ಆರ್ಸಿಬಿ ಮೆರವಣಿಗೆಗೆ ಒತ್ತಾಯಿಸಿದ್ದ ಬಿಜೆಪಿ- ದಳ: ಡಿ.ಕೆ.ಸುರೇಶ್ ಆರೋಪ
DK Suresh: ಬಿಜೆಪಿ ಹಾಗೂ ದಳದ ನಾಯಕರು ಆರ್ಸಿಬಿ ಗೆದ್ದ ನಂತರ ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಎಕ್ಸ್ (ಟ್ವೀಟ್) ಮಾಡಿದ್ದರು. ಆದರೆ ಇಂದು ವರಸೆ ಬದಲಾಯಿಸಿದ್ದಾರೆ. ಬಿಜೆಪಿ ಯೂ ಟರ್ನ್ ಮಾಡುವುದು ಹೊಸದೇನಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.