Vishwavani Editorial: ಕಾನೂನು ಎಲ್ಲರಿಗೂ ಒಂದೇ
ಪ್ರಭಾವಿಗಳೆಂಬ ಕಾರಣಕ್ಕೆ ಕಾನೂನಿನ ಕಬಂಧಬಾಹುಗಳಿಂದ ಇವರು ತಪ್ಪಿಸಿಕೊಳ್ಳಬಹುದು ಎಂಬ ಆಕ್ರೋಶ-ಅಸಮಾಧಾನಭರಿತ ಅಭಿಪ್ರಾಯಗಳೂ ಅವರಿಂದ ವ್ಯಕ್ತವಾಗಿದ್ದುಂಟು. ಆದರೀಗ ಲಭ್ಯವಾಗಿ ರುವ ಮಾಹಿತಿಯ ಪ್ರಕಾರ ಈ ಉದ್ಯಮಿಗಳಿಬ್ಬರ ಗಡಿಪಾರಿಗೆ ಸಮ್ಮತಿ ಸಿಕ್ಕಿರುವುದರಿಂದ ಹಿಂದೆ ಹೀಗೆ ಅನುಮಾನಿಸಿದ್ದವರಿಗೆ ಸಮಾಧಾನವಾಗಿದೆ.