ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಆರೋಗ್ಯ
Insufficient Sleep: ಎಚ್ಚರ! 3 ದಿನಗಳ ಕಡಿಮೆ ನಿದ್ರೆ ಬದುಕನ್ನೇ ಕಸಿಯಬಹುದು

ನಿಮಗಿದು ಗೊತ್ತೆ? 3 ದಿನಗಳ ನಿದ್ರಾಹೀನತೆಯೂ ಹೃದಯಕ್ಕೆ ಮಾರಕವಾಗಬಲ್ಲದು

Health Tips: ಪ್ರತಿ ದಿನ ಹಾಸಿಗೆಯಲ್ಲಿ ಮಲಗಿ ಮೊಬೈಲ್‌ ಸ್ಕ್ರಾಲ್‌ ಮಾಡುತ್ತಾ, ರೀಲ್ಸ್‌ ನೋಡುತ್ತಾ ಕಡಿಮೆ ನಿದ್ದೆ ಮಾಡುವವರು ನೀವಾಗಿದ್ದರೆ ಇಲ್ಲಿದೆ ಎಚ್ಚರಿಕೆಯ ಕರೆಗಂಟೆ. ಹೊಸ ಸಂಶೋಧನೆಯೊಂದು ಕಡಿಮೆ ನಿದ್ದೆ ಮಾಡುವವರಲ್ಲಿ ಹೃದಯದ ಕಾಯಿಲೆ ಕಾಣಿಸಿಕೊಳದಳಬಹುದು ಎಂದು ತಿಳಿಸಿದೆ. ಈ ಕುರಿತಾದ ವಿವ ಇಲ್ಲಿದೆ.

Health Tips: ತರಹೇವಾರಿ ಒಣ ದ್ರಾಕ್ಷಿಯಲ್ಲಿ ಯಾವುದು ಒಳ್ಳೆಯದು ಗೊತ್ತಿದೆಯೇ?

ಒಣ ದ್ರಾಕ್ಷಿ: ಯಾವ ಬಣ್ಣದ್ದು ಒಳ್ಳೆಯದು?

ಹಣ್ಣುಗಳ ಬಣ್ಣ, ರುಚಿ ನೋಡಿ ಕೆಲವೊಮ್ಮೆ ಮೋಸ ಹೋಗುವುದು ಇದೆ. ಆದರೆ ಒಣ ದ್ರಾಕ್ಷಿ ವಿಚಾರದಲ್ಲಿ ಈ ಬಗ್ಗೆ ಹೆಚ್ಚು ಯೋಚಿಸಬೇಕು. ಯಾಕೆಂದರೆ ಮಾರುಕಟ್ಟೆಯಲ್ಲಿ ತರಹೇವಾರಿಯಾಗಿ ಸಿಗುವ ಒಣದ್ರಾಕ್ಷಿಗಳು ವಿಭಿನ್ನ ಗುಣ ಲಕ್ಷಣಗಳೊಂದಿಗೆ ವಿಭಿನ್ನ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಯಾವುದು, ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

World Food Safety Day: ಆಹಾರ ಸುರಕ್ಷತಾ ದಿನ: ನಮ್ಮ ಪಾತ್ರವೇನು?

ಆಹಾರ ಸುರಕ್ಷತಾ ದಿನ ತಿಳಿಯಬೇಕಾದ ವಿಚಾರವಿದು

ಆಹಾರ ಸರಿಯಿಲ್ಲದಿದ್ದರೆ ಸಾಕಷ್ಟು ರೋಗಗಳನ್ನೂ ಆಹ್ವಾನಿಸಿದಂತೆ. ಕೆಟ್ಟ ಆಹಾರ ತಿಂದರೂ, ಆಹಾರ ಕೆಟ್ಟ ಮೇಲೆ ತಿಂದರೂ ಅನಾರೋಗ್ಯ ತಪ್ಪಿದ್ದಲ್ಲ. ಹಾಗಾಗಿ ಸುರಕ್ಷತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜೂನ್‌ ತಿಂಗಳ 7ನೇ ದಿನವನ್ನು ಜಾಗತಿಕ ಆಹಾರ ಸುರಕ್ಷತಾ ದಿನವೆಂದು ಗುರುತಿಸಲಾಗಿದೆ.

Health Tips: ಹುಷಾರ್‌! ರೋಗಗಳನ್ನು ಹೊತ್ತು ತರಬಹುದು ಪಾರಿವಾಳಗಳು

ಪಾರಿವಾಳಗಳು ರೋಗ ಹೊತ್ತು ಬರಬಹುದು ಎಚ್ಚರ

ಪಾರಿವಾಳಗಳು (Pigeons) ಇದ್ದಲ್ಲೆಲ್ಲ ಹತ್ತಿಯಂಥ ಪುಕ್ಕಗಳು, ಗರಿಯ ತುಣುಕುಗಳು ಬಿದ್ದಿರುವುದು ಅಥವಾ ಗಾಳಿಯಲ್ಲಿ ತೇಲಾಡುತ್ತಿರುವುದು ಕಾಣುತ್ತದೆ. ಮಾತ್ರವಲ್ಲ ನೆಲದ ನಕ್ಷೆಯೇ ಬದಲಾಗುವಂತೆ ಹಕ್ಕಿಪಿಕ್ಕೆಯ ರಾಶಿಯೂ ಕಾಣುತ್ತದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇವುಗಳು ಮೂಲ ಕಾರಣವಾಗುತ್ತದೆ.

Jaggery Water: ಖಾಲಿ ಹೊಟ್ಟೆಯಲ್ಲಿ ಬೆಲ್ಲದ ನೀರು ಸೇವಿಸುವುದರಿಂದ ಈ ಆರೋಗ್ಯ ಲಾಭ ಇದೆ

ಬೆಲ್ಲದ ನೀರಿನ ಆರೋಗ್ಯ ಪ್ರಯೋಜನಗಳೇನು?

ಬೆಲ್ಲದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಮ್ಯಾಂಗನೀಸ್,ಸೇರಿದಂತೆ ಹಲವು ಖನಿಜಗಳಿವೆ. ಬೆಲ್ಲವನ್ನು ಆಯುರ್ವೇದಲ್ಲೂ ಉತ್ತಮ ಎಂದು ಪರಿಗಣಿಸಲಾಗಿದೆ. ಬೆಲ್ಲದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾ ರಿಸುವ ಜೊತೆಗೆ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ಪರಿಹಾರ ಪಡೆಯಬಹುದು.ಅದರಲ್ಲೂ ಬೆಲ್ಲವನ್ನು ನೀರಿನೊಂದಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭ ಪಡೆದು ಕೊಳ್ಳಬಹುದು.

ಮೌನ ಬೆದರಿಕೆ ಈ ಮಿದುಳಿನ ಗೆಡ್ಡೆ

ಮೌನ ಬೆದರಿಕೆ ಈ ಮಿದುಳಿನ ಗೆಡ್ಡೆ

ಗ್ಲಿಯೋಮಾ ಎಂಬುದು ಮೆದುಳಿನಲ್ಲಿ ಸಂಭವಿಸುವ ಒಂದು ರೀತಿಯ ಗೆಡ್ಡೆಯಾಗಿದ್ದು,ಇದು ನರಕೋಶ ಗಳನ್ನು ಬೆಂಬಲಿಸುವ ಮತ್ತು ರಕ್ಷಿಸುವ ಗ್ಲಿಯಲ್ ಕೋಶಗಳಿಂದ ಉದ್ಭವಿಸುತ್ತದೆ. ಎಲ್ಲಾ ಪ್ರಾಥಮಿಕ ಮೆದುಳಿನ ಗೆಡ್ಡೆಗಳಲ್ಲಿ ಸರಿಸುಮಾರು 25 ರಿಂದ 30 ಪ್ರತಿಶತ ಮತ್ತು ಮಾರಕವಾದವುಗಳಲ್ಲಿ ಸುಮಾರು 80 ಪ್ರತಿಶತವನ್ನು ಗ್ಲಿಯೋಮಾಗಳು ಆವರಿಸಿವೆ.

ಶೇ. 70ರಷ್ಟು ಭಾರತೀಯರು ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ: ವರದಿಯಲ್ಲಿ ಬಹಿರಂಗ

ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ ಶೇ. 70ರಷ್ಟು ಭಾರತೀಯರು

ಶೇ. 74ರಷ್ಟು ಮಹಿಳೆಯರು ದೇಹಕ್ಕೆ ಬೇಕಾಗುವಷ್ಟು ನಾರಿನಂಶ ಸೇವಿಸುತ್ತಿಲ್ಲ. ಕಡಿಮೆ ನಾರಿನಂಶ ಸೇವಿಸುತ್ತಿರುವುದರಿಂದ ಮಲಬದ್ಧತೆಯಂತಹ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆ, ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧನೆಗಳು ತಿಳಿಸಿವೆ

Health Tips: ಗಸಗಸೆ ಬೀಜಗಳು ಪಾಯಸಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಬೇಕು

ಗಸೆ-ಗಸೆ ಬೀಜಗಳ ಸೇವನೆಯಿಂದ ಆರೋಗ್ಯ ಲಾಭ ಏನೆಲ್ಲ?

ಕ್ಯಾಲ್ಸಿಯಂ, ಮೆಗ್ನೀಶಿಯಂ, ಫಾಸ್ಫರಸ್‌, ಕಬ್ಬಿಣ ಸೇರಿದಂತೆ ಹಲವು ರೀತಿಯ ಖನಿಜಗಳು ಗಸೆಗಸೆಯಲ್ಲಿವೆ. ಈ ಪುಟ್ಟ ಬೀಜಗಳಲ್ಲಿ ಥಿಯಾಮಿನ್‌, ರೈಬೊಫ್ಲೆವಿನ್‌, ನಯಾಸಿನ್‌ ಸೇರಿದಂತೆ ವಿವಿಧ ರೀತಿಯ ಬಿ ಜೀವಸತ್ವಗಳಿವೆ. ಇವೆಲ್ಲ ಆಹಾರವನ್ನು ಶಕ್ತಿಯಾಗಿ ಸಂಚಯಿಸುವಲ್ಲಿ ಮತ್ತು ನರಗಳ ಕ್ಷಮತೆ ಹೆಚ್ಚಿಸುವಲ್ಲಿ ಕೆಲಸ ಮಾಡುತ್ತವೆ.

ಸುಸ್ತಾಗುತ್ತಿದೆಯೇ? ಇದು ಬ್ಲಡ್ ಕ್ಯಾನ್ಸರ್ ಲಕ್ಷಣವಾಗಿರಬಹುದು

ಪ್ರತಿದಿನದ ಲಕ್ಷಣಗಳು ಗಂಭೀರ ಸಮಸ್ಯೆ ಕಡೆಗೆ ಸೂಚನೆ

ನಿರಂತರ ಸುಸ್ತು, ವಿವರಿಸಲಾಗದ ಗಾಯಗಳು ಅಥವಾ ಆಗಾಗ್ಗಿನ ಸೋಂಕುಗಳು ದಿನನಿತ್ಯದ ಜೀವನ ಅಥವಾ ಬದಲಾಗುತ್ತಿರುವ ಹವಾಮಾನದ ಭಾಗವಾಗಿದ್ದರೆ ಏನಾಗಬಹುದು? ಅವು ನಿಮಗೆ ಏನೋ ಗಂಭೀರ ಅಥವಾ ಆಳವಾದ ಸಮಸ್ಯೆಯ ಬಗ್ಗೆ ಸೂಚನೆ ನೀಡುತ್ತಿದ್ದರೆ? ಈ ಲಕ್ಷಣಗಳನ್ನು ನಾವು ನಿರ್ಲಕ್ಷಿಸುವುದು ಬಹಳ ಸುಲಭ, ಯಾರಿಗಾದರೂ ಒಂದೊಮ್ಮೆ ಆರೋಗ್ಯ ತಪ್ಪುವುದು ಸಹಜ, ಅಲ್ಲವೇ? ಆದರೆ ಕೆಲವು ಪ್ರಕರಣಗಳಲ್ಲಿ, ಅವು ಲ್ಯೂಕೇಮಿಯಾದ ಆರಂಭಿಕ ಎಚ್ಚರಿಕೆ ಸಂಕೇತಗಳಾಗಿರ ಬಹುದು.

ಶ್ರವಣದೋಷ ಹೊಂದಿದ್ದ 13 ತಿಂಗಳ ಶಿಶುವಿಗೆ ಏಕಕಾಲದಲ್ಲೇ “ಬೈಲಾಟರಲ್ ಕಾಕ್ಲಿಯರ್ ಇಂಪ್ಲಾಂಟ್” ನನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ

ಶ್ರವಣದೋಷ ಹೊಂದಿದ್ದ ಶಿಶುವಿಗೆ ಯಶಸ್ವಿ“ಬೈಲಾಟರಲ್ ಕಾಕ್ಲಿಯರ್ ಇಂಪ್ಲಾಂಟ್”

ಬೆಳಗಾವಿ ಮೂಲದ ಅಭೀರಜ್ (ಹೆಸರು ಬದಲಾಗಿದೆ) ಎಂಬ 13 ತಿಂಗಳ ಶಿಶುವು ಹುಟ್ಟಿದ ಬಳಿಕ ಕುಟುಂಬಕ್ಕೆ ಹೆಚ್ಚು ಸಂತೋಷ ನೀಡಿತ್ತು. ಆದರೆ, ಮಗುವು ಬೆಳೆಯುತ್ತಾ, ಯಾವುದೇ ಶಬ್ಧಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಮೂರು ಪ್ರಮುಖ ಕೇಂದ್ರಗಳಲ್ಲಿ ನಡೆಸಿದ ಬ್ರೈನ್ ಸಿಸ್ಟಮ್ ಎವೊಕ್ಡ್ ರೆಸ್ಪಾನ್ಸ್ ಆಡಿಯೊಮೆಟ್ರಿ (ಬೇರಾ) ಸೇರಿದಂತೆ ಅನೇಕ ಅನುಸರಣಾ ಪರೀಕ್ಷೆಗಳ ಬಳಿಕ ಈ ಮಗುವಿಗೆ ಹುಟ್ಟಿನಿಂದಲೇ ಎರಡೂ ಕಿವಿಗಳಲ್ಲೂ ಶ್ರವಣನಷ್ಟ ಹೊಂದಿರುವುದು ಬೆಳಕಿಗೆ ಬಂತು

ಮಧ್ಯ ಪ್ರದೇಶದಲ್ಲಿ ನಿಗೂಢ ಪ್ರಾಣಿಯ ದಾಳಿಗೆ 6 ಮಂದಿ ಬಲಿ; ಭುಗಿಲೆದ್ದ ಸಾರ್ವಜನಿಕರ ಆಕ್ರೋಶ

ಮಧ್ಯ ಪ್ರದೇಶದಲ್ಲಿ ನಿಗೂಢ ಪ್ರಾಣಿಯ ದಾಳಿಗೆ 6 ಮಂದಿ ಬಲಿ

ಮಧ್ಯ ಪ್ರದೇಶದಲ್ಲಿ ನಿಗೂಢ ಪ್ರಾಣಿಯೊಂದರ ದಾಳಿಯಿಂದ ಕಳೆದ 2 ವಾರಗಳಲ್ಲಿ 6 ಮಂದಿ ಬಲಿಯಾಗಿದ್ದಾರೆ. ಕಡಿತಕ್ಕೊಳಗಾದವರು ಆ್ಯಂಟಿ-ರೇಬಿಸ್‌ ಚಿಕಿತ್ಸೆ ಪಡೆದುಕೊಂಡಿದ್ದರೂ ಪ್ರಯೋಜವಾಗಿಲ್ಲ. ಲಿಂಬೈ ಗ್ರಾಮದ 3 ಕಡೆಗಳಲ್ಲಿ ಈಗಲೂ ದಾಳಿ ನಡೆಯುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

World Bicycle Day 2025: ಸೈಕಲ್‌ ಸವಾರಿಯ ಮಹತ್ವ ಎಷ್ಟೊಂದಿದೆ ಗೊತ್ತೆ?

ಸೈಕಲ್ ಸವಾರಿಯಿಂದ ದೇಹಕ್ಕೆ ಇದೆ ಈ‌ ಲಾಭ

ಜೂನ್‌ ಮೂರನೇ ದಿನ- ವಿಶ್ವ ಬೈಸಿಕಲ್‌ ದಿನ. ಸರಳ, ಕೈಗೆಟುಕುವ ಮತ್ತು ಪರಸರಕ್ಕೆ ಹಾನಿ ಮಾಡದ ಸಂಪರ್ಕ ಸಾರಿಗೆಯಾಗಿ ಇದನ್ನು ಬಳಸಿ, ನಿಮ್ಮ ಆರೋಗ್ಯವನ್ನೂ ಹೆಚ್ಚಿಸಿಕೊಳ್ಳಿ ಎನ್ನುವುದಕ್ಕೆ ಈ ದಿನವನ್ನು ವಿಶ್ವದೆಲ್ಲೆಡೆ ಸಾಂಕೇತಿಕವಾಗಿ ಆಚರಿಸಲಾಗುತ್ತದೆ.

ಬೇಸಿಗೆಯಲ್ಲಿ ವಯಸ್ಸಾದವರಲ್ಲಿ ಹೈಪೊಗ್ಲಿಸಿಮಿಯಾ: ಬೆಳೆಯುತ್ತಿರುವ ಕಾಳಜಿ

ಬೇಸಿಗೆಯಲ್ಲಿ ವಯಸ್ಸಾದವರಲ್ಲಿ ಹೈಪೊಗ್ಲಿಸಿಮಿಯಾ: ಬೆಳೆಯುತ್ತಿರುವ ಕಾಳಜಿ

ಹೈಪೊಗ್ಲಿಸಿಮಿಯಾ ಮಧುಮೇಹದ ಸಾಮಾನ್ಯ ತೊಡಕು, ಆದರೆ ಇದು ಮಧುಮೇಹೇತರ ವ್ಯಕ್ತಿ ಗಳಲ್ಲಿಯೂ ಸಂಭವಿಸಬಹುದು. ವಯಸ್ಸಾದವರಲ್ಲಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿ ಸುವ ದೇಹದ ಸಾಮರ್ಥ್ಯದಲ್ಲಿನ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳಿಂದಾಗಿ ಹೈಪೊಗ್ಲಿ ಸಿಮಿಯಾ ವಿಶೇಷವಾಗಿ ಅಪಾಯಕಾರಿ.

ಜಗಿಯುವ ತಂಬಾಕು ಬಾಯಿಯ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಿದೆ: ಭಾರತದಲ್ಲಿ ಬೆಳೆಯುತ್ತಿರುವ ಬಿಕ್ಕಟ್ಟು

ಜಗಿಯುವ ತಂಬಾಕು ಬಾಯಿಯ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣ

ತಂಬಾಕು ಸಂಬಂಧಿತ ಹಾನಿಗಳ ಕುರಿತಾದ ಚರ್ಚೆಗಳಲ್ಲಿ ಸಿಗರೇಟ್ ಸೇದುವಿಕೆಯು ಹೆಚ್ಚಾಗಿ ಪ್ರಾಬಲ್ಯ ಸಾಧಿಸುತ್ತದೆಯಾದರೂ, ಹೊಗೆರಹಿತ ತಂಬಾಕಿನ ಅಪಾಯಗಳನ್ನು ಗುರುತಿಸುವುದು ಮತ್ತು ಪರಿಹರಿ ಸುವುದು ಸಹ ಮುಖ್ಯವಾಗಿದೆ. ಈ ಉತ್ಪನ್ನಗಳು ಅಗ್ಗವಾಗಿದ್ದು, ವ್ಯಾಪಕವಾಗಿ ಲಭ್ಯವಿದ್ದು, ಸಿಹಿ ಅಥವಾ ಮಸಾಲೆಯುಕ್ತ ಸುವಾಸನೆಗಳೊಂದಿಗೆ ಹೆಚ್ಚು ಮಾರಾಟವಾಗುವು ದರಿಂದ, ಅವು ಹದಿಹರೆಯ ದವರು ಮತ್ತು ಗ್ರಾಮೀಣ ಜನರಿಗೆ ವಿಶೇಷವಾಗಿ ಆಕರ್ಷಕವಾಗಿವೆ

World Milk Day: ವಿಶ್ವ ಕ್ಷೀರ ದಿನ: ಹಾಲು ಕುಡಿಯುವುದಕ್ಕೊಂದು ದಿನ ಬೇಕೇ?!

ಹಾಲು ಸೇವನೆಯಿಂದ ದೊರೆಯುವ ಪ್ರಯೋಜನ ಹಲವಾರು

Health Tips: ಸರ್ವರಿಗೂ ಸಲ್ಲುವಂಥ ಆಹಾರ ಎಂದರೆ ಅದು ಹಾಲು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಾಲಿನಲ್ಲಿ ಮುಖ್ಯವಾಗಿ ಕ್ಯಾಲ್ಶಿಯಂ ಹೇರಳವಾಗಿದೆ. ನಮ್ಮ ಮೂಳೆಗಳು, ಹಲ್ಲುಗಳೆಲ್ಲ ಬಲಯುತವಾಗಿ ಇರಬೇಕೆಂದರೆ ಕ್ಯಾಲ್ಶಿಯಂ ಬೇಕು. ಕೇವಲ ಅದಕ್ಕಷ್ಟೇ ಅಲ್ಲ, ನಾವು ಮಾಡುವ ಪ್ರತಿಯೊಂದು ದೈಹಿಕ ಚಟುವಟಿಕೆಗೂ ಕ್ಯಾಲ್ಶಿಯಂ ಬಲದ ಅಗತ್ಯವಿದೆ. ಹಾಲಿನ ಪ್ರಯೀಜನಗಳನ್ನು ಮನವಿಕೆ ಮಾಡುವ ನಿಟ್ಟಿನಲ್ಲಿ ಪ್ರತಿವರ್ಷದ ಜೂ. 1ರಂದು ವಿಶ್ವ ಕ್ಷೀರ ದಿನವನ್ನು ಆಚರಿಸಲಾಗುತ್ತದೆ.

Health Tips: ಹರಳೆಣ್ಣೆ ಬಳಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು?

ಹರಳೆಣ್ಣೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತೇ?

ಹರಳೆಣ್ಣೆ(Castor Oil)ಯನ್ನು ಹೆಚ್ಚಾಗಿ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕಾಗಿ ಬಳಸುತ್ತಾರೆ. ಆದರೆ ಅದನ್ನು ಹೆಚ್ಚು ಸೇವಿಸುವುದಿಲ್ಲ. ಆದರೆ ಇದನ್ನು ಸರಿಯಾಗಿ ಬಳಸುವ ಮೂಲಕ ಇದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.ಹರಳೆಣ್ಣೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅತಿಯಾದ ಭುಜದ ನೋವಿನಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಗೆ ಯಶಸ್ವಿಯಾಗಿ “ಹಿಮ್ಮುಖ ಒಟ್ಟು ಭುಜದ ಬದಲಿ ಶಸ್ತ್ರಚಿಕಿತ್ಸೆ

ಮಹಿಳೆಗೆ ಯಶಸ್ವಿಯಾಗಿ “ಹಿಮ್ಮುಖ ಒಟ್ಟು ಭುಜದ ಬದಲಿ ಶಸ್ತ್ರಚಿಕಿತ್ಸೆ"

ರೋಗಿಯಾದ ಶ್ರೀಮತಿ ಬಸಂತಿ, ನಿವೃತ್ತ ಶಾಲಾ ಶಿಕ್ಷಕರು ಮತ್ತು ಬೆಂಗಳೂರು ನಿವಾಸಿ ಆದ ಇವರು, ನಿರಂತರ ಭುಜದ ನೋವಿನಿಂದ ಬಳಲುತ್ತಿದ್ದರು. ಈ ನೋವು ಹೆಚ್ಚುತ್ತಲೇ ಹೋಯಿತು. ದೈನಂದಿಕ ಚಟುವಟಿಕಗಳಾದ, ಕೂದಲನ್ನು ಬಾಚಿಕೊಳ್ಳುವುದು, ಅಡುಗೆ ಮಾಡುವುದು ಮತ್ತು ಒಂದು ಕಪ್ ಚಹಾವನ್ನು ಎತ್ತಲು ಸಹ ಆಗದ ಸ್ಥಿತಿಗೆ ತಲುಪಿದರು.

Corona Virus: ರಾಜ್ಯದಲ್ಲಿ ಕೊರೊನಾ ವೈರಸ್‌ಗೆ 3ನೇ ಬಲಿ, ಕೋವಿಡ್‌ ಟೆಸ್ಟ್‌ ಕಡ್ಡಾಯ

ರಾಜ್ಯದಲ್ಲಿ ಕೊರೊನಾ ವೈರಸ್‌ಗೆ 3ನೇ ಬಲಿ, ಕೋವಿಡ್‌ ಟೆಸ್ಟ್‌ ಕಡ್ಡಾಯ

ರಾಜ್ಯದ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 24 ರ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 114 ಕೊರೊನಾ ಪ್ರಕರಣಗಳೊಂದಿಗೆ 367ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲೂ ಕೊರೋನಾ ಸೋಂಕಿನ (Corona Virus) ಭೀತಿ ಹೆಚ್ಚಾಗುವ ಆತಂಕ ಎದುರಾಗಿದೆ.

Dr Sadhanashree Column: ಪಂಚಕರ್ಮವು ಆಗದಿರಲಿ ನಿಮ್ಮ ಜೀವನದ ಅಯ್ಯೋ, ನಮ್ಮ ಕರ್ಮ !

ಪಂಚಕರ್ಮವು ಆಗದಿರಲಿ ನಿಮ್ಮ ಜೀವನದ ಅಯ್ಯೋ, ನಮ್ಮ ಕರ್ಮ !

ಇನ್ನೋರ್ವ ಮಹಿಳೆಯು ದೇಹದ ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾವುದೋ ಒಂದು ಆನ್‌ಲೈನ್ ‘ಆಯುರ್ವೇದಿಕ್ ವೇಟ್ ಲಾಸ್ ಸೆಂಟರ್’ ಮೂಲಕ ಪಂಚಕರ್ಮ ಟ್ರೀಟ್ಮೆಂಟ್ ಅನ್ನು ತೆಗೆದುಕೊಂಡ ಒಂದು ಸನ್ನಿವೇಶ. ಟ್ರೀಟ್ಮೆಂಟ್ ಮುಗಿಯುವಷ್ಟರಲ್ಲಿ ಆರರಿಂದ ಏಳು ಕೆ.ಜಿಗಳಷ್ಟು ತೂಕ ಕಡಿಮೆಯಾಗಿದ್ದೇನೋ ನಿಜ. ಆದರೆ, ಟ್ರೀಟ್ಮೆಂಟ್ ಆದ ಸ್ವಲ್ಪ ದಿನಗಳಲ್ಲಿ ಹಲವಾರು ಸಮಸ್ಯೆ ಗಳನ್ನು ಎದುರಿಸಬೇಕಾಯಿತು.

World No Tobacco Day: ವಿಶ್ವ ತಂಬಾಕು ರಹಿತ ದಿನ: ಧೂಮಲೀಲೆಯ ಜಾಲದಿಂದ ಕಳಚಿಕೊಳ್ಳಿ

ವಿಶ್ವ ತಂಬಾಕು ರಹಿತ ದಿನ ಇಂದು

ಎಷ್ಟೋ ಸಾರಿ ಪ್ರಗತಿಯನ್ನು ಸಂಖ್ಯೆಗಳಿಂದ ಅಳೆಯುತ್ತೇವೆ ನಾವು. ಈ ವರ್ಷಕ್ಕೆ ಇಷ್ಟಿರುವ ಸಂಖ್ಯೆ, 2030ಕ್ಕೆ ಎಷ್ಟು ಹೆಚ್ಚುತ್ತದೆ ಎನ್ನುವುದು ಪ್ರಗತಿಯ ಸಂಕೇತವಾಗಿ ತೋರುತ್ತದೆ ನಮಗೆ. ಈಗಾಗಲೇ ವರ್ಷಕ್ಕೆ 60 ಲಕ್ಷದಷ್ಟು ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ.

World No Tobacco Day 2025: ನಿಕೋಟಿನ್‌ ವ್ಯಸನ ಮುಕ್ತಿಗೆ ಆಹಾರಗಳೂ ನೆರವಾಗಬಲ್ಲವು!

ತಂಬಾಕು ಸೇವನೆ ಅಭ್ಯಾಸಕ್ಕೆ ಕಡಿವಾಣ ಹಾಕಲು ಇಲ್ಲಿದೆ ಸಲಹೆ:

ವಿಶ್ವದೆಲ್ಲೆಡೆ ತಂಬಾಕು ರಹಿತ ದಿನವನ್ನು ಮೇ 31ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ನಿಕೋಟಿನ್‌ ಬೇಕು ಎನ್ನುವ ಬಯಕೆಗೆ ಕಡಿವಾಣ ಹಾಕುವ ಆಹಾರಗಳು ಇವೆಯೆನ್ನುವುದು ಗೊತ್ತೇ? ಅಂಥ ಆಹಾರಗಳು ಯಾವುವು ಮತ್ತು ತಂಬಾಕು ಬೇಕೆನ್ನುವ ಬಯಕೆಯನ್ನು ಹತ್ತಿಕ್ಕಲು ಅವು ಹೇಗೆ ನೆರವಾಗುತ್ತವೆ?..

Asafoetida: ನಕಲಿ ಇಂಗನ್ನು ಗುರುತಿಸುವುದು ಹೇಗೆ?

ನಕಲಿ ಇಂಗನ್ನು ಗುರುತಿಸಲು ಇಲ್ಲಿದೆ ಟಿಪ್ಸ್

ರುಚಿ, ಘಮ, ಆರೋಗ್ಯದ ಲಾಭ ಸೇರಿದಂತೆ ಹಲವು ಸದ್ಗುಣಗಳನ್ನು ಹೊಂದಿರುವ ಇಂಗು ಭಾರತೀಯ ಅಡುಗೆ ಮನೆಗಳ ಅವಿ ಭಾಜ್ಯ ಅಂಗ. ಆದರೆ ಅಡುಗೆಮನೆಯ ಎಲ್ಲ ಪರಿಕರಗಳಲ್ಲಿ ಇದ್ದಂತೆ, ಇಂಗಿಗೂ ನಕಲಿಗಳ ಹಾವಳಿ ತಪ್ಪಿದ್ದಲ್ಲ. ಹಾಗಾದರೆ ನಕಲಿ ಮತ್ತು ಅಸಲಿ ಇಂಗುಗಳ ನಡುವೆ ಗುರುತು ಹಿಡಿಯುವುದು ಹೇಗೆ?

ಇಳಿವಯಸ್ಸಿನವರ ಕುರಿತು ಅರ್ಥ ಮಾಡಿಕೊಳ್ಳಲು ಅಧ್ಯಯನ ವರದಿ ಬಿಡುಗಡೆ : ರೋಹಿಣಿ ನಿಲೇಕಣಿ ಲೋಕೋಪಕಾರಿ ಸಂಸ್ಥೆ ಸಹಭಾಗಿತ್ವದಲ್ಲಿ ವರದಿ ತಯಾರಿ

ಇಳಿವಯಸ್ಸಿನವರ ಕುರಿತು ಅರ್ಥ ಮಾಡಿಕೊಳ್ಳಲು ಅಧ್ಯಯನ ವರದಿ ಬಿಡುಗಡೆ

2047 ರ ಹೊತ್ತಿಗೆ ಭಾರತವು 300 ಮಿಲಿಯನ್ ವಯಸ್ಸಾದವರನ್ನು ಹೊಂದಲಿದೆ. ಇಳಿವಯಸ್ಸಿನವರು ದುರ್ಬಲದ ಗುಂಪಲ್ಲ. ಇವರನ್ನೂ ಸಹ ಮೌಲ್ಯಯುತವಾಗಿ ಪರಿಗಣಿಸಬೇಕು. ನಮ್ಮ ದೇಶದಲ್ಲಿ ವಯಸ್ಸಾದವರ ಬಗ್ಗೆ ಸೂಕ್ತ ವ್ಯಾಖ್ಯಾ ಯನ ಅವಶ್ಯಕ. ಈಗಿನಿಂದಲೇ ಉತ್ತಮ ಆರೋಗ್ಯ ರೂಪಿಸಿ ಕೊಳ್ಳುವುದರಿಂದ ವಯಸ್ಸಾದ ಬಳಿಕ ವೂ ಆರೋಗ್ಯವಾಗಿ ಇರಬಹುದು, ಅಷ್ಟೇ ಏಕೆ, ನಮ್ಮ ದೇಶದ ಜಿಡಿಪಿ ಬೆಳವಣಿಗೆಗೆ ಸಹಕರಿಸಬಹುದು

Eye care: ಭಾರತದಲ್ಲಿ ಶಾಲಾ ಮಕ್ಕಳಲ್ಲಿ ಹೆಚ್ಚಿದ ಸಮೀಪದೃಷ್ಟಿ ಸಮಸ್ಯೆ; ವೈದ್ಯರಿಂದ ಸ್ಕ್ರೀನ್ ಟೈಮ್ಗೆ ನಿರ್ವಹಣೆ ಮತ್ತು ಆರಂಭಿಕ ಸಲಹೆಗಳು

ಭಾರತದಲ್ಲಿ ಶಾಲಾ ಮಕ್ಕಳಲ್ಲಿ ಹೆಚ್ಚಿದ ಸಮೀಪದೃಷ್ಟಿ ಸಮಸ್ಯೆ

ಪೋಷಕರು ತಮ್ಮ ಮಗು ದೂರದರ್ಶನಕ್ಕೆ ತುಂಬಾ ಹತ್ತಿರ ಕುಳಿತುಕೊಳ್ಳಲು ಪ್ರಾರಂಭಿಸಿದಾಗ, ಪುಸ್ತಕ ಗಳನ್ನು ತುಂಬಾ ಹತ್ತಿರ ಹಿಡಿದಿಟ್ಟುಕೊಂಡಾಗ ಅಥವಾ ಶಾಲೆಯಲ್ಲಿ ಬೋರ್ಡ್ ನೋಡಲು ಸಾಧ್ಯ ವಾಗುತ್ತಿಲ್ಲ ಎಂದು ದೂರಿದಾಗ ಮಾತ್ರ ಸಮೀಪ ದೃಷ್ಟಿಯ ಚಿಹ್ನೆಗಳನ್ನು ಗಮನಿಸುತ್ತಾರೆ. ಪ್ರತಿ ತಿಂಗಳು, ವಿಶೇಷವಾಗಿ ವಿಸ್ತೃತ ಶಾಲಾ ರಜಾದಿನಗಳು ಅಥವಾ ಪರೀಕ್ಷಾ ಋತುಗಳ ನಂತರ, ಪರದೆಯ ಮೇಲೆ ಒಡ್ಡಿಕೊಳ್ಳುವುದು ಗರಿಷ್ಠ ಮಟ್ಟಕ್ಕೆ ತಲುಪಿದಾಗ, ಅಂತಹ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ಯನ್ನು ನಾವು ಗಮನಿಸಿದ್ದೇವೆ