ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿಶ್ವವಾಣಿ ವಿಶೇಷ
Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ

ಇದು ಕಾಲಿಗೆ ಚಕ್ರ ಕಟ್ಟಿಕೊಂಡಿರುವವರ ಭಗವದ್ಗೀತೆ

“ಅಬಾಧಿತ ಜ್ಞಾನದ ಹರಿವು, ಜೀವನಾನುಭವ, ಆಮೋದ, ಖುಷಿ, ಹಿಗ್ಗು, ನಲಿವು, ವಿವಿಧ ಪ್ರಾಂತ್ಯ ಗಳ ಬಗೆಬಗೆಯ ಭಕ್ಷ್ಯ-ಭೋಜ್ಯಗಳನ್ನು ಸವಿದು ನಾಲಿಗೆಯ ರುಚಿಯನ್ನು ತಣಿಸಿಕೊಳ್ಳುವಿಕೆ ಮತ್ತು ಅಲ್ಲಿನ ಜೀವನಶೈಲಿಯನ್ನು ಆಸ್ವಾದಿಸುವ ಅವಕಾಶ ಇವೆಲ್ಲ ಒಂದೇ ಗುಕ್ಕಿಗೆ ದಕ್ಕಬೇಕೆಂದರೆ, ‘ಪ್ರಯಾಣ-ಪ್ರವಾಸ-ಪರ್ಯಟನೆ-ಯಾತ್ರೆ-ದೇಶ ಸಂಚಾರ’ ಎಂದೆಲ್ಲಾ ಕರೆಯಲ್ಪಡುವ ‘ಊರು ಸುತ್ತೋ ಕಸುಬು’ ಬೆಸ್ಟು ಕಣ್ರೀ!"

Vishwavani Special: ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ದಯಾನಂದ ಅವರು ಮುಖ್ಯಮಂತ್ರಿಯವರ ಮುಂದೆ ವಾಸ್ತವ ಚಿತ್ರಣ ಇಡುವ ಪ್ರಯತ್ನ ಮಾಡ ಬೇಕಿತ್ತು. ಆದರೆ ಗೋವಿಂದ ರಾಜ್ ಜತೆಗಿನ ಸಖ್ಯ, ಸಾಮೀಪ್ಯ ಮತ್ತು ಗೆಳೆತನದ ಅತಿಯಾದ ನಂಬಿಕೆ ಯಿಂದ ದಯಾನಂದ ಹಾಗೆ ಮಾಡಲೇ ಇಲ್ಲ. ಗೋವಿಂದ ರಾಜ್‌ಗೆ ಸಕಲವನ್ನೂ ತಿಳಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ನಿರಾಳರಾಗಿ ಸುಮ್ಮನಾಗಿಬಿಟ್ಟರು.

ವಂದೇ ಭಾರತ್‌ ಎಂದ ಪ್ರೇಮ ಕಾಶ್ಮೀರ !

ವಂದೇ ಭಾರತ್‌ ಎಂದ ಪ್ರೇಮ ಕಾಶ್ಮೀರ !

ಭಾರತೀಯ ರೈಲ್ವೆಯ ಅತಿ ವೇಗದ ರೈಲು ‘ವಂದೇ ಭಾರತ್’ ಜಮ್ಮು-ಕಾಶ್ಮೀರವನ್ನು ದೇಶದ ಹಲವು ಪ್ರಮುಖ ನಗರಗಳ ಜತೆಗೆ ಜೋಡಿಸುತ್ತಿದೆ. ಭಾರತದ ಪದತಳದ ನಗರಿ ತಮಿಳುನಾಡಿನ ಕನ್ಯಾಕುಮಾರಿ ಯಿಂದ ಕಾಶ್ಮೀರದ ಶ್ರೀನಗರಕ್ಕೆ ನೇರ ರೈಲು ಸಂಪರ್ಕ ಈಗ ಸಾಧ್ಯವಾಗಿದೆ. ಶುಕ್ರವಾರ ಜಮ್ಮು-ಕಾಶ್ಮೀರದ ಕತ್ರಾ ರೈಲು ನಿಲ್ದಾಣದಿಂದ ಶ್ರೀನಗರಕ್ಕೆ ಮೊದಲ ಸಂಚಾರ ನಡೆಸಿದ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.

ಸ್ಮಾರ್ಟ್ ಮೀಟರ್‌ಗಳಿಂದ ಸ್ಮಾರ್ಟ್ ಸಿಟಿಗಳ ಉನ್ನತೀಕರಣ… ಹೇಗೆ?

ಸ್ಮಾರ್ಟ್ ಮೀಟರ್‌ಗಳಿಂದ ಸ್ಮಾರ್ಟ್ ಸಿಟಿಗಳ ಉನ್ನತೀಕರಣ… ಹೇಗೆ?

ನೀರನ್ನು ಹೆಚ್ಚಾಗಿ ಕಡಿಮೆ ಬೆಲೆಗೆ ಮಾರಾಟ ಮಾರಾಟವಾಗುತ್ತಿದ್ದು, ಅತಿಯಾದ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ವಿದ್ಯುತ್‌ನಂತೆಯೇ ಇದೇ ರೀತಿಯ ತಂತ್ರದಿಂದ ನೀರು ಪ್ರಯೋಜನ ಪಡೆಯ ಬಹುದು, ಇದು ಶ್ರೇಣೀಕೃತ ಬೆಲೆ ಯೋಜನೆಗಳ ಮೂಲಕ ಅತಿಯಾದ ಬಳಕೆಯನ್ನು ಕಡಿಮೆ ಮಾಡಿದೆ.

Pravasi Prapancha: ಶ್ರೀ ಸಾಮಾನ್ಯರ ಪ್ರವಾಸೋದ್ಯಮಕ್ಕೆ ಪ್ರವಾಸಿ ಪ್ರಪಂಚ ಅಗತ್ಯ: ಸಚಿವ ಎಚ್.ಕೆ ಪಾಟೀಲ್‌

ಸಾಮಾನ್ಯರ ಪ್ರವಾಸೋದ್ಯಮಕ್ಕೆ ಪ್ರವಾಸಿ ಪ್ರಪಂಚ ಅಗತ್ಯ: ಎಚ್.ಕೆ ಪಾಟೀಲ್‌

Pravasi Prapancha: ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಪ್ರವಾಸ, ಪ್ರವಾಸೋದ್ಯಮ ಮತ್ತು ಅತಿಥಿ ಕ್ಷೇತ್ರಕ್ಕೆ ಮೀಸಲಾದ ಕನ್ನಡದ ಪ್ರಪ್ರಥಮ ಏಕೈಕ ವಿನೂತನ ವಾರಪತ್ರಿಕೆ ʼಪ್ರವಾಸಿ ಪ್ರಪಂಚʼದ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ನೆರವೇರಿತು. ಈ ವೇಳೆ ಸಚಿವ ಎಚ್.ಕೆ.ಪಾಟೀಲ್‌ ಅವರು ಮಾತನಾಡಿದ್ದಾರೆ.

Pravasi Prapancha: ಪ್ರವಾಸಿಗರಿಗೆ ಮೌಲ್ಯಯುತ ಮಾರ್ಗದರ್ಶಿ ʼಪ್ರವಾಸಿ ಪ್ರಪಂಚʼ: ಸಿಎಂ ಸಿದ್ದರಾಮಯ್ಯ

ಪ್ರವಾಸಿಗರಿಗೆ ಮೌಲ್ಯಯುತ ಮಾರ್ಗದರ್ಶಿ ʼಪ್ರವಾಸಿ ಪ್ರಪಂಚʼ: ಸಿಎಂ

Pravasi Prapancha: ವಿಶ್ವವಾಣಿಯ ವಿನೂತನ ಪತ್ರಿಕೆಯಾದ ʼಪ್ರವಾಸಿ ಪ್ರಪಂಚʼವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿರುವ ಅವರು, ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸಿ ಪ್ರಪಂಚ ಪತ್ರಿಕೆಯ ಅಗತ್ಯವಿದ್ದು, ಪ್ರವಾಸಿಗರಿಗೆ ಮೌಲ್ಯಯುತವಾದ ಮಾರ್ಗದರ್ಶಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

Education: ಎಜುಕೇಷನ್‌ ಟೆಕ್ನಾಲಜಿಯ ಭವಿಷ್ಯ ರೂಪಿಸುವುದು

ಎಜುಕೇಷನ್‌ ಟೆಕ್ನಾಲಜಿಯ ಭವಿಷ್ಯ ರೂಪಿಸುವುದು

ಅಂತಹ ಒಂದು ಸವಾಲು ಡೇಟಾ ವಿಘಟನೆ. ಆಗಾಗ್ಗೆ, ಶಾಲೆಗಳು ಸೈಲ್ಡ್ ವ್ಯವಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸುತ್ತವೆ -ವಿದ್ಯಾರ್ಥಿ ಕಾರ್ಯಕ್ಷಮತೆ, ಹಾಜರಾತಿ, ಪಠ್ಯಕ್ರಮ ಮತ್ತು ಆಡಳಿತವು ಪರಸ್ಪರ ಅಸಮಾಧಾನಗೊಂಡಿದೆ. ಇದು ಅಸಮರ್ಥತೆಗೆ ಕಾರಣವಾಗುವುದಲ್ಲದೆ, ಶಿಕ್ಷಣತಜ್ಞರು ತಿಳುವಳಿಕೆ ಯುಳ್ಳ, ಸಮಗ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯುತ್ತದೆ.

Vishwavani Global Achievers Award at Georgia: ಜಾರ್ಜಿಯಾದಲ್ಲಿ ಜನಮನ ಸೆಳೆದ ವಿಶ್ವವಾಣಿ ಸಮಾರಂಭ

ಜಾರ್ಜಿಯಾದಲ್ಲಿ ಜನಮನ ಸೆಳೆದ ವಿಶ್ವವಾಣಿ ಸಮಾರಂಭ

ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತಲ್ಲದೇ, ಜಾರ್ಜಿಯಾ ದೇಶದ ಐತಿಹಾಸಿಕ ಮತ್ತು ಅಪರೂಪದ ತಾಣಗಳನ್ನು ವಿಶ್ವವಾಣಿಯ ನಿಯೋಗಕ್ಕೆ ಪರಿಚಯಿಸುವ ಒಂದು ವಾರ ಕಾಲದ ಪ್ರವಾಸವನ್ನೂ ಏರ್ಪಡಿಸಿರುವುದು ಗಮನಾರ್ಹ.

DG-IGP M A Saleem Interview: ಸಮ ಸಮಾಜದ ನಿರ್ಮಾಣವೇ ಸಲೀಂ ಗುರಿ

ಪಾರದರ್ಶಕತೆ ಕಾಪಾಡಿಕೊಳ್ಳಿ: ತ್ವರಿತ ನ್ಯಾಯದಾನಕ್ಕೆ ಆದ್ಯತೆ

ರಾಜ್ಯದಲ್ಲಿ ಹಲವು ಸವಾಲುಗಳಿದ್ದರೂ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬೆದರಿಕೆ ಇಲ್ಲವೇ ಅಶಾಂತಿ ಸೃಷ್ಟಿಯ ವಿಚಾರ ಸದ್ಯಕ್ಕೆ ಅಪ್ರಸ್ತುತ. ಈ ಬಗ್ಗೆ ಕೆಲ ಅಧ್ಯಯನ ನಡೆಸಬೇಕಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಿಚಾರಗಳ ಬಗ್ಗೆ ಆದ್ಯತೆ ನೀಡಿ ಶಾಂತಿ ಸುವ್ಯವಸ್ಥೆಯಿಂದ ರಾಜ್ಯದ ಪೊಲೀಸ್ ಪಡೆ ಮುನ್ನಡೆಯಬೇಕಿದೆ.

ಏರ್‌ ಡಿಫೆನ್ಸ್‌ ಸಿಸ್ಟಂ ಆಕಾಶ್

ಏರ್‌ ಡಿಫೆನ್ಸ್‌ ಸಿಸ್ಟಂ ಆಕಾಶ್

ಆಕಾಶ್ ಕ್ಷಿಪಣಿ- ಯುದ್ಧ ವಿಮಾನ ನಾಶ ಸಾಧನವನ್ನು ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಿದ್ದರಿಂದ ದೇಶಕ್ಕೆ ‘ಕ್ಷಿಪಣಿ ನಾಶ ಸಾಧನ’ದ ಆಮದು ತೊಂದರೆ ತಪ್ಪಿದಂತಾಗಿದೆ. ಈ ಸಾಧನದ ತಯಾರಿಕೆಯಿಂದಾಗಿ 2023ರಲ್ಲಿ ದೇಶಕ್ಕೆ 550 ಕೋಟಿ ಅಮೆರಿಕನ್ ಡಾಲರ್ (34500 ಕೋಟಿ ರು.) ಉಳಿತಾಯವಾಗಿದೆ ಎಂದು ರಕ್ಷಣಾ ಸಚಿವಾಲಯ ವರದಿಯಲ್ಲಿ ಹೇಳಲಾಗಿದೆ.

Visa Free: ವೀಸಾ ಇಲ್ಲದೆ ಭಾರತೀಯರು 58 ದೇಶಗಳಿಗೆ ಎಂಟ್ರಿ ಕೊಡಬಹುದು!

ಈ ದೇಶಗಳಿಗೆ ಹೋಗೋಕೆ ಭಾರತೀಯರಿಗೆ ವೀಸಾ ಬೇಕಿಲ್ಲ!

ವಿದೇಶಕ್ಕೆ ಪ್ರವಾಸ ಹೋಗಬೇಕು ಎನ್ನುವ ಭಾರತೀಯರು ವೀಸಾದ ಜಂಜಾಟವಿಲ್ಲದೆ (Visa Free Countries) 58 ದೇಶಗಳಿಗೆ ಭೇಟಿ ಮಾಡಬಹುದು. ಇಲ್ಲಿ ಕನಿಷ್ಠ ವಾರಗಳ ಕಾಲ ತಿರುಗಾಡಬಹುದು. ಈ ದೇಶಗಳ ವಿವಿಧ ತಾಣಗಳನ್ನು ಕಣ್ತುಂಬಿಕೊಳ್ಳಬಹುದು, ನೆಚ್ಚಿನ ಖಾದ್ಯಗಳನ್ನು ಸವಿಯಬಹುದು. ಅಲ್ಲಿನ ಸಂಸ್ಕೃತಿಯ ಸೊಬಗನ್ನು ಆನಂದಿಸಬಹುದು. ಈ ದೇಶಗಳು ಯಾವುದು ಗೊತ್ತೇ?

ಆರ್ಥಿಕ ಶಕ್ತಿಯ ತವರು ಕಡಲ ತೀರದ ಬಂದರು

ಆರ್ಥಿಕ ಶಕ್ತಿಯ ತವರು ಕಡಲ ತೀರದ ಬಂದರು

ಮೂರು ಭಾಗಗಳಲ್ಲಿ ಕಡಲು, ಒಂದೆಡೆ ಪರ್ವತ ಶ್ರೇಣಿ ಹೊಂದಿ ಪರ್ಯಾಯ ದ್ವೀಪ ಎನಿಸಿಕೊಂಡಿ ರುವ ಭರತ ಖಂಡ ಅರ್ಥಾತ್ ಭಾರತ ದೇಶಕ್ಕೆ ಕಡಲ ತೀರವೇ ದೊಡ್ಡ ಶಕ್ತಿಯಾಗಿದೆ. ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಭಾರತ ದೇಶಕ್ಕೆ ವಿದೇಶಿ ವ್ಯಾಪಾರ ಕ್ಷೇತ್ರಕ್ಕೆ ವಿಪುಲ ಅವಕಾಶಗಳನ್ನು ತೆರೆದಿಟ್ಟಿದೆ. ಜತೆಗೆ ಸಾಗರ ಉತ್ಪನ್ನ ಗಳಿಗೂ ದೊಡ್ಡಮಟ್ಟದ ಅವಕಾಶ ಮಾಡಿಕೊಟ್ಟಿದೆ

ಕಣಿವೆ ನಾಡಲ್ಲಿ ಕರುನಾಡ ಪೂಜೆ

ಕಣಿವೆ ನಾಡಲ್ಲಿ ಕರುನಾಡ ಪೂಜೆ

ದಾಳಿಯ ಬೆನ್ನಲ್ಲೇ ಕೇಂದ್ರ ಸರಕಾರ ಹಾಗೂ ರಕ್ಷಣಾ ಇಲಾಖೆ ಪ್ರತಿದಾಳಿ ಯ ಅಥವಾ ಯುದ್ಧದ ತಯಾರಿಯಲ್ಲಿದೆ ಎನ್ನುವ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿದೆ. ಈ ನಡುವೆ, ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಹೋರಾಡಲು ಬೇಕಿರುವ ‘ಶಕ್ತಿ’ಯನ್ನು ದೇಶದ ಸೈನಿಕರಿಗೆ ಸಿಗಲಿ ಯೆಂದು ವಿಶೇಷ ಪೂಜೆಯನ್ನು ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿರುವ ಆದಿ ಶಂಕರಾಚಾರ್ಯರ ಮಠದಲ್ಲಿ ನೆರವೇರಿಸಲಾಗಿದೆ

Yagati Raghu Naadig Column: ಕದನ ಕುತೂಹಲ ಕಥನ

ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ !

ಪಹಲ್ಗಾಮ್‌ನಲ್ಲಿ ಪಾಕಿಸ್ತಾನ-ಕೃಪಾಪೋಷಿತ ಉಗ್ರರು ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಾಗತಿಕ ಸಮುದಾಯವೇ ಛೀಮಾರಿ ಹಾಕಿದೆ. ವಿವಿಧ ದೇಶಗಳ ಮುಖ್ಯಸ್ಥರು ಪಾಕಿಸ್ತಾನದ ಈ ಕುತ್ಸಿತ ಚಿಂತನೆಯನ್ನು ಖಂಡಿಸಿದ್ದಾರೆ. ಭಾರತದ ಮೇಲೆ ಮುರಕೊಂಡು ಬೀಳುವ ತನ್ನ ಯತ್ನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ನೀಡಿಬಿಡುತ್ತವೆ ಎಂಬ ಪಾಕಿಸ್ತಾನದ ನಿರೀಕ್ಷೆ ಮಣ್ಣು ಪಾಲಾಗಿದೆ. ಪರದೇಶಗಳ ಕಥೆಯಿರಲಿ, ಸ್ವತಃ ಪಾಕಿಸ್ತಾನಿ ಪ್ರಜೆಗಳೇ ತಮ್ಮ ದೇಶದ ಜನ ನಾಯಕರು ಮತ್ತು ಮಿಲಿಟರಿ ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

Nadoja Mahesh Joshi Interview: ಟೀಕೆಗೆ ಹೆದರಿ, ಕೆಲಸದಿಂದ ಹಿಂಜರಿಯುವುದಿಲ್ಲ

ಟೀಕೆಗೆ ಹೆದರಿ, ಕೆಲಸದಿಂದ ಹಿಂಜರಿಯುವುದಿಲ್ಲ

ಸಂಸ್ಥೆ ಮತ್ತು ಅದರ ಆಡಳಿತ ನಿಂತ ನೀರಲ್ಲ. ನಿರಂತರವಾಗಿ ಹರಿಯುತ್ತಿರುವ ಜೀವನದಿ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಸಾಮರ್ಥ್ಯ, ಪಾರದರ್ಶಕತೆ, ಹೊಸ ಕಾನೂನಿನ ಅಳವಡಿಕೆ ಹಾಗೂ ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹಾಗೂ ಕಾಲ ಧರ್ಮಕ್ಕೆ ತಕ್ಕಂತೆ ಪರಿವರ್ತನೆಯ ಬದಲಾವಣೆ ಅಭಿವೃದ್ಧಿ ತರುವ ಕೆಲಸಕ್ಕೆ ಕೈ ಹಾಕಿದಾಗ ಕೆಲವು ವ್ಯಕ್ತಿಗಳಿಂದ ಅದರಲ್ಲೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಸಹಜ

Dr B C Bhagwan Interveiw: ವೈದ್ಯಕೀಯ ಸಂಶೋಧನೆ, ಶೈಕ್ಷಣಿಕ ಪ್ರಗತಿಗೆ ಒತ್ತು

ವೈದ್ಯಕೀಯ ಸಂಶೋಧನೆ, ಶೈಕ್ಷಣಿಕ ಪ್ರಗತಿಗೆ ಒತ್ತು

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ವೈದ್ಯಕೀಯ ಕ್ಷೇತ್ರ ಇನ್ನಷ್ಟು ಬಲಪಡಿಸಲು ಸಂಶೋ ಧನೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡಲಿದೆ. ಅತಿ ದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವೆಂಬ ಖ್ಯಾತಿಯನ್ನು ಹೊಂದಿದೆ. ಉತ್ತಮ ಆಡಳಿತ ಹಾಗೂ ಪಾರದರ್ಶಕತೆಗೆ ಒತ್ತು ನೀಡುವ ಮೂಲಕ ವಿವಿಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ. ವಿದ್ಯಾರ್ಥಿ ಸ್ನೇಹಿ ವಿವಿಯನ್ನಾ ಗಿಸುವುದು ನನ್ನ ಸಂಕಲ್ಪ ಎಂದು ವಿಶ್ವವಾಣಿ ಸಂದರ್ಶನದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Randeep Singh Surjewala: ಜನಾಕ್ರೋಶ ಹೋರಾಟ ಮಾಡುವ ಬಿಜೆಪಿಯ ಕಿಟಕಿ ಸ್ವಚ್ಛವಾಗಿದೆಯೇ?

ಜನಾಕ್ರೋಶ ಹೋರಾಟ ಮಾಡುವ ಬಿಜೆಪಿಯ ಕಿಟಕಿ ಸ್ವಚ್ಛವಾಗಿದೆಯೇ?

ಕೊಳಕಾಗಿರುವುದು ಅವರ ಕಿಟಕಿಯೇ ಹೊರತು ನಮ್ಮ ಗೋಡೆಯಲ್ಲ ಎಂಬುದು ಇನ್ನೂ ಅವರಿಗೆ ತಿಳಿದಿಲ್ಲ. ಈಗ ಜನಾಕ್ರೋಶ ಎಂಬ ಹೋರಾಟದ ಮೂಲಕ ರಾಜ್ಯ ರಾಜಕೀಯದಲ್ಲಿ ಸಕ್ರಿಯ ವಾಗಿರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ ಹಾಗೂ ಎಲ್ಲ ಬಿಜೆಪಿ ನಾಯಕರು ತಮ್ಮ ಕಿಟಕಿಯ ಕೊಳೆಯನ್ನು ತೆಗೆ ಯಲು ಯತ್ನಿಸಿದ್ದರೆ ಇಂತಹ ಹೋರಾಟದ ಅಗತ್ಯವೇ ಇರಲಿಲ್ಲ.

Vishwavani Award: ರಷ್ಯಾದಲ್ಲಿ ಮೊಳಗಿದ ವಿಶ್ವವಾಣಿ ಕಹಳೆ: ಕನ್ನಡ ನಾಡಿನ 21 ಸಾಧಕರಿಗೆ ಮಾಸ್ಕೋದಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ

ಸಾಧಕರಿಗೆ ಮಾಸ್ಕೋದಲ್ಲಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ

ಭಾರತ ಮತ್ತು ರಷ್ಯಾದ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಮಾಜ ಸೇವೆ, ಕೃಷಿ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಚಿತ್ರರಂಗ, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದ ಹಲವು ರಂಗಗಳಲ್ಲಿ ತಮ್ಮಷ್ಟಕ್ಕೆ ತಾವೇ ಸಾಧನೆ ಗೈಯುತ್ತಿರುವವರನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೌರವಿಸಿದ್ದು ‘ವಿಶ್ವವಾಣಿ’ಯ ವಿಶೇಷವಾಗಿತ್ತು.

Yagati Raghu Naadig Column: ಪಹಲ್ಗಾಮ್‌ ಪ್ರಹಾರ

ಪಹಲ್ಗಾಮ್‌ ಪ್ರಹಾರ

ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣವು ಉಗ್ರರ ದಾಳಿಯಿಂದಾಗಿ ರಕ್ತಸಿಕ್ತವಾಯಿತು. ಪಾಕ್-ಪ್ರೇರಿತ ಭಯೋತ್ಪಾದಕರ ಕುಯುಕ್ತಿಯು 26 ಮಂದಿ ಪ್ರವಾಸಿಗರ ಹತ್ಯೆಗೆ ಕಾರಣವಾಗಿದ್ದನ್ನು ಕಂಡು ಇಡೀ ಜಗತ್ತೇ ಬೆಚ್ಚಿದೆ. ಜತೆಗೆ, ಈ ಸಂಬಂಧವಾಗಿ ಹತ್ತು ದಿಕ್ಕುಗಳಿಂದ ಹಲವು ದನಿಗಳು ಹೊಮ್ಮುವುದಕ್ಕೆ ಸದರಿ ‘ಪಹಲ್ಗಾಮ್ ಪ್ರಹಾರ’ ಪ್ರಕರಣ ಕಾರಣವಾಗಿದೆ.

B Kenchappa Gowda Interview: ನಮ್ಮನ್ನು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ

ನಮ್ಮನ್ನು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ

ಒಕ್ಕಲಿಗರನ್ನು ನೇರವಾಗಿ ವಿರೋಧಿಸಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ, ಒಡೆದು ಆಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚ್ಚಪ್ಪಗೌಡ ಆಗ್ರಹಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ವಿಶ್ವವಾಣಿಯೊಂದಿಗೆ ಮಾತನಾಡಿರುವ ಅವರು, ಜಾತಿ ಗಣತಿಗೆ ವಿರೋಧಿಸುತ್ತಿರುವುದಕ್ಕೆ ಕಾರಣ, ಉಪಜಾತಿಗಳ ಲೆಕ್ಕಾಚಾರ, ಜನಸಂಖ್ಯೆಯಲ್ಲಿನ ವ್ಯತ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಮಾತ ನಾಡಿದ್ದಾರೆ.

S Raghunath Interview: ವೈಜ್ಞಾನಿಕ ಸಮೀಕ್ಷೆ ನಡೆಸಲಿ

ವೈಜ್ಞಾನಿಕ ಸಮೀಕ್ಷೆ ನಡೆಸಲಿ

ಜಾತಿ ಗಣತಿಗೆ ಸಂಬಂಧಿಸಿದಂತೆ ಊಹಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮಾತಾಡುವು ದಕ್ಕಿಂತ, ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಅಭಿಪ್ರಾಯಪಟ್ಟಿದ್ದಾರೆ.

Giridhar Kaje Intervew: ಜಾತಿ ಗಣತಿಯನ್ನು ತಿರಸ್ಕರಿಸಲಿ

ಜಾತಿ ಗಣತಿಯನ್ನು ತಿರಸ್ಕರಿಸಲಿ

ಸಮಾಜದಲ್ಲಿ ಜಾತಿ ಪದ್ಧತಿ ಮೊದಲಿನಿಂದಲೂ ಬಂದಿದೆ. ಆದರೆ ಅದನ್ನು ಪ್ರತ್ಯೇಕವಾಗಿ ಒಂದೊಂದು ಜಾತಿಯಲ್ಲಿ ಎಷ್ಟೆಷ್ಟು ಜನರಿದ್ದಾರೆ ಎಂದು ಆ ಸಂಖ್ಯೆಯನ್ನು ನಿರ್ಧಾರ ಮಾಡುವ ವಿಚಾರ ಜಾತ್ಯತೀತ ತತ್ವಕ್ಕೆ ವಿರುದ್ಧವಾದದ್ದು. ಈಗ ಮಾಡಿರುವ ಗಣತಿಯಲ್ಲಿ ಬ್ರಾಹ್ಮಣರು ಎನ್ನುವ ಕಾಲಂ, ಇನ್ನೊಂದು ಕಡೆ ಹವ್ಯಕರು ಎಂದು ಇತ್ತು. ಹವ್ಯಕರು ಬ್ರಾಹ್ಮಣರೂ ಹೌದು, ಹವ್ಯಕರೂ ಹೌದು

T A Sharavana Interview: ಆಯಸ್ಸಿನ ರೀತಿಯೇ, ಬಂಗಾರದ ಬೆಲೆಯೂ ಕಡಿಮೆಯಾಗಲ್ಲ

ಆಯಸ್ಸಿನ ರೀತಿಯೇ, ಬಂಗಾರದ ಬೆಲೆಯೂ ಕಡಿಮೆಯಾಗಲ್ಲ

ಮನುಷ್ಯ ಆಯುಷ್ಯ ಹೇಗೆ ಕಡಿಮೆಯಾಗುವುದಿಲ್ಲವೋ, ಅದೇ ರೀತಿ ಬಂಗಾರದ ಮೌಲ್ಯವೂ ಕುಸಿಯುವು‌ ದಿಲ್ಲ. ಕುಸಿದರೂ 200ರಿಂದ 300 ರುಪಾಯಿ ಮಾತ್ರ ಕುಸಿಯಬಹುದು. ಆದರೆ ಭವಿಷ್ಯದ ಆಲೋಚನೆ ಹಾಗೂ ಸಂಕಷ್ಟದ ಸಮಯಕ್ಕೆ ಅನುಕೂಲವಾಗಲು ಬಂಗಾರ ಖರೀದಿಸಿರಬೇಕು. ಈ ವಿಷಯದಲ್ಲಿ ಜನರು ಹಿಂಜರಿಯಬಾರದು

Vishwavani Special: ಪಿಎನ್‌ಬಿಗೆ ಚೋಕ್‌ ನೀಡಿದ ಚೋಕ್ಸಿ

ಪಿಎನ್‌ಬಿಗೆ ಚೋಕ್‌ ನೀಡಿದ ಚೋಕ್ಸಿ

2024ರ ಜುಲೈನಲ್ಲಿ ಚೋಕ್ಸಿ ಚಿಕಿತ್ಸೆಗಾಗಿ ಆಂಟ್‌ವೆರ್ಪ್‌ಗೆ ತೆರಳಿರುವುದನ್ನು ‘ಜಿಒಸಿ’ ಕಂಡುಕೊಂಡಿತು. ಆಂಟಿಗುವಾ ದೇಶದ ಜತೆಗೆ ಭಾರತ, ಅಪರಾಧಿಗಳ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲವಾದ ಕಾರಣ ಚೋಕ್ಸಿಯನ್ನು ಡೊಮೆನಿಕಾ ದಿಂದ ಎಳೆದು ತರುವುದು ಸಿಬಿಐಗೆ ಅಸಾಧ್ಯವಾಗಿತ್ತು. ಹಾಗಾಗಿ ಚೋಕ್ಸಿಯನ್ನು ಡೊಮೆನಿಕಾದಿಂದ ಹೊರಬರುವವರೆಗೂ ಕಾಯುವುದು ಅನಿವಾರ್ಯವಾಯಿತು.