ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜಾ ಸುದ್ದಿ

Ajith Shetty Column: ಅಂಬೇಡ್ಕರ್‌ ಯಾಕೆ ದೇಶದ ಮೊದಲ ಪ್ರಧಾನಿ ಆಗಲಿಲ್ಲ ?

ಅಂಬೇಡ್ಕರ್‌ ಯಾಕೆ ದೇಶದ ಮೊದಲ ಪ್ರಧಾನಿ ಆಗಲಿಲ್ಲ ?

ನೆಹರೂ ಆಯ್ಕೆಯಾದದ್ದು ಭಾರತದ ಜನರ ಮತದಿಂದಲ್ಲ. ಬ್ರಿಟಿಷರ ಜತೆ ಮಾತುಕತೆ ನಡೆಸ ಬಲ್ಲರು ಎಂಬ ಕಾರಣದಿಂದ. ಇಲ್ಲಿ ಒಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ, ನೆಹರು ಅವರಿಗೆ ಇದ್ದ ಕಾರಣಗಳು ಅಂಬೇಡ್ಕರ್ ಅವರಿಗೆ ಅನ್ವಯಿಸದಂತದ್ದೇನಿತ್ತು? ಈ ಎಲ್ಲ ಸಾಮರ್ಥ್ಯ ನೆಹರು ಅವರಿಗಿಂತ ಹೆಚ್ಚು ಇದ್ದದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ.

Srivathsa Joshi Column: ಷಷ್ಠೀ ವಿಭಕ್ತಿಯು ಸೃಷ್ಟಿಸುವ ಸ್ವಾರಸ್ಯಗಳ ವೃಷ್ಠಿ

ಷಷ್ಠೀ ವಿಭಕ್ತಿಯು ಸೃಷ್ಟಿಸುವ ಸ್ವಾರಸ್ಯಗಳ ವೃಷ್ಠಿ

ಶತಾವಧಾನಿ ಡಾ.ಆರ್.ಗಣೇಶರು ಬೆಂಗಳೂರಿನಲ್ಲಿ ‘ತುಂಬು ಗನ್ನಡ ಶತಾವಧಾನ’ ನಡೆಸಿದ್ದಾಗ, ನಾವೆಲ್ಲ ಅನಿವಾಸಿಗಳು ಅದನ್ನು ಅಂತರ್ಜಾಲದಲ್ಲಿ ನೇರಪ್ರಸಾರ ನೋಡಿದ್ದಾಗ, ಕೊನೆಯಲ್ಲಿ ಚಂದ್ರ ಶೇಖರ ಕೆದಿಲಾಯರು ಕಂಚಿನ ಕಂಠದಲ್ಲಿ ಈ ಪದ್ಯವನ್ನು ಹಾಡಿದ್ದರು. ಇದರಲ್ಲಿರುವ ಒಂದೊಂದು ಸಂಬಂಧವನ್ನೂ ಬಿಡಿಸಿಯೇ ಹಾಡಿದ್ದರು.

Vinayak M Bhat Column: ಮರೆತು ಹೋದ ಮಲೆನಾಡಿನ ಗತಕಾಲದ ವರ್ಷ ವೈಭವ

ಮರೆತು ಹೋದ ಮಲೆನಾಡಿನ ಗತಕಾಲದ ವರ್ಷ ವೈಭವ

ಮಲೆನಾಡಿನ ಮಳೆಗಾಲವೆಂದರೆ ಅದು ಎಡಬಿಡದ ಕುಂಭ ದ್ರೋಣ ವರ್ಷಧಾರೆ, ಸೂರ್ಯನಿಗೂ ಮಲೆ ನಾಡಿಗೂ ಮೂರು ತಿಂಗಳು ಸಂಬಂಧವೇ ಇರುತ್ತಿರಲಿಲ್ಲ. ಒಂದು ಸಣ್ಣ ಮಳೆ, ಇನ್ನೊಂದು ದೊಡ್ಡ ಮಳೆ, ಅಷ್ಟೇ ಬಿಟ್ಟರೆ ಮಳೆಯಂತೂ ನಿರಂತರವಾಗಿ ಇರುತ್ತಿತ್ತು. ಮಲೆನಾಡಿನಲ್ಲಿ ಮಳೆಗಾಲ ಎಂದರೆ ಪ್ರಕೃತಿಯ ಒಂದು ಅದ್ಭುತವಾದ ಸೌಂದರ್ಯಪೂರ್ಣ ಹಬ್ಬ. ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿ ನಲ್ಲಿ ಬರುವ ಈ ಪ್ರದೇಶವು ತನ್ನ ದಟ್ಟವಾದ ಹಸಿರು, ಧುಮ್ಮಿಕ್ಕುವ ಜಲಪಾತಗಳು ಮತ್ತು ಮಳೆಗಾಲದ ವಿಶೇಷ ಜೀವನಶೈಲಿಗೆ ಹೆಸರುವಾಸಿಯಾಗಿದೆ

ದಿನ ಭವಿಷ್ಯ, ಜೂನ್ 28, 2026: ಇನ್ನು 2 ದಿನ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಡಿ

ಈ ರಾಶಿಯವರಿಗೆ ಇಂದು ಶುಭ ಫಲ

Horoscope Today June 28th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಚತುರ್ದಶಿ ತಿಥಿ, ಜೇಷ್ಠ ನಕ್ಷತ್ರದ, ಜೂನ್ 28ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Vishweshwar Bhat Column: ಮೌನ ರೇಖೆಗಳ ಮಾತುಗಾರಿಕೆ: ಫಾಂಟ್‌ʼಗಳ ಒಳಜಗತ್ತು

ಮೌನ ರೇಖೆಗಳ ಮಾತುಗಾರಿಕೆ: ಫಾಂಟ್‌ʼಗಳ ಒಳಜಗತ್ತು

ಸಾಮಾನ್ಯ ಕಣ್ಣುಗಳಿಗೆ ಕೇವಲ ಮಾಹಿತಿ ಕಾಣಿಸಿದರೆ, ನನ್ನಂಥ ಫಾಂಟ್ ಅಬ್ಸೇಷನ್ ಇರುವವರ ಕಣ್ಣುಗಳಿಗೆ ಅಲ್ಲಿನ ರೇಖಾಗಣಿತದ ಅದ್ಭುತ ವಿನ್ಯಾಸ ಗೋಚರಿಸುತ್ತದೆ. ಪ್ರತಿ ಫಾಂಟ್ ಕೂಡ ಮಾತಾಡು ತ್ತದೆ. ಅದಕ್ಕೆ ತನ್ನದೇ ಆದ ಭಾವ, ವ್ಯಕ್ತಿತ್ವವಿದೆ. ಫಾಂಟ್‌ಗಳು ಕೇವಲ ಕಣ್ಣಿಗೆ ಕಾಣುವ ಅಚ್ಚುಗಳಲ್ಲ. ಅವು ಮೂಕವಾಗಿ ಸಂವಹನ ನಡೆಸುವ ಅದ್ಭುತ ಮಾಧ್ಯಮಗಳು.

ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು: ಸಿಎಂ ಡಿಕೆಶಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ

ನನ್ನನ್ನು ಜೈಲಿಗೆ ಕಳಿಸಬೇಕಾದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನೇಕ ವರ್ಷಗಳಿಂದ ಈ ಭೂಮಿಯ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಅದಕ್ಕಾಗಿಯೇ ಅವರು ಹಂತಹಂತವಾಗಿ ನಿರ್ಧಾರಗಳನ್ನು ಮಾಡುತ್ತಾ ಬಂದರು. ವ್ಯವಸ್ಥಿತವಾಗಿ ಹುನ್ನಾರ ನಡೆಸಿ ರೈತರ ಭೂಮಿ ಕಸಿಯಲು ಅಧಿಕಾರವನ್ನು ದುರುಪಯೋಗ ಮಾಡಿಕೊಂಡರು ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

MLA S N Subbareddy: ಮಹನೀಯರ ಜಯಂತಿಗಳು ಆಚರಣೆ ಮಾತ್ರ ಸೀಮಿತವಾಗಬಾರದು, ಅವರ ಆದರ್ಶಗಳನ್ನು ಪಾಲನೆ ಮಾಡುವಂತಾಗಬೇಕು : ಶಾಸಕ ಸುಬ್ಬಾರೆಡ್ಡಿ

ಮಹನೀಯರ ಜಯಂತಿಗಳು ಆಚರಣೆ ಮಾತ್ರ ಸೀಮಿತವಾಗಬಾರದು

ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ ಖ್ಯಾತಿ ಬೆಳೆಸಿದೆ. ಲಕ್ಷಾಂತರ ಮಂದಿ ಉದ್ಯೋಗ ಮಾಡುತ್ತಾ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಾಡಪ್ರಭು ಕೆಂಪೇಗೌಡರು ಎಂದರೇ ತಪ್ಪಾಗ ಲಾರದು. ಕೆಂಪೇಗೌಡರು, ತುಂಬಾ ದೂರದೃಷ್ಟಿಯುಳ್ಳ ಮಹನೀಯರು. ಅವರ ದೂರ ದೃಷ್ಟಿಯಿಂದ ಇಂದು ಬೆಂಗಳೂರು ದೊಡ್ಡದಾಗಿ ಬೆಳೆದು ನಿಂತಿದೆ. ಅವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ

IND vs IRE: ವೈಭವ್‌ ಸೂರ್ಯವಂಶಿಗೆ ಈಗಲೇ ಪ್ಲೇಯಿಂಗ್‌ Xiನಲ್ಲಿ ಅವಕಾಶ ನೀಡಬೇಡಿ ಎಂದ ಅಶ್ವಿನ್!

ವೈಭವ್‌ಗೆ ಈಗಕೇ ಪ್ಲೇಯಿಂಗ್‌ XIನಲ್ಲಿ ಚಾನ್ಸ್‌ ನೀಡಬೇಡಿ: ಅಶ್ವಿನ್‌!

ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಭಾರತದ ಹಿರಿಯ ತಂಡದಲ್ಲಿ ಪದಾರ್ಪಣೆ ಮಾಡುವ ಅವಕಾಶ ನೀಡದ ತಂಡದ ನಿರ್ವಹಣೆಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅವರು ಇನ್ನಷ್ಟು ದಿನಗಳ ಕಾಲ ಬೆಂಚ್‌ ಕಾಯಲಿ ಎಂದು ಸಲಹೆ ನೀಡಿದ್ದಾರೆ.

ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರಂಗಕ್ಕೆ ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ; ಸಂಸದ ಕ್ಯಾ. ಬ್ರಿಜೇಶ್‌ ಚೌಟ ಪತ್ರಕ್ಕೆ ಮನ್ನಣೆ

ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರಂಗಕ್ಕೆ ಕೇಂದ್ರ ಸರ್ಕಾರ ಸೂಚನೆ

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಅಂಗಾಂಗ ಕಸಿ ಪ್ರಕರಣಗಳಲ್ಲಿ ಪಾರದರ್ಶಕತೆ ತರಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ನಿರ್ದೇಶಕ ಡಾ. ಅನಿಲ್‌ ಕುಮಾರ್‌ ಅವರಿಗೆ ಪತ್ರ ಬರೆದ ಪರಿಣಾಮ, ಅಂಗಾಂಗ ಕಸಿ ಪ್ರಕ್ರಿಯೆಯ ಫಲಿತಾಂಶಗಳ ದತ್ತಾಂಶಗಳನ್ನು ಕಡ್ಡಾಯವಾಗಿ ದಾಖಲು ಮಾಡಲು ಆಸ್ಪತ್ರೆಗೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

IND ve IRE: ಮೊದಲನೇ ಟಿ20ಐನಲ್ಲಿ ಅಭಿಷೇಕ್‌ ಶರ್ಮಾರ ಸ್ಕೋರ್‌ 50 ರಿಂದ 49ಕ್ಕೆ ಬದಲಾಗಲು ಕಾರಣವೇನು?

ಅಭಿಷೇಕ್‌ ಶರ್ಮಾರ ಸ್ಕೋರ್‌ 50 ರಿಂದ 49ಕ್ಕೆ ಇಳಿಯಲು ಕಾರಣವೇನು?

IND vs IRe: ಮೊದಲನೇ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಔಟಾದಾಗ ಅವರ ಸ್ಕೋರ್ 50 ರನ್ ಎಂದು ಪ್ರದರ್ಶಿಸಲಾಗಿತ್ತು. ಆದರೆ, ಪಂದ್ಯದ ನಂತರ ಅವರ ಒಟ್ಟು ಮೊತ್ತದಿಂದ ಒಂದು ರನ್ ಕಡಿತಗೊಳಿಸಲಾಯಿತು ಮತ್ತು ಅರ್ಧಶತಕವನ್ನು ಅವರ ಟಿ20ಐ ಅಂಕಿಅಂಶಗಳಿಂದ ತೆಗೆಯಲಾಯಿತು. ಇದಕ್ಕೆ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.

Viral Video: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್

ಠಾಣೆಯಲ್ಲೇ ರೊಮ್ಯಾನ್ಸ್: ವೈರಲ್ ವಿಡಿಯೊ ಬೆನ್ನಲ್ಲೇ ಕಾನ್ಸ್‌ಟೇಬಲ್‌ ಅಮಾನತು

ಉತ್ತರ ಪ್ರದೇಶದ ಜಾಲೌನ್‌ನ ಓರೈ ಪೊಲೀಸ್ ಠಾಣೆಯಲ್ಲಿ ಇಬ್ಬರು ಕಾನ್ಸ್‌ಟೇಬಲ್‌ಗಳು ಆತ್ಮೀಯವಾಗಿ ವರ್ತಿಸುತ್ತಿರುವುದಾಗಿ ಹೇಳಲಾದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪುರುಷ ಕಾನ್ಸ್‌ಟೇಬಲ್ ಅರವಿಂದ್‌ನನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ಮುಂದುವರಿದಿದೆ.

Madhugiri News: ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಿದೆ: ಡಾ.ಶ್ರೀ ಹನುಮಂತನಾಥ ಸ್ವಾಮೀಜಿ

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಿದೆ: ಡಾ.ಶ್ರೀ ಹನುಮಂತನಾಥ ಸ್ವಾಮೀಜಿ

Madhugiri News: ಮಧುಗಿರಿ ತಾಲೂಕು ಕುಂಚಿಟಿಗ ಒಕ್ಕಲಿಗ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ಮಧುಗಿರಿ ಪಟ್ಟಣದಲ್ಲಿ 2025 -26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಬಿ.ಎನ್. ಶಂಕರಯ್ಯ ಸ್ಮಾರಕ ಐಟಿಐ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.

ಕ್ರಿಕೆಟಿಗ ರಾಹುಲ್ ದ್ರಾವಿಡ್, ಜಿಕೆವಿಕೆ, ಎಂಜಿನಿಯರ್ ‌ವಿಶ್ವನಾಥ್‌ಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ

ರಾಹುಲ್ ದ್ರಾವಿಡ್ ಸೇರಿ ಮೂವರು ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

Kempegowda Jayanthi: ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಮೊದಲಿಗೆ ಪುಷ್ಪಾರ್ಚನೆ ಮಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 517ನೇ ವರ್ಷದ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿದರು.

ʼʼಕೇತನ್‌ ತಲೆ ಬುರುಡೆ ನಜ್ಜುಗುಜ್ಜಾಗಿತ್ತುʼʼ: ಲೋಹಗಢ ಪ್ರಕರಣದ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ವಿವರ

ಲೋಹಗಢ ಕೇತನ್ ಹತ್ಯೆ ಪ್ರಕರಣ: ಹೊಸ ತಿರುವು ಪಡೆದುಕೊಂಡ ತನಿಖೆ

Ketan Aggarwal Murder Case: ಪುಣೆಯ ಉದ್ಯಮಿ ಕೇತನ್ ಅಗರ್‌ವಾಲ್ ಹತ್ಯೆ ಪ್ರಕರಣದಲ್ಲಿ ರಕ್ಷಣಾ ಸಿಬ್ಬಂದಿ ಮೃತದೇಹದ ಸ್ಥಿತಿ ಕುರಿತು ಬೆಚ್ಚಿಬೀಳಿಸುವ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಹತ್ಯೆಗೂ ಮುನ್ನ ಹಾಗೂ ಬಳಿಕ ಮೊಬೈಲ್ ಚಾಟ್‌ಗಳನ್ನು ಅಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

IND vs IRE: ಭಾರತ ತಂಡದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಚಾನ್ಸ್‌ ನೀಡಬೇಕಿತ್ತೆಂದ ಕೆ ಶ್ರೀಕಾಂತ್‌!

ಭಾರತ ತಂಡದಲ್ಲಿ ಭುವನೇಶ್ವರ್‌ಗೆ ಚಾನ್ಸ್‌ ನೀಡಬೇಕಿತ್ತೆಂದ ಶ್ರೀಕಾಂತ್‌!

IND vs IRE: ಐರ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಲ್ಲಿ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ಗೆ ಅವಕಾಶ ನೀಡಬೇಕಿತ್ತೆಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲನೇ ಟಿ20ಐ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಅವರು ಈ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಸರ್ಕಾರಿ ಶಾಲೆಗಳ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ ವಿತರಣೆಗೆ ಕ್ರಮ: ಎಂಎಲ್‌ಸಿ ಆರ್. ರಾಜೇಂದ್ರ

ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ ವಿತರಣೆಗೆ ಕ್ರಮ: ಆರ್. ರಾಜೇಂದ್ರ

Madhugiri News: ಮಧುಗಿರಿ ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ರಾಜಣ್ಣ ಉದ್ಘಾಟಿಸಿದರು.

Pradeep Eshwar: ಖಬರ್ದಾರ್‌ ಕುಮಾರಣ್ಣ, ತಾಕತ್ತಿದ್ರೆ ಚಿಕ್ಕಬಳ್ಳಾಪುರದಲ್ಲಿ ಬಂದು ನಿಂತ್ಕೋ: ಎಚ್‌ಡಿಕೆಗೆ ಪ್ರದೀಪ್‌ ಈಶ್ವರ್‌ ಸವಾಲು

ಖಬರ್ದಾರ್‌ ಕುಮಾರಣ್ಣ, ನಿಮ್ಮ ಚೇಲಾಗಳಿಗೆ ನಾನು ಹೆದರಲ್ಲ

ನಾನು ಶೋಷಿತ ವರ್ಗದ ಶಾಸಕ, ನನ್ನನ್ನು, ನನ್ನ ಕುಟುಂಬವನ್ನು ಅವಮಾನ ಮಾಡಿದ್ದೀರಿ. ನಮ್ಮ ಸಮುದಾಯದ ಜಯಂತಿಗಳಲ್ಲಿ ನಿಮ್ಮನ್ನು ಅವಮಾನ ಮಾಡಿದ್ದೀವಾ? ನಾನು ತುಂಬಾ ತಾಳ್ಮೆಯಿಂದ ಇದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಕಿಡಿಕಾರಿದ್ದಾರೆ.

Gudibande News: ದಲಿತ ರೈತರ ವಿರುದ್ಧ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.29ರಂದು ಜಿಲ್ಲಾದ್ಯಂತ ಪ್ರತಿಭಟನೆ: ದಸಂಸ

ದಲಿತ ರೈತರ ವಿರುದ್ಧ ದೌರ್ಜನ್ಯ ಖಂಡಿಸಿ ಜೂ.29ರಂದು ಪ್ರತಿಭಟನೆ

ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಕಳೆದ ಹತ್ತು ದಿನಗಳಿಂದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದರೂ, ಸ್ಥಳೀಯ ತಹಶೀಲ್ದಾರ್ ಅಥವಾ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಯಿಂದಾಗಿ ಬಡ ದಲಿತ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ

ಸಿಯಾ ಗೋಯಲ್–ಕೇತನ್ ಅಗರ್ವಾಲ್ ಮದುವೆಯಲ್ಲಿ ಮಿತ್ತಲ್ ಕುಟುಂಬದ ಪಾತ್ರ ಏನು? ದಿಢೀರ್‌ ಸುದ್ದಿಯಾಗಿದ್ದೇಕೆ?

ಸಿಯಾ ಗೋಯಲ್–ಕೇತನ್ ಅಗರ್ವಾಲ್ ಮದುವೆಯಲ್ಲಿ ಮಿತ್ತಲ್ ಕುಟುಂಬದ ಪಾತ್ರ ಏನು?

Ketan Agarwal: ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ ಅವರ ವಿವಾಹವನ್ನು ನಿಶ್ಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಯಾಳ ಸೋದರಮಾವ ನರೇಂದ್ರ ಮಿತ್ತಲ್ ಮತ್ತು ಅತ್ತೆ ರೇಣು ಮಿತ್ತಲ್, ತಮ್ಮ ಸೋದರಸೊಸೆಯ ಮೇಲಿರುವ ಕೊಲೆ ಆರೋಪವನ್ನು ಕೇಳಿ ದಿಗ್ಭ್ರಮೆಗೊಂಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪೊಲೀಸರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಪ್ರೈಡ್ ಮಾಸ: ಆರೋಗ್ಯ, ಕಣ್ಣಿನ ಆರೈಕೆ ಮತ್ತು ಜೀವನೋಪಾಯದ ಅವಕಾಶಗಳ ಮೂಲಕ 1,000 ಎಲ್ಜಿಬಿಟಿಕ್ಯುಐಎ+ ಜನರಿಗೆ ಬೆಂಬಲ ನೀಡಲು ಯೋಜನೆ ಪ್ರಾರಂಭ

ಯೋಗಕ್ಷೇಮ ಸುಧಾರಿಸಲು ಪ್ರಾಜೆಕ್ಟ್ ಸ್ಪಾರ್ಷ್ ಪ್ರಾರಂಭ

ಎಲ್ಜಿಬಿಟಿಕ್ಯುಐಎ+ ಸಮುದಾಯಕ್ಕೆ ಬೆಂಗಳೂರು ಭಾರತದ ಅತ್ಯಂತ ಪ್ರಗತಿಪರ ಮತ್ತು ಗೋಚರ ಕೇಂದ್ರಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದರೂ, ಅದರೊಳಗಿನ ಅನೇಕರು, ವಿಶೇಷ ವಾಗಿ ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು ಕಡಿಮೆ ಆದಾಯದ ಹಿನ್ನೆಲೆಯ ಕ್ವೀರ್ ಯುವಕರು, ಆರೋಗ್ಯ ರಕ್ಷಣೆ, ಜೀವನೋಪಾಯ ಅವಕಾಶಗಳು, ಸಾಮಾಜಿಕ ರಕ್ಷಣೆ ಮತ್ತು ಯೋಗ್ಯ ಉದ್ಯೋಗಗಳನ್ನು ಪ್ರವೇಶಿಸುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ

Viral video: ಉಚಿತ ಪ್ರಯಾಣ ನಿರಾಕರಿಸಿದ ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ ಅಮಾನತು

ಆಟೋ ಚಾಲಕನ ಮೇಲೆ ದೌರ್ಜನ್ಯ ಎಸಗಿದ ಹೋಮ್ ಗಾರ್ಡ್ ಸಿಬ್ಬಂದಿ

Viral Video: ಆಟೋ ರಿಕ್ಷಾ ಚಾಲಕನೊಬ್ಬ ಉಚಿತವಾಗಿ ಲಿಫ್ಟ್ ನೀಡಲು ನಿರಾಕರಿಸಿದ್ದಾನೆ ಎಂಬ ಕಾರಣಕ್ಕೆ ಹರಿಯಾಣದ ಗುರುಗ್ರಾಮ್‌ನ ಹೋಮ್ ಗಾರ್ಡ್ ಸಿಬ್ಬಂದಿ ಸಾರ್ವಜನಿಕವಾಗಿ ಆಟೋ ಚಾಲಕನನ್ನು ನಿಂದಿಸಿದ್ದಾನೆ‌. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Chikkaballapur News: ಶಿಕ್ಷಣ ಉದ್ಯೋಗಕ್ಕಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಅಗತ್ಯ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ

ಶಿಕ್ಷಣ ಉದ್ಯೋಗಕ್ಕಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಅಗತ್ಯ

ನಾಲ್ಕು ವರ್ಷಗಳ ಪದವಿ ಶಿಕ್ಷಣವು ಜೀವನದ ಅಂತ್ಯವಲ್ಲ, ಹೊಸ ಕಲಿಕೆಯ ಆರಂಭವಾಗಿದೆ. ನಿರಂತರ ವಾಗಿ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿ ಯಾಗಬೇಕು. ಪೋಷಕರು ಮತ್ತು ಶಿಕ್ಷಕರ ತ್ಯಾಗವನ್ನು ಸ್ಮರಿಸಿಕೊಂಡು ಸಮಾಜದ ಋಣ ತೀರಿಸುವ ಮನೋಭಾವ ಬೆಳೆಸಿಕೊಳ್ಳಬೇಕು

ಆಸ್ಟ್ರೇಲಿಯಾ ವಿರುದ್ದ ಸೋತರೇ ಭಾರತ ಮಹಿಳಾ ತಂಡಕ್ಕೆ ಸಮೀಸ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

ಆಸೀಸ್‌ ಎದುರು ಸೋತ್ರೆ ಭಾರತ ವನಿತೆಯರಿಗೆ ಸೆಮೀಸ್‌ಗೆ ಚಾನ್ಸ್‌ ಇದೆಯಾ?

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳಾ ತಂಡ, 2026ರ ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ರೇಸ್‌ನಲ್ಲಿದೆ. ಟೂರ್ನಿಯ ಎ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಯಾ ಎದುರು ಕಾದಾಟ ನಡೆಸಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಸೋತರೆ, ಸೆಮೀಸ್‌ ಲೆಕ್ಕಾಚಾರ ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.

Gubbi News: ಧರ್ಮಸ್ಥಳ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಧರ್ಮಸ್ಥಳ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ತಾಲೂಕಿನ ಹೊಸಕೆರೆ ವಲಯದ ಹಾಗಲವಾಡಿ ಕಾರ್ಯಕ್ಷೇತ್ರದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬಿ ತನ ಸೃಷ್ಟಿಸಿ ಧಾರ್ಮಿಕ ಕ್ಷೇತ್ರ ಅಭಿವೃದ್ಧಿ, ಕೆರೆಕಟ್ಟೆಯ ಅಭಿವೃದ್ದಿ ಹಾಗೂ ಬಡವರಿಗೆ ಸೂರು, ಮಾಸಾಶನ ಹೀಗೆ ಅನೇಕ ಸಾಮಾಜಿಕ ಸೇವೆ ನಡೆಸಿ ಮನೆಮಾತಾಗಿದೆ

Loading...