ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TV Serials

Comedy Khiladigalu: ಝೀ ಕನ್ನಡದಲ್ಲಿ ವೀಕ್ಷಕರಿಗೆ ನಗೆಯ ರಸ ದೌತಣ: ಕಾಮಿಡಿ ಕಿಲಾಡಿಗಳು ಶೋ ಶೀಘ್ರದಲ್ಲೇ ಪ್ರಾರಂಭ!

ಝೀ ಕನ್ನಡದಲ್ಲಿ ಮತ್ತೆ ಆರಂಭವಾಗಲಿದೆ‌ ಕಾಮಿಡಿ ಕಿಲಾಡಿಗಳು ಶೋ!..

Comedy Khiladigalu: ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಝೀ ಕನ್ನಡ ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ ಕಿಲಾಡಿಗಳನ್ನು ಮತ್ತೆ ತಂದಿದೆ. ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ ನಂತರ, ಕಾಮಿಡಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಾಹಿನಿ ಸಿದ್ಧವಾಗಿದೆ.

Smriti Irani: ಸ್ಮೃತಿ ಇರಾನಿ ಧಾರಾವಾಹಿಗೆ ಬಿಲ್ ಗೇಟ್ಸ್ ಎಂಟ್ರಿ! ಅವರ ಪಾತ್ರವೇನು?

ಸ್ಮೃತಿ ಇರಾನಿ ಧಾರಾವಾಹಿಗೆ ವಿಶ್ವದ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಎಂಟ್ರಿ!

Bill Gates Cameo In Serial: ಕ್ಯುಂಕಿ ಸಾಸ್‌ ಭೀ ಕಭಿ ಬಹು ಥಿ 2 ಧಾರಾವಾಹಿ ಪ್ರಸಾರ ಕಂಡಿದೆ. ಏಕ್ತಾ ಕಪೂರ್ ನಿರ್ಮಾ ಣದ ಈ ಧಾರಾವಾಹಿಯಲ್ಲಿ ದಿನಕ್ಕೊಂದು ರೋಚಕಭರಿತ ಕುತೂಹಲದ ತಿರುಹುಗಳು ಬಹುಸಂಖ್ಯಾತ ವೀಕ್ಷಕರ ಮನಸೆಳೆದಿತ್ತು. ಸೀಸನ್ ಒಂದರಲ್ಲಿ ನಟಿಸಿದ್ದ ಕೆಲವು ಕಲಾವಿದರು, ಸಾಕ್ಷಿ ತನ್ವಾರ್, ಕಿರಣ್ ಕರ್ಮಾಕರ್ ಇತರರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಟಿಆರ್ ಪಿ ಉತ್ತಮ ರೇಟಿಂಗ್ ಪಡೆದಿದೆ‌‌‌. ಇದೀಗ ವಿಶ್ವದ ವಿಶ್ವದ 13ನೇ ಶ್ರೀಮಂತ ಬಿಲ್ ಗೇಟ್ಸ್ ಅವರು ಕೂಡ ಈ ಧಾರಾವಾಹಿಯಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು ವೀಕ್ಷಕರ ಗಮನ ಸೆಳೆಯುವಂತೆ ಮಾಡಿದೆ.

BBK 12: ರಿಷಾ ಕೊಟ್ಟ ಎಚ್ಚರಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಜಾನ್ವಿ

ರಿಷಾ ಕೊಟ್ಟ ಎಚ್ಚರಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಜಾನ್ವಿ

ರಿಷಾ ಅವರು ಜಾನ್ವಿಯನ್ನು ಸಪರೇಟ್ ಆಗಿ ಕರೆದು ಅವರಿಗೆ ತಮ್ಮ ತಪ್ಪಿನ ಕುರಿತು ಅರಿವು ಮೂಡಿಸಿದ್ದಾರೆ. ಇದರಿಂದ ಬೇಸರಗೊಂಡ ಜಾನ್ವಿ ಕಣ್ಣೀರಿಟ್ಟಿದ್ದಾರೆ. ಹುಕ್ಕ ಥರ ಇದ್ದರೆ ಜಾನ್ವಿ ಕಳೆದು ಹೋಗ್ತಾರೆ. ಸಾಕಷ್ಟು ಕೆಲಸ ಮಾಡಬೇಕು ಎಂದು ಕನಸು ಕಂಡು ಬಂದಿರ್ತೀರಾ. ನಿಮಗೆ ನೀವೇ ಮುಳ್ಳಾಗ್ತಿದ್ದೀರಾ ಎಂದು ನೇರವಾಗಿ ಹೇಳಿದ್ದಾರೆ.

BBK 12: ನನ್ನ ಮಗನಿಗೆ 2 ಲಕ್ಷ ಹುಡುಗಿಯರು ಫ್ಯಾನ್ಸ್ ಇದ್ದಾರೆ: ಡಾಗ್ ಸತೀಶ್

ನನ್ನ ಮಗನಿಗೆ 2 ಲಕ್ಷ ಹುಡುಗಿಯರು ಫ್ಯಾನ್ಸ್ ಇದ್ದಾರೆ: ಸತೀಶ್

ಸತೀಶ್ ಅವರು ಹೊರ ಪ್ರಪಂಚದಲ್ಲಿ ಮಗನ ಜೊತೆ ಮಾತ್ರ ಇದ್ದಾರೆ. ಅವರನ್ನು ದೊಡ್ಡ ಹೀರೋ ಮಾಡಬೇಕು ಎಂಬುದು ಅವರ ಕನಸು. ಇದೀಗ ಸತೀಶ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ತಮ್ಮ ಮಗನ ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಮಗನೇ ನನಗೆ ಜೀವ, ತಾಯಿ ಇಲ್ಲದಿದ್ರೂ ಅವನನ್ನ ಅಷ್ಟು ಚೆನ್ನಾಗಿ ಸಾಕಿದ್ದೇನೆ. ಅವನನ್ನು ಇಂಡಿಯಾಕ್ಕೆ ನಂಬರ್ 2 ಹೀರೋ ಮಾಡ್ತೇನೆ ಎಂದಿದ್ದಾರೆ.

BBK 12: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ-ರಾಶಿಕಾ ನಡುವೆ ಹೊತ್ತಿ ಉರಿದ ಬೆಂಕಿ

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ-ರಾಶಿಕಾ ನಡುವೆ ಹೊತ್ತಿ ಉರಿದ ಬೆಂಕಿ

ಬಿಗ್ ಬಾಸ್ ಈ ವಾರದ ನಾಮಿನೇಷನ್ ಪ್ರಕ್ರಿಯೆ ಈಗ ಶುರುವಾಗಲಿದೆ ಎಂದು ಹೇಳಿದ್ದಾರೆ. ರಕ್ಷಿತಾ, ನಾನು ರಾಶಿಕಾ ಅವರನ್ನು ನಾಮಿನೇಟ್ ಮಾಡ್ತೇನೆ.. ಅವರು ಇಂಡಿವ್ಯೂಜುವಲ್ ಆಗಿ ಇಲ್ಲ.. ಆರ್ಡರ್ ಮಾಡ್ತಾರೆ ಅದನ್ನು ತೆಗೊಂದು ಬಾ.. ಇದನ್ನು ತೆಗೊಂಡು ಬಾ ಅಂತಾರೆ ಎಂಬ ಕಾರಣ ನೀಡಿದ್ದಾರೆ.

Bigg Boss Special Story: ರಕ್ಷಿತಾ ಶೆಟ್ಟಿ ಹೀರೋಯಿನ್, ಅಶ್ವಿನಿ-ಜಾನ್ವಿ ವಿಲನ್: ಒಂದು ಘಟನೆಯಿಂದ ಎಲ್ಲವೂ ಬದಲು

ರಕ್ಷಿತಾ ಶೆಟ್ಟಿ ಹೀರೋಯಿನ್, ಅಶ್ವಿನಿ-ಜಾನ್ವಿ ವಿಲನ್

ಬಿಗ್ ಬಾಸ್ ಕನ್ನಡ 12 ಶೋ ಆರಂಭವಾಗಿ ಮೂರು ವಾರ ಆಗಿದೆಯಷ್ಟೆ, ಅದಾಗಲೇ ರಕ್ಷಿತಾ ಶೆಟ್ಟಿ ಇಂದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಸಂಪಾದಿಸಿದ್ದಾರೆ. ಅತ್ತ ಅಶ್ವಿನಿ ಗೌಡ ಹಾಗೂ ಜಾನ್ವಿಯನ್ನು ಅನೇಕರು ಹೇಟ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಘಟನೆ.

BBK 12: ಅಶ್ವಿನಿ ಗೌಡಾಗೆ ಶಾಕ್ ಮೇಲೆ ಶಾಕ್: ರಘು ಆಯ್ತು ಈಗ ರಿಷಾ ಗೌಡ ಸರದಿ

ಅಶ್ವಿನಿ ಗೌಡಾಗೆ ಶಾಕ್ ಮೇಲೆ ಶಾಕ್: ರಘು ಆಯ್ತು ಈಗ ರಿಷಾ ಸರದಿ

Bigg Boss Kannada 12: ದೊಡ್ಮನೆಗೆ ವೈಲ್ಡ್-ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯೊಳಗೆ ಕಾಲಿಟ್ಟ ತಕ್ಷಣವೇ ಇತರೆ ಸ್ಪರ್ಧಿಗಳ ಕುರಿತು ಅಭಿಪ್ರಾಯ ಹೇಳಲು ಬಿಗ್ ಬಾಸ್ ತಿಳಿಸಿದ್ದು, ಇದರಲ್ಲಿ ಇಬ್ಬರು ವೈಲ್ಡ್-ಕಾರ್ಡ್ ಅಶ್ವಿನಿಗೆ ಗೌಡಾಗೆ ಸರಿಯಾಗಿ ಚಾಟಿ ಬೀಸಿದ್ದಾರೆ.

BBK 12: ಬಿಗ್ ಬಾಸ್​ಗೆ ಬಂದ ಮೈಸೂರಿನ ಹುಡುಗ: ಸೂರಜ್ ಸಿಂಗ್ ಯಾರು?, ಹಿನ್ನೆಲೆ ಏನು?

ಬಿಗ್ ಬಾಸ್​ಗೆ ಬಂದ ಮೈಸೂರಿನ ಹುಡುಗ: ಸೂರಜ್ ಸಿಂಗ್ ಯಾರು?

ಸೂರಜ್ ಸಿಂಗ್ ಮೈಸೂರಿನ ಹುಡುಗ. ಐಟಿ ಉದ್ಯೋಗಿ ಆಗಿರುವ ಸೂರಜ್, ಫಿಟ್‌ನೆಸ್ ಫ್ರೀಕ್, ಮಾಡೆಲ್ ಕೂಡ ಆಗಿದ್ದಾರೆ. ಇವರು ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿ ಬಂದಿದ್ದರು. ನಾನು ನೋಡೋಕೆ ಸಾಫ್ಟ್ ಅನ್ನಿಸಬಹುದು. ಆದರೆ ನಾನು ಮಿರರ್ ಥರ. ಚೆನ್ನಾಗಿ ಇರುವವರ ಜೊತೆ ಚೆನ್ನಾಗಿ ಇರ್ತಿನಿ ಎಂದು ಹೇಳಿದ್ದಾರೆ.

BBK 12: ಮ್ಯೂಟಂಟ್ ರಘು ಜೊತೆ ಕಿತ್ತಾಡಲು ಬಂದ ಅಶ್ವಿನಿ-ಜಾನ್ವಿ: ಮೈಚಳಿ ಬಿಡಿಸಿದ ವೈಲ್ಡ್-ಕಾರ್ಡ್ ಸ್ಪರ್ಧಿ

ಮ್ಯೂಟಂಟ್ ರಘು ಜೊತೆ ಕಿತ್ತಾಡಲು ಬಂದ ಅಶ್ವಿನಿ-ಜಾನ್ವಿ

ಬಿಗ್ ಬಾಸ್ ಮನೆಗೆ ಬೆಳ್ಳಂಬೆಳಗ್ಗೆ ಮೈಕ್ ಹಿಡಿದುಕೊಂಡ ಬಂದ ರಘು, ವೇಕ್-ಅಪ್ ಟೈಮ್ ರೆಸಾರ್ಟ್ಗೆ ಬಂದಿಲ್ಲ ನೀವು.. ಬಿಗ್ ಬಾಸ್ ಮನೆಗೆ ಬಂದಿರೋದು ನೀವು ಎಂದು ಹೇಳಿದ್ದಾರೆ. ಬಳಿಕ ಮನೆಯಲ್ಲಿರುವ ಸ್ಪರ್ಧಿಗಳ ಕುರಿತು ನಿಮ್ಮ ಅಭಿಪ್ರಾಯ ಹೇಳಿ ಎಂದು ಬಿಗ್ ಬಾಸ್ ಒಂದು ಟಾಸ್ಕ್ ನೀಡಿರುವಂತೆ ಕಾಣುತ್ತಿದೆ.

BBK 12: ಬಿಗ್ ಬಾಸ್​ಗೆ ಕಾಲಿಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಮ್ಯುಟೆಂಟ್ ರಘು ಯಾರು?

ವೈಲ್ಡ್ ಕಾರ್ಡ್ ಸ್ಪರ್ಧಿ ಮ್ಯುಟೆಂಟ್ ರಘು ಯಾರು?

ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ರಘು ಅವರನ್ನು ಪ್ರೀತಿಯಿಂದ ಸ್ವಾಗತ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ಮ್ಯುಟೆಂಟ್ ರಘು ಅವರ ಪೂರ್ಣ ನಾಮ ರಾಘವೇಂದ್ರ ಎಸ್ ಹೊಂಡಕೇರಿ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಮುಕ್ತಾಯಗೊಂಡ ಕ್ವಾಟ್ಲೆ ಕಿಚನ್ ಶೋನಲ್ಲಿ ಇವರು ವಿನ್ನರ್ ಆಗಿದ್ದರು.

BBK 12: ಬಿಗ್ ಬಾಸ್​ನಲ್ಲಿ ಶಾಕಿಂಗ್ ಎಲಿಮಿನೇಷನ್: ಮಂಜು ಭಾಷಿಣಿ-ಅಶ್ವಿನಿ ಔಟ್

ಶಾಕಿಂಗ್ ಎಲಿಮಿನೇಷನ್: ಮಂಜು-ಅಶ್ವಿನಿ ಔಟ್

ಮಾಸ್ ಎಲಿಮಿನೇಷನ್ನ ಭಾಗವಾಗಿ ಮೊದಲ ಸ್ಪರ್ಧಿ ಮನೆಯಿಂದ ಔಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚೇನು ಸದ್ದು ಮಾಡದ ಮಂಜು ಭಾಷಿಣಿ ಮೂರನೇ ವಾರಕ್ಕೆ ತಮ್ಮ ಬಿಗ್ ಬಾಸ್ ಪ್ರಯಾಂಣವನ್ನು ಕೊನೆಗೊಳಿಸಿದ್ದಾರೆ. ಮಂಜು ಭಾಷಿಣಿ ಅವರು ಮೊದಲೆರಡು ವಾರ ಅಡುಗೆ ಮನೆಯಲ್ಲೇ ಫಿಕ್ಸ್ ಆಗಿದ್ದರು.

BBK 12: ಕೆರಳಿ ಕೆಂಡವಾದ ಕಿಚ್ಚ: ಅಶ್ವಿನಿ-ಜಾನ್ವಿಯ ಮೈಚಳಿ ಬಿಡಿಸಿದ ಸುದೀಪ್

ಕೆರಳಿ ಕೆಂಡವಾದ ಕಿಚ್ಚ: ಅಶ್ವಿನಿ-ಜಾನ್ವಿಯ ಮೈಚಳಿ ಬಿಡಿಸಿದ ಸುದೀಪ್

ತನ್ನಪಾಡಿಗಿದ್ದ ರಕ್ಷಿತಾ ಶೆಟ್ಟಿ ಅವರನ್ನು ಅಶ್ವಿನಿ ಗೌಡ ಹಾಗೂ ಜಾನ್ವಿ ಈ ದೆವ್ವದ ಮ್ಯಾಟರ್ ಒಳಗೆ ಕರೆತಂದು ಅತಂತ್ರ ಮಾಡಿಬಿಟ್ಟರು. ಇಲ್ಲಿಗೆ ನಿಲ್ಲದ ಅಶ್ವಿನಿ-ಜಾನ್ವಿ ಆಟ ರಕ್ಷಿತಾಗೆ ಅವಮಾನ ಆಗುವಂತೆ ನಡೆದುಕೊಂಡರು. ಈ ಎಲ್ಲ ವಿಚಾರದಿಂದ ಕಿಚ್ಚ ಸುದೀಪ್ ಕೆರಳಿ ಕೆಂಡವಾಗಿದ್ದಾರೆ.

BBK 12: ಪ್ರತಿಕಾಗೋಷ್ಠಿಯಲ್ಲಿ ಅಶ್ವಿನಿ-ಜಾನ್ವಿಯ ಬೆವರಿಳಿಸಿದ ಗಿಲ್ಲಿ

ಪ್ರತಿಕಾಗೋಷ್ಠಿಯಲ್ಲಿ ಅಶ್ವಿನಿ-ಜಾನ್ವಿಯ ಬೆವರಿಳಿಸಿದ ಗಿಲ್ಲಿ

ಗಿಲ್ಲಿ ನಟ ಕೂಡ ತನ್ನದೇ ಶೈಲಿಯಲ್ಲಿ ಟಾಂಗ್ ಕೊಡುತ್ತ ಬಂದರು. ಮೊದಲಿಗೆ ಅಶ್ವಿನಿ ಅವರು ಗಿಲ್ಲಿ ನಟನ ಮೇಲೆ ಹರಿಹಾಯಲು ಪ್ರಯತ್ನಿಸಿದರು. ಇದಕ್ಕೆ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ. ಈ ಬಿಗ್ ಬಾಸ್ ಮನೆಯಲ್ಲಿ ಏನು ಏನು ದಬಾಕಿದೀರಾ ಹೇಳಿ ಎಂದು ಅಶ್ವಿನಿ ಕೇಳಿದರು. ಇದಕ್ಕೆ ಉತ್ತರಿಸಿದ ಗಿಲ್ಲಿ, ಸ್ನಾನ ಮಾಡಿದ ಬಕೇಟ್ನ ತಿರುಗಿ ಹಾಕಿದ್ದೇನೆ ಎಂದರು.

BBK 12: ಬಿಗ್ ಬಾಸ್ ಮನೆಯಲ್ಲಿರುವ ದೆವ್ವ ಬಿಡಿಸಲು ಬಂದ ಕಿಚ್ಚ: ಅಶ್ವಿನಿ-ಜಾನ್ವಿಗೆ ಕ್ಲಾಸ್ ಫಿಕ್ಸ್

ಬಿಗ್ ಬಾಸ್ ಮನೆಯಲ್ಲಿರುವ ದೆವ್ವ ಬಿಡಿಸಲು ಬಂದ ಕಿಚ್ಚ

ಇಂದು ಸುದೀಪ್ ಬರುವಿಕೆಗಾಗಿ ವೀಕ್ಷಕರು ಕಾದು ಕುಳಿತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ವಾರ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಮಾಡುತ್ತಿರುವ ಸುಳ್ಳು ಆರೋಪ. ‘‘ಬಿಗ್ ಬಾಸ್ ಮನೆಯಲ್ಲಿ ದೆವ್ವ ಯಾರು?, ದೆವ್ವ ಹಿಡಿಸಿದ್ದು ಯಾರು?, ಹಿಡಿದಿರುವ ದೆವ್ವನ ಬಿಡಿಸೋಕೆ ಬರ್ತಿದ್ದಾರೆ ಕಿಚ್ಚ ಸುದೀಪ’’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.

BBK 12: ರಕ್ಷಿತಾ ಶೆಟ್ಟಿಗೆ ಅಶ್ವಿನಿ-ಜಾನ್ವಿ ಕಿರುಕುಳ: ಕಿಚ್ಚನ ಕ್ಲಾಸ್​ಗೆ ಕಾದು ಕುಳಿದ ವೀಕ್ಷಕರು

ರಕ್ಷಿತಾ ಶೆಟ್ಟಿಗೆ ಅಶ್ವಿನಿ-ಜಾನ್ವಿ ಕಿರುಕುಳ

ಪ್ರತಿಬಾರಿ ರಕ್ಷಿತಾ ಮೇಲೆ ಜಾನ್ವಿ ಹಾಗೂ ಅಶ್ವಿನಿ ಗೌಡ ಎರಗಿ ಬಂದಾಗಲೂ ಅದಕ್ಕೆ ಶೆಟ್ರು ಖಟಕ್ ಆಗಿ ತಿರುಗೇಟು ಕೊಟ್ಟಿದ್ದಾರೆ. ಆದರೆ, ಇದು ನಿಲ್ಲುವಂತೆ ಕಾಣುತ್ತಿಲ್ಲ.. ಹೀಗಾಗಿ ಇಂದು ವಾರದ ಈ ಸೀಸನ್ನ ಮೊದಲ ಫಿನಾಲೆ ನಡೆಯಲಿದೆ. ಇದಕ್ಕೂ ಮುನ್ನ ಕಿಚ್ಚ ಸುದೀಪ್ ಅವರು ಈ ವಾರದ ವಿಚಾರದ ಕುರಿತು ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಲಿದ್ದಾರೆ.

ಮಂತ್ರ ಮಾಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಟ್ಟ ಗಾಯಕಿ ಸುಹಾನಾ ಸೈಯದ್‌

ಮಂತ್ರ ಮಾಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಟ್ಟ ಸುಹಾನಾ ಸೈಯದ್‌

Mantra Mangalya: ಸುಹಾನಾ ಸೈಯದ್‌ ಅವರು ಮಂತ್ರ ಮಾಂಗಲ್ಯದ ಆಶಯದಂತೆ ನಿತೀನ್‌ ಶಿವಾಂಶ್‌ ಅವರನ್ನು ಸರಳವಾಗಿ ಅಂತರ್ ಧರ್ಮೀಯ ವಿವಾಹವಾದರು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರ ಸರ್ಪಗಾವಲಿನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

BBK 12: ‘ಈವಮ್ಮನಿಗೆ’: ಅಶ್ವಿನಿ-ಜಾನ್ವಿ ವಿರುದ್ಧ ಸಿಡಿದೆದ್ದ ಬಿಗ್ ಬಾಸ್ ಪ್ರಿಯರು

ಅಶ್ವಿನಿ-ಜಾನ್ವಿ ವಿರುದ್ಧ ಸಿಡಿದೆದ್ದ ಬಿಗ್ ಬಾಸ್ ಪ್ರಿಯರು

ಅಶ್ವಿನಿ-ಜಾನ್ವಿ ಸೇರಿಕೊಂಡು ರಕ್ಷಿತಾ ಶೆಟ್ಟಿಯನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕಳೆದ ಎರಡು ಮೂರಿ ದಿನಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಬಲವಾದ ಸಾಕ್ಷಿ ಇಂದು ಸಿಕ್ಕಿದೆ. ಇಂದಿನ ಪ್ರೋಮೋದಲ್ಲಿ ರಕ್ಷಿತಾ ಮೇಲೆ ಅಶ್ವಿನಿ ಹಾಗೂ ಜಾನ್ವಿ ಅನಗತ್ಯವಾಗಿ ರೇಗಾಡಿದ್ದಾರೆ.

BBK 12 TRP: ಬಿಗ್ ಬಾಸ್ ಟಿಆರ್​ಪಿ ಔಟ್: ಮೊದಲ ವಾರದ ಕತೆಗೆ ಎಷ್ಟು ರೇಟಿಂಗ್?

ಬಿಗ್ ಬಾಸ್ ಟಿಆರ್​ಪಿ ಔಟ್: ಮೊದಲ ವಾರದ ಕತೆಗೆ ಎಷ್ಟು ರೇಟಿಂಗ್?

ಇದೀಗ ಈ ವರ್ಷದ 40ನೇ ವಾರದ ಟಿಆರ್ಪಿ ಹೊರಬಿದ್ದಿದೆ. ಬಿಗ್ ಬಾಸ್ಗೆ ಮೊದಲ ವಾರ ಭರ್ಜರಿ ಟಿಆರ್ಪಿ ಸಿಕ್ಕಿತ್ತು. ಪ್ರೀಮಿಯರ್‌ ಸಂಚಿಕೆಗೆ 11.0 ಟಿವಿಆರ್‌ ಹಾಗೂ ವಾರದ ದಿನಗಳಲ್ಲಿ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ ಬಿಗ್ ಬಾಸ್ಗೆ 6.6 ಟಿವಿಆರ್‌ ಪಡೆದುಕೊಂಡಿತ್ತು. ಆದರೆ, ಎರಡನೇ ವಾರ ಟಿಆರ್ಪಿ ಕೊಂಚ ತಗ್ಗಿದೆ.

BBK 12: ಮುಚ್ಕೊಂಡು ಮಲ್ಕೋ.. ಈಡಿಯೆಟ್: ರಕ್ಷಿತಾ ಶೆಟ್ಟಿಗೆ ಅವಮಾನ ಮಾಡಿದ ಅಶ್ವಿನಿ ಗೌಡ

ರಕ್ಷಿತಾ ಶೆಟ್ಟಿಗೆ ಅವಮಾನ ಮಾಡಿದ ಅಶ್ವಿನಿ ಗೌಡ

ರಕ್ಷಿತಾ ಶೆಟ್ಟಿ ಪುನಃ ಮನೆಯೊಳಗೆ ಕಾಲಿಟ್ಟ ನಂತರ ಅಶ್ವಿನಿ ಗೌಡ ಜೊತೆಗೆ ಒಂದಲ್ಲ ಒಂದು ವಿಚಾರಕ್ಕೆ ಕಿರಿಕ್ ಆಗುತ್ತಲೇ ಇದೆ. ಇದು ಈಗ ಮುಂದಿನ ಹಂತಕ್ಕೆ ತಲುಪಿದೆ. ಅಶ್ವಿನಿ ಅವರು ರಕ್ಷಿತಾ ಅವರ ವೈಯಕ್ತಿಕ ವಿಚಾರ ತೆಗೆದು ಅವಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

BBK 12: ಮಿಡ್ ವೀಕ್ ಎಲಿಮಿನೇಷನ್: ಡಾಗ್ ಸತೀಶ್ ಹೊರಹೋಗಲು ಏನು ಕಾರಣ?

ಡಾಗ್ ಸತೀಶ್ ಹೊರಹೋಗಲು ಏನು ಕಾರಣ?

ಈ ವಾರ ದೊಡ್ಮನೆಯಿಂದ ಹೊರಹೋಗಲು ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ಹಾಗೂ ರಾಶಿಕಾ ಬಿಟ್ಟು ಉಳಿದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ವೀಕೆಂಡ್ನಲ್ಲಿ ಯಾರೆಲ್ಲ ಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಆದರೆ, ನಿನ್ನೆಯ ಎಪಿಸೋಡ್ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಊಹಿಸಲಾಗದ ಟ್ವಿಸ್ಟ್ ಕೊಟ್ಟರು.

BBK 12: ಬಿಗ್‌ ಬಾಸ್‌ ಮನೆಯಲ್ಲಿ ಮಿಡ್ ವೀಕ್‌ ಎಲಿಮಿನೇಷನ್; ಡಾಗ್‌ ಸತೀಶ್‌ ಔಟ್‌

ಮಿಡ್ ಮೀಕ್ ಎಲಿಮಿನೇಷನ್; ಡಾಗ್‌ ಸತೀಶ್‌ ಔಟ್‌

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಾರದ ಮಧ್ಯದಲ್ಲಿ ಎಲಿಮಿನೇಷನ್‌ ನಡೆದಿದೆ. ಆರಂಭದಲ್ಲಿ ಚಂದ್ರಪ್ರಭಾ ಜತೆ ಜಂಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಡಾಗ್ ಸತೀಶ್ ಗುರುವಾರ (ಅ. 16) ದೊಡ್ಮನೆಯಿಂದ ಹೊರ ಬಂದಿದ್ದಾರೆ.

BBK 12: ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಡಲು ಮೊದಲ ಬ್ಯಾಚ್ ರೆಡಿ: ಇವರೇ ನೋಡಿ

ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಡಲು ಮೊದಲ ಬ್ಯಾಚ್ ರೆಡಿ

ದೊಡ್ಮನೆ ಅರ್ಧಕರ್ಧ ಖಾಲಿ ಆಗುವ ಜೊತೆ ಜೊತೆಗೇ ವೈಲ್ಡ್-ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಪ್ರವೇಶಿಸಲು ಮೊದಲ ಬ್ಯಾಚ್ ರೆಡಿ ಆಗಿದೆಯಂತೆ. ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.

BBK 12: ಫಿನಾಲೆ ಲಿಸ್ಟ್​ನಿಂದ ಸ್ಪಂದನಾ ಔಟ್: ರಾಶಿಕಾಗೆ ಬಂಪರ್ ಚಾನ್ಸ್

ಫಿನಾಲೆ ಲಿಸ್ಟ್​ನಿಂದ ಸ್ಪಂದನಾ ಔಟ್: ರಾಶಿಕಾಗೆ ಬಂಪರ್ ಚಾನ್ಸ್

ಈ ಮೊದಲು ಫಿನಾಲೆಯಲ್ಲಿ ಸ್ಪಂದನಾ ಸೋಮಣ್ಣ ಸ್ಥಾನ ಗಿಟ್ಟಿಸಿಕೊಂಡಿದ್ದರು. ಕಳೆದ ವಾರ ಪ್ರೇಕ್ಷಕರ ವೋಟಿಂಗ್‌ ಪ್ರಕಾರ, ಮಾಳು ನಿಪನಾಳ ಹಾಗೂ ಸ್ಪಂದನಾ ಸೋಮಣ್ಣ ಜಂಟಿ ಫೈನಲಿಸ್ಟ್‌ಗಳಾಗಿ ಆಯ್ಕೆಯಾಗಿದ್ದರು. ಆದರೀಗ ಸ್ಪಂದನಾ ಸೋಮಣ್ಣ ಮೂರನೇ ವಾರದ ಫಿನಾಲೆಯಲ್ಲಿ ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದಾರೆ

BBK 12: ಇಂದು ಮಿಡ್ ವೀಕ್ ಎಲಿಮಿನೇಷನ್: ಮಧ್ಯರಾತ್ರಿ ಆಯ್ತು ಸೈರನ್

ಇಂದು ಮಿಡ್ ವೀಕ್ ಎಲಿಮಿನೇಷನ್: ಮಧ್ಯರಾತ್ರಿ ಆಯ್ತು ಸೈರನ್

ಇಂದು ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕೆ ಎಲಿಮಿನೇಷನ್ ನಡೆಯಲಿದೆ. ಇದರಲ್ಲಿ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬಿಗ್ ಬಾಸ್ ಕಡೆಯಿಂದ ರೆಡ್ ಲೈಟ್ ಆನ್ ಮಾಡಿ ಸೈರನ್ ಸೌಂಡ್ ಆಗಿದೆ. ಎಲ್ಲರನ್ನೂ ಹೊರಗಿನ ಗಾರ್ಡರ್ ಏರಿಯಾದಲ್ಲಿ ಸಾಲಾಗಿ ನಿಲ್ಲಿಸಲಾಗಿದೆ.

Loading...