ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಿನಿಮಾ
Sreeleela: ಮತ್ತೊಂದು ಬಾಲಿವುಡ್‌ ಚಿತ್ರ ಒಪ್ಪಿಕೊಂಡ ಶ್ರೀಲೀಲಾ; ರಣವೀರ್ ಸಿಂಗ್‌ ಜತೆ ಕಿಸ್‌ ಬೆಡಗಿ ರೊಮ್ಯಾನ್ಸ್‌

ನಟಿ ಶ್ರೀಲೀಲಾಗೆ ಬಾಲಿವುಡ್‌ನಲ್ಲಿ ಸಿಕ್ತು ಮತ್ತೊಂದು ಭರ್ಜರಿ ಆಫರ್

ಟಾಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿ, ಕನ್ನಡತಿ ಶ್ರೀಲೀಲಾ ಇದೀಗ ಬಾಲಿವುಡ್‌ನಲ್ಲಿಯೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಕಿರೀಟಿ ಜತೆಗಿನ ʼಜೂನಿಯರ್ʼ ಸಿ‌ನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಅಭಿನಯದ ಸಿನಿಮಾದಲ್ಲಿ ಶ್ರೀಲೀಲಾ ಅವರಿಗೆ ಅವಕಾಶ ಸಿಕ್ಕಿದೆ.

ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿ ಬಳಿಕ ಸ್ಟಾರ್ ಪಟ್ಟಕ್ಕೇರಿದ ಬಾಲಿವುಡ್ ಕಲಾವಿದರು

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಬಾಲಿವುಡ್ ಸ್ಟಾರ್‌ಗಳು

ಅನೇಕರು ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್‌ ಆಗಬೇಕೆಂದು ಕನಸು ಕಾಣುತ್ತಾರೆ. ಆದರೆ ಕೆಲವರು ಮಾತ್ರ ಇದರಲ್ಲಿ ಯಶಸ್ವಿಯಾಗುತ್ತಾರೆ. ಬಾಲಿವುಡ್‌ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡು, ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಕೆಲವು ನಟ - ನಟಿಯರು ಆರಂಭದಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದರು ಎಂದರೆ ನೀವು ನಂಬಲೇಬೇಕು. ಮೊದಲು ಅಸಿಸ್ಟೆಂಟ್ ಡೈರೆಕ್ಟರ್ (AD) ಆಗಿ ಕೆಲಸ ಮಾಡಿದ್ದ ಅಂತಹ ಸ್ಟಾರ್‌ಗಳ ಮಾಹಿತಿ ಇಲ್ಲಿದೆ.

Fathers Day Movie: ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಔಟ್‌

ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಔಟ್‌

Fathers Day Movie: ರಾಜಾರಾಮ್ ರಾಜೇಂದ್ರನ್ ನಿರ್ದೇಶನದ, ಹರ್ಷಿಲ್ ಕೌಶಿಕ್ ಹಾಗೂ ಅಜಿತ್ ಹಂಡೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.

Jason Sanjay: ನಟ ವಿಜಯ್ ಪುತ್ರ ಜೇಸನ್ ಹೊಸ ಚಿತ್ರದ ನಿರ್ದೇಶನದಲ್ಲಿ ಫುಲ್ ಬ್ಯುಸಿ; ವಿಡಿಯೊ ವೈರಲ್

ಡೈರಕ್ಷನ್‌ ಕ್ಯಾಪ್‌ ತೊಟ್ಟ ನಟ ದಳಪತಿ ವಿಜಯ್ ಪುತ್ರ ಜೇಸನ್

ಸಾಮಾನ್ಯವಾಗಿ ಸ್ಟಾರ್‌ಗಳ ಮಕ್ಕಳು ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ತಮಿಳು ಸೂಪರ್‌ಸ್ಟಾರ್‌, ದಳಪತಿ ವಿಜಯ್ ಪುತ್ರ ಜೇಸನ್ ನಟನೆಯ ಬದಲು ನಿರ್ದೇಶನ ಕ್ಷೇತ್ರ ಆಯ್ಕೆ ಮಾಡಿದ್ದಾರೆ. ಆ್ಯಕ್ಷನ್ ಸಿನಿಮಾವನ್ನು ಜೇಸನ್ ನಿರ್ದೇಶಿಸುತ್ತಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿದೆ. ತಮಿಳುನಾಡಿನ ಸೇಲಂನಲ್ಲಿ ಚಿತ್ರೀಕರಣದಲ್ಲಿ ಜೇಸನ್ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

'ಸೈಯಾರ' ಚಿತ್ರ ವೀಕ್ಷಿಸಲು ಬಂದವರಿಗೆ ಸಿಕ್ತು ಪುಕ್ಸಟ್ಟೆ ಮನರಂಜನೆ! ಕಂಪ್ಲೀಟ್ ಹಣ ವಸೂಲಿ ಎಂದ ನೆಟ್ಟಿಗರು; ಅಷ್ಟಕ್ಕೂ ಆಗಿದ್ದೇನು?

ʼಸೈಯಾರʼ ಚಿತ್ರ ವೀಕ್ಷಿಸಲು ಬಂದವರಿಗೆ ಸಿಕ್ತು ಪುಕ್ಸಟ್ಟೆ ಮನರಂಜನೆ

Saiyaara Movie: 'ಸೈಯಾರ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರು ಜೋರಾಗಿ ಹರ್ಷೋದ್ಗಾರಗಳನ್ನು ಕೂಗುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ಜತೆಗೆ ಸಿನಿಮಾ ಥಿಯೇಟರ್‌ನಲ್ಲಿ ಯುವತಿಯೊಬ್ಬಳ ಇಬ್ಬರು ಗೆಳೆಯರು ಪರಸ್ಪರ ಜಗಳವಾಡಿದ ದೃಶ್ಯದ ವಿಡಿಯೊ ವೈರಲ್ ಆಗಿದೆ.

Nandan Bhat: ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ಕಲಾವಿದ ನಂದನ್ ಭಟ್ ಸಾವು

ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ಕಲಾವಿದ ನಂದನ್ ಭಟ್ ಸಾವು

Nandan Bhat: ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ಕಲಾವಿದ ನಂದನ್ ಭಟ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆದರೆ, ಇವರ ಆತ್ಮಹತ್ಯೆಗೆ ಕಾರಣವೇನು ಅನ್ನೋದು ಇನ್ನೂ ತಿಳಿದುಬಂದಿಲ್ಲ.

Pragya Jaiswal: ಬ್ಯಾಕ್ಲೆಸ್‌ ಡ್ರೆಸ್‌ನಲ್ಲಿ ಸೆಕ್ಸಿ ಫೋಸ್‌ ಕೊಟ್ಟ ನಟಿ; ಫೋಟೋ ನೋಡಿ

ನಟಿ ಪ್ರಗ್ಯಾ ಜೈಸ್ವಾಲ್ ಫೋಟೋ ಶೂಟ್ ಗೆ ಫ್ಯಾನ್ಸ್ ಫಿದಾ!

ನಟಿ‌ ಪ್ರಗ್ಯಾ ಜೈಸ್ವಾಲ್ ತನ್ನ ಅಧ್ಬುತ ಫ್ಯಾಷನ್‌ ಲುಕ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ಅವರು ಧರಿಸಿರುವ ಟ್ರಾಪಿಕಲ್ ಲೀಫ್ ಪ್ರಿಂಟ್‌ನ ಬ್ಯಾಕ್ಲೆಸ್ ಡ್ರೆಸ್ ನ ಫೋಟೋಗಳು ಬಹಳಷ್ಟು ವೈರಲ್‌ ಆಗಿದ್ದು, ಇನ್‌ಸ್ಟಾಗ್ರಾಮ್ ನಲ್ಲಿ ಹೆಚ್ಚು ಲೈಕ್ಸ್‌ ವೀವ್ಸ್ ಪಡೆದಿದೆ.

Ramayana Movie: ರಾಮಾಯಣಕ್ಕೋಸ್ಕರವೇ 10 ವರ್ಷ ಮೀಸಲಿಟ್ಟ ನಿರ್ದೇಶಕ; ಸಿನಿಮಾಗಾಗಿ ನಿತೇಶ್ ತಿವಾರಿ ಮಾಡಿದ ಅಧ್ಯಯನ ಹೇಗಿತ್ತು ಗೊತ್ತಾ?

ರಾಮಾಯಣಕ್ಕೋಸ್ಕರವೇ 10 ವರ್ಷ ಮೀಸಲಿಟ್ಟ ನಿರ್ದೇಶಕ!

ದಂಗಲ್ , ಚಿಚೋರೆಯಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣ ಸಿನಿಮಾ ಮಾಡಲು ಸಾಕಷ್ಟು ಪರಿಶ್ರಮಿಸುತ್ತಿದ್ದಾರೆ. ರಾಮಾಯಣದಂತಹ ಮಹಾಕಾವ್ಯದ ಕಥೆಯ ವಿಚಾರಗಳ ಅಧ್ಯಯನ ಮಾಡಲು ಬರೋಬ್ಬರಿ 10 ವರ್ಷಗಳೇ ಸಂದಿದೆ ಎಂಬ ವಿಚಾರ ತಿಳಿದು ಬಂದಿದೆ. ಈ ಸಿನಿಮಾದ ಶೂಟಿಂಗ್ ಈಗ ನಡೆಯುತ್ತಿದ್ದರೂ ಕೂಡ ಇದೇ ಸಿನಿಮಾಕ್ಕಾಗಿ ಕಳೆದ 10 ವರ್ಷದಿಂದಲೂ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Karuppu Teaser: ಸೂರ್ಯ ನಟನೆಯ 'ಕರುಪ್ಪು' ಟೀಸರ್ ರಿಲೀಸ್‌; ಫ್ಯಾನ್ಸ್‌ ಫುಲ್‌ ಥ್ರಿಲ್‌!

ಸೂರ್ಯ ನಟನೆಯ 'ಕರುಪ್ಪು' ಟೀಸರ್ ರಿಲೀಸ್‌; ಫ್ಯಾನ್ಸ್‌ ಫುಲ್‌ ಥ್ರಿಲ್‌!

ಸೂರ್ಯ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿನಯದ 'ಕರುಪ್ಪು' ಸಿನಿಮಾದ ಟೀಸರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು. ಆರ್. ಜೆ. ಬಾಲಾಜಿ ನಿರ್ದೇಶನದ ಕರುಪ್ಪು ಚಿತ್ರದಲ್ಲಿ ನಟ ಸೂರ್ಯ ನಾಯಕನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಟಿ ತ್ರಿಶಾ ಅವರು ಈ ಸಿನಿಮಾದ ನಾಯಕಿಯಾಗಿದ್ದಾರೆ. ಸೂರ್ಯ ಅವರ ಅಭಿನಯದ ಹೊಸ ಸಿನಿಮಾ ಟೀಸರ್ ಬಹುತೇಕ 'ಘಜಿನಿ' ಸಿನಿಮಾವನ್ನು ಮತ್ತೆ ಮರುಕಳಿಸುವಂತಿದೆ. ಸಿನಿಮಾದ ಆ್ಯಕ್ಷನ್ ಸಿಕ್ವೆನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Bollywood Movie: ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಕಂಡ ಬಾಲಿವುಡ್ ಸಿನಿಮಾಗಳಿವು!

ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್ ಕಂಡ ಸಿನಿಮಾಗಳಿವು!

2025 ನೇ ವರ್ಷವು ಬಾಲಿವುಡ್ ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ವರ್ಷವಾಗಿದೆ ಆರಂಭದಲ್ಲೇ ಕೆಲವು ಬಾಲಿವುಡ್ ಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ವಿಕ್ಕಿ ಕೌಶಲ್ ಅವರ 'ಚಾವಾ' , ಸಲ್ಮಾನ್ ಖಾನ್ 'ಸಿಕಂದರ್, ಅಕ್ಷಯ್ ಕುಮಾರ್ ಅವರ 'ಹೌಸ್ ಫುಲ್ 5' ಸೇರಿದಂತೆ ಬಾಲಿವುಡ್ ನ ಹಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ. ಈ ನಿಟ್ಟಿನಲ್ಲಿ 100 ಕೋಟಿ ಗೂ ಅಧಿಕ ಹಣ ಗಳಿಸಿದ ಕೆಲವು ಪ್ರಮುಖ ಚಿತ್ರಗಳ ಮಾಹಿತಿ ಇಲ್ಲಿದೆ.

Actress Samantha: ನಟಿ ಸಮಂತಾ ಮರುವಿವಾಹಕ್ಕೆ ಡೇಟ್ ಫಿಕ್ಸ್? ಯಾವಾಗ ಮದುವೆ ಗೊತ್ತಾ?

ನಟಿ ಸಮಂತಾ ಎರಡನೇ ಮದುವೆಗೆ ಡೇಟ್ ಫಿಕ್ಸ್?

ನಟಿ ಸಮಂತಾ ಅವರು ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಈಗಾಗಲೇ ಲವ್ ನಲ್ಲಿ ಇದ್ದಾರೆ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಲವ್‌ನಲ್ಲಿದ್ದಾರೆ ಅವರಿಬ್ಬರು ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ಹೇಳುವ ಅನೇಕ ಫೋಟೊಗಳು ಕೂಡ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೆ ಎರಡನೇ ಮದುವೆಯ ದಿನಾಂಕ ಕೂಡ ನಿಗದಿಯಾಗಿದ್ದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ‌.

Tanushree Dutta: ಮತ್ತೆ ಸುದ್ದಿಯಲ್ಲಿ ಮೀಟೂ ನಟಿ ತನುಶ್ರೀ ದತ್ತಾ! ವಿಡಿಯೊದಲ್ಲಿ ಗೋಳಾಡಿದ್ದೇಕೆ?

ಮೀಟೂ ನಟಿ ತನುಶ್ರೀ ದತ್ತಾ ಅಳುತ್ತಿರುವ ವಿಡಿಯೊ ವೈರಲ್‌!

Tanushree Dutta Video: ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಾಲಿವುಡ್ ನಟಿ (bollywood actress) ತನುಶ್ರೀ ದತ್ತಾ (Tanushree Dutta) ಅಳುತ್ತಾ ಮಾಡಿರುವ ವಿಡಿಯೊ (Viral Video) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಅನೇಕರು ನಟಿಗೆ ಬೆಂಬಲ ವ್ಯಕ್ತಪಡಿಸಿ ಸಾಂತ್ವನ ಹೇಳಿದ್ದಾರೆ.

Mahavatar Narsimha Movie: ‘ಮಹಾವತಾರ ನರಸಿಂಹ' ಆನಿಮೇಷನ್‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

‘ಮಹಾವತಾರ ನರಸಿಂಹ' ಆನಿಮೇಷನ್‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

Mahavatar Narsimha Movie: ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ ನರಸಿಂಹ' ಆನಿಮೇಷನ್‌ ಚಿತ್ರ ಇದೇ ಜುಲೈ 25ರಂದು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

Savi Sidhu: ಸ್ಟಾರ್ ನಟರ ಜೊತೆ ಅಭಿನಯಿಸಿದ್ದ ಈ ನಟ ಈಗ ವಾಚ್ ಮ್ಯಾನ್! ಯಾರೀತ?

ಸ್ಟಾರ್ ನಟರ ಜೊತೆ ಅಭಿನಯಿಸಿದ್ದ ಈ ನಟ ಈಗ ವಾಚ್ ಮ್ಯಾನ್!

ಸಿನಿಮಾರಂಗ ಕೆಲವರಿಗೆ ಯಶಸ್ಸು ನೀಡಿದರೆ ಇನ್ನು ಕೆಲವರ ಬದುಕೆ ಬರಿದಾಗುವಂತೆ ಮಾಡಿದ್ದು ಇದೆ. ಕೆಲವರು ಪೋಷಕ ನಟರಾಗಿ ಬಂದು ಈಗ ಸ್ಟಾರ್ ನಟರಾದರೆ ಇನ್ನು ಕೆಲವರು ಅಭಿನಯದ ಮೂಲಕ ಗುರುತಿಸಿಕೊಂಡು ಬಳಿಕ ಮರೆಯಾಗುತ್ತಾರೆ. ಅಂತವರಲ್ಲಿ ಬಾಲಿವುಡ್ ನಟ ಸವಿ ಸಿಧು ಕೂಡ ಒಬ್ಬರು. ಟಕ್ಕರ್, ಬ್ಲ್ಯಾಕ್ ಫ್ರೈಡೆ ಸಿನಿಮಾ ಮೂಲಕ ಖ್ಯಾತಿ ಪಡೆದ ಈ ನಟ ಈಗ ಬಸ್ ಟಿಕೆಟ್ ಗೂ ಹಣ ಇಲ್ಲದೆ ವಾಚ್ ಮ್ಯಾನ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಸದ್ಯ ಇವರ ವಿಚಾರ ಸೋಶಿಯಲ್ ಮಿಡಿ ಯಾದಲ್ಲಿ ವೈರಲ್ ಆಗುತ್ತಿದೆ.

Sahiba Bali: ಕ್ರೀಡಾ ನಿರೂಪಕಿಯ ಬಿಕಿನಿ ಫೋಟೋಗೆ ಪಡ್ಡೆ ಹುಡುಗರು ಫುಲ್‌ ಫಿದಾ!

ಈಕೆಯ ಬಿಕಿನಿ ಲುಕ್‌ಗೆ ಪಡ್ಡೆ ಹುಡುಗರು ಕ್ಲೀನ್‌ ಬೋಲ್ಡ್‌!

ನಟಿ ಹಾಗೂ ಸ್ಪೋರ್ಟ್ಸ್ ಆ್ಯಂಕರ್ ಸಾಹಿಬಾ ಬಾಲಿ ತಮ್ಮ ಮಾಂಟೆನೆಗ್ರೋ ಪ್ರವಾಸದ ಫೋಟೋ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪಿಂಕ್ ಕಲರ್ ಬಿಕಿನಿ ಧರಿಸಿ ಸಾಹಿಬಾ ಮಸ್ತ್ ಹಾಟ್ ಆಗಿ ಕಂಡಿ ದ್ದಾರೆ. ಈ ಫೋಟೋ ಬಹಳಷ್ಟು ಕಡೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.

Akshay Kumar: ಅಭಿಮಾನಿಯ ಫೋನ್‌ ಕಿತ್ತುಕೊಂಡು ಹಿಗ್ಗಾ-ಮುಗ್ಗಾ ಜಾಡಿಸಿದ ನಟ ಅಕ್ಷಯ್‌ ಕುಮಾರ್‌- ವಿಡಿಯೊ ನೋಡಿ

ಫೋನ್‌ ಕಿತ್ತು ಫ್ಯಾನ್ಸ್‌ಗೆ ಫುಲ್‌ ಕ್ಲಾಸ್‌- ಅಕ್ಷಯ್‌ ವಿಡಿಯೊ ವೈರಲ್‌

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೂಡ ಅನುಮತಿ ಇಲ್ಲದೆ ತನ್ನ ವಿಡಿಯೋ ಮಾಡಿದ್ದ ಅಭಿಮಾನಿ ಮೇಲೆ ಸಿಟ್ಟಾಗಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ವಿಡಿಯೋ ಮಾಡುತ್ತಿದ್ದ ಅಭಿ ಮಾನಿಯೊಬ್ಬರ ಜೊತೆಗೆ ನಟ ಅಕ್ಷಯ್ ಕುಮಾರ್ ಅವರು ಕೋಪಗೊಂಡು ವಾಗ್ವಾದಕ್ಕಿಳಿದಿದ್ದು ಸದ್ಯ ಅವರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ...

Shooting at Rapper: ಫ್ಯಾನ್ಸ್‌ ಸೋಗಿನಲ್ಲಿ ಬಂದು ಗುಂಡಿನ ದಾಳಿ- ಖ್ಯಾತ ಗಾಯಕನ ಮೇಲೆ   ಜಸ್ಟ್‌ ಮಿಸ್‌!

ಖ್ಯಾತ ಗಾಯಕನ ಮೇಲೆ ಗುಂಡಿನ ದಾಳಿ- ಜಸ್ಟ್‌ ಮಿಸ್‌!

ಗಾಯಕ, ರ‍್ಯಾಪರ್ ರಾಹುಲ್ ಫಜಿಲ್‌ಪುರಿಯಾ (Haryanvi Singer-Rapper Rahul Fazilpuria) ಮೇಲೆ ಇತ್ತೀಚೆಗೆ ಗುಂಡಿನ ದಾಳಿಯಾಗಿದ್ದು (Gun Attack), ದಾಳಿ ಮಾಡಲು ಬಂದವರು ತಮ್ಮ ಅಭಿಮಾನಿಗಳು ಎಂದು ಭಾವಿಸಿದ್ದಾಗಿ ರಾಹುಲ್ ಫಜಿಲ್‌ಪುರಿಯಾ ತಿಳಿಸಿದ್ದಾರೆ. ಗುರುಗ್ರಾಮದ (Gurugram) ಬಾದ್‌ಶಾಹ್‌ಪುರ್ ಸದರ್ನ್ ಪೆರಿಫೆರಲ್ ರಸ್ತೆಯಲ್ಲಿ (Southern Peripheral Road) ಜುಲೈ 14ರಂದು ರಾತ್ರಿ ರಾಹುಲ್ ಫಜಿಲ್‌ಪುರಿಯಾ ಅವರ ಮೇಲೆ ಗುಂಡಿನ ದಾಳಿಯಾಗಿದೆ.

Actor Darshan: ಸುಪ್ರೀಂ ಕೋರ್ಟ್‌ಗೆ ಹಾಜರಾಗದ ದರ್ಶನ್‌ ವಕೀಲ ಕಪಿಲ್‌ ಸಿಬಲ್‌, ವಿಚಾರಣೆ ಮುಂದಕ್ಕೆ

ಕೋರ್ಟ್‌ಗೆ ಹಾಜರಾಗದ ದರ್ಶನ್‌ ವಕೀಲ ಕಪಿಲ್‌ ಸಿಬಲ್‌, ವಿಚಾರಣೆ ಮುಂದಕ್ಕೆ

Supreme Court: ದರ್ಶನ್ ಪರ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್‌ಗೆ ಗೈರುಹಾಜರಾಗಿದ್ದರು. ಹೊಸದಾಗಿ ವಕೀಲ ಸಿದ್ಧಾರ್ಥ ದವೆ ಹಾಜರಾಗಿದ್ದರು. ಕೇಸ್ ಬಗ್ಗೆ ಅಧ್ಯಯನ ಮಾಡಲು ಸ್ವಲ್ಪ ಕಾಲಾವಕಾಶವನ್ನು ಸಿದ್ಧಾರ್ಥ ದವೆ ಕೇಳಿದ್ದಾರೆ. ಹೀಗಾಗಿ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಲಾಗಿದೆ.

Actor Darshan: ದರ್ಶನ್‌ ಜಾಮೀನು ವಿಚಾರ ಇಂದು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು, ಬೇಲ್‌ ಸಿಗದಿದ್ರೆ 6 ತಿಂಗಳು ಜೈಲು

ದರ್ಶನ್‌ ಜಾಮೀನು ವಿಚಾರ ಇಂದು ಸುಪ್ರೀಂ ಕೋರ್ಟ್ ತೀ‌ರ್ಪಿನ ನಿರೀಕ್ಷೆ

Renukaswamy Murder case: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 7 ಮಂದಿ ಆರೋಪಿಗಳು ಜೈಲು ಪಾಲಾಗಿದ್ದರು. ಸುಪ್ರೀಂ ಕೋರ್ಟ್ ಆರೋಪಿಗಳ​​ ಜಾಮೀನು ರದ್ದು ಮಾಡಿದರೆ ದರ್ಶನ್ ಮತ್ತೆ ಆರು ತಿಂಗಳು ಜೈಲು ಸೇರಬೇಕಾದ ಸ್ಥಿತಿ ಬರಲಿದೆ.

Rashmika Mandanna: ದೇವರಕೊಂಡ-ರಶ್ಮಿಕಾ ಡೇಟಿಂಗ್ ಊಹಾಪೋಹಕ್ಕೆ ರೆಕ್ಕೆ: ‘ಡಿಯರ್ ಡೈರಿ’ಗೆ ವಿಜಯ್‌ ರೆಡ್ ಹಾರ್ಟ್

ಪರ್ಫ್ಯೂಮ್ ಬ್ರ್ಯಾಂಡ್‌ ಲಾಂಚ್ ಮಾಡಿದ ಕೊಡಗಿನ ಬೆಡಗಿ

ರಶ್ಮಿಕಾ ಮಂದಣ್ಣ ಹೊಸ ಉದ್ಯಮವೊಂದನ್ನು ಆರಂಭಿಸಿದ್ದು, 'ಡಿಯರ್ ಡೈರಿ' ಎಂಬ ತಮ್ಮದೇ ಆದ ಪರ್ಫ್ಯೂಮ್ ಕಂಪನಿಯನ್ನು ತೆರೆದಿದ್ದಾರೆ. ವಿವಿಧ ಸುವಾಸನೆಯ ಸೆಂಟ್‌ಗಳನ್ನು ಬಿಡುಗಡೆ ಮಾಡಿದ್ದು, ಹಲವಾರು ಸುಗಂಧದ್ರವ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಉತ್ತೇಜನ ನೀಡಿರುವ ಪಿಸಿಎ ಕಂಪನಿಯು ರಶ್ಮಿಕಾ ಅವರ ಬ್ರ್ಯಾಂಡ್‌ ಮಾರಾಟ ಮಾಡಲು ಸಹಕಾರ ನೀಡಲಿದೆ.

Actor Darshan: ದರ್ಶನ್‌ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಸುಪ್ರೀಂ ಕೋರ್ಟ್‌ನತ್ತ ಎಲ್ಲರ ಚಿತ್ತ!

ದರ್ಶನ್‌ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಸುಪ್ರೀಂನತ್ತ ಎಲ್ಲರ ಚಿತ್ತ!

Actor Darshan: ಹೈಕೋರ್ಟ್ ನೀಡಿರುವ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದರೇ, ನಟ ದರ್ಶನ್ ಮತ್ತೆ ಜೈಲು ಪಾಲಾಗಬೇಕಾಗುತ್ತದೆ. ಹೀಗಾಗಿ ಸುಪ್ರೀಂಕೋರ್ಟ್​ನಲ್ಲಿ ಜುಲೈ 22ರ ಮಂಗಳವಾರ ನಡೆಯುವ ಜಾಮೀನು ಅರ್ಜಿಯ ಮೇಲ್ಮನವಿ ವಿಚಾರಣೆಯು ನಟ ದರ್ಶನ್ ಪಾಲಿಗೆ ಮಹತ್ವದ್ದಾಗಿದೆ.

Ravi Kishan: ರಾತ್ರಿ ಮಲಗುವ ಮುನ್ನ ಪತ್ನಿ ಪಾದ ಮುಟ್ಟುವೆ ಎಂದ ನಟ ರವಿ ಕಿಶನ್: ಕಾರಣ ಏನು?

ಪ್ರತಿ ರಾತ್ರಿ ಪತ್ನಿಯ ಕಾಲು ಮುಟ್ಟುವ ನಟ ರವಿ ಕಿಶನ್: ಫ್ಯಾನ್ಸ್ ಫುಲ್ ಶಾಕ್

ಬಾಲಿವುಡ್ ಖ್ಯಾತ ನಟ ಹಾಗೂ ರಾಜಕಾರಣಿ ರವಿ ಕಿಶನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಆ್ಯಕ್ಟಿವ್ ಆಗಿರುವ ಇವರು ಇತ್ತೀಚೆಗಷ್ಟೆ ಬಾಲಿವುಡ್‌ನ ಜನಪ್ರಿಯ ಕಾಮಿಡಿ ಶೋ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವೈಯಕ್ತಿಕ ಜೀವನದ ಅಪರೂಪದ ಸಂಗತಿ ಒಂದನ್ನು ಹಂಚಿಕೊಂಡಿದ್ದಾರೆ.

Saiyaara Movie: ಐವಿ ಡ್ರಿಪ್ಸ್ ಹಾಕಿಕೊಂಡು ʼಸೈಯಾರʼ ಸಿನಿಮಾ ನೋಡಲು ಬಂದ ಅಭಿಮಾನಿ

ಐವಿ ಡ್ರಿಪ್ಸ್ ಹಾಕಿಕೊಂಡು ʼಸೈಯಾರʼ ಸಿನಿಮಾ ನೋಡಲು ಬಂದ ಅಭಿಮಾನಿ

Viral Video: ಐವಿ ಡ್ರಿಪ್ಸ್ ಹಾಕಿಕೊಂಡು ವ್ಯಕ್ತಿಯೊಬ್ಬ 'ಸೈಯಾರ' ಹಿಂದಿ ಸಿನಿಮಾ ನೋಡಲು ಥಿಯೇಟರ್‌ಗೆ ಬಂದ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆತನ ವಿಡಿಯೊ ನೋಡಿ ಮೊದಲು ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದಾರೆ.

ಹದಿಹರೆಯಕ್ಕೆ ಕಾಲಿಟ್ಟ ನಟ ಮಹೇಶ್ ಬಾಬು ಪುತ್ರಿ; ವಿಮಾನ ನಿಲ್ದಾಣದಲ್ಲಿ ತಂದೆ-ಮಗಳ ಮಧುರ ಬಾಂಧವ್ಯ ಸೆರೆಹಿಡಿದ ಛಾಯಾಗ್ರಾಹಕರು

ವಿಮಾನ ನಿಲ್ದಾಣದಲ್ಲಿ ಪುತ್ರಿ ಸಿತಾರಾಗೆ ಸಿಹಿಮುತ್ತು ನೀಡಿದ ನಟ ಮಹೇಶ್ ಬಾಬು

Mahesh Babu: ಟಾಲಿವುಡ್ ನಟ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಪುತ್ರಿ ಸಿತಾರಾ ಹದಿಹರೆಯಕ್ಕೆ ಕಾಲಿಟಿದ್ದಾಳೆ. ಮಗಳ ಹುಟ್ಟುಹಬ್ಬದ ಬೆನ್ನಲ್ಲೇ ಕುಟುಂಬ ರಜೆಗೆ ವಿದೇಶಕ್ಕೆ ತೆರಳಿದೆ. ವಿಮಾನ ನಿಲ್ದಾಣದಲ್ಲಿದ್ದ ಇವರ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Loading...