ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Ugadi
Kiran Upadhyay Column: ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಹಬ್ಬವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಹಬ್ಬವೆಂದರೆ ಸಂಭ್ರಮ, ಸಡಗರ. ಆದರೆ ಒಪ್ಪಬೇಕಾದ ಮಾತೆಂದರೆ, ಈಗ ಹಬ್ಬಗಳು ಮುಂಚಿನಂತಿಲ್ಲ, ದಿನದಿಂದ ದಿನಕ್ಕೆ ಆಚರಣೆಗಳು ಮೊಟಕುಗೊಳ್ಳುತ್ತಿವೆ, ಸಡಗರ ಕ್ಷೀಣಿಸುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೇಶದ ಕೆಲವು ಕಡೆಗಳಲ್ಲಿ ಕೆಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದೂ ಇದೆ.

Sri Rama Navami: ಇಂದಿನಿಂದ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಮನವಮಿ ಸಂಗೀತೋತ್ಸವ-2025

ಇಂದಿನಿಂದ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಮನವಮಿ ಸಂಗೀತೋತ್ಸವ-2025

Sri Rama Navami: ರಾಜರಾಜೇಶ್ವರಿ ನಗರದ ಬೆಮೆಲ್ 3ನೇ ಹಂತದ ಟಿ.ಎನ್. ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ 24ನೇ ಶ್ರೀ ರಾಮನವಮಿ ಸಂಗೀತೋತ್ಸವ ಆಯೋಜಿಸಲಾಗಿದೆ. 9 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 9.30 ಕ್ಕೆ ಶ್ರೀ ರಾಮ ಪೂಜೆ, 10.30ರಿಂದ ಭಜನಾ ತಂಡದಿಂದ ಭಜನೆ, ಸಂಜೆ 5 ಗಂಟೆ ನಂತರ ಆರಂಭಗೊಂಡು ರಾತ್ರಿ 9.30 ವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಯುಗಾದಿಯ ದಿನ ನಿಷ್ಕರ್ಷೆ

ಯುಗಾದಿಯ ದಿನ ನಿಷ್ಕರ್ಷೆ

ಭೂಮಿಯಲ್ಲಿ ನಿಂತು ನಾವು ನೋಡುವುದರಿಂದ ಭಾರತೀಯ ಪಂಚಾಂಗಕ್ಕೆ ಸೂರ್ಯನ ಚಲನೆ (ಇದು ವಾಸ್ತವದಲ್ಲಿ ಭೂಮಿಯ ಚಲನೆ ) ಮತ್ತು ಚಂದ್ರನ ಚಲನೆ ಎರಡೂ ಕೂಡ ಆಧಾರ ಬಿಂದುಗಳು. ಸೌರ ವರ್ಷದಲ್ಲಿ 365.26 ದಿನಗಳಿದ್ದರೆ ಚಾಂದ್ರ ವರ್ಷದಲ್ಲಿ 354.10 ದಿನಗಳಿವೆ. ಈ ವ್ಯತ್ಯಾಸ ಹಬ್ಬಗಳ ವ್ಯತ್ಯಾಸಕ್ಕೆ ಕೂಡ ಕಾರಣವಾಗುತ್ತದೆ.

Ugadi Horoscope: ಮೀನ‌ ರಾಶಿಗೆ ಸಾಡೇಸಾತ್‌ ಪರಿಣಾಮ ಏನು? ಯಾವಾಗ ಪರಿಹಾರ?

ಮೀನ ರಾಶಿಗೆ ಶನಿ ಸಂಚಾರ ಪ್ರಾರಂಭ- ಯಾವ ‌ಪರಿಹಾರ ಕೈಗೊಳ್ಳಬೇಕು?

ಯುಗಾದಿ 2025 ಪಂಚಾಂಗದಲ್ಲಿ(Ugadi Horoscope) ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಎಷ್ಟು ಒಳಿತು ಕೆಡುಕು ಇದೆ ಇದಕ್ಕೆ ಪರಿಹಾರ ಕ್ರಮಗಳು ಏನು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ನವ ಯುಗದ ಆದಿ ಈ ಯುಗಾದಿ

ನವ ಯುಗದ ಆದಿ ಈ ಯುಗಾದಿ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಹೊಸತು ಹೊಸತು ತರುತಿದೆ ಎಂದು ವರಕವಿ ಬೇಂದ್ರೆ ಹಾಡಿದರು; ಅದರಂತೆ, ನಮ್ಮೆಲ್ಲರ ಮನಸ್ಸಿನಲ್ಲಿ ಈ ಯುಗಾದಿಯು ಹೊಸ ಸಂತಸ ವನ್ನು ಮತ್ತು ಉತ್ಸಾಹವನ್ನು ತುಂಬಲಿ, ಬದುಕಿನ ಹೊಸ ಹೊಸ ಅಭಿಯಾನಗಳಿಗೆ ಸ್ಫೂರ್ತಿಯನ್ನು ತುಂಬಲಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು

Ugadi Horoscope: ಕುಂಭ ರಾಶಿಗೆ ರಾಹುದೆಸೆ ಬೇವಾಗಲಿದೆಯೆ ಅಥವಾ ಬೆಲ್ಲವಾಗಲಿದೆಯೆ?

ಯುಗಾದಿ ಬಳಿಕ ಕುಂಭ ರಾಶಿಗೆ ಗುರುವಿನ ಬಲ ಒಲಿದು ಬರಲಿದೆಯೇ?

ಹಿಂದೂಗಳ ಪಾಲಿನ ಹೊಸ ವರ್ಷದ ಯುಗಾದಿ ದಿನದಿಂದಲೇ ಅನೇಕ ರಾಶಿಗಳ ಗ್ರಹಗತಿಗಳ ಮೇಲೆ ಮಹತ್ವದ ಪರಿಣಾಮ ಸಹ ಬೀರಲಿದೆ. ಶನಿ, ರಾಹು, ಕೇತು, ಶುಕ್ರ ಗ್ರಹಗಳ ಸಂಚಲನವು ಕೆಲವು ಗ್ರಹಕ್ಕೆ ಅದೃಷ್ಟ ಒಲಿದು, ಶುಭ ಸಮಾಚಾರ ತಂದರೆ ಇನ್ನು ಕೆಲವು ಗ್ರಹಗಳಿಗೆ ಆಪತ್ತು ಸಂಭವಿಸುವ ಸಾಧ್ಯತೆ ಇದೆ. ಹಾಗಾದರೆ ಈ ಶ್ರಾವಣ ಮಾಸದಲ್ಲಿ ಕುಂಭ ರಾಶಿಯ ಫಲ ಏನಿರಬಹುದು? ಇಲ್ಲಿದೆ ವಿವರ.

Ugadi Horoscope: ಮಕರ ರಾಶಿಯವರಿಗೆ ಯುಗಾದಿ ವರ್ಷ ಭವಿಷ್ಯ ಹೇಗಿದೆ?

ಮಕರ ರಾಶಿಯವರಿಗೆ ಈ ವರ್ಷ ಯಾವ ಶುಭಫಲ‌ ಸಿಗಲಿದೆ?

ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಈ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಮಕರ ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ಎಂದು ಖ್ಯಾತ ಜ್ಯೋತಿ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.

Ugadi Horoscope: ವೃಶ್ಚಿಕ ರಾಶಿಯವರು ಅಕ್ಷಯ ತೃತೀಯ ದಿನ ಈ ಕೆಲಸ ಮಾಡಿದರೆ ಶುಭಫಲ ಸಿಗಲಿದೆ

ವೃಶ್ಚಿಕ ರಾಶಿಗೆ ಯುಗಾದಿ ವರ್ಷದ ಭವಿಷ್ಯ ಫಲ ಹೇಗಿದೆ?

ಶ್ರಾವಣ ಮಾಸದಲ್ಲಿ ವೃಶ್ಚಿಕ ರಾಶಿಯ ಫಲ ಏನಿರಬಹುದು? ನಿಮ್ಮ ಜೀವನದಲ್ಲಿ ಯಾವ ರೀತಿಯ ಪ್ರಭಾವ ಬೀರಲಿದೆ? ಸಂಕಷ್ಟ ಪರಿಹಾರಕ್ಕೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Sachin Tendulkar: ಗುಡಿ ಪಾಡ್ವಾ ಆಚರಿಸಿದ ಸಚಿನ್‌ ತೆಂಡೂಲ್ಕರ್‌

Sachin Tendulkar: ದೇಶದ ಜನತೆಗೆ ಯುಗಾದಿ ಹಬ್ಬದ ಶುಭ ಹಾರೈಸಿದ ಸಚಿನ್‌

Ugadi 2025: ದೇಶದ ಹಲವು ಭಾಗಗಳಲ್ಲಿ ಯುಗಾದಿಯನ್ನು ನಾನಾ ಹೆಸರಿನಿಂದ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಪಂಜಾಬ್‌ನಲ್ಲಿ ಬೈಸಾಖಿ, ಸಿಂಧಿಗಳಲ್ಲಿ ಚೈತಿ ಚಂದ್, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

Ugadi Horoscope: ಧನು ರಾಶಿಯವರಿಗೆ ಗುರು‌‌ ಅಧಿಪತಿ; ವರ್ಷವಿಡಿ ಶುಭ ಫಲ

ಧನು ರಾಶಿಯವರಿಗೆ ಒಳ್ಳೆಯ ಫಲ; ಈ ವರ್ಷ ಸೋಲೇ ಇಲ್ಲ

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದ ಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ.ಧನು ರಾಶಿಯವರಿಗೆ ಶ್ರೀ ವಿಶ್ವಾ ವಸು ನಾಮ ಸಂವತ್ಸರ ಹೇಗಿರಲಿದೆ? ಧನು ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ‌ಆರೋಗ್ಯ, ಉದ್ಯೋಗ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಬೀರಲಿದೆ? ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ..

Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಯುಗಾದಿ ಹಬ್ಬ ಬಂತೆಂದರೆ ನಮಗೆ ಮೊದಲು ನೆನಪಾಗುವುದು ಬೇಂದ್ರೆ ಅಜ್ಜನ ಈ ಹಾಡು! ಇದರೊ ಳಗೆ ಅಡಗಿರುವ ಗಹನಾರ್ಥ ತಿಳಿಯದಿದ್ದರೂ, ಇದು ಯುಗಾದಿಯ ಹಾಡಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದೆ. 12 ಮಾಸಗಳ ಪುಂಜವಾದ ಕಾಲಗತಿಯು, ಒಂದು ಸಂವತ್ಸರದಿಂದ ಇನ್ನೊಂದಕ್ಕೆ ಪದಾರ್ಪಣೆ ಮಾಡುವ ಹೊಸ ಕಾಲಘಟ್ಟವನ್ನು ಭಾರತೀಯರು ‘ಯುಗಾದಿ’ ಎಂದು ಆಚರಿಸುತ್ತಾರೆ.

Srivathsa Joshi Column: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...

ವಸಂತೆ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...

ವಾಚಕರ ಮನೋವ್ಯಾಪಾರಕ್ಕೂ ಹೆಚ್ಚಿನ ಪ್ರಚೋದನೆ ಸಿಗುತ್ತದೆ. ಆದರೆ ಕಥೆ, ಪಾತ್ರ, ರಸ ಮೊದಲಾದ ವುಗಳಲ್ಲಿ ಔಚಿತ್ಯದೃಷ್ಟಿಯನ್ನು ಮೀರಿ, ಅವುಗಳನ್ನು ಮರೆಮಾಚಿಸುವ ಮಟ್ಟಿಗೆ ವರ್ಣನೆಗಳ ಹಾವಳಿ ಯೇ ಹೆಚ್ಚಾಗಿ, ಅಂಥ ಮಹಾಕಾವ್ಯಗಳಲ್ಲಿ ಕವಿ ಅಷ್ಟಾದಶ ವರ್ಣನೆಗಳ ಕೋಟಲೆಗೆ ಒಳಗಾಗಿ ಕೃತಕ ವೆನಿಸುವ ಕಾವ್ಯಮಾರ್ಗವನ್ನು ಹಿಡಿದಿರುವುದು ಗೊತ್ತಾಗಿಬಿಡುತ್ತದೆ" ಎಂಬುದು ವಿದ್ವಾಂಸರ ಅಭಿಪ್ರಾಯ.

Ugadi 2025: ಯುಗಾದಿ ಹಬ್ಬ ಆಚರಣೆ ಹಿಂದಿರುವ ಹಿನ್ನೆಲೆ ಏನು?

ಯುಗಾದಿ ಹಬ್ಬವನ್ನು ಆಚರಿಸುವುದು ಹೇಗೆ..?

Ugadi 2025: ಇಂದು ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಹೇಗೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಶೇಷ ಆಚರಣೆಗೆ ಹೇಗೆ ಸಿದ್ಧರಾಗಬೇಕು. ಯುಗಾದಿಯ ವಿಶೇಷ ಆಚರಣೆ ಏನು ಎಂಬುದರ ವಿವರಣೆ ಇಲ್ಲಿದೆ.

Ugadi Fashion: ಯುವತಿಯರ ಯುಗಾದಿ ಸಂಭ್ರಮಕ್ಕೆ ಪ್ರಿಂಟೆಡ್‌ ಲೆಹೆಂಗಾ ಸಾಥ್‌

ಯುವತಿಯರ ಯುಗಾದಿ ಸಂಭ್ರಮಕ್ಕೆ ಪ್ರಿಂಟೆಡ್‌ ಲೆಹೆಂಗಾ ಸಾಥ್‌

Ugadi Fashion: ಈ ಫೆಸ್ಟಿವ್‌ ಸೀಸನ್‌ನಲ್ಲಿ ಪ್ರಿಂಟೆಡ್‌ ಲೆಹೆಂಗಾಗಳು ಎಂಟ್ರಿ ನೀಡಿವೆ. ನೋಡಲು ಮನಮೋಹಕವಾಗಿ ಕಾಣಿಸುವ ಈ ಪ್ರಿಂಟೆಡ್‌ ಲೆಹೆಂಗಾಗಳನ್ನು ಧರಿಸುವಾಗ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್‌ ಪಾಲಿಸಿದಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಡಿಸೈನರ್‌ ಪೂನಂ ಹಾಗೂ ಮಾಡೆಲ್‌ ಪ್ರತಿಭಾ.

Ugadi Horoscope: ತುಲಾ ರಾಶಿಯವರಿಗೆ ಯುಗಾದಿ ನಂತರ ರಾಜಯೋಗ

ತುಲಾ ರಾಶಿಗೆ ಯುಗಾದಿ ನಂತರ ಆರ್ಥಿಕವಾಗಿ ಸಾಕಷ್ಟು ಲಾಭ

ಯುಗಾದಿ 2025ರ ಪಂಚಾಂಗದ ಪ್ರಕಾರ ಈ ಹೊಸ ವರ್ಷವು ತುಲಾ ರಾಶಿಯಲ್ಲಿ ಜನಿಸಿದವರಿಗೆ ಹೇಗಿರಲಿದೆ? ಯುಗಾದಿ ಬಳಿಕ ಮುಂದಾಗುವ ಒಳಿತು ಕೆಡುಕುಗಳೇನು ಎನ್ನುವುದನ್ನು ಖ್ಯಾತ ಜ್ಯೋತಿಷಿ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Ugadi Horoscope: ಯುಗಾದಿಗೆ ಕನ್ಯಾ ರಾಶಿಗೆ ಗುರುಬಲ ಕ್ಷೀಣ, ದಸರಾ ಬಳಿಕ ದೇವಿಯ ಅನುಗ್ರಹ ಪ್ರಾಪ್ತಿ

ಕನ್ಯಾ ರಾಶಿಗೆ ಯುಗಾದಿ ರಾಶಿ ಫಲ ಹೇಗಿದೆ?

ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಹಾಗಾದರೆ ಯುಗಾದಿಯ ಹೊಸ ವರ್ಷವು ಕನ್ಯಾ ರಾಶಿಯಲ್ಲಿ ಜನಿಸಿ ದವರಿಗೆ ಹೇಗಿರಲಿದೆ? ಬದಲಾವಣೆಗಳಿದೆಯಾ ಎನ್ನುವ ಮಾಹಿತಿಯನ್ನು ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

Ugadi Horoscope: ಗುರುವಿನ ಆರಾಧನೆ ಮಾಡಿದರೆ ಸಿಂಹ ರಾಶಿ ಅವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!

ಸಿಂಹ ರಾಶಿಯವರಿಗೆ ಗುರು ಬಲದ ಸೌಭಾಗ್ಯ!

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದ ಲಾವಣೆಗಳಾಗಲಿದೆ ? ಎನ್ನುವ ಮಾಹಿತಿಯನ್ನು ಈ 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಅಂತೆಯೆ ಈ ಬಾರಿ ಯುಗಾದಿಯ ಹೊಸ ವರ್ಷವು ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಒಳಿತು ಕೆಡುಕೇನು? ಯಾವ ರೀತಿಯ ಬದಲಾವಣೆ ಇದೆ? ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

Bheema Movie: ಈ ಯುಗಾದಿಗೆ ಟಿವಿಗೆ ಬರುತ್ತಿದೆ ದುನಿಯಾ ವಿಜಯ್‌ ಅಭಿನಯದ ‘ಭೀಮ’ ಚಿತ್ರ; ಎಲ್ಲಿ, ಎಷ್ಟು ಗಂಟೆಗೆ ಪ್ರಸಾರ?

ಈ ಯುಗಾದಿಯ ಸಂಭ್ರಮ ಹೆಚ್ಚಿಸಲು ನಿಮ್ಮ ಮನೆಗೆ ಬರುತ್ತಿದೆ ʼಭೀಮʼ ಚಿತ್ರ

Colors Kannada: ಯುಗಾದಿಯ ಪ್ರಯುಕ್ತ ಭಾನುವಾರ (ಮಾ. 30) ರಾತ್ರಿ 7:30ಕ್ಕೆ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸೂಪರ್ ಹಿಟ್ 'ಭೀಮ' ಚಿತ್ರ ಕಲರ್ಸ್ ಕನ್ನಡದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ನಲ್ಲಿ ಪ್ರಸಾರವಾಗಲಿದೆ. 2024ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಗಮನ ಸೆಳೆದಿತ್ತು.

Ugadi Horoscope: ಚಂದ್ರ ಗ್ರಹಣದ ಬಳಿಕ ಕರ್ಕಾಟಕ ರಾಶಿಗೆ ಅದೃಷ್ಟ...ಮಂಗಳ ಕಾರ್ಯಗಳಿಗೂ ಅನುಗ್ರಹ

ಚಂದ್ರ ಗ್ರಹಣ ಬಳಿಕ ಕರ್ಕಾಟಕ ರಾಶಿಗೆ ಯಶಸ್ಸಿನ ಆರಂಭ

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ? ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಕರ್ಕಾಟಕ ರಾಶಿಯವರಿಗೆ ಈ ಬಾರಿ ಗುರು, ಚಂದ್ರ, ರಾಹು,ಕೇತು ಶನಿ ಯಾವ ತರನಾಗಿ ಪ್ರಭಾವ ಬಿದ್ದಿರಬಹುದು ಎಂದು ಖ್ಯಾತ ಜ್ಯೋತಿಷಿಗಳಾದ ವೇ| ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Ugadi Horoscope: ಮಿಥುನ ರಾಶಿಯವರು ಏಳೆಂಟು ತಿಂಗಳು ಎಚ್ಚರ ವಹಿಸಿ!

ಮಿಥುನ ರಾಶಿಯವರ ಕಷ್ಟಕ್ಕೆ ಗರಿಕೆಯೇ ಪರಿಹಾರ!

Ugadi Horoscope: ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಈ ಹೊಸ ವರ್ಷವು ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಹೇಗಿರಲಿದೆ, ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Ugadi Horoscope: ವೃಷಭ ರಾಶಿಯವರಿಗೆ ರಾಜಫಲ! ಈ ವರ್ಷ ಅಂದುಕೊಂಡದ್ದೆಲ್ಲಾ ನೆರವೇರುತ್ತೆ

ವೃಷಭ ರಾಶಿಯವರಿಗೆ ಈ ವರ್ಷ ಅದೃಷ್ಟವೋ ಅದೃಷ್ಟ..!

Ugadi Horoscope: ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭ ವಾಗುತ್ತಿದ್ದಂತೆ ಆಯಾರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಯುಗಾದಿ 2025 ರ ಪಂಚಾಂಗ ದಲ್ಲಿ ‌‌ವೃಷಭರಾಶಿ ಯಲ್ಲಿ ಜನಿಸಿದವರಿಗೆ ವರ್ಷ ಭವಿಷ್ಯ ಹೇಗಿರಲಿದೆ, ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ..

Ugadi Horoscope: ಬೇವು-ಬೆಲ್ಲದ ಹಬ್ಬ ಮೇಷ ರಾಶಿಗೆ ಯಾವ ಫಲ ನೀಡಲಿದೆ? ಶುಭವೋ? ಅಶುಭವೋ?

ಮೇಷ ರಾಶಿಗೆ ಈ ಬಾರಿ ಯುಗಾದಿ ಯಾವ ಫಲ ನೀಡುತ್ತೆ?

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಯುಗಾದಿಯ ಬಳಿಕ ಮೇಷ ರಾಶಿ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಲಿದೆ? ಆರೋಗ್ಯ, ಉದ್ಯೋಗ, ಕುಟುಂಬ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಎಂದು ಈ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ವೇಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

UI Movie: ಯುಗಾದಿ ಪ್ರಯುಕ್ತ ಝೀ ಕನ್ನಡದಲ್ಲಿ ಬರಲಿದೆ ಯುಐ ಸಿನಿಮಾ!

ಉಪ್ಪಿ ನಟನೆಯ UI ಸಿನಿಮಾ ಕಿರುತೆರೆಗೆ ಎಂಟ್ರಿ!

UI Movie: ಉಪೇಂದ್ರ ನಿರ್ದೇಶನದ ಸಿನಿಮಾಗಳು ಬಹಳಷ್ಟು ಆಸಕ್ತಿಕರವಾಗಿ ಇರಲಿದ್ದು UI ಚಿತ್ರಕ್ಕೂ ನಟ ಉಪೇಂದ್ರ ನಿರ್ದೇಶಿಸಿ ನಟನೆ ಮಾಡಿದ್ದಾರೆ. ಪ್ಯಾನ್‌ ಇಂಡಿ ಯಾ ಮಟ್ಟದಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗಿದ್ದ ಯುಐ ಸಿನಿಮಾ. ಇದೀಗ ಚಿತ್ರ ಮಂದಿರಗಳಲ್ಲಿ ಮೋಡಿ ಮಾಡಿದ ಸಿನಿಮಾ ಇದೀಗ ಟಿವಿಗೆ ಕಾಲಿಟ್ಟಿದೆ.

KSRTC Bus: ಯುಗಾದಿ, ರಂಜಾನ್‌ ಹಬ್ಬಗಳಿಗೆ 2000 ಹೆಚ್ಚುವರಿ ಬಸ್‌ ಹೊರಡಿಸಿದ ಕೆಎಸ್‌ಆರ್‌ಟಿಸಿ

ಯುಗಾದಿ, ರಂಜಾನ್‌ ಹಬ್ಬಗಳಿಗೆ ಕೆಎಸ್‌ಆರ್‌ಟಿಸಿಯಿಂದ 2000 ಹೆಚ್ಚುವರಿ ಬಸ್‌

ಮಾರ್ಚ್ 28ರಿಂದ 30ರವರೆಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲು ಅಸ್ತಿತ್ವದಲ್ಲಿರುವ ವೇಳಾಪಟ್ಟಿಗಳ ಜೊತೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 2,000 ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ವ್ಯವಸ್ಥೆ ಮಾಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.