ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರಿಕೆಟ್‌

IND vs SA: ಮೂರನೇ ಕ್ರಮಾಂಕದಲ್ಲಿ ಅಕ್ಷರ್‌ ಪಟೇಲ್‌ ಆಡಿದ್ದೇಕೆ? ತಿಲಕ್‌ ವರ್ಮಾ ಪ್ರತಿಕ್ರಿಯೆ!

ಎರಡನೇ ಪಂದ್ಯದಲ್ಲಿ ಅಕ್ಷರ್‌ ಮೂರನೇ ಕ್ರಮಾಂಕದಲ್ಲಿ ಆಡಿದ್ದೇಕೆ?

IND vs SA: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಬ್ಯಾಟಿಂಗ್ ಸಾಲಿನಲ್ಲಿ ನಡೆಯುತ್ತಿರುವ ಬದಲಾವಣೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ತಂಡದ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಎಲ್ಲಿ ಬೇಕಾದರೂ ಬ್ಯಾಟಿಂಗ್ ನಡೆಸಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಿಯೊನೆಲ್‌ ಮೆಸ್ಸಿ ಜತೆ ಫೋಟೋ ತೆಗೆಸಲು 10 ಲಕ್ಷ ರು ಪಾವತಿಸಿದ 60 ಮಂದಿ! ವರದಿ

ಮೆಸ್ಸಿ ಜತೆ ಪೋಟೋ ತೆಗೆಸಲು 10 ಲಕ್ಷ ರು. ನೀಡಿದ 60 ಮಂದಿ! ವರದಿ

ವಿಶ್ವದ ಅತ್ಯಂತ ಶ್ರೇಷ್ಠ ಫುಟ್ಬಾಲ್‌ ಸ್ಟಾರ್‌ಗಳಲ್ಲಿ ಒಬ್ಬರಾದ ಲಿಯೊನೆಲ್‌ ಮೆಸ್ಸಿ ಅವರು ಸದ್ಯ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಮೊದಲನೇ ದಿನ ಕೋಲ್ಕತಾದಲ್ಲಿ ಕಾಣಿಸಿಕೊಂಡಿದ್ದ ಅರ್ಜೇಂಟೀನಾ ಆಟಗಾರ, ಎರಡನೇ ದಿನ ಹೈದರಾಬಾದ್‌ನಲ್ಲಿ ಸಮಯ ಕಳೆಯಲಿದ್ದಾರೆ. ಅಂದ ಹಾಗೆ ಹೈದರಾಬಾದ್‌ನಲ್ಲಿ ಮೆಸ್ಸಿ ಜತೆ ಪೋಟೋ ತೆಗೆಸಿಕೊಳ್ಳಲು 60 ಮಂದಿ ತಲಾ 10 ಲಕ್ಷ ರು ನೀಡಿದ್ದಾರೆಂದು ವರದಿಯಾಗಿದೆ.

IND vs SA 3rd T20I: ಭಾರತದ ಸಂಭಾವ್ಯ ಪ್ಲೇಯಿಂಗ್‌   XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ವಿವರ!

IND vs SA: ಮೂರನೇ ಟಿ20ಐ ಗೆಲುವಿನತ್ತ ಭಾರತ ಚಿತ್ತ!

IND vs SA 3rd T20I Match Preview: ಎರಡು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಭಾನುವಾರ ಧರ್ಮಶಾಲಾದಲ್ಲಿ ನಡೆಯುವ ಮೂರನೇ ಟಿ20ಐ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

IPL 2026 Mini Auction: ಪಂಜಾಬ್‌ ಕಿಂಗ್ಸ್‌ ಟಾರ್ಗೆಟ್‌ ಮಾಡಬಲ್ಲ ಐವರು ಆಟಗಾರರು!

ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ಕಣ್ಣಿಟ್ಟಿರುವ ಐವರು ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಟೂರ್ನಿಯ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಈ ಪಂಜಾಬ್ ಕಿಂಗ್ಸ್ ತಂಡ ಯಾವೆಲ್ಲಾ ಆಟಗಾರರನ್ನು ಖರೀದಿಸಬೇಕೆಂದು ತಂತ್ರವನ್ನು ರೂಪಿಸುತ್ತಿದೆ. ಅಂದಹಾಗೆ ಮಿನಿ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಐವರು ಆಟಗಾರರನ್ನು ಖರೀದಿಸಲು ಕಣ್ಣಿಟ್ಟಿದೆ. ಈ ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ತಮ್ಮ ಯಶಸ್ವಿ ಜೈಸ್ವಾಲ್‌ ಕ್ರಿಕೆಟ್‌ ಭವಿಷ್ಯಕ್ಕಾಗಿ ಸೇಲ್ಸ್‌ ಮ್ಯಾನ್‌ ಆಗಿದ್ದ ಅಣ್ಣ ತೇಜಸ್ವಿ!

ತಮ್ಮ ಯಶಸ್ವಿಗಾಗಿ ತನ್ನ ಕನಸನ್ನು ತ್ಯಾಗ ಮಾಡಿದ್ದ ಅಣ್ಣ ತೇಜಸ್ವಿ!

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರ ಅಣ್ಣ ತೇಜಶ್ವಿ ಜೈಸ್ವಾಲ್‌ ಅವರು ತ್ರಿಪುರ ತಂಡದ ಪರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಈ ಹಿಂದೆ ದೆಹಲಿಯಲ್ಲಿ ಸೇಲ್ಸ್‌ ಮ್ಯಾನ್‌ ಆಗಿ ಕೆಲಸ ಮಾಡಿದ್ದ ತೇಜಸ್ವಿ, ಆರ್ಥಿಕ ಸಮಸ್ಯೆಯಿಂದ ತಮ್ಮ ಯಶಸ್ವಿ ಜೈಸ್ವಾಲ್‌ಗಾಗಿ ತನ್ನ ಕ್ರಿಕೆಟ್‌ ಕನಸನ್ನು ತ್ಯಾಗ ಮಾಡಿದ್ದರು.

SMAT 2025: ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಅಸ್ಸಾಂನ ನಾಲ್ವರು ಆಟಗಾರರು ಅಮಾನತು!

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಭ್ರಷ್ಟಾಚಾರ!

ಪ್ರಸ್ತುತ ನಡೆಯುತ್ತಿರುವ 2025ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಅಸ್ಸಾಂ ತಂಡದ ನಾಲ್ವರು ಆಟಗಾರರನ್ನು ಅಮಾನತುಗೊಳಿಸಲಾಗಿದೆ. ನಾಲ್ಕುಮಂದಿ ಆಟಗಾರರು ವಿವಿಧ ಹಂತಗಳಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸಿದ್ದು, ಲಖನೌದಲ್ಲಿ ನವೆಂಬರ್‌ 26ರಿಂದ ಡಿಸೆಂಬರ್‌ 8ರವರೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ವೇಳೆ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

SMAT: ಮುಂಬೈ ವಿರುದ್ಧ 3 ವಿಕೆಟ್‌ ಕಿತ್ತು ಬಿಸಿಸಿಐಗೆ ಸಂದೇಶ ರವಾನಿಸಿದ ಮೊಹಮ್ಮದ್‌ ಸಿರಾಜ್‌!

ಮುಂಬೈ ವಿರುದ್ಧ ಮೂರು ವಿಕೆಟ್‌ ಕಿತ್ತ ಮೊಹಮ್ಮದ್‌ ಸಿರಾಜ್‌!

ಬಿಸಿಸಿಐ ಆಯ್ಕೆ ಸಮಿತಿ ಇತ್ತೀಚಿನ ದಿನಗಳಲ್ಲಿ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ಅವರನ್ನು ಟಿ20ಐ ಕ್ರಿಕೆಟ್‌ನಿಂದ ದೂರ ಇಡುತ್ತಿದೆ. ಆದರೆ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಸೂಪರ್‌ ಲೀಗ್‌ ಪಂದ್ಯದಲ್ಲಿ ಅವರು ಮುಂಬೈ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿ ಮೂರು ವಿಕೆಟ್‌ ಕಿತ್ತಿದ್ದಾರೆ. ಆ ಮೂಲಕ ಸೆಲೆಕ್ಟರ್ಸ್‌ಗೆ ಸಂದೇಶ ರವಾನಿಸಿದ್ದಾರೆ.

IPL 2026 Auction: ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಕೊಕ್‌ ನೀಡಲು ಬಲವಾದ ಕಾರಣ ತಿಳಿಸಿದ ರಿಕಿ ಪಾಂಟಿಂಗ್‌!

ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು ಕೈ ಬಿಡಲು ಕಾರಣ ತಿಳಿಸಿದ ರಿಕಿ ಪಾಂಟಿಂಗ್‌!

IPL 2026 Mini Auction: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜು ಡಿಸೆಂಬರ್‌ 16 ರಂದು ಆರಂಭವಾಗಲಿದೆ. ಈ ಟೂರ್ನಿಯ ಮಿನಿ ಹರಾಜಿಗೆ ಪಂಜಾಬ್‌ ಕಿಂಗ್ಸ್‌ ತಂಡ ರಿಕಿ ಪಾಂಟಿಂಗ್‌, ಆರೋನ್‌ ಹಾರ್ಡಿ ಹಾಗೂ ಜಾಶ್‌ ಫಿಲಿಪ್‌ ಅವರನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಬಲವಾದ ಕಾರಣವೇನೆಂದು ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ ಬಹಿರಂಗಪಡಿಸಿದ್ದಾರೆ.

IND vs SA: ಗಿಲ್‌ ಔಟ್‌, ಸಂಜು ಇನ್?‌ ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

3ನೇ ಟಿ20ಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

India's Probable Playing XI: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಭಾರತ ತಂಡ, ಭಾನುವಾರ ಧರ್ಮಶಾಲಾದಲ್ಲಿ ನಡೆಯುವ ಮೂರನೇ ಟಿ20ಐಗೆ ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯನ್ನು ನಾವು ನಿರೀಕ್ಷೆ ಮಾಡಬಹುದು. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ವೈಭವ್‌ ಸೂರ್ಯವಂಶಿ ಅಬ್ಬರ,  ಯುಎಇ ವಿರುದ್ಧ ಭಾರತದ ಕಿರಿಯರಿಗೆ 234 ರನ್‌ ಜಯ!

ಯುಎಇ ವಿರುದ್ಧ ಭಾರತದ ಕಿರಿಯರಿಗೆ 234 ರನ್‌ ಜಯ!

ವೈಭವ್‌ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ಅಂಡರ್‌-19 ತಂಡ, ಕಿರಿಯರ ಏಷ್ಯಾ ಕಪ್ ಟೂರ್ನಿಯ ಪಂದ್ಯದಲ್ಲಿ ಯುಎಇ ವಿರುದ್ಧ 234 ರನ್‌ಗಳ ಭರ್ಜರಿ ಗೆಲುವು ಪಡದಿದೆ. ಸ್ಪೋಟಕ ಬ್ಯಾಟ್‌ ಮಾಡಿದ ವೈಭವ್‌ ಸೂರ್ಯವಂಶಿ 95 ಎಸೆತಗಳಲ್ಲಿ 171 ರನ್‌ಗಳನ್ನು ಕಲೆ ಹಾಕಿದರು.

ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕ್ರಿಸ್ ಗೆಲ್, ಜಾಕ್‌ ಕಾಲಿಸ್‌, ರಾಬಿನ್ ಉತ್ತಪ್ಪ ಭಾಗಿ!

ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌ನಲ್ಲಿ ಗೇಲ್‌ ಸೇರಿ ಸ್ಟಾರ್‌ಗಳ ಸಂಗಮ!

ಜನವರಿ 26 ರಿಂದ ಫೆಬ್ರವರಿ 4ರ ವರಗೆ ಉದ್ಘಾಟನಾ ಆವೃತ್ತಿಯ ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌ ಟೂರ್ನಿ ಗೋವಾದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟಾರ್‌ ಕ್ರಿಕೆಟಿಗರು ಆಡುತ್ತಿದ್ದಾರೆ. ಕ್ರಿಸ್‌ ಗೇಲ್‌, ರಾಬಿನ್‌ ಉತ್ತಪ್ಪ, ಜಾಕ್‌ ಕಾಲಿಸ್‌, ಶಿಖರ್‌ ಧವನ್‌ ಸೇರಿದಂತೆ ಹಲವು ಸ್ಟಾರ್‌ಗಳು ಅಭಿಮಾನಿಗಳನ್ನು ರಂಜಿಸಲು ಕಣಕ್ಕೆ ಇಳಿಯುತ್ತಿದ್ದಾರೆ.

ಸಂಜು ಸ್ಯಾಮ್ಸನ್‌ ಬೆಂಚ್‌ ಕಾಯುತ್ತಿರುವುದನ್ನು ನೋಡಲು ನೋವಾಗುತ್ತದೆ: ಎಸ್‌ ಬದ್ರಿನಾಥ್‌!

ಶುಭಮನ್‌ ಗಿಲ್‌ಗೆ ಉಪನಾಯಕತ್ವ ಏಕೆ? ಬದ್ರಿನಾಥ್‌ ಪ್ರಶ್ನೆ!

S Badrinath on Sanju Samson: ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಸರಣಿಯಲ್ಲಿ ಬೆಂಚ್‌ ಕಾಯುತ್ತಿರುವ ಸಂಜು ಸ್ಯಾಮ್ಸನ್‌ ಬಗ್ಗೆ ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶುಭಮನ್‌ ಗಿಲ್‌ಗೆ ಉಪನಾಯಕತ್ವ ನೀಡಿರುವ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದಾರೆ.

ʻಸ್ಥಾನ ಕಳೆದುಕೊಳ್ಳುತ್ತೀರಿ ಹುಷಾರ್‌..!ʼ-ಔಟ್‌ ಆಫ್‌ ಫಾರ್ಮ್‌ ಶುಭಮನ್‌ ಗಿಲ್‌ಗೆ ಇರ್ಫಾನ್‌ ಪಠಾಣ್‌ ಎಚ್ಚರಿಕೆ

ಔಟ್‌ ಆಫ್‌ ಫಾರ್ಮ್‌ ಶುಭಮನ್‌ ಗಿಲ್‌ಗೆ ಇರ್ಫಾನ್‌ ಪಠಾಣ್‌ ಎಚ್ಚರಿಕೆ!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ಉಪ ನಾಯಕ ಶುಭಮನ್‌ ಗಿಲ್‌ ಅವರ ಮೇಲೆ ಒತ್ತಡವಿದೆ ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್‌ ಪಠಾಣ್‌ ಎಚ್ಚರಿಕೆ ನೀಡಿದ್ದಾರೆ. ಗಿಲ್‌ ವೈಫಲ್ಯವನ್ನು ಮುಂದುವರಿಸಿದರೆ, ಅವರ ಸ್ಥಾನದಲ್ಲಿ ಆಡಲು ಸಂಜು ಸ್ಯಾಮ್ಸನ್‌ ಕಾಯುತ್ತಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದೇ ಓವರ್‌ನಲ್ಲಿ 7 ವೈಡ್‌ ಎಸೆದು ಅನಗತ್ಯ ದಾಖಲೆ ಬರೆದ ಅರ್ಶ್‌ದೀಪ್‌ ಸಿಂಗ್‌

ಅಂತಾರಾಷ್ಟ್ರೀಯ ಟಿ20ಯಲ್ಲಿ ಅನಗತ್ಯ ದಾಖಲೆ ಬರೆದ ಅರ್ಶ್‌ದೀಪ್‌

IND vs SA: ಅಂ.ರಾ ಟಿ20ಯಲ್ಲಿ ಜಂಟಿ ಅತಿ ದೀರ್ಘ ಓವರ್‌(13 ಎಸೆತ) ಎಂಬ ಕೆಟ್ಟ ದಾಖಲೆಯನ್ನೂ ಅರ್ಶ್‌ದೀಪ್‌ ತಮ್ಮದಾಗಿಸಿಕೊಂಡರು. 2024ರಲ್ಲಿ ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನದ ನವೀನ್‌ ಉಲ್‌ ಹಕ್ ಕೂಡಾ 13 ಎಸೆತ ದಾಖಲಿಸಿದ್ದರು. ಅದರಲ್ಲಿ 6 ವೈಡ್‌ಗಳಿದ್ದವು.

IND vs SA: ರೋಹಿತ್‌ ಶರ್ಮಾರ ವಿಶೇಷ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್!

ರೋಹಿತ್‌ ಶರ್ಮಾರ ದಾಖಲೆ ಮುರಿದ ಸೂರ್ಯಕುಮಾರ್‌ ಯಾದವ್‌!

2024ರ ಟಿ20 ವಿಶ್ವಕಪ್‌ ಬಳಿಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಭಾರತ ಟಿ20 ತಂಡದ ನಾಯಕರನ್ನಾಗಿ ನೇಮಿಸಿದ ನಂತರ ರಾಷ್ಟ್ರೀಯ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಅವರು ಶ್ರೀಲಂಕಾದಲ್ಲಿ ಮೊದಲ ಬಾರಿ ನಾಯಕನಾಗಿ ಆಯ್ಕೆಯಾದ ಬಳಿಕ ಭಾರತ ಏಷ್ಯಾ ಕಪ್‌ ಸೇರಿದಂತೆ ಆಡಿರುವ ಎಲ್ಲಾ ಸರಣಿಗಳಲ್ಲಿ ಜಯ ದಾಖಲಿಸಿದೆ. ಈ ಅವಧಿಯಲ್ಲಿ ಟೀಮ್‌ ಇಂಡಿಯಾ 35 ಪಂದ್ಯಗಳಲ್ಲಿ 28 ರಲ್ಲಿ ಗೆಲುವು ಪಡೆದಿದೆ.

IND vs SA: ಎರಡನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್‌ ಯಾದವ್‌!

ಎರಡನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್‌!

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ 51 ರನ್‌ಗಳ ಸೋಲು ಅನುಭವಿಸಿತು. ಈ ಸೋಲಿನ ಬಳಿಕ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿವೆ. ಸೋಲಿನ ಬಳಿಕ ನಾಯಕ ಸೂರ್ಯಕುಮಾರ್‌ ಮಾತನಾಡಿ, ತಂಡದ ಪ್ರಮುಖ ಬ್ಯಾಟರ್‌ಗಳ ಪ್ರದರ್ಶನದ ಕುರಿತು ನಿರಾಶೆ ವ್ಯಕ್ತಪಡಿಸಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿ; ಪಾಕ್‌ಗಿಂತಲೂ ಕೆಳ ಸ್ಥಾನಕ್ಕೆ ಕುಸಿದ ಭಾರತ

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಮತ್ತೆ ಕುಸಿತ ಕಂಡ ಭಾರತ

WTC Points Table: ಆಸ್ಟ್ರೇಲಿಯಾ ತಂಡವು ಈ ವರೆಗೂ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿಯವರೆಗೆ ಐದು ಪಂದ್ಯಗಳನ್ನು ಆಡಿದೆ, ಎಲ್ಲವನ್ನೂ ಗೆದ್ದಿದೆ. ಅದರ PCT 100 ಪ್ರತಿಶತ, ಮತ್ತು ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 75 ಪ್ರತಿಶತ PCT ಯೊಂದಿಗೆ ಎರಡನೇ ಸ್ಥಾನದಲ್ಲಿದೆ.

U19 ಏಷ್ಯಾ ಕಪ್‌ನಲ್ಲಿ ದಾಖಲೆಯ ಶತಕ ಬಾರಿಸಿದ ವೈಭವ್ ಸೂರ್ಯವಂಶಿ

U19 ಏಷ್ಯಾ ಕಪ್‌ನಲ್ಲಿ ದಾಖಲೆಯ ಶತಕ ಬಾರಿಸಿದ ವೈಭವ್ ಸೂರ್ಯವಂಶಿ

Vaibhav Suryavanshi: 171 ರನ್‌ಗೆ ಔಟಾಗುವ ಮೂಲಕ ದ್ವಿಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಇತ್ತೀಚೆಗೆ ಮಹಾರಾಷ್ಟ್ರ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯವಂಶಿ ತಮ್ಮ ಚೊಚ್ಚಲ ಶತಕವನ್ನು ಬಾರಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿದರು. ಏಳು ಸಿಕ್ಸರ್‌ಗಳು ಮತ್ತು ಅಷ್ಟೇ ಸಂಖ್ಯೆಯ ಬೌಂಡರಿಗಳನ್ನು ಬಾರಿಸಿದ್ದರು.

ಗಿಲ್ ಔಟ್, ಸ್ಯಾಮ್ಸನ್ ಇನ್; 3ನೇ ಟಿ20ಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ

3ನೇ ಟಿ20ಗೆ ಭಾರತ ತಂಡದಲ್ಲಿ ಮೇಜರ್‌ ಚೇಜಂಸ್‌

IND vs SA 3rd T20I: ಭಾರತದ ಟಿ20ಐ ತಂಡದ ಉಪನಾಯಕರಾಗಿರುವ ಗಿಲ್, ಮಂಗಳವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಎರಡು ಎಸೆತಗಳಲ್ಲಿ ನಾಲ್ಕು ರನ್ ಗಳಿಸಿದ್ದರು, ಮತ್ತು ಗುರುವಾರ (ಡಿಸೆಂಬರ್ 11) ನಡೆದ ಎರಡನೇ ಟಿ20ಐನಲ್ಲಿ ಗೋಲ್ಡನ್ ಡಕ್‌ಗೆ ಔಟಾದರು.

ಕ್ಯಾಮರೂನ್ ಗ್ರೀನ್ ಸೇರಿ ಬಲಿಷ್ಠ ಆಟಗಾರರ ಮೇಲೆ ಕಣ್ಣಿಟ್ಟ ಕೆಕೆಆರ್‌

ಹಾರಾಜಿನಲ್ಲಿ 5 ಸ್ಟಾರ್‌ ಆಟಗಾರರ ಖರೀದಿ ಮೇಲೆ ಕಣ್ಣಿಟ್ಟ ಕೆಕೆಆರ್‌

IPL 2026 Auction: ತಂಡದ ಸ್ಟಾರ್‌ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಐಪಿಎಲ್‌ಗೆ ವಿದಾಯ ಹೇಳಿರುವುದರಿಂದ ಅವರ ಅನುಪಸ್ಥಿತಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಹಿನ್ನಡೆಯಾಗಿದೆ. ಆದ್ದರಿಂದ ಅಗ್ರ ನಾಲ್ಕರ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುವ ಆಲ್‌ರೌಂಡ್‌ರನ್ನು ಖರೀದಿಸಬಹುದು.

44ನೇ ವಸಂತಕ್ಕೆ ಕಾಲಿಟ್ಟ ಕೆಚ್ಚೆದೆಯ ಮಹಾರಾಜ ಯುವರಾಜ್‌ ಸಿಂಗ್‌

ಸಿಕ್ಸರ್ ಕಿಂಗ್‌ ಯುವರಾಜ್‌ ಸಿಂಗ್‌ಗೆ ಇಂದು ಜನ್ಮದಿನದ ಸಂಭ್ರಮ

Yuvraj Singh Birthday: ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಮಾತ್ರವಲ್ಲ ಫೀಲ್ಡಿಂಗ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ಯುವಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲತುಂಬಿದ ಆಟಗಾರ. 2015ರ ವಿಶ್ವಕಪ್‌ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಯುವಿ, ಬಳಿಕ ಸ್ಥಿರ ಪ್ರದರ್ಶನ ತೋರಲು ವಿಫಲರಾಗಿದ್ದರು. 2017ರಲ್ಲಿ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.

ಇಂದಿನಿಂದ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್; ಭಾರತಕ್ಕೆ ಯುಎಇ ಎದುರಾಳಿ

ಇಂದು ಭಾರತ vs ಯುಎಇ ಅಂಡರ್‌-19 ಏಷ್ಯಾಕಪ್‌ ಮುಖಾಮುಖಿ

Asia Cup U19: ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ತಂಡದಲ್ಲಿ ಭಾರತ, ಪಾಕಿಸ್ತಾ, ಯುನೈಟೆಸಡ್‌ ಅರಬ್‌ ಎಮಿರೇಟ್ಸ್‌ ಮತ್ತು ಮಲೇಷ್ಯಾ ತಂಡಗಳು ಸ್ಥಾನ ಪಡೆದರೆ. ಬಿ ತಂಡದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ.

ಭಾರತ ವಿರುದ್ಧ ಗೆದ್ದು ದಾಖಲೆ ಬರೆದ ದಕ್ಷಿಣ ಆಫ್ರಿಕಾ; ವಿಶ್ವದ ಮೊದಲ ತಂಡ

ಭಾರತ ವಿರುದ್ಧ ಗೆದ್ದು ವಿಶ್ವ ದಾಖಲೆ ಬರೆದ ದಕ್ಷಿಣ ಆಫ್ರಿಕಾ

IND vs SA: ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್‌ ಆಕರ್ಷಕ ಅರ್ಧಶತಕದ ನೆರವಿನಿಂದ, ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡ 19.1 ಓವರ್‌ಗಳಲ್ಲಿ 162 ರನ್‌ ಗಳಿಸಲಷ್ಟೇ ಶಕ್ತವಾಗಿ 51ರನ್‌ಗಳ ಸೋಲು ಕಂಡಿತು.

IND vs SA: ಕ್ವಿಂಟನ್‌ ಡಿ ಕಾಕ್‌ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಎರಡನೇ ಪಂದ್ಯ ಗೆದ್ದು ಭಾರತಕ್ಕೆ ತಿರುಗೇಟು ಕೊಟ್ಟ ಹರಿಣ ಪಡೆ!

IND vs SA 2nd T20I Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವೈಫಲ್ಯದಿಂದಾಗಿ ಭಾರತ ತಂಡ, ಎರಡನೇ ಟಿ20ಐ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 51 ರನ್‌ಗಳಿಂದ ಸೋಲು ಅನುಭವಿಸಿದೆ. ಮೊದಲನೇ ಪಂದ್ಯವನ್ನು ಸೋತಿದ್ದ ಹರಿಣ ಪಡೆ, ಕ್ವಿಂಟನ್‌ ಡಿ ಕಾಕ್‌ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿದೆ.

Loading...