ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಜಾ ಸುದ್ದಿ

ಹನೂರು ʼಶೂಟ್‌ʼಔಟ್‌ʼ ಹಿಂದೆ ರಾಜಕಾರಣದ ಡೌಟ್‌

ಹನೂರು ʼಶೂಟ್‌ʼಔಟ್‌ʼ ಹಿಂದೆ ರಾಜಕಾರಣದ ಡೌಟ್‌

ಚಾಮರಾಜನಗರ ಜಿಲ್ಲೆಯ ಹನೂರು ವಲಯದ ಶ್ಯಾಗ್ಯ ಸೆಕ್ಷನ್‌ನಲ್ಲಿ ಶನಿವಾರ ರಾತ್ರಿ ಶಂಕಿತ ಬೇಟೆ ಗಾರರನ್ನು ಶೂಟ್‌ಔಟ್ ಮಾಡಲಾಗಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿ ಸರಕಾರ ಮೃತರಿಗೆ ಪರಿಹಾರವನ್ನೂ ಘೋಷಣೆ ಮಾಡಿದೆ. ಆದರೆ ಘಟನೆ ಹಿಂದಿನ ಸತ್ಯಾಸತ್ಯತೆಗಳು ಮರೆಯಾದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಇದರಿಂದ ಅಧಿಕಾರಿಗಳು ಮತ್ತು ಸರಕಾರದ ವರ್ಗಾವಣೆ ಉದ್ದೇಶಗಳ ಬಗ್ಗೆ ಹತ್ತುಹಲವು ಶಂಕೆಗಳು ಉಂಟಾಗಿವೆ.

Manjunath Bhandary Column: ಖರ್ಗೆಗೆ ಅಪಮಾನ: ಅಸ್ಪ್ರಶ್ಯತೆಯ ಕರಾಳ ನೆರಳು

ಖರ್ಗೆಗೆ ಅಪಮಾನ: ಅಸ್ಪ್ರಶ್ಯತೆಯ ಕರಾಳ ನೆರಳು

ಜಾತಿಯೆಂಬುದು ಕೇವಲ ಶ್ರಮ ವಿಭಜನೆಯಲ್ಲ, ಅದು ಶ್ರಮಿಕರ ವಿಭಜನೆ ಎಂದೂ, ರಾಜಕೀಯ ಸುಧಾರಣೆಗಿಂತ ಮೊದಲು ಜಾತಿಯೆಂಬ ದೈತ್ಯನನ್ನು ಸಂಹರಿಸಬೇಕೆಂದೂ ಅಂಬೇಡ್ಕರ್ ಪದೇಪದೆ ಒತ್ತಿಹೇಳಿದ್ದರು. ಹಲ್ದ್ವಾನಿಯ ಘಟನೆ, ಆ ದೈತ್ಯ ಇನ್ನೂ ಸತ್ತಿಲ್ಲ ಎಂಬುದನ್ನು ನೋವಿನಿಂದ ನೆನಪಿಸು ತ್ತದೆ. ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಮೇಲಿನ ಕಳಂಕವೆಂದೇ ಪರಿಗಣಿಸಿದ್ದರು. ಅದನ್ನು ದೇವರು ಮತ್ತು ಮಾನವೀಯತೆಯ ವಿರುದ್ಧದ ಪಾಪ ಎಂದು ಬಣ್ಣಿಸಿ, ಹರಿಜನೋದ್ಧಾರವನ್ನು ತಮ್ಮ ಜೀವಮಾನದ ಸಂಕಲ್ಪವನ್ನಾಗಿಸಿಕೊಂಡಿದ್ದರು

Kiran Upadhyay Column: ಗಗನದಲ್ಲಿರುವಾಗ ಘನತೆ ಮರೆತರೆ ಹೇಗೆ ?

ಗಗನದಲ್ಲಿರುವಾಗ ಘನತೆ ಮರೆತರೆ ಹೇಗೆ ?

ಮೂಲಸ್ಥಾನ ದಿಂದ ಹೊರಡುವ ನೇರ ವಿಮಾನ ಬಿಟ್ಟರೆ, ಬೇರೆ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇ ಕೆಂದರೆ, ಮೂಲಸ್ಥಾನಕ್ಕೆ ಹೋಗಿಯೇ ಮುಂದುವರಿ ಯಬೇಕು. ಇಂಥ ಸಂದರ್ಭದಲ್ಲಿ ಹೆಚ್ಚಿನಂಶ ಬೇರೆ ವಿಮಾನದಲ್ಲಿ ಪ್ರಯಾಣ ಮುಂದುವರಿಸಬೇಕು. ಅಂದು ಬಹ್ರೈನ್‌ನಿಂದ ವಿಮಾನ ಅಕಾಶಕ್ಕೆ ಹಾರಿ ಒಂದು ಗಂಟೆಗಿಂತಲೂ ಸ್ವಲ್ಪ ಹೆಚ್ಚೇ ಆಗಿತ್ತು. ನನಗಿಂತ ಮೂರೋ ನಾಲ್ಕೋ ಸಾಲು ಹಿಂದೆ ಕುಳಿತವನೊಬ್ಬ ಇದ್ದಕ್ಕಿದ್ದಂತೆ ಏರಿದ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದ

ಮುಖದ ಕಾಂತಿ ನೈಸರ್ಗಿಕವಾಗಿ ಹೆಚ್ಚಿಸಬೇಕೇ? ಈ ಟಿಪ್ಸ್ ಪಾಲಿಸಿ!

ಮುಖವನ್ನು ಹೊಳೆಯುವಂತೆ ಮಾಡಲು ಈ ಟ್ರಿಕ್ಸ್ ಬಳಸಿ!

Health Tips: ಕೆಲವೊಬ್ಬರು ಚರ್ಮದ ಕಾಂತಿಗಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬ್ಯೂಟಿ ಪ್ರಾಡಕ್ಟ್ ಹಚ್ಚಿ ಹರಸಹಾಸ ಪಡುತ್ತಾರೆ. ಆದರೆ ಇದಕ್ಕಿಂತ ಹೆಚ್ಚಾಗಿ ನಮ್ಮ ಚರ್ಮದ ಕೋಶಗಳು ಎಷ್ಟು ಆ್ಯಕ್ಟೀವ್ ಆಗಿ ಇರುತ್ತದೆ ಎನ್ನುವುದರ ಮೇಲೆ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಬೆಳಗ್ಗೆ ಎದ್ದ ತಕ್ಷಣಕ್ಕೆ ಕೆಲವೊಂದಿಷ್ಟು ಬದಲಾವಣೆ ಮಾಡುವ ಮೂಲಕ ನಿಮ್ಮ ಮುಖದ ಅಂದವನ್ನು ಹೆಚ್ಚಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ: ಏನಿದರ ವೈಶಿಷ್ಟ್ಯ? ಆಚರಣೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ನಾಗರ ಪಂಚಮಿ: ಶ್ರಾವಣದ ಶುಭಾರಂಭಕ್ಕೆ ಮುನ್ನುಡಿ

Nagara Panchami: ಶ್ರಾವಣ ಶುದ್ಧ ಪಂಚಮಿಯಂದು ಆಚರಿಸುವ ನಾಗರ ಪಂಚಮಿ ಧಾರ್ಮಿಕ ನಂಬಿಕೆ, ಪೌರಾಣಿಕ ಕಥೆಗಳು, ಪ್ರಕೃತಿ ಆರಾಧನೆ ಮತ್ತು ಜನಪದ ಸಂಪ್ರದಾಯಗಳ ಸಮ್ಮಿಲನದ ಹಬ್ಬ. ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಹಬ್ಬವಾಗಿಯೂ ವಿಶೇಷವಾಗಿ ಆಚರಿಸಲಾಗುವ ಈ ದಿನ ನಾಗದೇವತೆಯ ಪೂಜೆ, ಸಹೋದರನ ಒಳಿತಿಗಾಗಿ ಪ್ರಾರ್ಥನೆ ಹಾಗೂ ತವರು ಸಂಭ್ರಮಕ್ಕೆ ಮಹತ್ವವಿದೆ.

Thimmanna Bhagwat Column: ಅತಿಯಾದ ಪರಿಸರ ವಾದ ಪ್ರಗತಿಗರ ಮಾರಕವಲ್ಲವೇ ?

ಅತಿಯಾದ ಪರಿಸರ ವಾದ ಪ್ರಗತಿಗರ ಮಾರಕವಲ್ಲವೇ ?

ಅಭಿವೃದ್ಧಿಗಾಗಿ ಪರಿಸರ ನಾಶದ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಅನೇಕ ತೀರ್ಪು ಗಳನ್ನು ನೀಡಿದೆ. ವೆಲ್ಲೋರ್ ನಾಗರಿಕ ಕಲ್ಯಾಣ ಸಮಿತಿ ವರ್ಸಸ್ ಭಾರತ ಸರಕಾರ (ಚರ್ಮ ಕೈಗಾರಿಕೆ ಯಿಂದ ಜಲ ಮಾಲಿನ್ಯ), ಎಂ.ಸಿ.ಮೆಹತಾ ವರ್ಸಸ್ ಭಾರತ ಸರಕಾರ (ಗಂಗಾ ನದಿ ಮಾಲಿನ್ಯ), ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಾಂಡಲಿ ವರ್ಸಸ್ ಎಂ.ವೈ.ನಾಯ್ಡು ಮುಂತಾದ ಅನೇಕ ಪ್ರಕರಣ ಗಳಲ್ಲಿ ಅಭಿವೃದ್ಧಿಯ ಕಾರಣಕ್ಕೆ ಜೀವರಕ್ಷಕ ಜಲ ಮತ್ತು ಪರಿಸರ ಮಾಲಿನ್ಯವನ್ನು ಒಪ್ಪಲಾಗದು ಎಂಬ ತೀರ್ಪುಗಳನ್ನು ಸುಪ್ರೀಂ ಕೋರ್ಟು ನೀಡಿದೆ.

R T Vittalmurthy Column: ಮೇಜರ್ ಸರ್ಜರಿಯ ಸುಳಿವು ಕೊಟ್ಟರು ನಿತಿನ್‌ ಅಬಿನ್

ಮೇಜರ್ ಸರ್ಜರಿಯ ಸುಳಿವು ಕೊಟ್ಟರು ನಿತಿನ್‌ ಅಬಿನ್

ಇನ್ನು ರಾಜ್ಯ ಬಿಜೆಪಿಗೆ ಸರ್ಜರಿ ಮಾಡಲು ಪಕ್ಷದ ವರಿಷ್ಟರು ಸಜ್ಜಾಗುತ್ತಿದ್ದು, ಇದರ ಹಿನ್ನೆಲೆ ಯಲ್ಲಿಯೇ ವಿವಿಧ ನಾಯಕರ ಜತೆ ಮಾತುಕತೆ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಇಂತಹ ಕಾರಣಗಳಿಗಾಗಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯದ ಮೂವರು ನಾಯಕ ರನ್ನು ಕರೆಸಿ ಮಾತನಾಡಿ ದ್ದಾರೆ. ಈ ಪೈಕಿ ಒಬ್ಬರು ಕೇಂದ್ರ ಸಚಿವರಾದ ವಿ.ಸೋಮಣ್ಣ, ಮತ್ತೊಬ್ಬರು ಮಾಜಿ ಸಚಿವ ಮುರುಗೇಶ್ ನಿರಾಣಿ, ಮಗದೊಬ್ಬರು ಅರವಿಂದ ಬೆಲ್ಲದ್.

Vishweshwar Bhat Column: ಇದು ಶ್ವಾನ ಪ್ರೇಮಿಗಳ ರಾಜಧಾನಿ

Vishweshwar Bhat Column: ಇದು ಶ್ವಾನ ಪ್ರೇಮಿಗಳ ರಾಜಧಾನಿ

ಟೆಲ್ ಅವಿವ್ ನಗರವು ಇಸ್ರೇಲ್‌ನ ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲ, ಜಾಗತಿಕ ಮಟ್ಟ ದಲ್ಲಿ ಶ್ವಾನ ಪ್ರೇಮಿಗಳ ರಾಜಧಾನಿ ಎಂದೂ ಖ್ಯಾತಿ ಪಡೆದಿದೆ. ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿರುವ ಈ ನಗರ ನಾಯಿಗಳು ಮತ್ತು ಅವುಗಳ ಮಾಲೀಕರಿಗೆ ವಿಶ್ವದ ಅತ್ಯಂತ ಅನುಕೂಲಕರ ಮತ್ತು ಹಿತಕರ ವಾತಾವರಣವನ್ನು ಒದಗಿಸುತ್ತದೆ. ನಗರದಾದ್ಯಂತ ಹತ್ತಾರು ಸಾವಿರ ನೋಂದಾಯಿತ ನಾಯಿಗಳಿದ್ದು, ಅವುಗಳಿಗೆಂದೇ ಮೀಸಲಾದ ಡಜನ್‌ಗಟ್ಟಲೆ ಶ್ವಾನ ಉದ್ಯಾನ ವನಗಳು, ನಾಯಿ-ಸ್ನೇಹಿ ಕಡಲತೀರಗಳು ಮತ್ತು ವ್ಯಾಪಾರಿ ಮಳಿಗೆಗಳಿವೆ.

ಸ್ಟೇರಿಂಗ್ ಬಿಟ್ಟು ಟ್ರಕ್ ಮೇಲೆ ಕುಣಿದಾಡಿದ ಚಾಲಕ! ಬ್ಯುಸಿ ರಸ್ತೆ ಮಧ್ಯೆಯೇ ನಡೆದ ಹುಚ್ಚಾಟದ ವಿಡಿಯೊ ವೈರಲ್‌

ಚಲಿಸುತ್ತಿದ್ದ ಟ್ರಕ್ ಏರಿ ಚಾಲಕನ ಡ್ಯಾನ್ಸ್: ಅಪಾಯಕಾರಿ ವಿಡಿಯೊ ವೈರಲ್

Viral Video: ರಸ್ತೆ ಮಧ್ಯೆಯೇ ಚಾಲಕ ಅಪಾಯಕಾರಿ ಸಾಹಸ ಮಾಡಿದ್ದಾನೆ. ಯಾವುದೇ ಭಯವಿಲ್ಲದೇ ಚಲಿಸುತ್ತಿದ್ದ ಟ್ರಕ್‌ನ ಕಿಟಕಿಯಿಂದ ಹೊರಬಂದು, ನೇರವಾಗಿ ವಾಹನದ ಚಾವಣಿ ಮೇಲೆ ನಿಂತು ಸ್ಟೆಪ್ ಹಾಕಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪತ್ನಿಯನ್ನು ಕೊಂದು ಚಾವಣಿಯಿಂದ ಬಿದ್ದು ಮೃತಪಟ್ಟಳು ಎಂದು ಕಥೆ ಕಟ್ಟಿದ ಸೈನಿಕ

ಪತ್ನಿಯನ್ನು ಹತ್ಯೆ ಮಾಡಿ ಕಥೆ ಕಟ್ಟಿದ ಸೈನಿಕ

Crime News: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕನೊಬ್ಬ ರಜೆಯಲ್ಲಿದ್ದಾಗ ತನ್ನ ಮನೆಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ. ಬಳಿಕ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಬಿಂಬಿಸಿರುವ ಘಟನೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ, ಮೃತಳ ಪತಿ ಅಮರ್‌ಜಿತ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

“ಹೆತ್ತವರನ್ನು ಸ್ವರ್ಗಕ್ಕೆ ಕಳುಹಿಸಿದ್ದೇನೆ”: ಪೋಷಕರನ್ನು ಇರಿದು ಹತ್ಯೆಗೈದ ಪಾಪಿ ಪುತ್ರನ ಹೇಳಿಕೆಗೆ ಬಿಚ್ಚಿಬಿದ್ದ ಪೊಲೀಸರು

ಪೋಷಕರನ್ನು ಇರಿದು ಹತ್ಯೆ ಮಾಡಿದ ಪಾಪಿ ಪುತ್ರ

Crime News: 29 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳಂನ ಇಡುಕ್ಕಿಯಲ್ಲಿ ನಡೆದಿದೆ. ಮದ್ಯ ಮತ್ತು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಅಜೀಶ್, ಈ ಹಿಂದೆ ವ್ಯಸನ ಮುಕ್ತ ಶಿಬಿರಕ್ಕೆ ದಾಖಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Annabrahma Chaturmasya: ʼʼರೋಗ ಬರದಂತೆ ಜೀವಿಸುವುದನ್ನು ಹಿರಿಯರು ಹೇಳಿ ಕೊಟ್ಟಿದ್ದಾರೆʼʼ: ರಾಘವೇಶ್ವರ ಶ್ರೀ

''ಆಹಾರಕ್ಕೂ ಅಧ್ಯಾತ್ಮಕ್ಕೂ ನೇರ ಸಂಬಂಧ'': ರಾಘವೇಶ್ವರ ಶ್ರೀ

Sri Raghaveshwara Bharathi Swamiji: ʼʼಪಾಶ್ಚಿಮಾತ್ಯ ಪದ್ಧತಿಗಳು ರೋಗ ಬಂದ ಮೇಲೆ ಅದನ್ನು ಹೇಗೆ ಸರಿಪಡಿಸಬೇಕು ಎಂದು ಚಿಂತಿಸುತ್ತವೆ. ಆದರೆ ನಮ್ಮ ಪ್ರಾಚೀನರು ಆಯುರ್ವೇದಾದಿಗಳ ಮೂಲಕ ರೋಗ ಬರದಂತೆ ಸ್ವಸ್ಥವಾಗಿ ಬದುಕುವ ಜತೆಗೆ ಪಾಪವನ್ನೂ ಕಳೆದುಕೊಳ್ಳುವ ದಾರಿಯನ್ನು ಎಂದೋ ಕಂಡುಕೊಂಡಿದ್ದಾರೆʼʼ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದ್ದಾರೆ.

Bigg Boss kannada 13: ಅಮ್ಮ, ತಮ್ಮನನ್ನು ಹುಡುಕಲು ಬಂದ ಸ್ಪರ್ಧಿಯೇ ರಿಜೆಕ್ಟ್‌!

ಅಮ್ಮ, ತಮ್ಮನನ್ನು ಹುಡುಕಲು ಬಂದ ಸ್ಪರ್ಧಿಯೇ ರಿಜೆಕ್ಟ್‌!

Bigg Boss kannada 13: 60 ಮಂದಿಯಲ್ಲಿ ಕೆಲವರು 'ಅಗ್ನಿ ಪರೀಕ್ಷೆಯನ್ನು ದಾಟಿ 'ಬಿಗ್ ಬಾಸ್' ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ. ಜಿಯೋ ಹಾಟ್‌ ಸ್ಟಾರ್‌ನಲ್ಲಿ ಈಗಾಗಲೇ ಸ್ಟ್ರೀಮಿಂಗ್‌ (Straeming) ಶುರುವಾಗಿದೆ. ತೀರ್ಪುಗಾರರು ಕೊಟ್ಟ ಟಾಸ್ಕ್‌ ನಿಭಾಯಿಸಿ ಗೆದ್ದವರು ಮುಂದಿನ ರೌಂಡ್‌ಗೆ ಆಯ್ಕೆ ಆಗುತ್ತಾರೆ. ಜಡ್ಜ್‌ಗಳು ಮುಂದಿನ ಸುತ್ತಿಗೆ ಆಯ್ಕೆ ಮಾಡಿದ್ದಾರೆ. ಇನ್ನು ಕೆಲವರು ನೇರವಾಗಿ ರಿಜೆಕ್ಟ್ ಆಗಿದ್ದಾರೆ.

ಹುಂಡಿ ಒಡೆದು 50 ಸಾವಿರಕ್ಕೂ ಅಧಿಕ ಹಣ ಕಳವು

ಹುಂಡಿ ಒಡೆದು 50 ಸಾವಿರಕ್ಕೂ ಅಧಿಕ ಹಣ ಕಳವು

ರಾತ್ರಿ ವೇಳೆ ದೇವಾಲಯದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ಕದ್ದಿದ್ದಾರೆ. ಬೆಳಗ್ಗೆ ದೇವಾಲಯಕ್ಕೆ ಬಂದ ಸ್ಥಳೀಯರು ಕಳ್ಳತನ ನಡೆದಿರುವು ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿಎಸ್ಐ ಸುನೀಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಗಗನಸಿಂಧು ಕೂಡ ಸ್ಥಳಕ್ಕೆ ಭೇಟಿ ನೀಡಿ ದೇವಾಲಯದ ಪರಿಸ್ಥಿತಿಯನ್ನು ಪರಿಶೀಲಿಸಿದರು.

K H Puttaswamy Gowda: ಕೆಪಿಎಸ್‌ ಶಾಲೆಗೆ ಶಾಸಕರಿಂದ ಎರಡು ಬಸ್‌ಗಳ ಕೊಡುಗೆ

ಕೆಪಿಎಸ್‌ ಶಾಲೆಗೆ ಶಾಸಕರಿಂದ ಎರಡು ಬಸ್‌ಗಳ ಕೊಡುಗೆ

ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆಯಲ್ಲಿ ಪ್ರಸ್ತುತ 693ಕ್ಕೂ ಅಧಿಕ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ. ದೂರದ ಊರುಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಹೊಸ ಬಸ್‌ಗಳನ್ನು ಖರೀದಿಸಿ ಶಾಲೆಗೆ ಕೊಡುಗೆಯಾಗಿ ನೀಡಲಾಗಿದೆ. ಅಲ್ಲದೆ, ನಾಲ್ಕು ಕೊಠಡಿಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ.

Accident: ಆದಿಯೋಗಿ ದರ್ಶನದ ಬಳಿಕ ದುರಂತ: ಕ್ಯಾಂಟರ್‌ಗೆ ಸಿಲುಕಿ ಬೈಕ್ ಸವಾರಿಬ್ಬರು ಸಾವು

ಕ್ಯಾಂಟರ್‌ಗೆ ಸಿಲುಕಿ ಬೈಕ್ ಸವಾರಿಬ್ಬರು ಸಾವು

ಆದಿಯೋಗಿ ದರ್ಶನ ಮುಗಿಸಿ ಬೈಕ್‌ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಲಿಂಗಶೆಟ್ಟಿಪುರ ಗೇಟ್ ಬಳಿ ಹೆದ್ದಾರಿ ದಾಟುವಾಗ ಬಾಗೇಪಲ್ಲಿ ಕಡೆಯಿಂದ ಬಂದ ಕ್ಯಾಂಟರ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಕ್ಯಾಂಟರ್‌ನ ಚಕ್ರಗಳಡಿ ಸಿಲುಕಿದ್ದು, ಸುಮಾರು 100 ಮೀಟರ್‌ ವರೆಗೆ ಎಳೆದುಕೊಂಡು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Chikkaballapur News: ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿಯಾಗಿರೋಣ: ಪಿ.ಎನ್.ಕೇಶವ ರೆಡ್ಡಿ

ಸ್ವಾತಂತ್ರ್ಯ ಹೋರಾಟಗಾರರಿಗೆ ಋಣಿಯಾಗಿರೋಣ: ಪಿ.ಎನ್.ಕೇಶವ ರೆಡ್ಡಿ

ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಲಾಲಾ ಲಜಪತ್ ರಾಯ್, ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ ಹಾಗೂ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕರು ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿ ದ್ದಾರೆ. ಅವರ ತ್ಯಾಗ ಮತ್ತು ಬಲಿದಾನದಿಂದ ದೊರೆತ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಹೋರಾಟ ಗಾರರ ಆಶಯಗಳನ್ನು ಅರ್ಥಮಾಡಿಕೊಂಡು ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ

Mallikarjuna Kharge: ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’: ಮುನೀಂದ್ರ ಆಕ್ರೋಶ

ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’: ಮುನೀಂದ್ರ ಆಕ್ರೋಶ

ದಲಿತ ಸಮುದಾಯದ ಹಿರಿಯ ನಾಯಕನಿಗೆ ಜಾತಿಯ ಕಾರಣಕ್ಕೆ ಅವಮಾನ ಮಾಡಿದಂತಾಗಿರುವ ಈ ನಡೆ, ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಮನಸ್ಥಿತಿಯನ್ನು ಬಯಲಿ ಗೆಳೆಯುತ್ತದೆ ಎಂದು ಹೇಳಿದ್ದಾರೆ. ಇದು ಖರ್ಗೆ ಅವರಿಗೆ ಮಾತ್ರವಲ್ಲ, ಸಮಾನತೆ, ಸ್ವಾಭಿಮಾನ ಹಾಗೂ ಮಾನವ ಘನತೆಯ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ

Vande Mataram Row: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು; ಎಫ್‌ಐಆರ್‌ ದಾಖಲಿಸದಿದ್ದರೆ ಹೈಕೋರ್ಟ್‌ ಮೊರೆ ಹೋಗುವುದಾಗಿ ಬಿಜೆಪಿ ಮುಖಂಡ ವಿಕಾಸ್ ಎಚ್ಚರಿಕೆ

ʼವಂದೇ ಮಾತರಂʼ ವಿವಾದ: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು

BJP Leader Vikas Puttur: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ರಾಷ್ಟ್ರೀಯ ಗೀತೆ ʼವಂದೇ ಮಾತರಂʼಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಕಾಸ್‌ ಪುತ್ತೂರು ದೂರು ದಾಖಲಿಸಿದ್ದಾರೆ.

ʼವಂದೇ ಮಾತರಂʼ ಗೀತೆಗೆ ಅಗೌರವ; ಸಿಡಿದೆದ್ದ ಬಿಜೆಪಿ ಯುವ ಮೋರ್ಚಾ: ಸೋನಿಯಾ, ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಪಟ್ಟು

ʼವಂದೇ ಮಾತರಂʼಗೆ ಅಗೌರವ; ಸೋನಿಯಾ, ರಾಹುಲ್ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

Vande Mataram Row: ʼವಂದೇ ಮಾತರಂʼ ಗೀತೆಗೆ ಅಗೌರವ ತೋರಿದ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಭಾನುವಾರ (ಆಗಸ್ಟ್‌ 16) ಸಂಜೆ ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು.

ʼʼಅಂತ್ಯ ಸಂಸ್ಕಾರದಲ್ಲಿ ಪತಿ ಭಾಗವಹಿಸಬಾರದುʼʼ: ಡೆತ್‌ನೋಟ್‌ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ; ಕೌಟುಂಬಿಕ ಕಲಹ ಶಂಕೆ

ಡೆತ್‌ನೋಟ್‌ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ; ಕೌಟುಂಬಿಕ ಕಲಹದ ಶಂಕೆ

Chikkaballapur News: ಕೌಟುಂಬಿಕ ಲಕಹದಿಂದ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಮೃತರನ್ನು 26 ವರ್ಷದ ಮಮತಾಶ್ರೀ ಎಂದು ಗುರುತಿಸಲಾಗಿದೆ. ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Ananya Raj : ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ;  27ರ ನಟಿಗೆ ಏನಾಯಿತು?

ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ; 27ರ ನಟಿಗೆ ಏನಾಯಿತು?

Ananya Raj : ಅನನ್ಯಾ ರಾಜ್ (Ananya Raj) 27 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಕುಟುಂಬ ದೃಢಪಡಿಸಿದೆ. ನಟಿ ಒಂದು ವರ್ಷಕ್ಕೂ ಹೆಚ್ಚು ಕಾಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಜುಲೈ 15 ರಂದು ನಿಧನರಾದರು ಎಂದು ಬಹಿರಂಗಪಡಿಸಿದ್ದಾರೆ. ಅನನ್ಯಾ ಅವರ ಕುಟುಂಬವು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದ್ದಿಯನ್ನು ಹಂಚಿಕೊಂಡಿದೆ.

ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ; ಕ್ಯಾಂಟರ್‌ಗೆ ಸಿಲುಕಿ ಆದಿಯೋಗಿ ದರ್ಶನ ಮುಗಿಸಿ ಮರಳುತ್ತಿದ್ದ ಬೈಕ್ ಸವಾರಿಬ್ಬರ ದುರ್ಮರಣ

ಆದಿಯೋಗಿ ದರ್ಶನ ಮುಗಿಸಿ ಮರಳುತ್ತಿದ್ದ ಬೈಕ್ ಸವಾರಿಬ್ಬರ ದುರ್ಮರಣ

Road Accident: ಆದಿಯೋಗಿ ದರ್ಶನ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ಯುವಕ ಹಾಗೂ ಯುವತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾನುವಾರ ನಡೆದಿದೆ.

ಮಹಿಳಾ ಹಾಕಿ ವಿಶ್ವಕಪ್; ಉದ್ಘಾಟನಾ ಪಂದ್ಯದಲ್ಲಿ ಚೀನಾ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ ಭಾರತ

ಮಹಿಳಾ ಹಾಕಿ ವಿಶ್ವಕಪ್; ಚೀನಾ ವಿರುದ್ಧ ಡ್ರಾ ಸಾಧಿಸಿದ ಭಾರತ

Women's Hockey World Cup 2026: ಅಂತಿಮ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೆಲುವಿಗಾಗಿ ತೀವ್ರ ಹೋರಾಟ ನಡೆಸಿತು. 51 ನೇ ನಿಮಿಷದಲ್ಲಿ ನವನೀತ್ ಗೋಲಿಗೆ ಅಡ್ಡಲಾಗಿ ಕ್ರಾಸ್ ಕಳುಹಿಸಿದಾಗ ಭಾರತವು ಗೋಲು ಗಳಿಸುವ ಸಮೀಪಕ್ಕೆ ಬಂದಿತು, ಆದರೆ ಲಾಲ್ರೆಮ್ಸಿಯಾಮಿ ಸಂಪರ್ಕವನ್ನು ಸಾಧಿಸುವಲ್ಲಿ ವಿಫಲರಾದರು.

Loading...