ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ugadi

Ugadi celebration: ಯುಗಾದಿ ವರ್ಷದ ತೊಡಕು ಆಚರಣೆಗಾಗಿ ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದ ಜನತೆ : ವ್ಯಾಪಾರಿಗಳ ಮೊಗದಲ್ಲಿ ಅರಳಿದ ಮಂದಹಾಸ

ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದ ಜನತೆ

ಯುಗಾದಿ ವರ್ಷ ತೊಡಕಿನ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳಿಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿತ್ತು. ಮಾಂಸವನ್ನು ಕೊಳ್ಳಲು ಜನತೆ ಸರದಿಗಾಗಿ ಕಾಯು ವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾನೆ 3 ಗಂಟೆಯಿಂದಲೇ ಅಂಗಡಿಗಳನ್ನು ತೆರೆದಿದ್ದ ಮಾಂಸದ ಅಂಗಡಿಗಳ ಮಾಲೀಕರು ವ್ಯಾಪಾರದ ವಹಿವಾಟನ್ನು ಭರ್ಜರಿಯಾಗಿ ಮಾಡಿದರು.

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಮಾವಿನ ಮರದಲ್ಲಿರುವ ಎಲೆಯನ್ನು ನೀಂಟಿ ನೀಂಟಿ ತಿಂದು ಧ್ವನಿಯ ಮಾಧುರ್ಯ ವನ್ನು ಹೆಚ್ಟಿಸಿಕೊಂಡು ಇಂಪಾದ ದ್ವನಿಯನ್ನು ಹೊರಡಿಸುವದರಲ್ಲಿ ಕೋಗಿಲೆ ತೃಪ್ತಿಯನ್ನು ಕಾಣುತ್ತದೆ. ಇದೇ ಸಮಯದಲ್ಲಿ ಮರ-ಗಿಡ- ಬಳ್ಳಿಗಳು ಹಚ್ಚ ಹಸುರಿನಿಂದ ಕೂಡಿ ಕೊಂಡು ಮೈ-ಮನ ದುಂಬಿರುತ್ತವೆ.

ಹೊಸ ಯುಗದ ಕಾವ್ಯಾತ್ಮಕ ಉದಯ

ಹೊಸ ಯುಗದ ಕಾವ್ಯಾತ್ಮಕ ಉದಯ

ವಸಂತ ಋತುವಿನ ಮೃದುವಾದ ಗಾಳಿ, ಹಸಿರು ಚಿಗುರುಗಳ ನಗು, ಹೂಗಳ ಸುಗಂಧ-ಇವೆಲ್ಲವೂ ಯುಗಾದಿಯ ಆಗಮನವನ್ನು ಕಾವ್ಯಾತ್ಮಕವಾಗಿ ಸಾರುತ್ತವೆ. ಯುಗಾದಿ ದಿನವು ಜೀವನದ ಒಂದು ತತ್ವಶಾಸ್ತ್ರೀಯ ಪಾಠವನ್ನು ನೀಡುತ್ತದೆ. ಬೇವು-ಬೆಲ್ಲದ ಸಂಯೋಜನೆ, ಕಹಿ ಮತ್ತು ಸಿಹಿಯ ಸಮ್ಮಿಳನವಾಗಿ, ಜೀವನದಲ್ಲಿ ಬರುವ ಸುಖ-ದುಃಖಗಳ ಪ್ರತೀಕ ವಾಗಿದೆ.

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಯುಗಾದಿಯಂದು ಸೂರ್ಯೋದಯದ ಸಮಯದಲ್ಲಿಯೇ ಬ್ರಹ್ಮದೇವ ಸೃಷ್ಟಿಯ ಕಾರ್ಯ ವನ್ನು ಆರಂಭಿಸಿದರು, ಕಾಲಗಣನೆ ಆರಂಭವಾದ ದಿನ ಮತ್ತು ನಾರಾಯಣನ ಏಳನೇ ಪ್ರಸಿದ್ಧ ಅವತಾರವಾದ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಟ್ಟಿಗೆ 14 ವರ್ಷಗಳ ವನವಾಸ ಮುಗಿಸಿ, ಮರಳಿ ಅಯೋಧ್ಯೆಗೆ ಬಂದು ರಾಜನಾಗಿ ಪಟ್ಟಾಭಿಷಿಕ್ತನಾದ ದಿನ, ಅಂದರೆ ರಾಮರಾಜ್ಯ ಆರಂಭವಾದ ದಿನವೆಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಸೌರಮಾನ ಯುಗಾದಿ ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15ನೇ ತಾರೀಖಿಗೆ ಬೀಳುತ್ತದೆ. ಕರಾವಳಿಯವರು ಸೌರಮಾನ ಯುಗಾದಿ ಎಂದು ಹೊಸ ವರ್ಷವನ್ನು ಆಚರಿಸು ತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವು ದೇ ಗುಡಿಪಾಡ್ವ. ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು.

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ಯುಗಾದಿ ಹಬ್ಬವು ದಕ್ಷಿಣ ಭಾರತದ ಜನರಿಗೆ ಅತ್ಯಂತ ಶ್ರೇಷ್ಠ ಹಬ್ಬವಾಗಿದ್ದು, ಜೀವನದ ಹೊಸ ಆರಂಭದ ಸಂಕೇತವಾಗಿದೆ, ಚೈತ್ರ ಮಾಸದ ಮಾಸದ ಮೊದಲ ದಿನದಂದು, ಬರುವ ಈ ಹಬ್ಬ ವಸಂತ ಋತುವಿನ, ಆಗಮನವನ್ನು ಸೂಚಿಸುತ್ತದೆ. ಯುಗಾದಿ ಎಂಬುದು ‘ಯುಗ ಮತ್ತು ಆದಿ’ ಎಂಬ ಸಂಸ್ಕೃತ ಶಬ್ದಗಳಿಂದ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷದ ಆರಂಭ ಎಂದೇ ಇದರ ಅರ್ಥ.

Ugadi Fashion 2026: ಹಬ್ಬದ ಮೆನ್ಸ್ ಎಥ್ನಿಕ್ ಇಮೇಜ್‌ಗೆ ಇಲ್ಲಿವೆ ಐಡಿಯಾ

ಹಬ್ಬದ ಮೆನ್ಸ್ ಎಥ್ನಿಕ್ ಇಮೇಜ್‌ಗೆ ಇಲ್ಲಿವೆ ಐಡಿಯಾ

ಯುಗಾದಿ ಹಬ್ಬಕ್ಕೆ ಯುವಕರು ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡಾಗ ಇಡೀ ಇಮೇಜ್ ಬದಲಾಗಬಲ್ಲದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು, ಯುವಕರು ಎಥ್ನಿಕ್ ಉಡುಪು ಧರಿಸಿ ಹಬ್ಬದ ರಂಗನ್ನು ಹೆಚ್ಚಿಸಬಹುದು. ಜತೆಗೆ ಆಕರ್ಷಕವಾಗಿಯೂ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತಂತೆ ಒಂದಿಷ್ಟು ಐಡಿಯಾ ನೀಡಿದ್ದಾರೆ.

Ugadi Fashion 2026: ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್‌

ಹೀಗಿರಲಿ ಯುಗಾದಿ ಹಬ್ಬದ ಲಂಗ-ದಾವಣಿ ಫ್ಯಾಷನ್‌

ಯುಗಾದಿ ಹಬ್ಬಕ್ಕೆ ಲಂಗ-ದಾವಣಿ ಧರಿಸಬೇಕೆಂದುಕೊಂಡಿದ್ದೀರಾ? ಹಾಗಾದಲ್ಲಿ ಈ ಸೀಸನ್‌ನಲ್ಲಿ ಯಾವ ಬಗೆಯವು ಟ್ರೆಂಡಿಯಾಗಿವೆ. ಲಂಗ-ದಾವಣಿ ಧರಿಸುವವರು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಮಿಸೆಸ್‌ ಇಂಡಿಯಾ ಆಸ್ಟ್ರಲ್‌ ರನ್ನರ್‌ ಅಪ್‌ ನಿಶಾ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Fashion News 2026: ಯುಗಾದಿ ಕ್ಯಾಲೆಂಡರ್‌ಗಾಗಿ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌

ಯುಗಾದಿ ಕ್ಯಾಲೆಂಡರ್‌ಗಾಗಿ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌

ಉದ್ಯಾನನಗರಿಯಲ್ಲಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕ್ಯಾಲೆಂಡರ್‌ ಲಾಂಚ್‌ನಲ್ಲಿ ಮಾಡೆಲ್‌ಗಳು ರ‍್ಯಾಂಪ್‌ ವಾಕ್‌ ಮಾಡಿದರು. ನಾನಾ ಶೈಲಿಯ ಪೋಸ್‌ ನೀಡಿದರು. ತ್ರಿಶೂಲ ಟ್ರಸ್ಟ್ ಹಾಗೂ ಶ್ರೇಷ್ಠ ಫ್ಯಾಮಿಲಿ ಸ್ಟೋರ್‌ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತಂತೆ ಇಲ್ಲಿದೆ ವರದಿ.

Ugadi Styling Ideas 2026: ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ 5 ಸ್ಟೈಲಿಂಗ್ ಐಡಿಯಾ

ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ 5 ಸ್ಟೈಲಿಂಗ್ ಐಡಿಯಾ

Ugadi Styling Ideas: ಯುಗಾದಿ ಸಂಭ್ರಮಕ್ಕೆ ಸಾಥ್ ನೀಡುವ ಲುಕ್ ನಿಮ್ಮದಾಗಬೇಕೇ! ಹಾಗಾದಲ್ಲಿ ಈ 5 ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಮಿಸೆಸ್ ಇಂಡಿಯಾ (ಆಸ್ಟ್ರಲ್) ಡೈರೆಕ್ಟರ್ ಪ್ರತಿಭಾ ಸಂಶಿಮಠ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Ugadi-Ramzan Fashion 2026: ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!

ಯುಗಾದಿ-ರಂಜಾನ್ ಸೀಸನ್‌ನಲ್ಲಿ ಬ್ಯಾಂಗಲ್ಸ್ ಕಲರವ!

ರಂಜಾನ್ ಮತ್ತು ಯುಗಾದಿ ಫೆಸ್ಟೀವ್ ಸೀಸನ್‌ನಲ್ಲಿ ಇದೀಗ ನಾನಾ ಬಗೆಯ ವಿನ್ಯಾಸದ ಬ್ಯಾಂಗಲ್ಸ್ ಲಗ್ಗೆ ಇಟ್ಟಿವೆ. ನಾನಾ ಕಲರ್‌ಗಳಲ್ಲಿ ಡಿಸೈನ್‌ಗಳಲ್ಲಿ ಲಭ್ಯ. ಲೆಹೆಂಗಾ, ಸೀರೆ, ಲಂಗ-ದಾವಣಿಗೆ ಮ್ಯಾಚ್ ಆಗುವಂತಹ, ಸೈಡ್‌ನಲ್ಲಿ, ಕಡದಂತಹ ಡಿಸೈನ್ ಹೊಂದಿರುವ ಬಳೆಗಳು ಇವುಗಳೊಂದಿಗೆ ಬಂದಿವೆ. ಇವನ್ನು ಮಿಕ್ಸ್ ಮಾಡಿ ಕೂಡ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತ ವರದಿ ಇಲ್ಲಿದೆ.

Ugadi Shopping Tips 2026: ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ಯುಗಾದಿ ಎಥ್ನಿಕ್‌ವೇರ್ಸ್ ಶಾಪಿಂಗ್‌ಗೆ 5 ಸಿಂಪಲ್‌ ಟಿಪ್ಸ್

ಯುಗಾದಿ ಈ ಹಬ್ಬಕ್ಕೆ ಡಿಸೈನರ್‌ವೇರ್‌ ಅದರಲ್ಲೂ ಎಥ್ನಿಕ್‌ವೇರ್ಸ್ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಂಪಲ್‌ 5 ಟಿಪ್ಸ್ ಫಾಲೋ ಮಾಡಿದಲ್ಲಿ ನಿಮ್ಮ ಶಾಪಿಂಗ್‌ ಅರ್ಥಪೂರ್ಣವಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ವಿವರ ಇಲ್ಲಿದೆ.

S Jaishankar: ಎಸ್.ಜೈಶಂಕರ್‌ರನ್ನು ಟಾರ್ಗೆಟ್ ಮಾಡಿದ ಕಾಂಗ್ರೆಸ್ ನಾಯಕ; ರಾಹುಲ್ ಗಾಂಧಿಯದ್ದು ‘ಪಾಕಿಸ್ತಾನದ ಭಾಷೆ’ ಎಂದ ಬಿಜೆಪಿ

ಜೈಶಂಕರ್ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು

S Jaishankar; ಆಪರೇಷನ್ ಸಿಂದೂರ್ ನಲ್ಲಿ ಭಾರತ ಕಳೆದುಕೊಂಡ ವಿಮಾನಗಳ ಸಂಖ್ಯೆಯ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ “ಗಂಭೀರ ಮೌನ”ವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ ನಂತರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ತಿರುಗೇಟು ನೀಡಿದೆ. ರಾಹುಲ್ ಗಾಂಧಿಯವರು “ಪಾಕಿಸ್ತಾನದ ಭಾಷೆ”ಯಲ್ಲಿ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Kiran Upadhyay Column: ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಹಬ್ಬವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಹಬ್ಬವೆಂದರೆ ಸಂಭ್ರಮ, ಸಡಗರ. ಆದರೆ ಒಪ್ಪಬೇಕಾದ ಮಾತೆಂದರೆ, ಈಗ ಹಬ್ಬಗಳು ಮುಂಚಿನಂತಿಲ್ಲ, ದಿನದಿಂದ ದಿನಕ್ಕೆ ಆಚರಣೆಗಳು ಮೊಟಕುಗೊಳ್ಳುತ್ತಿವೆ, ಸಡಗರ ಕ್ಷೀಣಿಸುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೇಶದ ಕೆಲವು ಕಡೆಗಳಲ್ಲಿ ಕೆಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದೂ ಇದೆ.

Sri Rama Navami: ಇಂದಿನಿಂದ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಮನವಮಿ ಸಂಗೀತೋತ್ಸವ-2025

ಇಂದಿನಿಂದ ರಾಜರಾಜೇಶ್ವರಿ ನಗರದಲ್ಲಿ ಶ್ರೀ ರಾಮನವಮಿ ಸಂಗೀತೋತ್ಸವ-2025

Sri Rama Navami: ರಾಜರಾಜೇಶ್ವರಿ ನಗರದ ಬೆಮೆಲ್ 3ನೇ ಹಂತದ ಟಿ.ಎನ್. ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ 24ನೇ ಶ್ರೀ ರಾಮನವಮಿ ಸಂಗೀತೋತ್ಸವ ಆಯೋಜಿಸಲಾಗಿದೆ. 9 ದಿನಗಳ ಕಾಲ ಪ್ರತಿದಿನ ಬೆಳಗ್ಗೆ 9.30 ಕ್ಕೆ ಶ್ರೀ ರಾಮ ಪೂಜೆ, 10.30ರಿಂದ ಭಜನಾ ತಂಡದಿಂದ ಭಜನೆ, ಸಂಜೆ 5 ಗಂಟೆ ನಂತರ ಆರಂಭಗೊಂಡು ರಾತ್ರಿ 9.30 ವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಯುಗಾದಿಯ ದಿನ ನಿಷ್ಕರ್ಷೆ

ಯುಗಾದಿಯ ದಿನ ನಿಷ್ಕರ್ಷೆ

ಭೂಮಿಯಲ್ಲಿ ನಿಂತು ನಾವು ನೋಡುವುದರಿಂದ ಭಾರತೀಯ ಪಂಚಾಂಗಕ್ಕೆ ಸೂರ್ಯನ ಚಲನೆ (ಇದು ವಾಸ್ತವದಲ್ಲಿ ಭೂಮಿಯ ಚಲನೆ ) ಮತ್ತು ಚಂದ್ರನ ಚಲನೆ ಎರಡೂ ಕೂಡ ಆಧಾರ ಬಿಂದುಗಳು. ಸೌರ ವರ್ಷದಲ್ಲಿ 365.26 ದಿನಗಳಿದ್ದರೆ ಚಾಂದ್ರ ವರ್ಷದಲ್ಲಿ 354.10 ದಿನಗಳಿವೆ. ಈ ವ್ಯತ್ಯಾಸ ಹಬ್ಬಗಳ ವ್ಯತ್ಯಾಸಕ್ಕೆ ಕೂಡ ಕಾರಣವಾಗುತ್ತದೆ.

Ugadi Horoscope: ಮೀನ‌ ರಾಶಿಗೆ ಸಾಡೇಸಾತ್‌ ಪರಿಣಾಮ ಏನು? ಯಾವಾಗ ಪರಿಹಾರ?

ಮೀನ ರಾಶಿಗೆ ಶನಿ ಸಂಚಾರ ಪ್ರಾರಂಭ- ಯಾವ ‌ಪರಿಹಾರ ಕೈಗೊಳ್ಳಬೇಕು?

ಯುಗಾದಿ 2025 ಪಂಚಾಂಗದಲ್ಲಿ(Ugadi Horoscope) ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಎಷ್ಟು ಒಳಿತು ಕೆಡುಕು ಇದೆ ಇದಕ್ಕೆ ಪರಿಹಾರ ಕ್ರಮಗಳು ಏನು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ನವ ಯುಗದ ಆದಿ ಈ ಯುಗಾದಿ

ನವ ಯುಗದ ಆದಿ ಈ ಯುಗಾದಿ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಹೊಸತು ಹೊಸತು ತರುತಿದೆ ಎಂದು ವರಕವಿ ಬೇಂದ್ರೆ ಹಾಡಿದರು; ಅದರಂತೆ, ನಮ್ಮೆಲ್ಲರ ಮನಸ್ಸಿನಲ್ಲಿ ಈ ಯುಗಾದಿಯು ಹೊಸ ಸಂತಸ ವನ್ನು ಮತ್ತು ಉತ್ಸಾಹವನ್ನು ತುಂಬಲಿ, ಬದುಕಿನ ಹೊಸ ಹೊಸ ಅಭಿಯಾನಗಳಿಗೆ ಸ್ಫೂರ್ತಿಯನ್ನು ತುಂಬಲಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು

Ugadi Horoscope: ಕುಂಭ ರಾಶಿಗೆ ರಾಹುದೆಸೆ ಬೇವಾಗಲಿದೆಯೆ ಅಥವಾ ಬೆಲ್ಲವಾಗಲಿದೆಯೆ?

ಯುಗಾದಿ ಬಳಿಕ ಕುಂಭ ರಾಶಿಗೆ ಗುರುವಿನ ಬಲ ಒಲಿದು ಬರಲಿದೆಯೇ?

ಹಿಂದೂಗಳ ಪಾಲಿನ ಹೊಸ ವರ್ಷದ ಯುಗಾದಿ ದಿನದಿಂದಲೇ ಅನೇಕ ರಾಶಿಗಳ ಗ್ರಹಗತಿಗಳ ಮೇಲೆ ಮಹತ್ವದ ಪರಿಣಾಮ ಸಹ ಬೀರಲಿದೆ. ಶನಿ, ರಾಹು, ಕೇತು, ಶುಕ್ರ ಗ್ರಹಗಳ ಸಂಚಲನವು ಕೆಲವು ಗ್ರಹಕ್ಕೆ ಅದೃಷ್ಟ ಒಲಿದು, ಶುಭ ಸಮಾಚಾರ ತಂದರೆ ಇನ್ನು ಕೆಲವು ಗ್ರಹಗಳಿಗೆ ಆಪತ್ತು ಸಂಭವಿಸುವ ಸಾಧ್ಯತೆ ಇದೆ. ಹಾಗಾದರೆ ಈ ಶ್ರಾವಣ ಮಾಸದಲ್ಲಿ ಕುಂಭ ರಾಶಿಯ ಫಲ ಏನಿರಬಹುದು? ಇಲ್ಲಿದೆ ವಿವರ.

Ugadi Horoscope: ಮಕರ ರಾಶಿಯವರಿಗೆ ಯುಗಾದಿ ವರ್ಷ ಭವಿಷ್ಯ ಹೇಗಿದೆ?

ಮಕರ ರಾಶಿಯವರಿಗೆ ಈ ವರ್ಷ ಯಾವ ಶುಭಫಲ‌ ಸಿಗಲಿದೆ?

ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಈ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಮಕರ ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ಎಂದು ಖ್ಯಾತ ಜ್ಯೋತಿ ವೇ|ಬ್ರ| ಶ್ರೀ ವಿಜಯಾ ನಂದ ಜೋಯ್ಸ್ ತಿಳಿಸಿದ್ದಾರೆ.

Ugadi Horoscope: ವೃಶ್ಚಿಕ ರಾಶಿಯವರು ಅಕ್ಷಯ ತೃತೀಯ ದಿನ ಈ ಕೆಲಸ ಮಾಡಿದರೆ ಶುಭಫಲ ಸಿಗಲಿದೆ

ವೃಶ್ಚಿಕ ರಾಶಿಗೆ ಯುಗಾದಿ ವರ್ಷದ ಭವಿಷ್ಯ ಫಲ ಹೇಗಿದೆ?

ಶ್ರಾವಣ ಮಾಸದಲ್ಲಿ ವೃಶ್ಚಿಕ ರಾಶಿಯ ಫಲ ಏನಿರಬಹುದು? ನಿಮ್ಮ ಜೀವನದಲ್ಲಿ ಯಾವ ರೀತಿಯ ಪ್ರಭಾವ ಬೀರಲಿದೆ? ಸಂಕಷ್ಟ ಪರಿಹಾರಕ್ಕೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

Sachin Tendulkar: ಗುಡಿ ಪಾಡ್ವಾ ಆಚರಿಸಿದ ಸಚಿನ್‌ ತೆಂಡೂಲ್ಕರ್‌

Sachin Tendulkar: ದೇಶದ ಜನತೆಗೆ ಯುಗಾದಿ ಹಬ್ಬದ ಶುಭ ಹಾರೈಸಿದ ಸಚಿನ್‌

Ugadi 2025: ದೇಶದ ಹಲವು ಭಾಗಗಳಲ್ಲಿ ಯುಗಾದಿಯನ್ನು ನಾನಾ ಹೆಸರಿನಿಂದ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಪಂಜಾಬ್‌ನಲ್ಲಿ ಬೈಸಾಖಿ, ಸಿಂಧಿಗಳಲ್ಲಿ ಚೈತಿ ಚಂದ್, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

Ugadi Horoscope: ಧನು ರಾಶಿಯವರಿಗೆ ಗುರು‌‌ ಅಧಿಪತಿ; ವರ್ಷವಿಡಿ ಶುಭ ಫಲ

ಧನು ರಾಶಿಯವರಿಗೆ ಒಳ್ಳೆಯ ಫಲ; ಈ ವರ್ಷ ಸೋಲೇ ಇಲ್ಲ

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದ ಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ.ಧನು ರಾಶಿಯವರಿಗೆ ಶ್ರೀ ವಿಶ್ವಾ ವಸು ನಾಮ ಸಂವತ್ಸರ ಹೇಗಿರಲಿದೆ? ಧನು ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ‌ಆರೋಗ್ಯ, ಉದ್ಯೋಗ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಬೀರಲಿದೆ? ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ..

Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಯುಗಾದಿ ಹಬ್ಬ ಬಂತೆಂದರೆ ನಮಗೆ ಮೊದಲು ನೆನಪಾಗುವುದು ಬೇಂದ್ರೆ ಅಜ್ಜನ ಈ ಹಾಡು! ಇದರೊ ಳಗೆ ಅಡಗಿರುವ ಗಹನಾರ್ಥ ತಿಳಿಯದಿದ್ದರೂ, ಇದು ಯುಗಾದಿಯ ಹಾಡಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದೆ. 12 ಮಾಸಗಳ ಪುಂಜವಾದ ಕಾಲಗತಿಯು, ಒಂದು ಸಂವತ್ಸರದಿಂದ ಇನ್ನೊಂದಕ್ಕೆ ಪದಾರ್ಪಣೆ ಮಾಡುವ ಹೊಸ ಕಾಲಘಟ್ಟವನ್ನು ಭಾರತೀಯರು ‘ಯುಗಾದಿ’ ಎಂದು ಆಚರಿಸುತ್ತಾರೆ.

Loading...