ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿದ್ಯಾ ಇರ್ವತ್ತೂರು

vidyaIrvathur@gmail.com

Articles
PM Modi: ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದಿಂದ ಲಂಡನ್‌ನಲ್ಲಿ ಭವ್ಯ ಸ್ವಾಗತ

ಪ್ರಧಾನಿ ಮೋದಿಗೆ ಲಂಡನ್‌ನಲ್ಲಿ ಸ್ವಾಗತ ಹೇಗಿತ್ತು ನೋಡಿ

ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಸಮಗ್ರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಲುವಾಗಿ ಎರಡು ದಿನಗಳ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ. ಬುಧವಾರ ಸಂಜೆ ಲಂಡನ್‌ಗೆ ಆಗಮಿಸಿದ ವೇಳೆ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಭಾರತೀಯ ಸಮುದಾಯದ ನೂರಾರು ಮಂದಿ ಮೋದಿ, ಮೋದಿ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳೊಂದಿಗೆ ಅವರನ್ನು ಬರಮಾಡಿಕೊಂಡರು.

Tradition: ಪುರುಷರು ಈ 5 ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ

ಈ ದೇವಾಲಯಗಳಿಗೆ ಪುರುಷರ ಪ್ರವೇಶ ನಿಷಿದ್ಧ

ದೇಶಾದ್ಯಂತ ಅನೇಕ ಹಿಂದೂ ದೇವಾಲಯಗಳಿವೆ. ಇಲ್ಲಿನ ಬಹುತೇಕ ದೇವಾಲಯ, ಆಲಯದ ಗರ್ಭಗುಡಿಯೊಳಗೆ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ 5 ವಿಶೇಷ ದೇವಾಲಯಗಳಲ್ಲಿ ಮಾತ್ರ ಪುರುಷರಿಗೆ ನಿಷೇಧ ಹೇರಲಾಗಿದೆ. ಕೆಲವೊಂದು ಸಮಯ, ಸಂದರ್ಭಗಳಲ್ಲಿ ಈ ದೇಗುಲಗಳಿಗೆ ಪುರುಷರ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ. ಆ ದೇವಾಲಯಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ವರದಕ್ಷಿಣೆಗಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ನೇತು ಹಾಕಿ ಹಳ್ಳಿಯಾದ್ಯಂತ ಮೆರವಣಿಗೆ ಮಾಡಿದ ಭೂಪ; ಎದೆ ಝಲ್ಲೆನಿಸುವ ವಿಡಿಯೊ ವೈರಲ್‌

ವರದಕ್ಷಿಣೆಗೆ ಒತ್ತಾಯಿಸಿ ಈತ ಮಾಡಿದ್ದೇನು ಗೊತ್ತೆ?

Viral News: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಸಂಜು ಎಂಬಾತ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ವರದಕ್ಷಿಣೆ ಪಡೆಯುವ ಸಲುವಾಗಿ ತನ್ನ 8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದುಕೊಂಡು ಹಳ್ಳಿಯ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾನೆ. ಈ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

Tourist Visas: ಚೀನಾ ನಾಗರಿಕರಿಗೆ ಪ್ರವಾಸಿ ವೀಸಾ ನೀಡಲು ಭಾರತದ ಯೋಜನೆ

ಇಂದಿನಿಂದ ಚೀನಾ ನಾಗರಿಕರಿಗೆ ಭಾರತದಿಂದ ಪ್ರವಾಸಿ ವೀಸಾ

ಚೀನಾ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಸುತ್ತಿರುವ ಭಾರತವು ಮೊದಲ ಬಾರಿಗೆ ಸ್ನೇಹ ಹಸ್ತ ಚಾಚಿದೆ. ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಲಿನ ಗಾಯ ನೆಕ್ಕಿದ ಸಾಕು ನಾಯಿ: ಸೋಂಕಿಗೆ ತುತ್ತಾಗಿ ಮಹಿಳೆ ಸಾವು

ಸಾಕು ನಾಯಿಯಿಂದ ಸೋಂಕು ತಗಲಿ ಮಹಿಳೆ ಸಾವು

ಉತ್ತರ ಪ್ರದೇಶದ (Uttar pradesh) 22 ವರ್ಷದ ರಾಜ್ಯಮಟ್ಟದ ಕಬಡ್ಡಿ ಆಟಗಾರ (Kabbadi player) ಬ್ರಿಜೇಶ್ ಸೋಲಂಕಿ (Brijesh Solanki) ಅವರ ನಿಧನದ ಸುದ್ದಿ ಕಳೆದ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯಾಕೆಂದರೆ ಬೀದಿ ನಾಯಿ ಮರಿಯೊಂದು ಕಚ್ಚಿದ ಕೆಲವು ವಾರಗಳ ಅನಂತರ ಅವರಿಗೆ ರೇಬೀಸ್‌ ತುತ್ತಾಗಿ ಸಾವನ್ನಪ್ಪಿದರು. ಇಂತಹುದ್ದೇ ಘಟನೆಯೊಂದು ಈಗ ಇಂಗ್ಲೆಂಡ್‌ (United Kingdom) ನಲ್ಲಿ ನಡೆದಿದೆ.

MiG-21 Fighter Jets: ಮಿಗ್-21 ಫೈಟರ್ ಜೆಟ್‌ ಸೆಪ್ಟೆಂಬರ್ ವೇಳೆಗೆ ನಿವೃತ್ತಿ

ಭಾರತೀಯ ವಾಯುಪಡೆ ತೊರೆಯಲಿದೆ ಮಿಗ್-21 ಫೈಟರ್ ಜೆಟ್‌

1963ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ ಮಿಗ್-21 ಫೈಟರ್ ಜೆಟ್‌ ಸೆಪ್ಟೆಂಬರ್ ವೇಳೆಗೆ ನಿವೃತ್ತಿಯಾಗಲಿದೆ. ಹಲವು ದಶಕಗಳಿಂದ ದೇಶ ಸೇವೆ ಮಾಡಿರುವ ಈ ಫೈಟರ್ ಜೆಟ್‌ಗೆ ವಿದಾಯ ಹೇಳಲು ಸಮಾರಂಭವನ್ನು ಆಯೋಜಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಷ್ಯಾದಲ್ಲಿ ಜನ್ಮ ತಳೆದ ಈ ಫೈಟರ್ ಜೆಟ್ ಭಾರತೀಯ ಸೇನೆಯಲ್ಲಿ ಸಲ್ಲಿಸಿರುವ ಸೇವೆಯ ಕಿರು ನೋಟ ಇಲ್ಲಿದೆ.

Atheist Krishna Death: ಫೋಟೋಶಾಪ್ ಮೀಮ್‌ ಮೂಲಕ ಮೋದಿಯನ್ನೂ ನಗಿಸಿದ್ದ ನಾಸ್ತಿಕ ಕೃಷ್ಣ ಇನ್ನಿಲ್ಲ

ಪ್ರಧಾನಿ ಮೋದಿಯನ್ನು ನಗುವಂತೆ ಮಾಡಿದ್ದ ನಾಸ್ತಿಕ ಕೃಷ್ಣ ನಿಧನ

ಹಾಸ್ಯ ಪ್ರಧಾನ ಫೋಟೊಶಾಪ್ ಮೀಮ್‌ಗಳಿಗೆ ಹೆಸರುವಾಸಿಯಾಗಿದ್ದ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ನಗುವಂತೆ ಮಾಡಿದ್ದ ಜನಪ್ರಿಯ ಕಲಾವಿದ ನಾಸ್ತಿಕ ಕೃಷ್ಣ ನ್ಯುಮೋನಿಯಾದಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಇವರ ನಿಧನದ ಸುದ್ದಿ ಕೇಳಿ ಅನೇಕ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

Shubhanshu Shukla: ಬಾಹ್ಯಾಕಾಶಕ್ಕೆ ಹೋಗಿ ಮರಳಿ ಬಂದ ಮೇಲೆ ಹೆಜ್ಜೆ ಇಡಲು ಕಲಿಯುತ್ತಿರುವ ಶುಭಾಂಶು ಶುಕ್ಲಾ

ನಡೆಯಲು ಕಲಿಯುತ್ತಿರುವ ಗಗನಯಾತ್ರಿ ಶುಭಾಂಶು ಶುಕ್ಲಾ!

ಆಕ್ಸಿಯಮ್- 4 ಮಿಷನ್‌ನ (Axiom-4 mission) ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಜೂನ್ 25ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆಯಲ್ಲಿ ( SpaceX Dragon spacecraft ) ಬಾಹ್ಯಾಕಾಶಕ್ಕೆ ಹೋಗಿದ್ದು, ಜುಲೈ 15 ರಂದು ಮರಳಿ ಬಂದಿದ್ದಾರೆ. ಸುಮಾರು ಮೂರು ವಾರಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಬಂದಿರುವ ಅವರು ಈಗ ಭೂಮಿಯ ಮೇಲೆ ಚೇತರಿಸಿಕೊಳ್ಳಲು ಬೇಕಾದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

Extramarital Relationship: ಅತಿ ಹೆಚ್ಚು ಅಕ್ರಮ ಸಂಬಂಧ ಪ್ರಕರಣಗಳಿಗೆ ಕುಖ್ಯಾತಿ ಪಡೆದಿರುವ ರಾಜ್ಯ ಇದೇ ಅಂತೆ!

ಈ ರಾಜ್ಯದಲ್ಲಿ ವಿವಾಹೇತರ ಸಂಬಂಧ ಅತಿ ಹೆಚ್ಚಂತೆ!

ದೇಶಾದ್ಯಂತ ವಿವಾಹ ವಂಚನೆ (Extramarital Relationship) ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ವಿವಾಹೇತರ ಸಂಬಂಧಗಳನ್ನು ಹೊಂದಲು ಬಯಸುವವರಿಗಾಗಿ ಅವಕಾಶ ಮಾಡಿಕೊಡುವ ಜಾಗತಿಕ ಡೇಟಿಂಗ್ ಆಪ್ (global dating app) ಆಶ್ಲೇ ಮ್ಯಾಡಿಸನ್ ( Ashley Madison ) 2025ರ ಜೂನ್ ತಿಂಗಳ ಹೊಸ ಬಳಕೆದಾರರ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಈ ಅಂಕಿ ಅಂಶಗಳಲ್ಲಿ ತಮಿಳುನಾಡು (tamilnadu) ಮೊದಲ ಸ್ಥಾನದಲ್ಲಿದೆ.

PM Narendra Modi: ಯುಕೆಯೊಂದಿಗೆ 120 ಶತಕೋಟಿ ಡಾಲರ್‌ ವ್ಯಾಪಾರ ಒಪ್ಪಂದ- ನಾಳೆ ಪ್ರಧಾನಿ ಮೋದಿ ಸಹಿ

ಲಂಡನ್‌ಗೆ ಪ್ರಧಾನಿ ಭೇಟಿ ವೇಳೆ ವ್ಯಾಪಾರ ಒಪ್ಪಂದಕೆ ಸಹಿ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗುರುವಾರ ಲಂಡನ್ (London) ಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು 120 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ಸಹಿ ಮಾಡಲಿರುವ ಭಾರತ- ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (India-UK Free Trade Deal) ಮಂಗಳವಾರ ಸಂಪುಟ ಅನುಮೋದನೆ ನೀಡಿದೆ.

Military Plane Crash: ಸೇನಾ ಜೆಟ್ ದುರಂತ- ಬಾಂಗ್ಲಾಕ್ಕೆ ತೆರಳಿದ ಭಾರತದ ತಜ್ಞ ವೈದ್ಯರ ತಂಡ

ಸೇನಾ ಜೆಟ್ ದುರಂತ- ಬಾಂಗ್ಲಾಕ್ಕೆ ಭಾರತದಿಂದ ವೈದ್ಯಕೀಯ ನೆರವು

ಬಾಂಗ್ಲಾದೇಶದಲ್ಲಿ (Bangladesh) ನಡೆದ ಸೇನಾ ಜೆಟ್ ದುರಂತದಲ್ಲಿ (Military Plane Crash) ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಭಾರತವು (India) ತಜ್ಞ ವೈದ್ಯರು (burn-specialist doctors) ಮತ್ತು ದಾದಿಯರನ್ನು (Nurses ) ಮಂಗಳವಾರ ರಾತ್ರಿ ಢಾಕಾಗೆ (Dhaka) ಕಳುಹಿಸಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದ ಉತ್ತರ ಪ್ರದೇಶದಲ್ಲಿರುವ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿಗೆ ಸೋಮವಾರ ಮಿಲಿಟರಿ ಜೆಟ್ ಅಪ್ಪಳಿಸಿದ ಸುಮಾರು 25 ಮಕ್ಕಳು ಸೇರಿದಂತೆ 31 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಅನೇಕರು ಗಾಯಗೊಂಡಿದ್ದಾರೆ.

Racist Attack: ಜನಾಂಗೀಯ ನಿಂದನೆ- ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಡೆಡ್ಲಿ ಅಟ್ಯಾಕ್‌!

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಡೆಡ್ಲಿ ಅಟ್ಯಾಕ್‌!

ಭಾರತೀಯ ವಿದ್ಯಾರ್ಥಿ (Indian Student) ಮೇಲೆ ಜನಾಂಗೀಯ ಪ್ರೇರಿತವಾಗಿ ದಾಳಿ (Racist Attack) ನಡೆಸಲಾಗಿದ್ದು, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಸ್ಟ್ರೇಲಿಯಾದ (Australia) ಅಡಿಲೇಡ್‌ನಲ್ಲಿ ಜುಲೈ 19ರಂದು ಶನಿವಾರ ರಾತ್ರಿ 9.22 ರ ಸುಮಾರಿಗೆ ನಡೆದಿದೆ. ಗಾಯಗೊಂಡಿರುವ ಭಾರತೀಯ ವಿದ್ಯಾರ್ಥಿ ಚರಣ್‌ಪ್ರೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಕ್ಷಿಣ ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.

Tanushree Dutta: ಮತ್ತೆ ಸುದ್ದಿಯಲ್ಲಿ ಮೀಟೂ ನಟಿ ತನುಶ್ರೀ ದತ್ತಾ! ವಿಡಿಯೊದಲ್ಲಿ ಗೋಳಾಡಿದ್ದೇಕೆ?

ಮೀಟೂ ನಟಿ ತನುಶ್ರೀ ದತ್ತಾ ಅಳುತ್ತಿರುವ ವಿಡಿಯೊ ವೈರಲ್‌!

Tanushree Dutta Video: ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಾಲಿವುಡ್ ನಟಿ (bollywood actress) ತನುಶ್ರೀ ದತ್ತಾ (Tanushree Dutta) ಅಳುತ್ತಾ ಮಾಡಿರುವ ವಿಡಿಯೊ (Viral Video) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಅನೇಕರು ನಟಿಗೆ ಬೆಂಬಲ ವ್ಯಕ್ತಪಡಿಸಿ ಸಾಂತ್ವನ ಹೇಳಿದ್ದಾರೆ.

Vastu Tips: ಜೀವನದ ಸಮಸ್ಯೆಗಳಿಗೆ ತಲೆದಿಂಬಿನಿಂದ ಪರಿಹಾರ

ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಐದು ವಸ್ತುಗಳು

ಜೀವನದ ಸಮಸ್ಯೆಗಳಿಗೂ ತಲೆದಿಂಬಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ. ಹೆಚ್ಚು ಸುಸ್ತು, ಮನಸ್ಸಿಗೆ ಬೇಸರವಾದಾಗ ತಲೆದಿಂಬು ನಮಗೆ ಸಾಂತ್ವನ ನೀಡುವುದು ಗೊತ್ತೇ ಇದೆ. ಆದರೆ ಇದು ಕೆಲವೊಂದು ಸಮಸ್ಯೆಗಳನ್ನು ಪರಿಹರಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೆ ಇರುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ವಾಸ್ತು ಶಾಸ್ತ್ರ (Vastu Shastra) ಹೇಳುವ ಕೆಲವು ವಸ್ತುಗಳನ್ನು ತಲೆದಿಂಬಿನ ಒಳಗೆ ಇರಿಸುವುದರಿಂದ ಪರಿಹಾರ ಕಾಣಬಹುದು.

Viral video: ಅಪ್ರಾಪ್ತ ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದ ಹುಚ್ಚು ಪ್ರೇಮಿ...ಮುಂದೇನಾಯ್ತು?

ಬಾಲಕಿಯ ಕುಟುಂಬಕ್ಕೆ ಬೆದರಿಕೆಯೊಡ್ಡಲು ಹುಚ್ಚು ಪ್ರೇಮಿ ಮಾಡಿದ್ದೇನು ಗೊತ್ತೆ?

ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ವ್ಯಕ್ತಿಯೊಬ್ಬ ತನ್ನನ್ನು ಪ್ರೀತಿಸುವಂತೆ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ ಸತಾರ ನಗರದಲ್ಲಿ ನಡೆದಿದೆ. ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಆತ ಆಕೆಯ ಕುತ್ತಿಗೆಗೆ ಚಾಕು ಹಿಡಿದಿದ್ದಾನೆ. ಸ್ಥಳದಲ್ಲಿದ್ದ ಸೇರಿದ ಜನ ಸಮೂಹ ಕೊನೆಗೆ ಯುವಕನ ಕೈಯಿಂದ ಬಾಲಕಿಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Viral Video: ಸೇತುವೆಗೆ ಡಿಕ್ಕಿಯಾದ ಡಬಲ್ ಡೆಕ್ಕರ್ ಬಸ್; ಇಲ್ಲಿದೆ ಭಯಾನಕ ದೃಶ್ಯದ ವಿಡಿಯೊ

ಸೇತುವೆಗೆ ಡಿಕ್ಕಿಯಾದ ಡಬಲ್ ಡೆಕ್ಕರ್ ಬಸ್; ವಿಡಿಯೊ ವೈರಲ್‌

ಸೇತುವೆಯ ಕೆಳಗೆ ಹಾದುಹೋಗುತ್ತಿದ್ದ ಡಬಲ್ ಡೆಕ್ಕರ್ ಬಸ್ಸಿನ ಚಾವಣಿ ಕಿತ್ತು ಹೋಗಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ. ಸಾಲ್ಫೋರ್ಡ್‌ನ ಎಕ್ಲೆಸ್‌ನಲ್ಲಿರುವ ಬಾರ್ಟನ್ ರಸ್ತೆ ಮತ್ತು ಟ್ರಾಫರ್ಡ್ ರಸ್ತೆಯ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.

Apache Choppers: ಭಾರತೀಯ ಸೇನೆ ಸೇರಿದ ವಿಶ್ವದ ಅತ್ಯುತ್ತಮ ಹೆಲಿಕಾಪ್ಟರ್; ನಡುಗಿದ ಪಾಕಿಸ್ತಾನ

ಅಪಾಚೆ ಕಾಂಬಾಟ್ ಚಾಪರ್ ಭಾರತೀಯ ಸೈನ್ಯಕ್ಕೆ ಸೇರ್ಪಡೆ

ಅಮೆರಿಕದ ಬೋಯಿಂಗ್ ಕಂಪನಿ ತಯಾರಿಸಿರುವ ವಿಶ್ವದ ಅತ್ಯುತ್ತಮ ಅಪಾಚೆ ಕಾಂಬಾಟ್ ಚಾಪರ್‌ಗಳು ಇದೀಗ ಭಾರತೀಯ ಸೇನೆಗೆ ಸೇರ್ಪಡೆಯಾಗಿವೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಸೇರಿರುವ ಮೂರು ಅಪಾಚೆ ಚಾಪರ್‌ಗಳು ಅಮೆರಿಕದಿಂದ ಭಾರತಕ್ಕೆ ಆಗಮಿಸಿದೆ.

Solar Eclipse: ನೂರು ವರ್ಷಗಳ ಬಳಿಕ ನಡೆಯಲಿದೆ ಅಪರೂಪದ ಸೂರ್ಯಗ್ರಹಣ

ಅಪರೂಪದ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ ಜಗತ್ತು

ಅಪರೂಪದ ಸೂರ್ಯಗ್ರಹಣವೊಂದು (Solar Eclipse) ಶೀಘ್ರದಲ್ಲೇ ಸಂಭವಿಸಲಿದೆ. ಇದು ನೂರು ವರ್ಷಗಳ ಬಳಿಕ ನಭೋ ಮಂಡಲದಲ್ಲಿ ನಡೆಯಲಿರುವ ಒಂದು ವಿಸ್ಮಯ. ಅತೀ ಉದ್ದದ ಸೂರ್ಯಗ್ರಹಣ (Longest Solar Eclipse) ಸುಮಾರು ನೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2027ರಲ್ಲಿ ಸಂಭವಿಸಲಿದೆ. ಇದು ವಿಶ್ವದ ಹತ್ತು ದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

Jodidara tradition: ಒಂದೇ ಮಹಿಳೆ ಜೊತೆ ಸಹೋದರರಿಬ್ಬರ ಮದ್ವೆ! ಏನಿದು ಜೋಡಿದಾರ ವಿವಾಹ? ಇದಕ್ಕೆ ಕಾನೂನು ಮಾನ್ಯತೆ ಇದೆಯೇ?

ಜೋಡಿದಾರ ವಿವಾಹಕ್ಕೆ ಕಾನೂನು ಮಾನ್ಯತೆ ಇದೆಯೇ?

ಭಾರತದ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಹಟ್ಟಿ ಸಮುದಾಯ ತಲೆ ತಲೆಮಾರುಗಳಿಂದ ಅನುಸರಿಸಿಕೊಂಡು ಬಂದಿರುವ ಮದುವೆ ಪದ್ಧತಿಯಾಗಿರುವ "ಜೋಡಿದಾರ'' ದಲ್ಲಿ (Jodidara tradition) ಸಹೋದರರು ಒಬ್ಬ ಕನ್ಯೆಯನ್ನು ವಿವಾಹವಾಗುತ್ತಾರೆ. ಅಂದರೆ ಬಹು ಪತ್ನಿತ್ವದ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಈ ಜೋಡಿದಾರ ಪದ್ದತಿಯಲ್ಲಿ ಬಹುಪತಿತ್ವವನ್ನು ಕನ್ಯೆ ಸ್ವೀಕರಿಸುತ್ತಾಳೆ.

Explosion: ಭೀಕರ ದುರಂತ! ಶಿವಕಾಶಿಯ ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ

ಶಿವಕಾಶಿಯ ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ!

ಪಟಾಕಿ ಕಾರ್ಖಾನೆಯಲ್ಲಿ (firecracker factory ) ಸ್ಫೋಟ (Explosion) ಉಂಟಾಗಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ (Tamilnadu) ವಿರುಧುನಗರ ಜಿಲ್ಲೆಯ ಶಿವಕಾಶಿ ( Sivakasi) ಬಳಿಯ ನಾರಣಾಪುರಂನಲ್ಲಿ (Naranapuram) ನಡೆದಿದೆ. ಮರಿಯಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಹಲವಾರು ಮಂದಿ ಇದರಿಂದ ಗಾಯಗೊಂಡಿದ್ದಾರೆ.

Shooting at Rapper: ಫ್ಯಾನ್ಸ್‌ ಸೋಗಿನಲ್ಲಿ ಬಂದು ಗುಂಡಿನ ದಾಳಿ- ಖ್ಯಾತ ಗಾಯಕನ ಮೇಲೆ   ಜಸ್ಟ್‌ ಮಿಸ್‌!

ಖ್ಯಾತ ಗಾಯಕನ ಮೇಲೆ ಗುಂಡಿನ ದಾಳಿ- ಜಸ್ಟ್‌ ಮಿಸ್‌!

ಗಾಯಕ, ರ‍್ಯಾಪರ್ ರಾಹುಲ್ ಫಜಿಲ್‌ಪುರಿಯಾ (Haryanvi Singer-Rapper Rahul Fazilpuria) ಮೇಲೆ ಇತ್ತೀಚೆಗೆ ಗುಂಡಿನ ದಾಳಿಯಾಗಿದ್ದು (Gun Attack), ದಾಳಿ ಮಾಡಲು ಬಂದವರು ತಮ್ಮ ಅಭಿಮಾನಿಗಳು ಎಂದು ಭಾವಿಸಿದ್ದಾಗಿ ರಾಹುಲ್ ಫಜಿಲ್‌ಪುರಿಯಾ ತಿಳಿಸಿದ್ದಾರೆ. ಗುರುಗ್ರಾಮದ (Gurugram) ಬಾದ್‌ಶಾಹ್‌ಪುರ್ ಸದರ್ನ್ ಪೆರಿಫೆರಲ್ ರಸ್ತೆಯಲ್ಲಿ (Southern Peripheral Road) ಜುಲೈ 14ರಂದು ರಾತ್ರಿ ರಾಹುಲ್ ಫಜಿಲ್‌ಪುರಿಯಾ ಅವರ ಮೇಲೆ ಗುಂಡಿನ ದಾಳಿಯಾಗಿದೆ.

Jagdeep Dhankhar: ಕಟು ಮಾತಿನ ಮೂಲಕ ವಿರೋಧ ಪಕ್ಷಗಳನ್ನು ಕೆರಳಿಸಿದ್ದ ಜಗದೀಪ್ ಧನ್‌ಕರ್‌

ವಿರೋಧ ಪಕ್ಷಗಳನ್ನು ಪದೇ ಪದೆ ಕೆರಳಿಸಿದ್ದರು ಧನ್‌ಕರ್‌!

ಆರೋಗ್ಯ ಸಮಸ್ಯೆಗಳ (health reasons) ಕಾರಣದಿಂದ ಜಗದೀಪ್ ಧನ್‌ಕರ್‌ (Jagdeep Dhankhar ) ಭಾರತದ ಉಪರಾಷ್ಟ್ರಪತಿ (Vice President of India) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆಯ ಮೊದಲ ಮಳೆಗಾಲದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಅವರು ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

Stealth Fighter Jet: ಐದು ವಾರಗಳ ಬಳಿಕ ಮರಳಿ ತಾಯ್ನಾಡಿಗೆ ಹೊರಡಲು ಸಜ್ಜಾದ ಎಫ್-35ಬಿ ಯುದ್ಧ ವಿಮಾನ

ಎಫ್-35ಬಿ ಯುದ್ಧ ವಿಮಾನ ದುರಸ್ತಿ ಪೂರ್ಣ

ಸುಮಾರು ಐದು ವಾರಗಳ ಬಳಿಕ ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ (F-35B) ಯುದ್ಧ ವಿಮಾನ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಮರಳಲಿದೆ. ಈ ಯುದ್ಧ ವಿಮಾನವು ಜೂನ್ 14ರಂದು ಇಂಗ್ಲೆಂಡ್‌ನಿಂದ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ ವೇಳೆ ಹೈಡ್ರಾಲಿಕ್ ವೈಫಲ್ಯದಿಂದ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

Tamil Nadu Assembly Election: ಸಮಿಶ್ರ ಸರ್ಕಾರ ರಚನೆಗೆ ಎನ್‌ಡಿಎ ತಂತ್ರ ರೂಪಿಸುತ್ತಿರುವಾಗಲೇ ಮಾಜಿ ಸಚಿವ ಅನ್ವರ್ ರಾಜಾ ಡಿಎಂಕೆಗೆ ಸೇರ್ಪಡೆ

ಅನ್ವರ್ ರಾಜಾ ಡಿಎಂಕೆಗೆ ಸೇರ್ಪಡೆ

ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನವೇ ಎಐಎಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ಅನ್ವರ್ ರಾಜಾ ಆಡಳಿತಾರೂಢ ಡಿಎಂಕೆಗೆ ಸೇರಿದ್ದಾರೆ. ಇದು ಎನ್‌ಡಿಎ ಬಹುದೊಡ್ಡ ಆಘಾತ ನೀಡಿದೆ. ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ನಡೆಯಲಿದೆ.

Loading...