ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಾಜಾ ಸುದ್ದಿ

Narendra Modi: ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ; ಕಾರಣ ಏನು?

ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಮೋದಿ!

Rajkumar: ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಡಾ. ರಾಜ್​​ಕುಮಾರ್ ಅವರ 'ಶ್ರೀ ಚಾಮುಂಡೇಶ್ವರಿ' ಹಾಡನ್ನು ಹಂಚಿಕೊಂಡಿರುವುದು ಕನ್ನಡಿಗರಿಗೆ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ಖುಷಿ ತಂದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

ವರ್ಣ ತಾರತಮ್ಯ; ವೀಕ್ಷಕ ವಿವರಣೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಕ್ಷ್ಮಣ್ ಶಿವರಾಮಕೃಷ್ಣನ್

ವೀಕ್ಷಕ ವಿವರಣೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಕ್ಷ್ಮಣ್ ಶಿವರಾಮಕೃಷ್ಣನ್

Laxman Sivaramakrishnan:1984ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಲಕ್ಷ್ಮಣ್ ಶಿವರಾಮಕೃಷ್ಣನ್ ಒಟ್ಟು 12 ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾಗಿದ್ದರು ನಿವೃತ್ತಿಯ ನಂತರ ಅವರು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿಯೂ ಆಟಗಾರರ ಪ್ರತಿನಿಧಿಯಾಗಿದ್ದರು. ಭಾರತ ಪರ 9 ಟೆಸ್ಟ್‌(26 ವಿಕೆಟ್‌), 16 ಏಕದಿನ(15 ವಿಕೆಟ್‌) ಆಡಿದ್ದಾರೆ.

Namma Metro: ನಮ್ಮ ಮೆಟ್ರೋ ಪಿಂಕ್‌ ಲೈನ್‌ ಮೇ ತಿಂಗಳಿಂದ ಕಾರ್ಯಾಚರಣೆಗೆ ಭರದ ಸಿದ್ಧತೆ, 4 ರೈಲು ಆಗಮನ

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಮೇ ತಿಂಗಳಿಂದ ಕಾರ್ಯಾಚರಣೆಗೆ ಭರದ ಸಿದ್ಧತೆ

ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್. ಈ ವರ್ಷ ಮೇನಲ್ಲಿ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್​​ ಮಾರ್ಗದ ಕಾಮಗಾರಿ ನಡೆಯುತ್ತಿವೆ.

Amruthadhaare Serial: ದೊಡ್ಡ ಮಗಳ ಮದುವೆಗೆ ಸಿದ್ಧವಾದ್ರು ಗೌತಮ್ - ಭೂಮಿಕಾ!

Amruthadhaare: ದೊಡ್ಡ ಮಗಳ ಮದುವೆಗೆ ಸಿದ್ಧವಾದ್ರು ಗೌತಮ್ - ಭೂಮಿಕಾ!

Amruthadhaare Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಮದುವೆ ಬಗ್ಗೆಯೇ ಕಥೆ ಸಾಗುತ್ತಿದೆ. ಒಂದು ಕಡೆ ಜೈದೇವ್‌ ಕುತಂತ್ರದ ನಡುವೆ ಮಲ್ಲಿ ಮದುವೆ ತಯಾರಿಯೂ ಜೋರಾಗಿದೆ. ದೊಡ್ಡ ಮಗಳ ಮದುವೆಗೆ ಗೌತಮ್ – ಭೂಮಿಕಾ ಸಿದ್ಧವಾಗುತ್ತಿದ್ದಾರೆ. ಮದುವೆ ಕಾರ್ಡ್‌ ಕೂಡ ಪ್ರಿಂಟ್‌ ಆಗಿದೆ.

ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಸ್ಪೀಡ್‌ ಬೋಟ್‌ ಅಪಘಾತ

ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಬೋಟ್‌ ಅಪಘಾತ

Gautam Singhania: ಮಾಲ್ಡೀವ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸ್ಪೀಡ್ ಬೋಟ್ ಮಗುಚಿ ಬಿದ್ದ ಪರಿಣಾಮ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಗಾಯಗೊಂಡಿದ್ದಾರೆ. ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಮುಂಬೈಗೆ ಮರಳಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಐಪಿಎಲ್‌ ಆರಂಭಕ್ಕೆ ಮುನ್ನ ಸಹ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ ಕೊಹ್ಲಿ!

ಆರ್‌ಸಿಬಿ ಸಹ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ ಕೊಹ್ಲಿ!

Virat Kohli Warns RCB Teammates: ಆರ್‌ಸಿಬಿ ತನ್ನ ಇತಿಹಾಸದ ಬಹುಪಾಲು ಕಾಲ ಚೋಕರ್ಸ್‌ ಫ್ರಾಂಚೈಸಿಯಾಗಿತ್ತು. ವಿಶ್ವದ ಕೆಲವು ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದ್ದರೂ, ಅದು 17 ವರ್ಷಗಳ ಕಾಲ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2025 ರಲ್ಲಿ ತನ್ನ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Self Harming: ನಿವೃತ್ತಿಗೆ ಒಂದೇ ವಾರ, ಕಚೇರಿಯಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ!

ನಿವೃತ್ತಿಗೆ ಒಂದೇ ವಾರ, ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ!

ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಒಂದೇ ವಾರದಲ್ಲಿ ಇವರ ಸೇವಾವಧಿ ಮುಕ್ತಾಯಗೊಳ್ಳಬೇಕಿತ್ತು. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಕೃಷ್ಣಪ್ಪ ನೀಡಿದ ಕಿರುಕುಳವೇ ಈ ನಿರ್ಧಾರಕ್ಕೆ ಕಾರಣ ಎಂದು ವಿಡಿಯೋದಲ್ಲಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Ravichandran Hamsalekha: ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್ ಮುಕ್ತ ಮಾತು

ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್

Ravichandran Hamsalekha: ಕ್ರೇಜಿ ಸ್ಟಾರ್ ರವಿಚಂದ್ರನ್ಹಾ ಗೂ ನಾದಬ್ರಹ್ಮ ಹಂಸಲೇಖ ಇಬ್ಬರೂ ಬೇರೆಯಾದಾಗ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಸುಮಾರು ಒಂದೂವರೆ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಯೇ ಇಲ್ಲ. ಒಂದೇ ಒಂದು ಹಾಡು ಬಂದಿಲ್ಲ. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮಿಬ್ಬರ ಜರ್ನಿ ಬಗ್ಗೆ, ದೂರ ಆಗಿದ್ದರ ಬಗ್ಗೆ ಮಾತಾಡಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್‌ ತಂಡದ ದಕ್ಷಿಣ ಆಫ್ರಿಕಾ ಸರಣಿಯ ವೇಳಾಪಟ್ಟಿ ಪ್ರಕಟ

ಭಾರತ ಮಹಿಳಾ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಪ್ರಕಟ

IND-W vs SA-W full schedule: ಈ ಪ್ರವಾಸವು ಡಿಸೆಂಬರ್ 9 ರಿಂದ 15 ರವರೆಗೆ ಪೊಚೆಫ್‌ಸ್ಟ್ರೂಮ್, ಬ್ಲೋಮ್‌ಫಾಂಟೈನ್ ಮತ್ತು ಕೇಪ್ ಟೌನ್‌ನಲ್ಲಿ ಮೂರು ಏಕದಿನ ಪಂದ್ಯಗಳೊಂದಿಗೆ ಪ್ರಾರಂಭವಾಗಲಿದ್ದು, ನಂತರ ಡಿಸೆಂಬರ್ 20 ರಿಂದ 23 ರವರೆಗೆ ಗ್ಕೆಬೆರಾದಲ್ಲಿ ಟೆಸ್ಟ್ ನಡೆಯಲಿದೆ.

ಕೊನೆ ಹಂತಕ್ಕೆ ತಲುಪಿತಾ ಇರಾನ್‌- ಇಸ್ರೇಲ್‌- ಅಮೆರಿಕ ಯುದ್ಧ? ಟ್ರಂಪ್‌ ನೀಡಿದ ಆ ಸುಳಿವೇನು?

ಕೊನೆ ಹಂತಕ್ಕೆ ತಲುಪಿತಾ ಇರಾನ್‌- ಇಸ್ರೇಲ್‌- ಅಮೆರಿಕ ಯುದ್ಧ?

Israel Iran War: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ಸಾಧ್ಯತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ, ಸಂಘರ್ಷದಲ್ಲಿ ತನ್ನ ಉದ್ದೇಶಗಳನ್ನು ಸಾಧಿಸಲು ವಾಷಿಂಗ್ಟನ್ "ತುಂಬಾ ಹತ್ತಿರದಲ್ಲಿದೆ" ಎಂದು ಟ್ರಂಪ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Vishwavani Editorial: ತಾಯ್ನಾಡಿಗಿಂತ ಸ್ವರ್ಗ ಬೇಕೇ?

Vishwavani Editorial: ತಾಯ್ನಾಡಿಗಿಂತ ಸ್ವರ್ಗ ಬೇಕೇ?

ಅಗಾಧ ಸಂಪತ್ತಿನ ಸಂಗ್ರಹ ಅಥವಾ ಐಷಾರಾಮಿ ಜೀವನದ ಹವಣಿಕೆಯಲ್ಲಿ ಅಕ್ರಮ ವಲಸೆ ಗಾರಿಕೆಯ ಪಥವನ್ನು ತುಳಿಯುವವರು, ತಾಯ್ನಾಡಿಗಿಂತ ಮಿಗಿಲಾದ ಸ್ವರ್ಗ ಇರುವುದಿಲ್ಲ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕು. ನಿರ್ದಿಷ್ಟವಾಗಿ ಭಾರತದ ವಿಷಯದಲ್ಲಿ ಹೇಳುವುದಾದರೆ, ಅಮೆರಿಕದ ಮಟ್ಟಿಗಿನ ಐಷಾರಾಮವನ್ನು ಅಲ್ಲದಿದ್ದರೂ, ಏನಾದರೊಂದು ಜೀವನೋಪಾಯವನ್ನು ಕಂಡುಕೊಂಡು ನೆಮ್ಮದಿಯಿಂದ ದಿನದೂಡು ವಂಥ ಪರಿಸ್ಥಿತಿ ನಮ್ಮಲ್ಲಿದೆ.

K V Chandramouli Column: ದೂರದೃಷ್ಟಿಯಿಂದಲೇ ವಿಶ್ಲೇಷಣೆ

K V Chandramouli Column: ದೂರದೃಷ್ಟಿಯಿಂದಲೇ ವಿಶ್ಲೇಷಣೆ

ಇಂಥ ಪ್ರತಿಕ್ರಿಯೆಗಳು ಬರಹಗಾರರ ಮೇಲೆ, ಸಾರ್ವಜನಿಕರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದೇ ಸಂದರ್ಭ ದಲ್ಲಿ, ಓದುಗರಿಗೆ ಪ್ರತಿವಿಚಾರಗಳನ್ನು ವ್ಯಕ್ತಪಡಿಸಲು ಮತ್ತು ಲೇಖಕರಿಗೆ ಸ್ಪಷ್ಟೀಕರಣ ನೀಡಲು ಸಮಾನ ಅವಕಾಶವನ್ನು ಒದಗಿಸುವ ಕನ್ನಡದ ದೈನಿಕಗಳಲ್ಲಿ ‘ವಿಶ್ವವಾಣಿ’ ಪತ್ರಿಕೆ ಪ್ರಮುಖ ವೇದಿಕೆಯಾಗಿರುವುದು ಅಭಿನಂದನೀಯ.

Shreekantha Chaukimath Column: ರಾಜಕೀಯದಾಟದಲ್ಲಿ ವೀರಶೈವ ಲಿಂಗಾಯತರು ಕಾರ್ಡ್‌ʼಗಳಾ ?

ರಾಜಕೀಯದಾಟದಲ್ಲಿ ವೀರಶೈವ ಲಿಂಗಾಯತರು ಕಾರ್ಡ್‌ʼಗಳಾ ?

ಒಬ್ಬ ರಾಜಕೀಯ ನಾಯಕ ತನ್ನ ಹಳೆಯ ವ್ಯಸನವನ್ನು ನೆನಪಿಸಿಕೊಳ್ಳುವ ಕ್ಷಣದಲ್ಲಿ, ನಾವು ಇನ್ನೊಂದು ಪ್ರಶ್ನೆ ಕೇಳಲೇಬೇಕು- ನಿರ್ಧಾರಗಳನ್ನು ರೂಪಿಸುವ ಮನಸ್ಥಿತಿ ಯಾವುದು? ವ್ಯಕ್ತಿಯ ಮನೋವೈಶಿಷ್ಟ್ಯಗಳು ರಾಜಕೀಯ ಕ್ರಮಗಳಲ್ಲಿ ಪ್ರತಿಫಲಿಸು ತ್ತವೆಯೇ? ಈ ಪ್ರಶ್ನೆಯ ಹಾದಿಯನ್ನು ಹಿಡಿದಾಗ, ಇಸ್ಪೀಟ್ ಆಟದ ಮನೋವಿಜ್ಞಾನವನ್ನು ನೋಡದೇ ಇರಲು ಸಾಧ್ಯ ವಿಲ್ಲ.

KMF products: ಕೆಎಂಎಫ್‌ಗೂ ತಟ್ಟಿದ ಯುದ್ಧದ ಬಿಸಿ, ನಂದಿನಿ ಉತ್ಪನ್ನಗಳ ತಯಾರಿ ಕಡಿತ

ಕೆಎಂಎಫ್‌ಗೂ ತಟ್ಟಿದ ಯುದ್ಧದ ಬಿಸಿ, ನಂದಿನಿ ಉತ್ಪನ್ನಗಳ ತಯಾರಿ ಕಡಿತ

ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್​ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ. ಉತ್ಪನ್ನಗಳ ತಯಾರಿಗೆ ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ.

World Forest Day: ಇಂದು ವಿಶ್ವ ಅರಣ್ಯ ದಿನ; ಕಾಡು ಬೆಳೆಸಿ, ಭವಿಷ್ಯ ಉಳಿಸೋಣ

ಇಂದು ವಿಶ್ವ ಅರಣ್ಯ ದಿನ; ಏನಿದರ ಮಹತ್ವ?

ಅರಣ್ಯಗಳು ಪರಿಸರ ಸಮತೋಲನದ ಆಧಾರವಾಗಿದ್ದು, ಅವುಗಳ ನಾಶ ಹವಾಮಾನದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಅಲ್ಲದೆ ಇದರಿಂದ ಜೀವರಾಶಿಗಳಿಗೂ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಲು ಮಾರ್ಚ್ 21ರಂದು ವಿಶ್ವ ಅರಣ್ಯ ದಿನ ಆಚರಿಸಲಾಗುತ್ತದೆ. ಹಾಗಾದರೆ ಈ ಅರಣ್ಯ ದಿನ ಶುರುವಾಗಿದ್ದು ಹೇಗೆ? ಯಾಕೆ ಆಚರಿಸುತ್ತಾರೆ? ಇಲ್ಲಿದೆ ಮಾಹಿತಿ.

Dhurandhar 2 collection:  ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

Dhurandhar 2: ಧುರಂಧರ್: ದಿ ರಿವೆಂಜ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನವೂ ಚಿತ್ರ ಇನ್ನೂ ಉತ್ತಮ ಪ್ರದರ್ಶನ ನೀಡಿತು. ರಣವೀರ್ ಸಿಂಗ್ ಅವರ ಸ್ಪೈ ಥ್ರಿಲ್ಲರ್ ಚಿತ್ರವು ಮೊದಲ ದಿನವೇ ಜಾಗತಿಕವಾಗಿ ₹ 200 ಕೋಟಿ ಗಡಿ ದಾಟಿತ್ತು. ಆರಂಭಿಕ ವರದಿಗಳ ಪ್ರಕಾರ, ಶುಕ್ರವಾರ ಚಿತ್ರ ಸುಮಾರು 80 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಚಿತ್ರದ ಎರಡು ದಿನಗಳ ಒಟ್ಟು ಕಲೆಕ್ಷನ್ (ಪೂರ್ವವೀಕ್ಷಣೆಗಳು ಸೇರಿದಂತೆ) 200 ಕೋಟಿ ರೂ.ಗಳನ್ನು ದಾಟಿದೆ.

Vastu Tips: ಮನೆಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿದ್ರೆ ಸಾಕು, ಒತ್ತಡ ಮಾಯ!

ಮನೆಯಲ್ಲಿ ಪುಟ್ಟ ವಾಸ್ತು ಬದಲಾವಣೆ, ಒತ್ತಡ ನಿವಾರಣೆ!

ಮನೆಯಲ್ಲಿ ಮಾಡುವ ಕೆಲವು ಸರಳ ವಾಸ್ತು ಬದಲಾವಣೆಗಳು ಮತ್ತು ಜೀವನಶೈಲಿ ಅಭ್ಯಾಸಗಳು ಒತ್ತಡವನ್ನು ಕಡಿಮೆ ಮಾಡಿ ಮನಶ್ಶಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಹಾಗಾದ್ರೆ ಆ ವಾಸ್ತು ಸಲಹೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ..

Astro Tips: ಹನುಮಂತನ ಕೃಪೆಗೆ ಈ ಮಂತ್ರಗಳನ್ನು ಜಪಿಸಿ, ಸಂಕಟಗಳಿಂದ ಮುಕ್ತಿ ಪಡೆಯಿರಿ

ಶನಿವಾರ-ಮಂಗಳವಾರ ಈ ಪೂಜೆ ಮಾಡಿದರೆ ಸಂಕಟಗಳು ದೂರ

ಶನಿವಾರ ಮತ್ತು ಮಂಗಳವಾರ ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದರಿಂದ ಸಂಕಟ ನಿವಾರಣೆ, ಧೈರ್ಯ ಮತ್ತು ಶಕ್ತಿ ಲಭಿಸುತ್ತದೆ ಎಂಬ ನಂಬಿಕೆ ಇದೆ. ಕೆಲವು ಶಕ್ತಿಯುತ ಮಂತ್ರಗಳ ಜಪದಿಂದ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ. ಹಾಗಾದ್ರೆ ಶನಿವಾರ ಜಪಿಸಬೇಕಾದ ಮಂತ್ರಗಳು ಯಾವುವು..? ಇಲ್ಲಿದೆ ಮಾಹಿತಿ

Dr Sadhanashree Column: ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

ನಮ್ಮ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೂ ಅದರ ಎಲೆಗೂ ನೀಡಿರುವ ಮಹತ್ವವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಭಾರತೀಯ ಹಬ್ಬಗಳನ್ನು ಗಮನಿಸಿದರೆ ಅವು ಕೇವಲ ಆಚರಣೆ ಗಳಲ್ಲ; ಅವು ನಮ್ಮ ಆರೋಗ್ಯಕರ ಜೀವನಶೈಲಿಗೆ ಮಾರ್ಗದರ್ಶಿಗಳೂ ಆಗಿವೆ. ಋತು ಬದಲಾವಣೆಯ ಸಂದರ್ಭಗಳಲ್ಲಿ ದೇಹದೊಳಗಿನ ದೋಷಗಳ ಸಮತೋಲನವನ್ನು ಕಾಪಾಡಿ ಕೊಳ್ಳಲು ಯಾವ ರೀತಿಯ ಆಹಾರ ಮತ್ತು ಆಚರಣೆಗಳನ್ನು ಪಾಲಿಸಬೇಕು ಎಂಬುದನ್ನು ಹಬ್ಬಗಳ ಮೂಲಕ ನಮ್ಮ ಪೂರ್ವಜರು ತಿಳಿಸಿ ಕೊಟ್ಟಿದ್ದಾರೆ.

Surikumeru Govinda Bhat: ಯಕ್ಷರಂಗದ ಸವ್ಯಸಾಚಿ ಸೂರಿಕುಮೇರು ಗೋವಿಂದ ಭಟ್‌ ಇನ್ನಿಲ್ಲ

ಯಕ್ಷರಂಗದ ಸವ್ಯಸಾಚಿ ಸೂರಿಕುಮೇರು ಗೋವಿಂದ ಭಟ್‌ ಇನ್ನಿಲ್ಲ

ಗೋವಿಂದ ಭಟ್‌ ಅವರು, ಯಕ್ಷಗಾನದಲ್ಲಿ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದರಿಂದ ಅವರನ್ನು ʼಸವ್ಯಸಾಚಿʼ ಎಂದು ಕರೆಯಲಾಗುತ್ತಿತ್ತು. ಕೌರವ, ಇಂದ್ರಜಿತು, ಕರ್ಣ, ಹಿರಣ್ಯಕಶಿಪು, ಹಿರಣ್ಯಾಕ್ಷ, ರಕ್ತಬೀಜ, ಮಾಗಧ, ಅತಿಕಾಯ, ನರಕಾಸುರ,ದೇವೇಂದ್ರ, ಅರ್ಜುನ, ಹನುಮಂತ, ಭೀಷ್ಮ, ಬಾಹುಬಲಿ, ವಿಶ್ವಾಮಿತ್ರ ಮುಂತಾದ ವೇಷಗಳಲ್ಲಿ ಅದ್ವಿತೀಯ ಸಾಧನೆ ಮಾಡಿದರು.

Road Accident: ಬ್ರೇಕ್‌ ಫೇಲ್‌, ಬೈಕ್-‌ ಪಿಕಪ್‌ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್:‌ ಎಂಟು ಮಂದಿ ದುರ್ಮರಣ

ಬೈಕ್-‌ ಪಿಕಪ್‌ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್:‌ ಎಂಟು ಮಂದಿ ದುರ್ಮರಣ

30ಕ್ಕೂ ಹೆಚ್ಚು ಜನರಿದ್ದ ತಮಿಳುನಾಡು ಸರ್ಕಾರಿ ಬಸ್ ಈರೋಡ್‌ನಿಂದ ಸೇಲಂಗೆ ಹೋಗುತ್ತಿತ್ತು. ಈ ವೇಳೆ ಉತ್ತಮಸೋಲಪುರಂ ಬಳಿ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ತಪ್ಪಿದೆ. ಪರಿಣಾಮ ಬಸ್ ಬೈಕ್ ಹಾಗೂ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Matka Water: ದೇಹಕ್ಕೆ ತಂಪು, ಆರೋಗ್ಯಕ್ಕೆ ಇಂಪು: ಮಣ್ಣಿನ ಮಡಕೆಯ ನೀರು ಸೇವನೆಯಿಂದ ಯಾವೆಲ್ಲ ಪ್ರಯೋಜನವಿದೆ ಗೊತ್ತೆ?

ಮಡಕೆ ನೀರಿನ ಅದ್ಭುತ ಆರೋಗ್ಯ ಪ್ರಯೋಜನ ಇಲ್ಲಿದೆ

Health Tips: ಇಂದು ಸಾಮಾನ್ಯವಾಗಿ ಹೆಚ್ಚಿನವರು ಬಾಯಾರಿಕೆ ಅಂದಾಗ ಫ್ರಿಜ್ ನೀರನ್ನೇ ಕುಡಿಯುತ್ತಾರೆ. ಆದರೆ ಇದಕ್ಕಿಂತಲೂ ಹಳೆಯ ಕಾಲದ ಮಣ್ಣಿನ ಮಡಕೆಯ ನೀರು ಕುಡಿದರೆ ಆರೋಗ್ಯಕ್ಕೂ ಕೂಡ ಹಲವು ಲಾಭಗಳಿದೆ. ಏಕೆಂದರೆ ಮಡಿಕೆ ನೀರು ನೈಸರ್ಗಿಕವಾಗಿ ತಂಪಾಗಿರಿಸಲಿದ್ದು ದೇಹಕ್ಕೆ ಹಿತ ನೀಡುತ್ತದೆ.

Dr Vijay Darda Column: ಯುದ್ಧವನ್ನು ಯಾರ ಗೆದ್ದರೂ ಗೋಳು ಜನಸಾಮಾನ್ಯರದ್ದೇ !

ಯುದ್ಧವನ್ನು ಯಾರ ಗೆದ್ದರೂ ಗೋಳು ಜನಸಾಮಾನ್ಯರದ್ದೇ !

ಅನಿಲ ಕೊರತೆಯ ವಿಷಯದಲ್ಲಿ ಸಾಕಷ್ಟು ರಾಜಕಾರಣ ಕೂಡ ನಡೆಯುತ್ತಿದೆ. ಸರಕಾರ ಅದನ್ನು ನೋಡಿಕೊಳ್ಳುತ್ತದೆ. ಜನರ ಸಹಕಾರದಿಂದ ಈ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಆಶಿಸೋಣ. ನನಗೆ ಚಿಂತೆಯಿರುವುದು ರಸ್ತೆ ಬದಿಯ ಸಣ್ಣಪುಟ್ಟ ಹೋಟೆಲ್ ಅಥವಾ ಢಾಬಾಗಳ ಬಗ್ಗೆ. ಅವುಗಳನ್ನು ನಡೆಸುವವರು ಬಡವರು ಮತ್ತು ಅಲ್ಲಿ ತಿನ್ನುವವರು ಕೂಡ ಜನಸಾಮಾನ್ಯರು.

‌Mohan Vishwa Column: ನೋಟ್‌ ಬ್ಯಾನ್ ನೆನಪಿಸಿದ ದುರಂಧರ್‌

‌Mohan Vishwa Column: ನೋಟ್‌ ಬ್ಯಾನ್ ನೆನಪಿಸಿದ ದುರಂಧರ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನುಸುಳಿಸಿ ಭಾರತದಲ್ಲಿ ದುಷ್ಕೃತ್ಯ ಗಳನ್ನು ನಡೆಸಲು ಪಾಕಿಸ್ತಾನಕ್ಕೆ ಬೇಕಿದ್ದ ಹಣದ ಮೂಲ ನಕಲಿ ನೋಟುಗಳು. ಈ ನಕಲಿ ನೋಟಿನ ಬಹುದೊಡ್ಡ ಜಾಲವನ್ನು ಹೊಂದಿದ್ದ ಪಾಕಿಸ್ತಾನದ ಏಜೆಂಟ್‌ಗಳು ಸಾವಿರಾರು ಕೋಟಿ ರು. ಮೌಲ್ಯದ ನಕಲಿ ನೋಟುಗಳನ್ನು ‘ಹವಾಲಾ’ ವ್ಯವಸ್ಥೆಯ ಮೂಲಕ ಭಾರತದ ವಿವಿಧೆಡೆಗೆ ಕಳುಹಿಸುತ್ತಿದ್ದರು.

Loading...