ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Sushmitha Jain

jainsushmithajain@gmail.com

Articles
Cheating Case: ₹5 ಕೋಟಿ ವಂಚನೆ ಆರೋಪ; ಬಾಲಿವುಡ್‌ ನಟರು ಸೇರಿ 22 ಜನರ ವಿರುದ್ಧ ಪ್ರಕರಣ ದಾಖಲು

ಬಹುಕೋಟಿ ವಂಚನೆ ಪ್ರಕರಣ; ಇಬ್ಬರು ಖ್ಯಾತ ನಟರ ಮೇಲೆ ಪ್ರಕರಣ ದಾಖಲು

Celebrity Scam: ಇತ್ತೀಚಿಗೆ ವಂಚನೆ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ 139 ಕಿರುತೆರೆ ನಟ-ನಟಿಯರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪ್ರಕರಣದ ಆರೋಪದ ಮೇಲೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅಲ್ಲದೇ ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂ. ವಂಚನೆಯ ಆರೋಪದ ಮೇಲೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬಾಲಿವುಡ್ ನಟರಾದ ಆಲೋಕ್ ನಾಥ್ ಮತ್ತು ಶ್ರೇಯಸ್ ತಲ್ಪಡೆ ಮೇಲೆಯೂ ಇಂತದೇ ಆರೋಪ ಕೇಳಿ ಬಂದಿದ್ದು, ಇವರಿಬ್ಬರು ಸೇರಿದಂತೆ ಒಟ್ಟು 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Piyush Pandey: ‘ಅಬ್‌ ಕೀ ಬಾರ್ ಮೋದಿ ಸರ್ಕಾರ್‌ʼ ಖ್ಯಾತಿಯ ಪಿಯೂಷ್ ಪಾಂಡೆ ಇನ್ನಿಲ್ಲ

ʻಅಬ್‌ ಕೀ ಬಾರ್ ಮೋದಿ ಸರ್ಕಾರ್‌ʼ ಖ್ಯಾತಿಯ ಪಿಯೂಷ್ ಪಾಂಡೆ ಇನ್ನಿಲ್ಲ

ಭಾರತೀಯ ಜಾಹೀರಾತು ಜಗತ್ತಿನ ಬಹುದೊಡ್ಡ ಲೇಖಕ, ಖ್ಯಾತ ಜಾಹೀರಾತು ಗುರು ಪಿಯೂಷ್ ಪಾಂಡೆ ಅವರು 70 ನೇ ವಯಸ್ಸಿನಲ್ಲಿ ಮುಂಬೈನಲ್ಲಿಇಂದು ಇಹಲೋಕ ತ್ಯಜಿಸಿದ್ದಾರೆ. ಫೆವಿಕಾಲ್ ಹಾಗೂ ವೊಡಾಫೋನ್ ಜಾಹೀರಾತುಗಳಿಗೆ ಹೆಸರುವಾಸಿಯಾದ ಪಾಂಡೆ ಅವರು ಭಾರತದ ಜಾಹೀರಾತು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅವರು ಧ್ವನಿಯಾಗಿದ್ದ ಜಾಹೀರಾತುಗಳ ಮಾಹಿತಿ ಇಲ್ಲಿದೆ.

Chhath Pooje: ಛತ್‌ ಪೂಜೆ ಹಿನ್ನಲೆ ಮುಂದಿನ ನಾಲ್ಕು ದಿನ 1,205 ವಿಶೇಷ ರೈಲುಗಳ ಸಂಚಾರ

ರೈಲ್ವೆಯಿಂದ ಛತ್ ಪೂಜೆ ಹಬ್ಬಕ್ಕೆ ವಿಶೇಷ ರೈಲು ಸೇವೆ

Special Trains: ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಆಚರಿಸುವ ಛತ್ ಪೂಜೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಸುಮಾರು ನಾಲ್ಕು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬಕ್ಕೆ ಮನೆಗೆ ತೆರಳುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಹೆಚ್ಚು ಜನದಟ್ಟನೆ ಸಮಸ್ಯೆ ಆಗುವುದನ್ನು ತಪ್ಪಿಸಲು 1,205 ವಿಶೇಷ ರೈಲುಗಳನ್ನು ನಿಯೋಜಿಸಿದೆ.

Central Government: ಜೈಲುಗಳಿಂದ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್ ಹಾಕಲು ಕೇಂದ್ರದಿಂದ ಮಾಸ್ಟರ್ ಪ್ಲಾನ್

ಭಯೋತ್ಪಾದಕ ಜಾಲ ನಿಗ್ರಹಿಸಲು ಕೇಂದ್ರ ಸರ್ಕಾರ ಹೊಸ ಪ್ಲಾನ್

Terror Network: ಭಾರತೀಯ ಜೈಲುಗಳಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಹಾಗೂ ಅಪರಾಧ ಜಾಲಗಳ ಎಡೆಮುರಿ ಕಟ್ಟಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಮುಖ ಕ್ರಮ ಕೈಗೊಳ್ಳಲಿದೆ. ಭಯೋತ್ಪಾದಕ ಸಂಘಟನೆಗಳು ಮತ್ತು ಸಂಘಟಿತ ಅಪರಾಧ ಗುಂಪುಗಳ ನಡುವಿನ ಸಂಪರ್ಕವನ್ನು ವಿನಾಶಗೊಳಿಸುವಲ್ಲಿ ಕೇಂದ್ರ ಸರ್ಕಾರ ಹೊಸ ತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಬ್ಯಾಂಕ್ ಗ್ರಾಹಕರಿಗೆ 4 ಜನ ನಾಮಿನಿಯನ್ನು ಹೆಸರಿಸಲು ಅವಕಾಶ

ಬ್ಯಾಂಕ್ ಸೇವೆಯಲ್ಲಿ ಭಾರಿ ಬದಲಾವಣೆ

ನವೆಂಬರ್‌ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮಗಳ ಅನ್ವಯ ಠೇವಣಿದಾರರಿಗೆ ಹೆಚ್ಚಿನ ನಮ್ಯತೆ ನೀಡಲಿವೆ. ಏನೇನು ಬದಲಾವಣೆ? ಸಂಪೂರ್ಣ ವಿವರ ಇಲ್ಲಿದೆ.

Viral News: ದೀಪಾವಳಿಯಂದು ಪತ್ನಿ ಮನೆ ಬಾಗಿಲು ತೆಗೆಯದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

ಕೌಟುಂಬಿಕ ಕಲಹ; ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಪತ್ನಿ ಮನೆ ಬಾಗಿಲು ತೆಗಿಯಲಿಲ್ಲ ಎನ್ನುವ ಕಾರಣಕ್ಕೆ ತನ್ನ ಪ್ರಾಣವನ್ನೇ ತೆಗೆದುಕೊಂಡಿದ್ದಾನೆ. ಈ ದಾರುಣ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

Viral Video: ರೈಲ್ವೆ ಹಳಿ ಬಳಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯ ಕಂಡ ಬಾಲಕ

ರೀಲ್ಸ್ ಹುಚ್ಚಾಟಕ್ಕೆ ಪ್ರಾಣ ಕಳೆದುಕೊಂಡ 15ರ ಬಾಲಕ

ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಗೀಳಿಗೆ ಬಿದ್ದ ಯುವ ಜನತೆ ತಮ್ಮ ಪ್ರಾಣವನ್ನು ಪಣಕಿಟ್ಟು ವಿಡಿಯೊ ಮಾಡುತ್ತಿದ್ದಾರೆ. ರೀಲ್ಸ್ ಮಾಡಿ ಹುಚ್ಚಾಟ ಮೆರೆಯುವ ಯುವಕ ಯುವತಿಯರ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ವಿಡಿಯೊದಲ್ಲಿ ಯುವಕನೊಬ್ಬನು ರೈಲ್ವೆ ಹಳಿ ಬಳಿ ನಿಂತು ರೀಲ್ಸ್ ಮಾಡಲು ಹೋಗಿದ್ದು, ಕೊನೆಗೆ ಅಪಘಾತದಿಂದ ಸಾವನ್ನಪ್ಪಿದ್ದಾನೆ. ಈ ಅಪಾಯಕಾರಿ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಖಾರವಾಗಿಯೇ ಕಮೆಂಟ್ ಮಾಡಿದ್ದಾರೆ.

Deepavali Festival: 14 ಮಕ್ಕಳ ಪಾಲಿಗೆ ಕತ್ತಲಾದ ದೀಪಾವಳಿ; ಕಾರ್ಬೈಟ್ ಗನ್‌ನಿಂದಾಗಿ ದೃಷ್ಟಿ ಕಳೆದುಕೊಂಡ ಪುಟಾಣಿಗಳು

ಪಟಾಕಿ ಅವಘಡ; ದೃಷ್ಟಿ ಕಳೆದುಕೊಂಡ ಮಕ್ಕಳು

Carbide Gun: ದೀಪಾವಳಿ ಎಂದರೆ ಸಂಭ್ರಮದ ಜತೆಗೆ ಆತಂಕವೂ ಕಾಡುತ್ತದೆ. ಮಕ್ಕಳ ಖುಷಿಗೆ ಎಂದು ತರುವ ಪಟಾಕಿ ಜೀವನ ಪರ್ಯಂತ ನರಳುವ ಹಾಗೇ ಮಾಡುತ್ತದೆ. ಎಷ್ಟೇ ಮುನ್ನಚ್ಚರಿಕೆ ತೆಗೆದುಕೊಂಡರೂ ಅವಘಡ ನಡೆದೇ ಹೋಗುತ್ತದೆ. ಇದೀಗ ಮಧ್ಯ ಪ್ರದೇಶದಲ್ಲಿ ಕಾರ್ಬೈಟ್ ಗನ್‌ನಿಂದಾಗಿ 122 ಮಕ್ಕಳು ಗಾಯಗೊಂಡು, 14 ಮಕ್ಕಳು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಬಾಳಿ ಬದುಕಬೇಕಿದ್ದ ಮಕ್ಕಳ ಪಾಲಿಗೆ ಈ ಬೆಳಕಿನ ಹಬ್ಬ ಕತ್ತಲೆಯನ್ನು ತಂದಿದೆ.

JNU Student Union: ನ. 4ರಂದು ಜೆಎನ್‌ಯು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ- ನ.6ಕ್ಕೆ ಫಲಿತಾಂಶ

ಜೆಎನ್‌ಯು ವಿದ್ಯಾರ್ಥಿ ಸಂಘ ಚುನಾವಣೆ

JNU students union elections: ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) 2025–26ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಗೆ ದಿನಾಂಕ ನಿಗದಿಯಾಗಿಯಾಗಿದ್ದು, ನವೆಂಬರ್ 4ರಂದು ಮತದಾನ ನಡೆಯಲಿದೆ. ಅಕ್ಟೋಬರ್ 25ರಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನಾಮಪತ್ರ ಅರ್ಜಿಗಳನ್ನು ವಿತರಣೆ ನಡೆಯಲಿದ್ದು, ಅಕ್ಟೋಬರ್ 27ರೊಳಗಾಗಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಸಮಯಾವಕಾಶ ಇದೆ.

Donald Trump: ರಷ್ಯಾಗೆ ಮತ್ತೊಂದು ಶಾಕ್ ನೀಡಿದ ಟ್ರಂಪ್; ರಷ್ಯಾದ ಎರಡು ತೈಲ ಕಂಪನಿಗಳಿಗೆ ನಿರ್ಬಂಧ ವಿಧಿಸಿದ ಅಮೆರಿಕ

ರಷ್ಯಾದ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ

Sanctions On Major Russian Oil Companies: ರಷ್ಯಾ ಉಕ್ರೇನ್‌ ಯುದ್ಧ ಶುರುವಾಗಿ ಎರಡು ವರ್ಷಗಳೇ ಕಳೆದಿದೆ. ಆದರೆ ಯುದ್ಧ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 2ನೇ ಮಹಾಯುದ್ಧದ ಬಳಿಕ ಎಂದೂ ಕಂಡಿರದ ಸಾವು - ನೋವುಗಳ ಈ ಯುದ್ಧದಲ್ಲಿ ಸಂಭವಿಸಿದ್ದು, ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದ ಪರಿಣಾಮವನ್ನು ಇಡೀ ಜಗತ್ತು ಅನುಭವಿಸುತ್ತಿದೆ. ಇನ್ನು ಎರಡು ದೇಶಗಳ ಗುದ್ದಾಟದ ನಡುವೆ ವಿಶ್ವದ ದೊಡ್ಡಣ್ಣ ಅಮೆರಿಕ ಎಂಟ್ರಿ ಕೊಟ್ಟಿದ್ದು, ಯುದ್ದ ಶುರುವಾಗಿನಿಂದಲೂ ರಷ್ಯಾವನ್ನು ಟಾರ್ಗೆಟ್ ಮಾಡಿಕೊಂಡು ಬಂದಿರುವ ಟ್ರಂಪ್ ಇದೀಗ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ನಿರ್ಬಂಧ ಹೇರಿದ್ದಾರೆ.

Russian War: ರಷ್ಯಾ ನಮ್ಮನ್ನು ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ.... ಕಾಪಾಡಿ! ಭಾರತೀಯನ ಗೋಳಾಟ ಕೇಳೋರಿಲ್ಲ

ಬಲವಂತವಾಗಿ ರಷ್ಯಾ ನಮ್ಮನ್ನು ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ

Hyderabad Man in Russia: ರಷ್ಯಾ-ಉಕ್ರೇನ್‌ ಯುದ್ಧ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಪುಟ್ಟ ರಾಷ್ಟ್ರದ ಮೇಲೆ ರಷ್ಯಾ ಎಂಬ ದೈತ್ಯ ಸವಾರಿ ಮಾಡಿ ಕೆಡವಿ ಹಾಕುತ್ತಿದೆ. ಈ ಮಧ್ಯೆ ರಷ್ಯಾದ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು, ಬಲವಂತವಾಗಿ ಯುದ್ಧಕ್ಕೆ ಜನರನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬ ಮಾತನಾಡಿದ್ದು, ಅದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

Dhanalakshmi Pooje: ಮನೆಯಲ್ಲಿಯೇ ಸರಳವಾಗಿ ಲಕ್ಷ್ಮೀ ಪೂಜೆಗೆ ಕಲಶಕ್ಕೆ ಅಲಂಕಾರ ಹೀಗೆ ಮಾಡಿ

Dhanaಲಕ್ಷ್ಮಿಗೆ ಸರಳವಾಗಿ ಕಳಶ ಅಲಂಕಾರ ಮಾಡುವ ವಿಧಾನ..!

Dhanalakshmi Pooje Decoration: ದೀಪಾವಳಿ ಹಬ್ಬದ ವೇಳೆ ಧನಲಕ್ಷ್ಮಿ ಹಬ್ಬವನ್ನು ಮಾಡಲಾಗುತ್ತದೆ. ಕಲಶಕ್ಕೆ ಲಕ್ಷ್ಮಿ ದೇವಿಯ ಅಲಂಕಾರ ಮಾಡಿ ಪೂಜಿಸುವ ಶುಭ ದಿನ. ಧನಲಕ್ಷ್ಮಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಅಲಂಕಾರ ಮಾಡುವುದು ಹೇಗೆ..? ಕಲಶಕ್ಕೆ ಸೀರೆ ಉಡಿಸಿ, ಅಲಂಕಾರ ಮಾಡುವ ವಿಧಿ - ವಿಧಾನ ಹೀಗಿದೆ.

Deepavali Pooje: ಅಮಾವಾಸ್ಯೆಯಂದೇ ಧನಲಕ್ಷ್ಮೀ ಪೂಜೆ ಏಕೆ ಮಾಡಬೇಕು?

ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ?

ಹೆಚ್ಚಿನ ಜನರು ಮನೆಯಲ್ಲಿ ಧನಲಕ್ಷ್ಮೀ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ಆದ್ರೆ ಕೆಲವರಿಗೆ ಪೂಜೆಯ ವಿಧಿ ವಿಧಾನ ಗೊತ್ತಿರುವುದಿಲ್ಲ. ಹಾಗೇ ಅಮಾವಾಸ್ಯೆ ದಿನ ಯಾಕೆ ಲಕ್ಷ್ಮೀ ಪೂಜೆ ಯಾಕೆ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಹಾಗಾಗಿ ನಾವಿಂದು ಲಕ್ಷ್ಮೀ ಪೂಜೆ ಮಾಡುವುದರ ಹಿಂದಿನ ಕಾರಣವನ್ನು ತಿಳಿಸುತ್ತಿದ್ದೇವೆ.

Green Cracker: ಹಸಿರು ಪಟಾಕಿ ಎಂದರೇನು? ಇವು ನಿಜವಾಗಿಯೂ ಕಡಿಮೆ ಮಾಲಿನ್ಯಕಾರಕವೇ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್

ಹಸಿರು ಪಟಾಕಿ ವಾಯುಮಾಲಿನ್ಯ ರಹಿತವೇ..?

ದೀಪಾವಳಿ ಅಂದಾಕ್ಷಣ ದೀಪ, ಬೆಳಕಿನ ಜೊತೆ ಪಟಾಕಿಯೂ ನೆನಪಾಗುತ್ತದೆ. ಅದರಲ್ಲೂ ಮನೆಯಲ್ಲಿ ಪುಟ್ಟ ಮಕ್ಕಳು ಇದರಂತೂ ಮುಗಿದೇ ಹೋಯಿತು.. ಪಟಾಕಿ ತರಲೇಬೇಕಾಗುವ ಪರಿಸ್ಥಿತಿ ಬರುತ್ತದೆ. ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ ಎಂದರೂ ಕೇಳುವುದಿಲ್ಲ. ಅದಕ್ಕಾಗಿಯೇ ಕಳೆದ ನಾಲ್ಕೈದು ವರ್ಷಗಳಿಂದ ಹಸಿರು ಪಟಾಕಿ ಚಲಾವಣೆಯಲ್ಲಿದ್ದು, ಇದರ ಬಳಕೆ ಹಾಗೂ ತಯಾರಿಕೆಗೂ ನಿಯಮವನ್ನು ವಿಧಿಸಲಾಗಿದೆ. ಆದ್ರೆ ಈ ಮಧ್ಯೆ ಈ ಹಸಿರು ಪಟಾಕಿಯಿಂದ ನಿಜವಾಗಿಯೂ ವಾಯುಮಾಲಿನ್ಯ ಆಗುವುದಿಲ್ಲವೇ ಎಂಬ ಪ್ರಶ್ನೆ ಎದ್ದಿದ್ದು, ಅದಕ್ಕೆ ಉತ್ತರ ಇಲ್ಲಿದೆ.

Deepavali Lakshmi Pooje: ದೀಪಾವಳಿ ಹಬ್ಬದ ಮಹತ್ವವೇನು? ಪೂಜಾ ವಿಧಿ-ವಿಧಾನಗಳನ್ನು ತಿಳಿಯಿರಿ

ಲಕ್ಷ್ಮೀ ಪೂಜೆ ಮಾಡಲು ಶುಭ ಮುಹೂರ್ತ ಯಾವುದು..?

ನಮ್ಮ ಜೀವನದಲ್ಲಿ ಧನ ಸಂಪತ್ತು ವೃದ್ಧಿಯಾಗಬೇಕಾದ್ರೆ ಅದಕ್ಕೆ ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆದುಕೊಂಡಿರಬೇಕು. ಲಕ್ಷ್ಮಿ ದೇವಿ ನೆಲೆಸಿರುವ ಸ್ಥಳದಲ್ಲಿ ಮತ್ತು ಆಕೆಯನ್ನು ಪೂಜಿಸುವ ಮನೆಯಲ್ಲಿ ಎಂದಿಗೂ ಸಂಪತ್ತಿಗೆ ಕೊರತೆಯಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಬಡತನ ಬರುವುದಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇಂದು ದೀಪಾವಳಿ ಪ್ರಯುಕ್ತ ಎಲ್ಲೆಡೆ ಲಕ್ಷ್ಮೀ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪೂಜಾ ವಿಧಾನ ಬಗ್ಗೆ ಮಾಹಿತಿ ಇಲ್ಲಿಸೆಂ

Viral Video: ಜಪಾನ್‌ ಉದ್ಯೋಗ ಅತ್ಯಂತ ಒತ್ತಡದಾಯಕವೇ? ಸತ್ಯ ಬಿಚ್ಚಿಟ್ಟ ಭಾರತೀಯ ಟೆಕ್ಕಿ

ನಿಮ್ಗೂ ವಿದೇಶದಲ್ಲಿ ಜಾಬ್ ಮಾಡೋ ಆಸೆನಾ..?; ಹಾಗಾದ್ರೆ ಈ ಸುದ್ದಿ ಓದಿ

ಕೈ ತುಂಬಾ ಸಂಬಳ ಸಿಗುತ್ತದೆ ಅನ್ನುವ ಕಾರಣಕ್ಕೋ ಏನೋ ಇಂದಿನ ಯುವ ಜನಾಂಗ ವಿದೇಶಕ್ಕೆ ಹೋಗಿ ಜಾಬ್ ಮಾಡಬೇಕು ಅನ್ನೋ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದ್ರೆ ದೂರದ ದೇಶಗಳಿಗೆ ತೆರಳಿ ಅಲ್ಲಿ ಜೀವನ ಮಾಡುವುದು ಸುಲಭದಾಯಕವೇ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿರುತ್ತದೆ. ನಿಮ್ಮ ಈ ಗೊಂದಲಗಳಿಗೆ ವಿದೇಶಕ್ಕೆ ತೆರಳಿ ಜಾಬ್ ಪಡೆದುಕೊಂಡ ಭಾರತೀಯ ಯುವಕನೊಬ್ಬ ಉತ್ತರ ನೀಡಿದ್ದು, ಅಲ್ಲಿನ ಪ್ರೊಫೆಷನಲ್ ಲೈಫ್ ಹೇಗೆ ಇರುತ್ತದೆ ಎಂಬುದನ್ನು ವಿವರಿಸಿದ್ದಾನೆ.

PM Modi:  "ಕಸಮ್ ಸಿಂದೂರ್‌ ಕೀ"; ನೌಕಾಪಡೆಯಿಂದ ಪ್ರಧಾನಿ ಮೋದಿಗೆ ಸ್ಪೆಷಲ್‌ ಸಾಂಗ್‌ ಉಡುಗೊರೆ

ಮೋದಿಗೆ ನೌಕಾಪಡೆಯಿಂದ ಸ್ಪೆಷಲ್‌ ಉಡುಗೊರೆ

ದೀಪಾವಳಿ ಪ್ರಯುಕ್ತ ಪ್ರಧಾನಿ ಮೋದಿಗೆ ಭಾರತೀಯ ನೌಕಾಪಡೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದು, ಆಪರೇಷನ್ ಸಿಂಧೂರ್ ದ ಯಶಸ್ಸಿನ ಪ್ರತೀಕವಾಗಿ ಕಸಮ್ ಸಿಂಧೂರ್ ಕೀ' ಎಂಬ ಹಾಡನ್ನು ಬರೆದು, ಅವರ ಮುಂದೆಯೇ ನೌಕಾಪಡೆಯ ಸಿಬ್ಬಂದಿ ಹಾಡಿದ್ದಾರೆ.

Diwali 2025 Special: ಬಾಯಲ್ಲಿಟ್ಟರೆ ಕರಗುವ ರುಚಿ ರುಚಿಯಾದ ಬಾದಾಮಿ ಬರ್ಫಿ ಮಾಡೋದು ಹೇಗೆ?; ಇಲ್ಲಿದೆ ನೋಡಿ

ಬೆಳಕಿನ ಹಬ್ಬದ ಸಂಭ್ರಮ ಹೆಚ್ಚು ಮಾಡುವ ಸ್ವೀಟ್ ರೆಸಿಪಿ ಇಲ್ಲಿದೆ

ಹಬ್ಬ ಬಂತು ಎಂದರೆ ಮನೆ ಕ್ಲೀನಿಂಗ್, ದೇವರ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು ಹೀಗೆ ಭರ್ಜರಿ ತಯಾರಿ ನಡೆಯುತ್ತದೆ. ಇದರ ಜೊತೆಗೆ ಹಬ್ಬದೂಟ ಮರೆಯಲು ಸಾಧ್ಯವಾಗುತ್ತದೆಯೇ. ಅದಕ್ಕೆ ನಾವಿಂದು ಹಬ್ಬದ ಗಡಿಬಿಡಿಯಲ್ಲಿ ಕಡಿಮೆ ಸಮಯದಲ್ಲಿ ಮಾಡಬಹುದಾದ sweet ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ.

Narak Chaturdashi 2025: ನರಕ ಚತುರ್ದಶಿಯ ಪೌರಾಣಿಕ ಹಿನ್ನೆಲೆ ಏನು? ಪೂಜೆ ವಿಧಾನ, ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

ನರಕ ಚತುರ್ದಶಿ ದಿನ ಹಿನ್ನಲೆ ಏನು ಗೊತ್ತಾ?

ನರಕ ಚತುರ್ದಶಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳ ಪ್ರತೀಕವಾಗಿದ್ದು, ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದೆ. ನರಕ ಚತುದರ್ಶಿಯ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ.

ಕೈ ತಪ್ಪಿದ ಟಿಕೆಟ್; ಲಾಲು ಪ್ರಸಾದ್ ಯಾದವ್ ಮನೆ ಮುಂದೆ ಕಣ್ಣೀರು ಹಾಕಿದ ಆರ್‌ಜೆಡಿ ಕಾರ್ಯಕರ್ತ

ಲಾಲು ವಿರುದ್ಧ ಅಸಮಾಧಾನ ಹೊರ ಹಾಕಿದ ಆರ್‌ಜೆಡಿ ಕಾರ್ಯಕರ್ತ

ಬಿಹಾರ ಚುನಾವಣೆಗೆ ಕೌಂಟ್‌ಡೌನ್ ಆರಂಭವಾಗಿದ್ದು, ಸೀಟ್ ಹಂಚಿಕೆ ಕುರಿತು ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸಾಕಷ್ಟು ಸಮಸ್ಯೆ ಏರ್ಪಟ್ಟಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಆರ್‌ಜೆಡಿ ಸೀಟು ಹಂಚಿಕೆ ವಿಚಾರದಲ್ಲಿ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

Crime News: ಮಾರಕಾಸ್ತ್ರ ಹಿಡಿದು ಸಾರ್ವಜನಿಕ ರಸ್ತೆಯಲ್ಲಿ ಓಡಾಟ; ಬ್ಯಾಂಕಾಕ್‌ನಲ್ಲಿ ಭಾರತೀಯ ವ್ಯಕ್ತಿಯ ಬಂಧನ

ಬ್ಯಾಂಕಾಕ್‌ನಲ್ಲಿ ಭಾರತೀಯ ಪ್ರಜೆ ಅರೆಸ್ಟ್

ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ನಡೆಸುವುದು ಕಾನೂನು ಬಾಹಿರ. ಭಾರತೀಯ ಪ್ರಜೆಯೋರ್ವ ಬ್ಯಾಂಕಾಕ್‌ನಲ್ಲಿ ಪಿಸ್ತೂಲ್ ಹೋಲುವ ಮಾರಕಾಸ್ತ್ರವನ್ನು ಪಬ್ಲಿಕ್ ಸ್ಥಳದಲ್ಲಿ ತೋರಿಸಿದ್ದ ಕಾರಣ ಆತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿಯ ಕಂಪ್ಲೀಟ್ ವಿವರ ಇಲ್ಲಿದೆ.

Israel Launches Airstrike: ಕದನ ವಿರಾಮ ನಡುವೆಯೇ ಇಸ್ರೇಲ್‌‌ನಿಂದ ರಫಾ, ದಕ್ಷಿಣ ಗಾಜಾ ಮೇಲೆ ವೈಮಾನಿಕ ದಾಳಿ

ಗಾಜಾ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ

ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಇದರ ಬೆನ್ನಲ್ಲೇ ಮತ್ತೆ ಇಸ್ರೇಲ್ ರಫಾ ಹಾಗೂ ದಕ್ಷಿಣ ಗಾಜಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್‌ನ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ದಾಳಿಯನ್ನು ಹಮಾಸ್ ಸದಸ್ಯರೊಂದಿಗೆ ನಡೆದ ಗುಂಡಿನ ದಾಳಿಗೆ ಪ್ರತಿಯಾಗಿ ನಡೆಸಲಾಗಿದೆ.

US Strikes: ಮಾದಕ ವಸ್ತುಗಳು ತುಂಬಿದ್ದ ಜಲಾಂತರ್ಗಾಮಿ ಧ್ವಂಸಗೊಳಿಸಿದ ಅಮೆರಿಕ!

ಮಾದಕ ವಸ್ತು ಸಾಗಿಸುತ್ತಿದ್ದ ಜಲಾಂತರ್ಗಾಮಿ ಮೇಲೆ ಡೆಡ್ಲಿ ಅಟ್ಯಾಕ್!

Drug-Carrying Submarine: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಸಬ್ಮೆರಿನ್ ಮೇಲೆ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಹತರಾಗಿದ್ದಾರೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ.

JNUSU Protest: JNUನಲ್ಲಿ ಮತ್ತೆ ಭಾರೀ ಘರ್ಷಣೆ- ಐವರ ವಿರುದ್ಧ FIR

JNUನಲ್ಲಿ ಮತ್ತೆ ಭಾರೀ ಘರ್ಷಣೆ- ಐವರ ವಿರುದ್ಧ FIR

ಜೆಎನ್‌ಯು ಕ್ಯಾಂಪಸ್‌ನಲ್ಲಿ (ದಸರಾ ಹಬ್ಬದ ದುರ್ಗಾ ಮೆರವಣಿಗೆ ನಡೆದ ಘರ್ಷಣೆಯಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಹಿನ್ನಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಜೆಎನ್‌ಯುಎಸ್‌ಯು ಸದಸ್ಯರ ವಿರುದ್ಧ FIR ದಾಖಲಾಗಿದೆ.

Loading...