ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Yashaswi Devadiga

Sub Editor

[email protected]

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Keerthy Suresh: ಬಾಡಿ ಶೇಮಿಂಗ್, ಸರ್ಜರಿ ವದಂತಿ; ಕೀರ್ತಿ ಸುರೇಶ್ ಗರಂ ಪ್ರತಿಕ್ರಿಯೆ

ಬಾಡಿ ಶೇಮಿಂಗ್, ಸರ್ಜರಿ ವದಂತಿ; ಕೀರ್ತಿ ಸುರೇಶ್ ಗರಂ ಪ್ರತಿಕ್ರಿಯೆ

Keerthy Suresh: ಸರ್ಜರಿ ವದಂತಿಗಳ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮನದ ಮಾತುಗಳನ್ನು ಹೊರಹಾಕಿದ್ದಾರೆ. ಸದಾ ಸೌಮ್ಯವಾಗಿ ಕಾಣಿಸಿಕೊಳ್ಳುವ ನಟಿ, ಇತ್ತೀಚೆಗೆ ತಮಗಾದ ದೈಹಿಕ ಮತ್ತು ಮಾನಸಿಕ ಹಿನ್ನಡೆಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.ಕೀರ್ತಿ ಹಲವು ವರ್ಷಗಳಿಂದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

Mahakali Movie: ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್‌ ನಟ ಎಂಟ್ರಿ!

ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್‌ ನಟ ಎಂಟ್ರಿ!

Mahakali Movie: ಮಹಾಕಾಳಿ ಚಿತ್ರವನ್ನ ಮಹಿಳಾ ಸೂಪರ್ ಹೀರೋ ಚಿತ್ರ ಅಂತಲೇ ಕರೆಯಲಾಗುತ್ತಿದೆ. ವಿಶೇಷವಾಗಿ ಈ ಸಿನಿಮಾದ ಸ್ಟೋರಿಯನ್ನ ಪ್ರಶಾಂತ್ ವರ್ಮಾ ಬರೆದಿದ್ದಾರೆ. ಹನುಮಾನ್ ಚಿತ್ರದ ಮೂಲಕವೇ ಹೆಸರಾದ ಪ್ರಶಾಂತ್ ವರ್ಮಾ, ಈ ಒಂದು ಚಿತ್ರದ ಕಥೆ ಬರೆದು ಡೈರೆಕ್ಷನ್ ಹೊಣೆಯನ್ನ ಪೂಜಾ ಅಪರ್ಣಾ ಕೊಲ್ಲೂರು ಅವರಿಗೆ ಕೊಟ್ಟಿದ್ದಾರೆ.

Rashmika Mandanna: ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!

ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!

Rashmika Mandanna: ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 2024 ರಲ್ಲಿ ಬಿಡುಗಡೆಯಾದ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರ ಎರಡನೇ ಸಿನಿಮಾ. ಹೋಮಿ ಅಡಜಾನಿಯಾ ನಿರ್ದೇಶನದ ಮೊದಲ ಕಾಕ್‌ಟೈಲ್ 2012 ರಲ್ಲಿ ಬಿಡುಗಡೆಯಾಯಿತು ಮತ್ತು ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ  ‘ಕರುಪ್ಪು’!

Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕರುಪ್ಪು’!

Karuppu Box Office: ಸಾಲು ಸಾಲು ಸೋಲುಗಳ ನಂತರ ''ಕರುಪ್ಪು'' (Karuppu) ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಕರುಪ್ಪು ಭಾರತ ಮತ್ತು ವಿದೇಶಗಳಲ್ಲಿ ತನ್ನ ಮೊದಲ ವಾರಾಂತ್ಯದಲ್ಲಿ ಸಖತ್‌ ಆಗಿ ಆಟ ಮುಂದುವರಿಸಿದೆ. ಬರೋಬ್ಬರಿ 20 ವರ್ಷಗಳ ನಂತರ ಸೂರ್ಯ ಜೊತೆ ತ್ರಿಶಾ (Trisha) ಅಭಿನಯಿಸಿರುವ ಸಿನಿಮಾ ಇದು.

Bhagyalakshmi Kannada Serial: ಅಂತ್ಯ ಹಾಡ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್‌? ಅಂತಿಮ ಸಂಚಿಕೆಗಳ ಪ್ರಸಾರ ಯಾವಾಗ?

ಅಂತ್ಯ ಹಾಡ್ತಿದೆ ಭಾಗ್ಯಲಕ್ಷ್ಮೀ? ಅಂತಿಮ ಸಂಚಿಕೆಗಳ ಪ್ರಸಾರ ಯಾವಾಗ?

Bhagyalakshmi Serial: ಭಾಗ್ಯಲಕ್ಷ್ಮೀ’ ಧಾರಾವಾಹಿ 2022ರಲ್ಲಿ ಪ್ರಸಾರ ಆರಂಭಿಸಿತು. ಮೊದಲು ಅಕ್ಕ-ತಂಗಿ ಕಥೆಯನ್ನು ಹೊಂದಿದ್ದ ಈ ಧಾರಾವಾಹಿ, ಆ ಬಳಿಕ ಅಕ್ಕನ ಕಥೆಯೇ ಬೇರೆ, ತಂಗಿ ಕಥೆಯೇ ಬೇರೆ ಮಾಡಲಾಯಿತು. ‘ಲಕ್ಷ್ಮೀ ಬಾರಮ್ಮ ಹೆಸರಲ್ಲಿ ತಂಗಿ ಧಾರಾವಾಹಿ ಪ್ರಸಾರ ಕಂಡಿತು. ‘ಭಾಗ್ಯಲಕ್ಷ್ಮೀ’ ಹಾಗೆಯೇ ಮುಂದುವರಿಯಿತು. ಈಗ ಧಾರಾವಾಹಿ ಅಂತ್ಯ ಕಾಣುತ್ತಿದೆ ಎನ್ನಲಾಗುತ್ತಿದೆ.

K Rajan: ಖ್ಯಾತ ತಮಿಳು ನಿರ್ಮಾಪಕ  ಕೆ.ರಾಜನ್‌ ಆತ್ಮಹತ್ಯೆ; ಕಾರಣ ಏನು?

ಖ್ಯಾತ ತಮಿಳು ನಿರ್ಮಾಪಕ ಕೆ.ರಾಜನ್‌ ಆತ್ಮಹತ್ಯೆ; ಕಾರಣ ಏನು?

K Rajan: ಕೆ ರಾಜನ್ ಅವರ ನಿಧನದ ಸುದ್ದಿ ಇಡೀ ಚಿತ್ರರಂಗಕ್ಕೆ ಆಘಾತದ ಸೃಷ್ಟಿಸಿದ್ದು ಸಂತಾಪ ಸೂಚಿಸಿದ್ದಾರೆ ತಾರೆಯರು. ವರದಿಗಳ ಪ್ರಕಾರ, ಚೆನ್ನೈನ ಅಡಯಾರ್ ಸೇತುವೆಯಿಂದ ಅವರು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಅವರ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Jayam Ravi: ಯಾವಾಗಲೂ ಪುರುಷನೇ ತಪ್ಪಿತಸ್ಥನಲ್ಲ; ಜಯಂ ರವಿಗೆ ಸಾಥ್‌ ಕೊಟ್ಟ ಮೀರಾ ಚೋಪ್ರಾ

ಯಾವಾಗಲೂ ಪುರುಷನೇ ತಪ್ಪಿತಸ್ಥನಲ್ಲ; ಜಯಂ ರವಿಗೆ ಖ್ಯಾತ ನಟಿ ಸಾಥ್‌

Jayam Ravi: ತಮಿಳು ಸ್ಟಾರ್ ಹೀರೋ ರವಿ ಮೋಹನ್ (Ravi Mohan) ಅಲಿಯಾಸ್ ಜಯಂ ರವಿ ಅವರ ವೈಯಕ್ತಿಕ ಜೀವನವು ಬೀದಿ ರಂಪಾಟ ಆಗಿದೆ . ಒಂದೆಡೆ, ಅವರ ಗೆಳತಿ ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರ ಬ್ರೇಕಪ್‌, ಮತ್ತೊಂದೆಡೆ, ಅವರ ಪತ್ನಿಯೊಂದಿಗಿನ ಜಗಳಗಳು ಅವರನ್ನು ಮಾನಸಿಕವಾಗಿ ಖಿನ್ನತೆಗೆ ಒಳಪಡಿಸಿವೆ.

Ravi Mohan: ರವಿ ಮೋಹನ್‌ಗೆ ಖುಷ್ಬೂ ಖಡಕ್ ತಿರುಗೇಟು! ಟ್ವೀಟ್‌ನಲ್ಲಿ ಏನಿದೆ?

ರವಿ ಮೋಹನ್‌ಗೆ ಖುಷ್ಬೂ ಖಡಕ್ ತಿರುಗೇಟು! ಟ್ವೀಟ್‌ನಲ್ಲಿ ಏನಿದೆ?

Ravi Mohan: ಪತ್ರಿಕಾಗೋಷ್ಠಿಯಲ್ಲಿ, ಅವರು ತಮ್ಮ ವೈವಾಹಿಕ ಜೀವನದಲ್ಲಿ ಭಾವನಾತ್ಮಕ ಯಾತನೆ ಮತ್ತು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದರು. ಒಬ್ಬಳು ನಟಿ ಇದ್ದಾಳೆ ಅವಳಿಂದನೇ ನನ್ನ ಕುಟುಂಬ ಛಿದ್ರ ಛಿದ್ರವಾಯ್ತು ಎಂದು ಕಿಡಿ ಕಾರಿದರು. ಜಯಂ ರವಿ ಆಡಿದ ಈ ಮಾತುಗಳನ್ನು ಕೇಳಿ ಹಲವರು ಆ 'ಇಡ್ಲಿ ನಟಿ' ಬೇರೆ ಯಾರು ಅಲ್ಲ ಬದಲಿಗೆ ಖುಷ್ಬೂ (Kushboo Sundar) ಎನ್ನುವ ತೀರ್ಮಾನಕ್ಕೆ ಬಂದರು. ಜಯಂ ರವಿ ಆಡಿದ ಇಡ್ಲಿ ಮಾತಿಗೆ ಖುಷ್ಬೂ ಈಗ ತಿರುಗೇಟು ಕೊಟ್ಟಿದ್ದಾರೆ.

Annayya Serial: ರಶ್ಮಿ ತಂಟೆಗೆ ಬಂದ ಪಿಂಕಿಗೆ ನಾರಿಮಣಿಯರಿಂದ ಸನ್ಮಾನ! ಸೀನನ ಕಥೆ ಏನಾಯ್ತು?

Annayya Serial: ರಶ್ಮಿ ತಂಟೆಗೆ ಬಂದ ಪಿಂಕಿಗೆ ನಾರಿಮಣಿಯರಿಂದ ಸನ್ಮಾನ!

Annayya Serial: ಆಪರೇಶನ್‌ ಪಿಂಕಿ ಶುರು ಆಗಿದೆ. ಪಾರು ಜೊತೆ ಎಲ್ಲರೂ ಕೈ ಜೋಡಿಸಿದ್ದಾರೆ. ಪಿಂಕಿಗೆ ರಶ್ಮಿ ತಂಟೆಗೆ ಬರದಂತೆ ಪಾರು ವಾರ್ನ್‌ ಮಾಡಿದ್ದಾಳೆ. ಆದರೆ ಪಿಂಕಿ ಮಾತ್ರ, ಮೂಟೆಯಿಂದ ಏನು ಸುಖ ಸಿಗದೇ ಸೀನ ನನ್ನ ಬಳಿ ಬಂದಿದ್ದಾನೆ ಎಂದಿದ್ದಾಳೆ. ಕೋಪಗೊಂಡ ಪಾರು ಪಿಂಕಿಗೆ ಕೆನ್ನೆಗೆ ಬಾರಿಸಿದ್ದಾಳೆ.

Actor Yash: 'ಟಾಕ್ಸಿಕ್' ರಿಲೀಸ್ ತಡವಾಗಲು ಕಾರಣ ಇದು;  ಅಸಲಿ ವಿಚಾರ ಬಿಚ್ಚಿಟ್ಟ ಯಶ್

'ಟಾಕ್ಸಿಕ್' ರಿಲೀಸ್ ತಡವಾಗಲು ಕಾರಣ ಇದು! ಯಶ್ ಹೇಳಿದ್ದೇನು?

Toxic Movie: ಆರಂಭದಲ್ಲಿ ಈ ಚಿತ್ರವನ್ನು ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆದ ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾ ರಿಲೀಸ್‌ (Release) ವಿಳಂಬದ ಬಗ್ಗೆ ಯಶ್‌ ಮಾತನಾಡಿದ್ದಾರೆ. ಈ ನಿರ್ಧಾರವು ತನ್ನ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ.

Ravi Mohan: ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್

ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್

Ravi Mohan: ಇತ್ತೀಚೆಗೆ ಜಯಂ ರವಿ ಅವರು ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಯಂ ರವಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಗಾಯಕಿ ಕೆನೀಶಾ ಪ್ರಾನ್ಸಿಸ್​ ಜೊತೆ ಸಂಬಂಧದಲ್ಲಿದ್ದರು. ಇದೀಗ ರವಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಘೋಷಣೆ ಮಾಡಿದ್ದಾರೆ. ‘ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದಿದ್ದಾರೆ.ಆರತಿಯ ತಾಯಿ, ನಿರ್ಮಾಪಕಿ ಸುಜಾತಾ ವಿಜಯಕುಮಾರ್ ( ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಮ್ಮ ಮಗಳನ್ನು ಸಮರ್ಥಿಸಿಕೊಂಡಿದ್ದಾರೆ.

Amruthadhaare Serial: ಕಳೆದು ಹೋದ ಮಗು ಸಿಕ್ಕಾಯ್ತು! ಲಕ್ಷ್ಮೀಕಾಂತ್‌ ಮಾವನ ಮಾಸ್ಟರ್‌ ಪ್ಲ್ಯಾನ್‌ ಏನು?

Amruthadhaare Serial: ಕಳೆದು ಹೋದ ಮಗು ಸಿಕ್ಕಾಯ್ತು!

Amruthadhaare Serial: ಒಂದು ಕಡೆ ಜೈದೇವ್‌, ದಿಯಾ ಕೈ ಆಳು ಆಗಿದ್ದರೆ, ಇನ್ನೊಂದು ಕಡೆ ಗೌತಮ್‌ ಕುಟುಂಬದಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ. ಗೌತಮ್‌ ದಿವಾನ್‌ ಹಾಗೂ ಭೂಮಿಕಾ ಹುಟ್ಟಿದ ಮಗುವನ್ನು ಜಯದೇವ್‌ ಕಿಡ್ನ್ಯಾಪ್‌ ಮಾಡಿ ಕಾಡಿನಲ್ಲಿ ಎಸೆದಿದ್ದನು. ಈಗ ಆ ಮಗು ಸಿಕ್ಕಿದೆ ಎಂದು ಅಖಿಲಾಂಡೇಶ್ವರಿ ಮೂಲಕ ಗೊತ್ತಾಗಿದೆ.

Vicky Kaushal: ಮಗನ ಮೊದಲ ಲುಕ್‌ ಹಂಚಿಕೊಂಡ ಕತ್ರಿನಾ! ಪತಿಯ ಬರ್ತ್‌ಡೇ ಸೆಲೆಬ್ರೇಶನ್‌ ಹೇಗಿತ್ತು?

Vicky Kaushal: ಮಗನ ಮೊದಲ ಲುಕ್‌ ಹಂಚಿಕೊಂಡ ಕತ್ರಿನಾ!

Vicky Kaushal: ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ಟಿಪ್ಪಣಿ ಮತ್ತು ಕುಟುಂಬದ ಸುಂದರ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗ ವಿಹಾನ್‌ನ (Vihaan) ಮೊದಲ ಲುಕ್‌ ಕೂಡ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ, ಅಭಿಮಾನಿಗಳು ದಂಪತಿಯ ಮುದ್ದಾದ ಕುಟುಂಬ ಕ್ಷಣಗಳನ್ನು ನೋಡಿ ಸಂತೋಷಪಟ್ಟರು.

Ravi Mohan: ನನ್ನ ಸಂಸಾರ ಹಾಳು ಮಾಡಿದ್ದು ಆ ಮೂರು ಅಕ್ಷರದ ನಟಿ; ನಟ ರವಿ ಸ್ಫೋಟಕ ಹೇಳಿಕೆ

ನನ್ನ ಸಂಸಾರ ಹಾಳು ಮಾಡಿದ್ದು ಆ ಮೂರು ಅಕ್ಷರದ ನಟಿ; ನಟ ರವಿ

Ravi Mohan: ತಮಿಳು ನಟ ಜಯಂ ರವಿ ಅವರು ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಯಂ ರವಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಗಾಯಕಿ ಕೆನೀಶಾ ಪ್ರಾನ್ಸಿಸ್​ ಜೊತೆ ಸಂಬಂಧದಲ್ಲಿದ್ದರು. ಇದೀಗ ರವಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಘೋಷಣೆ ಮಾಡಿದ್ದಾರೆ. ತಮ್ಮ ಕುಟುಂಬವನ್ನು ಹಾಳುಮಾಡಲು ಯತ್ನಿಸಿದ ನಟಿಯೊಬ್ಬರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

Yash Toxic: ಟಾಕ್ಸಿಕ್ ರಿಲೀಸ್‌ ವಿಳಂಬ ಆಗಿದ್ದೇಕೆ? ತಾರಾ ಸುತಾರಿಯಾ ಹೇಳಿದ್ದೇನು?

ಟಾಕ್ಸಿಕ್ ರಿಲೀಸ್‌ ವಿಳಂಬ ಆಗಿದ್ದೇಕೆ? ತಾರಾ ಸುತಾರಿಯಾ ಹೇಳಿದ್ದೇನು?

Yash Toxic: ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಜಾಗತಿಕ ವಿತರಣೆ ಹಾಗೂ ಪಾಲುದಾರಿಕೆಗಳ ವ್ಯವಸ್ಥೆಯನ್ನು ಸರಿಹೊಂದಿಸುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಮೊದಲು ಘೋಷಿಸಿದ್ದ ಜೂನ್ 4ರಂದು ಚಿತ್ರ ಬಿಡುಗಡೆಯಾಗುವುದಿಲ್ಲ. ಬದಲಾಗಿ, ಜಾಗತಿಕ ಮಟ್ಟದಲ್ಲಿ ಒಂದೇ ದಿನ ಬಿಡುಗಡೆಯಾಗುವಂತೆ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಂಡ ಹೇಳಿಕೊಂಡಿತ್ತು.

Jayam Ravi: ಜಯಂ ರವಿ ಆಕ್ರೋಶ ಬೆನ್ನಲ್ಲೇ ಪತ್ನಿ ಖಡಕ್‌ ಪೋಸ್ಟ್‌!

ಜಯಂ ರವಿ ಆಕ್ರೋಶ ಬೆನ್ನಲ್ಲೇ ಪತ್ನಿ ಖಡಕ್‌ ಪೋಸ್ಟ್‌!

Jayam Ravi: ರವಿ ಮೋಹನ್ ತಮ್ಮ ಮಕ್ಕಳು ಮತ್ತು ಕುಟುಂಬದ ಹಿತದೃಷ್ಟಿಯಿಂದ ಪತ್ನಿಯ ಕಿರುಕುಳವನ್ನು ದೀರ್ಘಕಾಲ ಸಹಿಸಿಕೊಂಡಿದ್ದಾಗಿ ಹೇಳಿದ್ದಾರೆ. ಮೌನ ವಹಿಸಿದ್ದ ತಮ್ಮ ನಿರ್ಧಾರವನ್ನು ಸಾರ್ವಜನಿಕ ವಲಯದಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅವರು ಹೇಳಿದರು. ಜಯಂ ರವಿ ಭಾವುಕರಾದ ಕೆಲವೇ ಗಂಟೆಗಳ ನಂತರ, ಅವರ ಪತ್ನಿ ಆರತಿ ರವಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಒಂದು ಟಿಪ್ಪಣಿ ಭಾರಿ ವೈರಲ್‌ ಆಗಿದೆ.

Ravi Mohan: ಡಿವೋರ್ಸ್‌ ಸಿಗುವವರೆಗೆ ಸಿನಿಮಾಗಳಲ್ಲಿ ನಟಿಸಲ್ಲ;  ಜಯಂ ರವಿ

ಡಿವೋರ್ಸ್‌ ಸಿಗುವವರೆಗೆ ಸಿನಿಮಾಗಳಲ್ಲಿ ನಟಿಸಲ್ಲ; ಜಯಂ ರವಿ

Ravi Mohan: ಪತ್ನಿ ಆರತಿ ರವಿ (arati Ravi) ಅವರಿಂದ ವಿಚ್ಛೇದನ ಪಡೆಯುವವರೆಗೆ ತಾವು ಮತ್ತೆ ನಟನೆಗೆ ಮರಳುವುದಿಲ್ಲ ಎಂದು ಘೋಷಿಸಿದರು. ಜಯಂ ರವಿ ಅವರು ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ರವಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಘೋಷಣೆ ಮಾಡಿದ್ದಾರೆ. ‘

Salman Khan: ನನ್ನ ಜೀವನದಲ್ಲೇ ಸಿನಿಮಾ ಸ್ಕ್ರಿಪ್ಟ್ ಓದಿಲ್ಲ ಎಂದ ಸಲ್ಮಾನ್ ಖಾನ್!

ನನ್ನ ಜೀವನದಲ್ಲೇ ಸಿನಿಮಾ ಸ್ಕ್ರಿಪ್ಟ್ ಓದಿಲ್ಲ ಎಂದ ಸಲ್ಮಾನ್ ಖಾನ್!

Salman Khan: ನಟ ಸಲ್ಮಾನ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಸ್ಕ್ರಿಪ್ಟ್ ಓದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ರಿತೇಶ್ ದೇಶಮುಖ್ ಅವರ ಮರಾಠಿ ಚಿತ್ರ ರಾಜಾ ಶಿವಾಜಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ , ಶುಕ್ರವಾರ ಬಿಡುಗಡೆಯಾದ ಸಂದರ್ಶನದ ಪ್ರೋಮೋದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Amruthadhaare Serial: ಜೈದೇವ್‌ ಸ್ಥಿತಿ ಕಂಡು ಶಕುನಿ ಮಾಮ ಶಾಕ್‌!

Amruthadhaare Serial: ಜೈದೇವ್‌ ಸ್ಥಿತಿ ಕಂಡು ಶಕುನಿ ಮಾಮ ಶಾಕ್‌!

Amruthadhaare Serial: ಅಮೃತಧಾರೆಯ ಹೊಸ ಎಪಿಸೋಡ್‌ಗಳು ಹಲವು ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಹೈಲೈಟ್‌ ಆಗಿದೆ. ಊಟದ ವಿಚಾರವಾಗಿ ಮತ್ತೆ ಕಿತ್ತಾಡಿಕೊಂಡಿದ್ದಾರೆ ಭೂಮಿ ಹಾಗೂ ಗೌತಮ್‌. ಜೈದೇವ್‌ ಇದೀಗ ತನ್ನ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದಾನೆ. ಜೈದೇವ್‌ಗೆ ಬೇಬಿ ಇನ್ನಷ್ಟು ಕೆಲಸ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಕ್ಷಣ ಕ್ಷಣಕ್ಕೂ ಅವಮಾನ ಮಾಡುತ್ತಿದ್ದಾಳೆ.

Kiara Advani: ಮಗಳು ಒಬ್ಬರ ಜೊತೆ ಮಾತ್ರ ಡೇಟಿಂಗ್ ಮಾಡ್ಬೇಕು; ಟೀಕೆಗೆ ಗುರಿಯಾದ  ಕಿಯಾರಾ

ಮಗಳು ಒಬ್ಬರ ಜೊತೆ ಮಾತ್ರ ಡೇಟಿಂಗ್ ಮಾಡ್ಬೇಕು; ಟೀಕೆಗೆ ಗುರಿಯಾದ ಕಿಯಾರಾ

Kiara Advani: ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿರುವ ನಟಿ ಇತ್ತೀಚೆಗೆ ತಮ್ಮ ಮಗಳ ಬಗ್ಗೆ ದಿಟ್ಟ ಹೇಳಿಕೆಗಳನ್ನು ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ . ಅಷ್ಟೇ ಅಲ್ಲ ನಟಿ ಟೀಕೆ ಎದುರಿಸುತ್ತಿದ್ದಾರೆ. ತಾಯಿ ತನ್ನ ಮಕ್ಕಳಿಗೆ ಹೀಗೆ ಹೇಳುತ್ತಾರಾ ಎಂದು ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Trisha Krishnan: ದಳಪತಿ ವಿಜಯ್ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ದಳಪತಿ ವಿಜಯ್ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ

Trisha Krishnan: ನಟ ವಿಜಯ್ ಮತ್ತು ತ್ರಿಶಾ ನಡುವೆ ಆಪ್ತ ಗೆಳತನವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಇದೆ. ‘ಕರುಪ್ಪುದಚಿತ್ರದ ಮೊದಲ ಪ್ರದರ್ಶನ ಇತ್ತು. ಈ ವೇಳೆ ಚಿತ್ರಮಂದಿರದಿಂದ ಹೊರಬಂದ ತ್ರಿಶಾ ಅವರನ್ನು ಅಭಿಮಾನಿಗಳು ಸುತ್ತುವರಿದರು. ಅಷ್ಟೇ ಅಲ್ಲ ವಿಜಯ್‌ ಹೆಸರನ್ನು ಕೂಗಿದ್ದಾರೆ. ಆಗ ನಟಿ ನಾಚಿ ನೀರಾಗಿದ್ದಾರೆ.

Shefali Shah: ಮಕ್ಕಳ ಬದಲು ನಾಯಿಗಳನ್ನು ಸಾಕಿ ಎಂದ ಖ್ಯಾತ ನಟಿ ಶೆಫಾಲಿ ಶಾ ; ಕಾರಣ ಇದು

ಮಕ್ಕಳ ಬದಲು ನಾಯಿಗಳನ್ನು ಸಾಕಿ ಎಂದ ಖ್ಯಾತ ನಟಿ ಶೆಫಾಲಿ ಶಾ

Shefali Shah: ಮದುವೆ ಮತ್ತು ಪೋಷಕರ ಸುತ್ತಲಿನ ಒತ್ತಡಗಳ ಬಗ್ಗೆ ಮಾತನಾಡುತ್ತಾ, ಯುವಜನರು ತಮ್ಮನ್ನು ಅರ್ಥಮಾಡಿಕೊಳ್ಳುವ ಮೊದಲು ಪ್ರಮುಖ ಜೀವನ ನಿರ್ಧಾರಗಳಿಗೆ ಆತುರಪಡಬಾರದು ಎಂದು ನಟಿ ಸಲಹೆ ನೀಡಿದರು. ಮಕ್ಕಳನ್ನು ಹೊಂದುವ ಬದಲು ಜನರು "ನಾಯಿಗಳನ್ನು ಸಾಕಬೇಕು" ಎಂದು ಹೇಳಿಕೆ ನೀಡಿದ್ದಾರೆ.

Chaithra Achar: ಚೈತ್ರಾ ಆಚಾರ್‌ಗೆ ಪೊಲೀಸ್‌ ಉದ್ಯೋಗಿ ಅಸಭ್ಯ ಮೆಸೇಜ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ನಟಿ

ಚೈತ್ರಾ ಆಚಾರ್‌ಗೆ ಪೊಲೀಸ್‌ ಉದ್ಯೋಗಿ ಅಸಭ್ಯ ಮೆಸೇಜ್!

Chaithra Achar: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ಸೆಲೆಬ್ರಿಟಿಗಳು, ರೀಲ್ಸ್ ಸ್ಟಾರ್‌ ನಟರು ಹಾಗೂ ನಟಿಯರಿಗೆ ಅಸಭ್ಯವಾಗಿ ಕಾಮೆಂಟ್ ಮಾಡುವುದು ಕಾಮನ್‌ ಆಗಿ ಬಿಟ್ಟಿದೆ. ಆದರೆ, ಈ ಬಾರಿ ಇಂತಹದ್ದೇ ಕೃತ್ಯ ಎಸಗಿದ ಕಿಡಿಗೇಡಿಯೊಬ್ಬನಿಗೆ ಚೈತ್ರಾ ಆಚಾರ್ ಅವರು ಸರಿಯಾದ ಪಾಠ ಕಲಿಸಿದ್ದಾರೆ.

Disha Patani: ಮೌನಿ ರಾಯ್ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ? ಏನಿದು ಹೊಸ ಚರ್ಚೆ?

ಮೌನಿ ರಾಯ್ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ? ಏನಿದು ಹೊಸ ಚರ್ಚೆ?

Disha Patani: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಶುರುವಾಗಿದ್ದು, ಮೌನಿ ರಾಯ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಡಿವೋರ್ಸ್ ವಿಷಯದಲ್ಲಿ ಮೌನಿ ರಾಯ್ ಅವರ ಆಪ್ತ ಗೆಳತಿ, ನಟಿ ದಿಶಾ ಪಟಾನಿ ಹೆಸರನ್ನು ಎಳೆದು ತಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

Loading...