ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

bigg boss

Bigg Boss 12: ಅಬ್ಬಬ್ಬಾ! ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಜಾಹ್ನವಿ! ʻಬಿಗ್‌ ಬಾಸ್‌ʼಗಾಗಿ ಮಾಡಿದ್ರು ಫುಲ್‌ ಶಾಪಿಂಗ್!‌

BBK 12: ಕಾಸ್ಟ್ಯೂಮ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಜಾಹ್ನವಿ!

Bigg Boss Kannada 12 Jhanvi: ಬಿಗ್ ಬಾಸ್ ಕನ್ನಡ ಸೀಸನ್ 12 ರಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಜಾಹ್ನವಿ ಅವರು, ಶೋಗೆ ಹೋಗುವುದಕ್ಕೂ ಮುನ್ನ ಮಾಡಿದ ಶಾಪಿಂಗ್ ಬಗ್ಗೆ ಅಚ್ಚರಿಯ ವಿವರ ಹಂಚಿಕೊಂಡಿದ್ದಾರೆ. 'ಬಿಗ್ ಬಾಸ್‌ನಲ್ಲಿ ಕೋಟ್ಯಂತರ ಜನರು ನೋಡುತ್ತಾರೆ' ಎಂಬ ಕಾರಣಕ್ಕೆ, ತಮ್ಮ ಕಾಸ್ಟ್ಯೂಮ್‌, ಮೇಕಪ್‌ ಮತ್ತು ಪಿಆರ್‌ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರಂತೆ ಜಾಹ್ನವಿ!

Bigg Boss Kannada 12: ಕಾವ್ಯ - ಗಿಲ್ಲಿನ ಸೋಲಿಸಲು ಪಣ ತೊಟ್ಟ ರಾಶಿಕಾ, ಸೂರಜ್‌

ಕಾವ್ಯ - ಗಿಲ್ಲಿನ ಸೋಲಿಸಲು ಪಣ ತೊಟ್ಟ ರಾಶಿಕಾ, ಸೂರಜ್‌

Gilli Nata: ಕಾವ್ಯಾ ಮತ್ತು ಗಿಲ್ಲಿ ಮತ್ತೆ ಒಂದಾಗಿದ್ದಾರೆ. ರಾಶಿಕಾ ಸಹಜವಾಗಿಯೇ ಸೂರಜ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಾರ ಮತ್ತೆ ಜಂಟಿಯಾಗಿಯೇ ಆಟ ಆಡಲಿದ್ದಾರೆ ಸ್ಪರ್ಧಿಗಳು. ಕಾವ್ಯ - ಗಿಲ್ಲಿನ ಸೋಲಿಸಬೇಕು ಅಂತ ರಾಶಿಕಾ ಪಣ ತೊಟ್ಟಿದ್ದಾರೆ. ಇದು ಸಾಧ್ಯವಾ ಅಂತ ಕಾದುನೋಡಬೇಕಿದೆ. ʻಕಾವ್ಯ ಕೂಡ ಬೇರೆ ಅವರನ್ನು ಕಂಪೇರ್‌ ಮಾಡಿದರೆ, ಗಿಲ್ಲಿಗೆ ನಾನೇ ಬೆಸ್ಟ್‌ ಅಂತ ಅನ್ನಿಸುತ್ತೆʼ ಎಂದಿದ್ದಾರೆ.

BBK 12: ಆ ಮೂರು ಮಂದಿ 'ಬಿಗ್‌ ಬಾಸ್‌' ಫಿನಾಲೆ ತಲುಪೋದು ಫಿಕ್ಸ್‌; ಜಾಹ್ನವಿ ಇಷ್ಟು ಕಾನ್ಫಿಡೆಂಟ್‌ ಆಗಿ ಹೇಳಿದ್ದೇಕೆ? ಯಾರಾಗಬೇಕು ವಿನ್ನರ್?

BBK 12: ಈ ಸಲದ `ಬಿಗ್‌ ಬಾಸ್‌' ವಿನ್ನರ್‌ ಯಾರು ಎಂದು ಹೇಳಿದ ಜಾಹ್ನವಿ!

Bigg Boss Kannada 12 Finale Contestants: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ಎಲಿಮಿನೇಟ್ ಆಗಿರುವ ಜಾಹ್ನವಿ ಅವರು ಫಿನಾಲೆ ರೇಸ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಾಪ್ 3 ರಲ್ಲಿ ಇರುವ ಸ್ಪರ್ಧಿಗಳು ಯಾರು ಎಂದು ಜಾಹ್ನವಿ ಹೇಳಿದ್ದಾರೆ.

BBK 12: ಗಿಲ್ಲಿ ಬಗ್ಗೆ ಅಚ್ಚರಿಯ ವಿಚಾರವನ್ನ ಹೊರಹಾಕಿದ ರಕ್ಷಿತಾ; ಏಕಾಏಕಿ ಗರಂ ಆದ ಅಶ್ವಿನಿ ಗೌಡ! ಅಷ್ಟಕ್ಕೂ ಆಗಿದ್ದೇನು?

ಗಿಲ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತಾ; ಕೆರಳಿದ ಅಶ್ವಿನಿ ಗೌಡ!

Bigg Boss Kannada 12 Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಕ್ಯಾಪ್ಟನ್ ಧನುಷ್ ಅವರು ನೀಡಿದ ರ್ಯಾಂಕಿಂಗ್ ವಿವಾದಕ್ಕೆ ಕಾರಣವಾಗಿದೆ. 11 ಸ್ಪರ್ಧಿಗಳಲ್ಲಿ ಗಿಲ್ಲಿ ನಟನಿಗೆ 2ನೇ ಸ್ಥಾನ ನೀಡಿದ್ದನ್ನು ಇತರ ಸ್ಪರ್ಧಿಗಳು ಪ್ರಶ್ನಿಸಿದರು. ಈ ವೇಳೆ ರಕ್ಷಿತಾ ಶೆಟ್ಟಿ ನೀಡಿದ ಹೇಳಿಕೆಯೊಂದು ಅಶ್ವಿನಿ ಗೌಡ ಅವರ ಕಣ್ಣನ್ನು ಕೆಂಪಾಗಿಸಿತು.

Bigg Boss Kannada 12: ರಘು Vs ಗಿಲ್ಲಿ; ‘ಬಾಹುಬಲಿ’ ಕಟ್ಟಪ್ಪ ಸೀನ್‌ ಹೋಲಿಕೆ, ವೈರಲ್‌ ಆಯ್ತು ಪೋಸ್ಟ್‌

ರಘು Vs ಗಿಲ್ಲಿ; ‘ಬಾಹುಬಲಿ’ ಕಟ್ಟಪ್ಪ ಸೀನ್‌ ಹೋಲಿಕೆ, ಪೋಸ್ಟ್‌ ವೈರಲ್

Gilli Nata: ಕುಚಿಕು ಗೆಳಯರಾದ ರಘು ಹಾಗೂ ಗಿಲ್ಲಿ ಮಧ್ಯೆ ಬಿರುಕು ಮೂಡಿದೆ. ರಘು ಅವರು ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ್ದಾರೆ. ಗಿಲ್ಲಿ ಹಾಗೂ ರಘು ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಸದಾ ಕಾಲ ರಘು ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಆದರೆ ಇವರಿಬ್ಬರ ಭಿನ್ನಾಭಿಪ್ರಾಯ ಕಂಡು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Bigg Boss Kannada 12: ಗಿಲ್ಲಿಯ ಕಾಮಿಡಿ ಟಾನಿಕ್‌ಗೆ ಮನೆಮಂದಿ ಸುಸ್ತೋ ಸುಸ್ತು! ಅಭಿಮಾನಿಗಳಿಂದ ಬಹುಪರಾಕ್

ಗಿಲ್ಲಿಯ ಕಾಮಿಡಿ ಟಾನಿಕ್‌ಗೆ ಮನೆಮಂದಿ ಸುಸ್ತೋ ಸುಸ್ತು!

Gilli Nata: ನಿನ್ನೆ (ಡಿ.1) ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಎಲ್ಲರಿಗೂ ಬೆನ್ನಿಗೆ ಬೆಂಡಿನ ಬಾಕ್ಸ್ ನೀಡಿದ್ದರು. ಇದಕ್ಕೆ ಚಾಕು ಚುಚ್ಚಿಕೊಂಡಿರುತ್ತದೆ. ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್​ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ ಎಂದು. ಕೆಲವರು ತುಂಬಾ ಪರ್ಸನಲ್‌ ಆಗಿ ತೆಗೆದುಕೊಂಡು ಆಟ ಆಡುತ್ತ ಇದ್ದರೆ, ಗಿಲ್ಲಿ ಮಾತ್ರ, ಕೆಲವರ ಮಾತುಗಳನ್ನು ಪಾಸಿಟಿವ್‌ ಆಗಿಯೇ ಸ್ವೀಕರಿಸುತ್ತ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತ, ಸಖತ್‌ ಕಾಮಿಡಿ ಕೂಡ ಮಾಡಿದ್ದಾರೆ.

Bigg Boss Kannada 12: ನಂಬರ್‌ 1 ಸ್ಥಾನ ಪಡೆದ ಕಾವ್ಯರನ್ನ ಕಿತ್ತೊಗೆದ ರಜತ್, ಚೈತ್ರಾ! ಗಿಲ್ಲಿಗೆ ಆ ಸ್ಥಾನ ನೀಡಿದ್ದಕ್ಕೆ ಹಲವರಿಗೆ ಅಸಮಾಧಾನ

ನಂಬರ್‌ 1 ಸ್ಥಾನ ಪಡೆದ ಕಾವ್ಯರನ್ನ ಕಿತ್ತೊಗೆದ ರಜತ್, ಚೈತ್ರಾ!

Gilli Nata: ಕ್ಯಾಪ್ಟನ್ ಧನುಷ್‌ಗೆ ವಿಶಿಷ್ಟವಾದ ಒಂದು ಟಾಸ್ಕ್ ಅನ್ನು ನೀಡಿತ್ತು ಬಿಗ್‌ ಬಾಸ್‌. ರಜತ್ ಮತ್ತು ಚೈತ್ರಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಧನುಷ್ ಅವರು ರ‍್ಯಾಂಕಿಂಗ್ ನೀಡಿದರು. ಕಾವ್ಯ ಶೈವ ಅವರಿಗೆ ಧನುಷ್ ನಂಬರ್ 1 ಸ್ಥಾನ ನೀಡಿದರು. ಹಾಗೇ 11ನೇ ಸ್ಥಾನವನ್ನು ಮಾಳು ಅವರಿಗೆ ನೀಡಿದರು. ಈ ವೇಳೆ ಸ್ಪರ್ಧಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Bigg Boss Kannada 12: ಫ್ರೆಂಡ್‌ಶಿಪ್‌ ಬಗ್ಗೆಯೇ ಟಾಂಗ್‌ ಕೊಟ್ರಾ ರಾಶಿಕಾ? ನೀನು ಮನೆಗೆ ಹೋಗೋದು ಪಕ್ಕಾ ಎಂದು ಅಬ್ಬರಿಸಿದ ಗಿಲ್ಲಿ!

ರಾಶಿಕಾ ಮನೆಗೆ ಹೋಗೋದು ಪಕ್ಕಾ ಎಂದು ಅಬ್ಬರಿಸಿದ ಗಿಲ್ಲಿ!

Gilli Nata: ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್​ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. ರಕ್ಷಿತಾ ಅವರು ನಿನ್ನೆ ಈ ಪ್ರಕ್ರಿಯೆ ವೇಳೆ ಕಾವ್ಯ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಗಿಲ್ಲಿ ವಿಚಾರವಾಗಿಯೂ ಕಾವ್ಯ ಅವರೇ ತಡೆ ಆಗುತ್ತಿದ್ದಾರೆ ಅನೋ ಕಾರಣ ಕೊಟ್ಟರು. ಇದೀಗ ರಾಶಿಕಾ ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದಾರೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್‌ ಬಗ್ಗೆ ಪರೋಕ್ಷವಾಗಿಯೇ ಟಾಂಗ್‌ ಕೊಟ್ಟಿದ್ದಾರೆ. ಗಿಲ್ಲಿ-ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ.

Bigg Boss Kannada 12: ಮಾಳುಗೆ ಬೆಂಬಲ ನೀಡಿದ ರೀತಿ, ಆಟ ಆಡುವ ಶೈಲಿಗೆ ಟೀಕೆಗೆ ಗುರಿಯಾದ ರಕ್ಷಿತಾ!

ಮಾಳುಗೆ ಬೆಂಬಲ ನೀಡಿದ ರೀತಿ, ಆಟ ಆಡುವ ಶೈಲಿಗೆ ಟೀಕೆಗೆ ಗುರಿಯಾದ ರಕ್ಷಿತಾ!

Rakshitha Shetty: ರಕ್ಷಿತಾ ವಿಚಿತ್ರವಾಗಿ ಆಟ ಆಡಲು ಶುರು ಮಾಡಿದ್ದಾರೆ. ಮಾಳು ಅವರ ಪರ ಸ್ಟ್ಯಾಂಡ್‌ ತೆಗೆದುಕೊಂಡು ಆಡಿದ್ದಾರೆ. ರಕ್ಷಿತಾ ಅವರು ಅವರ ಆಟವನ್ನು ಮರೆತು ಬೇರೆಯವರ ಪರ ಆಟ ಆಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಶುರು ಆಗಿದೆ. ರಕ್ಷಿತಾ ಅವರು ತಮ್ಮ ಆಟ ಬಿಟ್ಟು ಬೇರೆ ಅವರ ಪರ ವಹಿಸಿ ಮಾತಾಡಿಕೊಂಡೇ ಆಟ ಆಡುತ್ತಿದ್ದಾರೆ.

Bigg Boss Kannada 12:  ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?

ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು?

Kavya Shaiva: ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ಪ್ರ ಕ್ರಿಯೆ ನಡೆದಿದೆ. ಈ ನಡುವೆ ರಕ್ಷಿತಾ ಹಾಗೂ ಕಾವ್ಯ ನಡುವೆ ಗಲಾಟೆ ಜೋರಾಗಿದೆ. . ಬೆನ್ನಿಗೆ ಕಟ್ಟಿಕೊಂಡಿರೋ ವಸ್ತುವಿಗೆ ಚೂರಿ ಚುಚ್ಚುವ ವಿಚಾರದಲ್ಲಿ ಎಲ್ಲರೂ ಎಲ್ಲರಿಗೂ ಚುಚ್ಚಿದ್ದಾರೆ. ರಘು ಇಲ್ಲಿ ಅಶ್ವಿನಿ ಗೌಡ ಅವರಿಗೆ ಚುಚ್ಚುತ್ತಾರೆ. ಗಿಲ್ಲಿಗೂ ಹಲವರು ಚುಚ್ಚಿರೋದು ಇದೆ.

Bigg Boss Kannada 12:  ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ ಧ್ರುವಂತ್‌

ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ ಧ್ರುವಂತ್‌

Dhruvanth: ಸುದೀಪ್ ಒಂದು ಟಾಸ್ಕ್ ಕೊಟ್ಟಿದ್ದರು. ಇದರಲ್ಲಿ ಆಯಾ ಪ್ರಾಣಿಗಳ ಗುಣಗಳನ್ನ ಅರ್ಥ ಮಾಡಿಕೊಂಡು ಮನೆಯ ಸದಸ್ಯರಲ್ಲಿ ಯಾರಿಗೆ ಆ ಗುಣ ಹೋಲುತ್ತದೆಯೋ ಆ ಬೋರ್ಡ್ ಅನ್ನ ಆ ಸ್ಪರ್ಧಿಗಳಿಗೆ ಕೊಡಬೇಕಾಗುತ್ತದೆ. ಈ ವೇಳೆ ಬಹುತೇಕ ಎಲ್ಲ ಸ್ಪರ್ಧಿಗಳು ಧ್ರುವಂತ್‌ ಅವರನ್ನೇ ಟಾರ್ಗೆಟ್‌ ಮಾಡಿದರು. ಇದು ಧ್ರುವಂತ್‌ ಅವರಿಗೆ ಬೇಸರ ತರಿಸಿದೆ. ಈ ವೇಳೆ ಮನೆಯಿಂದ ಆಚೆ ಹೋಗುವೆ ಎಂದು ಸುದೀಪ್‌ ಮುಂದೆ ಹೇಳಿದ್ದಾರೆ.

Bigg Boss Kannada 12: ಕುಚಿಕುಗಳ ಮಧ್ಯೆ ಮಾರಾಮಾರಿ! ಗಿಲ್ಲಿಯನ್ನೇ ಟಾರ್ಗೆಟ್‌ ಮಾಡಿದ ರಕ್ಷಿತಾ

ಗಿಲ್ಲಿ ದೊಡ್ಡ ಸೋಮಾರಿ ಎಂದ ಕೂಗಾಡಿದ ರಘು!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ವಂಶದ ಕುಡಿಯೇ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದೆ. ರಘು (Raghu) ಕೂಡ ಗಿಲ್ಲಿ ವಿರುದ್ಧವೇ ಕೂಗಾಡಿದ್ದಾರೆ. ಗಿಲ್ಲಿ ಕೂಡ ಈಗ ಅಬ್ಬರಿಸಿದ್ದಾರೆ. ಸದಸ್ಯರಿಗೆ 1ರಿಂದ 11 ರ್ಯಾಕಿಂಗ್‌ ನೀಡಬೇಕಿತ್ತು. ಧನುಷ್‌ ಅವರು ಎರಡನೇ ಸ್ಥಾನವನ್ನು ಗಿಲ್ಲಿಗೆ ನೀಡಿದರು. `ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್‌ ತೆಗೆದುಕೊಳ್ತೀಯಾ ಅಂತ ಅನ್ನಿಸಿತು' ಅಂತ ಗಿಲ್ಲಿಗೆ ಹೇಳಿದ್ದಾರೆ. ಧನುಷ್‌ ಕೊಟ್ಟ ನಂಬರ್‌ಗೆ ಹಾಗೂ ಮಾತಿಗೆ ರಕ್ಷಿತಾ, ರಘು ಕೆಂಡ ಆದರು.

Bigg Boss Kannada 12: ಏಕಾಏಕಿ ಎದ್ದು ಕಿವಿ ಹಿಡಿದುಕೊಂಡು, ಸುದೀಪ್‌ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?

ಏಕಾಏಕಿ ಸುದೀಪ್‌ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?

Bigg Boss Kannada: ಶನಿವಾರ ಸುದೀಪ್‌ ಅವರು ಯಾವಾಗಲೂ ಗರಂ ಆಗಿಯೇ ವೀಕೆಂಡ್‌ ನಡೆಸಿಕೊಡುತ್ತಾರೆ. ಭಾನುವಾರ ಮಾತ್ರ ತಮಾಷೆಯಾಗಿ ಇರುತ್ತೆ. ಬರಬರುತ್ತಲೇ ಕರೆ ಮಾಡಿ ಮಾತನಾಡಲು ಹೇಳಿದರು. ಗಿಲ್ಲಿ, ಚೈತ್ರಾ, ಕಾವ್ಯ , ರಜತ್‌ ಮಾತನಾಡಿದರು. ಇದೆಲ್ಲ ಆದ ಬಳಿಕ ರಜತ್, ಮಾಳು, ಧನುಶ್ ಹಾಗೂ ಇನ್ನೂ ಕೆಲವರು ಎದ್ದವರೇ ಕಿವಿ ಹಿಡಿದುಕೊಂಡು ತಪ್ಪಾಯ್ತು ಎಂದು ಕೇಳುತ್ತಾ, ಸುದೀಪ್ ಅವರಿಗೆ ಕೈ ಮುಗಿದರು. ಕಾರಣವೇನು?

Bigg Boss Kannada 12:  ಬಿಗ್ ಬಾಸ್‌ ಮನೆಯಿಂದ  ಜಾಹ್ನವಿ ಔಟ್! ಕಣ್ಣೀರಿಟ್ಟ ಅಶ್ವಿನಿ ಗೌಡ

ಬಿಗ್ ಬಾಸ್‌ ಮನೆಯಿಂದ ಜಾಹ್ನವಿ ಔಟ್!

Bigg Boss Kannada Elimination: ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ ಆಗಿದ್ದರು. ಎಲ್ಲರೂ ಈ ವಾರ ಉತ್ತಮವಾಗಿ ಆಟ ಆಡಿದ್ದರು. ಇವರ ಪೈಕಿ ಇದೀಗ ಜಾಹ್ನವಿ ಮನೆಯಿಂದ ಹೊರ ಬಂದಿದ್ದಾರೆ. ಜಾಹ್ನವಿಯವರು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಸ್ಪಷ್ಟ ಕನ್ನಡದಲ್ಲಿ ಹಾಗೂ ತಮ್ಮ ಬ್ಯೂಟಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

BBK 12: 'ಕಿಚ್ಚ' ಸುದೀಪ್‌ ಹೇಳಿದ್ದನ್ನು ಒಪ್ಪದ ಧ್ರುವಂತ್‌; ʻಬಿಗ್‌ ಬಾಸ್‌ʼ ಶೋನಿಂದ ಹೊರಗೆ ಹೋಗುವ ಮಾತನಾಡಿದ್ದೇಕೆ ಈ ಸ್ಪರ್ಧಿ?

BBK 12: 'ಬಿಗ್ ಬಾಸ್' ಶೋನಿಂದ ಹೊರಗೆ ಹೋಗ್ತಾರಾ ಧ್ರುವಂತ್?

BBK 12 Dhruvanth: ಬಿಗ್‌ ಬಾಸ್‌ ಕನ್ನಡ 12ರಲ್ಲಿ ಸ್ಪರ್ಧಿ ಧ್ರುವಂತ್ ಅವರು 'ಶೋನಿಂದ ಹೊರಗೆ ಹೋಗುವ' ಮಾತುಗಳನ್ನಾಡಿದ್ದಾರೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯ ಪ್ರೋಮೋದಲ್ಲಿ ಈ ವಿಚಾರ ಗೊತ್ತಾಗಿದೆ. "ಶೋನಿಂದ ಹೊರಗೆ ಹೋಗಲು ಇಷ್ಟಪಡುತ್ತೇನೆ" ಎಂದು‌ ಸುದೀಪ್‌ಗೆ ಧ್ರುವಂತ್ ಹೇಳಿದ್ದಾರೆ.

Bigg Boss Kannada 12: ಜಗಳ, ಗದ್ದಲ ಶುರುವಾಗಿದ್ದೇ ಇಲ್ಲಿಂದ! ಕಿಚ್ಚನ ಮುಂದೆ  ಗಿಲ್ಲಿ ವಿರುದ್ಧ ಸ್ಪರ್ಧಿಗಳ ದೂರು

ಕಿಚ್ಚನ ಮುಂದೆ ಗಿಲ್ಲಿ ವಿರುದ್ಧ ಸ್ಪರ್ಧಿಗಳ ದೂರು

Gilli Nata: ಇನ್ನು ಮನೆಯಲ್ಲಿ ನಡೆದ ಜಗಳಗಳಿಗೆ ಮೂಲ ಕಾರಣ ಗಿಲ್ಲಿಯೇ ಎಂದು ಬಹುತೇಕ ಸ್ಪರ್ಧಿಗಳು ಹೇಳಿದರು. ಅತಿಥಿಗಳಾಗಿ ಬಂದಿದ್ದ ರಜತ್ ಮತ್ತು ಉಗ್ರಂ ಮಂಜು ಅಂತೂ ಗಿಲ್ಲಿ ವಿರುದ್ಧವೇ ಮಾತನಾಡಿದರು. ಮನೆಯ ಕ್ಯಾಪ್ಟನ್ ಅಭಿ, ರಘು, ಸ್ಪಂದನಾ ಅವರುಗಳು ಸಹ ಗಿಲ್ಲಿ ವಿರುದ್ಧ ದೂರುಗಳನ್ನು ಹೇಳಿದರು. ಗಿಲ್ಲಿ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅತಿಥಿಗಳು ಸಹ ಉದ್ದೇಶಪೂರ್ವಕವಾಗಿ ತಮ್ಮೊಂದಿಗೆ ಹಾಗೆ ನಡೆದುಕೊಂಡರು. ನನ್ನನ್ನು ಮಾತನಾಡುವಂತೆ ಮಾಡಿದರು ಎಂದರು.

Bigg Boss Kannada 12: ರಜತ್‌ ಮಾಸ್‌ ಆಗಿ ಬಂದ್ರು, ಆದ್ರೆ ಈಗ ಠುಸ್‌ ಎಂದ ಗಿಲ್ಲಿ! ಇನ್ನೇನಿದ್ರು ಆಟ ಒಂದೇ ಎಂದ ಮಾತಿನ ಮಲ್ಲ

ರಜತ್‌ ಮಾಸ್‌ ಆಗಿ ಬಂದ್ರು, ಆದ್ರೆ ಈಗ ಠುಸ್‌ ಎಂದ ಗಿಲ್ಲಿ!

Gilli Nata: ಭಾನುವಾರದ ಎಪಿಸೋಡ್‌ ಪ್ರೋಮೊ ವೈರಲ್‌ ಆಗುತ್ತಿದೆ. ರಜತ್‌ ಆಟ ಆಗಲೇ ಶುರು ಮಾಡಿದಂತಿದೆ. ಮಾತಿನ ಮಲ್ಲ ಗಿಲ್ಲಿ, ಮಾತಿನ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ. ಇನ್ನೇನಿದ್ರು ಗೇಮ್‌ ಮೂಲಕ ನಾನು ಏನು ಅಂತ ತೋರಿಸ್ತೀನಿ ಅಂತ ಗಿಲ್ಲಿ ಅವರು ರಜತ್‌ಗೆ ನೇರವಾಗಿ ಹೇಳಿದ್ದಾರೆ. ಇವತ್ತಿನ ಎಪಿಸೋಡ್‌ ಪ್ರೋಮೋ ಔಟ್‌ ಆಗಿದೆ. ಕಿಚ್ಚ ಸುದೀಪ್‌ ಅವರು ಟಾಸ್ಕ್‌ ಒಂದನ್ನ ನೀಡಿದ್ದಾರೆ. ಮೊದಲಿಗೆ ರಜತ್‌ ಅವರಿಗೆ, ಗಿಲ್ಲಿ ಮನೆಗೆ ಕಾಲ್‌ ಮಾಡಿ, ಅವರ ಬಗ್ಗೆ ಮಾತನಾಡಿ ಎಂದಿದ್ದಾರೆ. ಅದಕ್ಕೆ ರಜತ್‌ ಕಾಲ್‌ ಮೂಲಕ ಗಿಲ್ಲಿಗೆ ಟಾಂಗ್‌ ಕೊಟ್ಟಿದ್ದಾರೆ.

Bigg Boss Kannada 12: ಮನೆಯಲ್ಲೇ ಉಳಿದುಕೊಂಡ ಚೈತ್ರಾ - ರಜತ್‌! ಇರಲಿದೆ ದೊಡ್ಡ ಟ್ವಿಸ್ಟ್‌, ಏನದು?

ಮನೆಯಲ್ಲೇ ಉಳಿದುಕೊಂಡ ಚೈತ್ರಾ - ರಜತ್‌! ಇರಲಿದೆ ದೊಡ್ಡ ಟ್ವಿಸ್ಟ್‌, ಏನದು?

Bigg Boss: ಈ ವಾರ ಬಿಗ್‌ ಬಾಸ್‌, ಪ್ಯಾಲೆಸ್‌ ಆಗಿ ಕನ್ವರ್ಟ್‌ ಆಗಿತ್ತು. ರೆಸಾರ್ಟ್‌ ಟಾಸ್ಕ್‌ ನೀಡಿದ್ದರು ಬಿಗ್‌ ಬಾಸ್‌, ಅತಿಥಿಗಳ ಸತ್ಕಾರ ಮಾಡೋದು ಸಿಬ್ಬಂದಿ ಕರ್ತವ್ಯ ಆಗಿತ್ತು. ಆದರೆ ಟಾಸ್ಕ್‌ನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅಂತೂ ಹೇಗೋ ಟಾಸ್ಕ್‌ ಮುಗಿಸಿದ್ದಾರೆ ಸ್ಪರ್ಧಿಗಳು. ಈ ಬಗ್ಗೆ ಕಿಚ್ಚ ಕೂಡ ಮಾತನಾಡಿದ್ದರು. ಇದೀಗ ಬಿಗ್‌ ಬಾಸ್‌ ಟ್ವಿಸ್ಟ್‌ ಕೊಟ್ಟಿದೆ. ಇಬ್ಬರು ಸ್ಪರ್ಧಿಗಳು ಮನೆಯಲ್ಲೇ ಉಳಿದುಕೊಂಡಿದ್ದಾರೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿ. ರಜತ್ ಮತ್ತು ಚೈತ್ರಾ ಅವರು ಸ್ಪರ್ಧಿಗಳಾಗಿ ಬಿಗ್​​ಬಾಸ್ ಮನೆಯಲ್ಲಿ ಇರುತ್ತಾರೆ ಆದರೆ ಅದರಲ್ಲಿಯೂ ಟ್ವಿಸ್ಟ್ ಇರಲಿದೆಯಂತೆ ಅಂತ ಸುದೀಪ್‌ ಹೇಳಿದ್ದಾರೆ.

Bigg Boss Kannada 12: 5 ಜನ ಅತಿಥಿಗಳಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್! ಮನೆಯಲ್ಲೇ ಉಳಿಯೋ ಆ ಇಬ್ಬರು ಯಾರು?

5 ಜನ ಅತಿಥಿಗಳಲ್ಲಿ ಮನೆಯಲ್ಲೇ ಉಳಿಯೋ ಆ ಇಬ್ಬರು ಯಾರು?

Bigg Boss Kannada: ಕಿಚ್ಚ ಸುದೀಪ್‌ ಹೊಸ ಅನೌನ್ಸ್‌ ಮಾಡಿದ್ದಾರೆ. ಗೆಸ್ಟ್‌ಗಳಿಗೆ ಟ್ವಿಸ್ಟ್‌ ಕೊಟ್ಟಿದ್ದಾರೆ. ʻಈಗ ಮನೆಯಿಂದ ಆಚೆ ಬರುವ ಸಮಯ. ಗೆಸ್ಟ್‌ಗಳಿಗೆ ಮಾತ್ರ ಈ ಸಲ ಒಂದು ಟ್ವಿಸ್ಟ್‌ ಹೊದ ಸಲ ಸೀಸನ್‌ನಿಂದ ಇಬ್ಬರನ್ನು ವೈಲ್ಡ್‌ ಕಾರ್ಡ್‌ ಎಂಟ್ರಿ, ಅಂದರೆ ಕಂಟೆಸ್ಟ್‌ ಆಗಿ ತೆಗೆದುಕೊಳ್ಳುತ್ತಿದ್ದೇವೆ. ಐದು ಗೆಸ್ಟ್‌ಗಳಲ್ಲಿ ಇಬ್ಬರು ಕಂಟೆಸ್ಟ್‌ಗಳಾಗಿ ಉಳಿದುಕೊಳ್ಳುತ್ತಾರೆʼ ಎಂದಿದ್ದಾರೆ ಕಿಚ್ಚ ಸುದೀಪ್‌. ಮನೆಯಲ್ಲೇ ಉಳಿಯೋ ಆ ಇಬ್ಬರು ಯಾರು? ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ. ಕಮೆಂಟ್‌ನಲ್ಲಿ ವೀಕ್ಷಕರು ತರಹೇವಾರಿ ಕಮೆಂಟ್‌ ಮಾಡ್ತಿದ್ದಾರೆ.

Bigg Boss Kannada 12: ಕಾವು ಜೊತೆಗೆ ಮನೆಯವರೆಲ್ಲರೂ ಕಿಚ್ಚನ ಮುಂದೆ ಗಿಲ್ಲಿಯದ್ದೇ ತಪ್ಪು ಅಂದ್ರು! ಗಿಲ್ಲಿ ಕಾಮಿಡಿಗೆ ಬ್ರೇಕ್ ಬೀಳುತ್ತಾ?

ಕಾವು ಜೊತೆಗೆ ಮನೆಯವರೆಲ್ಲರೂ ಕಿಚ್ಚನ ಮುಂದೆ ಗಿಲ್ಲಿಯದ್ದೇ ತಪ್ಪು ಅಂದ್ರು!

Gilli Nata: ಈ ವಾರದಲ್ಲಿ ಸಾಕಷ್ಟು ಜಗಳಗಳು ನಡೆದವು. ಮನೆಗೆ ಅತಿಥಿಗಳಾಗಿ ಬಂದ ಮಂಜು, ರಜತ್ ಅತಿಯಾಗಿ ನಡೆದುಕೊಂಡರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಗಿಲ್ಲಿಯದ್ದೇ ತಪ್ಪು ಎಂದಿದ್ದಾರೆ. ಸುದೀಪ್ ಈ ಬಗ್ಗೆ ಗಿಲ್ಲಿಗೆ ಕ್ಲಾಸ್‌ ತೆಗೆದುಕೊಂಡಂತಿದೆ. ಅಷ್ಟೇ ಅಲ್ಲ ಮನೆಯವರೆಲ್ಲರೂ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾವ್ಯ ಕೂಡ ಗಿಲ್ಲಿ ವಿರುದ್ಧ ಮಾತನಾಡಿದ್ದು, ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ಅತಿರೇಕ ಮಾಡಿದ್ದು ಯಾರು? ಎಡವಿದ್ದು ಯಾರು? ಪಂಚಾಯ್ತಿಯಲ್ಲಿ ಸಿಗಲಿದೆ ಎಲ್ಲದಕ್ಕೂ ಉತ್ತರ

ಬಿಗ್‌ ಬಾಸ್‌ ಮನೆಯಲ್ಲಿ ಅತಿರೇಕ ಮಾಡಿದ್ದು ಯಾರು? ಎಡವಿದ್ದು ಯಾರು?

Sudeep: ಬಿಗ್‌ ಬಾಸ್‌ ಸೀಸನ್‌ 11 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಗಿಲ್ಲಿ ಹಾಗೂ ಮಾಜಿ ಸ್ಪರ್ಧಿಗಳ ಅತಿರೇಕದ ವರ್ತನೆಗೆ ಪಂಚಾಯ್ತಿ ಆಗಲೇ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅತಿರೇಕ ಯಾರದ್ದು? ಎಡವಿದ್ದು ಯಾರು? ಎಂದು ಕಿಚ್ಚನ ಪಂಚಾಯ್ತಿಯಲ್ಲಿ ಇಂದು ಗೊತ್ತಾಗಲಿದೆ.ಸಿಬ್ಬಂದಿಗಳು ಗೆದ್ರಾ? ಅಥವಾ ಹೆಡ್‌ ವೇಟರ್‌ ಆಗಿ ಎಡುವು ಬಿದ್ರಾ? ಪ್ರಶ್ನೆ ಯಾರಿಗೆ ಉತ್ತರ ಯಾರಿಗೆ? ಪಾಠ ಯಾರಿಗೆ ಅಂತ ಕಿಚ್ಚ ಹೇಳಿದ್ದಾರೆ.

Bigg Boss Kannada 12:  ಗೆಸ್ಟ್‌ಗಳ ಈ ನಡೆಯ ಬಗ್ಗೆ ಗಿಲ್ಲಿ ಬೇಸರ; ಧ್ರುವಂತ್‌, ಸೂರಜ್‌ ಬಳಿ ಹೇಳಿದ್ದೇನು?

ಗೆಸ್ಟ್‌ಗಳ ಈ ನಡೆಯ ಬಗ್ಗೆ ಗಿಲ್ಲಿ ಬೇಸರ; ಧ್ರುವಂತ್‌ ಬಳಿ ಹೇಳಿದ್ದೇನು?

Gilli Nata: ಎಲ್ಲ ಸ್ಪರ್ಧಿಗಳು ಊಟ ಮಾಡುವಾಗ ಮಾತುಕತೆ ನಡೆದಿದೆ. ಮೊದಲಿಗೆ ಗಿಲ್ಲಿ ಅವರು ತಮಾಷೆಯಾಗಿ, ನಾವು ಮುಂದಿನ ಸೀಸನ್‌ಗೆ ಕರೆದ್ರೂ ಹೋಗಲ್ಲ. ಏಕೆಂದರೆ ಅದು ಇನ್ನೊಬ್ಬರ ಸೀಸನ್‌ ಎಂದಿದ್ದಾರೆ. ಅದಕ್ಕೆ ರಜತ್‌, ಬಿಗ್‌ ಬಾಸ್‌ಗೆ ಮರ್ಯಾದೆ ಕೊಡಲ್ವಾ? ಎಂದಿದ್ದಾರೆ. ಅದಕ್ಕೆ ಗಿಲ್ಲಿ ಬಗ್ಗೆ ತ್ರಿವಿಕ್ರಮ್‌ ತಮಾಷೆಯಾಗಿಯೇ ಈ ಸೀಸನ್‌ ಬಿಟ್ಟುಕೊಡು, ತುಂಬಾ ಜನ ಕಾಯ್ತಾ ಇದ್ದಾರೆ ಎಂದಿದ್ದಾರೆ. ಗಿಲ್ಲಿ ಮೊದಲ ದಿನ ಮಾಡಿದ ಅತಿರೇಕದ ಕಾಮಿಡಿಗೆ ಮಂಜು ಹಾಗೂ ರಜತ್‌ ಕೋಪಗೊಂಡಿದ್ದರು. ನಿನ್ನೆ ಟಾಸ್ಕ್‌ ಮುಗಿದ ಮೇಲೆಯೂ ಮಂಜು ಜೊತೆ ಗಿಲ್ಲಿ ಕಿರಿಕ್‌ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಗಿಲ್ಲಿ ಅವರು ಧ್ರುವಂತ್‌ ಹಾಗೂ ಸೂರಜ್‌ ಜೊತೆ ಬೇಸರ ವ್ಯಕ್ತಪಡಿಸಿದ್ದಾರೆ.

Bigg Boss Kannada 12: ವಾರದ ಪಂಚಾಯ್ತಿಯಲ್ಲಿ ಕಿಚ್ಚ ಯಾವ ವಿಷಯ ಚರ್ಚಿಸಬೇಕು?

ವಾರದ ಪಂಚಾಯ್ತಿಯಲ್ಲಿ ಕಿಚ್ಚ ಯಾವ ವಿಷಯ ಚರ್ಚಿಸಬೇಕು?

Kiccha Sudeep: ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯ ಕೆಲವು ವಿಚಾರಗಳನ್ನು ಚರ್ಚೆ ಮಾಡುತ್ತಾರೆ. ಅದಕ್ಕೂ ಮುನ್ನ ಸೋಷಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಕೆಲವು ವಿಚಾರಗಳ ಬಗ್ಗೆ ಚರ್ಚಿಸಿ ಲಿಸ್ಟ್‌ ಕೂಡ ಕೊಡುತ್ತಾರೆ. ಹಾಗಾದರೆ ವೀಕೆಂಡ್​ನಲ್ಲಿ ಚರ್ಚೆ ಆಗಲೇಬೇಕಾದ ವಿಷಯಗಳು ಏನು?

Bigg Boss Kannada 12:  ಗಿಲ್ಲಿ ಜೊತೆಗಿನ ಫ್ರೆಂಡ್‌ಶಿಪ್‌ಗೆ ಫುಲ್‌ಸ್ಟಾಪ್‌ ಇಡ್ತಾರಾ ಕಾವ್ಯ?  ಪರ್ಫಾಮೆನ್ಸ್ ಮುಖ್ಯ ಅಂದಿದ್ದೇಕೆ ಕಾವು?

ಗಿಲ್ಲಿ ಜೊತೆಗಿನ ಫ್ರೆಂಡ್‌ಶಿಪ್‌ಗೆ ಫುಲ್‌ಸ್ಟಾಪ್‌ ಇಡ್ತಾರಾ ಕಾವ್ಯ?

Gilli Nata: ಉಗ್ರಂ ಮಂಜುಗೆ ಗಿಲ್ಲಿ ಕಂಡರೆ ಅಷ್ಟಕಷ್ಟೇ ಆದರೂ ಗಿಲ್ಲಿ ಬೆಸ್ಟ್‌ ಫ್ರೆಂಡ್‌ ಕಾವ್ಯ ಅಂದರೆ ಅಚ್ಚುಮೆಚ್ಚು ಅನ್ನುವಂತಿದೆ. ಬಿಗ್‌ ಬಾಸ್‌ ಪ್ರೋಮೋ ಒಂದನ್ನ ಶೇರ್‌ ಮಾಡಿಕೊಂಡಿದ್ದು, ಕಾವ್ಯ ಅವರು ವಾಕ್‌ ಮಾಡುತ್ತ ಉಗ್ರಂ ಮಂಜು ಅವರ ಹೆಗಲ ಮೇಲೆ ಕೈ ಹಾಕಿ, ಫ್ರೆಂಡ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. ಫ್ರೆಂಡ್‌ಶಿಪ್‌ಗಿಂತ ಪರ್ಫಾಮೆನ್ಸ್ ಮುಖ್ಯ ಎಂದು ನೇರವಾಗಿ ಹೇಳಿದ್ದಾರೆ. ಅಸಲಿಗೆ ಕಾವ್ಯ ಹೇಳಿರೋದು ಯಾರ ಬಗ್ಗೆ?

Loading...