ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ashok Nayak

ashoknayak@vishwavani.news

Articles
ಯೆಮೆನ್‌ ಮೂಲದ ಮಹಿಳೆಗೆ ಯಶಸ್ವಿ ಬೈಲಾಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ

ಬೈಲಾಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ

ಯೆಮನ್‌ ದೇಶದ 63 ವರ್ಷದ ಜಮ್ಜಾಮ್ ಎಂಬ ಮಹಿಳೆ ಕಳೆದ ಐದು ವರ್ಷಗಳಿಂದ ವಯೋ ಸಹಜ ಮೊಣಕಾಲು ನೋವಿನಿಂದ ಬಳಲುತ್ತಿದ್ದರು, ಕ್ರಮೇಣ ನಿಲ್ಲಲು, ನಡೆಯಲು ಸಹ ಸಾಧ್ಯ ವಾಗದ ಸ್ಥಿತಿಗೆ ತಲುಪಿದ್ದರು. ಅವರದ್ದೇ ದೇಶದ ಆಸ್ಪತ್ರೆಗಳಿಗೆ ತೋರಿಸಿದ್ದರೂ ಪ್ರಯೋಜನವಾಗ ಲಿಲ್ಲ. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ಆಗಮಿಸಿದರು. ಇವರ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಇವರಿಗೆ ಬೈಲಾ ಟರಲ್‌ ಮೊಣಕಾಲು ಅಸ್ಥಿಸಂಧಿವಾತ ಇರುವುದು ಪತ್ತೆಯಾಯಿತು

ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

ಬೆಂಗಳೂರು ಜಲಮಂಡಳಿ ಈಗಾಗಲೇ ಕಾವೇರಿ ಐದನೇ ಹಂತವನ್ನು ಅನುಷ್ಠಾನಗೊಳಿಸಿದ್ದರೂ, ನಿರೀ ಕ್ಷಿತ ಪ್ರಮಾಣದಲ್ಲಿ ಸಂಪರ್ಕ ಪಡೆಯಲು ಗೃಹಬಳಕೆದಾರರು ಮುಂದೆ ಬಂದಿಲ್ಲ. ಆದ್ದರಿಂದ ಇದೀಗ ಬೆಂಗಳೂರು ಜಲಮಂಡಳಿ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದು ನೂತನ ಕಾವೇರಿ ನೀರಿನ ಸಂಪರ್ಕ ಪಡೆಯಲು ನೀಡಬೇಕಿರುವ ಡೆಪಾಸಿಟ್ ಹಣವನ್ನು ಆರಂಭಿಕ ಹಂತದಲ್ಲಿ ಶೇ.20ರಷ್ಟು ಪಾವತಿಸಿ, ಇನ್ನುಳಿದ ವರ್ಷದ ಅವಧಿಯಲ್ಲಿ ಬಾಕಿ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ

Marilinga Gowda MaliPatil Column: ಉತ್ತರದವರ ಪಾಲಿಗೆ ಕನ್ನಡಿಗರು ಸವತಿ ಮಕ್ಕಳಾ ?

ಉತ್ತರದವರ ಪಾಲಿಗೆ ಕನ್ನಡಿಗರು ಸವತಿ ಮಕ್ಕಳಾ ?

‘ಇಲ್ಲೇ ನೆಲೆಸಿದರೂ ನಾವು ಕನ್ನಡವನ್ನು ಕಲಿಯುವುದಿಲ್ಲ’ ಎಂಬ ಹಠ ಇವರದ್ದು. ವರ್ಷಗಟ್ಟಲೆ ಕನ್ನಡ ನಾಡಿನಲ್ಲಿದ್ದು, ಇಲ್ಲಿಯ ಅನ್ನ-ನೀರು ಸೇವಿಸಿದರೂ ಇವರಿಗೆ ಕನ್ನಡವೆಂದರೆ ಅಲರ್ಜಿ. ಜತೆಗೆ, ‘ಕನ್ನಡ ಕಲಿಯುವುದಿಲ್ಲ, ಏನಿವಾಗ?’ ಎಂಬ ಧಿಮಾಕು ಬೇರೆ. ಕನ್ನಡಿಗರ ತಾಳ್ಮೆಗೂ ಮಿತಿಯಿದೆ. ಕನ್ನಡ ವನ್ನು ಅಣಕಿಸಿದರೆ ಆ ತಾಳ್ಮೆ ತಪ್ಪುತ್ತದೆ.

Vishwavani Editorial: ತಕ್ಕ ಶಾಸ್ತಿ ಮಾಡಲು ಇದು ಸಕಾಲ

ತಕ್ಕ ಶಾಸ್ತಿ ಮಾಡಲು ಇದು ಸಕಾಲ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಕೊಲ್ಲುವ ಮಟ್ಟಕ್ಕೆ ಪಾಕಿಸ್ತಾನದ ಚಿಂತನೆ ಇಳಿದಿದೆ ಎಂದರೆ, ಇದಕ್ಕಿಂತ ಹೀನ ವರ್ತನೆ ಇನ್ನೊಂದು ಇರಲಾರದು. ವಿನಾಕಾರಣ ಭಾರತದ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದ ವೇಳೆ ಬುದ್ಧಿ ಕಲಿಸಲಾಗಿತ್ತು

ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್ ಶೈರ್ ನಲ್ಲಿ ಆವಿಷ್ಕಾರಕ ಮಾದರಿಯಲ್ಲಿ ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಪ್ರಾರಂಭ

ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಪ್ರಾರಂಭ

“ದಿ ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಬರೀ ಗಾಲ್ಫ್ ಟೂರ್ನಮೆಂಟ್ ಗಿಂತಲೂ ಹೆಚ್ಚಿನದಾಗಿದೆ. ಇದು ಭಾರತೀಯ ಕ್ರೀಡೆ ಮತ್ತು ಉದ್ಯಮಕ್ಕೆ ಮಹತ್ತರ ಕ್ಷಣವಾಗಿದೆ. ಭಾರತದಲ್ಲಿ ಪಿಜಿಟಿಐ ಮತ್ತು ಡಬ್ಲ್ಯೂಜಿಎ ಒಟ್ಟಿಗೆ ಅನುಮೋದಿಸಿದ ಮೊದಲ ವೃತ್ತಿಪರ ಗಾಲ್ಫ್ ಕಾರ್ಯಕ್ರಮವಾಗಿ ಇದು ಪುರುಷ ಹಾಗೂ ಮಹಿಳಾ ವೃತ್ತಿಪರರನ್ನು ಮೇಲೆ ಪರಸ್ಪರ ಬಹುಮಾನಕ್ಕೆ ಸ್ಪರ್ಧಿಸಲು ಒಂದೇ ವೇದಿಕೆಗೆ ತಂದಿದೆ

Kriti Sanon: ಕೃತಿ ಸನೋನ್ ಅವರನ್ನು ತನ್ನ ಮೊದಲ ಭಾರತೀಯ ಬ್ರಾಂಡ್ ರಾಯಭಾರಿಯಾಗಿ ಘೋಷಿಸಿದ ಡ್ರೀಮ್ ಟೆಕ್ನಾಲಜಿ

ಡ್ರೀಮ್ ಟೆಕ್ನಾಲಜಿ ಭಾರತೀಯ ಬ್ರಾಂಡ್ ರಾಯಭಾರಿ ಕೃತಿ ಸನೋನ್

ಕೃತಿ ಮತ್ತು ಡ್ರೀಮ್ ಟೆಕ್ನಾಲಜಿ ನಡುವಿನ ಪಾಲುದಾರಿಕೆಯು ಕಂಪನಿಯು ಭಾರತದಲ್ಲಿ ತನ್ನ ಹೆಜ್ಜೆ ಗುರುತನ್ನು ಹೆಚ್ಚಿಸಲು ಉದ್ದೇಶಿಸಿರುವುದರಿಂದ ನಿರ್ಣಾಯಕ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ, ಮನೆ ಕೆಲಸಗಳು ಮತ್ತು ದೈನಂದಿನ ಅನುಭವಗಳನ್ನು ಸರಳಗೊಳಿಸುವ ಮತ್ತು ವರ್ಧಿಸುವ ಸ್ಮಾರ್ಟ್ ಲಿವಿಂಗ್ ಪರಿಹಾರಗಳಿಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಂತ್ರಜ್ಞಾನ ಚಾಲಿತ ಶಿಕ್ಷಣ ನೀಡುವತ್ತ ರಿಯಲ್‌ ಮಿ ಹಾಗೂ ಭೂಮಿ ಸಹಯೋಗ

ತಂತ್ರಜ್ಞಾನ ಚಾಲಿತ ಶಿಕ್ಷಣ ನೀಡುವತ್ತ ರಿಯಲ್‌ ಮಿ ಹಾಗೂ ಭೂಮಿ ಸಹಯೋಗ

2020 ರಿಂದ ಪ್ರಾರಂಭಗೊಂಡ ಈ ಕಾರ್ಯ ಕ್ರಮವು 21 ಶಾಲೆಗಳನ್ನು ತೊಡಗಿಸಿಕೊಂಡಿದ್ದು, 5,352 ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಪ್ರಸ್ತುತ 75 ಶಾಲೆಗಳೊಂದಿಗೆ ಸಂಪರ್ಕಹೊಂದಿದ್ದು, ಈ ಮೂಲಕ 13,017 ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ನೆರವು ದೊರೆಯಲಿದೆ. ಇದರಿಂದ ಶಿಕ್ಷಣ ಕ್ಷೇತ್ರದಾದ್ಯಂತ ಬದಲಾ ವಣೆಯನ್ನು ತರುವ ಜೊತೆಗೆ, ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಸುಧಾರಿಸಲಾಗುತ್ತದೆ

Bengaluru News: ನಾರಾಯಣ ಸೇವಾ ಸಂಸ್ಥಾನದಿಂದ ಸತತ ಮೂರನೇ ವರ್ಷದ ನಾರಾಯಣ್ ಕೃತಕ ಅಂಗಾಂಗ ಜೋಡಣಾ ಶಿಬಿರ

ಕರ್ನಾಟಕದಲ್ಲಿ 700 ಕ್ಕೂ ಹೆಚ್ಚು ವಿಕಲ ಚೇತನರ ಬದುಕಿನಲ್ಲಿ ಆಶಾಕಿರಣ

ಕಳೆದ 40 ವರ್ಷಗಳಿಂದ ವಿಶೇಷ ಚೇತನರ ಪರವಾಗಿ ಕೆಲಸ ಮಾಡುತ್ತಿದೆ. ಫೆಬ್ರವರಿ 2 ರಂದು ಬೆಂಗಳೂರಿ ನಲ್ಲಿ 1,050 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅವರಲ್ಲಿ 694 ವ್ಯಕ್ತಿಗಳು ರಸ್ತೆ ಅಥವಾ ಇತರ ಅಪಘಾತಗಳಿಂದಾಗಿ ಕೈಕಾಲುಗಳನ್ನು ಕಳೆದುಕೊಂಡಿದ್ದರು. ಈ ವ್ಯಕ್ತಿಗಳಿಗೆ ಇದೀಗ ಅಂಗಾಂಗ ಜೋಡಿಸ ಲಾಗುತ್ತಿದೆ

ಭಾರತದ ಮೊದಲ ‘ಇಂಟರ್ನೆಟ್‌ ಎಕಾನಾಮಿ ಇಂಡೆಕ್ಸ್‌ ಫಂಡ್‌’ ಪರಿಚಯಿಸಿದ ಎಡಲ್ವೀಸ್‌ ಮ್ಯೂಚ್ವಲ್ ಫಂಡ್‌

‘ಇಂಟರ್ನೆಟ್‌ ಎಕಾನಾಮಿ ಇಂಡೆಕ್ಸ್‌ ಫಂಡ್‌’ ಪರಿಚಯಿಸಿದ ಎಡಲ್ವೀಸ್‌

ಬಿಎಸ್‌ಇ 500 ಸೂಚ್ಯಂಕದಲ್ಲಿನ ಆಯ್ದ 20 ಷೇರುಗಳ ಪೋರ್ಟ್ಫೋಲಿಯೋ ಹೊಂದಿದ್ದು, ಸಾಂಪ್ರ ದಾಯಿಕ ಐಟಿ, ಸಾಫ್ಟ್‌ವೇರ್ ಕಂಪನಿಗಳನ್ನು ಹೊರಗಿಡಲಾಗಿದ್ದು ಪಾರದರ್ಶಕ, ನಿಯಮ ಆಧಾರಿತ ವಿಧಾನವನ್ನು ಅನುಸರಿಸಿದೆ. ಈ ನೂತನ ಫಂಡ್‌ ಭಾರತದ ಇಂಟರ್ನೆಟ್‌ ಆಧಾರಿತ ಅವಕಾಶವನ್ನು ಸೂಚಿಸುವ ಉದ್ಯೋಗಗಳ ಕಾರ್ಯಾಚರಣೆಯನ್ನು ವಿಶ್ಲೇ‌ಷಿಸುವ ಉದ್ದೇಶವನ್ನು ಹೊಂದಿದೆ.

ಆಟಿಸಂ ಮಕ್ಕಳಿಗೆ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರ ಉದ್ಘಾಟಿಸಿದ ಆರೊಗ್ಯ ಸಚಿವ ದಿನೇಶ್ ಗುಂಡೂರಾವ್

ಆಟಿಸಂ ಮಕ್ಕಳಿಗೆ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರ ಉದ್ಘಾಟನೆ

ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಆವರಣ, ಧನ್ವಂತ್ರಿ ರಸ್ತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಈ ಕೇಂದ್ರವು ಬೆಂಗಳೂರು ಇಂಡಸ್ಟ್ರಿಯಲ್ ಟೌನ್ ಲಯನ್ಸ್ ಸರ್ವೀಸ್ ಫೌಂಡೇಶನ್ ಮತ್ತು ಬಿಜಯಾ ದೇವಿ ಚೋರಾರಿಯಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಿಂದ ಸ್ಥಾಪಿಸಲಾಗಿದೆ

ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

ನಮ್ಮ ‘ಕನ್ನಡ ಜಾಗೃತಿ’ ಎಂಬ ಸಾಕ್ಷ್ಯಚಿತ್ರದಲ್ಲಿ ಆ ಐತಿಹಾಸಿಕ ಚಳುವಳಿಯ ನೇರ ಚಿತ್ರೀಕರಣ ವಿದೆ. ಇದು ಆ ಚಳುವಳಿಯ ಏಕಮೇವ ಸಾಕ್ಷಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೇ 18, 1982. ಸಮಯ ಬೆಳಿಗ್ಗೆ 11 ಗಂಟೆ. ಸ್ಥಳ: ಪುರಸಭೆ ಮೈದಾನ, ಮೈಸೂರು. ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಮುಖ ಸ್ಥಾನ ದೊರೆಯಲು ‘ಗೋಕಾಕ್ ವರದಿ’ಯನ್ನು ಜಾರಿಗೆ ತರಲು ಸರಕಾರವನ್ನು ಒತ್ತಾಯಿಸಿ ಎಲ್ಲೆಡೆ ನಡೆಯು ತ್ತಿದ್ದ ಆಂದೋಲನಕ್ಕೆ ಡಾ.ರಾಜ್ ಬಂದು ಸೇರಿದ್ದು ಬಹುದೊಡ್ಡ ಬಲವನ್ನು ಒದಗಿಸಿತು.

Shankarnayarana Bhat Column: ಹೇಯ ಕೃತ್ಯದ ಹಿಂದಿನ ಶಕ್ತಿಗಳನ್ನು ಶಿಕ್ಷಿಸಬೇಕು

ಹೇಯ ಕೃತ್ಯದ ಹಿಂದಿನ ಶಕ್ತಿಗಳನ್ನು ಶಿಕ್ಷಿಸಬೇಕು

ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗ್ರಹಿಸಿದರೆ ಇದು ಅರ್ಥವಾಗು ವಂತಿದೆ. ದೇಶದಲ್ಲಿ ಶಾಂತಿ, ನೆಮ್ಮದಿ, ಪ್ರಗತಿ, ಇದ್ದರೆ ಕೆಲವರಿಗೆ ಆತಂಕ ಅಥವಾ ಭಯ. ಹೀಗಾಗಿ ಭಯೋತ್ಪಾದ ಕರಿಗೇ ಕುಮ್ಮಕ್ಕು ಕೊಡುತ್ತಿರುವುದು. ಇಲ್ಲವೆಂದರೆ, ಕಳೆದೆರಡು ವರ್ಷಗಳಿಗಿಂತ ಹೆಚ್ಚು ಕಾಲ, ಅತ್ಯಂತ ಶಾಂತವಾಗಿದ್ದು, ಕಾಶ್ಮೀರಿಗಳು ನೆಮ್ಮದಿಯ ಉಸಿರಾಡುತ್ತಿರುವಾಗ, ಒಮ್ಮಿಂ ದೊಮ್ಮೆಲೇ ದಾಳಿಗೆ ಮುಂದಾ ಗುತ್ತಿರುವ ಉಗ್ರರು ತಮ್ಮ ಇರುವಿಕೆಯ ಗುರುತು ಹಚ್ಚಿಸುತ್ತಿರು ವುದರ ಹಿಂದಿನ ಉದ್ದೇಶವೂ ಸ್ಪಷ್ಟ

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

ಮೂರು ಬಾರಿಯ ವಿಫಲತೆಯ ಬಳಿಕ, ಅಂತಿಮ ಪ್ರಯತ್ನದಲ್ಲಿ ಗೆಲುವು ಸಿಕ್ಕಿದೆ. ಸತತ ಪ್ರಯತ್ನದ ಬಳಿಕ ಸಿಕ್ಕಿರುವ ಈ ಯಶಸ್ಸು ನೆಮ್ಮದಿ ಎನಿಸುತ್ತಿದೆ. ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯದೇ ಸ್ವಪ್ರಯತ್ನದಿಂದಲೇ ಯುಪಿಎಸ್‌ಸಿಯ ಟಾಪ್ 25ರೊಳಗೆ ಬಂದಿರುವುದಕ್ಕೆ ಖುಷಿ‌ ಯಿದೆ ಎಂದು ಯುಪಿಎಸ್‌ಸಿ ರ‍್ಯಾಂಕ್‌ನಲ್ಲಿ ಕರ್ನಾಟಕಕ್ಕೆ ಮೊದಲ ಹಾಗೂ ದೇಶದಲ್ಲಿ 24ನೇ ರ‍್ಯಾಂಕ್ ಪಡೆದಿ ರುವ ರಂಗಮಂಜು ಹೇಳಿದ್ದಾರೆ.

ಎಸ್‌ಎಪಿ: ಭಾರತೀಯ ಉದ್ಯಮಗಳು ಪ್ರಮುಖ ವ್ಯವಹಾರ ಕಾರ್ಯಗಳನ್ನು ಪರಿವರ್ತಿಸಲು ಎಐ ಅಳವಡಿಕೆ

ಪ್ರಮುಖ ವ್ಯವಹಾರ ಕಾರ್ಯಗಳನ್ನು ಪರಿವರ್ತಿಸಲು ಎಐ ಅಳವಡಿಕೆ

ಪ್ರಮುಖ ತಂತ್ರಜ್ಞಾನ ಸೇವೆಗಳು ಮತ್ತು ಸಲಹಾ ಕಂಪನಿಯಾದ ವಿಪ್ರೋ ಲಿಮಿಟೆಡ್, ಹೆಚ್ಚು ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಜಗತ್ತಿನಾದ್ಯಂತ ತನ್ನ ಗ್ರಾಹಕರಿಗೆ ಸಬಲೀ ಕರಣಗೊಳಿಸಲು ಉತ್ಪಾದಕ ಎಐಯ ಶಕ್ತಿಯನ್ನು ತರುವುದನ್ನು ಮುಂದುವರಿಸಲು ಸಲಹೆಗಾರರಿಗೆ ಎಸ್‌ಎಪಿ ಜೌಲ್ ಅನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಹಿರಂಗಪಡಿಸಿದೆ.

ಜಸ್ಟೀಸ್ ಡಾ.ಶಿವರಾಜ್ ಪಾಟೀಲರಿಗೆ ಅಭಿನಂದನಾ ಸಮಾರಂಭ

ಜಸ್ಟೀಸ್ ಡಾ.ಶಿವರಾಜ್ ಪಾಟೀಲರಿಗೆ ಅಭಿನಂದನಾ ಸಮಾರಂಭ

ಈಗಿರುವುದು ಸಣ್ಣ ಸಣ್ಣ ಅಪರಾಧಗಳಿಗೆ ಶಿಕ್ಷಿಸುವ ಕಾನೂನು ಗಳಾಗಿವೆ. ಹೀಗಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಒಳಗೊಂಡಂತೆ ದೊಡ್ಡ ವ್ಯಕ್ತಿಗಳಿಗೆ ಕಾನೂನಿನ ಮೂಲಕ ಬಿಸಿ ಮುಟ್ಟಿಸಿ ಸರ್ಕಾರ, ಸಮಾಜಕ್ಕೆ ವಿಶೇಷ ಸಂದೇಶ ರವಾನಿಸಬೇಕಾಗಿದೆ. ಇದಕ್ಕಾಗಿ ನ್ಯಾಯಾಂಗ ಕ್ಷೇತ್ರದ ಗಣ್ಯರು ಸೂಕ್ತ ಮಾರ್ಗದರ್ಶನ ಮಾಡಬೇಕು

ಕರ್ನಾಟಕ ಪಂಚಾಯತ್ ಐಕಾನ್ ಪುರಸ್ಕಾರಕ್ಕೆ ಗಂಗಾಧರ್ ಆಯ್ಕೆ

ಕರ್ನಾಟಕ ಪಂಚಾಯತ್ ಐಕಾನ್ ಪುರಸ್ಕಾರಕ್ಕೆ ಗಂಗಾಧರ್ ಆಯ್ಕೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಲ್ಲಿಸಿ ರುವ ಗಣನೀಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೊಡಮಾಡುವ ಕರ್ನಾಟಕ ಪಂಚಾಯತ್ ಐಕಾನ್ ಪ್ರಶಸ್ತಿಗೆ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ನಾಯಕ್ ಆಯ್ಕೆಯಾಗಿದ್ದಾರೆ.

Dr Vijay Darda Column: ಶಿಕ್ಷಣ ವ್ಯವಸ್ಥೆಯಲ್ಲಿ ಕಳ್ಳಾಟ ದೇಶಕ್ಕೇ ಮೋಸ

ಶಿಕ್ಷಣ ವ್ಯವಸ್ಥೆಯಲ್ಲಿ ಕಳ್ಳಾಟ ದೇಶಕ್ಕೇ ಮೋಸ

ದುರದೃಷ್ಟವಶಾತ್ ಮಹಾರಾಷ್ಟ್ರ ಕೂಡ ಈಗ ಶೈಕ್ಷಣಿಕ ಹಗರಣಗಳಲ್ಲಿ ಪಾಲ್ಗೊಂಡ ರಾಜ್ಯಗಳ ಪಟ್ಟಿಗೆ ಸೇರ್ಪಡೆಯಾಗಿದೆ. ನಕಲಿ ಶಿಕ್ಷಕರನ್ನು ಶಾಲೆಗಳಿಗೆ ನೇಮಕಾತಿ ಮಾಡಿದರೆ ಅವರು ಎಂತಹ ಪ್ರಜೆಗಳನ್ನು ಸೃಷ್ಟಿ ಮಾಡಬಲ್ಲರು? ವಿದ್ಯಾರ್ಥಿಗಳಿಗೆ ಏನು ಪಾಠ ಮಾಡು ತ್ತಾರೆ? ಅವರು ಭವ್ಯ ಭಾರತದಲ್ಲಿ ಎಂತಹ ಪ್ರಜೆಗಳನ್ನು ಸೃಷ್ಟಿಸಬಲ್ಲರು? ಇಷ್ಟಕ್ಕೂ, ಶಿಕ್ಷಣಕ್ಕಿಂತ ಪವಿತ್ರವಾದುದು ನಮ್ಮ ಜೀವನದಲ್ಲಿ ಏನಿದೆ? ಆದರೆ ಈ ವಂಚಕರು ಅದನ್ನೂ ಕುಲಗೆಡಿಸುತ್ತಿದ್ದಾರೆ!

Vishwavani Editorial: ಉಗ್ರರ ದಮನಕ್ಕೆ ದೇಶವೇ ಒಂದಾಗಲಿ

ಉಗ್ರರ ದಮನಕ್ಕೆ ದೇಶವೇ ಒಂದಾಗಲಿ

ಕಾಶ್ಮೀರ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಎಲ್‌ಒಸಿಯಿಂದ 200 ಕಿ.ಮೀ. ದೂರವಿರುವ ಪಹಲ್ಗಾಮ್‌ಗೆ ಉಗ್ರರು ಬರಬೇಕೆಂದರೆ ಸ್ಥಳೀಯರಲ್ಲಿ ಕೆಲವರು ಸಹಕಾರ ನೀಡಿರಲೇ ಬೇಕು. ಇವರು ಯಾರೇ ಆಗಿರಲಿ ಹೆಡೆಮರಿ ಕಟ್ಟಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಉಗ್ರರ ದುಷ್ಟಕೂಟ ವನ್ನು ದಮನ ಮಾಡುವಲ್ಲಿ ಇಡೀ ದೇಶ ಒಂದಾಗಬೇಕು.

ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿಗಳ ಸಮೀಕ್ಷಾ ವರದಿ ಬಿಡುಗಡೆ

ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿಗಳ ಸಮೀಕ್ಷಾ ವರದಿ ಬಿಡುಗಡೆ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗೀಗ ವಿಕಲಚೇತನರಿಗೂ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿದೆ. ಆದರೆ, ಅವರಿಗಾಗಿಯೇ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಅವರಿಗೆ ತಲುಪುತ್ತಿವೆಯೇ ಎಂಬುದರ ಬಗ್ಗೆಯೂ ಗಮನಹರಿಸಬೇಕು ಎಂದರು. ಇನ್ನು, ವಿಕಲಚೇತನರೊಂದಿಗೆ ಮಾತನಾಡುವಾಗ ಪ್ರತಿಯೊಬ್ಬರು ಒಂದಷ್ಟು ಸೂಕ್ಷ್ಮತೆಯ ಮನೋಭಾವ ಹೊಂದಿರಬೇಕು, ಆಗ ಮಾತ್ರ ಅವರ ಭಾವನೆ ಗಳಿಗೆ ದಕ್ಕೆಯಾಗದಂತೆ ಸಂವಹನ ನಡೆಸಲು ಸಾಧ್ಯ

ಶಾಖದ ಹೊಡೆತಗಳನ್ನು ತಡೆಯುವುದು ಹೇಗೆ ?

ಶಾಖದ ಹೊಡೆತಗಳನ್ನು ತಡೆಯುವುದು ಹೇಗೆ ?

ನಿರ್ಜಲೀಕರಣವು ಶಾಖದ ಹೊಡೆತಕ್ಕೆ ಗಮನಾರ್ಹ ಅಪಾಯಕಾರಿ ಅಂಶವಾಗಿದೆ. ದಿನವಿಡೀ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ, ವಿಶೇಷವಾಗಿ ಬಿಸಿ ವಾತಾವರಣದಲ್ಲಿ. ಆಲ್ಕೋಹಾಲ್, ಕೆಫೀನ್ ಮತ್ತು ಸಕ್ಕರೆ ಪಾನೀಯಗಳಂತಹ ನಿರ್ಜಲೀಕರಣಕ್ಕೆ ಕಾರಣವಾಗುವ ಪಾನೀಯಗಳನ್ನು ತಪ್ಪಿಸಿ. ನೀವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಕಳೆದುಹೋದ ಲವಣಗಳು ಮತ್ತು ಖನಿಜಗಳನ್ನು ಬದಲಾಯಿಸಲು ವಿದ್ಯುದ್ವಿಚ್ -ಶಾಮಕ-ಪುನರಾವರ್ತಿತ ಪಾನೀಯಗಳನ್ನು ಪರಿಗಣಿಸಿ.

Tumkur (Chikkanayakahalli) News: ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್: ಮಹಿಳೆಯರ ಆರೋಪ

ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್

ಬಾರ್, ವೈನ್ ಶಾಪ್‌ಗಳ ಮುಂದೆ ಬೆಳಗಿನಜಾವ 5 ಗಂಟೆಯಿಂದಲೇ ಮದ್ಯ ಮಾರಾಟ ನಡೆಯುತ್ತಿದೆ. ಪುರಸಭೆಯ ವಿವಿಧ ಬಡಾವಣೆ ಗಳ ಕಿರಾಣಿ, ಟೀ ಶಾಪ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಬಹುತೇಕ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಹಣದ ಅರ್ಧದಷ್ಟನ್ನು ಮದ್ಯ ಸೇವನೆಗೆ ವಿನಿಯೋಗಿ ಸುತ್ತಿದ್ದಾರೆ. ಹಲವು ಕುಟುಂಬಗಳು ಬೀದಿಗೆ ಬಂದಿವೆ. ಕೌಟಂಬಿಕ ಹಾಗು ಸಾಮಾಜಿಕ ಕಲಹಗಳು ಹೆಚ್ಚಾಗಿ ಅಶಾಂತಿ ಮೂಡುತ್ತಿದೆ

Chikkaballapur News: ಬಾಗೇಪಲ್ಲಿ:ಕೃಷಿ ಇಲಾಖೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕಡತಗಳ ತನಿಖೆ

ಕೃಷಿ ಇಲಾಖೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕಡತಗಳ ತನಿಖೆ

ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಅಟಲ್ ಫಸಲ್ ಭೀಮಾ ಯೋಜನೆ, ಕೃಷಿ ಯಂತ್ರೋಪಕರಗಳ, ಕೃಷಿ ಹೊಂಡ, ಅವಾರ್ಡ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳ ಹೆಸರಿ ನಲ್ಲಿ ಖಾಸಗಿ ವ್ಯಕ್ತಿಗಳು ಪಡೆದಿರುವುದು, ಕಾಮಗಾರಿಗಳು ಆಗದೇ, ಕೆಲಸಗಳು ಮಾಡದೇ ಕೋಟ್ಯಾಂತರ ರೂಪಾಯಿಗಳು ಅವ್ಯವಹಾರ ಆಗಿರುವುದು ತಾಲ್ಲೂಕಿನ ಕೆಲ ರೈತರು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು

Chikkaballapur News: ಕನ್ನಡ ಭವನ ಲೋಕಾರ್ಪಣೆ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಒಲಿದು ಬರದ ಶುಭ ಮುಹೂರ್ತ

ಮೊದಲ ಬಾರಿ ಇಲಾಖೆ ಸಚಿವರ ನಿರೀಕ್ಷೆಯಲ್ಲಿ ಮುಂದೂಡಿಕೆ

ಬರೋಬ್ಬರಿ 13 ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿ ವೀರಪ್ಪ ಮೊಯಿಲಿ ಕೇಂದ್ರ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭವಾದ ರಂಗಮಂದಿರದ ಕಾಮಗಾರಿ ಅಂದು ಕೊಂಡಂತೆ ಆಗಿದಿದ್ದರೆ ಜನಬಳಕೆಗೆ ಬಂದು ದಶಕವೇ ಕಳೆಯುತ್ತಿತ್ತು.ಆದರೆ ರಾಜಕೀಯ ಇಚ್ಛಾಶಕ್ತಿ, ಅನುದಾನದ ಕೊರತೆ ಜನಪ್ರತಿನಿಧಿಗಳ ಪ್ರತಿಷ್ಟೆಗಳ ನಡುವೆ ಸದ್ಯ ಕಾಮಗಾರಿ ಪೂರ್ಣ ಗೊಂಡು ಲೋಕಾರ್ಪಣೆಗೆ ಸಜ್ಜಾಗುವ ವೇಳೆಗೆ ಭರ್ತಿ 12 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯ ವಾಗುತ್ತದೆ

Laxman Gorlakatte Column: ಬಾಳ ಪಾಠಶಾಲೆಯಲ್ಲಿ ಪುಸ್ತಕಗಳೇ ಬೋಧಕರು

ಬಾಳ ಪಾಠಶಾಲೆಯಲ್ಲಿ ಪುಸ್ತಕಗಳೇ ಬೋಧಕರು

‘ಓದುವುದು’ ಒಂದು ಸುಲಭಸಾಧ್ಯವಾದ, ಉತ್ತಮವಾದ ಹವ್ಯಾಸ. ಇಲ್ಲಿ ಓದಲು ಬಂದರೆ ಸಾಕು, ಮತ್ತೇನೂ ಕೌಶಲದ ಅಥವಾ ಸಲಕರಣೆಗಳ ಅಗತ್ಯವೇ ಇರುವುದಿಲ್ಲ! ಶಿಕ್ಷಕರಾಗಲೀ ತರಬೇತಿ ಯಾಗಲೀ ಇದಕ್ಕೆ ಬೇಕಿಲ್ಲ, ಪುಸ್ತಕವೊಂದಿದ್ದರೆ ಸಾಕು. ಯಾವ ವಯಸ್ಸಿನವರಾದರೂ ಸರಿ ಬೆಳೆಸಿಕೊಳ್ಳಬಹುದಾದ ಓದುವ ಹವ್ಯಾಸಕ್ಕೆ ಹೆಚ್ಚಿನ ಖರ್ಚು ಇಲ್ಲ. ಅನೇಕ ಒಳ್ಳೆಯ ಪುಸ್ತಕಗಳು ಕೈಗೆಟುಕುವ ಬೆಲೆಗೇ ದೊರಕು ತ್ತವೆ. ದುಬಾರಿ ಬೆಲೆಯ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲದಿದ್ದರೆ, ಅವನ್ನು ಉಚಿತವಾಗಿ ಓದಲು ಗ್ರಂಥಾಲಯಗಳಿವೆ.