ತಕ್ಕ ಶಾಸ್ತಿ ಮಾಡಲು ಇದು ಸಕಾಲ
ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಕೊಲ್ಲುವ ಮಟ್ಟಕ್ಕೆ ಪಾಕಿಸ್ತಾನದ ಚಿಂತನೆ ಇಳಿದಿದೆ ಎಂದರೆ, ಇದಕ್ಕಿಂತ ಹೀನ ವರ್ತನೆ ಇನ್ನೊಂದು ಇರಲಾರದು. ವಿನಾಕಾರಣ ಭಾರತದ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದ ವೇಳೆ ಬುದ್ಧಿ ಕಲಿಸಲಾಗಿತ್ತು