ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ

Viral Video: ಕರ್ನೂಲ್ ಬಸ್ ದುರಂತಕ್ಕೆ ಬಿಗ್‌ ಟ್ವಿಸ್ಟ್‌; ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ವಿಡಿಯೊ ವೈರಲ್

ಕರ್ನೂಲ್ ಬಸ್‌ ದುರಂತ; ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ವಿಡಿಯೊ ವೈರಲ್

Bus Accident: ಆಂಧ್ರ ಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 21 ಜನರು ಮೃತಪಟ್ಟಿದ್ದಾರೆ. ಬಸ್ಸಿನಲ್ಲಿ 46 ಪ್ರಯಾಣಿಕರಿದ್ದರು. ಇದೀಗ ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ಅಪಘಾತಕ್ಕೂ ಮುನ್ನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ ʼಐ ಲವ್‌ ಮುಹಮ್ಮದ್‌ʼ ಅಭಿಯಾನ; ದೇವಸ್ಥಾನಗಳ ಗೋಡೆ ಮೇಲೆ ಘೋಷಣೆ ಪ್ರತ್ಯಕ್ಷ

ದೇವಸ್ಥಾನಗಳ ಗೋಡೆ ಮೇಲೆ ʼಐ ಲವ್‌ ಮುಹಮ್ಮದ್‌ʼ ಘೋಷಣೆ ಪ್ರತ್ಯಕ್ಷ

I Love Muhammad: ಉತ್ತರ ಪ್ರದೇಶದ ಆಲಿಗಢದ 2 ಗ್ರಾಮಗಳಾದ ಬುಲಕ್‌ಗಢಿ ಮತ್ತು ಭಗವಾನ್‌ಪುರದ ಹಲವು ಹಿಂದೂ ದೇವಾಲಯಗಳ ಗೋಡೆಗಳ ಮೇಲೆ ಸ್ಪ್ರೇ ಪೇಂಟ್‌ನಲ್ಲಿ ʼಐ ಲವ್‌ ಮುಹಮ್ಮದ್‌ʼ ಎಂದು ಘೋಷಣೆ ಬರೆಯಲಾಗಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.

Viral Video: ನಡು ರಸ್ತೆಯಲ್ಲಿ ವೃದ್ಧನ ಮೇಲೆ ರಾಡ್, ದೊಣ್ಣೆಯಿಂದ ಬರ್ಬರ ಹಲ್ಲೆ; ಆಘಾತಕಾರಿ ವಿಡಿಯೊ ವೈರಲ್

ನಡು ರಸ್ತೆಯಲ್ಲಿ ವೃದ್ಧನ ರಾಡ್, ದೊಣ್ಣೆಯಿಂದ ಬರ್ಬರ ಹಲ್ಲೆ

Elderly Man Brutally Beaten with Rod: ಹಾಡಹಗಲೇ ವೃದ್ಧ ವ್ಯಕ್ತಿಯೊಬ್ಬರ ಮೇಲೆ ರಾಡ್, ಕೋಲುಗಳಿಂದ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಘಟನೆ ಆಗ್ನೇಯ ದೆಹಲಿಯ ಅಲಿಗಾಂವ್‌ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Murder Case: ಭೂ ವಿವಾದಕ್ಕೆ ದೀಪಾವಳಿಯಂದೇ ಹರಿಯಿತು ನೆತ್ತರು; ಇಬ್ಬರು ಸಹೋದರರ ಭೀಕರ ಹತ್ಯೆ

ಇಬ್ಬರು ಸಹೋದರರ ಭೀಕರ ಹತ್ಯೆ

ಇಬ್ಬರು ಸಹೋದರರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಶಹದೋಲ್‌ನಲ್ಲಿ ನಡೆದಿದೆ. ಸುಮಾರು ಹತ್ತು ಮಂದಿ ಸಹೋದರರ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭೂ ವಿವಾದವೇ ಇವರ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Dies Irae Movie: ʼಹೃದಯಂʼ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಪ್ರಣವ್ ಮೋಹನ್‌ಲಾಲ್ ನಟನೆಯ ʼಡೀಯಸ್ ಈರೇʼ ಚಿತ್ರದ ಟ್ರೈಲರ್‌ ಔಟ್‌

ಪ್ರಣವ್ ಮೋಹನ್‌ಲಾಲ್ ನಟನೆಯ ʼಡೀಯಸ್ ಈರೇʼ ಟ್ರೈಲರ್‌ ಔಟ್‌

Dies Irae Movie Trailer: ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ ಅಭಿನಯದ ʼಡೀಯಸ್ ಈರೇʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಟ್ರೈಲರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮುಕ್ಕಾಲು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಸದ್ದು ಮಾಡುತ್ತಿದೆ.

Naxal Attack: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ; ಇಬ್ಬರು ಗ್ರಾಮಸ್ಥರು ಬಲಿ

ಛತ್ತೀಸ್‌ಗಢದ ಬಿಜಾಪುರದಲ್ಲಿ ಮತ್ತೆ ನಕ್ಸಲ್ ದಾಳಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಬಸಗುದಾದ ನೆಲಾ ಕಂಕೇರ್ ಗ್ರಾಮದಲ್ಲಿ ಕೆಂಪು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಇಬ್ಬರೂ ಕಂಕೇರಾ ಗ್ರಾಮದ ನಿವಾಸಿಗಳಾಗಿದ್ದು, ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

Baba Vanga’s prediction: ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುತ್ತಾ? ಬಾಬಾ ವಂಗಾ ನುಡಿದ ಸ್ಫೋಟಕ ಭವಿಷ್ಯ ಏನು?

ಚಿನ್ನದ ದರದ ಬಗ್ಗೆ ಬಾಬಾ ವಂಗಾ ಸ್ಫೋಟಕ ಭವಿಷ್ಯ!

Baba Vanga’s prediction on gold rate: ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಜಾಗತಿಕ ಬೆಳವಣಿಗೆಗಳು ಮತ್ತು ಆರ್ಥಿಕ ಅನಿಶ್ಚಿತತೆಗಳೇ ಚಿನ್ನದ ಬೆಲೆಯಲ್ಲಿನ ಪ್ರಸ್ತುತ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಅವರ ಹಳೆಯ ಭವಿಷ್ಯವಾಣಿಗಳು ಮತ್ತೆ ಹೊರಹೊಮ್ಮಿವೆ.

Osama bin Laden: ಮಿಲಿಟರಿ ಕಾರ್ಯಾಚರಣೆ ವೇಳೆ ಮಹಿಳೆಯರ ಉಡುಪು ಧರಿಸಿ ಪರಾರಿಯಾಗಿದ್ನಂತೆ ಒಸಾಮಾ ಬಿನ್ ಲಾಡೆನ್!

ಮಹಿಳೆಯ ವೇಷದಲ್ಲಿ ತಪ್ಪಿಸಿಕೊಂಡಿದ್ನಾ ಲಾಡೆನ್‌?

Former CIA officer John Kiriakou: 2001 ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ಬಳಿಕ ಅಮೆರಿಕಕ್ಕೆ ಬೇಕಾಗಿದ್ದ ಒಸಾಮಾ ಬಿನ್ ಲಾಡೆನ್ ಮಹಿಳೆಯ ವೇಷದಲ್ಲಿ ಪರಾರಿಯಾಗಿದ್ದ ಎಂದು ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹಲವು ರಹಸ್ಯಮಯವಾದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

Thalapathy Vijay: ಕರೂರು ಕಾಲ್ತುಳಿತ ಕೇಸ್‌; ಶೀಘ್ರದಲ್ಲೇ ಮೃತರ ಕುಟುಂಬ ಭೇಟಿ ಮಾಡಲಿರುವ ದಳಪತಿ ವಿಜಯ್

ಕರೂರುರಿಗೆ ಭೇಟಿ ನೀಡಲಿರುವ ದಳಪತಿ ವಿಜಯ್

TVK Chief Vijay: ಕರೂರು ಕಾಲ್ತುಳಿತದ ಘಟನೆ ಬಳಿಕ ತೀವ್ರ ಟೀಕೆಗೆ ಗುರಿ ಆಗಿದ್ದ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ಮೃತರ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ಮುಂದಾಗಿದ್ದಾರೆ. ಈ ಹಿಂದೆ ಗಾಯಾಳುಗಳು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದರು. ಮೃತರ ಕುಟುಂಬಗ್ಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು.

ಅಸ್ಸಾಂನಲ್ಲಿ ಪೊಲೀಸ್‌ ಎನ್‌ಕೌಂಟರ್‌; ರೈಲ್ವೆ ಹಳಿ ಸ್ಫೋಟದ ರೂವಾರಿ ಬಲಿ

ಅಸ್ಸಾಂ ರೈಲ್ವೆ ಹಳಿ ಸ್ಫೋಟದ ರೂವಾರಿ ಬಲಿ

ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ (ಅಕ್ಟೋಬರ್‌ 25) ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಐಪಿಲ್ ಮುರ್ಮು ಅಲಿಯಾಸ್ ರೋಹಿತ್ ಮುರ್ಮು ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ರೈಲ್ವೆ ಹಳಿ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಈತನೂ ಒಬ್ಬ.

Physical Abuse: ಲೈಂಗಿಕ ದೌರ್ಜನ್ಯ- ಸಿಂಗಾಪುರದಲ್ಲಿ ಜೈಲು ಪಾಲಾದ ಭಾರತೀಯ ಮೂಲದ ನರ್ಸ್

ಸಿಂಗಾಪುರದಲ್ಲಿ ಭಾರತೀಯ ನರ್ಸ್‌ಗೆ ಜೈಲು ಶಿಕ್ಷೆ

ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಭಾರತೀಯ ಮೂಲದ ನರ್ಸ್ ಗೆ ಸಿಂಗಾಪುರದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲಿಪೆ ಶಿವಾ ನಾಗು ಜೈಲು ಪಾಲಾದ ಸಿಂಗಾಪುರ ಪ್ರೀಮಿಯಂ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್. ಈ ಘಟನೆ ಕಳೆದ ಜೂನ್ ನಲ್ಲಿ ನಡೆದಿದೆ ಎನ್ನಲಾಗಿದೆ.

Crime News: ವೈದ್ಯೆಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌! 4 ಪುಟಗಳ ಡೆತ್‌ನೋಟ್‌ನಲ್ಲಿ ಸಂಸದರ ಹೆಸರು ಉಲ್ಲೇಖ

ವೈದ್ಯೆ ಆತ್ಮಹತ್ಯೆ ಹಿಂದೆ ಸಂಸದನ ಕೈವಾಡ ಇದ್ಯಾ?

Satara Doctor Suicide Case: ಮಹಾರಾಷ್ಟ್ರದ ಸತಾರಾ ಜಿಲ್ಲಾಸ್ಪತ್ರೆಯ ವೈದ್ಯೆಯ ಆತ್ಮಹತ್ಯೆ ಪ್ರಕರಣ ದೇಶದೆಲ್ಲೆಡೆ ತಲ್ಲಣ ಸೃಷ್ಟಿಸಿದ್ದು, ಈ ವೈದ್ಯೆಯ ಸಾವಿನ ಪ್ರಕರಣದಲ್ಲಿ ಪೊಲೀಸ್‌ ಸಬ್‌ ಇನ್ಸಪೆಕ್ಟರ್‌ ಹೆಸರು ತಳುಕು ಹಾಕಿಕೊಂಡಿದೆ. ಮೃತ ವೈದ್ಯೆ ತನ್ನ ಮೇಲೆ ಆ ಪೊಲೀಸ್ ಅಧಿಕಾರಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವನ್ನು ಮಾಡಿದ್ದು, ತಮ್ಮ ಎಡ ಅಂಗೈಯಲ್ಲಿ ಬರೆದಿರುವ ಡೆತ್‌ ನೋಟ್‌ನಲ್ಲಿ ಎಸ್‌ಐ ಗೋಪಾಲ್‌ ಬಡ್ನೆ ಮತ್ತು ಎಎಸ್‌ಐ ಲಾಡಪುತ್ರೆ ಎಂಬುವವರ ಹೆಸರನ್ನು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Viral Video: ಕಂಡ ಕಂಡವರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿ ಮಹಿಳಾ ಬೌನ್ಸರ್‌ಗಳ ಅಟ್ಟಹಾಸ!

ಪುರುಷರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಮಹಿಳಾ ಬೌನ್ಸರ್‌ಗಳು

Female Bouncers Thrashing Men: ಮಹಿಳಾ ಬೌನ್ಸರ್‌ಗಳು ಜಾತ್ರೆಯಲ್ಲಿ ಜನರೊಂದಿಗೆ ಅನುಚಿತವಾಗಿ ವರ್ತಿಸಿ, ಬೆಲ್ಟ್‌ನಿಂದ ಹಲ್ಲೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಹಿಳಾ ಬೌನ್ಸರ್‌ಗಳ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Murder case: ಅಕ್ರಮ ಸಂಬಂಧ- ಪತ್ನಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಪಾಪಿ ಪತಿ

ಪತ್ನಿಯನ್ನು ಕೊಂದು ಹಾಸಿಗೆಯಡಿ ಹೂತಿಟ್ಟ ಪತಿ

Illicit relationship: ಅಕ್ರಮ ಸಂಬಂಧಕ್ಕೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಬಲಿಯಾಗಿದೆ. ದೂರದೂರಿನಲ್ಲಿ ಕೆಲಸಕ್ಕಿದ್ದ ಪತಿ ಮನೆಗೆ ಮರಳಿದಾಗ ಪತ್ನಿ ನೆರೆಮನೆಯತನೊಂದಿಗೆ ಅಕ್ರಮ ಸಂಬಂಧದಲ್ಲಿರುವುದು ತಿಳಿದು ಆಕೆಯನ್ನು ಕೊಂದು ಕೋಣೆಯ ಹಾಸಿಗೆಯಡಿಯಲ್ಲಿ ಹೂತಿಟ್ಟಿದ್ದಾನೆ. ಬಳಿಕ ಅದರ ಮೇಲೆಯೇ 12 ದಿನಗಳ ಕಾಲ ಮಲಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.

Viral News: ಗಲ್ಲಾ ಪೆಟ್ಟಿಗೆಗೇ ಕೈ ಇಟ್ಟ ಪೊಲೀಸರು... ಸಾಲದಕ್ಕೆ ಕಪಾಳಮೋಕ್ಷ ಮಾಡಿ ದರ್ಪ- ವಿಡಿಯೊ ನೋಡಿ

ಗಲ್ಲಾ ಪೆಟ್ಟಿಗೆಗೇ ಕೈ ಇಟ್ಟ ಪೊಲೀಸರು-ಈ ವಿಡಿಯೊ ನೋಡಿ

Vendor was slapped by the cop: ಲಂಚ ಕೇಳುತ್ತಿದ್ದಾಗ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರು, ಬೀದಿ ವ್ಯಾಪಾರಿ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಎಎಸ್ಐ, ಮಾರಾಟಗಾರನ ನಗದು ಪೆಟ್ಟಿಗೆಯಿಂದ 5,000 ರೂ.ಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Actor Mohanlal: ಆನೆ ದಂತ ಮಾಲೀಕತ್ವ; ಖ್ಯಾತ ನಟ ಮೋಹನ್‌ ಲಾಲ್‌ಗೆ ಭಾರೀ ಹಿನ್ನಡೆ

ದಂತ ಮಾಲೀಕತ್ವ: ನಟ ಮೋಹನ್ ಲಾಲ್ ಗೆ ಹಿನ್ನಡೆ

Ivory items: ದಂತ ವಸ್ತುಗಳಿಗೆ ಸಂಬಂಧಿಸಿ ಅರಣ್ಯ ಇಲಾಖೆಯ ಮಾಲೀಕತ್ವ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ನಟ ಮೋಹನ್ ಲಾಲ್ ಅವರ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಇದನ್ನು ಕಾನೂನು ಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಇದರಿಂದ ನಟನಿಗೆ ಭಾರಿ ಹಿನ್ನಡೆಯಾಗಿದೆ.

Deadly Accident: ಡೆಡ್ಲಿ ಆಕ್ಸಿಡೆಂಟ್‌- ಸಚಿವೆ ಪಾರಾಗಿದ್ದೇ ಒಂದು ಪವಾಡ!

ಡೆಡ್ಲಿ ಆಕ್ಸಿಡೆಂಟ್‌- ಸಚಿವೆ ಜಸ್ಟ್‌ ಮಿಸ್‌!

UP Minister Rani Maurya: ಆಗ್ರಾ–ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬೇಬಿ ರಾಣಿ ಮೌರ್ಯ ಅವರು ಪವಾಡ ಸದೃಶ್ಯ ಪಾರಾಗಿದ್ದಾರೆ. ಶುಕ್ರವಾರ ರಾತ್ರಿ ಲಕ್ನೋಗೆ ತೆರಳುತ್ತಿದ್ದ ವೇಳೆ, ಸಚಿವೆಯ ಕಾರಿನ ಮುಂದಿನಿಂದ ಸಾಗುತ್ತಿದ್ದ ಲಾರಿಯ ಒಂದು ಟೈರ್ ಅಕಸ್ಮಾತ್ ಸಿಡಿದಿದೆ. ಇದರಿಂದ ಲಾರಿ ನಿಯಂತ್ರಣ ತಪ್ಪಿ ಸಚಿವೆಯ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆದರೆ, ಚಾಲಕ ತಕ್ಷಣ ಎಚ್ಚರಿಕೆ ವಹಿಸಿ ಕಾರನ್ನು ಬದಿಗೆ ಸರಿಸಿದ್ದರಿಂದ ಭಾರೀ ಅಪಘಾತ ತಪ್ಪಿದೆ.

Google investment: ಗೂಗಲ್‌ನಂತಹ ಇಂಟರ್ ನೆಟ್ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವುದೇಕೆ? ವಿಶ್ಲೇಷಣೆಗೆ ಈ ಲೇಖನ ಓದಿರಿ.

ಇಂಟರ್‌ನೆಟ್‌ ಕಂಪನಿಗಳು ಭಾರತದಲ್ಲಿ ಭಾರಿ ಹೂಡಿಕೆ ಮಾಡುತ್ತಿರುವುದೇಕೆ?

Google investing heavily in India: ಗೂಗಲ್‌ ಕೂಡ ಭಾರತದಲ್ಲಿ ಮಹತ್ವದ ಎಐ ಹಬ್‌ ನಿರ್ಮಿಸಲು ಬೃಹತ್‌ ಯೋಜನೆಯನ್ನು ಹಮ್ಮಿಕೊಂಡಿದೆ. ಇದು ಜಾಗತಿಕ ತಂತ್ರಜ್ಞಾನ ನಕಾಶೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನವನ್ನು ಕಲ್ಪಿಸಲಿದೆ. ಇದರ ಮುಖ್ಯಾಂಶಗಳನ್ನು ತಿಳಿಯೋಣ ಬನ್ನಿ.

Buying Gold In Dubai: ದುಬೈನಿಂದ ಚಿನ್ನ ಖರೀದಿಸೋ ಪ್ಲ್ಯಾನ್‌ ಇದ್ಯಾ? ಈ ವಿಷಯ ನಿಮಗೆ ಗೊತ್ತೇ?

ದುಬೈನಿಂದ ಚಿನ್ನ ಖರೀದಿಸೋ ಮುನ್ನ ಈ ವಿಷಯ ನಿಮಗೆ ಗೊತ್ತೇ?

Know Rules For Buying Gold In Dubai: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಎಲ್ಲರೂ ಬಂಗಾರ ಪ್ರಿಯರೇ.. ಆದ್ರೆ ದಿನದಿಂದ ದಿನಕ್ಕೆ ಬಂಗಾರದ ದರ ಏರುತ್ತಿದ್ದು, ಆಭರಣ ಪ್ರಿಯರು ಚಿಂತೆಗೀಡಾಗಿದ್ದರೆ. ಸ್ವದೇಶದಲ್ಲಿ ಬಂಗಾರ ದರ ಹೆಚ್ಚಿರುವ ಕಾರಣ, ಅತ್ಯಂತ ಕಡಿಮೆ ದರಕ್ಕೆ ಬಂಗಾರ ಸಿಗುವ ಸ್ಥಳಗಳಿಂದ ಬಂಗಾರ ಖರೀದಿಗೆ ಮುಂದಾಗಿದ್ದಾರೆ. ಆದ್ರೆ ವಿದೇಶಗಳಿಂದ ಬಂಗಾರ ಖರೀದಿಸಿ ತರುವುದು ಸುಲಭದ ಕೆಲಸವಲ್ಲ. ಅದರಲ್ಲೂ ಬಂಗಾರ ಖರೀದಿಗೆ ಹೆಸರುವಾಸಿಯಾಗಿರುವ ದುಬೈಯಿಂದ ಬಂಗಾರ ತರುವುದು ಹರಸಾಹಸವೇ ಸರಿ.

Self Harming: ಯುವ ವೈದ್ಯೆ ಆತ್ಮಹತ್ಯೆ, ಅಂಗೈಯ ಡೆತ್‌ನೋಟ್‌ನಲ್ಲಿತ್ತು ಆತ್ಮಹತ್ಯೆಯ ರಹಸ್ಯ

ಅಂಗೈಯ ಡೆತ್‌ನೋಟ್‌ನಲ್ಲಿತ್ತು ಯುವ ವೈದ್ಯೆ ಆತ್ಮಹತ್ಯೆಯ ರಹಸ್ಯ

Harassment: ಅಂಗೈಯಲ್ಲಿ ಬರೆದಿರುವ ಸೂಸೈಡ್ ನೋಟ್​​ನಲ್ಲಿ, ಪೊಲೀಸ್ ಅಧಿಕಾರಿ ಗೋಪಾಲ್ ಬದನೆ ಐದು ತಿಂಗಳುಗಳಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ಬರೆದಿದ್ದಾರೆ. ತನ್ನ ಮನೆಯ ಮಾಲೀಕರಾಗಿದ್ದ ಪ್ರಶಾಂತ್ ಬಂಕರ್ ಕೂಡ ತನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

Banking: ಬ್ಯಾಂಕ್‌ ಗ್ರಾಹಕರೇ ಗಮನಿಸಿ, ನ.1ರಿಂದ ಬದಲಾಗಲಿವೆ ಈ ನಿಯಮಗಳು

ಬ್ಯಾಂಕ್‌ ಗ್ರಾಹಕರೇ ಗಮನಿಸಿ, ನ.1ರಿಂದ ಬದಲಾಗಲಿವೆ ಈ ನಿಯಮಗಳು

Bank Rules: ಈ ಹೊಸ ನಿಬಂಧನೆಗಳು ನಿಮ್ಮ ಬ್ಯಾಂಕ್ ಖಾತೆಗಳು, ಲಾಕರ್‌ಗಳು ಮತ್ತು ಸುರಕ್ಷಿತ ಕಸ್ಟಡಿಯಲ್ಲಿರುವ ಸ್ವತ್ತುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಗ್ರಾಹಕರು ತಮ್ಮ ಹಣ ಮತ್ತು ಸ್ವತ್ತುಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ನಮ್ಯತೆಯನ್ನು ಹೊಂದಿರುತ್ತಾರೆ.

Donald Trump: ಜಾಹೀರಾತು ಮೂಲಕ ಟ್ರಂಪ್‌ ಟೀಕೆ-ಕೆನಡಾ ವಿರುದ್ಧ ಸಮರಕ್ಕಿಳಿದ ಅಮೆರಿಕ

ಕೆನಡಾ ವಿರುದ್ಧ ಸಮರಕ್ಕಿಳಿದ ಅಮೆರಿಕ

America v/s Canada: ರಷ್ಯಾದ ಮೇಲೆ ಕಿಡಿಕಾರುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತನ್ನ ವಕ್ರ ದೃಷ್ಟಿಯನ್ನು ಕೆನಡಾದತ್ತ ಬೀರಿದ್ದು, ಕೆನಡಾದೊಂದಿಗಿನ ಎಲ್ಲಾ ವ್ಯಾಪಾರ ಮಾತುಕತೆಗಳನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ. ಅಷ್ಟಕ್ಕೂ ಟ್ರಂಪ್ ಕೆನಡಾದ ಮೇಲೆ ಕೋಪಗೊಳ್ಳಲು ಕಾರಣವೇನು ಗೊತ್ತಾ..?

Kurnool Bus Fire: ಬಸ್‌ ಹೊತ್ತಿ ಉರಿಯುತ್ತಿದ್ದಂತೆ ಸಹಾಯ ಮಾಡುವ ಬದಲು ಓಡಿ ಹೋದ ಬಸ್‌ ಡ್ರೈವರ್‌!

ಆಂಧ್ರ ಬಸ್‌ ದುರಂತದ ಬಗ್ಗೆ ಸ್ಫೋಟಕ ಸಂಗತಿ ಬಯಲು

Andhra Bus Accident: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಎಸಿ ಸ್ಲೀಪರ್ ಬಸ್ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕರ್ನೂಲ್‌ನಲ್ಲಿ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಬಸ್‌ನ ಕೆಳಗೆ ಸಿಲುಕಿಕೊಂಡು ಬಹಳ ದೂರ ಎಳೆದುಕೊಂಡು ಹೋಗಿತ್ತು. ಇದರಿಂದ ಉಂಟಾದ ಘರ್ಷಣೆಯಿಂದಾಗಿ ಕಿಡಿಗಳು ಹೊತ್ತಿಕೊಂಡು, ಬಸ್‌ಗೆ ಬೆಂಕಿ ತಗುಲಿದೆ.

Viral Video: ಬಾ ರೇಪ್‌ ಮಾಡು...ಕುಡಿದ ಮತ್ತಿನಲ್ಲಿ ಯುವತಿಯ ರಂಪಾಟ! ಈ ವಿಡಿಯೊ ನೋಡಿ

ರೇಪ್‌ ಮಾಡು...ಕುಡಿದ ಮತ್ತಿನಲ್ಲಿ ಯುವತಿಯ ರಂಪಾಟ!

Video Of Drunk College Students Goes Viral: ಇಬ್ಬರು ಯುವತಿಯರು ಮತ್ತು ಒಬ್ಬ ಯುವಕ ಕುಡಿದು ರಸ್ತೆಯಲ್ಲಿ ಅವ್ಯವಸ್ಥೆ ಉಂಟುಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಮದ್ಯ ಸೇವಿಸಿ ತಡರಾತ್ರಿ ರಂಪಾಟ ನಡೆಸಿದೆ.

Loading...