ಈ ರಾಶಿಗೆ ಶ್ರಾವಣ ಶುಕ್ರವಾರದ ಶುಭ ಫಲ
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲ ಪಕ್ಷೆಯ ಪುಷ್ಯ ನಕ್ಷತ್ರದ ಈ ದಿನ ಜುಲೈ 25ನೇ ತಾರೀಖಿನ ಶುಕ್ರವಾರ ಯಾವ ರಾಶಿಯವರಿಗೆ ಯಾವ ಫಲವಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
Pushpakumarisangee@gamil.com
ಟಾಲಿವುಡ್ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿ, ಕನ್ನಡತಿ ಶ್ರೀಲೀಲಾ ಇದೀಗ ಬಾಲಿವುಡ್ನಲ್ಲಿಯೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಕಿರೀಟಿ ಜತೆಗಿನ ʼಜೂನಿಯರ್ʼ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಅಭಿನಯದ ಸಿನಿಮಾದಲ್ಲಿ ಶ್ರೀಲೀಲಾ ಅವರಿಗೆ ಅವಕಾಶ ಸಿಕ್ಕಿದೆ.
ಅನೇಕರು ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್ ಆಗಬೇಕೆಂದು ಕನಸು ಕಾಣುತ್ತಾರೆ. ಆದರೆ ಕೆಲವರು ಮಾತ್ರ ಇದರಲ್ಲಿ ಯಶಸ್ವಿಯಾಗುತ್ತಾರೆ. ಬಾಲಿವುಡ್ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡು, ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಕೆಲವು ನಟ - ನಟಿಯರು ಆರಂಭದಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದರು ಎಂದರೆ ನೀವು ನಂಬಲೇಬೇಕು. ಮೊದಲು ಅಸಿಸ್ಟೆಂಟ್ ಡೈರೆಕ್ಟರ್ (AD) ಆಗಿ ಕೆಲಸ ಮಾಡಿದ್ದ ಅಂತಹ ಸ್ಟಾರ್ಗಳ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಸ್ಟಾರ್ಗಳ ಮಕ್ಕಳು ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ತಮಿಳು ಸೂಪರ್ಸ್ಟಾರ್, ದಳಪತಿ ವಿಜಯ್ ಪುತ್ರ ಜೇಸನ್ ನಟನೆಯ ಬದಲು ನಿರ್ದೇಶನ ಕ್ಷೇತ್ರ ಆಯ್ಕೆ ಮಾಡಿದ್ದಾರೆ. ಆ್ಯಕ್ಷನ್ ಸಿನಿಮಾವನ್ನು ಜೇಸನ್ ನಿರ್ದೇಶಿಸುತ್ತಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ. ತಮಿಳುನಾಡಿನ ಸೇಲಂನಲ್ಲಿ ಚಿತ್ರೀಕರಣದಲ್ಲಿ ಜೇಸನ್ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ನಟಿ ಪ್ರಗ್ಯಾ ಜೈಸ್ವಾಲ್ ತನ್ನ ಅಧ್ಬುತ ಫ್ಯಾಷನ್ ಲುಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅವರು ಧರಿಸಿರುವ ಟ್ರಾಪಿಕಲ್ ಲೀಫ್ ಪ್ರಿಂಟ್ನ ಬ್ಯಾಕ್ಲೆಸ್ ಡ್ರೆಸ್ ನ ಫೋಟೋಗಳು ಬಹಳಷ್ಟು ವೈರಲ್ ಆಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಲೈಕ್ಸ್ ವೀವ್ಸ್ ಪಡೆದಿದೆ.
ದಂಗಲ್ , ಚಿಚೋರೆಯಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣ ಸಿನಿಮಾ ಮಾಡಲು ಸಾಕಷ್ಟು ಪರಿಶ್ರಮಿಸುತ್ತಿದ್ದಾರೆ. ರಾಮಾಯಣದಂತಹ ಮಹಾಕಾವ್ಯದ ಕಥೆಯ ವಿಚಾರಗಳ ಅಧ್ಯಯನ ಮಾಡಲು ಬರೋಬ್ಬರಿ 10 ವರ್ಷಗಳೇ ಸಂದಿದೆ ಎಂಬ ವಿಚಾರ ತಿಳಿದು ಬಂದಿದೆ. ಈ ಸಿನಿಮಾದ ಶೂಟಿಂಗ್ ಈಗ ನಡೆಯುತ್ತಿದ್ದರೂ ಕೂಡ ಇದೇ ಸಿನಿಮಾಕ್ಕಾಗಿ ಕಳೆದ 10 ವರ್ಷದಿಂದಲೂ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸೂರ್ಯ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿನಯದ 'ಕರುಪ್ಪು' ಸಿನಿಮಾದ ಟೀಸರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು. ಆರ್. ಜೆ. ಬಾಲಾಜಿ ನಿರ್ದೇಶನದ ಕರುಪ್ಪು ಚಿತ್ರದಲ್ಲಿ ನಟ ಸೂರ್ಯ ನಾಯಕನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಟಿ ತ್ರಿಶಾ ಅವರು ಈ ಸಿನಿಮಾದ ನಾಯಕಿಯಾಗಿದ್ದಾರೆ. ಸೂರ್ಯ ಅವರ ಅಭಿನಯದ ಹೊಸ ಸಿನಿಮಾ ಟೀಸರ್ ಬಹುತೇಕ 'ಘಜಿನಿ' ಸಿನಿಮಾವನ್ನು ಮತ್ತೆ ಮರುಕಳಿಸುವಂತಿದೆ. ಸಿನಿಮಾದ ಆ್ಯಕ್ಷನ್ ಸಿಕ್ವೆನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
2025 ನೇ ವರ್ಷವು ಬಾಲಿವುಡ್ ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ವರ್ಷವಾಗಿದೆ ಆರಂಭದಲ್ಲೇ ಕೆಲವು ಬಾಲಿವುಡ್ ಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ವಿಕ್ಕಿ ಕೌಶಲ್ ಅವರ 'ಚಾವಾ' , ಸಲ್ಮಾನ್ ಖಾನ್ 'ಸಿಕಂದರ್, ಅಕ್ಷಯ್ ಕುಮಾರ್ ಅವರ 'ಹೌಸ್ ಫುಲ್ 5' ಸೇರಿದಂತೆ ಬಾಲಿವುಡ್ ನ ಹಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ. ಈ ನಿಟ್ಟಿನಲ್ಲಿ 100 ಕೋಟಿ ಗೂ ಅಧಿಕ ಹಣ ಗಳಿಸಿದ ಕೆಲವು ಪ್ರಮುಖ ಚಿತ್ರಗಳ ಮಾಹಿತಿ ಇಲ್ಲಿದೆ.
ನಟಿ ಸಮಂತಾ ಅವರು ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಈಗಾಗಲೇ ಲವ್ ನಲ್ಲಿ ಇದ್ದಾರೆ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಲವ್ನಲ್ಲಿದ್ದಾರೆ ಅವರಿಬ್ಬರು ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ಹೇಳುವ ಅನೇಕ ಫೋಟೊಗಳು ಕೂಡ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೆ ಎರಡನೇ ಮದುವೆಯ ದಿನಾಂಕ ಕೂಡ ನಿಗದಿಯಾಗಿದ್ದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ , ಗ್ರೀಷ್ಮ ಋತು, ಆಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 23ನೇ ತಾರೀಖಿನ ಬುಧವಾರದಂದು, ಚತುರ್ದಶಿ ತಿಥಿ, ಆರಿದ್ರಾ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..
ಸಿನಿಮಾರಂಗ ಕೆಲವರಿಗೆ ಯಶಸ್ಸು ನೀಡಿದರೆ ಇನ್ನು ಕೆಲವರ ಬದುಕೆ ಬರಿದಾಗುವಂತೆ ಮಾಡಿದ್ದು ಇದೆ. ಕೆಲವರು ಪೋಷಕ ನಟರಾಗಿ ಬಂದು ಈಗ ಸ್ಟಾರ್ ನಟರಾದರೆ ಇನ್ನು ಕೆಲವರು ಅಭಿನಯದ ಮೂಲಕ ಗುರುತಿಸಿಕೊಂಡು ಬಳಿಕ ಮರೆಯಾಗುತ್ತಾರೆ. ಅಂತವರಲ್ಲಿ ಬಾಲಿವುಡ್ ನಟ ಸವಿ ಸಿಧು ಕೂಡ ಒಬ್ಬರು. ಟಕ್ಕರ್, ಬ್ಲ್ಯಾಕ್ ಫ್ರೈಡೆ ಸಿನಿಮಾ ಮೂಲಕ ಖ್ಯಾತಿ ಪಡೆದ ಈ ನಟ ಈಗ ಬಸ್ ಟಿಕೆಟ್ ಗೂ ಹಣ ಇಲ್ಲದೆ ವಾಚ್ ಮ್ಯಾನ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಸದ್ಯ ಇವರ ವಿಚಾರ ಸೋಶಿಯಲ್ ಮಿಡಿ ಯಾದಲ್ಲಿ ವೈರಲ್ ಆಗುತ್ತಿದೆ.
ನಟಿ ಹಾಗೂ ಸ್ಪೋರ್ಟ್ಸ್ ಆ್ಯಂಕರ್ ಸಾಹಿಬಾ ಬಾಲಿ ತಮ್ಮ ಮಾಂಟೆನೆಗ್ರೋ ಪ್ರವಾಸದ ಫೋಟೋ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪಿಂಕ್ ಕಲರ್ ಬಿಕಿನಿ ಧರಿಸಿ ಸಾಹಿಬಾ ಮಸ್ತ್ ಹಾಟ್ ಆಗಿ ಕಂಡಿ ದ್ದಾರೆ. ಈ ಫೋಟೋ ಬಹಳಷ್ಟು ಕಡೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.
ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೂಡ ಅನುಮತಿ ಇಲ್ಲದೆ ತನ್ನ ವಿಡಿಯೋ ಮಾಡಿದ್ದ ಅಭಿಮಾನಿ ಮೇಲೆ ಸಿಟ್ಟಾಗಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ವಿಡಿಯೋ ಮಾಡುತ್ತಿದ್ದ ಅಭಿ ಮಾನಿಯೊಬ್ಬರ ಜೊತೆಗೆ ನಟ ಅಕ್ಷಯ್ ಕುಮಾರ್ ಅವರು ಕೋಪಗೊಂಡು ವಾಗ್ವಾದಕ್ಕಿಳಿದಿದ್ದು ಸದ್ಯ ಅವರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ...
ನಮಗೆ ವಯಸ್ಸಾದಂತೆ ಮೆದುಳಿನ ಗಾತ್ರ ಕುಗ್ಗುವುದು ನಿಜ. ಇರುವಷ್ಟರಲ್ಲೇ ಅದಕ್ಕೆ ಸರಿಯಾಗಿ ಕೆಲಸ ಕೊಡದಿದ್ದರೆ ಡಿಮೆನ್ಶಿಯಾ ಇಲ್ಲವೇ ಅಲ್ಜೈಮರ್ಸ್ನಂತಹ ಹಲವು ರೀತಿಯ ರೋಗಗಳು ಅಮರಿ ಕೊಳ್ಳುತ್ತವೆ. ಮೆದುಳಿನ ಕ್ಷಮತೆ ಕುಗ್ಗಿದಂತೆ ದೇಹ ಇನ್ನಷ್ಟು ಕ್ಷಯಿಸುತ್ತದೆ. ಹಾಗಾಗಿ ಮೆದುಳನ್ನು ಪೋಷಿಸುವ ಆಹಾರಗಳ ಮೂಲಕ, ವ್ಯಾಯಾಮ, ಹೊಸದನ್ನು ಕಲಿಯುವುದು, ಸ್ನೇಹಿತರ ಸಂಪರ್ಕ ಮತ್ತು ಕ್ರಿಯಾಶೀಲವಾದ ಬದುಕಿನ ಮೂಲಕ ನಮ್ಮನ್ನು ನಾವು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳಲು ಸಾಧ್ಯವಿದೆ.
ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ಶರೀರದ ಎಲ್ಲ ಅಂಗಾಂಗಗಳಿಗೂ ನಮ್ಮಷ್ಟೇ ವಯಸ್ಸಾಗುತ್ತದೆ. ಅಂದರೆ ನಮ್ಮಷ್ಟೇ ವಯಸ್ಸು ನಮ್ಮ ಕೈ-ಕಾಲು ಗಳಿಗೆ, ಹೃದಯ-ಕಿಡ್ನಿಗಳಿಗೂ ಆಗಿರುತ್ತದೆ. ಹಾಗೆ ನೋಡಿದರೆ ನಮಗಿಂತ ಸ್ವಲ್ಪ ಕಡಿಮೆ ವಯಸ್ಸಿನವು ಎಂದರೆ ನಮ್ಮ ಹಲ್ಲುಗಳೇ ಇರಬಹುದು. ಈ ವಯಸ್ಸಿನ ಗೋಜಲನ್ನೇ ಬಿಟ್ಹಾಕಿದರಾಯ್ತು. ಬದಲಿಗೆ ತಲೆ ಬೆಳ್ಳಗಾದ ಮೇಲೂ ಹಲ್ಲನ್ನು ಗಟ್ಟಿ ಯಾಗಿಟ್ಟುಕೊಳ್ಳುವುದು ಹೇಗೆ ಎನ್ನುವತ್ತ ಗಮನ ಹರಿಸೋಣ.
ಬಾಲಿವುಡ್ ಖ್ಯಾತ ನಟ ಹಾಗೂ ರಾಜಕಾರಣಿ ರವಿ ಕಿಶನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಆ್ಯಕ್ಟಿವ್ ಆಗಿರುವ ಇವರು ಇತ್ತೀಚೆಗಷ್ಟೆ ಬಾಲಿವುಡ್ನ ಜನಪ್ರಿಯ ಕಾಮಿಡಿ ಶೋ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವೈಯಕ್ತಿಕ ಜೀವನದ ಅಪರೂಪದ ಸಂಗತಿ ಒಂದನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ಹಾಗೂ ಹಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ 43ನೇ ಜನ್ಮ ದಿನವನ್ನು ವಿದೇಶಿ ಪ್ರವಾಸ ದೊಂದಿಗೆ ಸಂಭ್ರಮಿಸಿ ಇದೀಗ ಭಾರತಕ್ಕೆ ವಾಪಸ್ಸಾಗಿದ್ದಾರೆ. ಈಗಾಗಲೇ ಬಿಕಿನಿ ಲುಕ್ ನ ಫೋಟೋಗಳನ್ನು ಶೇರ್ ಮಾಡಿ ಸುದ್ದಿಯಾಗಿದ್ದ ನಟಿ ಪ್ರಿಯಾಂಕಾ ತಮ್ಮ ರಜಾ ಪ್ರಯಾಣದ ಕೊನೆಯ ಹಂತದ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಬೆನ್ನಿ ಆ್ಯಂಡ್ ಬಬ್ಲು, ವರ್ಡ್ಸ್ ವಿತ್ ಗಾಡ್ಸ್, ಫಕ್ರಿ, ಗರ್ಲ್ ವಿಲ್ ಬಿ ಗರ್ಲ್ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ರಿಚಾ ಚಡ್ಡಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆ ಗಷ್ಟೆ ಅವರು ತಮ್ಮ ಮಗಳು ಜುನೈರಾ ಅವರ ಹುಟ್ಟುಹಬ್ಬದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು. ನ್ಯಾಚುರಲ್ ಬರ್ತ್ (ನೈಸರ್ಗಿಕ ಜನನ) ಎಂಬ ಪದವನ್ನು ಬಳಸಿದ್ದಕ್ಕಾಗಿ ಇವರ ಪೋಸ್ಟ್ ಟ್ರೋಲ್ ಗೆ ಗುರಿಯಾಗಿದ್ದು ಇದೀಗ ಈ ಕುರಿತು ನಟಿ ಸ್ಪಷ್ಟನೆ ನೀಡಿದ್ದಾರೆ.
ಬಾಲಿವುಡ್ನ ಸ್ಟೈಲ್ ಕ್ವೀನ್ ಮಲೈಕಾ ಅರೋರಾ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರ ವಾಗಿಯೂ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಸದಾ ಸಕ್ರಿಯರಾಗಿರುವ ಇವರು ಈ ಭಾರಿ ಮಸ್ತ್ ಜಾಲಿ ಟ್ರಿಪ್ ಕೈಗೊಂಡಿದ್ದಾರೆ. ಇವರ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
Ramayana Movie: ನಿತೀಶ್ ತಿವಾರಿ ಅವರ ನಿರ್ದೇಶನದ ರಾಮಾಯಣ ಸಿನಿಮಾ ಬಗ್ಗೆ ಹೊಸ ಹೊಸ ಅಪ್ಡೇಟ್ ಮಾಹಿತಿಗಳು ಕೇಳಿ ಬರುತ್ತಲೆ ಇದೆ. ಈ ಸಿನಿಮಾದಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರವನ್ನು ರಾಕಿಂಗ್ ಸ್ಟಾರ್ ಯಶ್ ನಿರ್ವಹಿಸುತ್ತಿದ್ದು ಉಳಿದಂತೆ ಸನ್ನಿ ಡಿಯೋಲ್, ಕಾಜಲ್ ಅಗರ್ವಾಲ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ಇರಲಿದೆ.
ಹೆಡ್ಸ್ ಆಫ್ ಸ್ಟೇಟ್ಸ್, ವೈಟ್ ಟೈಗರ್, ದಿ ಸ್ಕೈ ಇಸ್ ಪಿಂಕ್, ಬರ್ಫಿ, ಡಾನ್ 2 ಸಿನಿಮಾ ಖ್ಯಾತಿಯ ನಟಿ ಪ್ರಿಯಾಂಕ ಚೋಪ್ರಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಹಾಲಿವುಡ್ ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ನಟಿ ಪ್ರಿಯಾಂಕ ಚೋಪ್ರಾ ಅವರು ಇತ್ತೀಚೆಗಷ್ಟೇ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಅವರು ತಮ್ಮ ಬರ್ತಡೇಯನ್ನು ಅವಿಸ್ಮರಣೀಯವಾಗಿಸಲೆಂದೇ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಸ್ ಜೊತೆ ವಿದೇಶಕ್ಕೆ ಪ್ರವಾಸಕ್ಕೆಂದು ತೆರಳಿದ್ದು, ಸದ್ಯ ಅವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.