ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ತಾಜಾ ಸುದ್ದಿ
Kerala Viral News: 4ನೇ ಕ್ಲಾಸಲ್ಲಿ ನಡೆದಿದ್ದ ಜಗಳ; 50 ವರ್ಷಗಳ ನಂತರ ಸಹಪಾಠಿಯ ಹಲ್ಲು ಮುರಿದ ವೃದ್ಧರು

ಬಾಲ್ಯದ ಜಗಳಕ್ಕೆ ಈಗ ಸೇಡು; ಸಹಪಾಠಿಯ ಹಲ್ಲು ಮುರಿದ ವೃದ್ಧರು

ಕೇರಳದ ಕಾಸರಗೋಡು ಜಿಲ್ಲೆಯ ಮಾಲೋಂ ಪಟ್ಟಣದಲ್ಲಿ 50 ವರ್ಷಗಳ ಹಿಂದೆ ನಾಲ್ಕನೇ ತರಗತಿಯಲ್ಲಿ ನಡೆದ ಜಗಳವೊಂದುಮತ್ತೆ ಹೊಡೆದಾಟಕ್ಕೆ ಕಾರಣವಾಗಿದೆ. ಇಬ್ಬರು ವೃದ್ಧರು ತಮ್ಮ ಶಾಲಾ ಸಹಪಾಠಿಯ ಮೇಲೆ ಕಲ್ಲಿನಿಂದ ದಾಳಿ ನಡೆಸಿದ ಘಟನೆ ಸೋಮವಾರ ವರದಿಯಾಗಿದೆ. ಆರೋಪಿಗಳಾದ ಮಲೋತು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಾಪ್ಲಾಕ್ಕಲ್, ಗಾಯಾಳು ವಿಜೆ ಬಾಬು (62) ಅವರನ್ನು ಕಲ್ಲಿನಿಂದ ಹೊಡೆದಿದ್ದಾರೆ.

Indore Couple Missing: ನನ್ನನ್ನು ಕಿಡ್ನಾಪ್‌ ಮಾಡಲಾಗಿತ್ತು...ವಿಚಾರಣೆ ವೇಳೆ ಸೋನಂ ಹೊಸ ನಾಟಕ; ಅತ್ತ ಬಾಯ್‌ಫ್ರೆಂಡ್‌ ಅರೆಸ್ಟ್‌

ನನ್ನನ್ನು ಕಿಡ್ನಾಪ್‌ ಮಾಡಲಾಗಿತ್ತು.... ವಿಚಾರಣೆ ವೇಳೆ ಸೋನಂ ಹೊಸ ನಾಟಕ

ಮೇಘಾಲಯದಲ್ಲಿ ಮಿಸ್ಸಿಂಗ್‌ ಮೇಘಾಲಯಕ್ಕೆ ಹನಿಮೂನ್‌ಗೆ ಹೋದ ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದೀಗ ಆಕೆ ಉಲ್ಟಾ ಹೊಡೆದಿದ್ದಾಳೆ.

Kamal Haasan: ಕಮಲ್‌ ಹಾಸನ್‌ಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ; ಥಗ್‌ ಲೈಫ್‌ ಚಿತ್ರ ಬಿಡುಗಡೆಗೆ ರಕ್ಷಣೆ ಕೋರಿದ್ದ ಅರ್ಜಿ ವಜಾ

ಕಮಲ್‌ ಹಾಸನ್‌ಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆ

Kamal Haasan: ಕಮಲ್ ಹಾಸನ್ ಅಭಿನಯದ ಥಗ್‌ ಲೈಫ್ ಸಿನಿಮಾ ಕಳೆದ ಜೂನ್ 5ರಂದು ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಆದರೆ, ಕರ್ನಾಟಕದಲ್ಲಿ ಚಿತ್ರ ರಿಲೀಸ್‌ಗೆ ವಿರೋಧ ವ್ಯಕ್ತವಾಗಿದ್ದರಿಂದ ರಕ್ಷಣೆ ಕೋರಿ ಕಮಲ್‌ ಹಾಸನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಅರ್ಜಿ ವಿಚಾರಣೆಯನ್ನು ಉಚ್ಚ ನ್ಯಾಯಾಲಯ ಮುಂದೂಡಿತ್ತು. ಇದೀಗ ಸುಪ್ರೀಂ ಕೋರ್ಟ್‌ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.

Self Harming: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ಮಾಡೆಲ್‌;  ಕೇಸ್‌ ಬಗ್ಗೆ ಪೊಲೀಸರು ಹೇಳಿದ್ದೇನು?

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ಮಾಡೆಲ್‌!

ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) 23 ವರ್ಷದ ಯುವ ಮಾಡೆಲ್ ಅಂಜಲಿ ವರ್ಮೋರಾ (Anjali Varmora) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ವರದಿಯಾಗಿದೆ. ಅಥ್ವಾ (Athwa) ಪ್ರದೇಶದ ತನ್ನ ನಿವಾಸದಲ್ಲಿ ಅಂಜಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Indore couple missing: ಮಗನನ್ನು ಬಲಿ ಪಡೆದ ಹಂತಕಿ ಸೊಸೆ ಸೋನಂ ಬಗ್ಗೆ ಅತ್ತೆ ಬಿಚ್ಚಿಟ್ಟ ʻಆ ಸತ್ಯʼ ಏನು?

ಹನಿಮೂನ್ ಹೆಸ್ರಲ್ಲಿ ಮಗನ ಬಲಿ ಪಡೆದ ಸೊಸೆ ಬಗ್ಗೆ ಅತ್ತೆ ಹೇಳಿದ್ದೇನು?

ಕಳೆದ ಮೇ 23ರಂದು ಇಂದೋರ್‌ ಮೂಲದ ದಂಪತಿ ಮೇಘಾಲಯಲಕ್ಕೆ ಹನಿಮೂನ್‌ಗೆಂದು ಹೋಗಿ ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಹಿನ್ನಲೆ ಕುಟುಂಬಸ್ಥರ ದೂರಿನಾಧಾರದ ಮೇಲೆ ಪ್ರಕರಣದ ಬೆನ್ನತ್ತಿದ್ದ ಪೋಲಿಸರು ಕಾಣೆಯಾಗಿದ್ದ ರಾಜಾ ರಘುವಂಶಿಯವರ ಶವವನ್ನು ಪತ್ತೆ ಹಚ್ಚಿದ್ದರು. ನಂತರ ಸೋನಂಗಾಗಿ ಪೋಲಿಸರು ತಮ್ಮ ಕಾರ್ಯಚರಣೆ ಮುಂದುವರೆಸಿದ್ದರು. ಆದರೆ ಇದೀಗ ಪತಿ ರಾಜಾ ರಘುವಂಶಿ ಹತ್ಯೆಗೆ ಸೋನಂ ಸಂಚು ರೂಪಿಸಿರುವ ನಾಟಕ ಬಯಲಾಗಿದೆ.

CM Siddaramaiah: ಮೋದಿ ಬದುಕಿರುವುದು ಪ್ರಚಾರದಿಂದ, ಅವರ ಸರಕಾರಕ್ಕೆ ಸೊನ್ನೆ ಅಂಕ: ಸಿಎಂ ಸಿದ್ದರಾಮಯ್ಯ

ಮೋದಿ ಬದುಕಿರುವುದು ಪ್ರಚಾರದಿಂದ, ಅವರಿಗೆ ಸೊನ್ನೆ ಅಂಕ: ಸಿಎಂ ಸಿದ್ದರಾಮಯ್ಯ

ಪ್ರಧಾನ ಮಂತ್ರಿಗಳು ಪ್ರಮುಖವಾಗಿ ಏನು ಹೇಳಿದ್ದರೋ ಅದನ್ನು ಮಾಡಿಲ್ಲ. ಹನ್ನೊಂದು ವರ್ಷ ತುಂಬಿಸಿದ್ದಾರೆ ಅಷ್ಟೇ. ಮಾಧ್ಯಮಗಳು ಅವರಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಅವುಗಳ ಮೂಲಕ ಸುಳ್ಳು ವಿಚಾರಗಳಿಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ICC WTC Final 2025: ವಿಶ್ವ ಟೆಸ್ಟ್‌ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ವಿಶ್ವ ಟೆಸ್ಟ್‌ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ಈ ಹಿಂದಿನ ಎರಡು ಆವೃತ್ತಿಗಿಂತ ಈ ಬಾರಿ ಚಾಂಪಿಯನ್‌ ಮತ್ತು ರನ್ನರ್‌ ಅಪ್‌ ಆದ ತಂಡಗಳು ಭಾರೀ ನಗದು ಬಹುಮಾನ ಪಡೆಯಲಿದೆ. ಅದರಂತೆ ಫೈನಲ್‌ನಲ್ಲಿ ಗೆಲುವು ಸಾಧಿಸುವ ತಂಡಕ್ಕೆ ಒಟ್ಟು $3.6 ಮಿಲಿಯನ್ ಡಾಲರ್​ ಬಹುಮಾನ ಸಿಗಲಿದೆ. ಅಂದರೆ ವಿಜೇತ ತಂಡಕ್ಕೆ ರೂ.30.88 ಕೋಟಿ ಸಿಗಲಿದೆ. ರನ್ನರ್‌ ಅಪ್‌ ತಂಡವು 18.50 ಕೋಟಿ (2.1 ಮಿಲಿಯನ್ ಡಾಲರ್) ಪಡೆದುಕೊಳ್ಳಲಿದೆ.​

Los Angeles Protest: ಲಾಸ್ ಏಂಜಲೀಸ್‌ ಧಗ ಧಗ- ಕಾರುಗಳಿಗೆ ಬೆಂಕಿ ಉಗ್ರ ಪ್ರತಿಭಟನೆ

ಲಾಸ್ ಏಂಜಲೀಸ್‌ ಧಗ ಧಗ- ಕಾರುಗಳಿಗೆ ಬೆಂಕಿ ಉಗ್ರ ಪ್ರತಿಭಟನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸಿಗರ ವಿರುದ್ಧದ ಕಠಿಣ ಕ್ರಮ ಮತ್ತು ನ್ಯಾಷನಲ್ ಗಾರ್ಡ್‌ ನಿಯೋಜನೆಯಿಂದ ಲಾಸ್ ಏಂಜಲೀಸ್‌ನಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಭಾನುವಾರ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯ 101 ರಸ್ತೆಯನ್ನು ಬಂದ್‌ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದರು.

Murder Case: ಹೋಟೆಲ್‌ನಲ್ಲಿ ಪ್ರಿಯತಮೆಯ ಇರಿದು ಕೊಂದು ಪ್ರಿಯಕರ ಪರಾರಿ

ಹೋಟೆಲ್‌ನಲ್ಲಿ ಪ್ರಿಯತಮೆಯ ಇರಿದು ಕೊಂದು ಪ್ರಿಯಕರ ಪರಾರಿ

Murder Case: ಜೂನ್ 6 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಟಿವಿ ಕ್ಯಾಮೆರಾ ಆಧರಿಸಿ ಜೋಡಿಯ ವಿವರಗಳನ್ನು ಪತ್ತೆಹಚ್ಚಲಾಗಿದೆ. ಕೊಲೆಗಾರನ ತಲಾಶ್‌ನಲ್ಲಿ ಪೊಲೀಸರು ತೊಡಗಿದ್ದಾರೆ.

IED Blast: ನಕ್ಸಲರಿಂದ ಐಇಡಿ ಸ್ಫೋಟ; ಎಎಸ್‌ಪಿ ಸಾವು, ಇಬ್ಬರು ಅಧಿಕಾರಿಗಳಿಗೆ ಗಾಯ

ನಕ್ಸಲರಿಂದ ವಿಧ್ವಂಸಕ ಕೃತ್ಯ; ಎಎಸ್‌ಪಿ ಸಾವು

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೊಂಟಾ-ಎರಾಬೋರ್ ರಸ್ತೆಯ ದೊಂಡ್ರಾ ಬಳಿ ನಕ್ಸಲರಿಂದ ರಚಿತವಾದ ಪ್ರೆಶರ್ IED (ಇಂಪ್ರೊವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ಸ್ಫೋಟದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಆಕಾಶ್ ರಾವ್ ಗಿರಿಪುಂಜೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ. ಈ ಘಟನೆಯಲ್ಲಿ ಡಿಎಸ್‌ಪಿ ಮತ್ತು ಇನ್‌ಸ್ಪೆಕ್ಟರ್ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ

R Ashwin Loses Cool: ಔಟ್‌ ವಿಚಾರವಾಗಿ ಮಹಿಳಾ ಅಂಪೈರ್‌ ಜತೆ ವಾಗ್ವಾದ ನಡೆಸಿದ ಅಶ್ವಿನ್

ಔಟ್‌ ವಿಚಾರವಾಗಿ ಮಹಿಳಾ ಅಂಪೈರ್‌ ಜತೆ ವಾಗ್ವಾದ ನಡೆಸಿದ ಅಶ್ವಿನ್

ಪಂದ್ಯದಲ್ಲಿ ಅತ್ಯಂತ ಹೀನಾಯ ಬ್ಯಾಟಿಂಗ್‌ ಪ್ರದರ್ಶನ ತೋರಿದ ದಿಂಡಿಗಲ್ ಡ್ರಾಗನ್ಸ್ 16.2 ಓವರ್‌ಗಳಲ್ಲಿ ಕೇವಲ 93 ರನ್‌ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಐಡ್ರೀಮ್ ತಿರುಪ್ಪೂರ್ 11.5 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 94 ರನ್‌ ಬಾರಿಸಿ 9 ವಿಕೆಟ್‌ ಅಂತರದ ಭರ್ಝರಿ ಗೆಲುವು ಸಾಧಿಸಿತು.

ಇಂಡಿಯಾ ಫಸ್ಟ್ ಲೈಫ್ ಇನ್ಶೂರೆನ್ಸ್ FY-2025ರಲ್ಲಿ ಭರ್ಜರಿ ಬದಲಾವಣೆಗಾಗಿ ವ್ಯವಹಾರ ಪ್ರದರ್ಶನದಲ್ಲಿ ಮಹತ್ತರ ಸಾಧನೆ

FY25 ಅಂತ್ಯಕ್ಕೆ ಖಾಸಗಿ ವಿಮಾ ಕಂಪನಿಗಳ ಪೈಕಿ 12ನೇ ಸ್ಥಾನಕ್ಕೇರಿದೆ

ಕಂಪನಿಯು ಕಳೆದ 9 ತಿಂಗಳ ಕಾಲ ಪ್ರತಿ ತಿಂಗೂ ₹100 ಕೋಟಿಗೂ ಅಧಿಕ ರಿಟೇಲ್ APE ಸಾಧಿಸಿದ್ದೂ ಗಮನಾರ್ಹ. FY25 ಅಂತ್ಯಕ್ಕೆ ಖಾಸಗಿ ವಿಮಾ ಕಂಪನಿಗಳ ಪೈಕಿ 12ನೇ ಸ್ಥಾನಕ್ಕೇರಿದೆ. ಈ ವೇಳೆ ಬ್ಯಾಂಕ್ ಹೊರಗಿನ ಮಾರಾಟ ಚಾನಲ್‌ಗಳು (Non-Bancassurance) 126%ರಷ್ಟು ಪ್ರಗತಿಯನ್ನೂ ಸಾಧಿಸಿವೆ.

Train tragedy: ತುಂಬಿ ತುಳುಕುತ್ತಿದ್ದ ಲೋಕಲ್‌ ಟ್ರೈನ್‌ನಿಂದ ಹಳಿಗೆ ಬಿದ್ದ ಹತ್ತಾರು ಮಂದಿ; ಐವರ ದುರ್ಮರಣ

ತುಂಬಿ ತುಳುಕುತ್ತಿದ್ದ ಲೋಕಲ್‌ ಟ್ರೈನ್‌; ಹಳಿಗೆ ಬಿದ್ದು ಐವರು ಸಾವು

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ ಕಡೆಯಿಂದ ಥಾಣೆಯ ಕಸರಾ ಪ್ರದೇಶದ ಕಡೆಗೆ ಸಾಗುತ್ತಿದ್ದ ರೈಲಿನಲ್ಲಿ ಇಂದು ಭಾರೀ ಜನದಟ್ಟಣೆ ಉಂಟಾಗಿತ್ತು. ಈ ವೇಳೆ ನೂಕು ನುಗ್ಗಲು ಸಂಭವಿಸಿ, ಹಲವು ಪ್ರಯಾಣಿಕರು ಏಕಾಏಕಿ ಚಲಿಸುತ್ತಿರುವ ರೈಲಿನಿಂದ ಹಳಿಗೆ ಬಿದ್ದಿದ್ದಾರೆ. ಈ ವೇಳೆ ಐವರು ದುರಂತ ಅಂತ್ಯ ಕಂಡಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಮದುವೆ ನಿಲ್ಲಿಸಬೇಕೆಂದು ಭಾಗ್ಯಾಳ ಮೇಲೆ ಹಣದ ಮಳೆ ಸುರಿಸಿದ ಆದೀಶ್ವರ್

ಭಾಗ್ಯಾಳ ಮೇಲೆ ಹಣದ ಮಳೆ ಸುರಿಸಿದ ಆದೀಶ್ವರ್

ಆದೀಶ್ವರ್ ಈ ಮದುವೆಯ ಮಾತುಕತೆ ಯಾವುದೇ ಕಾರಣಕ್ಕೂ ಮುಂದುವರೆಯಬಾರದು ಎಂದು ನೇರವಾಗಿ ಭಾಗ್ಯಾಗೆ ಕಾಲ್ ಮಾಡಿದ್ದಾನೆ. ‘‘ಈ ಮದುವೆ ಮಾತುಕತೆ ಅಂತ ಬಂದಾಗಿನಿಂದ ನಮ್ಮ ಮನೆಯಲ್ಲಿ ಏನೇನೋ ನಡಿತಾ ಇದೆ.. ಇದನ್ನೆಲ್ಲ ಇಲ್ಲಿಗೆ ಎಂಡ್ ಮಾಡೋಣ ಅಂತ’’ ಹೇಳಿದ್ದಾನೆ. ಅಲ್ಲದೆ ಒಂದು ಸ್ಥಳಕ್ಕೆ ಬಂದು ನನ್ನನ್ನ ಒಮ್ಮೆ ಭೇಟಿ ಮಾಡಿ ಎಂದು ಹೇಳಿದ್ದಾನೆ.

DK Shivakumar: ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಜಲಶಕ್ತಿ ಸಚಿವಾಲಯದಿಂದ ರಾಜ್ಯ ಸಚಿವರ ಸಭೆ: ಡಿಕೆ ಶಿವಕುಮಾರ್

ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಜಲಶಕ್ತಿ ಸಚಿವಾಲಯದಿಂದ ಸಭೆ: ಡಿಕೆಶಿ

ನಾವು ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡುವುದು ಉತ್ತಮ. ವಿರೋಧ ಪಕ್ಷಗಳು ಏನು ಬೇಕಾದರೂ ಮಾತನಾಡಬಹುದು. ಆದರೆ ಡಿʼಕುನ್ಹಾ ಅವರ ಸಮಿತಿ ತನಿಖೆ ಮಾಡುತ್ತಿರುವುದರಿಂದ ನಮ್ಮ ಮಾತುಗಳು ತನಿಖೆ ಮೇಲೆ ಪರಿಣಾಮ ಬೀರಬಾರದು ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ

ಇದು ಕಾಲಿಗೆ ಚಕ್ರ ಕಟ್ಟಿಕೊಂಡಿರುವವರ ಭಗವದ್ಗೀತೆ

“ಅಬಾಧಿತ ಜ್ಞಾನದ ಹರಿವು, ಜೀವನಾನುಭವ, ಆಮೋದ, ಖುಷಿ, ಹಿಗ್ಗು, ನಲಿವು, ವಿವಿಧ ಪ್ರಾಂತ್ಯ ಗಳ ಬಗೆಬಗೆಯ ಭಕ್ಷ್ಯ-ಭೋಜ್ಯಗಳನ್ನು ಸವಿದು ನಾಲಿಗೆಯ ರುಚಿಯನ್ನು ತಣಿಸಿಕೊಳ್ಳುವಿಕೆ ಮತ್ತು ಅಲ್ಲಿನ ಜೀವನಶೈಲಿಯನ್ನು ಆಸ್ವಾದಿಸುವ ಅವಕಾಶ ಇವೆಲ್ಲ ಒಂದೇ ಗುಕ್ಕಿಗೆ ದಕ್ಕಬೇಕೆಂದರೆ, ‘ಪ್ರಯಾಣ-ಪ್ರವಾಸ-ಪರ್ಯಟನೆ-ಯಾತ್ರೆ-ದೇಶ ಸಂಚಾರ’ ಎಂದೆಲ್ಲಾ ಕರೆಯಲ್ಪಡುವ ‘ಊರು ಸುತ್ತೋ ಕಸುಬು’ ಬೆಸ್ಟು ಕಣ್ರೀ!"

French Open 2025 prize money: ಫ್ರೆಂಚ್ ಓಪನ್‌ ವಿಜೇತರಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?

ಫ್ರೆಂಚ್ ಓಪನ್‌ ವಿಜೇತರಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?

ಆರಂಭಿಕ ಎರಡು ಸೆಟ್‌ ಸೋತ ಬಳಿಕವೂ ಫಿನಿಕ್ಸ್‌ನಂತೆ ಎದ್ದು ನಿಂತ ಅಲ್ಕರಾಜ್‌ ಆ ಬಳಿಕ ಮೂರು ಸೆಟ್‌ಗಳನ್ನು ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಫ್ರೆಂಚ್ ಓಪನ್ ಇತಿಹಾಸದಲ್ಲೇ 5 ಗಂಟೆಗೂ ಅಧಿಕ ಕಾಲ ನಡೆದ ಮೊದಲ ಫೈನಲ್ ಪಂದ್ಯ ಇದಾಗಿದೆ.

ಎಎಮ್/ಎನ್ಎಸ್ ಇಂಡಿಯಾ ಭಾರತದ ಎರಡು ಶ್ರೇಷ್ಠ ರೈಲು ಎಂಜಿನಿಯರಿಂಗ್ ಅದ್ಭುತಗಳ ಶಕ್ತಿಯಾಗಿದೆ

ಎಎಮ್/ಎನ್ಎಸ್ ಇಂಡಿಯಾ ಭಾರತದ ರೈಲು ಎಂಜಿನಿಯರಿಂಗ್ ಅದ್ಭುತಗಳ ಶಕ್ತಿ

ಎಎಮ್/ಎನ್ಎಸ್ ಇಂಡಿಯಾ 25,000 ಮೆ.ಟನ್ ಹೆಚ್ಚಿನ ಸಾಮರ್ಥ್ಯದ ರಚನಾತ್ಮಕ ಉಕ್ಕನ್ನು ಪೂರೈಸಿದೆ, ಇದು ಚೆನಾಬ್ ಸೇತುವೆಯಲ್ಲಿ ಬಳಸುವ ಒಟ್ಟು ಉಕ್ಕಿನ 70% ನಷ್ಟಿದೆ. ಇದು ವಿಭಿನ್ನ ಘಟಕಗಳಿಗೆ ವಿಶೇಷವಾದ ಉಕ್ಕಿನ ಶ್ರೇಣಿಗಳನ್ನು ಒಳಗೊಂಡಿತ್ತು, ಕಮಾನುಗಳಿಗೆ ಹೆಚ್ಚಿನ ಸಾಮರ್ಥ್ಯದ ಉಕ್ಕು ಮತ್ತು ಸ್ತಂಭಗಳಿಗೆ ಅನುಗುಣವಾದ ಶ್ರೇಣಿಗಳನ್ನು ಒಳಗೊಂಡಿತ್ತು, ಈ ಸಾಧನೆಯನ್ನು ಈ ಪ್ರಮಾಣದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಸಾಧಿಸಲಾಗಿದೆ.

UP Couple missing: ಇಂದೋರ್‌ ಕೇಸ್‌ ಬೆನ್ನಲ್ಲೇ ಹನಿಮೂನ್‌ಗೆ ಹೋಗಿದ್ದ ಮತ್ತೊಂದು ಜೋಡಿ ಮಿಸ್ಸಿಂಗ್‌! ಏನಿದು ಘಟನೆ?

ಹನಿಮೂನ್‌ಗೆಂದು ಹೋಗಿದ್ದ ಯುಪಿ ದಂಪತಿಯೂ ಮಿಸ್ಸಿಂಗ್‌!

ಮೇಘಾಲಯದಲ್ಲಿ ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನಡುವೆಯೇ ಇದೀಗ ಮತ್ತೊಂದು ಹನಿಮೂನ್‌ ಜೋಡಿ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಸಿಕ್ಕಿಂಗೆ ಹನಿಮೂನ್‌ಗೆಂದು ತೆರಳಿದ್ದ ಉತ್ತರ ಪ್ರದೇಶದ ದಂಪತಿ ಭಾರೀ ಅಪಘಾತದ ನಂತರ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.

Vishwavani Special: ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ದಯಾನಂದ ಅವರು ಮುಖ್ಯಮಂತ್ರಿಯವರ ಮುಂದೆ ವಾಸ್ತವ ಚಿತ್ರಣ ಇಡುವ ಪ್ರಯತ್ನ ಮಾಡ ಬೇಕಿತ್ತು. ಆದರೆ ಗೋವಿಂದ ರಾಜ್ ಜತೆಗಿನ ಸಖ್ಯ, ಸಾಮೀಪ್ಯ ಮತ್ತು ಗೆಳೆತನದ ಅತಿಯಾದ ನಂಬಿಕೆ ಯಿಂದ ದಯಾನಂದ ಹಾಗೆ ಮಾಡಲೇ ಇಲ್ಲ. ಗೋವಿಂದ ರಾಜ್‌ಗೆ ಸಕಲವನ್ನೂ ತಿಳಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ನಿರಾಳರಾಗಿ ಸುಮ್ಮನಾಗಿಬಿಟ್ಟರು.

Gold Rate Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 25ರೂ. 8,955 ರೂ.ಗೆ ತಲುಪಿತ್ತು. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ28 ರೂ. ಇಳಿಕೆಯಾಗಿ 9,769 ರೂ ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 71,640 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,550 ರೂ. ಮತ್ತು 100 ಗ್ರಾಂಗೆ 8,95,500 ರೂ. ನೀಡಬೇಕಾಗುತ್ತದೆ.

Nations League: ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಪೋರ್ಚುಗಲ್

ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್ ಮಣಿಸಿ ಟ್ರೋಫಿ ಗೆದ್ದ ಪೋರ್ಚುಗಲ್

Cristiano Ronaldo: ಪಂದ್ಯ ಗೆಲುವಿನ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅಭ್ಯಾಸದ ಸಮಯದಲ್ಲಿಯೇ ಗಾಯದ ಸಮಸ್ಯೆಯಿದ್ದರೂ ಟ್ರೋಫಿಗಾಗಿ, ಆಡಬೇಕಾಗಿತ್ತು ಇದು. ನಮ್ಮ ದೇಶ. ಅದಕ್ಕಾಗಿ ಎಲ್ಲವನ್ನೂ ನೀಡಿದ್ದೇನೆ ಎಂದು ರೊನಾಲ್ಡೊ ತಿಳಿಸಿದರು.

Indore Couple Missing: ಮೇಘಾಲಯ ಮಿಸ್ಸಿಂಗ್‌ ಕೇಸ್‌; ಟೂರ್‌ ಗೈಡ್‌ ಕೊಟ್ಟ ಆ ಸುಳಿವಿನಿಂದ ಬಯಲಾಯ್ತು ಘೋರ ಕೃತ್ಯ!

ಮೇಘಾಲಯ ಮಿಸ್ಸಿಂಗ್‌ ಕೇಸ್‌-ಟೂರ್‌ ಗೈಡ್‌ ಕೊಟ್ಟ ಆ ಸುಳಿವೇನು?

ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ(Indore Couple Missing) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳೆಂಬ ಭಯಾನಕ ಸಂಗತಿ ಬಯಲಾಗಿದೆ. ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಟೂರ್‌ ಗೈಡ್‌ ಕೊಟ್ಟ ಮಹತ್ವದ ಸುಳಿವೊಂದು ಈ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಬಹಳ ಸಹಾಯ ಮಾಡಿತ್ತು.

Crime News: ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

Crime News: ಬಾಲಕರ ಪೋಷಕರು ಮತ್ತು ಸಂಬಂಧಿಕರು 55 ಗ್ರಾಮಸ್ಥರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರೆ, ಗ್ರಾಮಸ್ಥರು ಮೂವರು ಬಾಲಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಬಾಲಕರು ದಲಿತ ಸಮುದಾಯಕ್ಕೆ ಸೇರಿದವರು. ಜಾತಿ ಸಂಘರ್ಷ ಬೆದರಿಕೆ ಇರುವುದರಿಂದ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.