ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಆರೋಗ್ಯ
World Malaria Day 2025: ವಿಶ್ವ ಮಲೇರಿಯ ದಿನ... ಸಂಘಟಿತ ಯತ್ನವೇ ರೋಗ ತಡೆಗೆ ಪ್ರಧಾನ!

ವಿಶ್ವ ಮಲೇರಿಯ ದಿನ: ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ!

ಮಲೇರಿಯ ಸೋಂಕು ಪ್ರಸಾರ ವಾಗದಂತೆ ತಡೆಯುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವುದರ ಮಹತ್ವವನ್ನು ಸಾರುವ ಉದ್ದೇಶದಿಂದ, ಏಪ್ರಿಲ್‌ ತಿಂಗಳ ೨೫ನೇ ದಿನವನ್ನು ವಿಶ್ವ ಮಲೇರಿಯ ದಿನವೆಂದು ಗುರುತಿಸಲಾಗಿದೆ. ವೈದ್ಯ ವಿಜ್ಞಾನ ಸಾಕಷ್ಟು ಉನ್ನತಿ ಹೊಂದಿರುವ ಈ ದಿನಗಳಲ್ಲೂ, ವಾರ್ಷಿಕವಾಗಿ ಕೋಟಿಗಟ್ಟಲೆ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ, ಮಲೇರಿಯ ರೋಗದ ದುಷ್ಪರಿಣಾಮವನ್ನು ಅರ್ಥ ಮಾಡಿಕೊಳ್ಳಬೇಕು.. ಹಾಗಾಗಿ ಈ ರೋಗದ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳಬೇಕು..

Health Tips: ಕಲ್ಲಂಗಡಿಯೆಂಬ ರಸಭರಿತ ಹಣ್ಣಿನ ಸತ್ವಗಳು ಗೊತ್ತೇ?

ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಒಳಿತೇನು?.

ಬಿಸಿಲಿನಲ್ಲಿ ದಣಿದು ಬಂದಾಗ ಕೆಂಪುಕೆಂಪಾದ, ತಣ್ಣನೆಯ, ರಸಭರಿತ ಕಲ್ಲಂಗಡಿ ಹಣ್ಣುಗಳನ್ನು ಯಾರಾದರೂ ಕೈಗಿತ್ತರೆ? ಹಣ್ಣು ಕೊಟ್ಟವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗುವಷ್ಟು ಆಶೀರ್ವದಿಸುತ್ತೇವೆ! ಕಣ್ಣಿಗೆ ಆಕರ್ಷಕವಾದ, ತಿನ್ನುವುದಕ್ಕೆ ಗರಿಗರಿಯಾದರೂ ರಸಭರಿತವಾದ ಅಪ್ಪಟ ಬೇಸಿಗೆಯ ಹಣ್ಣು. ಈ ಹಣ್ಣು ತಿನ್ನುವುದರ ಲಾಭಗಳೇನು ಗೊತ್ತೇ?..

Belly Fat: ತೂಕ ಇಳಿದರೂ ಹೊಟ್ಟೆ ಕರಗುತ್ತಿಲ್ಲವೇ? ಇಲ್ಲಿದೆ ಕಾರಣ

ತೂಕ ಇಳಿದರೂ ಹೊಟ್ಟೆ ಕರಗುತ್ತಿಲ್ಲವೇ? ಇಲ್ಲಿದೆ ಕಾರಣ

ಎಷ್ಟೇ ತೂಕ ಇಳಿಸಿದರೂ ದೇಹಕ್ಕೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಹೊಟ್ಟೆ ಗಟ್ಟಿಯಾಗಿ ಕುಳಿತಿರುತ್ತದೆ ಮತ್ತು ಸೊಂಟದ ಸುತ್ತಲಿನ ಭಾಗದಿಂದ ಕೊಬ್ಬು ಸುಲಭಕ್ಕೆ ಕರಗುವುದೇ ಇಲ್ಲ ಎಂದು ದೂರುವವರು ಬಹಳ ಮಂದಿ ಇದ್ದಾರೆ. ಅವರ ಆರೋಪ ಸುಳ್ಳಲ್ಲ. ಹೀಗಾಗುವುದಕ್ಕೆ ಕಾರಣಗಳಿವೆ. ಏನು ಆ ಕಾರಣಗಳು ಮತ್ತು ಅವುಗಳನ್ನು ಹೇಗೆ ಸರಿ ಮಾಡಿಕೊಳ್ಳಬಹುದು ಎನ್ನುವ ವಿವರಗಳು ಇಲ್ಲಿವೆ.

Mango Fruit: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿನ್ನಬಹುದು?

Mango Fruit: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿನ್ನಬಹುದು?

Mango Fruit: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಸಾಕು ಮತ್ತು ಬೇಕು? ಅದನ್ನು ಹೇಗೆ ತಿಳಿಯುವುದು? ಮಧುಮೇಹಿಗಳು ಮಾವು ತಿನ್ನಲೇಬಾರದೇ? ತಿಂದರೆ ಎಷ್ಟು?. ಇಂಥ ಹಲವು ಪ್ರಶ್ನೆಗಳು ಕಾಡಬಹುದು ಮಾವಿನ ಪ್ರಿಯರನ್ನು. ಈ ಪ್ರಶ್ನೆಗಳಿಗೆ ಉತ್ತರಿಸಲು ಈ ಲೇಖನದಲ್ಲಿ ಯತ್ನಿಸಲಾಗಿದೆ.

ಶಾಖದ ಹೊಡೆತಗಳನ್ನು ತಡೆಯುವುದು ಹೇಗೆ ?

ಶಾಖದ ಹೊಡೆತಗಳನ್ನು ತಡೆಯುವುದು ಹೇಗೆ ?

ನಿರ್ಜಲೀಕರಣವು ಶಾಖದ ಹೊಡೆತಕ್ಕೆ ಗಮನಾರ್ಹ ಅಪಾಯಕಾರಿ ಅಂಶವಾಗಿದೆ. ದಿನವಿಡೀ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ, ವಿಶೇಷವಾಗಿ ಬಿಸಿ ವಾತಾವರಣದಲ್ಲಿ. ಆಲ್ಕೋಹಾಲ್, ಕೆಫೀನ್ ಮತ್ತು ಸಕ್ಕರೆ ಪಾನೀಯಗಳಂತಹ ನಿರ್ಜಲೀಕರಣಕ್ಕೆ ಕಾರಣವಾಗುವ ಪಾನೀಯಗಳನ್ನು ತಪ್ಪಿಸಿ. ನೀವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಕಳೆದುಹೋದ ಲವಣಗಳು ಮತ್ತು ಖನಿಜಗಳನ್ನು ಬದಲಾಯಿಸಲು ವಿದ್ಯುದ್ವಿಚ್ -ಶಾಮಕ-ಪುನರಾವರ್ತಿತ ಪಾನೀಯಗಳನ್ನು ಪರಿಗಣಿಸಿ.

Health Tips: ಅವಸರದಲ್ಲಿ ಊಟ ಮಾಡುತ್ತೀರಾ? ಇದನ್ನು ತಪ್ಪದೆ ಓದಿ!

ಅವಸರದಲ್ಲಿ ತಿನ್ನುವ ಮೊದಲು ಈ ಬಗ್ಗೆ ಜಾಗೃತರಾಗಿರಿ!..

ತೀರಾ ಅವಸರದಲ್ಲಿ ತಿನ್ನುವುದು, ಗಬಗಬ ಮುಕ್ಕುವುದು, ಅಗಿಯದೇ ನುಂಗುವುದು ಇತ್ಯಾದಿಗಳೆಲ್ಲ ಆರೋಗ್ಯಕ್ಕೆ ಸಮಸ್ಯೆಯನ್ನು ತರಬಲ್ಲವು ಎನ್ನುತ್ತದೆ ವೈದ್ಯವಿಜ್ಞಾನ. ತಿನ್ನುವುದಕ್ಕೂ ನಿಗದಿತ ವೇಗ ಎಂಬುದಿದೆಯೇ? ಹಾಗಾದರೆ ಎಷ್ಟು ನಿಮಿಷಗಳಲ್ಲಿ ಊಟ ಮುಗಿಸಬೇಕು? ಸರಿಯಾಗಿ ತಿನ್ನುವ ಕ್ರಮ ಹೇಗೆ?

Cholesterol Control: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್!..

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಸರಳ ಕ್ರಮ ಫಾಲೋ ಮಾಡಿ

ಅನಾರೋಗ್ಯಕರ ಜೀವನಶೈಲಿಯಿಂದಾಗಿ ದೇಹದ ಹಲವು ಭಾಗಗಳಲ್ಲಿ ಬೊಜ್ಜು ಶೇಖರಣೆ ಆಗಿ, ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಉಂಟಾಗಿ ಹೃದಯದ ಅಪಧಮನಿಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ದಿನನಿತ್ಯದ ಕೆಲವೊಂದು ಅಭ್ಯಾಸ ಕ್ರಮಗಳು ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸೇವಿಸುವಂತಹ ಆಹಾರ ಕ್ರಮ, ದೈಹಿಕ ಚಟುವಟಿಕೆ, ನಿದ್ರೆ ಮತ್ತು ಒತ್ತಡ ನಿರ್ವಹಣೆಯಂತಹ ದೈನಂದಿನ ಚಟುವಟಿಕೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಗೊಳಿಸಬಹುದು.

Ghee Benefits: ಬೇಸಿಗೆಯಲ್ಲಿ ತುಪ್ಪ ಸೇವನೆಯ ಪ್ರಯೋಜನಗಳೇನು?

ಬೇಸಿಗೆಯಲ್ಲಿ ತುಪ್ಪ ಸೇವನೆ ದೇಹಕ್ಕೆ ಒಳಿತೆ?

ಬೇಸಿಗೆಯಲ್ಲಿ ಬಿಸಿಲಿನ ಉಷ್ಣಾಂಶ ಹೆಚ್ಚಾಗಿ ಇರುವುದರಿಂದ ನಮ್ಮ ದೇಹಕ್ಕೆ ತಂಪು ನೀಡುವ ಆಹಾರ ಪದಾರ್ಥಗಳು ಹೆಚ್ಚು ಮುಖ್ಯವಾಗುತ್ತವೆ. ಆಯುರ್ವೇದ ಪ್ರಕಾರ ತುಪ್ಪಕ್ಕೆ ನಮ್ಮ ದೇಹ ವನ್ನು ತಂಪು ಮಾಡುವ ಗುಣವಿದೆ. ಹೀಗಾಗಿ ಇದರ ಸೇವನೆಯು ನಮ್ಮ  ದೇಹವನ್ನು ಉಷ್ಣಾಂಶದಿಂದ ಸಮತೋಲನ ಗೊಳಿಸಿ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

ನಿಮ್ಮ ಕೆಲಸ ಮತ್ತು ಕೆಲಸದ ಸ್ಥಳವು ನಿಮ್ಮ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿದೆಯೇ?

ಕೆಲಸ ಮತ್ತು ಕೆಲಸದ ಸ್ಥಳವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿದೆಯೇ?

ಕೆಲಸದ ಕ್ಯಾನ್ಸರ್ ಅಪಾಯವು ಹೆಚ್ಚುತ್ತಿರುವ ಕಾಳಜಿಯಾಗಿದ್ದು ಅದು ತಕ್ಷಣದ ಗಮನ ಅಗತ್ಯ. ಸುರ ಕ್ಷತಾ ಪ್ರೋಟೋಕಾಲ್‌ಗಳನ್ನು ಅನುಷ್ಠಾನಗೊಳಿಸುವ ಮೂಲಕ, ತರಬೇತಿ ಮತ್ತು ಶಿಕ್ಷಣ ವನ್ನು ಒದಗಿಸುವ ಮೂಲಕ, ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವ ಮೂಲಕ ಮತ್ತು ಆರೋಗ್ಯಕರ ಕೆಲಸ-ಜೀವನ ಸಮತೋಲನವನ್ನು ಉತ್ತೇಜಿಸುವ ಮೂಲಕ ಸುರಕ್ಷಿತ ಕೆಲಸದ ವಾತಾವರಣವನ್ನು ಸೃಷ್ಟಿಸಲು ಉದ್ಯೋಗದಾತರು ಮತ್ತು ಉದ್ಯೋಗಿಗಳು ಒಟ್ಟಾಗಿ ಕೆಲಸ ಮಾಡಬೇಕು

Health Tips: ನಮಗೆ ಒಆರ್‌ಎಸ್ ಅಗತ್ಯ ಬೀಳುವುದು ಯಾವಾಗ?

ಒಆರ್‌ಎಸ್ ಬಳಕೆಯ ಉಪಯೋಗವೇನು?

ನಿರ್ಜಲೀಕರಣಕ್ಕೆ ತುತ್ತಾಗದಂತೆ ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುವುದು ಅನಿವಾರ್ಯ. ಅವುಗಳಲ್ಲಿ ಪ್ರಮುಖವೆಂದರೆ ಒಆರ್‌ಎಸ್‌ ಅಥವಾ ಒರಲ್‌ ರಿಹೈಡ್ರೇಶನ್‌ ಸೊಲ್ಯೂಶನ್‌ ಕುಡಿಯುವುದು. ದೇಹಕ್ಕೆ ಅಗತ್ಯವಾದ ನೀರು, ಸಕ್ಕರೆ ಮತ್ತು ಲವಣಗಳನ್ನು ಹೊಂದಿರುವ ಈ ದ್ರಾವಣದ ಸೇವನೆಯಿಂದ ನಿರ್ಜಲೀಕರಣಕ್ಕೆ ತುತ್ತಾಗಿ ಪ್ರಾಣಾಪಾಯ ಆಗುವುದರಿಂದ ಪಾರಾಗಬಹುದು. ಆದರೆ ಇದನ್ನು ಯಾರು, ಎಷ್ಟು ಕುಡಿಯಬಹುದು? ಒಆರ್‌ಎಸ್ ಪುಡಿ ಒಳ್ಳೆಯದೋ ಅಥವಾ ಜ್ಯೂಸ್‌ ರೀತಿಯಲ್ಲಿರುವ ಒಆರ್‌ಎಸ್‌ಎಲ್‌ ಒಳ್ಳೆಯದೋ? ಮುಂತಾದ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

World Liver Day 2025: ಇಂದು ವಿಶ್ವ ಯಕೃತ್‌ ದಿನ: ಆಹಾರವನ್ನೇ ಔಷಧವಾಗಿಸೋಣ

ವಿಶ್ವ ಯಕೃತ್ ದಿನ: ತಿಳಿಯಲೇ ಬೇಕಾದ ವಿಚಾರವಿದು

ಹೆಪಟೈಟಿಸ್‌ ಎ, ಹೆಪಟೈಟಿಸ್‌ ಬಿ, ಲಿವರ್‌ ಸಿರೋಸಿಸ್‌, ಲಿವರ್‌ ಕ್ಯಾನ್ಸರ್‌, ಅಲ್ಕೋಹಾಲ್‌ ಮೂಲದಿಂದಲ್ಲದೆ ಫ್ಯಾಟಿ ಲಿವರ್‌ ಮುಂತಾದ ತೊಂದರೆಗಳು ಯಕೃತ್ತನ್ನು ಅತಿಯಾಗಿ ಕಾಡುತ್ತಿವೆ. ಹಾಗಾಗಿ ಪಿತ್ತಜನಕಾಂಗದ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಈ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಏ. 19 ಅನ್ನು ವಿಶ್ವ ಯಕೃತ್‌ ದಿನ ಎಂದು ಗುರುತಿಸಲಾಗಿದೆ.

ಆಧುನಿಕ ಚಿಕಿತ್ಸೆಯೊಂದಿಗೆ 63 ವರ್ಷದ ವೃದ್ಧನ ಜೀವ ರಕ್ಷಿಸಿದ ಕೆಎಂಸಿ ವೈದ್ಯರು

ಆಧುನಿಕ ಚಿಕಿತ್ಸೆ: 63 ವರ್ಷದ ವೃದ್ಧನ ಜೀವ ರಕ್ಷಿಸಿದ ಕೆಎಂಸಿ ವೈದ್ಯರು

ಆರ್ಬಿಟಲ್‌ ಅಥೆರೆಕ್ಟಮಿ ವಿಧಾನ ಅನುಸರಿ ಸಿರುವುದು ಕ್ಲಿಷ್ಟಕರ ಹೃದಯ ಸಂಬಂಧಿ ಸಮಸ್ಯೆಯನ್ನು ಗುಣಪಡಿಸುವ ನಮ್ಮ ಸಾಮರ್ಥ್ಯದ ಎತ್ತರವನ್ನು ಬಿಂಬಿಸುತ್ತದೆ. ಈ ಆಧುನಿಕ ವಿಧಾನ ಅನೇಕ ಕ್ಯಾಲ್ಶಿಯಮ್‌ ಬ್ಲಾಕೇಜ್‌ನಂತಹ ಸಮಸ್ಯೆಯನ್ನು ಯಶಸ್ವಿಯಾಗಿ ಗುಣಪಡಿಸಿ, ರೋಗಿಯ ಜೀವನದ ಗುಣಮಟ್ಟವನ್ನು ಎತ್ತರಿಸಲು ನೆರವಾಗಿದೆ.

Retro Walking: ರೆಟ್ರೋ ವಾಕಿಂಗ್:‌ ಏನಿದರ ಪ್ರಯೋಜನಗಳು?

Health Tips: ರೆಟ್ರೋ ವಾಕಿಂಗ್‌ನಿಂದ ದೇಹಕ್ಕೆ ಸಿಗುತ್ತೆ ಅದ್ಬುತ ಪ್ರಯೋಜನ

ನಾವೆಲ್ಲರೂ ಸದಾ ನಡೆಯುವುದು ಮುಮ್ಮುಖವಾಗಿಯೇ. ನಮ್ಮ ಶರೀರಗಳು ರೂಪುಗೊಂಡಿರುವುದೂ ಅದೇ ಚಲನೆಗೆ ಅನುಗುಣವಾಗಿ. ಹೀಗೆ ಇದ್ದಕ್ಕಿದ್ದಂತೆ ಹಿಮ್ಮುಖವಾಗಿ ನಡೆಯುವುದರಿಂದ ಆಗುವಂಥ ಲಾಭಗಳೇನು? ಇದರಿಂದ ತೊಂದರೆ ಯಾಗುವುದಿಲ್ಲವೇ? ಇಲ್ಲ ಎನ್ನುತ್ತದೆ ವಿಜ್ಞಾನ. ಹಾಗಾದರೆ ಏನು ಪ್ರಯೋಜನ ಇದರಿಂದ? ಇಲ್ಲಿದೆ ವಿವರ.

Dream: ಹಗಲುಗನಸು ತಪ್ಪಲ್ಲ- ಅತಿಯಾದರೆ ಕಷ್ಟ ತಪ್ಪಿದ್ದಲ್ಲ!

ಅತಿಯಾಗಿ ಹಗಲುಗನಸು ಕಾಣುತ್ತೀರಾ? ಸಮಸ್ಯೆ ಏನು?

ಹಗಲುಗನಸು ಕಾಣುವುದೇ ಎಚ್ಚರ ಇದ್ದಾಗ. ಇಷ್ಟಕ್ಕೂ ʻಹಗಲುಗನಸುʼ ಎಂಬುದು ಅಷ್ಟೇನೂ ಆಪ್ಯಾಯಮಾನವಾದ ವಿಷಯವಲ್ಲ. ಎಲ್ಲ ಸಂಸ್ಕೃತಿಗಳಲ್ಲೂ ʻಕನಸು ಕಾಣ್ತಾ ಕೂತಿರುʼ ಎಂಬುದು ಮೂದಲಿಕೆಯ ಮಾತಾಗಿಯೇ ಬಳಕೆಯಾಗುತ್ತದೆ. ಹಾಗೆಂದು ಹಗಲುಗನಸಿನಿಂದ ಪ್ರಯೋಜನವೇ ಇಲ್ಲವೆಂದಲ್ಲ. ಆದರೆ ಕನಸೇ ಹೆಚ್ಚಾಗಿಬಿಟ್ಟರೆ, ಅದನ್ನು ನನಸು ಮಾಡುವುದಕ್ಕೆ ಸಮಯವೇ ಸಾಲದಲ್ಲ? ಏನೀ ಹಗಲುಗನಸಿನ ಮರ್ಮ?

Health: ವರ್ಟಿಗೋ ಅಥವಾ “ಚಕ್ಕರ್” ಕುರಿತು ತಿಳಿಯಬೇಕೇ? ಈ ಒಳನೋಟಪೂರ್ಣ ಅಧ್ಯಯನ ವರದಿ ಓದಿ!

ವರ್ಟಿಗೋ ಅಥವಾ “ಚಕ್ಕರ್” ಕುರಿತು ತಿಳಿಯಬೇಕೇ?

ವಿಶ್ವಾದ್ಯಂತ ಪ್ರತೀ 10 ಜನರಲ್ಲಿ ಒಬ್ಬರು ತಮ್ಮ ಜೀವನ ದಲ್ಲಿ ಯಾವುದಾದರೂ ಒಂದು ಸಂದರ್ಭ ದಲ್ಲಿ ವರ್ಟಿಗೋ ಸಮಸ್ಯೆ ಎದುರಿಸುತ್ತಾರೆ. ತಲೆಸುತ್ತು, ಅಸ್ಥಿರತೆ, ಮತ್ತು ವಾಕರಿಕೆಯಂತಹ ಆರಂಭಿಕ ಲಕ್ಷಣಗಳನ್ನು ಕಾಣಬಹುದಾದರೆ ಆ ಲಕ್ಷಣಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆ ಪತ್ತೆ ಹಚ್ಚುವುದರಿಂದ ಮತ್ತು ಸೂಕ್ತ ಚಿಕಿತ್ಸೆ ನೀಡುವುದರಿಂದ ಭವಿಷ್ಯ ದಲ್ಲು ಉಂಟಾಗುವ ಹೆಚ್ಚಿನ ಸಮಸ್ಯೆಗಳನ್ನು ತಡೆಯಬಹುದು

Healthy Food: ಹಸಿ ತರಕಾರಿ ಅಥವಾ ಬೇಯಿಸಿದ ತರಕಾರಿ! ಯಾವುದು ಆರೋಗ್ಯಕ್ಕೆ ಉತ್ತಮ?

ಹಸಿ ಅಥವಾ ಬೇಯಿಸಿದ ತರಕಾರಿ; ಆರೋಗ್ಯಕ್ಕೆ ಯಾವುದು ಬೆಸ್ಟ್?

ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವ ಆಹಾರಗಳ ಪಟ್ಟಿಯಲ್ಲಿ ತರಕಾರಿ ಮೊದಲ ಸ್ಥಾನದಲ್ಲಿದೆ. ಆದರೆ ಹಸಿಯಾಗಿ ತಿನ್ನುವ ತರಕಾರಿ ಹಾಗೂ ಬೇಯಿಸಿ ತಿನ್ನುವ ತರಕಾರಿ ಬಗ್ಗೆ ಗೊಂದಲ ನಿಮಗೂ ಇರಬಹುದು. ಹಾಗದರೆ  ನಮ್ಮ ದೇಹಕ್ಕೆ ಬೇಯಿಸಿದ ತರಕಾರಿ ಸೂಕ್ತವೇ ಅಥವಾ ಹಸಿ ತರಕಾರಿಯೇ ಎಂಬ ಗೊಂದಲಕ್ಕೆ ಪರಿಹಾರ ಇಲ್ಲಿದೆ.

Summer Foods: ಅಪ್ಪಿ ತಪ್ಪಿಯೂ ಬೇಸಿಗೆಯಲ್ಲಿ ಈ ತರಕಾರಿಗಳನ್ನು ಸೇವಿಸಲೇಬೇಡಿ

ಬೇಸಿಗೆಯಲ್ಲಿ ಈ ತರಕಾರಿಗಳನ್ನು ತಪ್ಪಿಸಿ

ಅತಿಯಾದ ಬಿಸಿಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಕೆಲವು ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಾಗಿ ವಾತಾವರಣಕ್ಕೆ ಅನುಗುಣವಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಬೇಸಿಗೆಯಲ್ಲಿ ಕೆಲವೊಂದು ತರಕಾರಿಗಳನ್ನು ತಿನ್ನುವುದು ಅಪಾಯಕಾರಿ. ಯಾವೆಲ್ಲ ತರಕಾರಿಯನ್ನು ಬೇಸಿಗೆಯಲ್ಲಿ ಕಡಿಮೆ ಬಳಸಬೇಕು ಎನ್ನುವ ವಿವರ ಇಲ್ಲಿದೆ.

Fridge Water: ಬೇಸಿಗೆಯಲ್ಲಿ ಫ್ರಿಜ್‌ ನೀರು ಕುಡಿದರೆ ಆರೋಗ್ಯ ಕೆಡುತ್ತದೆಯೇ?

ಫ್ರಿಜ್‌ ನೀರು ಕುಡಿದರೆ ಆರೋಗ್ಯ ಕೆಡುತ್ತದೆಯೇ?

Health Tips: ಬೇಸಿಗೆಯ ಝಳ ಜೋರಾಗಿದೆ. ಹೀಗಾಗಿ ನಮ್ಮ ಮನಸ್ಸು ಫ್ರಿಜ್‌ನ ತಣ್ಣೀರಿನತ್ತ ಮನಸ್ಸು ಹಾತೊರೆಯುತ್ತದೆ. ಫ್ರಿಜ್‌ನ ನೀರಿನಿಂದ ಆರೋಗ್ಯ ಕೆಡುತ್ತದೆ ಎನ್ನುತ್ತಾರೆ ಹಲವರು. ಹಾಗಾದರೆ ಫ್ರಿಜ್‌ನಲ್ಲಿರುವ ತಣ್ಣಗಿನ ನೀರು ಅಥವಾ ಪೇಯವನ್ನೇ ಸದಾ ಕುಡಿಯುತ್ತಿದ್ದರೆ ಆರೋಗ್ಯ ಕೆಡುವುದು ಹೌದೇ? ಕುಡಿದರೇನಾಗುತ್ತದೆ? ಎನ್ನುವ ವಿವರ ಇಲ್ಲಿದೆ.

160 ಕೆಜಿ ತೂಕ ಹೊಂದಿದ್ದ ವ್ಯಕ್ತಿಗೆ ರೋಬೋಟ್-ನೆರವಿನ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ: 48 ಕೆ.ಜಿ ತೂಕ ನಷ್ಟ

160 ಕೆಜಿ ತೂಕದ ವ್ಯಕ್ತಿಗೆ ರೋಬೋಟ್-ನೆರವಿನ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ

ಇವರಿಗೆ ಬೊಜ್ಜು ಹೈಪೋವೆಂಟಿಲೇಷನ್ ಸಿಂಡ್ರೋಮ್‌ ಸಮಸ್ಯೆ ಇರುವುದು ತಿಳಿದು ಬಂತು. ಇವರು ತೂಕ ಇಳಿಸದೇ ಹೋದಲ್ಲಿ ಇವರ ಜೀವಕ್ಕೇ ಆಪತ್ತು ಎದುರಾಗುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅವರಿಗೆ ರೋಬೋಟ್-ನೆರವಿನ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದರಿಂದ ಅವರ ಹೊಟ್ಟೆಯಲ್ಲಿನ ಬೊಜ್ಜನ್ನು ಹೊರತೆಗೆ, ಅವರ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡಲಾಗುತ್ತದೆ

Benefits Of Sprouts: ಉಪಾಹಾರಕ್ಕೆ ಮೊಳಕೆ ಕಾಳು ಸೇವಿಸಿದರೆ ಸಿಗುತ್ತೆ ಆರೋಗ್ಯ ಭಾಗ್ಯ

ಬೆಳಗಿನ ಉಪಾಹಾರಕ್ಕೆ ಮೊಳಕೆ ಕಾಳುಗಳು ಅಗತ್ಯ! ಯಾಕೆ?

ಮೊಳಕೆ ಕಾಳುಗಳು ಸಸ್ಯಾಹಾರಿ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಹುರುಳಿ, ಹೆಸರು, ಕಡಲೆ, ಮುಂತಾದ ಕಾಳುಗಳನ್ನು ಮೊಳೆಕೆ ಬರಿಸಿ ಸೇವಿಸಿದರೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್​ಗಳಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಎಲ್ಲ ವಯೋಮಾನದವರು ಸೇವಿಸಬಹುದು.

ಎಚ್‌ಸಿಜಿ ಪರಿಚಯಿಸುತ್ತದೆ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ವಿಶ್ವದ ಮೊದಲ ಪುನಶ್ಚೈತನ್ಯಕಾರಿ ಬೆನಿಗ್ನ್ ರೇಡಿಯೊಥೆರಪಿ

ಅಸ್ಥಿಸಂಧಿವಾತಕ್ಕೆ 30 ಸೆಕೆಂಡುಗಳ ಆಕ್ರಮಣಶೀಲವಲ್ಲದ ಚಿಕಿತ್ಸೆ

ಕೆಂಪು ಮೂಳೆ ಮಜ್ಜೆಯ ಅನುಪಸ್ಥಿತಿಯು ದ್ವಿತೀಯಕ ಮಾರಕತೆಗಳ ಅಪಾಯವನ್ನು ಗಮನಾರ್ಹ ವಾಗಿ ಕಡಿಮೆ ಮಾಡುತ್ತದೆ. ವಿಕಿರಣ ಮಾನ್ಯತೆ ಪ್ರತಿ ಸೆಷನ್‌ಗೆ ಕೇವಲ 30 ಸೆಕೆಂಡು ಗಳವರೆಗೆ, ಅಪಾಯ ವನ್ನು ಮತ್ತಷ್ಟು ಕಡಿಮೆ ಮಾಡಲಾಗುತ್ತದೆ. ಚಿಕಿತ್ಸೆಯು ನೋವುರಹಿತ, ಹೊರರೋಗಿ ಆಧಾರಿತ, ಚೇತರಿಕೆಯ ಸಮಯದ ಅಗತ್ಯವಿಲ್ಲ

ಹೆಮಟೊಪಯಟಿಕ್ ಸ್ಟೆಮ್ ಸೆಲ್ಸ್ ಟ್ರಾನ್ಸ್ ಪ್ಲಾಂಟ್ (ಎಚ್‌ಎಸ್‌ಸಿಟಿ) ಮತ್ತು ಬೋನ್ ಮಾರೋ ಟ್ರಾನ್ಸ್ ಪ್ಲಾಂಟ್ (ಬಿಎಂಟಿ) ಅವಲೋಕನ

ಜಾಗತಿಕ ಮಾನದಂಡಗಳ ಮೂಲಕವೇ ಚಿಕಿತ್ಸೆ ನೀಡುವ ಗುರಿ

ಟ್ರಾನ್ಸ್ ಪ್ಲಾಂಟ್ ಮಾಡಲು ಕಾಂಡಕೋಶಗಳನ್ನು ಮೂಲವಾಗಿ ದಾನಿಗಳಿಂದ (ಆಲೋಜೆನಿಕ್), ರೋಗಿ ಯ ಜೀವಕೋಶಗಳನ್ನು(ಆಟೋಲೋಗಸ್) ಅಥವಾ ಸಾರ್ವಜನಿಕ ಬಳ್ಳಿ ಬ್ಯಾಂಕ್‌ಗಳಲ್ಲಿ ಸಂಗ್ರಹಿಸ ಲಾದ ಹೊಕ್ಕುಳಬಳ್ಳಿಯ ರಕ್ತದಿಂದ ಪಡೆಯಬಹುದಾಗಿದೆ. ದಾನಿಗಳಿಂದ ಕಾಂಡಕೋಶಗಳನ್ನು ದ್ರಾವಣದ ಮೂಲಕ ಪಡೆಯುವ ಮೊದಲು ರೋಗಿಗಳು ಹೆಚ್ಚಿನ ಡೋಸ್ ಉಳ್ಳ ಕೀಮೋಥೆರಪಿ ಮತ್ತು ವಿಕರಣಕ್ಕೆ ಒಳಗಾಗುತ್ತಾರೆ

Mango Leaf: ಮಾವಿನ ಎಲೆಯ ಔಷಧೀಯ ಗುಣಗಳು ತಿಳಿದಿವೆಯೇ?

ಮಾವಿನ ಎಲೆಯಿಂದ ಆರೋಗ್ಯಕ್ಕೆ ಈ ಲಾಭ ಇದೆ!

ಮಾವಿನ ಹಣ್ಣಿಗಾದರೆ ವಸಂತ ಋತುವಿಗಾಗಿಯೇ ಕಾಯಬೇಕು. ಆದರೆ ಮಾವಿನ ಎಲೆಗಳ ಉಪಯೋಗಕ್ಕೆ ವರ್ಷವಿಡೀ ಒಳ್ಳೆಯ ಕಾಲ. ಆದರೆ ಹಣ್ಣಿಗಿರುವ ಉಪಯೋಗ ಮಾವಿನ ಎಲೆಗಳಿಗೆ ಇಲ್ಲವಲ್ಲ. ಹಾಗಿರುವಾಗ ವರ್ಷವಿಡೀ ಎಲೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಯೋಚಿಸಬೇಡಿ. ಮಾವಿನ ಎಲೆಗಳಲ್ಲಿ ಉಪ್ಪಿನಕಾಯಿ ಹಾಕುವುದೋ ಸೀಕರಣೆ ಮಾಡುವುದೋ ಆಗದಿದ್ದರೂ, ಅದಕ್ಕೂ ತನ್ನದೇ ಆದ ಉಪಯೋಗಗಳಿವೆ.

Dark Circles: ಕಣ್ಣಿನ ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಮನೆಮದ್ದು

ಡಾರ್ಕ್ ಸರ್ಕಲ್ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

Beauty Tips: ಇತ್ತೀಚಿನ ದಿನಗಳಲ್ಲಿ ಆಫೀಸ್ ಕೆಲಸ, ಅತಿಯಾಗಿ ಮೊಬೈಲ್ ಬಳಕೆ, ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ಅನೇಕ ಕಣ್ಣಿನ ಸಮಸ್ಯೆ ಎದುರಾಗುತ್ತದೆ. ಅಂತಹವುಗಳಲ್ಲಿ ಕಣ್ಣಿನ ಡಾರ್ಕ್ ಸರ್ಕಲ್ ಕೂಡ ಒಂದು. ಡಾರ್ಕ್ ಸರ್ಕಲ್ ಉಂಟಾದಾಗ ಕಣ್ಣಿನ ಅಂದ ಹಾಳಾಗಿ ಮುಖದ ಸೌಂದರ್ಯ ಕಳೆಗುಂದುತ್ತದೆ. ಮುಖವು ವಯಸ್ಸಾದಂತೆ ಕಾಣುತ್ತದೆ. ಹಾಗಾದರೆ ಈ ಡಾರ್ಕ್ ಸರ್ಕಲ್ ಉಂಟಾಗಲು‌ ಕಾರಣ ಏನು? ಡಾರ್ಕ್ ಸರ್ಕಲ್ ನಿವಾರಣೆ ಹೇಗೆ ಮಾಡಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.