ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನರಂಜನೆ

Jacqueline Fernandez:  ಜಾಕ್ವೆಲಿನ್ ಕೈ ಹಿಡಿದು ಎಳೆದ ಬಾಡಿಗಾರ್ಡ್; ವಿಡಿಯೋ ವೈರಲ್‌

ಜಾಕ್ವೆಲಿನ್ ಕೈ ಹಿಡಿದು ಎಳೆದ ಬಾಡಿಗಾರ್ಡ್; ವಿಡಿಯೋ ವೈರಲ್‌

Jacqueline Fernandez: ಭಾನುವಾರ (ಜೂನ್ 22) ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಭಿಮಾನಿಗಳ ಪ್ರೀತಿಗೆ ಓಗೊಟ್ಟ ನಟಿ, ಅಲ್ಲೇ ನಿಂತು ಫೋಟೋಗೆ ಫೋಸ್ ನೀಡಲು ಮುಂದಾದರು.

ನಟಿ ಸಾಯಿ ಪಲ್ಲವಿ ಕೈತಪ್ಪಿದ ಲಕ್ಕಿ ಚಾನ್ಸ್; ಸಮಂತಾಗೆ ಭರ್ಜರಿ ಲಾಭ ತಂದುಕೊಟ್ಟ 'ಮಾ ಇಂಟಿ ಬಂಗಾರಂ'!

‘ಮಾ ಇಂಟಿ ಬಂಗಾರಂ’ ಭರ್ಜರಿ ಕಮಾಯಿ; ಸಾಯಿ ಪಲ್ಲವಿ ಕೈಬಿಟ್ಟ ಲಕ್ಕಿ ಚಾನ್ಸ್!

ನಟಿ ಸಾಯಿ ಪಲ್ಲವಿ ಅವರ ಕಾಲ್‌ಶೀಟ್ ಸಮಸ್ಯೆಯಿಂದಾಗಿ ಕೈತಪ್ಪಿದ ‘ಮಾ ಇಂಟಿ ಬಂಗಾರಂ’ ಚಿತ್ರದ ಆಫರ್ ನಟಿ ಸಮಂತಾ ಪಾಲಿಗೆ ಲಕ್ಕಿ ಚಾನ್ಸ್ ಆಗಿ ಬದಲಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ, ಸಮಂತಾ ಅವರ ಸ್ವಂತ ಬ್ಯಾನರ್ ಅಡಿಯ ಈ ಫ್ಯಾಮಿಲಿ ಆ್ಯಕ್ಷನ್ ಡ್ರಾಮಾ ಜೂನ್ 19 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

54 ವರ್ಷದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಜೊತೆ ಮದುವೆಯಾದ ʻಟಗರು ಸರೋಜʼ ಖ್ಯಾತಿಯ ನಟಿ ತ್ರಿವೇಣಿ ರಾವ್

ಮಾಜಿ ಸಿಎಂ ಜೊತೆ ʻಟಗರುʼ ಸರೋಜ ಕಲ್ಯಾಣ; ತ್ರಿವೇಣಿ ಮದುವೆಯಾದ ವರ ಯಾರು?‌

'ಟಗರು' ಸಿನಿಮಾ ಖ್ಯಾತಿಯ ಕನ್ನಡ ನಟಿ ತ್ರಿವೇಣಿ ರಾವ್ ಅವರು ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಜೂನ್ 19ರಂದು ವಿವಾಹವಾಗಿದ್ದಾರೆ. 2025ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ 54 ವರ್ಷದ ಬಿಪ್ಲಬ್, ಈಗ ಎರಡನೇ ಮದುವೆಯಾಗಿದ್ದಾರೆ.

Kannada Serial Actress: ವಂಚನೆ ಪ್ರಕರಣ ; ಕಿರುತೆರೆ ನಟಿ ವನಿತಾ ಬಂಧನ

ವಂಚನೆ ಪ್ರಕರಣ ; ಕಿರುತೆರೆ ನಟಿ ವನಿತಾ ಬಂಧನ

Kannada Serial Actress: ಕಿರುತೆರೆ ನಟಿ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿಬಂಧಿತ ನಟಿ ವನಿತಾಳ ವಂಚನೆಯ ಜಾಲ ಅತ್ಯಂತ ಚಾಣಾಕ್ಷತನದಿಂದ ಕೂಡಿರುತ್ತಿತ್ತು. ಮೊದಲಿಗೆ ತಾನು ಸೀರಿಯಲ್ ನಟಿ ಎಂದು ಶ್ರೀಮಂತರಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಈಕೆ, ಬಳಿಕ ನಿರಂತರವಾಗಿ ಮಾತನಾಡಿ ನಯವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.

ಮತ್ತೊಮ್ಮೆ ಸಾಹಸಕ್ಕಿಳಿದ ನಟ ಚಂದನ್‌ಕುಮಾರ್‌; ಹೊಸ ರೂಪದಲ್ಲಿ ಪುನಃ ಥಿಯೇಟರ್‌ಗೆ ಬರ್ತಿದೆ ʻಫ್ಲರ್ಟ್‌ʼ ಸಿನಿಮಾ

ಹೊಸ ರೂಪದಲ್ಲಿ ʻಫ್ಲರ್ಟ್‌ʼ ಸಿನಿಮಾ ರೀ-ರಿಲೀಸ್; ಮತ್ತೆ ಸಾಹಸಕ್ಕಿಳಿದ ಚಂದನ್

ಸ್ಯಾಂಡಲ್‌ವುಡ್ ನಟ ಚಂದನ್ ಕುಮಾರ್ ನಿರ್ದೇಶಿಸಿ, ನಟಿಸಿರುವ 'ಫ್ಲರ್ಟ್' ಸಿನಿಮಾ ಸದ್ಯದಲ್ಲೇ ಹೊಸ ರೂಪದಲ್ಲಿ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. 'ಎ ಪ್ಯೂರ್ ಡವ್ ಸ್ಟೋರಿ' ಎಂಬ ಅಡಿಬರಹದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ವಿಶೇಷ ಹಾಡೊಂದನ್ನು ಹಾಡುವ ಮೂಲಕ ಬೆಂಬಲ ನೀಡಿದ್ದಾರೆ.

ಜಮೀನಿಗಾಗಿ ಕಿರಿಕ್;‌ ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿ ಅರೆಸ್ಟ್‌!‌

ಜಮೀನು ಕಿರಿಕ್‌: ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಕೊಡಲಿಯಿಂದ ದಾಳಿ

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಬೆಲ್ಸಂದ್ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ಹಿರಿಯ ಸಹೋದರ ವಿಜಯೇಂದ್ರನಾಥ್ ತಿವಾರಿ ಅವರ ಮೇಲೆ ಕೊಡಲಿಯಿಂದ ಮಾರಣಾಂತಿಕ ದಾಳಿ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವಿಜಯೇಂದ್ರನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ʻಬ್ಲಾಸ್ಟ್‌ʼ TO ʻಬಾಹುಬಲಿʼ; ಈ ವಾರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್‌ ಆಗಲಿರುವ ಸಿನಿಮಾ - ವೆಬ್ ಸೀರೀಸ್‌ಗಳ ಪಟ್ಟಿ ಇಲ್ಲಿದೆ

ಒಟಿಟಿಯಲ್ಲಿ ಈ ವಾರ ಬಿಗ್ ʻಬ್ಲಾಸ್ಟ್‌ʼ; ಬಾಹುಬಲಿ ಜತೆ ರಾಜಾ ಶಿವಾಜಿ ರಿಲೀಸ್

ಜೂನ್ ಕೊನೆಯ ವಾರ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಅಂಡ್ ಆಶ್', ಅರ್ಜುನ್ ಸರ್ಜಾ ನಟನೆಯ ಆಕ್ಷನ್ ಥ್ರಿಲ್ಲರ್ 'ಬ್ಲಾಸ್ಟ್' ಹಾಗೂ ಎಸ್.ಎಸ್. ರಾಜಮೌಳಿ ಅವರ ಸಿನೆಮಾ ಜರ್ನಿಯ 'ಬಾಹುಬಲಿ: ದಿ ಟಾರ್ಚ್‌ಬೀರರ್' ಡಾಕ್ಯುಮೆಂಟರಿ ಸೇರಿದಂತೆ ಹಲವು ಕಂಟೆಂಟ್‌ಗಳು ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲು ರೆಡಿಯಾಗಿವೆ.

‌ʻಪುಷ್ಪ 2ʼ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ; ವಿಚಾರಣೆಗೆ ಗೈರಾದ ನಟ ಅಲ್ಲು ಅರ್ಜುನ್, ಕೋರ್ಟ್ ಹೇಳಿದ್ದೇನು?

ಕಾಲ್ತುಳಿತ ಕೇಸ್‌: ವಿಚಾರಣೆಗೆ ಹಾಜರಾಗಲು ಅಲ್ಲು ಅರ್ಜುನ್‌ಗೆ ಕೋರ್ಟ್ ಸೂಚನೆ

'ಪುಷ್ಪ 2' ಚಿತ್ರದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರಿಗೆ ನಾಂಪಲ್ಲಿ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ವರ್ಚುವಲ್ ಮೂಲಕ ಹಾಜರಾಗಲು ಅಲ್ಲು ಅರ್ಜುನ್‌ ಕೋರಿದ್ದ ಮನವಿಯನ್ನು ತಿರಸ್ಕರಿಸಿರುವ ಕೋರ್ಟ್, ಜುಲೈ 6 ರಂದು ಖುದ್ದಾಗಿ ಹಾಜರಾಗಲು ಆದೇಶಿಸಿದೆ.

ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಕ್ಷಮೆ ಕೇಳಿದ ನಟ ಸತೀಶ್‌ ನೀನಾಸಂ; ಅಷ್ಟಕ್ಕೂ ʻಅಯೋಗ್ಯ 2ʼ ಪ್ರೆಸ್‌ಮೀಟ್‌ನಲ್ಲಿ ಆಗಿದ್ದೇನು?

ಸ್ಯಾಂಡಲ್‌ವುಡ್ ನಿರ್ಮಾಪಕರಿಗೆ ಕ್ಷಮೆ ಕೇಳಿದ ನಟ ಸತೀಶ್ ನೀನಾಸಂ

'ಅಯೋಗ್ಯ 2' ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಸಿನಿಮಾಗಳ ಸೋಲು ಹಾಗೂ ನಿರ್ಮಾಪಕರ 'ಶಿಕ್ಷಣ'ದ ಕುರಿತು ಆಡಿದ್ದ ಮಾತುಗಳು ವಿವಾದ ಸೃಷ್ಟಿಸಿದ ಬೆನ್ನಲ್ಲೇ ನಟ ಸತೀಶ್ ನೀನಾಸಂ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾವು ಚಿತ್ರರಂಗದ ವ್ಯವಹಾರದ ಜ್ಞಾನದ ಅರ್ಥದಲ್ಲಿ ಆ ಪದ ಬಳಸಿದ್ದಾಗಿ ತಿಳಿಸಿರುವ ಸತೀಶ್‌, ನಿರ್ಮಾಪಕರ ಸಂಘದ ಪದಾಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಕನ್ನಡ ನಟಿ ಶ್ರೀಲೀಲಾಗೆ ಅವಮಾನ ಮಾಡಿದ್ರಾ ಮಹಾರಾಷ್ಟ್ರ ಸಿಎಂ ಪತ್ನಿ? ವಿಡಿಯೋ ವೈರಲ್‌

ಯೋಗ ಕಾರ್ಯಕ್ರಮದಲ್ಲಿ ಶ್ರೀಲೀಲಾಗೆ ಅವಮಾನ ಮಾಡಿದ್ರಾ ಮಹಾರಾಷ್ಟ್ರ CM ಪತ್ನಿ?

ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದ ನಂತರ ನಟಿ ಶ್ರೀಲೀಲಾ ಅವರಿಗೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವಿಸ್ ಬೆರಳು ಸನ್ನೆ ಮಾಡಿ ಪಕ್ಕಕ್ಕೆ ಸರಿಯುವಂತೆ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಇದು ಶ್ರೀಲೀಲಾಗೆ ಮಾಡಿದ ಅವಮಾನ ಎಂದು ಫ್ಯಾನ್ಸ್‌ ಬೇಸರ ಮಾಡಿಕೊಂಡಿದ್ದಾರೆ.

Thalapathy Vijay:  ವಿಜಯ್ ಹುಟ್ಟುಹಬ್ಬ; ಇಲ್ಲಿದೆ ನಟನ ಬೆಸ್ಟ್‌ ಸಿನಿಮಾ ಲಿಸ್ಟ್‌

ವಿಜಯ್ ಹುಟ್ಟುಹಬ್ಬ; ಇಲ್ಲಿದೆ ನಟನ ಬೆಸ್ಟ್‌ ಸಿನಿಮಾ ಲಿಸ್ಟ್‌

Thalapathy Vijay: ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು, ಮುಖ್ಯವಾಗಿ ತಮಿಳು ಚಲನಚಿತ್ರೋದ್ಯಮದಲ್ಲಿನ ಅವರ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಜೂನ್ 22, 1974 ರಂದು ಜೋಸೆಫ್ ವಿಜಯ್ ಚಂದ್ರಶೇಖರ್ ಆಗಿ ಜನಿಸಿದರು. ಗಿಲ್ಲಿ, ತುಪ್ಪಕ್ಕಿ, ಮೆರ್ಸಲ್, ಮಾಸ್ಟರ್ ಮತ್ತು ಇನ್ನೂ ಹೆಚ್ಚಿನ ಬ್ಲಾಕ್ಬಸ್ಟರ್ ಚಿತ್ರಗಳೊಂದಿಗೆ ಪ್ರಮುಖ ಸೂಪರ್ಸ್ಟಾರ್ (super star) ಆಗುವ ಮೊದಲು ಬಾಲ್ಯದಲ್ಲಿ ನಟಿಸಲು ಪ್ರಾರಂಭಿಸಿದರು.

maa inti bangaram: ಅದ್ಭುತ ಕಲೆಕ್ಷನ್‌ ಮಾಡ್ತಿದೆ ಸಮಂತಾ ಮೂವಿ! ಭಾನುವಾರ ಗಳಿಸಿದ್ದೆಷ್ಟು?

ಅದ್ಭುತ ಕಲೆಕ್ಷನ್‌ ಮಾಡ್ತಿದೆ ಸಮಂತಾ ಮೂವಿ! ಭಾನುವಾರ ಗಳಿಸಿದ್ದೆಷ್ಟು?

maa inti bangaram: ಜೂನ್ 19 ರಂದು ಬಿಡುಗಡೆಯಾದ ಈ ಚಿತ್ರವು ತನ್ನ ಮೊದಲ ವಾರಾಂತ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ಚಿತ್ರವು ದೇಶಾದ್ಯಂತ ಘನ ಕಲೆಕ್ಷನ್‌ಗಳನ್ನು (Collection) ಸಾಧಿಸುತ್ತಿದೆ. ಮತ್ತು ಈ ಚಿತ್ರವು ಇಲ್ಲಿಯವರೆಗೆ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ?

sanjay leela bhansali: Love & War ಸೆಟ್‌ನಲ್ಲಿ ದುರಂತ; ಕಾರ್ಮಿಕ ಸಾವು

Love & War ಸೆಟ್‌ನಲ್ಲಿ ದುರಂತ; ಕಾರ್ಮಿಕ ಸಾವು

sanjay leela bhansali: ಚಿತ್ರದ ಸೆಟ್‌ನಲ್ಲಿ (Set) ನಡೆದ ಒಂದು ದುರಂತ ಘಟನೆ ಸಂಚಲನ ಸೃಷ್ಟಿಸಿದೆ. ಫಿಲ್ಮ್ ಸ್ಟುಡಿಯೋ ಸೆಟ್ಟಿಂಗ್ ಮತ್ತು ಅಲೈಡ್ ಮಜ್ದೂರ್ ಯೂನಿಯನ್ (FSSAMU) ಪ್ರಕಾರ, ಜೂನ್ 17, 2026 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮುಂಬೈನ ಗೋರೆಗಾಂವ್ ಪೂರ್ವದಲ್ಲಿರುವ ರಾಯಲ್ ಪಂಪ್ ಸ್ಟುಡಿಯೋದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಬಡಗಿ ಚಂದ್ರಧಾರಿ ಯಾದವ್ ನಿಧನರಾದರು.

Nora Fatehi: ಇದೊಂದು ಕಾರಣಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ನೋರಾ ಫತೇಹಿ !

ಇದೊಂದು ಕಾರಣಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ನೋರಾ ಫತೇಹಿ !

Nora Fatehi: ವಿಶ್ವದಾದ್ಯಂತದ ಪ್ರಯಾಣವು ಮತ್ತೊಂದು ಅದ್ಭುತ ಮೈಲಿಗಲ್ಲನ್ನು ತಲುಪಿದೆ. ಬಹುಮುಖ ಪ್ರತಿಭೆಯ ತಾರೆ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರಂತಹ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ, FIFA ವಿಶ್ವಕಪ್ 2026 ರ ಉದ್ಘಾಟನಾ ಸಮಾರಂಭದಲ್ಲಿ ಅವರ ರೋಮಾಂಚಕ ಪ್ರದರ್ಶನದ ನಂತರ ಜಾಗತಿಕವಾಗಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Samantha Ruth Prabhu: ಸಮಂತಾ ಮೂವಿ ಬಗ್ಗೆ ನಯನತಾರಾ ಮೆಚ್ಚುಗೆ! ಪೋಸ್ಟ್‌ನಲ್ಲಿ ಏನಿದೆ?

ಸಮಂತಾ ಮೂವಿ ಬಗ್ಗೆ ನಯನತಾರಾ ಮೆಚ್ಚುಗೆ! ಪೋಸ್ಟ್‌ನಲ್ಲಿ ಏನಿದೆ?

Samantha Ruth Prabhu: ಈ ಆಕ್ಷನ್ ಕಾಮಿಡಿ ಎಂಟರ್‌ಟೈನರ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಮೂರು ವರ್ಷಗಳಲ್ಲಿ ಸಮಂತಾ ಅವರ ಮೊದಲ ಚಿತ್ರಮಂದಿರ ಬಿಡುಗಡೆಯಾದ ಮಹಿಳಾ ಪ್ರಧಾನ ಚಿತ್ರವು ಮೊದಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ ₹ 25 ಕೋಟಿ ಗಳಿಸಿತು. ನಯನತಾರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಸಮಂತಾ ಅವರನ್ನು ಹುರಿದುಂಬಿಸಿದರು.

ರಶ್ಮಿಕಾ ಮಂದಣ್ಣ ನಟನೆಯ 'ಕಾಕ್‌ಟೇಲ್ 2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್!

ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಕಾಕ್‌ಟೇಲ್ 2' ಚಿತ್ರಕ್ಕೆ ಭರ್ಜರಿ ಗಳಿಕೆ

ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೋನ್ ಅಭಿನಯದ 'ಕಾಕ್‌ಟೇಲ್ 2' ಸಿನಿಮಾ ಚಿತ್ರಕಥೆಯ ಕೊರತೆಯಿಂದಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 53.40 ಕೋಟಿ ರೂಪಾಯಿ ಬಾಚಿಕೊಂಡಿದೆ.

Drummer Deva: ಡ್ರಮ್ ಕಲಾವಿದನಿಗೆ ಸಂಕಷ್ಟ; ಸಹಾಯ ಮಾಡುವಂತೆ ಕುಟುಂಬಸ್ಥರ ಮನವಿ

ಡ್ರಮ್ ಕಲಾವಿದನಿಗೆ ಸಂಕಷ್ಟ; ಸಹಾಯ ಮಾಡುವಂತೆ ಕುಟುಂಬಸ್ಥರ ಮನವಿ

Drummer Deva: ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಸಿನಿಮಾಗಳಿಗೆ ಡ್ರಮ್ಸ್ ಬಾರಿಸಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ ಸಂಗೀತ ಲೋಕದ ಪ್ರಸಿದ್ಧ ಡ್ರಮ್ಮರ್, ‘ಕನ್ನಡದ ಶಿವಮಣಿ’ ಎಂದು ಕರೆಯಲ್ಪಡುವ ಡ್ರಮ್ಮರ್​ ದೇವಾ ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ಕಾಯಿಲೆಗೆ ತುತ್ತಾಗಿ ಇತ್ತೀಚೆಗೆ ಅವರ ಒಂದು ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಈಗ ಚಿಕಿತ್ಸೆಗಾಗಿ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ.

ವಿಶ್ವ ಅಪ್ಪಂದಿರ ದಿನದಂದೇ 'ಫಾದರ್ಸ್ ಡೇ' ಟ್ರೇಲರ್ ರಿಲೀಸ್: ಕನ್ನಡದ ಮೊದಲ ಬೈಕರ್ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಖ್ಯಾತಿಯ ಅಜಿತ್‌ ಹಂದೆ

ʻಫಾದರ್ಸ್ ಡೇʼ ಟ್ರೇಲರ್ ರಿಲೀಸ್;‌ ಇದು ಕನ್ನಡದ ಮೊದಲ ಬೈಕರ್ ಸಿನಿಮಾ

ವಿಶ್ವ ಅಪ್ಪಂದಿರ ದಿನದ ವಿಶೇಷ ಸಂದರ್ಭದಲ್ಲಿ ಕನ್ನಡದ ಮೊದಲ ಬೈಕರ್ ಚಿತ್ರ 'ಫಾದರ್ಸ್ ಡೇ' ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ರಾಜಾರಾಮ್ ರಾಜೇಂದ್ರನ್ ನಿರ್ದೇಶಿಸಿ ನಿರ್ಮಿಸಿರುವ ಈ ಚಿತ್ರದಲ್ಲಿ ಅಜಿತ್ ಹಂದೆ ಹಾಗೂ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬಾರಿಗೆ 'ಬ್ಲೂಸ್' ಶೈಲಿಯ ಪಾಶ್ಚಾತ್ಯ ಸಂಗೀತ ಹೊಂದಿರುವ ಈ ಅಪೂರ್ವ ಸಿನಿಮಾವು, ತಂದೆ-ಮಗನ ಬಾಂಧವ್ಯ ಹಾಗೂ ರೋಚಕ ಕಥಾಹಂದರ ಹೊಂದಿದೆಯಂತೆ.

Toxic movie: ‘ಟಾಕ್ಸಿಕ್’ ಬಾಕ್ಸ್ ಆಫೀಸ್​​ನಲ್ಲಿ ಎದುರಾಗುತ್ತಿರುವ ಸಿನಿಮಾಗಳು ಇವು

‘ಟಾಕ್ಸಿಕ್’ ಬಾಕ್ಸ್ ಆಫೀಸ್​​ನಲ್ಲಿ ಎದುರಾಗುತ್ತಿರುವ ಸಿನಿಮಾಗಳು ಇವು

Toxic movie: ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಹೊಸ ಪೋಸ್ಟರ್‌ನಲ್ಲಿ ಯಶ್ ಅವರ ಎರಡು ವಿಭಿನ್ನ ಅವತಾರಗಳಾದ 'ರಾಯ' ಮತ್ತು 'ಟಿಕೆಟ್' (Ticket) ಪಾತ್ರಗಳನ್ನು ಪರಿಚಯಿಸಲಾಗಿದೆ. ಇದು ಸಾಮಾನ್ಯ ತಂದೆ-ಮಗನ ಸೆಂಟಿಮೆಂಟ್ ಕಥೆಯಲ್ಲ, ಬದಲಿಗೆ ಇಬ್ಬರ ನಡುವಿನ ತೀವ್ರ ಪೈಪೋಟಿಯ ಕಥೆ ಎಂಬುದನ್ನು ಪೋಸ್ಟರ್ ಸೂಚಿಸುತ್ತಿದೆ.

Photos: ʻಬಿಗ್‌ ಬಾಸ್‌ʼ ಖ್ಯಾತಿಯ ಭವ್ಯಾ ಗೌಡ ಸಹೋದರಿ ದಿವ್ಯಾಗೆ ಮದುವೆ ಫಿಕ್ಸ್, ಸಿಂಪಲ್‌ ಆಗಿ ನಡೆದ ಹೂವು ಮುಡಿಸೋ ಶಾಸ್ತ್ರ; ಹುಡುಗ ಯಾರು?

ಭವ್ಯಾ ಗೌಡ ಅಕ್ಕ ದಿವ್ಯಾಗೆ ಮದುವೆ; ಬಿಗ್‌ ಬಾಸ್‌ನಲ್ಲೇ ಚಿಗುರಿತ್ತಾ ಲವ್?

'ಗೀತಾ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿ, ನಂತರ 'ಬಿಗ್ ಬಾಸ್ ಕನ್ನಡ 11' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ನಟಿ ಭವ್ಯಾ ಗೌಡ ಈಗ ಜೀ ಕನ್ನಡದ 'ಕರ್ಣ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ, ಇವರು ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾಗ, ಅವರ ಸಹೋದರಿ ದಿವ್ಯಾ ಗೌಡ ಮನೆಯೊಳಗೆ ಬಂದಿದ್ದರು. ಒಂದೆರಡು ದಿನ ಇದ್ದ ಅವರು ಸಖತ್‌ ಫೇಮಸ್‌ ಆಗಿದ್ದರು. ಇದೀಗ ಅವರು ಮದುವೆ ಆಗುವುದರ ಮೂಲಕ ಸುದ್ದಿಯಾಗಿದ್ದಾರೆ.. ಹೌದು, ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈಚೆಗಷ್ಟೇ ಮನೆಯಲ್ಲಿ ಮದುವೆಯ ಭಾಗವಾಗಿ ಹೂವು ಮುಡಿಸೋ ಶಾಸ್ತ್ರ ಕೂಡ ನಡೆದಿದೆ. ಇಲ್ಲಿವೆ ಈ ಜೋಡಿಯ ಮುದ್ದಾದ ಫೋಟೋಗಳು.

'ಅಗ್ನಿಸಾಕ್ಷಿ' ಧಾರಾವಾಹಿಯ ಕಲರ್‌ಫುಲ್ ರೋಮ್ಯಾಂಟಿಕ್ ಟೈಟಲ್‌ ಸಾಂಗ್‌ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ

ಶಮಂತ್ ಬ್ರೋ ಗೌಡ ನಟನೆಯ ʻಅಗ್ನಿಸಾಕ್ಷಿʼ ಧಾರಾವಾಹಿಯ ಟೈಟಲ್ ಸಾಂಗ್ ರಿಲೀಸ್

ಕಲರ್ಸ್ ಕನ್ನಡ ವಾಹಿನಿಯು ವಿಶ್ವ ಸಂಗೀತ ದಿನದ ಅಂಗವಾಗಿ ತನ್ನ ಹೊಸ ಧಾರಾವಾಹಿ 'ಅಗ್ನಿಸಾಕ್ಷಿ'ಯ ರೋಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದೆ. ಸುನಾದ್ ಗೌತಮ್ ಸಂಗೀತ, ವಿಕಾಸ್ ನೆಗಿಲೋಣಿ ಸಾಹಿತ್ಯ ಹಾಗೂ ರಜತ್ ಹೆಗಡೆ ಧ್ವನಿಯಾಗಿರುವ ಈ ಗೀತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ ಮತ್ತು ವರ್ಷಿಣಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಬಾಕ್ಸ್‌ ಆಫೀಸ್‌ನಲ್ಲಿ ರಣಬೇಟೆ ಆರಂಭಿಸಿದ ನಟಿ ಸಮಂತಾ; ಎರಡೇ ದಿನದಲ್ಲಿ  ದಾಖಲೆ ಗಳಿಕೆ ಮಾಡಿದ ʻಮಾ ಇಂಟಿ ಬಂಗಾರಂʼ

ʻಮಾ ಇಂಟಿ ಬಂಗಾರಂʼ ರಣಬೇಟೆ; ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ ಸಮಂತಾ

ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ದೇಶಕಿ ನಂದಿನಿ ರೆಡ್ಡಿ ಕಾಂಬಿನೇಷನ್‌ನ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರಣಬೇಟೆ ಆರಂಭಿಸಿದ್ದು, ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 28 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕುಟುಂಬ ರಕ್ಷಿಸಲು ಆಯುಧ ಹಿಡಿಯುವ ಸಾಧಾರಣ ಗೃಹಿಣಿಯ ಪಾತ್ರದಲ್ಲಿ ಸಮಂತಾ ಅಬ್ಬರಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ: ಯೋಗಾಭ್ಯಾಸ ನಡೆಸಿದ ನಟ ದರ್ಶನ್ ಆಂಡ್‌ ಗ್ಯಾಂಗ್, ಫೋಟೋ ವೈರಲ್!

ಜೈಲಿನಲ್ಲಿ ಯೋಗ ದಿನಾಚರಣೆ: ಯೋಗಾಭ್ಯಾಸ ಮಾಡಿದ ನಟ ದರ್ಶನ್ ಆಂಡ್ ಗ್ಯಾಂಗ್!

ಅಂತರರಾಷ್ಟ್ರೀಯ ಯೋಗ ದಿನದಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಯೋಗಾಭ್ಯಾಸ ನಡೆಸಿದ್ದಾರೆ. ಆರಂಭದಲ್ಲಿ ಬೆನ್ನುನೋವಿನ ನೆಪ ಹೇಳಿ ದರ್ಶನ್ ನಿರಾಕರಿಸಿದರೂ, ಡಿಜಿ ಅಲೋಕ್ ಕುಮಾರ್ ಅವರ ಸಲಹೆ ಮೇರೆಗೆ ಯೋಗಾಭ್ಯಾಸ ಮಾಡಿದರು.

ʻಪಳಾರ್‌ʼ ಸಿನಿಮಾದ ಮೂಲಕ ಹೀರೋ ಆದ ʻಗಿಲ್ಲಿʼ ನಟನಿಗೆ ನಾಯಕಿ ಆಗ್ತಾರಾ ʻಬಿಗ್‌ ಬಾಸ್‌ʼ ಕಾವ್ಯ ಶೈವ?

ʻಪಳಾರ್ʼ ಚಿತ್ರದ ಮೂಲಕ ಗಿಲ್ಲಿ ಹೀರೋ; ನಾಯಕಿ ಆಗ್ತಾರಾ ʻಬಿಗ್ ಬಾಸ್ʼ ಕಾವ್ಯ?

ಬಿಗ್ ಬಾಸ್ ವಿನ್ನರ್ 'ಗಿಲ್ಲಿ' ನಟ ತಮ್ಮ ಹುಟ್ಟುಹಬ್ಬದ ಶುಭ ದಿನದಂದು (ಜೂನ್ 21) ಹೊಸ ಸಿನಿಮಾ ‘ಪಳಾರ್‌’ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೀರೊ ಆಗಿ ಅಧಿಕೃತವಾಗಿ ಲಾಂಚ್ ಆಗಿದ್ದಾರೆ. ಚಂದ್ರಮೋಹನ್ ನಿರ್ದೇಶನದ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಕಾವ್ಯ ಶೈವ ನಾಯಕಿ ಆಗ್ತಾರಾ ಎಂಬ ಮಾತು ಕೇಳಿಬಂದಿದೆ.

Loading...