ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮನರಂಜನೆ

Theeyavar Kulai Nadunga OTT : ಅರ್ಜುನ್ ಸರ್ಜಾ , ಐಶ್ವರ್ಯಾ ರಾಜೇಶ್  ಆಕ್ಷನ್ ಥ್ರಿಲ್ಲರ್ ಮೂವಿ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಅರ್ಜುನ್ ಸರ್ಜಾ ಆಕ್ಷನ್ ಥ್ರಿಲ್ಲರ್ ಮೂವಿ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

Arjun Sarja: ಅರ್ಜುನ್ ಸರ್ಜಾ ಮತ್ತು ಐಶ್ವರ್ಯಾ ರಾಜೇಶ್ ಅಭಿನಯದ 'ತೀಯಾವರ್ ಕುಲೈ ನಡುಂಗ' ಚಿತ್ರವು ನವೆಂಬರ್ 21, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ, ಈ ಚಿತ್ರವು ಒಟಿಟಿಗೆ ಎಂಟ್ರಿ ಕೊಟ್ಟಿದೆ. ಪ್ರತಿಯೊಂದು ಸುಳಿವು ಅಪಾಯವನ್ನು ಮರೆಮಾಡುತ್ತದೆ. ಪ್ರತಿಯೊಂದು ಸತ್ಯವು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ ಎಂಬ ಶೀರ್ಷೆಯಲ್ಲಿ ಸಿನಿಮಾ ಒಟಿಟಿ ದಿನಾಂಕ ಅನೌನ್ಸ್‌ ಆಗಿತ್ತು.

ಶೀಘ್ರದಲ್ಲೇ ಅದ್ದೂರಿಯಾಗಿ ಮೂಡಿ ಬರಲಿದೆ ʼರಾಯರ ದರ್ಶನʼ ಆಲ್ಬಂ ಸಾಂಗ್

ʼರಾಯರ ದರ್ಶನʼ ಆಲ್ಬಂ ಸಾಂಗ್ ಶೀಘ್ರದಲ್ಲೇ ಅನಾವರಣ

Rayara Darshan Album Song: ರಾಯರ ಕುರಿತು ಸಾಕಷ್ಟು ಭಕ್ತಿಗೀತೆಗಳು ಬಂದಿವೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗೆಗಿನ ಕೆಲವು ವಿಷಯಗಳನ್ನು ʼರಾಯರ ದರ್ಶನʼ ಆಲ್ಭಂನಲ್ಲಿ ತೋರಿಸಲಾಗುತ್ತಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ಈ ಅಲ್ಭಂ ನಿರ್ಮಾಣ ಮಾಡಿದ್ದಾರೆ.

Gowri Serial:  ‘ಗೌರಿ’ ಸೀರಿಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌; ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು!

‘ಗೌರಿ’ ಬಿಗ್‌ ಟ್ವಿಸ್ಟ್‌; ಬಾನು ಭುವಿಯ ಮಧ್ಯೆ ಮೂರು ಗಂಟಿನ ನಂಟು

Zee Pwer: ಜೀ ಪವರ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಗೌರಿ'. ಇದು ಆಗಸ್ಟ್ 25ರಿಂದ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿದೆ. ನಟಿ ಕಾವ್ಯಶ್ರೀ ಈ ಧಾರಾವಾಹಿಯಲ್ಲಿ ಕಥಾನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಅಕ್ಕನಿಗಾಗಿ ಮಹಾತ್ಯಾಗ ಮಾಡುವ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಸುಶ್ಮಿತ್ ಜೈನ್ಅ ವರು ಈ ಧಾರಾವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

Bigg Boss Kannada 12: ಆ ಮುದುಕಿನ ಹೊಡೀತಿನಿ ಸುಬ್ಬಿ! ರಜತ್, ಚೈತ್ರಾ ವಿರುದ್ಧ ಸುದೀಪ್‌ ಎದುರೇ ಅಶ್ವಿನಿ ಆಕ್ರೋಶ

ರಜತ್, ಚೈತ್ರಾ ವಿರುದ್ಧ ಸುದೀಪ್‌ ಎದುರೇ ಅಶ್ವಿನಿ ಗೌಡ ಆಕ್ರೋಶ

Ashwini Gowda: ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ ಅವರ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಾರೆ. ಚೈತ್ರಾ ಕುಂದಾಪುರ ಅವರ ಉಸ್ತುವಾರಿ ಚರ್ಚೆಗೆ ಕಾರಣ ಆಯಿತು. ಈ ವಾರ ಸುದೀಪ್ ಅವರು ಇದರ ಪಂಚಾಯ್ತಿ ಮಾಡಲಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಇನ್ನೊಂದು ಪ್ರೋಮೋ ಔಟ್‌ ಆಗಿದೆ. ಬಿಗ್​​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮತ್ತು ಚೈತ್ರಾ ಮನೆ ಮಂದಿಗೆ ಫೈಟ್ ಕೊಡುತ್ತಿದ್ದಾರೆ.

Actor Zaid Khan: ನಟ ದರ್ಶನ್‌ಗೆ ಜನವರಿಯಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ: ನಟ ಝೈದ್‌ ಖಾನ್

ನಟ ದರ್ಶನ್‌ಗೆ ಜನವರಿಯಲ್ಲಿ ಜಾಮೀನು ಸಿಕ್ಕೇ ಸಿಗುತ್ತದೆ: ನಟ ಝೈದ್‌ ಖಾನ್

ʼಬನಾರಸ್ʼ ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ʼಉಪಾಧ್ಯಕ್ಷʼ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ʼಕಲ್ಟ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಕಲ್ಟ್ ಚಿತ್ರ ಜನವರಿ 23ರಂದು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರ ತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಅಬ್ಬರಿಸಿದ 'ಅಖಂಡ 2' ; ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

Nandamuri Balakrishna: ಅಖಂಡ 2, ಡಿಸೆಂಬರ್ 12 ರಂದು ರಿಲೀಸ್‌ ಆಗಿದೆ. ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರವು 2021 ರ ಬ್ಲಾಕ್‌ಬಸ್ಟರ್ ಅಖಂಡದ ಮುಂದುವರಿದ ಭಾಗವಾಗಿದ್ದು, ಬಿಡುಗಡೆಗೂ ಮೊದಲೇ ಭಾರಿ ಸಂಚಲನ ಮೂಡಿಸಿತ್ತು. ಕಾನೂನು ಅಡೆತಡೆಗಳು ಮತ್ತು ಕೊನೆಯ ನಿಮಿಷದ ಬಿಡುಗಡೆ ವಿಳಂಬದ ಹೊರತಾಗಿಯೂ, ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಯಿತು. ‘ಅಖಂಡ 2’ ನೋಡಿದ ಬಹುತೇಕರು ಟ್ರೋಲ್ ಮಾಡಿದ್ದರು. ಇದರ ನಡುವೆಯೂ ಒಳ್ಳೆಯ ಗಳಿಕೆ ಕಂಡಿದೆ.

Bigg Boss Kannada 12: ಎಲಿಮಿನೇಶನ್‌ ಇಲ್ಲದೇ ಈ ಇಬ್ಬರು ಸ್ಪರ್ಧಿಗಳು ಔಟ್‌? ಏನಿದು ಚರ್ಚೆ?

ಎಲಿಮಿನೇಶನ್‌ ಇಲ್ಲದೇ ಈ ಇಬ್ಬರು ಸ್ಪರ್ಧಿಗಳು ಔಟ್‌? ಏನಿದು ಚರ್ಚೆ?

Sudeep: ವೀಕೆಂಡ್‌ ಬಂತು ಅಂದರೆ ಕಿಚ್ಚ ಸುದೀಪ್‌ಗೆ ಕಾಯ್ತಾಇರ್ತಾರೆ ವೀಕ್ಷಕರು. ಅದರ ಜೊತೆ ಎಲಿಮಿನೇಶನ್‌ ಬಗ್ಗೆಯೇ ಚರ್ಚೆಗಳು ಆಗುತ್ತವೆ. ಅದರಲ್ಲೂ ಈ ವಾರ ಘಟಾನುಘಟಿಗಳೇ ನಾಮಿನೇಟ್‌ ಆಗಿದ್ದಾರೆ. ಆದರೆ ಟ್ವಿಸ್ಟ್‌ ಏನಪ್ಪ ಅಂದರೆ, ಈ ವಾರ ವೋಟಿಂಗ್‌ ಲೈನ್ಸ್‌ ಓಪನ್‌ ಇಲ್ಲ. ಹೀಗಾಗಿ ಎಲಿಮಿನೇಶನ್‌ ಖಂಡಿತ ಇರಲ್ಲ. ಆದ್ರೂ ಇಬ್ಬರೂ ಹೊರಗೆ ಬರ್ತಾರೆ ಅನ್ನೋದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ಚರ್ಚೆಗಳು ಆಗುತ್ತಿವೆ.

The Devil Box Office Collection:  2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

2ನೇ ದಿನ 'ಡೆವಿಲ್' ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

Darshan: ದರ್ಶನ್ ಅಭಿಮಾನಿಗಳು 'ಡೆವಿಲ್' ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಅವರೇ ಮುಂದೆ ನಿಂತು ಥಿಯೇಟರ್‌ಗಳ ಮುಂದೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಚಿತ್ರತಂಡ ಕೊಟ್ಟ ಅಂಕಿ-ಅಂಶಗಳಂತೆ ಈ ಸಿನಿಮಾ ₹13.8 ಕೋಟಿ ಆಗಿದೆ. ಎರಡನೇ ದಿನ ಸಿನಿಮಾ ಅಷ್ಟಾಗಿ ಕಲೆಕ್ಷನ್‌ ಮಾಡಿಲ್ಲ. ಎರಡನೇ ದಿನ ವೀಕ್‌ಡೇಸ್ ಆಗಿದ್ದರಿಂದ ಜನರು ಥಿಯೇಟರ್‌ ಕಡೆಗೆ ಮುಖ ಮಾಡಿದಂತೆ ಕಾಣುತ್ತಿಲ್ಲ.

Bigg Boss Kannada 12: ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ? ಜನ ಮರುಳೋ ಜಾತ್ರೆ ಮರುಳೋ?

ಸೂರಜ್‌ಗೆ ರಾಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾಯ್ತಾ?

Rashika Shetty: ಈ ವಾರ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ರಾಶಿಕಾ ಆಗಿದ್ದಾರೆ. ನಿನ್ನೆಯ ಟಾಸ್ಕ್‌ನಲ್ಲಿ ಕೂಡ ಕೆಲವೊಂದು ವಿಚಾರಕ್ಕೆ ಸೂರಜ್‌ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ರಾಶಿಕಾ ಹಾಗೂ ಸೂರಜ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಚೆ ಬಂದಾಗ ಒಂಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಇರೋದಲ್ಲ. ಎಲ್ಲಾರೂ ನೋಡ್ತಾ ಇದ್ದಾರೆ. ನಾವೇನು ಕುರುಡರಲ್ಲ ಅಂತ ಸೂರಜ್‌ ಅವರು ರಾಶಿಕಾ ಮೇಲೆ ಕೂಗಾಡಿದ್ದಾರೆ.

Bigg Boss Kannada 12: ʻಬಿಗ್‌ ಬಾಸ್‌ʼಮನೆಯ ಕ್ಯಾಪ್ಟನ್‌ ಪಟ್ಟಕ್ಕೇರಿದ ರಾಶಿಕಾ !

ʻಬಿಗ್‌ ಬಾಸ್‌ʼಮನೆಯ ಕ್ಯಾಪ್ಟನ್‌ ಪಟ್ಟಕ್ಕೇರಿದ ರಾಶಿಕಾ !

Rashika Shetty: ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಅಂತ ಬಂದಾಗ, ಹುಡುಗರಿಗೂ ಫೈಟ್‌ ಕೊಡ್ತಿರುವ ಕಂಟೆಸ್ಟೆಂಟ್‌ ಅಂದರೆ ರಾಶಿಕಾ ಶೆಟ್ಟಿ . ಅದೆಷ್ಟೊ ಬಾರಿ ಕ್ಯಾಪ್ಟನ್ಸಿ ರೇಸ್‌ಗೆ ಬಂದರೂ ಕೊನೆಯ ಕ್ಷಣದಲ್ಲಿ ಮಿಸ್‌ ಆಗ್ತಾ ಇತ್ತು. ಆದರೆ ಈ ವಾರ ರಾಶಿಕಾ ಕ್ಯಾಪ್ಟನ್‌ ಆಗಿ ಹೊರ ಹೊಮ್ಮಿದ್ದಾರೆ. ಪ್ರತೀ ಟಾಸ್ಕ್‌ನಲ್ಲೂ ಬೆಸ್ಟ್‌ ಪರ್ಫಾರ್ಮೆನ್ಸ್‌ ಕೊಡ್ತಿರುವ ರಾಶಿಕಾಗೆ ಅದೃಷ್ಟ ಕೈ ಕೊಡ್ತಾ ಇದ್ದರೂ, ಈ ಬಾರಿ ರಾಶಿಕಾ ವಿನ್‌ ಆಗಿದ್ದಾರೆ.

Mammootty:  ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ! ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ!

Dominic and the Ladies: ಮಮ್ಮುಟ್ಟಿ ಅಭಿನಯದ ಡೊಮಿನಿಕ್ ಅಂಡ್ ದಿ ಲೇಡೀಸ್ ಪರ್ಸ್ ಜನವರಿ 23, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ, ಥಿಯೇಟ್ರಿಕಲ್ ಪ್ರದರ್ಶನಗೊಂಡ 11 ತಿಂಗಳ ನಂತರ, ಈ ಚಿತ್ರವು OTT ನಲ್ಲಿ ಸ್ಟ್ರೀಮಿಂಗ್ ಆಗಲು ಎಂಟ್ರಿ ಕೊಟ್ಟಿದೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಈ ಚಿತ್ರಕ್ಕೆ ನೀರಜ್ ರಾಜನ್ ಮತ್ತು ಸೂರಜ್ ರಾಜನ್ ಅವರೊಂದಿಗೆ ಕಥೆ ಬರೆದಿದ್ದಾರೆ. ಮಮ್ಮುಟ್ಟಿ ಕಂಪನಿ ಬ್ಯಾನರ್ ಅಡಿಯಲ್ಲಿ ಮಮ್ಮುಟ್ಟಿ ನಿರ್ಮಿಸಿರುವ ಈ ಚಿತ್ರಕ್ಕೆ ದರ್ಬುಕ ಶಿವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

Kerala Actor Assault Case: ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ; ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ  ಕೋರ್ಟ್‌

ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ! 20 ವರ್ಷ ಕಠಿಣ ಜೈಲು ಶಿಕ್ಷೆ

Pulsar Suni : 2017ರ ಕೇರಳ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರಾದ ಪಲ್ಸರ್ ಸುನಿ ಮತ್ತು ಇತರ ಐದು ಜನರಿಗೆ ಎರ್ನಾಕುಲಂ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ನಟ ದಿಲೀಪ್ ಕುಮಾರ್ ನಿರ್ದೋಷಿ ಎಂದು ತೀರ್ಪು ಬಂದಿದ್ದು, ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. 2017ರಲ್ಲಿ ನಡೆದ ಘಟನೆಗೆ 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಈಗ ತೀರ್ಪು ಕೊಟ್ಟಿದೆ.

'ಪಡಯಪ್ಪ' ರೀ-ರಿಲೀಸ್: ಬೆಂಗಳೂರಿನಲ್ಲಿ ರಜನಿಕಾಂತ್‌ ಅಭಿಮಾನಿಗಳ ರೆಸ್ಪಾನ್ಸ್‌ ಹೇಗಿದೆ? 25 ವರ್ಷಗಳಾದ್ರೂ ಈ ಸಿನಿಮಾ ಒಟಿಟಿಗೆ ಸೇಲ್‌ ಆಗಿಲ್ಲ ಏಕೆ?

'ಪಡಯಪ್ಪ' ಚಿತ್ರದ ಒಟಿಟಿ ಹಕ್ಕುಗಳನ್ನು ರಜನಿಕಾಂತ್‌ ಸೇಲ್‌ ಮಾಡಿಲ್ಲವೇಕೆ?

Padayappa Re-release: ಸೂಪರ್‌ಸ್ಟಾರ್ ರಜನಿಕಾಂತ್ ಅವರ ವೃತ್ತಿಬದುಕಿನ 50 ನೇ ವರ್ಷದ ಹಿನ್ನೆಲೆಯಲ್ಲಿ, ಅವರ 'ಪಡಯಪ್ಪ' ಸಿನಿಮಾ ಇಂದು (ಡಿ.12) ಮರುಬಿಡುಗಡೆಗೊಂಡಿದೆ. ಅಂದಹಾಗೆ, 26 ವರ್ಷವಾದರೂ ರಜನಿಕಾಂತ್ ಅವರು ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಯಾವುದೇ ಒಟಿಟಿಗೆ ಮಾರಿಲ್ಲ. ಏಕೆ ಗೊತ್ತಾ? ಇಲ್ಲಿದೆ ಮಾಹಿತಿ.

Amruthadhaare Serial: ಜೋಡಿಗಳನ್ನ ಒಂದು ಮಾಡೋಕೆ  ಲವ್ ಮಾಸ್ಟರ್ಸ್ ಹೊಸ ಐಡಿಯಾ!

ಜೋಡಿಗಳನ್ನ ಒಂದು ಮಾಡೋಕೆ ಲವ್ ಮಾಸ್ಟರ್ಸ್ ಹೊಸ ಐಡಿಯಾ!

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಕಥೆಯನ್ನ ಜನ ಇಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಟಿಆರ್‌ಪಿಯಲ್ಲಿಯೂ ಸಖತ್‌ ಮುಂದಿದೆ ಧಾರಾವಾಹಿ. ಸದ್ಯ ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌ ಆಗಿದೆ. ಅಜ್ಜಿ ಆಸ್ತಿಗೆಲ್ಲಾ‌ ಈಗ ಕೇಡಿನೇ ಒಡೆಯ. ಇತ್ತ ಅಜ್ಜಿಗೆ ತನ್ನ ಆಸ್ತಿಯ ಮೇಲಿದ್ದ ಹಕ್ಕನ್ನೇ ಜೈದೇವ್ದು ರುಪಯೋಗ ಮಾಡಿಕೊಂಡು, ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿರುವುದು ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ.

Dev Anand: ಬ್ಲಾಕ್‌ ಕೋಟ್‌ ಹಾಕಿದ್ರೆ ಜೈಲು ಎಂದು ಈ ನಟನಿಗೆ ನ್ಯಾಯಲಯವೇ ಎಚ್ಚರಿಕೆ ನೀಡಿತ್ತು! ಅಂಥದ್ದೇನಿದೆ?

ಬಾಲಿವುಡ್ ನಟ ದೇವ್ ಆನಂದ್ ಬ್ಲ್ಯಾಕ್ ಕೋಟ್ ಹಿಂದಿನ ಸ್ಟೋರಿ ಏನು ಗೊತ್ತಾ?

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ದೇವಾನಂದ್ ಅವರು ಅನೇಕ ವರ್ಷದಿಂದ ಕಲಾ ಸೇವೆ ನೀಡಿದ್ದಾರೆ. 1958ರಲ್ಲಿ ತೆರೆಕಂಡ ಕಾಲಾ ಪಾನಿ (Kala Pani) ಮತ್ತು 1961ರಲ್ಲಿ ತೆರೆಕಂಡ ಹಮ್ ದೋನೋ (Hum Dono) ಸಿನಿಮಾಗಳಲ್ಲಿ ಬ್ಲ್ಯಾಕ್ ಕೋಟ್ ಧರಿಸಿ ಅದನ್ನೇ ಒಂದು ಫ್ಯಾಷನ್ ಆಗಿ ಅವರು ಮಾರ್ಪ‌ಡಿಸಿದ್ದರು.

Bigg Boss Kannada 12: ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌! ದುರಹಂಕಾರ ನಮ್ಮ ಹತ್ರ ಬೇಡ ಅಂತ ಅಶ್ವಿನಿಗೆ ಆವಾಜ್‌!

ಚೈತ್ರಾ ಜೊತೆ ಕೈ ಜೋಡಿಸಿದ ರಜತ್‌; ಅಶ್ವಿನಿಗೆ ಆವಾಜ್‌!

Ashwini Gowda: ಈ ವಾರ ಮನೆ ವಿಲನ್‌ ಮನೆ ಆಗಿದೆ. ವಿಲನ್‌ ಕೊಟ್ಟ ಟಾಸ್ಕ್‌ಗಳಿಗೂ ಮನೆಮಂದಿ ತತ್ತರಿಸಿ ಹೋಗಿದ್ದಾರೆ. ಪ್ರೊಮೋದಲ್ಲಿ ಕುಂಟೆಬಿಲ್ಲೆ ಆಟದ ವೇಳೆ ನಡೆದಿರುವ ಜಟಾಪಟಿಯನ್ನು ನೋಡಬಹುದಾಗಿದೆ. ಆಟದ ಉಸ್ತುವಾರಿ ವಹಿಸಿಕೊಂಡಿರುವ ಅಶ್ವಿನಿ ಗೌಡ ಅವರು, ಕುಂಟೆಬಿಲ್ಲೆ ಆಟದಲ್ಲಿ ಯಾರೂ ಯಾರಿಗೂ ಹೇಳಿಕೊಡಬಾರದು ಎಂದು ಚೈತ್ರಾ ಕುಂದಾಪುರ ಅವರಿಗೆ ಆವಾಜ್​ ಹಾಕಿದ್ದಾರೆ.

ತಾಯಿ ಬರೆದ ಕಥೆಗೆ ಮಗನೇ ಹೀರೋ; 'ಪ್ರೇಮಿ'ಗಾಗಿ ಹಳ್ಳಿ ಹುಡುಗಿಯಾದ ನಟಿ ಸಾತ್ವಿಕಾ!

Advik: 'ಪ್ರೇಮಿ' ಚಿತ್ರದಲ್ಲಿ ಹಳ್ಳಿ ಹುಡುಗಿಯಾದ ನಟಿ ಸಾತ್ವಿಕಾ

Premi Kannada Movie: ಎಸ್. ಪ್ರದೀಪ್ ವರ್ಮ ನಿರ್ದೇಶನದ 'ಪ್ರೇಮಿ' ಚಿತ್ರದ "ಮನಸ್ಸು ಏನೋ ಕಾಡಿದೆ" ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಅದ್ವಿಕ್ ಈ ಚಿತ್ರದ ಮೂಲಕ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ನಟಿ ಸಾತ್ವಿಕಾ (ಶ್ರಾವ್ಯಾ ರಾವ್) ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಕಪಾಲಿ ಟಾಕೀಸ್‌ ಜಾಗದಲ್ಲಿ ಹೊಸ ದಾಖಲೆ ಬರೆಯಲು ರೆಡಿಯಾದ ತೆಲುಗು ನಟ ಮಹೇಶ್‌ ಬಾಬು; AMB ಸಿನಿಮಾಸ್‌ ಕರ್ನಾಟಕಕ್ಕೆ ಎಂಟ್ರಿ!

ಗಾಂಧಿನಗರಕ್ಕೆ ಮಹೇಶ್‌ ಬಾಬು ಆಗಮನ; ಕಪಾಲಿ ಟಾಕೀಸ್‌ ಜಾಗದಲ್ಲಿ AMB Cinemas

AMB Cinemas Kapali: ಬೆಂಗಳೂರಿನ ಐತಿಹಾಸಿಕ 'ಕಪಾಲಿ' ಟಾಕೀಸ್‌ ಜಾಗದಲ್ಲಿ ತೆಲುಗು ನಟ ಮಹೇಶ್‌ ಬಾಬು ಅವರ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಆರಂಭವಾಗುತ್ತಿದೆ. ಡಿ.16 ರಂದು ಉದ್ಘಾಟನೆಗೊಳ್ಳಲಿರುವ ಈ ಮಲ್ಟಿಪ್ಲೆಕ್ಸ್ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಎಂಬ ದಾಖಲೆ ಬರೆಯಲಿದೆ.

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ಆರು ದೇಶಗಳಲ್ಲಿ 'ಧುರಂಧರ್‌' ಸಿನಿಮಾ ಬ್ಯಾನ್, ಆದರೂ ಭರ್ಜರಿ ಕಲೆಕ್ಷನ್!‌

Dhurandhar Box Office Collection: ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರುದ್ರತಾಂಡವ ಆಡಿದೆ. ಆರಂಭಿಕ ನೆಗೆಟಿವ್ ಪ್ರತಿಕ್ರಿಯೆಗಳ ನಡುವೆಯೂ ಗಳಿಕೆ ಹೆಚ್ಚಿದೆ. ಕೇವಲ ಏಳು ದಿನಗಳಲ್ಲಿ ಚಿತ್ರವು ಭಾರತ ಮತ್ತು ವಿದೇಶದ ಗಳಿಕೆ ಸೇರಿ ₹300 ಕೋಟಿ ಕ್ಲಬ್ ಸೇರಿದೆ.

Darshan: ಬೆಂಗಳೂರಿನಲ್ಲಿ ʻದಿ ಡೆವಿಲ್ʼ‌ ಚಿತ್ರಕ್ಕೆ ದಾಖಲೆ ಸಂಖ್ಯೆಯ ಶೋಗಳು! ವಿಶ್ವದ್ಯಾಂತ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು? ರಾಜ್ಯಾದ್ಯಂತ ಹೇಗಿದೆ ರೆಸ್ಪಾನ್ಸ್?

The Devil Collection: ದರ್ಶನ್‌ ಚಿತ್ರಕ್ಕೆ ಹೇಗಿದೆ ನೋಡಿ ರೆಸ್ಪಾನ್ಸ್?

The Devil Box Office Collection: 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ಅಭಿನಯದ 'ದಿ ಡೆವಿಲ್‌' ಸಿನಿಮಾವು ಡಿಸೆಂಬರ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎರಡು ವರ್ಷಗಳ ಬಳಿಕ ತೆರೆ ಕಂಡಿರುವ ದರ್ಶನ್‌ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಕರ್ನಾಟಕದಲ್ಲಿ ಅಂದಾಜು 13.80 ಕೋಟಿ ರೂ. ಕಲೆಕ್ಷನ್ ಆಗಿದೆ.

Photos: ʻಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನ ಶೇರ್‌ ಮಾಡಿ ರಿಷಬ್‌ ಶೆಟ್ಟಿ ಹೇಳಿದ್ದೇನು?

Kantara 1 ಚಿತ್ರದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನ ಶೇರ್‌ ಮಾಡಿದ ರಿಷಬ್‌

ರಿಷಬ್‌ ಶೆಟ್ಟಿ ಅಭಿನಯದ ʻಕಾಂತಾರ ಚಾಪ್ಟರ್‌ 1ʼ ಸಿನಿಮಾವು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಎಂಥ ದಾಖಲೆ ಬರೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ಮತ್ತು ಅವರ ತಂಡ ಸುಮಾರು 3 ವರ್ಷಗಳ ಕಾಲ ಕಷ್ಟಪಟ್ಟಿದೆ. ಇದೀಗ ಈ ಚಿತ್ರಕ್ಕಾಗಿ ಮಾಡಿದ ಮೊದಲ ವರ್ಕ್‌ಶಾಪ್‌ನ ಫೋಟೋಗಳನ್ನು ರಿಷಬ್‌ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. "ಇದು ನಮ್ಮ ಕಥೆಯ ಆತ್ಮವನ್ನು ನಾನು ವರ್ಗಾಯಿಸಿದ ಕ್ಷಣವಾಗಿತ್ತು — ಕಾಗದದ ಮೇಲೆ ಹುಟ್ಟಿದ ಪಾತ್ರವು ನನ್ನ ನಟರ ಮೂಲಕ ಜೀವವನ್ನು ಕಂಡುಕೊಂಡಾಗ. ನಮ್ಮ ಮೊದಲ ಕಾರ್ಯಾಗಾರ (ವರ್ಕ್‌ಶಾಪ್) ಕೇವಲ ತಾಲೀಮು ಆಗಿರಲಿಲ್ಲ; ಅದು ಕಲ್ಪನೆಗೆ ಭಾವನೆಯನ್ನು ಉಸಿರಾಡುವಿಕೆಯ ಆರಂಭವಾಗಿತ್ತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲ ನಟರ ಮೇಲೆ ನನ್ನ ಪ್ರೀತಿ ಸದಾ ಇರುತ್ತದೆ" ಎಂದು ರಿಷಬ್‌ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.

Nandamuri Balakrishna: 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂದು ಅಬ್ಬರಿಸಿದ ಬಾಲಯ್ಯ; ʻಅಖಂಡ 2ʼ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್?‌

Nandamuri Balakrishna speaks about Kannada in Akhanda 2

Akhanda 2 Release: ನಂದಮೂರಿ ಬಾಲಕೃಷ್ಣ ಅವರ 'ಅಖಂಡ 2' ಚಿತ್ರವು ಡಿಸೆಂಬರ್ 12 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದರೂ, ಬಾಲಯ್ಯ ಹೇಳಿದ 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಡೈಲಾಗ್ ಭಾರೀ ವೈರಲ್ ಆಗಿದೆ. "ಕರ್ನಾಟಕ ನನ್ನ ಸಹೋದರರ ಮನೆ" ಎಂದು ಹೇಳಿ ಶ್ರೀಕೃಷ್ಣದೇವರಾಯ ಮತ್ತು ಡಾ. ರಾಜ್‌ಕುಮಾರ್‌ರನ್ನು ನೆನೆದಿದ್ದಾರೆ ಬಾಲಯ್ಯ.

Actor Darshan: ತಂದೆ -ತಾಯಿ ಕಳೆದುಕೊಂಡ್ರು ದುಃಖ ಇಲ್ಲ, ಆದ್ರೆ ದರ್ಶನ್‌ ಇಲ್ಲ ಅನ್ನೋದೇ ತುಂಬಾ ನೋವು! ಅಭಿಮಾನಿಯ ಹೇಳಿಕೆ

ದರ್ಶನ್ ಅಭಿಮಾನಿಯ ಅಂಧಾಭಿಮಾನ! ವಿಡಿಯೋದಲ್ಲಿ ಏನಿದೆ?

The Devil Movie: ದರ್ಶನ್‌ ಅನುಪಸ್ಥಿಯಲ್ಲಿ ದಿ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ. ಫ್ಯಾನ್ಸ್‌ ಸಾಥ್‌ ಕೂಡ ಕೊಟ್ಟಿದ್ದಾರೆ. ಮೆಚ್ಚಿನ ನಟ ಜೈಲಿನಲ್ಲಿ ಇದ್ದಾಗ ಫ್ಯಾನ್ಸ್‌ ಆದವರಿಗೆ ಬೇಸರ ಆಗೋದು ಸಹಜ. ಆದರೆ ಅಂಧಾಭಿಮಾನ ತೋರಿದರೆ, ಅತಿಯಾದ ಪ್ರೀತಿಯೂ ವಿಷ ಆಗೇ ಕಾಣುತ್ತದೆ ಅದಕ್ಕೆ ಉದಾಹರಣೆ, ಕೆಲವು ಅಭಿಮಾನಿಗಳ ಹೇಳಿಕೆ.ತಂದೆ ತಾಯಿ ಸತ್ತಿದ್ದರೂ ಇಷ್ಟು ಬೇಸರ ಆಗುತ್ತಿರಲಿಲ್ಲ. ದರ್ಶನ್ ಜೈಲಿನಲ್ಲಿರೋದು ಬೇಸರ ಮೂಡಿಸದೆ ಅಂತ ಕೆಲವು ಫ್ಯಾನ್ಸ್‌ ಹೇಳಿಕೊಂಡಿದ್ದಾರೆ. ಈ ವಿಡಿಯೋಗಳು ವೈರಲ್‌ ಆಗ್ತಿದೆ.

12A Railway Colony OTT : ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ, ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬಂದಿದೆ ಅಲ್ಲರಿ ನರೇಶ್ ನಟನೆಯ ಹಾರರ್‌ ಮೂವಿ!

12A Railway Colony OTT: ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆದ ಈ ಚಿತ್ರವು ಥಿಯೇಟರ್ ಪ್ರದರ್ಶನವಾದ 20 ದಿನಗಳಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಿದೆ. ನಾನಿ ಕಾಸರಗಡ್ಡ ನಿರ್ದೇಶನದ ಮತ್ತು ಪೋಲಿಮೆರಾ ಖ್ಯಾತಿಯ ಡಾ. ಅನಿಲ್ ವಿಶ್ವನಾಥ್ ಬರೆದ ಕಥೆ ಇದೆ. ಸಾಯಿ ಕುಮಾರ್, ವಿವಾ ಹರ್ಷ, ಗೆಟಪ್ ಶ್ರೀನು, ಸದ್ದಾಂ ಮತ್ತು ಜೀವನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Loading...