ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ashok Nayak

ashoknayak@vishwavani.news

Articles
Book Release: ನದಿ ತಟದ ವೃಕ್ಷ “ಕವನ ಸಂಕಲನ ಬಿಡುಗಡೆ ಸಮಾರಂಭ

ನದಿ ತಟದ ವೃಕ್ಷ “ಕವನ ಸಂಕಲನ ಬಿಡುಗಡೆ ಸಮಾರಂಭ

ಕವನದಲ್ಲಿ ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ನಾವು ನಮ್ಮ ನೆಲ, ಜಲ, ಆಕಾಶವನ್ನು ನಿರ್ಲಕ್ಷ ಮಾಡುತ್ತಿರುವ ಬಗೆಗೆ ಮಾರ್ಮಿಕವಾಗಿ ಕವಿಗಳು ಈ ಕವನಸಂಕಲನದಲ್ಲಿ ಚಿತ್ರಿಸಿರುತ್ತಾರೆ ಹಾಗೆಯೇ ಪರಿಸರದ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು

ಮೊಬೈಲ್ ವಾಣಿಜ್ಯವನ್ನು ಪುನರ್ ವ್ಯಾಖ್ಯಾನಿಸಲು Glance ಮತ್ತು Samsung Galaxy Store ಪಾಲುದಾರಿಕೆ: ಅಮೆರಿಕದ ಸ್ಯಾಮ್ಸಂಗ್ ಬಳಕೆದಾರರಿಗೆ ಹೊಸ AI ಶಾಪಿಂಗ್ ಅನುಭವ ಆರಂಭ

ಅಮೆರಿಕದ ಸ್ಯಾಮ್ಸಂಗ್ ಬಳಕೆದಾರರಿಗೆ ಹೊಸ AI ಶಾಪಿಂಗ್ ಅನುಭವ ಆರಂಭ

Glance AI ಹೊಸ AI ವಾಣಿಜ್ಯ ವೇದಿಕೆಯಾಗಿದ್ದು, ಪ್ರೇರಣಾದಾಯಕ, ಜನರೇಟಿವ್ AI ಆಧಾರಿತ ವಾಣಿಜ್ಯ ಮತ್ತು ವಿಷಯ ಅನ್ವೇಷಣೆಯನ್ನು ಒದಗಿಸುತ್ತದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆ ಗೊಂಡ Glance AI, ಗ್ರಾಹಕರ ಶಾಪಿಂಗ್ ಪದ್ಧತಿಯನ್ನು ಬದಲಾಯಿಸುತ್ತಿದೆ; ಬಳಕೆದಾರರು AI ಆಯ್ಕೆ ಮಾಡಿದ ಸ್ಟೈಲಿಷ್ ಲುಕ್‌ಗಳಲ್ಲಿ ತಾವು ಹೇಗಿರುತ್ತಾರೋ ತಕ್ಷಣವೇ ವೀಕ್ಷಿಸಬಹುದು ಮತ್ತು ಇಷ್ಟ ವಾದುದನ್ನು ಒಂದೇ ಟ್ಯಾಪ್‌ನಲ್ಲಿ ಖರೀದಿಸಬಹುದು

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಆಗಮನ : ಜೂನ್ 11 ರಂದು ರೈತರು ಸ್ಥಳಕ್ಕೆ ಆಗಮಿಸಲು ಮನವಿ

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಣೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಆಗಮನ

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವ ಕೇಂದ್ರ ಸಚಿವರಿಗೆ ಇಲ್ಲಿನ ಸಮಸ್ಯೆ ಹಾಗೂ ಅವೈಜ್ಞಾನಿಕ, ಅಕ್ರಮದ ಬಗ್ಗೆ ಮನದಟ್ಟು ಮಾಡಬೇಕಿದೆ. ಕುಣಿಗಲ್ ತಾಲ್ಲೂಕಿನ ರೈತರಿಗೆ ನೀರು ನೀಡಲು ನಮ್ಮದು ಅಭ್ಯಂತರ ವಿಲ್ಲ. ಮುಖ್ಯ ನಾಲೆ ಮೂಲಕ ನೀರು ಹರಿಸಿಕೊಳ್ಳಲಿ. ಆದರೆ ಮಾಗಡಿ ರಾಮನಗರದತ್ತ ನೀರು ಹರಿಸಿ ಕೊಳ್ಳಲು ಕುಣಿಗಲ್ ರಂಗನಾಥ್ ಅವರು ಸಂಬಂಧ ವ್ಯಾಮೋಹಕ್ಕೆ ನೀರು ಇದೇ ಪೈಪ್ ಲೈನ್ ಮೂಲಕ ಬರಲಿ

ಆಶೀರ್ವಾದ್‌ ಅಟ್ಟಾ ಶೇ.100ರಷ್ಟು ಗೋದಿಹಿಟ್ಟಿನಿಂದಲೇ ಮಾಡಲ್ಪಟ್ಟಿರುವ ಬಗ್ಗೆ ಪ್ರಮಾಣಪತ್ರ ಪ್ಯಾಕ್‌ನ ಮೇಲೆಯೇ ಮುದ್ರಣ

ಆಶೀರ್ವಾದ್‌ ಅಟ್ಟಾ ಪ್ರಮಾಣೀಕರಣಕ್ಕೆ ಪ್ಯಾಕ್‌ನ ಮೇಲೆಯೇ ಮುದ್ರಣ

ಮಾರುಕಟ್ಟೆಯಿಂದ ಖರೀದಿಸುವ ಗೋದಿಹಿಟ್ಟು ಸಂಪೂರ್ಣವಾಗಿ ಗೋದಿಯಿಂದಲೇ ತಯಾರಾಗಿರು ತ್ತದೆಯೇ ಎಂಬುದರ ಬಗ್ಗೆ ನಮಗೆ ಯಾವುದೇ ಖಾತರಿ ಇರುವುದಿಲ್ಲ. ಆದರೆ, ಐಟಿಸಿ ಆಶೀರ್ವಾದ್‌ ಇದೀಗ ತನ್ನ ಅಟ್ಟಾ(ಗೋದಿ ಹಿಟ್ಟು)ಗೆ “ಗುಣಮಟ್ಟದ ಪ್ರಮಾಣಪತ್ರ ವನ್ನು ಖರೀದಿ ಮಾಡುವ ಪ್ಯಾಕ್‌ನ ಮೇಲೆಯೇ ಮುದ್ರಿಸುವ ಮೂಲಕ ಆಶೀರ್ವಾದ್‌ ಅಟ್ಟ ಹೆಚ್ಚು ಸುರಕ್ಷಿತ ಎಂಬುದನ್ನು ತಿಳಿಸುತ್ತಿದೆ.

MLA S R Srinivas: ಪ್ರಸ್ತುತ ದಿನಮಾನದಲ್ಲಿ ಶಿಕ್ಷಣ ದಾನ ಶ್ರೇಷ್ಠ ದಾನ : ಶಾಸಕ ಎಸ್.ಆರ್.ಶ್ರೀನಿವಾಸ್

ಪ್ರಸ್ತುತ ದಿನಮಾನದಲ್ಲಿ ಶಿಕ್ಷಣ ದಾನ ಶ್ರೇಷ್ಠ ದಾನ

ಶಿಕ್ಷಣ ಎಂಬುದು ಅಗತ್ಯ ಎಂಬ ಮನವರಿಕೆ ಪೋಷಕರಲ್ಲಿ ಮೂಡಿದೆ. ನಗರದಲ್ಲಿ ಬಾಡಿಗೆ ಮನೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಸರ್ವೇ ಸಾಮಾನ್ಯವಾಗಿದೆ. ಗ್ರಾಮೀಣ ಭಾಗದಿಂದ ನಗರದತ್ತ ವಲಸೆ ಹೋಗುವ ಮುನ್ನ ಸರ್ಕಾರಿ ಶಾಲೆಯ ಬಗ್ಗೆ ಅವಲೋಕಿಸಬೇಕಿದೆ. ಸರ್ಕಾರ ಸಕಲ ಸವಲತ್ತು ನೀಡಿ ಓದುವ ವಾತಾವರಣ ಸೃಷ್ಟಿ ಮಾಡುತ್ತದೆ.

ಕೈಕೊಟ್ಟ ರೋಹಣಿ ಮಳೆ, ರೈತರಲ್ಲಿ ಮೂಡಿದ ಆತಂಕ

ಕೈಕೊಟ್ಟ ರೋಹಣಿ ಮಳೆ, ರೈತರಲ್ಲಿ ಮೂಡಿದ ಆತಂಕ

ಒಂದು ಕಾಲದಲ್ಲಿ ಬಿಳಿ ಬಂಗಾರಕ್ಕೆ ಹೆಸರಾಗಿದ್ದ ತಾಲೂಕಿನಲ್ಲಿ ಖರ್ಚು ವೆಚ್ಚ, ನಿರ್ವಹಣೆ ಮಾಡಲಾ ಗದೆ ಹತ್ತಿ ಬೆಳೆಯನ್ನು ಬಿಟ್ಟು ಗೋವಿನಜೋಳ, ಹೆಸರು, ಸೂರ್ಯಪಾನ, ಶೆಂಗಾ, ಗೋದಿ ಬೆಳೆಯು ತ್ತಿದ್ದಾರೆ. ಗೋವಿನ ಜೋಳ ಬಿತ್ತನೆಗೆ ಕಾದು ಕುಳಿತಿದ್ದಾರೆ. ನೀರಿನ ಸೌಲಭ್ಯ ಇರುವ ರೈತರು ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಕೆಲ ರೈತರು ಹೆಸರು ಜತೆಗೆ ಬಿಟಿ ಹತ್ತಿ ಬೆಳೆದಿರುವುದು ಕಂಡು ಬಂದಿತು.

ಇಂಡಿಯಾ ಫಸ್ಟ್ ಲೈಫ್ ಇನ್ಶೂರೆನ್ಸ್ FY-2025ರಲ್ಲಿ ಭರ್ಜರಿ ಬದಲಾವಣೆಗಾಗಿ ವ್ಯವಹಾರ ಪ್ರದರ್ಶನದಲ್ಲಿ ಮಹತ್ತರ ಸಾಧನೆ

FY25 ಅಂತ್ಯಕ್ಕೆ ಖಾಸಗಿ ವಿಮಾ ಕಂಪನಿಗಳ ಪೈಕಿ 12ನೇ ಸ್ಥಾನಕ್ಕೇರಿದೆ

ಕಂಪನಿಯು ಕಳೆದ 9 ತಿಂಗಳ ಕಾಲ ಪ್ರತಿ ತಿಂಗೂ ₹100 ಕೋಟಿಗೂ ಅಧಿಕ ರಿಟೇಲ್ APE ಸಾಧಿಸಿದ್ದೂ ಗಮನಾರ್ಹ. FY25 ಅಂತ್ಯಕ್ಕೆ ಖಾಸಗಿ ವಿಮಾ ಕಂಪನಿಗಳ ಪೈಕಿ 12ನೇ ಸ್ಥಾನಕ್ಕೇರಿದೆ. ಈ ವೇಳೆ ಬ್ಯಾಂಕ್ ಹೊರಗಿನ ಮಾರಾಟ ಚಾನಲ್‌ಗಳು (Non-Bancassurance) 126%ರಷ್ಟು ಪ್ರಗತಿಯನ್ನೂ ಸಾಧಿಸಿವೆ.

ಎಎಮ್/ಎನ್ಎಸ್ ಇಂಡಿಯಾ ಭಾರತದ ಎರಡು ಶ್ರೇಷ್ಠ ರೈಲು ಎಂಜಿನಿಯರಿಂಗ್ ಅದ್ಭುತಗಳ ಶಕ್ತಿಯಾಗಿದೆ

ಎಎಮ್/ಎನ್ಎಸ್ ಇಂಡಿಯಾ ಭಾರತದ ರೈಲು ಎಂಜಿನಿಯರಿಂಗ್ ಅದ್ಭುತಗಳ ಶಕ್ತಿ

ಎಎಮ್/ಎನ್ಎಸ್ ಇಂಡಿಯಾ 25,000 ಮೆ.ಟನ್ ಹೆಚ್ಚಿನ ಸಾಮರ್ಥ್ಯದ ರಚನಾತ್ಮಕ ಉಕ್ಕನ್ನು ಪೂರೈಸಿದೆ, ಇದು ಚೆನಾಬ್ ಸೇತುವೆಯಲ್ಲಿ ಬಳಸುವ ಒಟ್ಟು ಉಕ್ಕಿನ 70% ನಷ್ಟಿದೆ. ಇದು ವಿಭಿನ್ನ ಘಟಕಗಳಿಗೆ ವಿಶೇಷವಾದ ಉಕ್ಕಿನ ಶ್ರೇಣಿಗಳನ್ನು ಒಳಗೊಂಡಿತ್ತು, ಕಮಾನುಗಳಿಗೆ ಹೆಚ್ಚಿನ ಸಾಮರ್ಥ್ಯದ ಉಕ್ಕು ಮತ್ತು ಸ್ತಂಭಗಳಿಗೆ ಅನುಗುಣವಾದ ಶ್ರೇಣಿಗಳನ್ನು ಒಳಗೊಂಡಿತ್ತು, ಈ ಸಾಧನೆಯನ್ನು ಈ ಪ್ರಮಾಣದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಸಾಧಿಸಲಾಗಿದೆ.

Vishwavani Special: ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?

ದಯಾನಂದ ಅವರು ಮುಖ್ಯಮಂತ್ರಿಯವರ ಮುಂದೆ ವಾಸ್ತವ ಚಿತ್ರಣ ಇಡುವ ಪ್ರಯತ್ನ ಮಾಡ ಬೇಕಿತ್ತು. ಆದರೆ ಗೋವಿಂದ ರಾಜ್ ಜತೆಗಿನ ಸಖ್ಯ, ಸಾಮೀಪ್ಯ ಮತ್ತು ಗೆಳೆತನದ ಅತಿಯಾದ ನಂಬಿಕೆ ಯಿಂದ ದಯಾನಂದ ಹಾಗೆ ಮಾಡಲೇ ಇಲ್ಲ. ಗೋವಿಂದ ರಾಜ್‌ಗೆ ಸಕಲವನ್ನೂ ತಿಳಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ನಿರಾಳರಾಗಿ ಸುಮ್ಮನಾಗಿಬಿಟ್ಟರು.

Dr J N Jagannath Column: ರೆಪೋ ದರದ ಸುತ್ತಮುತ್ತ

ರೆಪೋ ದರದ ಸುತ್ತಮುತ್ತ

ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ‘ಮಾನಿಟರಿ ಪಾಲಿಸಿ ಕಮಿಟಿ’ಯ (ಎಂಪಿಸಿ) ಸಭೆಯು ಮೊನ್ನೆ ಜೂನ್ 6ರಂದು ನಡೆಯಿತು. ಈ ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ ನಷ್ಟು ಇಳಿಸುವ ನಿರೀಕ್ಷೆಯಿತ್ತು. ಆದರೆ ಆರ್‌ಬಿಐನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, 50 ಬೇಸಿಸ್ ಪಾಯಿಂಟ್ ಇಳಿಸಿರುವುದಾಗಿ ಸಭೆಯ ನಂತರ ತಿಳಿಸಿದ್ದಾರೆ.

Dr Ammasandra Suresh Column: ಹೇಮಾವತಿ ಹೋರಾಟದ ಹಿಂದಿನ ಆತಂಕಗಳು

ಹೇಮಾವತಿ ಹೋರಾಟದ ಹಿಂದಿನ ಆತಂಕಗಳು

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಹೇಮಾವತಿ ನಾಲೆಯ ಮೂಲಕ ನೀರು ತೆಗೆದು ಕೊಂಡು ಹೋಗುವುದಕ್ಕೆ ಜಿಯ ಉಳಿದ ತಾಲೂಕುಗಳಿಂದ ವಿರೋಧ ವ್ಯಕ್ತವಾಗಿಲ್ಲ. ವಿರೋಧವಿರುವುದು, ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಅನುಷ್ಠಾನಕ್ಕೆ ತಂದು ನಾಲೆಯ ಬದಲಾಗಿ ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಗೆ ಮಾತ್ರ. ಕೊಳವೆ ಮಾರ್ಗದ ಮೂಲಕ ನೀರು ಹರಿಸುವ ಯೋಜನೆಯನ್ನು ಕೈಬಿಟ್ಟು, ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ಆಧುನೀಕರಣ ಮಾಡಿ ರುವ ನಾಲೆಯ ಮೂಲಕ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

Prakash Shesharaghavachar Column: ಮೋದಿ 3.1: ಮುಂದುವರಿದಿರುವ ಅಭಿವೃದ್ದಿ ಪರ್ವ

ಮೋದಿ 3.1: ಮುಂದುವರಿದಿರುವ ಅಭಿವೃದ್ದಿ ಪರ್ವ

ಮೋದಿಯವರ 11 ವರ್ಷದ ಆಡಳಿತವು ಗಣನೀಯ ಸಾಧನೆಯನ್ನು ಮಾಡಿದೆ. ವಿಧಾನಸಭೆ ಮತ್ತು ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅನುಮೋದಿಸಿ ಇತಿಹಾಸ ನಿರ್ಮಿಸಲಾಗಿದೆ. ಸಾಮಾಜಿಕವಾಗಿ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀ ಕರಣದ ಯೋಜನೆಗಳ ಜಾರಿಯು ಅವರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಸಫಲವಾಗಿದೆ.

Vishwavani Editorial: ಉಗ್ರವಾದದ ದಮನವಾಗಲಿ

ಉಗ್ರವಾದದ ದಮನವಾಗಲಿ

ಉಗ್ರವಾದವನ್ನು ಮತ್ತು ಉಗ್ರವಾದಿಗಳನ್ನು ಹಣಿಯಲು ಭಾರತವು ಕೈಗೊಂಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ‘ಬ್ರಿಕ್ಸ್’ ರಾಷ್ಟ್ರಗಳು ಪುನರುಚ್ಚರಿಸಿವೆ. ಮತ್ತೊಂದೆಡೆ, ಭಯೋ ತ್ಪಾದನೆಯನ್ನು ಮಟ್ಟ ಹಾಕಿ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವಂತೆ ಅಮೆರಿಕವು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

Chandrashekher Hegde Badami Column: ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಕನ್ನಡಿಗರ ಹೃದಯದಲ್ಲಿ ಪ್ರೀತಿ, ಪ್ರಣಯ, ಕರುಣೆ, ಅಂತಃಕರಣ, ಭಾವದೀಪ್ತಿಯನ್ನು ಬೆಳಗಿಸಿದ ಅಪೂರ್ವ ಕವಿ ಎಚೆಸ್ವಿಯವರು, ನಮ್ಮಂತಹ ಸಹೃದಯರ ಎದೆಯ ಕಡಲಿನಲ್ಲಿ ಕೇವಲ ಕಾವ್ಯದ ಹಾಯಿದೋಣಿಯಾಗಿ ತೇಲದೇ, ಅದರ ಜಗದಗಲದ ಮುಗಿಲಗಲ ಮಿಗೆಯಗಲದ ಆಳವನ್ನರಿತು ಮಾನವೀಯ ಸಂಬಂಧಗಳ ನೆಲೆ ಬೆಲೆಗಳನ್ನು ಲೋಕಕ್ಕೆ ತಿಳಿಸಿದವರು. ಅಳಿಮನದವರಾಗಿ ಮನುಷ್ಯ ಪ್ರೇಮವನ್ನು ಲಾಭನಷ್ಟದ ವ್ಯವಹಾರಿಕ ತಕ್ಕಡಿಯಲ್ಲಿಟ್ಟು ತೂಗುವ ನಮ್ಮಂತಹ ಆಧುನಿಕರಿಗೆ ಎಚೆಸ್ವಿಯರ ಕಾವ್ಯ ಮನುಷ್ಯತ್ವದ ಚಿಕಿತ್ಸೆ ನೀಡುವಂತಿದೆ. ಸ್ವಾರ್ಥದ ಬಯಕೆ ಯೆಂದಿಗೂ ಶರಣಾ ಗತಿಯ ಭಾವವನ್ನು ರೂಪಿಸುವುದಿಲ್ಲ; ಹಾಗೆ ಪ್ರೀತಿಯನ್ನೂ. ಆಸೆಗಳ ಸುಳಿಯಿಂದ ಪ್ರೀತಿಯನ್ನು ಕಾಪಾಡಿಕೊಳ್ಳಬೇಕಾದ ಜರೂರತ್ತು ವಿಶ್ವಕ್ಕಿದೆ.

Narayana Yaji Column: ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಲೇಖಕ ತಮ್ಮದೇ ಆದ ಸಂಸಾ ರದ ನೋವುಗಳನ್ನು, ಸಾಮಾಜಿಕ ಶೋಷಣೆಯ ಘಟಕಗಳನ್ನು ಮತ್ತು ಸಾಂಸ್ಕೃತಿಕ ವಿನ್ಯಾಸದ ಭ್ರಷ್ಟ ರೂಪವನ್ನೇ ತನ್ನ ನಿರೂಪಣೆಯಲ್ಲಿ ಧೈರ್ಯದಿಂದ ಎದುರುಗೊಳ್ಳು ತ್ತಾರೆ. ಅವರ ಶಬ್ದಗಳು ನಾಟಕೀಯತೆಯ ಅಲಂಕಾರವನ್ನು ತಿರಸ್ಕರಿಸಿ, ಸತ್ಯಾನುಭವದ ನಿಜತೆಯನ್ನು ಹಿಡಿದು ನಿಲ್ಲುತ್ತವೆ. ಈ ಶುದ್ಧ ಅನುಭವವೇ ಕಾದಂಬರಿಯ ಪ್ರಭಾವಶೀಲತೆಯ ಮೂಲವಾಗಿದೆ.

ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರೈತರು ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ಕಳೆದೆರಡು ವಾರದ ಹಿಂದೆ ಈರುಳ್ಳಿ ಬೆಲೆ ಏಕಾ ಏಕಿ ಕುಸಿತ ಕಂಡಿತ್ತು. ಇದರಿಂಂದ ಬೇಸತ್ತ ಹಡಗಲಿ ತಾಲೂಕಿನ ಉತ್ತಂಗಿಯ ರೈತ ಮೂಲಿ ಮನಿ ಶರಣಪ್ಪ 3 ಎಕರೆಯಲ್ಲಿ ಬೆಳೆದ ಕಟಾವಿಗೆ ಬಂದಿದ್ದ ಈರುಳ್ಳಿಯನ್ನು ಕುರಿ ಮೇಯಿಸಿ ನಾಶಪಡಿಸಿದ್ದಾರೆ.

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದ್ದರ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂದೆ ರಾಜ್ಯ ಸರಕಾರ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆಯೇ ಹೊರತು, ಪ್ರಕರಣ ಸಂಬಂಧ ಕೈಗೊಳ್ಳಬಹುದಾಗಿದ್ದ ತನಿಖೆಯ ಸ್ವರೂಪವನ್ನೇ ಪ್ರಶ್ನಿಸಿದಿರುವುದು ಪ್ರತಿಪಕ್ಷಗಳ ನಾಯಕರ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಸ್ನಾತಕ ಪದವಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆದರೆ ಮಾತ್ರ ಗುಣಾತ್ಮಕ ಶಿಕ್ಷಣಕ್ಕೆ ಅರ್ಥ ಬರಲಿದೆ: ಮೌಲ್ಯಮಾಪನ ಕುಲ ಸಚಿವ ಲೋಕನಾಥ್ ಅಭಿಮತ

ಪರೀಕ್ಷೆಗಳು ಪಾರದರ್ಶಕವಾಗಿ ನಡೆದರೆ ಗುಣಾತ್ಮಕ ಶಿಕ್ಷಣಕ್ಕೆ ಅರ್ಥ ಬರಲಿದೆ

ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯದ ಉದ್ದೇಶ ಈಡೇರಬೇಕಾದರೆ ಪರಿಣಾಮಕಾರಿ ಬೋಧನೆ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಯಿಂದ ಮಾತ್ರ ಸಾಧ್ಯ ಈ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರು ವೃತ್ತಿಬದ್ಧತೆ ಪ್ರದರ್ಶನ ಮಾಡಿದಾಗ ಮಾತ್ರ ವಿಶ್ವವಿದ್ಯಾಲಯಕ್ಕೆ ಹೆಸರು ಬರಲಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲ ಸಚಿವ ಡಾಕ್ಟರ್ ಲೋಕನಾಥ್ ಅಭಿಪ್ರಾಯ ಪಟ್ಟರು

Chikkaballapur News: 4ನೇ ಅಖಿಲ ಭಾರತ ಸಾಹಿತ್ಯ ಪರಿಷದ್ ಸಮ್ಮೇಳನದಲ್ಲಿ ಬಿ.ಆರ್.ಕೃಷ್ಣರಿಗೆ ಸನ್ಮಾನ

ಪರಿಷದ್ ಸಮ್ಮೇಳನದಲ್ಲಿ ಬಿ.ಆರ್.ಕೃಷ್ಣರಿಗೆ ಸನ್ಮಾನ

ಬಾಗಲಕೋಟೆಯ ಸಾಹಿತಿ ಎಸ್.ಜಿ. ಕೋಟಿ ಅಧಿವೇಶನದ ಅವರು ಅಧ್ಯಕ್ಷತೆ ವಹಿಸಿದ್ದರು. ಸತತ ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು, ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಕವಿ, ಸಾಮಾಜಿ ಕಾರ್ಯಕರ್ತರಿಗೆ ಸನ್ಮಾನ ಮಾಡಲಾಯಿತು.

Bakrid: ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ

ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ

ಮುಸ್ಲಿಂ ಧರ್ಮದಲ್ಲಿ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ನಮಾಜ್, ಹಜ್, ರೋಜಾ, ಜಕಾತ, ಸಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಸಾಧ್ಯ. ಅನಿವಾರ್ಯ ಸಂದರ್ಭದಲ್ಲಿ ದೇಶ, ಧರ್ಮ ಹಾಗೂ ಮಾನವ ಕುಲಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸನ್ನದ್ಧಗೊಳಿಸುವುದು ಈ ಹಬ್ಬದ ಆಚರಣೆಯ ಉದ್ದೇಶವಾಗಿದೆ

Chikkaballapur News: ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಯಿಂದ ಸುಸ್ಥಿರ ಕೃಷಿ ಸಾಧನೆ

ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಯಿಂದ ಸುಸ್ಥಿರ ಕೃಷಿ ಸಾಧನೆ

ಪ್ರಕೃತಿ ವಿಕೋಪಗಳು ಈಗ ನಮ್ಮ ಕಣ್ಮುಂದೆ ಕಾಣು ತ್ತಿವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಮರಗಳನ್ನು ಕಡಿದು ವಾಣಿಜ್ಯ ಮಟ್ಟದಲ್ಲಿ ಹೆಚ್ಚು ರಾಸಾಯ ನಿಕಗಳನ್ನು ಬಳಸಿ ಕೃಷಿ ಮಾಡಿ ಹಣಗಳಿಸುತ್ತಿರುವು ದರಿಂದ, ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಿ ಕೊಂಡು ಆಸ್ಪತ್ರೆಗಳಿಗೆ ಖರ್ಚು ಮಾಡಲಾಗುತ್ತಿದೆಂದು ಸದ್ಯದ ಪರಿಸರದ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ರೈತರಿಗೆ ಮನದಟ್ಟು ಮಾಡಿಕೊಟ್ಟರು.

Bakrid at Chikkaballapur: ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ

ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ

ಹಬ್ಬದ ಪ್ರಯುಕ್ತ ನಗರದಲ್ಲಿ ಮುಸ್ಲಿಂ ಬಾಂಧವರು ನಗರದ ಮಸ್ಜಿದೆ ಖುರ್ದ್ ಬಳಿ ಜಮಾಯಿಸಿ, ದೇವರ ನಾಮ ಸ್ಮರಣೆ ಮಾಡಿ, ಬಳಿಕ ಮೆರವಣಿಗೆ ಸಾಗಿದ ನೂರಾರು ಮುಸ್ಲಿಂ ಬಾಂಧವರು ಬಜಾರ್ ರಸ್ತೆ, ಭುವನೇಶ್ವರಿ ವೃತ್ತ,ಗಂಗಮ್ಮ ಗುಡಿ ರಸ್ತೆ ಹಾಗೂ ಎಂ.ಜಿ.ರಸ್ತೆ ಮಾರ್ಗವಾಗಿ ಸಾಗಿ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನದ ಬಳಿ ಸೇರಿದರು.

ಕೆಐಎಡಿಬಿ ಅಧಿಕಾರಿಗಳ ಯಡವಟ್ಟು, ಮೂಲ ಸೌಲಭ್ಯಗಳಿಲ್ಲದ ಮನೆಗಳು

ಕೆಐಎಡಿಬಿ ಅಧಿಕಾರಿಗಳ ಯಡವಟ್ಟು, ಮೂಲ ಸೌಲಭ್ಯಗಳಿಲ್ಲದ ಮನೆಗಳು

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ ಆಗಿದೆ ಧಾರವಾಡ ಜಿಲ್ಲೆ ಪರಿಸ್ಥಿತಿ. ಒಂದೊಳ್ಳೆ ಮನೆ ಖರೀದಿ ಮಾಡಬೇಕು ಎನ್ನುವ ಕನಸು ಕಂಡಿದ್ದ ಜನರಿಗೆ ಇದೀಗ ಕೆಐಎಡಿಬಿ ಅಧಿಕಾರಿಗಳು, ಮೂಲಭೂತ ಸೌಲಭ್ಯವನ್ನು ಕೊಡದೇ ಸತಾಯಿಸುತ್ತಿದ್ದು, ಹರಾಜಿನಲ್ಲಿ ಮನೆ ಖರೀದಿ ಮಾಡಿರುವ ಜನರಿಗೆ ವಾಸಿಸುವ ಮುಂಚೆ ಯೋಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮಿನುಗು ತಾರೆ ಮನೆಯ ದೀಪಾ ಕನ್ನಡಕ್ಕೆ ಬುಕರ್ ಪ್ರಶಸ್ತಿಯ ಬೆಳಕು

ಮಿನುಗು ತಾರೆ ಮನೆಯ ದೀಪಾ ಕನ್ನಡಕ್ಕೆ ಬುಕರ್ ಪ್ರಶಸ್ತಿಯ ಬೆಳಕು

ಪ್ರಶಸ್ತಿ ಘೋಷಣೆಯಾಗುವವರೆಗೂ ದೀಪಾಭಾಸ್ತಿಯ ಬಗ್ಗೆ ತಿಳಿದಿದ್ದವರು ಕಡಿಮೆ. ಬಹುತೇಕರಿಗೆ ಆಕೆ ಮಡಿಕೇರಿ ಮೂಲದವರು ಎಂದೇ ಗೊತ್ತಿರಲಿಲ್ಲ. ದೀಪಾ ಭಾಸ್ತಿ ಎಂಬ 42 ವರ್ಷದ ಲೇಖಕಿ ಪಾಲಿಗೆ ತವರಿನ ಮಡಿಕೇರಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಲ್ಲವೂ ಬದಲಾಗಿದೆ. ಬಾನುಮುಷ್ತಾಕ್ ಅವರ 6 ಕಥಾ ಸಂಕಲನಗಳಿಂದ 12 ಕತೆಗಳನ್ನು ಆರಿಸಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.