ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
Vastu Tips: ಹಣ ಬರುತ್ತಿಲ್ಲ, ಬಂದ ಹಣ ಉಳಿಯುತ್ತಿಲ್ಲವೆಂಬ ಚಿಂತೆಯೇ? ಹಾಗಾದ್ರೆ ಚಿಂತೆ ಬಿಡಿ ಈ ಸಿಂಪಲ್ ಪರಿಹಾರಗಳನ್ನು ಮಾಡಿ

ಪರ್ಸ್ ಗೂ ಇದೆ ಸರಳ ವಾಸ್ತು

ಹಣದ ಯಾವಾಗ ಬರುತ್ತದೆ ಯಾವಾಗ ಹೋಗುತ್ತದೆ ಗೊತ್ತಾಗುವುದಿಲ್ಲ. ಕೆಲವರು ಎಷ್ಟೇ ದುಡಿದರೂ ಹಣ ಮಾತ್ರ ನಿಲ್ಲುವುದಿಲ್ಲ. ಅದಕ್ಕೆ ಏನು ಕಾರಣ ಅಂತ ಬಹುತೇಕರು ಚಿಂತೆ ಮಾಡುತ್ತಿರುತ್ತಾರೆ. ಇದಕ್ಕೆ ವಾಸ್ತುವೂ ಒಂದು ಕಾರಣ. ಬಹುತೇಕರು ಪರ್ಸು, ಬ್ಯಾಗುಗಳ ವಾಸ್ತು ಬಗ್ಗೆ ಆಲೋಚನೆ ಮಾಡುವುದಿಲ್ಲ. ಎಂದಿಗೂ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ಯಾವ ಐದು ವಸ್ತುಗಳನ್ನು ಪರ್ಸ್ನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Beauty Tips: ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆಯ ಟೆನ್ಷನ್ ಬಿಡಿ! ಸಾಸಿವೆ ಎಣ್ಣೆಗೆ ಫುಲ್ ಕೆಲ್ಸ ಕೊಡಿ!

ನಿಮ್ಮ ತುಟಿ, ಚರ್ಮ ಮತ್ತು ಕೂದಲಿನ ಆರೈಕೆಗೆ ಇಲ್ಲಿದೆ ಸಿಂಪಲ್ ಪರಿಹಾರ

ಚಳಿಗಾಲದಲ್ಲಿ ಚರ್ಮ ಹಾಗೂ ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ವಯಸ್ಸಾದವರಂತೆ ಕಾಣುತ್ತದೆ. ಬೇಸಗೆಯಲ್ಲಿ ನಾವು ಹೆಚ್ಚೆಚ್ಚು ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ತೇವಾಂಶವಿರುತ್ತದೆ. ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ.

Chanakya Niti: ಚಾಣಕ್ಯನ ಪ್ರಕಾರ, ಯಾವ ವಿಷಯಗಳಲ್ಲಿ ನಾಚಿಕೆ ಹೊಂದಿರಬಾರದು..?

ನಾಚಿಕೆ, ಹಿಂಜರಿಕೆಯಿಂದ ಈ ಸಮಸ್ಯೆಗಳಾಗುತ್ತದೆ

ಚಾಣಕ್ಯರು ತಮ್ಮ ನೀತಿಯಲ್ಲಿ ಯಾವುದೇ ವ್ಯಕ್ತಿಯ ಈ ಒಂದು ನಾಲ್ಕು ಸಂದರ್ಭಗಳಲ್ಲಿ ಹಿಂಜರಿಕೆ ಹಾಗೂ ನಾಚಿಕೆಯನ್ನು ಪಡೆಯಬಾರದು ಎಂದು ಹೇಳುತ್ತಾರೆ. ಆ ಸ್ವಭಾವದಿಂದ ನಿಮ್ಮ ಪಾಲಿಗೆ ಬರುವ ಅದೃಷ್ಟವೂ ಕೈ ತಳ್ಳಿ ಹೋಗುವುದು ಎಂದು ಅವರು ಎಚ್ಚರಿಕೆ ನೀಡುತ್ತಾರೆ. ಹಾಗಾದರೆ ಆ 4 ಕಾರ್ಯಗಳು ಯಾವುವು ಎಂದು ತಿಳಿದುಕೊಳ್ಳೋಣ…

Astro Tips: ಕರ್ಮಾಧಿಪತಿ ಶನಿ ಪ್ರಭಾವದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಶನಿವಾರ ನೀವೇನು ಮಾಡಬೇಕು?

ಶನಿ ದೇವನಿಗೆ ಪ್ರಿಯವಾದ ಈ ಕೆಲಸಗಳನ್ನು ಮಾಡಿ

ಶನಿ ದೆಸೆ ಮತ್ತು ಸಾಡೇಸಾತಿಯ ಪ್ರಭಾವದಿಂದ ನಮ್ಮ ಜೀವನದಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸಲು ಈ ದಿನದಂದು ಶನಿ ದೇವನ ಆರಾಧನೆ ಮಾಡುವುದು ಉತ್ತಮ ಎಂಬುದು ಶಾಸ್ತ್ರೋಕ್ತಿ. ಹಾಗಾದರೆ ಶನಿವಾರ ಶನಿ ದೇವನನ್ನು ಆರಾಧಿಸುವ ಕ್ರಮ ಹೇಗೆ ಮತ್ತು ಯಾವ ಮಂತ್ರವನ್ನು ಈ ದಿನ ಜಪಿಸಿದರೆ ಶನಿ ಸಂತುಷ್ಟನಾಗುತ್ತಾನೆ ಎಂಬ ಮಾಹಿತಿ ಇಲ್ಲಿದೆ.

Viral Video: ಪಾಕ್ ಪ್ರಧಾನಿಯನ್ನು 40 ನಿಮಿಷ ಕಾಯಿಸಿದ ಪುಟಿನ್; ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೆಹಬಾಜ್ ಷರೀಫ್‌ಗೆ ಮತ್ತೊಮ್ಮೆ ಮುಖಭಂಗ

ಪುಟಿನ್‌ಗಾಗಿ 40 ನಿಮಿಷ ಕಾದ ಪಾಕ್ ಪ್ರಧಾನಿ ಷರೀಫ್‌

ತುರ್ಕ್ಮೆನಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುಟಿನ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ವಿದೇಶಾಂಗ ಸಚಿವ ಇಶಾಕ್ ದರ್ ಜತೆಗೆ ಕಾರ್ಯಕ್ರಮಕ್ಕೆ ಪಾಕ್‌ ಪ್ರಧಾನಿ ಷರೀಫ್ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟರ್ಕಿ ಅಧ್ಯಕ್ಷರೊಂದಿಗೆ ಮೀಟಿಂಗ್‌ನಲ್ಲಿ ನಿರತರಾಗಿದ್ದರು ಎನ್ನಲಾಗಿದ್ದು, ಸಭೆ ಮುಗಿಯುವವರೆಗೆ ಸುಮಾರು 40 ನಿಮಿಷಗಳ ಕಾಲ ಪಾಕ್ ಪ್ರಧಾನಿ ಷರೀಫ್ ಅವರನ್ನು ಹೊರಗಡೆ ಕಾಯಿಸಲಾಗಿದೆ.

Year Ender 2025: ಈ ವರ್ಷ ಪ್ರವಾಸಿಗರು ಅತೀ ಹೆಚ್ಚು ಭೇಟಿ ಕೊಟ್ಟ ಸ್ಥಳಗಳಿವು; ಪಟ್ಟಿಯಲ್ಲಿ ಭಾರತದ ಯಾವ ತಾಣವಿದೆ?

ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡಿದ ತಾಣಗಳಿವು

2025ರ ಟ್ರಾವಲ್ ಡಾಟಾ ಮತ್ತು ಟ್ರೆಂಡ್‌ಗಳನ್ನು ಆಧರಿಸಿ ಜನರು ಸರ್ಚ್ ಮಾಡಿದ, ಬುಕ್ ಮಾಡಿದ ಮತ್ತು ಭೇಟಿ ನೀಡಿದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಈ ಎಲ್ಲ ಪ್ರವಾಸಿ ಸ್ಥಳಗಳು ತಮ್ಮಲ್ಲಿರುವ ವೈಶಿಷ್ಟ್ಯಗಳಿಂದ ವಿಶ್ವದ ಪ್ರವಾಸಿಗಳನ್ನು ತಮ್ಮತ್ತ ಸೆಳೆಯುವಲ್ಲಿ 2025ರಲ್ಲಿ ಯಶಸ್ವಿಯಾಗಿವೆ.

Health Tips: ರಾಗಿ ತಿಂದವ ನಿರೋಗಿ! – ಚಳಿಗಾಲದಲ್ಲಿ ಹೀಗಿರಲಿ ನಿಮ್ಮ ಫುಡ್ ಸಿಸ್ಟಮ್

ಈ ಹಿಟ್ಟುಗಳಲ್ಲಿದೆ ನಿಮ್ಮ ದೇಹವನ್ನು ಬೆಚ್ಚಗಿರಿಸುವ ವಿಶೇಷ ಗುಣ

ಚಳಿಗಾಲದಲ್ಲಿ ಮುಖ್ಯವಾಗಿ ನಮ್ಮ ಜಿರ್ಣಾಂಗ ವ್ಯವಸ್ಥೆಯನ್ನು ಸುಸ್ಥಿಯಲ್ಲಿರಿಸಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ. ಇದಕ್ಕೆ ಪೂರಕವಾಗಿ ಚಳಿಗಾಲದಲ್ಲಿ ನಿರ್ಧಿಷ್ಟ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಸಂಪ್ರದಾಯವಿದೆ. ಅದೇ ರೀತಿಯಲ್ಲಿ ಚಳಿಗಾಲದಲ್ಲಿ ಯಾವ ಧಾನ್ಯದ ಹಿಟ್ಟನ್ನು ಬಳಸಬೇಕೆಂಬ ವಿಚಾರ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವ ಲೇಖನ ಇದಾಗಿದೆ.

Astro Tips: ನಿಮ್ಮ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ ಶುಕ್ರವಾರ ಈ ಕೆಲಸಗಳನ್ನ ಮಾಡಿದ್ರೆ  ಧನಾಗಮನ ಖಂಡಿತ

ಲಕ್ಷ್ಮೀಯನ್ನ ಹೀಗೆ ಪೂಜಿಸಿದ್ರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರಾಗುವುದು

ಜ್ಯೋತಿಷ್ಯ ಶಾಸ್ತ್ರ ಪ್ರಕಾರ ದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದ್ದು, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ. ಧನಲಕ್ಷ್ಮಿಯ ಆಶೀರ್ವಾದದಿಂದ ವ್ಯಕ್ತಿಯ ಜೀವನದಲ್ಲಿ ಹಣ, ಸಮೃದ್ಧಿ, ವೈಭವ, ಯಶಸ್ಸು ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯ ಪೂಜೆಯನ್ನ ಶ್ರದ್ಧೆಯಿಂದ ಮಾಡಿದರೆ ಭಕ್ತರ ಎಲ್ಲಾ ಆಸೆಗಳು ಈಡೇರಲಿದ್ದು, ಭಕ್ತರು ಶ್ರೀ ಲಕ್ಷ್ಮಿಯ ಪೂಜೆಯ ಮೂಲಕ ತಮ್ಮ ಜೀವನದಲ್ಲಿ ಹಣಕಾಸಿನ ಸ್ಥಿರತೆ, ಸೌಭಾಗ್ಯ ಹಾಗೂ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು.

Vastu Tips: ಮನೆಯಲ್ಲಿ ಬಾಲ್ಕನಿ ನಿರ್ಮಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ

ಬಾಲ್ಕನಿ ನಿರ್ಮಿಸುವಾಗ ತಜ್ಞರ ಈ ಸಲಹೆ ಪಾಲಿಸಿ

ಬಾಲ್ಕನಿ ತಪ್ಪು ದಿಕ್ಕಿನಲ್ಲಿ ಇದ್ದರೆ, ಅದು ಮನೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಾವಿಂದು, ಮನೆಯ ಬಾಲ್ಕನಿ ಯಾವ ದಿಕ್ಕಿನಲ್ಲಿ ಇರಬೇಕು, ಯಾವ ರೀತಿಯ ವಾಸ್ತು ನಿಯಮಗಳನ್ನು ಪಾಲಿಸಬೇಕು ಮತ್ತು ಬಾಲ್ಕನಿಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

KMF Recruitment; ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ; 194 ಹುದ್ದೆಗಳ ಭರ್ತಿಗೆ ನಡೆಯಲಿದೆ ನೇಮಕಾತಿ

ಕೆಎಂಎಫ್ ಶಿಮುಲ್ ನೇಮಕಾತಿ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF) ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಮೂಲಕ ಕೆಎಂಎಫ್ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ 194 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ

ಜಾಯಿಂಟ್ ಅಕೌಂಟ್‌ನ ಪ್ರಯೋಜನಗಳೇನು? ಯಾರೆಲ್ಲ ತೆರಯಬಹುದು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಜಾಯಿಂಟ್ ಅಕೌಂಟ್‌ ನಿರ್ವಹಿಸುವ ಬಗೆ ಹೇಗೆ? ಇಲ್ಲಿದೆ ಮಾಹಿತಿ

Joint Account: ಜಾಯಿಂಟ್ ಅಕೌಂಟ್ ನಿರ್ವಹಣೆ ಬಗ್ಗೆ ಬ್ಯಾಂಕಿಂಗ್ ಕಾನೂನು ಏನು ಹೇಳುತ್ತದೆ? ಇದರಿಂದ ಏನೆಲ್ಲ ಪ್ರಯೋಜನಗಳಿಗೆ? ಈ ವಿಚಾರಗಳ ಬಗ್ಗೆ ನಿವೃತ್ತ ಬ್ಯಾಂಕರ್ ಪ್ರಕಾಶ್ ಆರ್.ಎಸ್. ವಿಶ್ವವಾಣಿ ಮನಿ ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

Chanakya Niti: ಚಾಣಕ್ಯನ ಈ 5 ಸೂತ್ರ ಅನುಸರಿಸಿದರೆ ಮನೆಯಲ್ಲೇ ನೆಲೆಸುತ್ತಾಳೆ ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿ!

ಸಂಪತ್ತು ಮತ್ತು ಸಮೃದ್ಧಿ ತರಲಿವೆ ಚಾಣಕ್ಯನ ಈ ಸೂತ್ರಗಳು

ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಪಾಲಿಸಬೇಕಾದ ಚಾಣಕ್ಯನ ನಿಯಮಗಳು ಬಹಳ ಸರಳವಾಗಿದ್ದರೂ ಅವುಗಳ ಮಹತ್ವ ಅತ್ಯಂತ ಆಳವಾಗಿರುತ್ತದೆ ಎಂದು ನೀತಿಶಾಸ್ತ್ರ ತಿಳಿಸುತ್ತದೆ. ಚಾಣಕ್ಯ ಹೇಳುವಂತೆ, ಲಕ್ಷ್ಮೀ ದೇವಿ ಸೌಂದರ್ಯ ಮತ್ತು ಸಂಪತ್ತಿನ ದೇವಿ ಮಾತ್ರವಲ್ಲ; ಆಕೆ ಶುದ್ಧತೆ, ಶಿಸ್ತು ಮತ್ತು ಸಾತ್ವಿಕತೆ ಹೊಂದಿರುವ ಮನೆಯನ್ನು ಹುಡುಕುತ್ತಾಳೆ. ಮನೆ ದೇಹದಷ್ಟೇ ಮನಸ್ಸು ಮತ್ತು ನಡವಳಿಕೆಯೂ ಶುದ್ಧವಾಗಿರಬೇಕು ಎಂಬುದೇ ಚಾಣಕ್ಯನ ತತ್ವ.

Health Tips: ಚಳಿಗಾಲದಲ್ಲಿ ಸಪೋಟ ಹಣ್ಣಿನ ಆರೋಗ್ಯ ಪ್ರಯೋಜನಗಳು: ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದಯವನ್ನು ಕಾಪಾಡಿ

ಸಪೋಟ ಹಣ್ಣಿನಲ್ಲಿದೆ ಅಗಾಧ ಅರೋಗ್ಯ ಪ್ರಯೋಜನ

ಈ ಕಾಲೋಚಿತ ಹಣ್ಣುಗಳನ್ನು ದೈನಂದಿನ ಆಹಾರದ ಜೊತೆ ಜೊತೆ ಸೇವಿಸುವುದರಿಂದ ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಈ ರೀತಿಯ ಸಮಸ್ಯೆಗಳಿಂದ ದೂರ ಇರುವಂತೆ ಮಾಡುತ್ತದೆ. ಈ ರೀತಿ ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಸರಿದೂಗಿಸಿಕೊಂಡು ಹೋಗುವ ಹಲವಾರು ಆಹಾರ ಪದಾರ್ಥಗಳಿದ್ದು, ಈ ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಈ ಸಪೋಟ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಅನೇಕ ಉಪಯೋಗವಿದೆ.

Astro Tips: ನಿಮ್ಮ ಮನದಾಸೆಗಳು ಈಡೇರಬೇಕಾ? ಹಾಗಾದ್ರೆ ಗುರುವಾರ ತಪ್ಪದೇ ಈ ಮಂತ್ರಗಳನ್ನು ಪಠಿಸಿ

ವಿಷ್ಣುವಿನ ಈ ಮಂತ್ರಗಳನ್ನ ಪಠಿಸಿದ್ರೆ ಶುಭ ಫಲಗಳು ಸಿಗಲಿದೆ

ವಿಷ್ಣುವಿಗೆ ಪ್ರಿಯವಾದ ಈ ದಿನದಂದು ಜಪಿಸುವ ಮಂತ್ರಗಳಿಂದಾಗಿ ಭಕ್ತರ ಮನೋಬಿಲಾಷೆಗಳು ನೆರವೇರಲಿದ್ದು, ಶ್ರದ್ಧೆ ಹಾಗೂ ಭಕ್ತಿಯಿಂದ ಆದಿ ಪುರುಷ ವಿಷ್ಣು ದೇವರರನ್ನು ಆರಾಧಿಸಿದರೆ ಆತ ಪ್ರಸನ್ನನಾಗಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರುವಂತೆ ಮಾಡುತ್ತಾನೆ. ಈ ದಿನದಂದು ಜಪಿಸುವ ಕೆಲ ಮಂತ್ರಗಳಿಂದ ಕೇವಲ ವಿಷ್ಣುದೇವನ ಅನುಗ್ರಹವಷ್ಟೇ ಅಲ್ಲ, ಲಕ್ಷ್ಮೀ ದೇವಿಯ ಕೃಪಯು ಸಿಗುತ್ತದೆ.

Vastu Tips: ಮನೆಯಲ್ಲಿ ಈ ಆನೆಯ ಪ್ರತಿಮೆಯನ್ನಿಟ್ಟರೆ ಸಂಪತ್ತು ಐಶ್ವರ್ಯ ವೃದ್ಧಿ ಗ್ಯಾರೆಂಟಿ..!

ಬೆಳ್ಳಿಯ ಆನೆ ಇಡುವಾಗ ಈ ನಿಯಮ ಪಾಲಿಸಿ

ಬೆಳ್ಳಿ ಆನೆಯನ್ನ ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟರೆ ವಾಸ್ತು ದೋಷಗಳು ನಿವಾರಣೆಗೊಳ್ಳುತ್ತವೆ ಹಾಗೂ ಅದೃಷ್ಟ ನಿಮ್ಮ ಮನೆಯ ಬಾಗಿಲನ್ನು ಹುಡುಕಿಕೊಂಡು ಬರುತ್ತದೆ. ಇದರೊಂದಿಗೆ ಪೌರಾಣಿಕ ನಂಬಿಕೆಗಳ ಪ್ರಕಾರ, ಆನೆಯ ಪ್ರತಿಮೆ ಗಣೇಶ ಮತ್ತು ಗೌತಮ ಬುದ್ಧನೊಂದಿಗೆ ನೇರ ಸಂಬಂಧ ಹೊಂದಿದ್ದು, ವಿಶೇಷವಾಗಿ, ಆನೆಯ ಪ್ರತಿಮೆ ಮನೆಯಲ್ಲಿನ ಕಷ್ಟಗಳು ಮತ್ತು ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗಿದೆ.

Health Tips: ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

ಈ ಚಳಿಗಾಲದಲ್ಲಿ ಇಂತಹ ಆಹಾರ ಸೇವಿಸಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಸೂಕ್ಷ್ಮಾಣು ಜೀವಿಗಳು ಹಾಗೂ ವೈರಸ್‌ಗಳು ವೇಗವಾಗಿ ಹರಡುತ್ತವೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಸೇವಿಸುವ ಆಹಾರ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಿರಬೇಕು. ಹಾಗಾದರೆ ಚಳಿಗಾಲದಲ್ಲಿ ನಮ್ಮ ಇಮ್ಯುನಿಟಿಯನ್ನು ಹೆಚ್ಚಿಸುವ ಆಹಾರಗಳು ಯಾವವು? ಇವುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು? ಎಂಬುದರ ವಿವರ ಇಲ್ಲಿದೆ.

Vastu Tips: ತುಳಸಿ ಕಟ್ಟೆಯ ಬಳಿ ಈ ಗಿಡಗಳನ್ನು ನೆಡಿ; ಹಣದ ಸಮಸ್ಯೆ ನಿಮ್ಮ ಬಳಿ ಸುಳಿಯುವುದೂ ಇಲ್ಲ

ತುಳಸಿ ಜತೆಗೆ ಈ ಗಿಡ ನೆಟ್ಟರೆ ಹಣದ ಸಮಸ್ಯೆಗೆ ಪರಿಹಾರ

ತುಳಸಿ ಗಿಡದ ಜತೆ ವಾಸ್ತು ಪ್ರಕಾರ ಕೆಲ ಗಿಡಗಳನ್ನು ನೆಟ್ಟರೆ ಸಾಕಷ್ಟು ಶುಭಫಲಗಳು ಸಿಗಲಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಜತೆಗೆ ಹಣದ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲದೇ ಹಿಂದೂ ಸಂಪ್ರದಾಯದಲ್ಲಿ ಕೆಲ ಸಸ್ಯಗಳನ್ನು ಅತ್ಯಂತ ಪಾವಿತ್ರ್ಯವುಳ್ಳವು ಎಂದು ಪರಿಗಣಿಸಲಾಗಿದ್ದು, ಕೆಲವು ಗಿಡಗಳಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ.

Astro Tips: ವಿಘ್ನ ನಿವಾರಕ ಗಣಪತಿಯ ಕೃಪೆಗೆ ಪಾತ್ರರಾಗಬೇಕಿದ್ದಲ್ಲಿ ಬುಧವಾರ ಈ ಕೆಲಸ ಮಾಡಲೇಬೇಡಿ

ಬುಧವಾರ ಈ ವಸ್ತುಗಳನ್ನು ಖರೀದಿಸಬೇಡಿ

ಬುಧವಾರ ಕೆಲವು ಕೆಲಸಗಳನ್ನು ಮಾಡುವುದು ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಭಕ್ತರ ನಂಬಿಕೆಯ ಪ್ರಕಾರ, ಈ ದಿನ ಕೆಲವು ಕಾರ್ಯಗಳು ಗಣೇಶನ ಅನುಗ್ರಹ ಪಡೆಯಲು ತಡೆಯಾಗಬಹುದು. ಆದ್ದರಿಂದ ಭಕ್ತರು ಬುಧವಾರ ಈ ನಿಷೇಧಿತ ಕೆಲಸಗಳನ್ನು ಮಾಡದೇ ಇರುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

Railway Recruitment 2025: ರೈಲ್ವೆ ನೇಮಕಾತಿ ಮಂಡಳಿಯಿಂದ 8,860 ಹುದ್ದೆಗಳಿಗೆ ನೇಮಕಾತಿ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

ರೈಲ್ವೆ ಸ್ಟೇಷನ್‌ ಮಾಸ್ಟರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Indian Railway Department: ದೇಶದಾದ್ಯಂತದ ರೈಲ್ವೆ ನೇಮಕಾತಿ ಮಂಡಳಿ 8,860 ಎನ್‌ಟಿಪಿಸಿ (NTPC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿside. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 12 ಕೊನೆ ದಿನವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತು ಇಲ್ಲಿದೆ ಸಂಪೂರ್ಣ ವಿವರ.

2025 ಮುಗಿಯುವ ಮುನ್ನ ಭಾರತದ ಈ ರೋಮಾಂಚನಕಾರಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

ಇಯರ್ ಎಂಡ್‌ಗೆ ಟ್ರಿಪ್ ಪ್ಲ್ಯಾನ್ ಮಾಡುವವರಿಗೆ ಇಲ್ಲಿದೆ ರೂಟ್ ಮ್ಯಾಪ್

Year Ender 2025: ನಮ್ಮ ದೇಶ ಪ್ರಾಕೃತಿಕವಾಗಿ ವೈವಿಧ್ಯಮಯ ಪ್ರದೇಶಗಳನ್ನು ಹೊಂದಿದೆ. ಮನಮೋಹಕ ಬೀಚ್‌ಗಳು, ಸಾಹಸಪ್ರಿಯರನ್ನು ಸೆಳೆಯುವ ಟ್ರಕ್ಕಿಂಗ್ ಸ್ಥಳಗಳು, ಮನಃಶಾಂತಿಯನ್ನು ಬಯಸುವವರನ್ನು ಸೆಳೆಯುವ ಮನಮೋಹಕ ಕೂಲ್ ಸ್ಪಾಟ್‌ಗಳು, ಜಲಪಾತಗಳು... ಹೀಗೆ ನಮ್ಮ ದೇಶದಲ್ಲಿ ಒಂದು ಜನ್ಮದಲ್ಲಿ ಸುತ್ತಿ ಮುಗಿಸಲಾಗದಷ್ಟು ಪ್ರವಾಸಿ ತಾಣಗಳಿವೆ. ಈ ವರ್ಷ ಮುಗಿಯುವ ಮುನ್ನ ನೀವು ಭೇಟಿ ನೀಡಲೇಬೇಕಾದ 10 ಬೆಸ್ಟ್ ಡೆಸ್ಟಿನೇಷನ್‌ಗಳ ಮಾಹಿತಿ ಇಲ್ಲಿದೆ.

Astro Tips: ಮಕ್ಕಳು ಇಲ್ಲ ಎಂಬ ಕೊರಗು ಕಾಡುತ್ತಿದೆಯೇ? ಹಾಗಾದ್ರೆ ಮಂಗಳವಾರ ಹೀಗೆ ಉಪವಾಸ ವ್ರತ ಮಾಡಿ

ಮಂಗಳವಾರ ಹೀಗೆ ಉಪವಾಸ ವ್ರತಾಚರಣೆ ಮಾಡಿದರೆ ಈ ಭಾಗ್ಯ!

ಮಂಗಳವಾರದ ಉಪವಾಸವನ್ನು ಭಕ್ತರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಪುರುಷರೂ, ಮಹಿಳೆಯರೂ ಸಮಾನವಾಗಿ ಈ ವ್ರತವನ್ನು ಮಾಡಬಹುದು. ಸಂತಾನಲಾಭದ ಆಶಯವಿರುವ ದಂಪತಿಗಳು, ಸಂತಾನಪ್ರಾಪ್ತಿ ಪಡೆಯಲು ಬಯಸುವವರು ಹಾಗೂ ದುಷ್ಟ ಪ್ರಭಾವಗಳಿಂದ ಮುಕ್ತಿ ಬೇಕಿರುವವರು ಈ ಉಪವಾಸವನ್ನು ಆಚರಿಸುವುದು ಶ್ರೇಷ್ಠ ಎನ್ನಲಾಗುತ್ತದೆ.

Vastu Tips: ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ, ಈ ವಿಗ್ರಹಗಳನ್ನು ಮನೆಗೆ ತಂದು ಇಡಿ

ಹಣದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಈ ವಿಗ್ರಹಗಳು

ವಾಸ್ತು ತಜ್ಞರ ಪ್ರಕಾರ, ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಕೆಲವು ವಿಶೇಷ ವಿಗ್ರಹಗಳು ಮತ್ತು ಅಲಂಕಾರ ವಸ್ತುಗಳನ್ನು ಇರಿಸಬಹುದು. ಇವು ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಮನೆಯಲ್ಲಿ ಶುಭಫಲಗಳನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದ್ದು, ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಈ ವಿಗ್ರಹಗಳು ಆ ಮನೆಗೆ ಅದೃಷ್ಟ ಹಾಗೂ ಹಣಕಾಸು ವಿಚಾರದಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿ.

Chanakya Niti: ಜೀವನದಲ್ಲಿ ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬೇಡಿ

ಈ ಗುಣವುಳ್ಳವರು ನಿಮ್ಮ ಸಹಾಯಕ್ಕೆ ಯೋಗ್ಯರಲ್ಲ

ಚಾಣಕ್ಯ ನೀತಿಯ ಪ್ರಕಾರ, ಎಲ್ಲರಿಗೂ ಸಲಹೆ ಹಾಗೂ ಸಹಾಯ ನೀಡುವುದು ಸೂಕ್ತವಲ್ಲವಂತೆ...ಹೀಗೆ ಕೇಳಿದವರಿಗೆಲ್ಲ ಸಹಾಯ ಹಸ್ತ ಚಾಚುವುದು ನಿಮಗೆ ಮುಳ್ಳಾಗಬಹುದು ಎಂದು ಚಾಣಕ್ಯ ಹೇಳಿದ್ದು, ನಾವು ಜೀವನದಲ್ಲಿ ಎಂತಹ ಜನರಿಗೆ ಸಹಾಯ ಮಾಡಬಾರದು ಎಂಬುದನ್ನು ಸಹ ವಿವರಿಸಿದ್ದಾರೆ. ಹಾಗಿದ್ದರೆ ಚಾಣಕ್ಯ ಪ್ರಕಾರ ಯಾರಿಗೆ ಸಹಾಯ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ:

Health Tips: ದಿನಕ್ಕೊಂದು ಸೀಬೆ ತಿಂದರೆ ಹೃದಯದ ಆರೋಗ್ಯಕ್ಕೆ ಯಾವೆಲ್ಲಾ ಬೆನಿಫಿಟ್‌ ಇರಲಿದೆ?

ಪೇರಳೆಯಲ್ಲಿ ಹೇರಳವಾಗಿದೆ ‘ಸಿ' ವಿಟಮಿನ್

ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತಲೂ ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಈ ಹಣ್ಣಿನಲ್ಲಿ ಕಂಡುಬರುವ ಅಧಿಕ ಪ್ರಮಾಣದ ನಾರಿನಂಶ, ಪೊಟ್ಯಾಶಿಯಂ, ಮತ್ತು ಸಮೃದ್ಧವಾಗಿರುವ ಆಂಟಿ ಟಾಕ್ಸಿಕ್ ಅಂಶಗಳು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ.

Loading...