರು.