ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
TV Serials
Muddu Sose: ಮುದ್ದು ಸೊಸೆ ಧಾರಾವಾಹಿಯಲ್ಲಿ ಮಹಾ ತಿರುವು: ಎಂಟ್ರಿ ಕೊಟ್ಟ ಹನು-ಧನು ಜೋಡಿ

ಮುದ್ದು ಸೊಸೆ ಧಾರಾವಾಹಿಯಲ್ಲಿ ಹನು-ಧನು ಜೋಡಿ

ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಇತ್ತೀಚೆಗಷ್ಟೆ 50 ಸಂಚಿಕೆ ಪೂರೈಸಿತು. ಇದೀಗ ಧಾರಾವಾಹಿಯಲ್ಲಿ ಮಹಾ ತಿರುವೊಂದನ್ನು ನೀಡಲಾಗಿದೆ. ಇದಕ್ಕಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಕುಚುಕು ಗೆಳೆಯರು ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಎಂಟ್ರಿ ಕೊಟ್ಟಿದ್ದಾರೆ.

Bhagya Lakshmi Serial: ಪೂಜಾಳ ಒಳ್ಳೆ ಗುಣಕ್ಕೆ ಮನಸೋತ ರಾಮ್​ದಾಸ್: ಉರಿದುಕೊಂಡ ಮೀನಾಕ್ಷಿ

ಪೂಜಾಳ ಒಳ್ಳೆ ಗುಣಕ್ಕೆ ಮನಸೋತ ರಾಮ್​ದಾಸ್

ಪೂಜಾಳಿಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು.. ಅವಳಾಗಿಯೇ ಈ ಮನೆಯಿಂದ ಹೊರಹೋಗಬೇಕು ಎಂದು ಮೀನಾಕ್ಷಿ-ಕನ್ನಿಕಾ ಹೊಂಚು ಹಾಕುತ್ತಿದ್ದಾರೆ. ಆದರೆ, ಅತ್ತ ಪೂಜಾ ಮೊದಲ ದಿನವೇ ರಾಮ್ದಾಸ್ ಮನಗೆದ್ದಿದ್ದಾಳೆ. ಇದನ್ನು ಕಂಡು ಮೀನಾಕ್ಷಿಯ ಕೋಪ ನೆತ್ತಿಗೇರಿದೆ.

Serial Views: 25 ದಿನಗಳಲ್ಲಿ 85 ಕೋಟಿ ವೀಕ್ಷಣೆ: ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಿದ ಈ ಧಾರಾವಾಹಿ ಯಾವುದು ಗೊತ್ತೇ?

ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಿದ ಧಾರಾವಾಹಿ ಯಾವುದು ಗೊತ್ತೇ?

ಪ್ರತಿ ಭಾನುವಾರ ಬೆಳಿಗ್ಗೆ 9:30 ಕ್ಕೆ ಜನರು ಟಿವಿಯಲ್ಲಿ ರಾಮಾಯಣ ಧಾರಾವಾಹಿ ನೋಡಲು ಕಾಯುತ್ತಿದ್ದರು. ರಮಾನಂದ ಸಾಗರ್ ಇದನ್ನು ಬಹಳ ಚಿಂತನಶೀಲವಾಗಿ ಮತ್ತು ಕಠಿಣ ಪರಿಶ್ರಮದಿಂದ ಮಾಡಿದ್ದಾರೆ. ಅವರು 14 ವಿಭಿನ್ನ ರಾಮಾಯಣಗಳನ್ನು ಅಧ್ಯಯನ ಮಾಡಿ ಅವುಗಳ ಕಥೆಯನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

BBK 12: ಹಲವು ಧಾರಾವಾಹಿ ಮುಕ್ತಾಯ: ಬಿಗ್ ಬಾಸ್​ಗೆ ಬರಲು ತಯಾರಾದ ಸೀರಿಯಲ್ ನಟ-ನಟಿಯರು ಯಾರು?

ಬಿಗ್ ಬಾಸ್​ಗೆ ಬರಲು ತಯಾರಾದ ಸೀರಿಯಲ್ ನಟ-ನಟಿಯರು

ಕಳೆದ ಎರಡು-ಮೂರು ತಿಂಗಳುಗಳಲ್ಲಿ ಅನೇಕ ಧಾರಾವಾಹಿಗಳು ಮುಕ್ತಾಯಗೊಂಡಿವೆ. ಸದ್ಯ ಈ ಧಾರಾವಾಹಿ ಮುಕ್ತಾಯದ ಬಳಿಕ ಇದರಲ್ಲಿ ನಟಿಸಿದ ಕೆಲ ಸ್ಟಾರ್ಗಳು ಬಿಗ್ ಬಾಸ್ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಮೊದಲ ಹೆಸರು ಗಗನ್ ಚಿನ್ನಪ್ಪ. ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸಿದ್ದ ಇವರು ದೊಡ್ಮನೆಯೊಳಗೆ ಕಾಲಿಡಬಹುದು ಎಂಬ ಗುಸು-ಗುಸು ಇದೆ.

Karimani Serial: ಕಿರುತೆರೆ ವೀಕ್ಷಕರಿಗೆ ಶಾಕ್: ಕರಿಮಣಿ ಧಾರಾವಾಹಿ ದಿಢೀರ್ ಮುಕ್ತಾಯ

ಕಿರುತೆರೆ ವೀಕ್ಷಕರಿಗೆ ಶಾಕ್: ಕರಿಮಣಿ ಧಾರಾವಾಹಿ ದಿಢೀರ್ ಮುಕ್ತಾಯ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಗೆ ಶುಭಂ ಬೋರ್ಡ್ ಬೀಳುತ್ತಿದೆ. ಈಗಾಗಲೇ ಕೊನೆಯ ಸಂಚಿಕೆಗಳು ಪ್ರಸಾರ ಆಗಲು ಶುರುವಾಗಿವೆ. 2024 ಫೆಬ್ರವರಿಯಲ್ಲಿ ಕರಿಮಣಿ ಧಾರಾವಾಹಿ ಶುರುವಾಗಿತ್ತು. ಈಗಾಗಲೇ 407+ ಎಪಿಸೋಡ್‌ಗಳು ಪ್ರಸಾರ ಆಗಿವೆ.

Bhagya Lakshmi Serial: ಪೂಜಾ-ಕಿಶನ್ ಮೊದಲ ರಾತ್ರಿಯನ್ನು ಹಾಳು ಮಾಡಿದ ಕನ್ನಿಕಾ

ಪೂಜಾ-ಕಿಶನ್ ಮೊದಲ ರಾತ್ರಿಯನ್ನು ಹಾಳು ಮಾಡಿದ ಕನ್ನಿಕಾ

ಪೂಜಾ-ಕಿಶನ್ ಮೊದಲ ರಾತ್ರಿಗೆ ಹೂವಿನ ಅಲಂಕಾರದಿಂದ ರೂಮ್ ರೆಡೆಯಾಗಿರುತ್ತದೆ. ಆದರೆ, ಕನ್ನಿಕಾ ಇದನ್ನ ಕಂಡು ಕೋಪಗೊಂಡಿದ್ದಾಳೆ. ಹಾಸಿಗೆ ಮೇಲಿದ್ದ ಹೂವಿನ ಅಲಂಕಾರವನ್ನೆಲ್ಲ ಹಾಳು ಮಾಡಿದ್ದಾಳೆ. ಆಗ ಆದೀಶ್ವರ್ ಕಾಮತ್ ಬಂದಿದ್ದು, ಕನ್ನಿಕಾಗೆ ಕ್ಲಾಸ್ ತೆಗೆದುಕೊಂಡಿದ್ದಾನೆ.

Mahasangama: ಕಲರ್ಸ್ ಕನ್ನಡದಲ್ಲಿ ಭಾರ್ಗವಿ LL. B.- ನಂದಗೋಕುಲ ಮಹಾ ಸಂಗಮ

ಭಾರ್ಗವಿ LL. B.- ನಂದಗೋಕುಲ ಮಹಾ ಸಂಗಮ

ಸ್ವಾಭಿಮಾನದ ಮಹಾ ಸಂಘರ್ಷದ ಕತೆ ಹೇಳುವ ಭಾರ್ಗವಿ ಎಲ್ ಎಲ್ ಬಿ ಜನಮನ ಗೆಲ್ಲುತ್ತ ಟಿ ಆರ್ ಪಿ ಹೆಚ್ಚಿಸಿಕೊಂಡಿದೆ. ಇದೀಗ ರಾತ್ರಿ 8.30 ಕ್ಕೆ ಪ್ರಸಾರವಾಗುವ ಭಾರ್ಗವಿ LL. B. ರಾತ್ರಿ 9ಕ್ಕೆ ಪ್ರಸಾರವಾಗುವ ನಂದ ಗೋಕುಲ ಇವೆರಡೂ ಧಾರಾವಾಹಿಗಳ ಮಹಾ ಸಂಗಮದ ಪ್ರೋಮೋ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ.

BBK 12: ಈ ಬಾರಿ ಬಿಗ್ ಬಾಸ್ ಕನ್ನಡ 12 ನಡೆಯೋದು ಎಲ್ಲಿ ಗೊತ್ತೇ?: ದಿಢೀರ್ ಲೊಕೇಷನ್ ಶಿಪ್ಟ್

ಈ ಬಾರಿ ಬಿಗ್ ಬಾಸ್ ಕನ್ನಡ 12 ನಡೆಯೋದು ಎಲ್ಲಿ ಗೊತ್ತೇ?

ಈ ಮೊದಲು ಬಿಗ್ ಬಾಸ್ ಕನ್ನಡಕ್ಕೆ ಬಂದಾಗ ಪುಣೆಯ ಲೋನಾವಾಲಾದಲ್ಲಿ ಮೊದಲು ಚಿತ್ರೀಕರಣವನ್ನು ಶುರು ಮಾಡಲಾಗಿತ್ತು. ಮೊದಲ ಎರಡು ಸೀಸನ್‌ ನಡೆದಿದ್ದು ಇಲ್ಲಿಯೇ. ಆ ನಂತರ ಬಿಗ್ ಬಾಸ್‌ ಮನೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಯಿತು. ಇದೀಗ ಬಿಗ್ ಬಾಸ್ ಕನ್ನಡ 12 ಕುರಿತು ಮತ್ತೊಂದು ಅಪ್ಡೇಟ್ ಹೊರಬಿದ್ದಿದ್ದು, ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಮತ್ತೆ ಬದಲಾಗಲಿದೆಯಂತೆ.

Bhagya Lakshmi Serial: ಪೂಜಾ ಮದುವೆ ಸಂಭ್ರಮದಲ್ಲಿ ಲಕ್ಷ್ಮೀ ಕೈಯಲ್ಲಿದ್ದ ಮಗು ಯಾರದ್ದು ಗೊತ್ತೇ?: ಇಲ್ಲಿದೆ ನೋಡಿ

ಪೂಜಾ ಮದುವೆಯಲ್ಲಿ ಲಕ್ಷ್ಮೀ ಕೈಯಲ್ಲಿದ್ದ ಮಗು ಯಾರದ್ದು ಗೊತ್ತೇ?

ಲಕ್ಷ್ಮೀ ಮಗುವನ್ನು ಹಿಡಿದುಕೊಂಡು ಪೂಜಾ - ಕಿಶನ್‌ ಮದುವೆಗೆ ಆಗಮಿಸಿದ್ದಳು. ಆದರೆ, ನಿಜ ಜೀವನದಲ್ಲಿ ಲಕ್ಷ್ಮೀ/ ಭೂಮಿಕಾ ರಮೇಶ್ ಇನ್ನೂ ಸಿಂಗಲ್, ಅವರಿಗೆ ಮದುವೆ ಆಗಿಲ್ಲ. ಹೀಗಿರುವಾಗ ಲಕ್ಷ್ಮೀ ಕೈಯಲ್ಲಿದ್ದ ಆ ಮಗು ಯಾರದ್ದು ಎಂಬ ಕುತೂಹಲ ಎಲ್ಲರಲ್ಲಿತ್ತು.

Bhagya Lakshmi Serial: ಕೊನೆಗೂ ನಡೆಯಿತು ಪೂಜಾ-ಕಿಶನ್ ಮದುವೆ: ಮಾತುಕೊಟ್ಟ ಆದೀಶ್ವರ್

ಕೊನೆಗೂ ನಡೆಯಿತು ಪೂಜಾ-ಕಿಶನ್ ಮದುವೆ

ಆದೀಶ್ವರ್ಗೆ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಭಾಗ್ಯ ಮನೆಯವರಿಗೆ ಮಾತುಕೊಟ್ಟ ಬಳಿಕ ಭಾಗ್ಯ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ. ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಎಲ್ಲ ಫೇಲ್ ಆಗಿದ್ದು, ಭಾಗ್ಯ ಮುಂದೆ ಕ್ಷಮೆ ಕೇಳುವಂತಾಗಿದೆ. ಎಲ್ಲರ ಸಮ್ಮುಖದಲ್ಲೇ ಖುಷಿ ಖುಷಿ ಆಗಿ ಪೂಜಾ-ಕಿಶನ್ ಮದುವೆ ನೆರವೇರಿದೆ.

Prema Kavya: ಬಿಗ್ ಬಾಸ್​ಗು ಮುನ್ನ ಕಲರ್ಸ್​ಲ್ಲಿ ಹೊಸ ಧಾರಾವಾಹಿ ಶುರು: ಪ್ರೊಮೋ ಔಟ್

ಬಿಗ್ ಬಾಸ್​ಗು ಮುನ್ನ ಕಲರ್ಸ್​ಲ್ಲಿ ಹೊಸ ಧಾರಾವಾಹಿ

ಕಲರ್ಸ್ ಕನ್ನಡ ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ಹಂಚಿಕೊಂಡಿದೆ. ಇದರ ಹೆಸರು ಪ್ರೇಮ ಕಾವ್ಯ. ಪ್ರಿಯಾ ಆಚಾರ್, ರಾಘು, ಮಿಥುನರಾಶಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಹಾಗೂ ವಿಕಾಸ್ ಈ ಧಾರಾವಾಹಿಯ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ನಡುವಿನ ಪ್ರೇಮ್ ಕಹಾನಿಯೇ ಪ್ರೇಮ್ ಕಾವ್ಯ ಧಾರಾವಾಹಿ ಕಥೆ.

Anushree Marriage: ಅನುಶ್ರೀ ಮದುವೆ ಸುಳ್ಳು ಸುದ್ದಿಯೇ?: ಅನುಮಾನ ಮೂಡಿಸಿದ ಇನ್​ಸ್ಟಾಗ್ರಾಮ್ ವಿಡಿಯೋ

ಅನುಶ್ರೀ ಮದುವೆ ಸುಳ್ಳು ಸುದ್ದಿಯೇ?

ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್‌ ಆಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ ಎಂದು ಎಲ್ಲೆಡೆ ಹರಿದಾಡಿದೆ. ಹೀಗಿರುವಾಗ ಅನುಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಕುತೂಹಲ ಮೂಡಿಸಿದೆ. ಇವರ ಮದುವೆ ಸುಳ್ಳು ಸುದ್ದಿಯೇ ಎಂಬ ಅನುಮಾನ ಮೂಡಿಸಿದೆ.

BBK 12: ಬಿಗ್ ಬಾಸ್ ಕನ್ನಡಕ್ಕೂ ನನಗು ಯಾವುದೇ ಸಂಭಂದವಿಲ್ಲ: ಫೇಸ್​ಬುಕ್​ನಲ್ಲಿ ಚಕ್ರವರ್ತಿ ಚಂದ್ರಚೂಡ್ ಪೋಸ್ಟ್

ಬಿಗ್ ಬಾಸ್​ಗು ನನಗು ಸಂಭಂದವಿಲ್ಲ: ಚಕ್ರವರ್ತಿ ಚಂದ್ರಚೂಡ್

ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಪತ್ರಕರ್ತ, ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಚಕ್ರವರ್ತಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದರು. ಇವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಣಕ್ಕಿಳಿದು ಶೋನಲ್ಲಿ ಧೂಳೆಬ್ಬಿಸಿದ್ದರು.

Bhagya Lakshmi Serial: ಭಾಗ್ಯ ಫ್ಯಾಮಿಲಿ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ಆದೀಶ್ವರ್ ಕಾಮತ್

ಭಾಗ್ಯ ಫ್ಯಾಮಿಲಿ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ಆದೀಶ್ವರ್

ಭಾಗ್ಯ ಮನೆಯವರಿಗೆ ದುಡ್ಡು ಮುಖ್ಯ ಅಲ್ಲ ಎಂಬ ಅರಿವು ಆದೀಗೆ ಬಂದಿದೆ. ಭಾಗ್ಯಾನ ಮೇಲೆ ಅನುಮಾನ ಪಟ್ಟು ನಾನು ತಪ್ಪು ಮಾಡಿದೆ.. ನನ್ನ ಜೀವನದಲ್ಲಿ ಆಗಿರುವ ಕಹಿ ಅನುಭವದಿಂದ ಇಂತಹ ಸಂಸ್ಕಾರವಂತ ಕುಟುಬಂದ ಮೇಲೆ ಅನುಮಾನ ಪಟ್ಟೆ ಎಂದು ಅಂದುಕೊಂಡಿದ್ದಾನೆ. ಅಲ್ಲದೆ ಈ ಮದವೆ ನಿಲ್ಲಬಾರದು ಎಂದು ಭಾಗ್ಯಾ ಫ್ಯಾಮಿಲಿ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ್ದಾನೆ.

Mokshitha Pai: ನದಿಯ ತಡದಲ್ಲಿ ಬಿಳಿ ಸೀರೆಯುಟ್ಟು ಫೋಟೋಕ್ಕೆ ಪೋಸ್ ಕೊಟ್ಟ ಮೋಕ್ಷಿತಾ

ನದಿಯ ತಡದಲ್ಲಿ ಬಿಳಿ ಸೀರೆಯುಟ್ಟು ಪೋಸ್ ಕೊಟ್ಟ ಮೋಕ್ಷಿತಾ

Mokshitha Pai: ಮೋಕ್ಷಿತಾ ಪೈ ಬಿಳಿ ಸೀರೆಯುಟ್ಟು ನದಿಯ ದಡದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಗ್ರ್ಯಾಂಡ್‌ ಆಗಿ ಕಾಣ್ತಾ ಇದ್ದೀರಾ ಎಂದು ಹೇಳಿದ್ದಾರೆ.

Ninna Jothe Nanna Kathe: ಸ್ಟಾರ್ ಸುವರ್ಣದಲ್ಲಿ ನಿನ್ನ ಜೊತೆ ನನ್ನ ಕಥೆ - ಸ್ನೇಹದ ಕಡಲಲ್ಲಿ "ಮಹಾಸಂಗಮ": ಕಾದು ಕುಳಿತ ವೀಕ್ಷಕರು

ನಿನ್ನ ಜೊತೆ ನನ್ನ ಕಥೆ - ಸ್ನೇಹದ ಕಡಲಲ್ಲಿ "ಮಹಾಸಂಗಮ"

Serial Ninna Kathe Nanna Jothe and Snehada Kadalalli Mahasangama: ಟಿಆರ್ಪಿಯಲ್ಲಿ ಕೂಡ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಗಳು ಮೇಲೇರುತ್ತಿದೆ. ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗಲು ನಿನ್ನ ಜೊತೆ ನನ್ನ ಕಥೆ ಮತ್ತು ಸ್ನೇಹದ ಕಡಲಲ್ಲಿ ಧಾರಾವಾಹಿಯ ಮಹಾಸಂಗಮ ನಡೆಯಲಿದೆ.

Hanumantha: ಧನರಾಜ್ ಮಗಳ ಜೊತೆ ಫೋಟೋಕ್ಕೆ ಕ್ಯೂಟ್ ಆಗಿ ಪೋಸ್ ಕೊಟ್ಟ ಹನುಮಂತ

ಧನರಾಜ್ ಮಗಳ ಜೊತೆ ಫೋಟೋಕ್ಕೆ ಪೋಸ್ ಕೊಟ್ಟ ಹನುಮಂತ

ಬಿಗ್ ಬಾಸ್ ವಿನ್ನರ್ ಹನುಮಂತು ದೋಸ್ತಾ ಧನು ಮನೆಗೆ ತೆರಳಿ, ಧನರಾಜ್ ಪುತ್ರಿ ಪ್ರಸಿದ್ಧಿ ಜೊತೆ ಆಟವಾಡುತ್ತಾ ಖುಷಿ ಪಟ್ಟಿದ್ದಾರೆ. ಆ ಫೋಟೊಗಳನ್ನು ಹನುಮಂತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

Z What's Next: ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ  ಜೀ಼ 'ವಾಟ್ಸ್ ನೆಕ್ಸ್ಟ್'ನಲ್ಲಿ!

ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ ಜೀ಼ 'ವಾಟ್ಸ್ ನೆಕ್ಸ್ಟ್'ನಲ್ಲಿ!

'Z What's ನೆಕ್ಸ್ಟ್' ಇಂಡಸ್ಟ್ರಿ ಯಲ್ಲಿಯೇ ಮೊದಲ ಪ್ರಯತ್ನವಾಗಿದ್ದು ಜೀ಼ ತನ್ನ ಪಾರ್ಟ್ನರ್ ಗಳ ಜೊತೆಗೂಡಿ ಮನರಂಜನೆಯ ಮರುಕಲ್ಪನೆಯನ್ನು ಮಾಡುತ್ತಿದೆ. ಇದರಲ್ಲಿ ಜೀ಼ ಯ ಕಂಟೆಂಟ್ ಗಳು ಹೇಗೆ ನಿರಾಯಾಸವಾಗಿ ಡಿವೈಸ್ ಗಳಲ್ಲಿ ಎಲ್ಲಾ ಪ್ಲಾಟ್ಫಾರ್ಮ್ ಗಳಲ್ಲಿ ಕ್ರಿಯೇಟಿವಿಟಿ ಮತ್ತು ತಂತ್ರಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಎಲ್ಲವನ್ನು ಹೇಗೆ ಸರಿದೂಗಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ.

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಗೆ ಲಕ್ಷ್ಮೀ ಎಂಟ್ರಿ: ಮಗು ಹಿಡಿದುಕೊಂಡು ಬಂದ ವೈಷ್ಣವ್ ವೈಫ್

ಭಾಗ್ಯಲಕ್ಷ್ಮೀ ಧಾರಾವಾಹಿಗೆ ಲಕ್ಷ್ಮೀ ಎಂಟ್ರಿ

Bhagya Lakshmi Serial Today's Episode: ತನ್ನ ಮುದ್ದಾದ ಮಗುವನ್ನು ಹಿಡಿದುಕೊಂಡು ಲಕ್ಷ್ಮೀ ಮದುವೆಗೆ ಹಾಜರಾಗಿದ್ದಾಳೆ. ಲಕ್ಷ್ಮೀ ಗಂಡ ವೈಷ್ಣವ್ ಒಂದು ದಿನ ಮುಂಚೆಯೇ ಈ ಮದುವೆಗೆ ಬಂದಿದ್ದ. ಈಗ ಲಕ್ಷ್ಮೀಯನ್ನು ನೋಡಿ ಭಾಗ್ಯ ಭಾವುಕಳಾಗಿದ್ದಾಳೆ.

Bhargavi LLB Serial: ಒಂದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದ ಕಲರ್ಸ್​ನ ಟಾಪ್ ಧಾರಾವಾಹಿ

ಒಂದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಟಾಪ್ ಧಾರಾವಾಹಿ

ಭಾರ್ಗವಿ ಎಲ್ಎಲ್ಬಿ ಧಾರಾವಾಹಿ ಹಿಂದಿನ ಎರಡು ವಾರ ಕಲರ್ಸ್ನ ನಂಬರ್ ಧಾರಾವಾಹಿಯಾಗಿ ದಾಖಲೆ ಬರೆದಿತ್ತು. ರಾಧಾ ಭಗವತಿ ನಟನೆಯ ಈ ಸೀರಿಯಲ್‌ ಕಳೆದ ವಾರ 4.7 ರೇಟಿಂಗ್ ಪಡೆದುಕೊಂಡಿತ್ತು. ಆದರೆ ಈ ಬಾರಿ 4.4 ಟಿವಿಆರ್‌ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ.

Kannada Serial TRP: ಟಿಆರ್​ಪಿಯಲ್ಲಿ ಮತ್ತೆ ಕಿಂಗ್ ಆದ ಕರ್ಣ: ಈ ಬಾರಿಯೂ ಬಂತು ಡಬಲ್ ಡಿಜಿಟ್

ಟಿಆರ್​ಪಿಯಲ್ಲಿ ಮತ್ತೆ ಕಿಂಗ್ ಆದ ಕರ್ಣ

ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್‌ + ರೂರಲ್‌ನಲ್ಲಿ 10.2 ಟಿವಿಆರ್‌, ರೂರಲ್‌ನಲ್ಲಿ 11.5 ಟಿವಿಆರ್‌ ಹಾಗೂ ಅರ್ಬನ್‌ನಲ್ಲಿ 8.9 ಟಿವಿಆರ್‌ ಲಭಿಸಿತ್ತು. ಇದೀಗ ಎರಡನೇ ವಾರ ಕರ್ಣ ಸೀರಿಯಲ್‌ ಅರ್ಬನ್‌ + ರೂರಲ್‌ನಲ್ಲಿ 10.4 ಟಿವಿಆರ್‌, ರೂರಲ್ ಮಾರ್ಕೆಟ್‌ನಲ್ಲಿ 11.9 ಟಿವಿಆರ್‌ ಹಾಗೂ ಅರ್ಬನ್‌ನಲ್ಲಿ 8.9 ಟಿವಿಆರ್‌ ದಾಖಲಿಸಿದೆ.

Anchor Anushree: ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್‌, ಉದ್ಯಮಿ ಜೊತೆ ಹಸೆಮಣೆ ಏರಲಿರುವ ನಿರೂಪಕಿ

ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್‌, ಉದ್ಯಮಿ ಜೊತೆ ಹಸೆಮಣೆ ಏರಲಿರುವ ನಿರೂಪಕಿ

Anchor Anushree: ಮಂಗಳೂರು ಮೂಲದ ಅನುಶ್ರೀ ಅವರ ಭಾವಿ ವರ ಯಾರು ಎಂಬ ಬಗ್ಗೆ ಹೆಚ್ಚಿನ ವಿವರಗಳು ಇದೀಗ ದೊರೆಯಲಿವೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್‌ ಆಗಿದೆ ಎನ್ನಲಾಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

Bhagya Lakshmi Serial: ಕೊನೆಗೂ ನಿಂತೇ ಹೋಯಿತು ಪೂಜಾ-ಕಿಶನ್ ಮದುವೆ: ನಿಲ್ಲಿಸಿದ್ದು ಸ್ವತಃ ಭಾಗ್ಯ

ಕೊನೆಗೂ ನಿಂತೇ ಹೋಯಿತು ಪೂಜಾ-ಕಿಶನ್ ಮದುವೆ

ಎಲ್ಲ ಅಡೆತಡೆ ದಾಟಿ ಭಾಗ್ಯಾ-ಕುಸುಮಾ ಹೇಗಾದರು ಮಾಡಿ ಪೂಜಾ ಮದುವೆ ಮಾಡಿಸಿಯೇ ಬಿಡಬೇಕೆಂದು ಪಣತೊಟ್ಟಿದ್ದರು. ಆದರೆ, ಕೊನೆಯಲ್ಲಿ ಸ್ವತಃ ಭಾಗ್ಯಾನೇ ಈ ಮದುವೆ ನಿಲ್ಲಿಸಿದ್ದಾಳೆ. ಇದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪೂಜಾ-ಕಿಶನ್ನ ಮದುವೆ ಮಾಡಿಸಲು ಭಾಗ್ಯ ತನ್ನೆಲ್ಲ ಶಕ್ತಿ ಮೀರಿ ಪ್ರಯತ್ನಿಸಿದ್ದಳು.

Bhagya Lakshmi Serial: ಸುಷ್ಮಾ ಕೆ ರಾವ್ ಭಾಗ್ಯಲಕ್ಷ್ಮೀ ಸೀರಿಯಲ್ ಒಪ್ಪಿಕೊಂಡಿದ್ದು ಈ ಕಾರಣಕ್ಕಂತೆ

ಸುಷ್ಮಾ ಭಾಗ್ಯಲಕ್ಷ್ಮೀ ಒಪ್ಪಿಕೊಂಡಿದ್ದು ಈ ಕಾರಣಕ್ಕಂತೆ

ಭಾಗ್ಯಾಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಾ ತಂಗಿ ಪೂಜಾಳ ಮದುವೆ ಎಪಿಸೋಡ್ ನಡೆಯುತ್ತಿದೆ. ಈ ಮದುವೆ ನಿಲ್ಲಿಸಲು ಭಾಗ್ಯಾಳ ವಿರೋಧಿಗಳು ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ಮೆಟ್ಟಿನಿಂತು ಮದುವೆ ಮಾಡಿಸಲು ಭಾಗ್ಯ ಮುಂದಾಗಿದ್ದಾಳೆ. ಇದರ ಸುಷ್ಮಾ ತಾವು ಭಾಗ್ಯಲಕ್ಷ್ಮೀ ಧಾರಾವಾಹಿ ಒಪ್ಪಿಕೊಂಡಿದ್ದಕ್ಕೆ ಕಾರಣ ವಿವರಿಸಿದ್ದಾರೆ.

Loading...