ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಪಾದಕೀಯ

Vishwavani Editorial: ತಾಯ್ನಾಡಿಗಿಂತ ಸ್ವರ್ಗ ಬೇಕೇ?

Vishwavani Editorial: ತಾಯ್ನಾಡಿಗಿಂತ ಸ್ವರ್ಗ ಬೇಕೇ?

ಅಗಾಧ ಸಂಪತ್ತಿನ ಸಂಗ್ರಹ ಅಥವಾ ಐಷಾರಾಮಿ ಜೀವನದ ಹವಣಿಕೆಯಲ್ಲಿ ಅಕ್ರಮ ವಲಸೆ ಗಾರಿಕೆಯ ಪಥವನ್ನು ತುಳಿಯುವವರು, ತಾಯ್ನಾಡಿಗಿಂತ ಮಿಗಿಲಾದ ಸ್ವರ್ಗ ಇರುವುದಿಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕು. ನಿರ್ದಿಷ್ಟವಾಗಿ ಭಾರತದ ವಿಷಯದಲ್ಲಿ ಹೇಳುವುದಾದರೆ, ಅಮೆರಿಕದ ಮಟ್ಟಿಗಿನ ಐಷಾರಾಮವನ್ನು ಅಲ್ಲದಿದ್ದರೂ, ಏನಾದರೊಂದು ಜೀವನೋಪಾಯವನ್ನು ಕಂಡುಕೊಂಡು ನೆಮ್ಮದಿಯಿಂದ ದಿನದೂಡು ವಂಥ ಪರಿಸ್ಥಿತಿ ನಮ್ಮಲ್ಲಿದೆ.

Vishwavani Editorial: ಬಿಸುಪು ಬಿಗಿಯಾಗಿ, ಆನಂದ ಹಬ್ಬಲಿ

Vishwavani Editorial: ಬಿಸುಪು ಬಿಗಿಯಾಗಿ, ಆನಂದ ಹಬ್ಬಲಿ

ಯುಗಾದಿ ಪ್ರಕೃತಿಯಲ್ಲಿ ಹೊಸ ಚಿಗುರು ಕಾಣಿಸಿಕೊಳ್ಳುವ ಹೊತ್ತು. ಸಂಕ್ರಾಂತಿಯ ಹೊತ್ತಿಗೆ ಚಳಿ ಕಡಿಮೆಯಾಗುತ್ತಿರುತ್ತದೆ, ಶಿವರಾತ್ರಿ ಕಳೆದ ಬೆನ್ನಲ್ಲೇ ವಾತಾವರಣದಲ್ಲಿ ಬಿಸಿ ಏರುವು ದನ್ನು ನೋಡಬಹುದು. ಯುಗಾದಿ ಬಂತೆಂದರೆ ಅದು ಪಕ್ಕಾ ಬೇಸಿಗೆಕಾಲದ ಆಗಮನ ಸಂಕೇತ ಎನ್ನುವುದು ಜನರಿಗೆ ಸರ್ವವಿದಿತ.

Vishwavani Editorial: ಯಾಕಿಂಥ ಹಠಮಾರಿ ಧೋರಣೆ?

Vishwavani Editorial: ಯಾಕಿಂಥ ಹಠಮಾರಿ ಧೋರಣೆ?

ಇಂಥ ನಿರ್ಲಕ್ಷ್ಯಕ್ಕೆ ಅಥವಾ ಹಠಮಾರಿ ಧೋರಣೆಗೆ ಇನ್ನಾದರೂ ತಡೆ ಬೀಳಬೇಕಿದೆ. ಕರ್ನಾಟಕದ ಸಂಸದರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೊಂದು ಪರಿಹಾರ ಮಾರ್ಗವನ್ನು ಕಂಡುಹಿಡಿಯಲು ಟೊಂಕ ಕಟ್ಟಬೇಕು. ಇಲ್ಲವಾದಲ್ಲಿ ಕನ್ನಡದ ಸ್ಪರ್ಧಾರ್ಥಿಗಳ ಅಳಲು, ಅರಣ್ಯ ರೋದನವಾಗಿಯೇ ಉಳಿದು ಬಿಡುತ್ತದೆ...

Vishwavani Editorial: ಸೆಲ್ಫಿ, ರೀಲ್ಸ್ ಗೀಳಿನ ಸುತ್ತ

Vishwavani Editorial: ಸೆಲ್ಫಿ, ರೀಲ್ಸ್ ಗೀಳಿನ ಸುತ್ತ

ಗಗನಚುಂಬಿ ಕಟ್ಟಡವೊಂದರ ತುತ್ತತುದಿಯಲ್ಲಿ ಅಥವಾ ಶರವೇಗದಿಂದ ಸಾಗುತ್ತಿರುವ ರೈಲಿನ ಬಾಗಿಲಲ್ಲಿ ನಿಂತು ಅಥವಾ ವನ್ಯಮೃಗದ ಜತೆಗೆ ಪೋಸು ಕೊಟ್ಟುಕೊಂಡು ಸೆಲ್ಫಿ ಚಿತ್ರವನ್ನು ಕ್ಲಿಕ್ಕಿಸಲು ಹೋಗಿ ಪ್ರಾಣಕ್ಕೇ ಸಂಚಕಾರ ತಂದುಕೊಂಡವರ ಸುದ್ದಿಗಳನ್ನು ಓದಿದ್ದೇವೆ. ಇಂಥ ಅತಿರೇಕದ ವರ್ತನೆಯಲ್ಲಿ ಸಾಕಷ್ಟು ವೈವಿಧ್ಯಗಳನ್ನೂ ಕಾಣಬಹುದು ಎಂಬುದು ಬೇರೆ ಪ್ರಶ್ನೆ.

Vishwavani Editorial: ಸಮಸ್ಯೆಯ ಎರಡು ಮುಖಗಳು

Vishwavani Editorial: ಸಮಸ್ಯೆಯ ಎರಡು ಮುಖಗಳು

ಬೇಸಗೆ ಕಾಲ ಸನ್ನಿಹಿತವಾಗುತ್ತಿದೆ ಎಂದಾಕ್ಷಣ, ಸುಡುಸುಡು ಬಿಸಿಲು, ದಾಹವನ್ನು ಹಿಂಗಿಸ ಲಾಗದೆ ಕೈಚೆಲ್ಲಿ ಕೂರುವ ನೀರಿನ ಕೊರತೆ ಹೀಗೆ ಒಂದಿಷ್ಟು ಆತಂಕಗಳು ಚಿತ್ತಭಿತ್ತಿಯಲ್ಲಿ ಮೂಡುವುದಿದೆ. ಅದರಲ್ಲೂ ನೀರಿನ ಸಮಸ್ಯೆಯು ‘ಸಾರ್ವಕಾಲಿಕ’ ವಾಗಿರುವ ಪ್ರದೇಶಗಳ ಲ್ಲಂತೂ ಈ ಆತಂಕ ತಾರಕಕ್ಕೆ ಏರುತ್ತದೆ ಎನ್ನಲಡ್ಡಿಯಿಲ್ಲ.

Vishwavani Editorial: ಈ ಬಾರಿಯ ಯುಗಾದಿ ಹೀಗೇನಾ?

Vishwavani Editorial: ಈ ಬಾರಿಯ ಯುಗಾದಿ ಹೀಗೇನಾ?

ಹಬ್ಬ-ಹರಿದಿನಗಳ ಸಂದರ್ಭದಲ್ಲಿ ‘ವಿನಾಕಾರಣ’ ಬೆಲೆಯೇರಿಕೆ ಆಗುವಂಥ ಬೆಳವಣಿಗೆ ಯನ್ನು ನಮ್ಮ ಜನರು ಈಗಾಗಲೇ ಸಾಕಷ್ಟು ಬಾರಿ ಕಂಡಿದ್ದಾರೆ; ಆದರೆ ಈ ಬಾರಿಯದು ಕೊಂಚ ವಿಲಕ್ಷಣ ಕಾರಣ. ಯಾವುದೋ ಒಂದಿಷ್ಟು ದೇಶಗಳ ‘ದ್ವೇಷ-ಮತ್ಸರ’ಗಳಿಗೆ, ಯುದ್ಧದ ಸಹಭಾಗಿಗಳಲ್ಲದವರೂ ಬೆಲೆ ತೆರಬೇಕಾಗಿ ಬಂದಿರುವುದು ವಿಷಾದನೀಯ.

Vishwavani Editorial: ಬಿಪಿಎಲ್ ಮಿತಿ ಏರಿಕೆ ಸರಿ, ಆದರೆ...

Vishwavani Editorial: ಬಿಪಿಎಲ್ ಮಿತಿ ಏರಿಕೆ ಸರಿ, ಆದರೆ...

ಗುತ್ತಿಗೆಯಾಧಾರಿತ ಹುದ್ದೆಯಲ್ಲಿದ್ದರೂ ಕಂಪನಿಗಳೇ ಉದ್ಯೋಗಿಗಳ ವೇತನದಲ್ಲಿ ಟಿಡಿಎಸ್ ಎಂದು ಕಡಿತ ಮಾಡಿಕೊಂಡು ಸರಕಾರಕ್ಕೆ ಸಲ್ಲಿಸುತ್ತವೆ. ವರ್ಷಕ್ಕೊಮ್ಮೆ ಇದನ್ನು ಫೈಲ್ ಮಾಡಿ ಕಡಿತಗೊಂಡ ಹಣವನ್ನು ವಾಪಸ್ ಪಡೆಯಬಹುದು. ಇಂತಹ ಹಣಕ್ಕೆಂದೇ ಬಾಯ್ಬಿಟ್ಟು ಕೊಂಡು ಐದಾರು ತಿಂಗಳಿನಿಂದ ಕಾಯುವ ಲಕ್ಷಾಂತರ ವ್ಯಕ್ತಿಗಳು ಬೆಂಗಳೂರಿನಲ್ಲಿದ್ದಾರೆ.

ಕ್ರೀಡಾ ವ್ಯವಸ್ಥೆ ಬಿಸಿಸಿಐ ಕೈಗೆ ಸಿಕ್ಕರೆ...

ಕ್ರೀಡಾ ವ್ಯವಸ್ಥೆ ಬಿಸಿಸಿಐ ಕೈಗೆ ಸಿಕ್ಕರೆ...

ಇಡೀ ದೇಶದಲ್ಲಿ ಶಿಸ್ತುಬದ್ಧವಾಗಿ ಕ್ರೀಡಾವ್ಯವಸ್ಥೆಯನ್ನು ರೂಪಿಸಿದ ಶ್ರೇಯಸ್ಸು ಬಿಸಿಸಿಐಗೆ ಸಲ್ಲುತ್ತದೆ. ಇಲ್ಲಿ ಕ್ರಿಕೆಟನ್ನು ವೃತ್ತಿಯೆಂಬಂತೆಯೇ ನೋಡಲಾಗುತ್ತದೆ. ಹಾಗಾಗಿ ಆಟಗಾರರು ಮತ್ತೊಂದು ವೃತ್ತಿಯತ್ತ ಹೋಗುವ ಅಗತ್ಯವಿಲ್ಲ. ಹೀಗೆ ಒಂದು ಸುಭದ್ರ ಕ್ರೀಡಾ ವ್ಯವಸ್ಥೆಯನ್ನು ಭಾರತದಲ್ಲಿ ಇತರೆ ಕ್ರೀಡೆಗಳಿಗೂ ರೂಪಿಸುವ ಶಕ್ತಿಯಿರುವುದು ಬಿಸಿಸಿಐಗೆ ಮಾತ್ರ. ಕೇಂದ್ರ ಸರಕಾರ ಅಂತಹ ಅಧಿಕಾರವನ್ನು ಬಿಸಿಸಿಐಗೆ ನೀಡಬೇಕು.

Vishwavani Editorial: ಇನ್ನೂ ಆಗಿಲ್ಲ ಜ್ಞಾನೋದಯ

Vishwavani Editorial: ಇನ್ನೂ ಆಗಿಲ್ಲ ಜ್ಞಾನೋದಯ

ಭಾರತದ ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತವಾಗಿ 30 ಲಕ್ಷ ಕೋಟಿ ರುಪಾಯಿ ನಷ್ಟ ವಾಗಿರುವ ಸುದ್ದಿ ಬಂದಿದೆ. ಸಮಸ್ಯೆಯು ಒಂದೊಂದೇ ಸ್ತರಕ್ಕೆ ನಿಧಾನಕ್ಕೆ ಮೈಚಾಚಿಕೊಳ್ಳುತ್ತಿದೆ ಎಂಬುದಕ್ಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿರು ವುದು, ತತ್ಪರಿಣಾಮವಾಗಿ ಹೋಟೆಲ್‌ಗಳು ಅನಿವಾರ್ಯವಾಗಿ ಕೆಲ ಕಾಲ ಬಾಗಿಲು ಮುಚ್ಚ ಬೇಕಾಗುವ ಪರಿಸ್ಥಿತಿ ತಲೆದೋರಿರುವುದು ಸಾಕ್ಷಿಯಾಗಿವೆ.

ಮೆರೆದೋರೆಲ್ಲಾ ಏನಾದರು ?

ಮೆರೆದೋರೆಲ್ಲಾ ಏನಾದರು ?

ಸದರಿ ಕಾರ್ಯಕ್ರಮಕ್ಕೆ ಸರಿಯಾದ ಜಾಗವನ್ನಾಗಲೀ, ಅಗತ್ಯ ಮೂಲಸೌಕರ್ಯವನ್ನಾಗಲೀ ಕಲ್ಪಿಸದೆ ಅವಮಾನಿಸಿದ ಮಮತಾರ ವರ್ತನೆಗೆ ಕೆರಳಿರುವ ಪ್ರಧಾನಿ ನರೇಂದ್ರ ಮೋದಿ ಯವರು, ‘ಕೆಲವರಿಗೆ ಅಧಿಕಾರದ ಅಹಂಕಾರ ನೆತ್ತಿಗೇರಿರುತ್ತದೆ; ಇದು ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖ್ಯಸ್ಥರ ಕೊಳಕು ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ’ ಎಂದು ಗುಡುಗಿರುವುದು ಸರಿಯಾಗೇ ಇದೆ.

Vishwavani Editorial: ಬೇಗುದಿಯಲ್ಲಿ ಮೈ ಕಾಯಿಸಿಕೊಳ್ಳುವಿಕೆ!

Vishwavani Editorial: ಬೇಗುದಿಯಲ್ಲಿ ಮೈ ಕಾಯಿಸಿಕೊಳ್ಳುವಿಕೆ!

ಇದು ಎರಡು ದೇಶಗಳ ನಡುವೆ ಶುರುವಾಗುವ ಹಣಾಹಣಿಗೂ ಅನ್ವಯವಾಗುವ ಉಪಮೆ. ಭಾರತದ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕಿಳಿಯಲು, ಅದು ಸೇನಾಸಂಘರ್ಷದಲ್ಲಿ ಪರ್ಯವಸಾನವಾ ಗುವಂತಾಗಲು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಅಮೆರಿಕ ದ್ದು ಬಹುತೇಕ ಇಂಥ ಚಿತ್ತಸ್ಥಿತಿಯೇ.

Vishwavani Editorial: ಕೊರತೆಯಲ್ಲೂ ಚಿಮ್ಮಿದ ಒರತೆ

Vishwavani Editorial: ಕೊರತೆಯಲ್ಲೂ ಚಿಮ್ಮಿದ ಒರತೆ

ತಮ್ಮ ಅಚ್ಚುಮೆಚ್ಚಿನ ವಿಷಯವಾದ ‘ಸಾಮಾಜಿಕ ನ್ಯಾಯ’, ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಮುಂತಾದ ‘ಘನವಾದ’ ವಿಷಯಗಳ ಜತೆಜತೆಗೆ, ಅಲೆಮಾರಿಗಳು ಮತ್ತು ಬೌದ್ಧಮತೀಯರ ಅಭಿವೃದ್ಧಿಗೆ ಪ್ರಾಧಿಕಾರ, ಹವ್ಯಕ ಭಾಷಾ ಅಕಾಡೆಮಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಆಯೋಗ ಇವುಗಳನ್ನು ರಚಿಸುವ ಕಡೆಗೂ ಗಮನಹರಿಸಿರುವುದು ಶ್ಲಾಘನೀಯ

Vishwavani Editorial: ಅಲ್ಲಿ ನೆನಪಿನ ಶಕ್ತಿ ಬೇಡವಾ?

Vishwavani Editorial: ಅಲ್ಲಿ ನೆನಪಿನ ಶಕ್ತಿ ಬೇಡವಾ?

‘ನಿತೀಶ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಯ ಕಡೆಗೆ ಮುಖಮಾಡಲಿದ್ದಾರೆ ಮತ್ತು ಅವರ ಮಗ ನಿಶಾಂತ್ ಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳ ಲಿದ್ದಾರೆ’ ಎಂಬ ಸುದ್ದಿ ಮೊನ್ನೆ ಹರಿದಾಡಿದಾಗ, ಹಲವರ ಹುಬ್ಬೇರಿದ್ದು ನಿಜ. ಆದರೆ ಅದಕ್ಕಿಂತ ಲೂ ಅಚ್ಚರಿ ಮೂಡಿಸಿದ್ದು, ಈ ‘ಸ್ಥಾನಪಲ್ಲಟ’ದ ಹಿಂದೆ ಹರಿದಾಡುತ್ತಿರುವ ಕಾರಣ.

Vishwavani Editorial: ಯುದ್ಧದ ಪಾರ್ಶ್ವ ಪರಿಣಾಮಗಳು

Vishwavani Editorial: ಯುದ್ಧದ ಪಾರ್ಶ್ವ ಪರಿಣಾಮಗಳು

ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಹೊಮ್ಮಿರುವ ಸಮರೋನ್ಮಾದದಿಂದಾಗಿ ಭಾರತದಲ್ಲಿ ಇಂಧನ ತೈಲಕ್ಕೆ ಹಾಹಾಕಾರ ಏರ್ಪಡುವಂಥ ಪರಿಸ್ಥಿತಿ ಎದುರಾಗಲಿದೆ ಎಂಬ ಆತಂಕ ತಲೆದೋರಿರು ವುದು ಇಂಥ ಕರ್ಮಕ್ಕೆ ಒಂದು ಉದಾಹರಣೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯು ತ್ತಿದ್ದ ತೈಲದ ಸಾಗಣೆಗೆ ಅಂಕುಶ ಬಿದ್ದಿರು ವುದರಿಂದಾಗಿ, ಜಾಗತಿಕ ಇಂಧನ ಮಾರುಕಟ್ಟೆಗಳು ಸಂಕಷ್ಟಕ್ಕೆ ಸಿಲುಕಿವೆ.

ಸದಾಶಯವು ಸಾಕಾರಗೊಳ್ಳಲಿ

ಸದಾಶಯವು ಸಾಕಾರಗೊಳ್ಳಲಿ

ನಮ್ಮ ಸರಕಾರಿ ಯಂತ್ರಗಳ ಕಾರ್ಯನಿರ್ವಹಣೆಯು ದಿನಗಳೆದಂತೆ ಹೇಗೆ ವಿಲಕ್ಷಣ ಸ್ಥಿತಿ ಯನ್ನು ಮುಟ್ಟಿಬಿಡುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಸಾಕು. ‘ಜನೋಪಯೋಗಿ’ ಹಾಗೂ ‘ಸಮಾಜಮುಖಿ’ ಎನಿಸಿಕೊಂಡಿರುವ ಸಾಕಷ್ಟು ಯೋಜನೆಗಳು ನಮ್ಮ ಆಳುಗ ವ್ಯವಸ್ಥೆ ಯಲ್ಲಿವೆ; ಆದರೆ ಪರಿಣಾಮಕಾರಿ ಅನುಷ್ಠಾನದ್ದೇ ಕೊರತೆ.

Vishwavani Editorial: ಸುಸ್ಥಿರ ಬುನಾದಿಗೊಂದು ಇಟ್ಟಿಗೆ

Vishwavani Editorial: ಸುಸ್ಥಿರ ಬುನಾದಿಗೊಂದು ಇಟ್ಟಿಗೆ

ಕೆಲ ದಿನಗಳ ಹಿಂದಷ್ಟೇ ಐರೋಪ್ಯ ಒಕ್ಕೂಟದ ದೇಶಗಳೊಂದಿಗೆ, ತರುವಾಯದಲ್ಲಿ ‘ದೊಡ್ಡಣ್ಣ’ ಅಮೆರಿಕದೊಂದಿಗೆ ಭಾರತವು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು ಗೊತ್ತಿರುವ ಸಂಗತಿಯೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ತಲೆದೋರಿದ್ದ ಆರ್ಥಿಕ ಅನಿಶ್ಚಿತತೆಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಈ ಎರಡು ಒಪ್ಪಂದಗಳು ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ವ್ಯಾಖ್ಯಾನಿಸಲಾಗಿತ್ತು.

Vishwavani Editorial: ಅಮೆರಿಕ ಅಧ್ಯಕ್ಷರ ಹುಸಿ ಸಂಭ್ರಮ

Vishwavani Editorial: ಅಮೆರಿಕ ಅಧ್ಯಕ್ಷರ ಹುಸಿ ಸಂಭ್ರಮ

ಕಾನೂನುಬದ್ಧ ದಾಖಲೆ ಹೊಂದಿರುವ ವಲಸಿಗರಷ್ಟೇ ದೇಶವನ್ನು ಪ್ರವೇಶಿಸಿರುವುದರಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚೆಚ್ಚು ಅಮೆರಿಕನ್ನರು ಉದ್ಯೋಗಸ್ಥರಾಗಿದ್ದಾರೆ’ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಂಡಿದ್ದಾರೆ. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯದೊಂದಿಗೇ ಗದ್ದುಗೆಯನ್ನು ಅಪ್ಪಿದ ಟ್ರಂಪ್ ಅವರು, ಅದು ಸಾಕಾರಗೊಳ್ಳುವ ಹಾದಿಯಲ್ಲಿದೆ ಎಂಬುದನ್ನು ಹೀಗೆ ಸಮರ್ಥಿಸಿಕೊಂಡಿರಲಿಕ್ಕೂ ಸಾಕು.

Vishwavani Editorial: ಸರಕಾರವೇ ಹೀಗೆ ಮಾಡಿದರೆ ಸರಿಯೇ...

Vishwavani Editorial: ಸರಕಾರವೇ ಹೀಗೆ ಮಾಡಿದರೆ ಸರಿಯೇ...

ಇಡೀ ಧಾರವಾಡ ನಗರವೇ ವಿದ್ಯಾರ್ಥಿಗಳಿಂದ ತುಂಬಿ ಸಂಚಾರ ಅಸ್ತವ್ಯಸ್ತವಾಗಿತ್ತು. ಅಂತಹುದ್ದೇ ಒಂದು ಹೋರಾಟ ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆಯಿತು. ನರಸಿಂಹರಾಜಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಬೆನ್ನಲ್ಲೇ ಅಲ್ಲಿನ, ಆ ಭಾಗದ ಸ್ಥಳೀಯರು ರೊಚ್ಚಿ ಗೆದ್ದರು.

Vishwavani Editorial: ಮಾರಾಮಾರಿಯ ನೆಲೆಯಾಗದಿರಲಿ

Vishwavani Editorial: ಮಾರಾಮಾರಿಯ ನೆಲೆಯಾಗದಿರಲಿ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್'ಯು) ಆವರಣವು ಕಾರಣವಲ್ಲದ ಕಾರಣಕ್ಕೆ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇರುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಮೊನ್ನೆ ಭಾನುವಾರ ತಡರಾತ್ರಿ, ಅಲ್ಲಿನ ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ, ಕಲ್ಲುತೂರಾಟವಾಗಿದೆ ಎಂಬ ಸುದ್ದಿ ಬಂದಿದೆ.

Vishwavani Editorial: ಮೆರೆದವರೆಲ್ಲ ಇಳಿಯುವುದು ಸತ್ಯ

Vishwavani Editorial: ಮೆರೆದವರೆಲ್ಲ ಇಳಿಯುವುದು ಸತ್ಯ

ವಿಶ್ವದ ವಿವಿಧ ದೇಶಗಳ ಸರಕುಗಳ ಮೇಲೆ ಟ್ರಂಪ್ ಅವರು ಮನಬಂದಂತೆ ಸುಂಕವನ್ನು ಏರಿಸಿ ದಾಗ ಜಾಗತಿಕ ಸಮುದಾಯದಲ್ಲಿ ಸುರಿಸಿದ ಗ್ರಹಿಕೆ. ಆದರೆ ಅಮೆರಿಕದ ಸರ್ವೋಚ್ಚ ನ್ಯಾಯಾಲ ಯವು ತಲೆಗೆ ಮೊಟಕಿರುವ ಪರಿಣಾಮವಾಗಿ ಟ್ರಂಪ್ ಈಗ ತಮ್ಮ ಹುಚ್ಚಾಟಕ್ಕೆ ಪೂರ್ಣ ವಿರಾಮವನ್ನು ಹಾಕಬೇಕಾಗಿ ಬಂದಿದೆ.

Vishwavani Editorial: ಯಾರಿಗೆ ಯಾರು ಆದರ್ಶ?!

Vishwavani Editorial: ಯಾರಿಗೆ ಯಾರು ಆದರ್ಶ?!

ಇದು ಮಮತಾ ಬ್ಯಾನರ್ಜಿಯವರ ಚಿಂತನಾ ಕ್ರಮವು ಅಧೋಗತಿಗೆ ಇಳಿದಿರುವುದರ ದ್ಯೋತಕ ವಷ್ಟೇ. ದಶಕಗಳ ಹಿಂದಿನ ಅವಽಗೆ ಹೋಲಿಸಿದಾಗ, ಕಳೆದ ಕೆಲ ವರ್ಷಗಳಲ್ಲಿ ನಮ್ಮ ಚುನಾ ವಣಾ ಚಟುವಟಿಕೆಗಳಲ್ಲಿ ಮತ್ತು ಆಯೋಗದ ಕಾರ್ಯವೈಖರಿಯಲ್ಲಿ ಸಾಕಷ್ಟು ಸುಧಾರಣೆ ಯಾಗಿರುವುದು ಎದ್ದು ಕಾಣುತ್ತದೆ.

ಸಫಾರಿ ಪ್ರಾಣಿಸಂಪತ್ತಿನ ಅರಿವಿನ ಕಣಜ

ಸಫಾರಿ ಪ್ರಾಣಿಸಂಪತ್ತಿನ ಅರಿವಿನ ಕಣಜ

ಕಳೆದ ಕೆಲವು ತಿಂಗಳಿನಿಂದ ಬಂಡೀಪುರದಲ್ಲಿ ಸಫಾರಿಯನ್ನು ಬಂದ್ ಮಾಡಲಾಗಿತ್ತು. ಅದಕ್ಕೆ ಕೊಟ್ಟ ಕಾರಣ ಆಸುಪಾಸಿನ ಪ್ರದೇಶಗಳಲ್ಲಿ ಹುಲಿ ದಾಳಿಯಾಗುತ್ತಿದೆ. ಸಾಕು ಪ್ರಾಣಿಗಳು, ಮನುಷ್ಯರು ಸಾಯುತ್ತಿದ್ದಾರೆ. ಇದನ್ನು ತಡೆಯಲು ಈ ಕ್ರಮ ಎಂದು ಅರಣ್ಯ ಸಚಿವಾಲಯ ಘೋಷಿಸಿತ್ತು.

Vishwavani Editorial: ಎಐ ಉದ್ಯೋಗ ನಷ್ಟಕ್ಕೆ ಪರಿಹಾರ?

Vishwavani Editorial: ಎಐ ಉದ್ಯೋಗ ನಷ್ಟಕ್ಕೆ ಪರಿಹಾರ?

ನೇರವಾಗಿ ಎಐ ಕೋರ್ಸ್‌ʼಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ ಅಥವಾ ವೈಯಕ್ತಿಕವಾಗಿ ಯಾದರೂ ಎಐಯನ್ನು ಕಲಿಯುತ್ತಿದ್ದಾರೆ. ಇಡೀ ಜಗತ್ತನ್ನು ಎಐ ತಂತ್ರಜ್ಞಾನ ಆವರಿಸಿಕೊಂಡಿರುವ ರೀತಿಗೆ ಇದು ಉದಾಹರಣೆ. ಎಐ ಕಲಿಕೆ ಅನಿವಾರ್ಯ ಎಂದು ಬಹಳ ಬೇಗನೆ ಈಗಿನ 5ಜಿ ತಲೆಮಾರಿನ ಜನಾಂಗ ಅರಿತುಕೊಂಡಿದೆ.

Vishwavani Editorial: ಬಾಂಗ್ಲಾ ಅರಾಜಕತೆ ನೀಗುತ್ತಾ ಬಿಎನ್‌ಪಿ?

Vishwavani Editorial: ಬಾಂಗ್ಲಾ ಅರಾಜಕತೆ ನೀಗುತ್ತಾ ಬಿಎನ್‌ಪಿ?

ಇದುವರೆಗೆ 17 ವರ್ಷಗಳ ಕಾಲ ಅವರು ತಮ್ಮ ದೇಶಕ್ಕೆ ಕಾಲು ಹಾಕಿರಲಿಲ್ಲ. ಇತ್ತ ನೆರೆಯ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್‌ರನ್ನು ಅಧಿಕಾರದಿಂದ ಹೊರದಬ್ಬಿದ್ದು ಮಾತ್ರವಲ್ಲ, ಅವರನ್ನು ಜೈಲಿನಲ್ಲಿಡಲಾಗಿದೆ. ಅವರ ಎದುರಾಳಿ ಪಕ್ಷ ಅಧಿಕಾರಕ್ಕೇರಿದೆ. ಈ ಎರಡೂ ದೇಶಗಳಲ್ಲಿ ತಲೆತಲಾಂತರದಿಂದ ಇಂತಹ ವಿದ್ಯಮಾನಗಳೇ ನಡೆದುಕೊಂಡು ಬಂದಿವೆ.

Loading...