ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಆರೋಗ್ಯ
ಟೈಫಾಯ್ಡ್ ಜ್ವರ ನಿರ್ವಹಣೆ: ಸಕಾಲಿಕ ಹಸ್ತಕ್ಷೇಪದ ಮಹತ್ವ

ಟೈಫಾಯ್ಡ್ ಜ್ವರ ನಿರ್ವಹಣೆ: ಸಕಾಲಿಕ ಹಸ್ತಕ್ಷೇಪದ ಮಹತ್ವ

ಟೈಫಾಯ್ಡ್ ಜ್ವರದ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 30 ದಿನಗಳವರೆಗೆ ಇರುತ್ತದೆ, ಸರಾಸರಿ 8-14 ದಿನಗಳು. ಈ ಸಮಯದಲ್ಲಿ, ಮಗು ಯಾವುದೇ ಲಕ್ಷಣಗಳನ್ನು ಪ್ರದರ್ಶಿಸದಿರ ಬಹುದು. ಆದಾಗ್ಯೂ, ಒಮ್ಮೆ ಲಕ್ಷಣಗಳು ಕಾಣಿಸಿಕೊಂಡರೆ, ಅವು ನಿರ್ದಿಷ್ಟವಲ್ಲದ ಮತ್ತು ಇತರ ಕಾಯಿಲೆಗಳಿಗೆ ಹೋಲುತ್ತವೆ, ರೋಗನಿರ್ಣಯವನ್ನು ಸವಾಲಿನದ್ದಾಗಿ ಮಾಡುತ್ತದೆ.

ಮೇಲ್ಮೈ ಮೀರಿ: ಸಾರ್ಕೋಮಾದ ಸಂಕೀರ್ಣ ವಾಸ್ತವತೆ

ಮೇಲ್ಮೈ ಮೀರಿ: ಸಾರ್ಕೋಮಾದ ಸಂಕೀರ್ಣ ವಾಸ್ತವತೆ

ಸಾರ್ಕೋಮಾವನ್ನು ಪತ್ತೆಹಚ್ಚುವುದು ಅದರ ವಿರಳತೆ ಮತ್ತು ವ್ಯಾಪಕ ಶ್ರೇಣಿಯ ಉಪವಿಭಾಗ ಗಳಿಂದಾಗಿ ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ, ಪ್ರತಿಯೊಂದೂ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಲಕ್ಷಣಗಳು ಸಾಮಾನ್ಯವಾಗಿ ಕಡಿಮೆ ತೀವ್ರ ಪರಿಸ್ಥಿತಿಗಳನ್ನು ಹೋಲುತ್ತವೆ, ಇದು ರೋಗ ನಿರ್ಣಯದಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ.

World Brain Day: ಇಂದು ವಿಶ್ವ ಮೆದುಳು ದಿನ; ಬ್ರೈನ್‌ಗೂ ಬೇಕು ಕಸರತ್ತು

ವಿಶ್ವ ಮೆದುಳು ದಿನ- ತಿಳಿಯಲೇಬೇಕಾದ ವಿಚಾರವಿದು

ನಮಗೆ ವಯಸ್ಸಾದಂತೆ ಮೆದುಳಿನ ಗಾತ್ರ ಕುಗ್ಗುವುದು ನಿಜ. ಇರುವಷ್ಟರಲ್ಲೇ ಅದಕ್ಕೆ ಸರಿಯಾಗಿ ಕೆಲಸ ಕೊಡದಿದ್ದರೆ ಡಿಮೆನ್ಶಿಯಾ ಇಲ್ಲವೇ ಅಲ್‌ಜೈಮರ್ಸ್‌ನಂತಹ ಹಲವು ರೀತಿಯ ರೋಗಗಳು ಅಮರಿ ಕೊಳ್ಳುತ್ತವೆ. ಮೆದುಳಿನ ಕ್ಷಮತೆ ಕುಗ್ಗಿದಂತೆ ದೇಹ ಇನ್ನಷ್ಟು ಕ್ಷಯಿಸುತ್ತದೆ. ಹಾಗಾಗಿ ಮೆದುಳನ್ನು ಪೋಷಿಸುವ ಆಹಾರಗಳ ಮೂಲಕ, ವ್ಯಾಯಾಮ, ಹೊಸದನ್ನು ಕಲಿಯುವುದು, ಸ್ನೇಹಿತರ ಸಂಪರ್ಕ ಮತ್ತು ಕ್ರಿಯಾಶೀಲವಾದ ಬದುಕಿನ ಮೂಲಕ ನಮ್ಮನ್ನು ನಾವು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳಲು ಸಾಧ್ಯವಿದೆ.

Teeth Whitening: ಹಲ್ಲುಗಳ ಯೌವನ ಕಾಪಾಡಲು ಏನು ಮಾಡಬಹುದು ಗೊತ್ತೆ?

ಹಲ್ಲುಗಳ ರಕ್ಷಣೆ ಹೇಗೆ?

ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ಶರೀರದ ಎಲ್ಲ ಅಂಗಾಂಗಗಳಿಗೂ ನಮ್ಮಷ್ಟೇ ವಯಸ್ಸಾಗುತ್ತದೆ. ಅಂದರೆ ನಮ್ಮಷ್ಟೇ ವಯಸ್ಸು ನಮ್ಮ ಕೈ-ಕಾಲು ಗಳಿಗೆ, ಹೃದಯ-ಕಿಡ್ನಿಗಳಿಗೂ ಆಗಿರುತ್ತದೆ. ಹಾಗೆ ನೋಡಿದರೆ ನಮಗಿಂತ ಸ್ವಲ್ಪ ಕಡಿಮೆ ವಯಸ್ಸಿನವು ಎಂದರೆ ನಮ್ಮ ಹಲ್ಲುಗಳೇ ಇರಬಹುದು. ಈ ವಯಸ್ಸಿನ ಗೋಜಲನ್ನೇ ಬಿಟ್ಹಾಕಿದರಾಯ್ತು. ಬದಲಿಗೆ ತಲೆ ಬೆಳ್ಳಗಾದ ಮೇಲೂ ಹಲ್ಲನ್ನು ಗಟ್ಟಿ‌ ಯಾಗಿಟ್ಟುಕೊಳ್ಳುವುದು ಹೇಗೆ ಎನ್ನುವತ್ತ ಗಮನ ಹರಿಸೋಣ.

Flax seeds: ಅಗಸೆ: ಬೀಜ ಸಣ್ಣದಾದರೂ ಗುಣ ದೊಡ್ಡದು! ತೂಕ ಇಳಿಕೆಗೆ ಸಹಾಯಕಾರಿ ಯಾಕೆ?

ಅಗಸೆ ಬೀಜಗಳ ಉಪಯೋಗವೇನು?

ಅಗಸೆ ಬೀಜ ಮೊದಲಿನಿಂದಲೂ ಭಾರತೀಯ ಪಾರಂಪರಿಕ ಅಡುಗೆ ಪದ್ಧತಿಯಲ್ಲಿ ಇದರ ಬಳಕೆ ಇದ್ದರೂ, ಇತ್ತೀಚೆಗೆ ಕಡಿಮೆಯಾಗಿತ್ತು. ಪ್ರಾದೇಶಿಕವಾಗಿ ಕೆಲವು ಕಡೆಗಳಲ್ಲಷ್ಟೇ ಹೆಚ್ಚಾಗಿ ಇದು ಬಳಕೆ ಯಲ್ಲಿ ಇದ್ದಿದ್ದೂ ಕಾರಣವಾಗಿರಬಹುದು. ಆದರೀಗ ಈ ಕಿರುಬೀಜಗಳು ʻಸೂಪರ್‌ ಫುಡ್‌ʼಗಳ ಸಾಲಿಗೆ ಸೇರಿವೆ. ಹಾಗಾದರೆ ಅಗಸೆ ಬೀಜದ ಬಳಕೆಯ ಲಾಭಗಳೇನು?

ಭಾರತದಲ್ಲಿ ಹೃದಯಾಘಾತ ಎಂಬ ಟೈಮ್ ಬಾಂಬ್ : ವಯಸ್ಸು 30 ಆಗಿದ್ದರೆ ಕೊಲೆಸ್ಟ್ರಾಲನ್ನು ನಿರ್ಲಕ್ಷಿಸಬೇಡಿ

ವಯಸ್ಸು 30 ಆಗಿದ್ದರೆ ಕೊಲೆಸ್ಟ್ರಾಲನ್ನು ನಿರ್ಲಕ್ಷಿಸಬೇಡಿ

ಸಾಮಾನ್ಯವಾಗಿ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದಕ್ಕೂ ವಯಸ್ಸಿಗೂ ಸಂಬಂಧವಿರುತ್ತದೆ. ಆದರೂ, 30ರ ಹರೆಯದವರಲ್ಲೂ, 20ರ ಹರೆಯದವರಲ್ಲೂ ಕೆಲವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದು ರೋಗನಿರ್ಣಯದಲ್ಲಿ ಪತ್ತೆಯಾಗಿದೆ. ಅಧಿಕವಾಗಿರುವ ಕೊಲೆಸ್ಟ್ರಾಲ್, ನಿಶ್ಶಬ್ದ ಕೊಲೆಗಾರ. ಏಕೆಂದರೆ ಇದು ಯಾವುದೇ ರೋಗಲಕ್ಷಣಗಳನ್ನು ಅಥವಾ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ

NPPA: ಕ್ಯಾನ್ಸರ್‌, ಶುಗರ್‌ ಸೇರಿ 71 ಔಷಧಗಳ ಬೆಲೆ ಮರುನಿಗದಿಪಡಿಸಿದ ಕೇಂದ್ರ ಸರ್ಕಾರ

ಇನ್ಮುಂದೆ ಅಗ್ಗವಾಗಲಿದೆ ಈ ಔಷಧಗಳು

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಮಧುಮೇಹ, ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ 71 ಔಷಧೀಯ ಫಾರ್ಮುಲೇಷನ್‌ಗಳ ಬೆಲೆಗಳನ್ನು ನಿಗದಿಪಡಿಸಿದೆ. ಔಷಧ (ಬೆಲೆ ನಿಯಂತ್ರಣ) ಆದೇಶ (ಡಿಪಿಸಿಒ), 2013ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಂಯೋಜನೆಗಳು, ಪ್ರಮಾಣಗಳು ಮತ್ತು ತಯಾರಕರಿಗೆ ಎನ್‌ಪಿಪಿಎ ಪ್ರತ್ಯೇಕವಾಗಿ ಬೆಲೆಗಳನ್ನು ಘೋಷಿಸಿದೆ.

Fact Check: ಸಮೋಸಾ, ಜಿಲೇಬಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿರೋ ಎಚ್ಚರಿಕೆ ನಿಜವೇ? ಸರ್ಕಾರ ಹೇಳೋದೇನು?

ಸಮೋಸಾ, ಜಿಲೇಬಿ ಬಗ್ಗೆ ಎಚ್ಚರಿಕೆ.. ಈ ಸುದ್ದಿಯ ಅಸಲಿಯತ್ತೇನು?

ಶುಭ ಸಮಾರಂಭಗಳು, ಸಣ್ಣಪುಟ್ಟ ಕಾರ್ಯಕ್ರಮಗಳು ಎಂದಾಗ ಎಲ್ಲರಿಗೂ ನೆನಪಾಗುವುದು ಸಮೋಸಾ (samosa), ಲಡ್ಡು (laddu) ಮತ್ತು ಜಿಲೇಬಿ (jalebi). ಆದರೆ ಇದು ಆರೋಗ್ಯಕರ ಆಹಾರವಲ್ಲ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಆಹಾರಗಳ ಬಗ್ಗೆ ಆರೋಗ್ಯ ಇಲಾಖೆ (Health Department ) ಎಚ್ಚರಿಕೆ ನೀಡಿದೆ ಎನ್ನಲಾಗುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮ ಮಾಹಿತಿ ಬ್ಯೂರೋ ( Press Information Bureau) ನೀಡಿರುವ ಸ್ಪಷ್ಟನೆ ಇಲ್ಲಿದೆ.

Health Tips: ಮಳೆಗಾಲದಲ್ಲಿ ಅಲರ್ಜಿ ನಿಯಂತ್ರಣ ಹೇಗೆ?

ಮಳೆಗಾಲದ ಅಲರ್ಜಿ ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ ಕ್ರಮ!

ಅಸ್ತಮಾ, ಅಲರ್ಜಿ ಇರುವವರಿಗೆ ಮಳೆಗಾಲವೂ ಕಷ್ಟವೇ.. ಎಲ್ಲೆಡೆ ಒದ್ದೆ, ತೇವ ಆವರಿಸಿಕೊಂಡಿರುವಾಗ ಬ್ಯಾಕ್ಟೀರಿಯಗಳು, ಫಂಗಸ್‌ಗಳ ಕಾಟ ಹೆಚ್ಚು. ಇದರಿಂದಲೇ ಇನ್ನಷ್ಟು ಅಲರ್ಜಿ ಸಮಸ್ಯೆ ಬಿಗಡಾಯಿ ಸುತ್ತದೆ. ಅದರಲ್ಲೂ ಮೋಡ ಬಿಗಿದಿದ್ದರಂತೂ ಶ್ವಾಸನಾಳಗಳೂ ಬಿಗಿದು, ಆಷಾಢದ ಗಾಳಿಯಂತೆಯೇ ಶ್ವಾಸಕೋಶವೂ ಶಬ್ದ ಮಾಡಲಾರಂಭಿಸುತ್ತದೆ. ಇವಿಷ್ಟು ಸಾಲದೆಂಬಂತೆ ನಾನಾ ರೀತಿಯ ವೈರಸ್‌ ಸೋಂಕುಗಳು ಅಮರಿಕೊಂಡು, ಸೋಂಕು ಗುಣವಾದ ಮೇಲೂ ಅಲರ್ಜಿ ಸಮಸ್ಯೆ ಉಲ್ಭಣಿಸುವಂತೆ ಮಾಡುತ್ತವೆ. ಮಳೆಗಾಲದಲ್ಲಿ ಅಸ್ತಮಾ, ಅಲರ್ಜಿಗಳ ನಿಯಂತ್ರಣ ಹೇಗೆ?

Skin Care; ಕಾಂತಿಯುಕ್ತ ತ್ವಚೆ ಬೇಕೆ? ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

ಕಾಂತಿಯುತ ತ್ವಚೆ ನಿಮ್ಮದಾಗಬೇಕಾ? ಹಾಗಾದ್ರೆ ಪ್ರತಿದಿನ ಈ ಆಹಾರ ತಿನ್ನಿ

ನಿಮ್ಮ ಚರ್ಮವನ್ನು ಹೆಚ್ಚು ಹೊಳಪುಯುಕ್ತವಾಗಿಸಲು ಡಿಟಾಕ್ಸ್ ನೀರು ಬಳಕೆ ಮಾಡುವುದು ಒಳ್ಳೆಯದು. ಡಿಟಾಕ್ಸ್ ನೀರನ್ನು ತ್ವಚೆಯ ಆರೈಕೆಗೆ ಬಳಸುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೆಯೇ ಹೊಳೆಯುವ ತ್ವಚೆಯನ್ನು ಪಡೆರ್ಯಬೇಕು ಎಂದುಕೊಂಡಿರುವವರು ಈ ನೀರನ್ನು ನಿತ್ಯ ಸೇವಿಸಬೇಕು5

Nipah Alert: ನೆರೆಯ ರಾಜ್ಯದಲ್ಲಿ ನಿಫಾ ಆತಂಕ- ಕೇರಳದ ಆರು ಜಿಲ್ಲೆಗಳಲ್ಲಿ ಹೈಲರ್ಟ್‌ ಘೋಷಣೆ

ನಿಫಾ ಸೋಂಕು- ಕೇರಳದಲ್ಲಿ ಹೈ ಅಲರ್ಟ್‌ ಘೋಷಣೆ

ನಿಫಾ ಆತಂಕದ ( Nipah Alert) ಹಿನ್ನೆಲೆಯಲ್ಲಿ ಕೇರಳದ (kerala) ಆರು ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ಶನಿವಾರ ವ್ಯಕಿಯೊಬ್ಬರು ಸಾವನ್ನಪ್ಪಿದ್ದು, ನಿಫಾ ವೈರಸ್ ಸೋಂಕು (Nipah virus infection) ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಕೇರಳದಲ್ಲಿ ಶಂಕಿತ ನಿಫಾ ಸೋಂಕಿಗೆ ಎರಡನೇ ವ್ಯಕ್ತಿ ಬಲಿಯಾದಂತಾಗಿದೆ.

ಭಾರತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ತಪಾಸಣೆ: ಹೆಚ್ಚುತ್ತಿರುವ ಅಗತ್ಯ

ಭಾರತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ತಪಾಸಣೆ: ಹೆಚ್ಚುತ್ತಿರುವ ಅಗತ್ಯ

ಪ್ರಾಸ್ಟೇಟ್ ಕ್ಯಾನ್ಸರ್ ಮೂಕ ಕೊಲೆಗಾರ, ಸಾಮಾನ್ಯವಾಗಿ ಅದರ ಆರಂಭಿಕ ಹಂತಗಳಲ್ಲಿ ಲಕ್ಷಣರಹಿತವಾಗಿರುತ್ತದೆ. ಮೊದಲೇ ಪತ್ತೆಯಾದರೆ, ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚು ಚಿಕಿತ್ಸೆ ನೀಡಬಹುದಾಗಿದೆ, ಐದು ವರ್ಷಗಳ ಬದುಕುಳಿಯುವಿಕೆಯ ಪ್ರಮಾಣ 90% ಕ್ಕಿಂತ ಹೆಚ್ಚು. ಆದಾಗ್ಯೂ, ರೋಗನಿರ್ಣಯ ಮಾಡದಿದ್ದರೆ, ಪ್ರಾಸ್ಟೇಟ್ ಕ್ಯಾನ್ಸರ್ ವೇಗವಾಗಿ ಪ್ರಗತಿ ಹೊಂದಬಹುದು

ಗರ್ಭಾಶಯದ ಫೈಬ್ರಾಯ್ಡ್‌ಗಳ ಬಗ್ಗೆ ಗುಪ್ತ ಸತ್ಯ: ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಬೇಕಾದದ್ದು

ಗರ್ಭಾಶಯದ ಫೈಬ್ರಾಯ್ಡ್‌ಗಳ ಬಗ್ಗೆ ಗುಪ್ತ ಸತ್ಯ

ಗರ್ಭಾಶಯದ ಫೈಬ್ರಾಯ್ಡ್‌ಗಳು ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಈ ಕ್ಯಾನ್ಸರ್ ಅಲ್ಲದ ಬೆಳವಣಿಗೆ ಗಳು ಗರ್ಭಾಶಯದಲ್ಲಿ ಅಥವಾ ಸುತ್ತಲೂ ಬೆಳೆಯುತ್ತವೆ, ಆಗಾಗ್ಗೆ ಅಸ್ವಸ್ಥತೆ, ನೋವು ಮತ್ತು ಭಾರೀ ರಕ್ತಸ್ರಾವವನ್ನು ಉಂಟುಮಾಡುತ್ತವೆ. ಅವುಗಳ ಹರಡುವಿಕೆಯ ಹೊರತಾಗಿಯೂ, ಫೈಬ್ರಾಯ್ಡ್‌ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ, ಇದು ವಿಳಂಬವಾದ ರೋಗ ನಿರ್ಣಯ ಮತ್ತು ಅಸಮರ್ಪಕ ಚಿಕಿತ್ಸೆಗೆ ಕಾರಣವಾಗುತ್ತದೆ

ಅಸಹಜ ಗರ್ಭಾಶಯ ರಕ್ತಸ್ತ್ರಾವ: ಮಹಿಳೆಗೆ ಯಶಸ್ವಿ ಚಿಕಿತ್ಸೆ

ಅಸಹಜ ಗರ್ಭಾಶಯ ರಕ್ತಸ್ತ್ರಾವ: ಮಹಿಳೆಗೆ ಯಶಸ್ವಿ ಚಿಕಿತ್ಸೆ

ಚಿಕ್ಕಮಗಳೂರಿನ ರೋಗಿ ಶ್ರೀಮತಿ ಅನಿಷಾ (ಹೆಸರು ಬದಲಾಯಿಸಲಾಗಿದೆ), 18 ತಿಂಗಳಿಗಿಂತ ಹೆಚ್ಚು ಕಾಲ ತೀವ್ರವಾದ ನೋವಿನೊಂದಿಗೆ ಆಗಾಗ್ಗೆ ಮತ್ತು ಭಾರೀ ಮುಟ್ಟಿನ ಚಕ್ರಗಳ ಇತಿಹಾಸವನ್ನು ಹೊಂದಿದ್ದರು. ಬಳಿಕ ಈ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿದರು. ಒಂದು ವರ್ಷದ ಹಿಂದೆ, ಅವರ ಭಾರೀ ರಕ್ತಸ್ರಾವವನ್ನು ನಿರ್ವಹಿಸಲು ಮತ್ತೊಂದು ಆಸ್ಪತ್ರೆಯಲ್ಲಿ ಮಿರೆನಾ ಸಾಧನ ವನ್ನು ಸೇರಿಸಲಾಯಿತು.

Health Tips: ಬಾಳೆಹಣ್ಣು ಹೆಚ್ಚು ತಿಂದರೆ ಹಾಳೇ?

ಬಾಳೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಸಮಸ್ಯೆಯೇನು?

ಪೌಷ್ಟಿಕವಾದ, ಹೆಚ್ಚು ದುಬಾರಿಯಲ್ಲದೆ, ಎಲ್ಲರ ಕೈಗೆಟುಕುವಂಥ ಆಹಾರ ಎನಿಸಿಕೊಂಡಿರುವ ಬಾಳೆಹಣ್ಣು ಎಲ್ಲರಿಗೂ ಅಚ್ಚುಮೆಚ್ಚಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಶರ್ಕಪಿಷ್ಟ, ನಾರು, ವಿಟ ಮಿನ್‌ಗಳು, ಖನಿಜಗಳು ಎಲ್ಲವೂ ಇರುವಂಥ ಈ ಹಣ್ಣು ತಿಂದಿದ್ದು ಅತಿಯಾದರೆ ಸಮಸ್ಯೆಗಳು ಕಾಡ ಬಹುದೇ? ಅತಿಯಾದರೆ ಅಮೃತವೂ ವಿಷ ಎಂಬಂತೆ, ಅತಿಯಾಗಿ ತಿಂದರೆ ಬಾಳೆಯೂ ಬವಣೆ ತರಬಹುದೇ?

Health Tips: ವಯಸ್ಕರಲ್ಲಿ ಮೊಡವೆ: ಪರಿಹಾರವೇನು?

ವಯಸ್ಕರಲ್ಲಿ ಮೊಡವೆ; ಇಲ್ಲಿದೆ ಪರಿಹಾರ ಕ್ರಮ!

ಹದಿಹರೆಯ ಮಾತ್ರವಲ್ಲ, 20, 3೦, 4೦ ವರ್ಷಗಳಾದರೂ ಮೊಡವೆಯ ತೊಂದರೆ ಮುಗಿಯುತ್ತಿಲ್ಲ ಎಂದು ಅಲವತ್ತುಕೊಂಡು, ಚರ್ಮ ವೈದ್ಯರಲ್ಲಿ ಹೋಗುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದು ನಿಜ..ಈ ಸಮಸ್ಯೆ ಇತ್ತೀಚೆಗೆ ವಯಸ್ಕರನ್ನೂ ಈ ಪರಿಯಲ್ಲಿ ಕಾಡುತ್ತಿರುವುದೇಕೆ?

Health Tips: ಫುಡ್‌ ಪಾಯ್ಸನ್ ಆದರೆ ಚೇತರಿಸಿಕೊಳ್ಳುವುದು ಹೇಗೆ?

ಫುಡ್‌ ಪಾಯ್ಸನ್ ಆದರೆ ಚೇತರಿಕೆ ಹೇಗೆ?

ಮಳೆಗಾಲದಲ್ಲಿ ಆಹಾರ ಅಥವಾ ನೀರು ಕಲುಷಿತಗೊಳ್ಳುವ ಸಂದರ್ಭ ಹೆಚ್ಚು. ಇದರಿಂದಾಗಿ ಕೇವಲ ವಿಷಾಹಾರ ಮಾತ್ರವಲ್ಲ, ಕಾಲರಾ, ಆಮಶಂಕೆ, ಟೈಫಾಯ್ಡ್‌, ವೈರಲ್‌ ಹೆಪಟೈಟಿಸ್‌ ಮುಂತಾದ ಹಲವು ರೀತಿಯ ರೋಗಗಳು ಅಮರಿಕೊಳ್ಳುತ್ತವೆ. ಇಂಥ ಪ್ರತಿಯೊಂದು ರೋಗಕ್ಕೂ ಬೇರೆಯದೇ ಚಿಕಿತ್ಸೆ ಬೇಕಾ ಗುತ್ತದೆ ಮತ್ತು ಅದನ್ನು ವೈದ್ಯರೇ ಸೂಚಿಸುತ್ತಾರೆ. ಆದರೆ ಸಾಮಾನ್ಯ ವಿಷಾಹಾರದ ತೊಂದರೆಯಿಂದ, ವಾಂತಿ- ಡಯರಿಯಾದಂಥ ಅವಸ್ಥೆಯಿಂದ ಚೇತರಿಸಿಕೊಳ್ಳುವಾಗ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕೆಲವು ಪಥ್ಯಗಳೂ ಅಗತ್ಯವಾಗುತ್ತವೆ. ಏನದು, ಅವುಗಳಿಂದ ಏನು ಅನುಕೂಲ?

Health Tips: ಮೂತ್ರ ವಿಸರ್ಜನೆ ವೇಳೆ ಈ ತಪ್ಪುಗಳನ್ನು ಮಾಡದಿರಿ

ಮೂತ್ರ ವಿಸರ್ಜನೆ- ಈ ತಪ್ಪುಗಳನ್ನು ಮಾಡಬೇಡಿ

ನಮ್ಮ ಕೆಲವು ಸಾಮಾನ್ಯ ಮೂತ್ರ ವಿಸರ್ಜನೆಯ ಅಭ್ಯಾಸಗಳು ಸೋಂಕಿನ ಸಮಸ್ಯೆಗಳಿಗೆ (Health Tips) ಕಾರಣವಾಗಬಹುದು. ಇದಕ್ಕಾಗಿ ಇಂದಿನಿಂದಲೇ ನಾವು ಆರೋಗ್ಯಕರ ರೀತಿಯಲ್ಲಿ ಮೂತ್ರ ವಿಸರ್ಜಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಮೂತ್ರ ವಿಸರ್ಜನೆ ಮಾಡುವಾಗ ನಾವು ಮುಖ್ಯವಾಗಿ ಈ ಐದು ಮಾಡಲೇ ಬಾರದು ಎನ್ನುತ್ತಾರೆ ಮೂತ್ರಶಾಸ್ತ್ರಜ್ಞರಾದ ಜೋಸೆಫ್ ಬ್ರಿಟೊ.

ಎಲ್ಲಿಯೇ ಇದ್ದರೂ ಯಾವುದೇ ಕ್ಷಣದಲ್ಲಾದರೂ ಆ್ಯಸಿಡಿಟಿಗೆ ತಕ್ಷಣ ಪರಿಹಾರ: ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಉತ್ಪನ್ನ ಬಿಡುಗಡೆ ಮಾಡಿದ ಅಬಾಟ್

ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಉತ್ಪನ್ನ ಬಿಡುಗಡೆ ಮಾಡಿದ ಅಬಾಟ್

ತಕ್ಷಣವೇ ಬಳಸುವಂತೆ ಈ ಸ್ಯಾಶೆ ವಿನ್ಯಾಸಗೊಳಿಸಲಾಗಿದ್ದು, ನೀರು ಮಿಶ್ರಗೊಳಿಸುವ ಅಥವಾ ಅಳತೆ ಮಾಡಬೇಕಾದ ಅಗತ್ಯ ಇರುವುದಿಲ್ಲ. ಸ್ಯಾಚೆಯನ್ನು ಕಿತ್ತು, ಸಿಪ್ ಮಾಡಿ, ನೇರವಾಗಿ ಕುಡಿದು ಸಮಸ್ಯೆ ಯಿಂದ ರಿಲೀಫ್ ಪಡೆಯಬಹುದು. ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಈಗ ಆಹ್ಲಾದಕರ ಮಿಂಟ್ ಫ್ಲೇವರ್‌ ನಲ್ಲಿ ಲಭ್ಯವಿದ್ದು, ಐದು ಸಿಂಗಲ್-ಯೂಸ್ ಸ್ಯಾಚೆಗಳ ಪ್ಯಾಕ್‌ ನ ಬೆಲೆ ₹50 ನಿಗದಿಪಡಿಸ ಲಾಗಿದೆ.

ಆಯುರ್ವೇದ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ ಅಪೋಲೊ ಆಯುರ್‌ ವೈದ್‌

ಮಾರುಕಟ್ಟೆಗೆ ಬಂದ ಅಪೋಲೊ ಆಯುರ್‌ ವೈದ್‌

ವಿವಿಧ ಆರೋಗ್ಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ಸಮಗ್ರ ನಿಖರ ಆಯುರ್ವೇದ ಚಿಕಿತ್ಸೆ ಮತ್ತು ಸಂಯೋಜಿತ ಔಷಧಿಗಳನ್ನು ಒದಗಿಸುವ ಕಡೆಗೆ ಗಮನ ಕೇಂದ್ರೀಕರಿಸಿರುವ ಕಂಪನಿಯು ಪೂರ್ಣ-ಪ್ರಮಾಣದ ಆಯುರ್ವೇದ ಉದ್ಯಮವಾಗಿ ರೂಪು ಹೊಂದುವ ಗುರಿ ಇಟ್ಟುಕೊಂಡಿದೆ. ಶಾಸ್ತ್ರೀಯ ಆಯುರ್ವೇದ ಸೂತ್ರೀಕರಣಗಳು, ಓಟಿಸಿ ಉತ್ಪನ್ನಗಳು ಮತ್ತು ವೈದ್ಯಕೀಯ ಆಹಾರ ವಿಭಾಗಗಳಲ್ಲಿ 50 ಎಸ್ ಕೆ ಯುಗಳನ್ನು ಬಿಡುಗಡೆ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ರಾಷ್ಟ್ರಾದ್ಯಂತ ಎಲ್ಲಾ ಕಡೆ ತಲುಪುವ ಮತ್ತು ಉತ್ಪನ್ನಗಳಿಂದ ₹500 ಕೋಟಿ ಆದಾಯವನ್ನು ಗಳಿಸುವ ಗುರಿ ಇಟ್ಟುಕೊಂಡಿದೆ

Health Tips: ಅಂಜೂರ: ಪೋಷಕಾಂಶಗಳ ಆಗರ! ಇದರ ಆರೋಗ್ಯ ಲಾಭಗಳ ಬಗ್ಗೆ ನಮಗೆ ಗೊತ್ತಾ?

ಅಂಜೂರ ಸೇವನೆಯಿಂದ ಈ ಆರೋಗ್ಯ ಲಾಭ ಇದೆ!

ತಿನ್ನುವುದಕ್ಕೆ ಸಿಹಿಯಾದ, ಮಾನವನ ಚರಿತ್ರೆಯಲ್ಲಿ ತನ್ನದೂ ದೀರ್ಘ ಇತಿಹಾಸ ಹೊಂದಿರುವ ಪುಟ್ಟ ಹಣ್ಣಿದು- ಹೆಸರು ಅಂಜೂರ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಕಲ ಗುಣಗಣ ಮಣಿ, ಪೌಷ್ಟಿ ಕಾಂಶದ ಖನಿ. ಕ್ರಿಸ್ತಪೂರ್ವದ ದಿನಗಳಲ್ಲಿ ಈಜಿಪ್ಟ್‌ನ ಪ್ರಖ್ಯಾತ ರಾಣಿಯಾಗಿದ್ದ ಕ್ಲಿಯೋ ಪಾತ್ರ ಸಹ ಅಂಜೂರ ತಿನ್ನುತ್ತಿದ್ದಳೆಂದು ಪ್ರತೀತಿ. ಇಷ್ಟು ದೀರ್ಘ ಚರಿತ್ರೆಯನ್ನು ಹೊಂದಿದೆ ಈ ಹಣ್ಣು ಎಂದಾದರೆ ಏನಿದರ ಮಹಿಮೆ?

Health Tips: ಹೃದಯ ಆರೋಗ್ಯಕ್ಕೂ ಬೇಕು ಕಾಳಜಿ

ಹೃದಯದ ಆರೋಗ್ಯ ಬಗ್ಗೆ ಎಚ್ಚರ ವಹಿಸಿ

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಬಗ್ಗೆ ಹೆಚ್ಚು ವರದಿಯಾಗುತ್ತಿದೆ. ಅದಕ್ಕೇನು ಕಾರಣ ಎಂದು ತಿಳಿಯಲು ಹೋದಾಗ ನಗರ ಜೀವನ ಹಾಗೂ ಗ್ರಾಮದ ಜೀವನ ಎಂಬ ವ್ಯತ್ಯಾಸವಿಲ್ಲ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಕಳಪೆ ಆಹಾರ ಪದ್ಧತಿ, ಒತ್ತಡ, ಧೂಮಪಾನ ಮತ್ತು ಮದ್ಯಪಾನ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಡಿಸ್ಲಿಪಿಡೆಮಿಯಾದಂತಹ ಅಪಾಯಕಾರಿ ಅಂಶಗಳು ಮತ್ತು ನಮ್ಮ ಜೀವನಶೈಲಿಯೇ ಕಾರಣ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್‌ ಡಾ. ಕೃಷ್ಣ ಕುಮಾರ್‌

ಅಮೆರಿಕದಿಂದ ಕಾಲು ಮುರಿದುಕೊಂಡು ಬಂದ ಬೆಂಗಳೂರು ಮೂಲದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಅಮೆರಿಕದಿಂದ ಬಂದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು ಮೂಲದ 43 ವರ್ಷದ ವೃತ್ತಿಪರರಾದ ಶ್ರೀ ಧೀರೇನ್‌ರಿಗೆ ರಜೆಯು ದುಃಸ್ವಪ್ನವಾಯಿತು. ರಜಾ ದಿನಗಳಲ್ಲಿ ಧೀರೇನ್‌ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಭೀಕರವಾಗಿ ಬಿದ್ದ ಕಾರಣ ಅವರ ಕಾಲು ತೀವ್ರ ವಾಗಿ ಮುರಿದು, ಕಣಕಾಲು ಸ್ಥಾನಭ್ರಷ್ಟವಾಗಿ, ಬೆಂಬಲವಿಲ್ಲದೆ ತೂಗಾಡುತ್ತಿತ್ತು. ವಿಪರೀತ ನೋವಿ ನೊಂದಿಗೆ ವಿದೇಶದಲ್ಲಿದ್ದ ಸೀಮಿತ ಆಯ್ಕೆಗಳ ಕಾರಣ, ಶ್ರೀ ಧೀರೇನ್ ಚಿಕಿತ್ಸೆಗಾಗಿ ಭಾರತಕ್ಕೆ ಹಿಂದಿರು ಗಲು ನಿರ್ಧರಿಸಿದರು.

Stomach Cancer: ಈ ಒಂದು ಸರಳ ಚಿಕಿತ್ಸೆಯಿಂದ ಹೊಟ್ಟೆ ಕ್ಯಾನ್ಸರ್‌ ತಡೆಯಬಹುದು- ವೈದ್ಯರಿಂದ ಮಹತ್ವದ ಮಾಹಿತಿ ಬಹಿರಂಗ

ಈ ಒಂದು ಸರಳ ಚಿಕಿತ್ಸೆಯಿಂದ ಹೊಟ್ಟೆ ಕ್ಯಾನ್ಸರ್‌ ತಡೆಯೋಕೆ ಸಾಧ್ಯ!

Stomach Cancer: ನೇಚರ್ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು 50 ವರ್ಷಕ್ಕೂ ಕಡಿಮೆ ವಯಸ್ಸಿನವರಲ್ಲಿ ಹೊಟ್ಟೆ ಕ್ಯಾನ್ಸರ್ ಪ್ರಮಾಣ ಜಾಗತಿಕವಾಗಿ ಹೆಚ್ಚುತ್ತಿರುವುದನ್ನು ಪತ್ತೆ ಮಾಡಿದೆ. ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾದ ಸೋಂಕು ಇದಕ್ಕೆ ಪ್ರಮುಖ ಕಾರಣವಾಗಿದೆ. ದೀರ್ಘಕಾಲದ ಎಚ್ ಪೈಲೋರಿ ಸೋಂಕು ಗ್ಯಾಸ್ಟ್ರಿಕ್ ಕ್ಯಾನ್ಸರ್‌ಗೆ ಕಾರಣವಾಗುತ್ತಿದ್ದು, ಇದನ್ನು ಸರಿಯಾದ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ಅಧ್ಯಯನ ತಿಳಿಸಿದೆ.

Loading...