ಮದುಮಗಳ ಸೌಂದರ್ಯಕ್ಕೆ ಡಿಸೈನರ್ ಮೂಗುತಿ ಸಾಥ್
Wedding Fashion: ಇಂದು ಮದುವೆಯಲ್ಲಿ ಮದುಮಗಳನ್ನು ಅಂದವಾಗಿಸುವ ನಾನಾ ಬಗೆಯ ಡಿಸೈನರ್ ಬಂಗಾರದ ಹಾಗೂ ಬಂಗಾರೇತರ ಮೂಗುತಿಗಳು ಬಂದಿವೆ. ಯಾವ್ಯಾವ ಡಿಸೈನ್ನವು ಚಾಲ್ತಿಯಲ್ಲಿವೆ? ಈ ಬಗ್ಗೆ ಜ್ಯುವೆಲ್ ಡಿಸೈನರ್ ರಾಕಿ ಒಂದಿಷ್ಟು ಮಾಹಿತಿ ನೀಡಿದ್ದಾರೆ.
Winter Fashion: ಈ ಮೊದಲು ವಿದೇಶಿ ಫ್ಯಾಷನ್ನಲ್ಲಿ ಸೀಮಿತವಾಗಿದ್ದ ವೈವಿಧ್ಯಮಯ ಟ್ರೆಂಚ್ ಕೋಟ್ಗಳು, ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ. ಟ್ರೆಂಚ್ ಕೋಟ್ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್ ಲುಕ್, ಫಾರ್ಮಲ್ ಬ್ಲೇಜರ್ ಸ್ಟೈಲ್ನಲ್ಲೂ ದೊರಕುತ್ತವೆ. ವಿಂಟರ್ಗೆ ಹೊಸ ಲುಕ್ ಮೂಡಿಸುತ್ತವೆ. ಸಿಂಪಲ್ ಟಾಪ್ ಧರಿಸಿದರೇ ಸಾಕು, ಇನ್ನು, ವಿಂಟೇಜ್ ಹಾಗೂ ರಾಯಲ್ ಕಲರ್ಗಳ ಟ್ರೆಂಚ್ ಕೋಟ್ಗಳು ಎಂತಹವರಿಗೂ ಕ್ಲಾಸಿ ಲುಕ್ ನೀಡುತ್ತವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ. ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.
Colours Kannada Serials: ಕಲರ್ಸ್ ಕನ್ನಡ ‘ಕನ್ನಡ ರಾಜ್ಯೋತ್ಸವ’ವನ್ನು ತನ್ನ ಧಾರಾವಾಹಿ ಗಳಲ್ಲಿಯೂ ವಿಶಿಷ್ಟವಾಗಿ ಆಚರಿಸಲಿದೆ. ಕತೆಗಳಲ್ಲಿ ಕನ್ನಡತನ ತರುವ ಈ ಪ್ರಯತ್ನವನ್ನು ಪ್ರೋಮೋದಲ್ಲಿ ನೋಡಿ ರುವ ಕನ್ನಡದ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡದ ಸಂಭ್ರಮ ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಜೋರಾಗಿ ನಡೆಯಲಿದೆ. ಅದರ ವಿವರಗಳು ಹೀಗಿವೆ.
Deadly Accident:ರಾಜ್ಯವೂ ಸೇರಿದಂತೆ ದೇಶಾದ್ಯಂತ ರಸ್ತೆ ಅಪಘಾತಗಳ ಮಾರಣಹೋಮ ನಿಲ್ಲುತ್ತಲೇ ಮುಂದುವರಿದೆ. ಕಳೆದೊಂದು ತಿಂಗಳಲ್ಲಂತೂ ನಿತ್ಯ ಭೀಕರ ಅಪಘಾತಗಳ ವರದಿ ಎಡೆಬಿಡದೆ ಕೇಳಿ ಬರುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ರಸ್ತೆ ಗುಂಡಿಗಳ ಕಾರಣ ಅಥವಾ ಬಿಎಂಟಿಸಿ ಚಾಲಕ ಅಜಾಗೂರಕತೆ ಪರಿಣಾಮ ನಿತ್ಯ ಒಂದಿಲ್ಲೊಂದು ಜೀವ ಬಲಿಯಾಗುತ್ತಲೇ ಇವೆ. ಹಾಗಾದರೆ ದೇಶದಲ್ಲಿ ಕಳೆದೊಂದು ತಿಂಗಳಲ್ಲಿ ನಡೆದ ಡೆಡ್ಲಿ ಅಪಘಾತದ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.
Mehandi Awareness: ಇತ್ತೀಚೆಗೆ ಉದ್ಯಾನನಗರಿ ಮಾತ್ರವಲ್ಲ, ರಾಜ್ಯದ ನಾನಾ ಕಡೆಯ ಪ್ರಮುಖ ಬೀದಿ ಬದಿಗಳಲ್ಲಿಯೂ ಕೈಗಳಿಗೆ ಮದರಂಗಿ ಚಿತ್ತಾರ ಮೂಡಿಸುವ ಉತ್ತರ ಭಾರತದ ಕಲಾಕಾರರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ದೂರದ ಉತ್ತರ ಭಾರತದಿಂದ ಬಂದಂತಹ ಇಂತಹ ಸಾಕಷ್ಟು ಮಂದಿ ಮೆಹೆಂದಿ ಕಲಾಕಾರರು ಇದೀಗ ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದ ನಾನಾ ಕಡೆಗಳಲ್ಲಿ ಸ್ಟ್ರೀಟ್ ಶಾಪಿಂಗ್ ಪ್ರಿಯ ಮಹಿಳೆಯರನ್ನು ಸೆಳೆಯತೊಡಗಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ದೇವಸ್ಥಾನದಲ್ಲಿ ನವೆಂಬರ್ 1ರಂದು ನಡೆದ ಕಾಲ್ತುಳಿತ ದುರಂತ 12 ಮಂದಿಯ ಸಾವಿಗೆ ಕಾರಣವಾಗಿದೆ. ಏಕಾದಶಿ ಹಿನ್ನೆಲೆಯಲ್ಲಿ ಅದಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ದೇವಸ್ಥಾನದ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪೂಜಾ ಸಾಮಗ್ರಿ, ಚಪ್ಪಲಿ, ಮೃತ ಕುಟುಂಬಗಳ ಆಕ್ರಂದನ, ಗಾಯಗೊಂಡವರ ಕಣ್ಣೀರು ದುರಂತದ ಚಿತ್ರಣವನ್ನು ಸಾರಿ ಹೇಳುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಈ ವರ್ಷ ಇದು ಸೇರಿ ಅನೇಕ ಕಾಲ್ತುಳಿತ ದುರಂತ ಸಂಭವಿಸಿದೆ. ಆ ಕುರಿತಾದ ವಿವರ ಇಲ್ಲಿದೆ:
Winter Fashion: ಚಳಿಗಾಳಿಗೆ ಬೆಚ್ಚಗಿಡುವ ವೈವಿಧ್ಯಮಯ ವಿನ್ಯಾಸದ ಫ್ಯಾಷೆನೆಬಲ್ ಉಲ್ಲನ್ ಟೋಪಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಕ್ಕಳು, ಟೀನೇಜ್ ಹುಡುಗ-ಹುಡುಗಿಯರು, ಮಹಿಳೆಯರು, ಪುರುಷರು, ಹಿರಿಯರು ಹೀಗೆ ಎಲ್ಲರಿಗೂ ಹೊಂದುವಂತಹ ವಿನ್ಯಾಸ ಹಾಗೂ ವೈಬ್ರೆಂಟ್ ಕಲರ್ನಲ್ಲಿ ಯೂನಿಸೆಕ್ಸ್ ಉಲ್ಲನ್ ಟೋಪಿಗಳು ಎಂಟ್ರಿ ನೀಡಿದ್ದು, ಚಳಿಗಾಲದ ಲೇಯರ್ ಲುಕ್ಗೆ ಸಾಥ್ ನೀಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತಂತೆ ಇಲ್ಲಿದೆ ವರದಿ.
ಕರ್ನಾಟಕ ರಾಜ್ಯೋತ್ಸವ ಬಂತೆಂದೆರೆ ನಾಡಿನೆಲ್ಲೆಡೆ ಸಂಭ್ರಮದ ವಾತಾವರಣ. ಕನ್ನಡದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳನ್ನು ಸಾರುವ ಅನೇಕ ವಿಚಾರಗಳು ರಾಜ್ಯೋತ್ಸವದಂದು ಆಗಾಗ ಚರ್ಚಿಸಲ್ಪಡುತ್ತದೆ. ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಿಂದ ಹಿಡಿದು ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೂ ಕನ್ನಡ ತಾಯಿ ಭುವನೇಶ್ವರಿಯನ್ನು ಸ್ಮರಿಸಲಾಗುತ್ತದೆ. ಅದರಲ್ಲೂ ಕನ್ನಡದ ಬಗ್ಗೆ ನಮ್ಮ ನಾಡು ನುಡಿಯನ್ನು ಜಗತ್ಪಸಿದ್ಧವಾಗಿಸುವ ಅನೇಕ ಸಿನಿಮಾ ಹಾಡುಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಎಲ್ಲೆಡೆ ಆಗಾಗ ಮನನ ಮಾಡುವ ಕನ್ನಡ ಸೂಪರ್ ಹಿಟ್ ರಾಜ್ಯೋತ್ಸವ ಹಾಡುಗಳಿವೆ. ಆ ಹಾಡುಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಜ್ಞಾನಪೀಠ ಪ್ರಶಸ್ತಿಯು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ. ಬಹುತೇಕ ಮಂದಿ ಇದನ್ನು ಸರ್ಕಾರದಿಂದ ನೀಡಲಾಗುವ ಅತ್ಯುನ್ನತ ಗೌರವ ಎಂದು ಭಾವಿಸಿದ್ದಾರೆ. ಆದರೆ ಇದನ್ನು ಸಾಹು ಜೈನ್ ಪರಿವಾರದವರು ನೀಡುತ್ತಾರೆ., ಈ ಪ್ರಶಸ್ತಿಯನ್ನು 1961ರ ಮೇ 22ರಂದು ಸ್ಥಾಪಿಸಲಾಯಿತು. ಭಾರತೀಯ ಜ್ಞಾನಪೀಠ ಟ್ರಸ್ಟ್ ಎಂಬ ಸಂಸ್ಥೆ ಈ ಪ್ರಶಸ್ತಿಯನ್ನು ಘೋಷಿಸುತ್ತದೆ. ಈವರೆಗೆ ಹಿಂದಿಯ ಸಾಹಿತಿಗಳು 11 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡವು ಎರಡನೇ ಸ್ಥಾನದಲ್ಲಿದೆ.
ಸದ್ಯ ಪರಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡ ಕಲಾವಿದರ ಪೈಕಿ ರುಕ್ಮಿಣಿ ವಸಂತ್ ಕೂಡ ಒಬ್ಬರು. ಅದರಲ್ಲಿಯೂ ಇತ್ತೀಚೆಗೆ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿರುವ ʼಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದ ರುಕ್ಮಿಣಿ ಅವರ ರಾಜಕುಮಾರಿ ಕನಕವತಿ ಪಾತ್ರ ರಿಷಬ್ ಶೆಟ್ಟಿ ಅವರ ಬೆರ್ಮೆ ಪಾತ್ರದಷ್ಟೇ ಜನಪ್ರಿಯವಾಗಿದೆ. ನಾಯಕನಿಗೆ ಸರಿಸಮನಾಗಿ ನಿಲ್ಲುವ ನಾಯಕಿಯಾಗಿ ಅವರು ಕಾಣಿಸಿಕೊಂಡ ರೀತಿಗೆ, ಪವರ್ಫುಲ್ ನಟನೆಗೆ ನೋಡುಗರು ಫಿದಾ ಆಗಿದ್ದಾರೆ. ಇದರೊಂದಿಗೆ ಅವರಿಗೆ ವಿವಿಧ ಚಿತ್ರರಂಗಗಳಿಂದ ಅವಕಾಶ ಹರಿದು ಬರುತ್ತಿದೆ.
Sandalwood News: ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯದ್ದು ಎಂಬುವುದನ್ನು ಬಿಂಬಿಸಲು ಲೀಕ್ ಮಾಡಿರುವ ಫೋಟೊಗಳಂತೆ ಇವು ಕಾಣುತ್ತಿದೆ. ಇದರಿಂದ ನಟ ದರ್ಶನ್ ಮತ್ತು ಪವಿತ್ರಾ ಗೌಡಗೆ ರಹಸ್ಯವಾಗಿ ಮದುವೆಯಾಗಿತ್ತಾ? ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಪವಿತ್ರಾ ಕೊರಳಲ್ಲಿರುವ ಅರಿಶಿನ ದಾರವಾಗಿದೆ.
Indian leaders who flew in fighter jets: ರಾಷ್ಟಪತಿಗಳಾದ ಎಪಿಜೆ ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ದ್ರೌಪದಿ ಮುರ್ಮು ಅವರು ಮೂವರು ಮಾತ್ರವಲ್ಲ ಇನ್ನು ಹಲವು ರಾಷ್ಟ್ರೀಯ ನಾಯಕರು ಫೈಟರ್ ಜೆಟ್ಗಳಲ್ಲಿ ಹಾರಾಟ ನಡೆಸಿದ್ದಾರೆ. ಅದರಲ್ಲೂ 74 ವರ್ಷದಲ್ಲಿ ಫೈಟರ್ ಜೆಟ್ ಏರಿದ್ದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮೊದಲ ಭಾರತೀಯ ರಾಷ್ಟ್ರದ ಮುಖ್ಯಸ್ಥರು ಎಂದೆನಿಸಿಕೊಂಡಿದ್ದಾರೆ.
Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಎಲ್ಲರಿಗೂ ಬಹಳ ಇಷ್ಟ. ಅವರ ಡ್ಯಾನ್ಸ್, ಫೈಟ್, ಆ್ಯಕ್ಟಿಂಗ್ ಎಲ್ಲದಕ್ಕು ಸೈ ಎನಿಸುವಂತದ್ದು... ಸಿನಿಮಾ ಜೊತೆಗೆ ಅನೇಕ ಸಮಾಜ ಸೇವೆಯ ಕಾರ್ಯ, ವಿದ್ಯಾದಾನ ಇತ್ಯಾದಿಗಳನ್ನು ಮಾಡಿಕೊಂಡು ಬಂದ ಅವರ ಜೀವನ ಅನೇಕರಿಗೆ ಸ್ಫೂರ್ತಿ ಇದ್ದಂತೆ ಎನ್ನಬಹುದು. ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಅಪ್ಪು ಅಕಾಲಿಕ ಮರಣ ಹೊಂದಿದ್ದಾರೆ. ಅಕ್ಟೋಬರ್ 29ಕ್ಕೆ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಾಗಿದ್ದು ಈ ದಿನ ಅವರ ಸ್ಮಾರಕದ ಮುಂದೆ ಕೋಟ್ಯಾಂತರ ಅಭಿಮಾನಿಗಳು ಬೆಳಗ್ಗಿನಿಂದಲೆ ಭೇಟಿ ನೀಡುತ್ತಿದ್ದಾರೆ.
Gold Rate: ಈಗಾಗಲೇ ಚಿನ್ನದ ಬೆಲೆ ಗಗನ ಮುಟ್ಟಿದೆ. ಹೀಗಾಗಿ ಮುಂದಿನ ವರ್ಷ ಇದು ಮತ್ತಷ್ಟು ದುಬಾರಿಯಾಗಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕಡಿಮೆ ಆದರೂ ಆಗಬಹುದು ಎನ್ನುವ ಕುತೂಹಲವಿಟ್ಟುಕೊಂಡು ಕಾಯುತ್ತಿದ್ದಾರೆ. ಹೀಗಿರುವಾಗ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ (Baba Vanga’s prediction) ಹೇಳಿರುವ ಭವಿಷ್ಯವಾಣಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿದೆ.
Mouni Roy Bikini Shoot: ನಟಿ ಮೌನಿ ರಾಯ್ ಸಿನಿಮಾ ಅಲ್ಲದೆ ತನ್ನ ಅದ್ಭುತ ನಟನೆ ಮತ್ತು ಫ್ಯಾಶನ್ ಟ್ರೆಂಡ್ ಗೆ ಹೆಸರುವಾಸಿಯಾಗಿದ್ದಾರೆ. ಸದ್ಯ ನಟಿ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ನಟಿ ಆಕರ್ಷಕ ಲುಕ್ ಗೆ ಫ್ಯಾನ್ಸ್ ಲೈಕ್ಸ್, ಕಾಮೆಂಟ್ ನೀಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Wedding Fashion 2025: ಮದುಮಗಳ ಅತ್ಯಾಕರ್ಷಕ ಹೇರ್ಸ್ಟೈಲ್ನಲ್ಲಿ ಇದೀಗ ನಾನಾ ಬಗೆಯ ಸ್ಟೇಟ್ಮೆಂಟ್ ಮಾತಾಪಟ್ಟಿಗಳು ಲಗ್ಗೆ ಇಟ್ಟಿವೆ. ಟ್ರೆಡಿಷನಲ್ ವಿನ್ಯಾಸದವು ಮಾತ್ರವಲ್ಲ, ಡಿಫರೆಂಟ್ ಲುಕ್ ನೀಡುವ ಇವು ಇಂಡೋ-ವೆಸ್ಟರ್ನ್ ಹೆಡ್ಬ್ಯಾಂಡ್ ಶೈಲಿಯವು ಮದುಮಗಳ ಕೇಶವನ್ನು ಸಿಂಗರಿಸುತ್ತಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.