ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TV Serials

Amruthadhaare Serial:  ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!

ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!

Amruthadhaare Serial: ಜೈದೇವ್‌ ಕತೆ ಅದೋಗತಿ ಆಗಿದೆ. ಇದ್ದ ದಿಯಾ ಕೂಡ ಈಗ ಸಪೋರ್ಟ್‌ಗೆ ಇಲ್ಲವಾಗಿದ್ದಾಳೆ. ಬಂಗಾರ, ಹಣ ಎಲ್ಲವನ್ನೂ ದೋಚಿಕೊಂಡು ಬಂದು ಪಾರ್ಟಿ ಮಾಡಿದ್ದಾಳೆ. ಅಲ್ಲಿಗೆ ನೇರವಾಗಿ ಬಂದ ಜೈದೇವ್‌ನನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಅದಕ್ಕೂ ಸುಮ್ಮನಾಗದ ಜೈದೇವ್‌ ಕಂಪೌಂಡ್‌ ಹಾರಿ ದಿಯಾ ಪಾರ್ಟಿ ಮಾಡುತ್ತಿರುವ ಜಾಗಕ್ಕೆ ಬಂದಿದ್ದಾನೆ.

Naagin 7: ಇದೊಂದು ಕಾರಣಕ್ಕೆ ಸಖತ್‌ ಟ್ರೋಲ್‌ ಆಯ್ತು ನಾಗಿನ್ ಸೀರಿಯಲ್‌!

Naagin 7: ಇದೊಂದು ಕಾರಣಕ್ಕೆ ಸಖತ್‌ ಟ್ರೋಲ್‌ ಆಯ್ತು ನಾಗಿನ್ ಸೀರಿಯಲ್‌!

Naagin 7: ಭಾನುವಾರ ಪ್ರಸಾರವಾದ ಇತ್ತೀಚಿನ ಸಂಚಿಕೆಯ ನಂತರ, ಅನೇಕ ವೀಕ್ಷಕರು ಒಂದು ದೃಶ್ಯವನ್ನು ಶೇರ್‌ ಮಾಡಿ ಟ್ರೋಲ್‌ (Troll) ಕೂಡ ಮಾಡುತ್ತಿದ್ದಾರೆ. ಹಲವರು ತಂಡ ಅತ್ಯಂತ ಸೋಮಾರಿತನ ಪ್ರದರ್ಶಿಸಿದೆ ಎಂದು ಕಮೆಂಟ್‌ ಮಾಡಿದ್ದಾರೆ. ನಾಗಿನ್ 7 ರ ಸಂಚಿಕೆಯ ಸ್ಕ್ರೀನ್‌ಶಾಟ್ ಅನ್ನು ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿದ್ದಾರೆ. ಏನದು?

Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!

Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!

Aase Serial: ಸ್ಟಾರ್‌ ಸುವರ್ಣ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ ಆಸೆ, ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ರೋಹಿಣಿ ರಹಸ್ಯ ಬಯಲಾಗುವ ಹೊತ್ತು ಬಂದಂತಿದೆ. ಪ್ರೋಮೋ ನೋಡಿ ಸಖತ್‌ ಥ್ರಿಲ್‌ ಆಗಿದ್ದಾರೆ ವೀಕ್ಷಕರು. ರೋಹಿಣಿ ರಹಸ್ಯ ಬಯಲಾಗುವ ಹೊತ್ತು ಕನಸಾ ಅಥವಾ ನನಸಾ ಅನ್ನೋದು ವೀಕ್ಷಕರಲ್ಲಿ ಕುತೂಹಲ. ಮನೋಜ್‌ ಕಥೆ ಏನು?

Amruthadhaare Serial: ಎಲ್ಲ ಸರಿ ಹೋಗೋ ಹೊತ್ತಲ್ಲೇ ಗೌತಮ್‌ ದಿವಾನ್‌ಗೆ ಹೊಸ ಸಂಕಷ್ಟ; ಶಾಕ್‌ ಆದ್ಲು ಭೂಮಿಕಾ!

Amruthadhaare: ಎಲ್ಲ ಸರಿ ಹೋಗೋ ಹೊತ್ತಲ್ಲೇ ಗೌತಮ್‌ಗೆ ಹೊಸ ಸಂಕಷ್ಟ!

Amruthadhaare: ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.ಆದರೀಗ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾನೆ ಗೌತಮ್‌.

Manasa Manohar: ಗಂಡು ಮಗುವಿಗೆ ತಾಯಿಯಾದ ನಟಿ ಮಾನಸ ಮನೋಹರ್ ; ಫೋಟೋ ವೈರಲ್

Manasa Manohar: ಗಂಡು ಮಗುವಿಗೆ ತಾಯಿಯಾದ ನಟಿ ಮಾನಸ ಮನೋಹರ್

Manasa Manohar:‌ ಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ʻಮೀರಾʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್‌ ಆದವರು ನಟಿ ಮಾನಸಾ ಮನೋಹರ್‌ . ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಮಿಂಚಿದ ನಟಿ ಮಾನಸ ಮನೋಹರ್ ಇದೀಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ.

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ; ಗೌತಮ್ ತೆಕ್ಕೆಗೆ ಬಂತು ಕುಟುಂಬದ ಆಸ್ತಿ!

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ

Amruthadhaare Serial: ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.

Annayya Serial: ತಂಗಿ ಜೀವನದ ಜೊತೆ ಆಟ ಆಡಿದ ಸೀನನನ್ನು ಸುಮ್ನೆ ಬಿಡೋ‌ನಲ್ಲ ಶಿವಣ್ಣ!

ತಂಗಿ ಜೀವನದ ಜೊತೆ ಆಟ ಆಡಿದ ಸೀನನನ್ನು ಸುಮ್ನೆ ಬಿಡೋ‌ನಲ್ಲ ಶಿವಣ್ಣ!

Annayya Serial: ಪಿಂಕಿ ಮತ್ತು ಸೀನನ ಲವ್ ಸ್ಟೋರಿ ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್‌ ಕೂಡ ಇತ್ತು. ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ.

Amruthadhaare Serial: ಮುಳುಗುತ್ತಿರುವ ಸಾಮ್ರಾಜ್ಯವನ್ನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್?

ಮುಳುಗುತ್ತಿರುವ ಸಾಮ್ರಾಜ್ಯವನ್ನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್?

Amruthadhaare Serial: ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದಾರೆ.

Amruthadhaare Serial: ಸದ್ದಿಲ್ಲದೇ ಎಂಗೇಜ್‌ ಆದ ʻಅಮೃತಧಾರೆʼ ಸೀರಿಯಲ್‌ ನಟಿ ದಿಯಾ!

ಸದ್ದಿಲ್ಲದೇ ಎಂಗೇಜ್‌ ಆದ ʻಅಮೃತಧಾರೆʼ ಸೀರಿಯಲ್‌ ನಟಿ ದಿಯಾ!

Amruthadhaare Serial: ಈ ಹಿಂದೆ 'ಪುಣ್ಯವತಿ' ಧಾರಾವಾಹಿಯಲ್ಲೂ ಅವರು ನಟಿಸಿದ್ದರು. ರಾಧಿಕಾ ಧಾರಾವಾಹಿಯಲ್ಲಿಯೂ ನಟಿ ನಟಿಸಿದ್ದರು. ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಎಂಗೇಜ್‌ ಆಗಿದ್ದಾರೆ, ಮದುವೆ ಆಗಲು ರೆಡಿ ಆಗಿದ್ದಾರೆ. ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ.

Raghavi Aralagundagi: ಅಮ್ಮನಿಗೆ ಸುಳ್ಳು ಹೇಳಿ ನಟನೆಗೆ ಬಂದೆ; ಅಣ್ಣಯ್ಯ'ರಾಣಿ' ಮುಕ್ತ ಮಾತು

ಅಮ್ಮನಿಗೆ ಸುಳ್ಳು ಹೇಳಿ ನಟನೆಗೆ ಬಂದೆ; ಅಣ್ಣಯ್ಯ'ರಾಣಿ' ಮುಕ್ತ ಮಾತು

Annayya serial: ಈಗಾಗಲೇ ಹಲವು ರಾಘವಿ ಧಾರಾವಾಹಿಗಳಲ್ಲಿ ನಟಿಸಿ, ಅನುಭವ ಪಡೆದುಕೊಂಡಿದ್ದಾರೆ. 'ಜೇನುಗೂಡು' ಧಾರಾವಾಹಿ ಎಲ್ಲರಿಗೂ ನೆನಪಿರಬಹುದು. ಅದರಲ್ಲಿ ನಯನಾ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದರು 'ಮಂಗಳಗೌರಿ ಮದುವೆ', 'ಅಂತರಪಟ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಯಾಕೆ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.

Amruthadhaare Serial : ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ! ಬೀದಿಗೆ ಬಂದ ಜಯದೇವ್

Amruthadhaare: ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ!

Amruthadhaare Serial : ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಒಂದು ಕಡೆ ಶಕುಂತಲಾಗೆ (Shakuntala) ಪಶ್ಚಾತ್ತಾಪ ಆಗ್ತಾ ಇದ್ದರೆ, ಇನ್ನೊಂದು ಕಡೆ ಜೈದೇವ್‌ ಪತ್ನಿ ದಿಯಾ ಮೋಸ ಮಾಡಿ ಹಣ, ಚಿನ್ನದೊಂದಿಗೆ ಪರಾರಿಯಾಗಿದ್ದಾಳೆ.

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್! ಕೊನೆಗೂ ಶಕುಂತಲಾಗೆ ಈ ಜೋಡಿಯೇ ಆಸರೆ

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್!

Amruthadhaare Serial: ಜೈದೇವ್‌ ಹೆತ್ತ ತಾಯಿ ಅಂತ ನೋಡದೇ ಮನೆಯಿಂದ ಹೊರಗೆ ಹಾಕಿದ. ಶಕುಂತಲಾಗೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣ ಆಯ್ತು. ಸೊಸೆ ಕೂಡ ಅತ್ತೆಗೆ ಭಿಕ್ಷೆ ನೀಡಿ, ಮನೆಯಲ್ಲಿ ಇದ್ದ ಬಂಗಾರ ಹಣ ತೆಗೆದುಕೊಂಡು ಪರಾರಿ ಆಗಿದ್ದಾಳೆ. ಹೇಗೋ ಶಕುಂತಲಾ, ಗೌತಮ್‌ ಕಣ್ಣಿಗೆ ಬಿದ್ದು, ಅಂತೂ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಗೌತಮ್‌.

Jagadhatri Serial: 'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ ಪೈ; ಮುಗಿಯುತ್ತಿರುವ ಸೀರಿಯಲ್‌ ಯಾವುದು?

'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ; ಈ ಸೀರಿಯಲ್‌ ಅಂತ್ಯ?

Jagadhatri Serial : ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಜಗದ್ಧಾತ್ರೀ’ ಶೀಘ್ರದಲ್ಲಿ ಬರುತ್ತಿದೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಮೋಕ್ಷಿತಾ ಪೈ ಅವರು ನಾಯಕಿ ಎಂಬ ಸುದ್ದಿ ತಿಂಗಳುಗಳಿಂದ ಓಡಾಡುತ್ತಿತ್ತು. ಈಗ ಸುದ್ದಿ ಕನ್ಫರ್ಮ್‌ ಆಗಿದೆ. ಪ್ರೋಮೊದಲ್ಲಿನ ಧ್ವನಿ ಕೇಳಿ ಫ್ಯಾನ್ಸ್‌ ಕನ್‌ಫರ್ಮ್‌ ಆಗಿದ್ದಾರೆ.ಆದ್ರೆ ಈಗ ಧಾರಾವಾಹಿ ಯಾವುದು ಅಂತ್ಯ ಕಾಣ್ತಿದೆ?

Amruthadhaare Serial: ಗೌತಮ್ ದಿವಾನ್ ಕಣ್ಣೆದುರು ಶಕುಂತಲಾ! ಹೀಯಾಳಿಸಿದ ಸೊಸೆ

Amruthadhaare: ಗೌತಮ್ ದಿವಾನ್ ಕಣ್ಣೆದುರು ಶಕುಂತಲಾ! ಹೀಯಾಳಿಸಿದ ಸೊಸೆ

Amruthadhaare Serial: ಶಕುಂತಲಾ ಭಿಕ್ಷೆ ಬೇಡುವಾಗ ಸೊಸೆ ಅತ್ಯಂತ ಹೀನಾಯವಾಗಿ ಹಂಗಿಸುತ್ತಾಳೆ. ತನ್ನ ಬಳಿ ಇದ್ದ ನೋಟನ್ನು ಭಿಕ್ಷೆಯಾಗಿ ಶಕುಂತಲಾಗೆ ಕೊಡುತ್ತಾಳೆ. ಅತ್ಯಂತ ಅಹಂಕಾರದಿಂದ ಸೊಸೆಯೊಂದಿಗೆ ವರ್ತಿಸಿದ್ದಾಳೆ. ಮತ್ತೊಂದು ಕಡೆ ಗೌತಮ್‌ ಇನ್ನೇನು ಮೀಟಿಂಗ್‌ ಮುಗಿಸಿ ಟ್ರಾಫಿಕ್‌ನಲ್ಲಿ ಇರುವಾಗ, ಶಕುಂತಲಾ ಕಣ್ಣಿಗೆ ಬೀಳುತ್ತಾಳೆ. ಶಕುಂತಲಾ ನೋಡಿ ಶಾಕ್‌ ಆಗುತ್ತಾನೆ ಗೌತಮ್‌. ಶಕುಂತಲಾ ಕೂಡ ಗಾಬರಿ ಆಗಿದ್ದಾಳೆ.

Nandagokula Serial: ಅಪ್ಪನನ್ನು ಮನಸಾರೆ ಅಪ್ಪಿಕೊಂಡ ಕೇಶವ; ಮನೆ ನಂದಗೋಕುಲವಾಗೋದು ಹೀಗೆ!

Nandagokula Serial: ಅಪ್ಪನನ್ನು ಮನಸಾರೆ ಅಪ್ಪಿಕೊಂಡ ಕೇಶವ!

Nandagokula Serial: ನಂದನು ಮಕ್ಕಳಿಗೆ ಪ್ರೀತಿ ತೋರಿಸುತ್ತಾನೆ ನಿಜ. ಆದರೆ, ಅದೇ ರೀತಿಯಲ್ಲಿ ಆತನಿಗೆ ಮಕ್ಕಳ ಮೇಲೆ ಸಿಟ್ಟು ಕೂಡ ಇದೆ. ಪ್ರಿಯಾ ಮೇಲೆ ಅಪ್ಪ ಕೂಗಾಡಿದ್ದಕ್ಕೆ, ಕೆಲವು ಘಟನೆ ಕೇಶವನ ಕೋಪಕ್ಕೆ ಕಾರಣ ಆಗಿದೆ. ಆತ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ. ಆದರೆ, ಈಗ ಆತ ಬದಲಾಗಿದ್ದಾನೆ. ಮನೆ ಬಿಟ್ಟ ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಾನೆ.

Annayya Serial Kannada: ನಾರಿ ಶಕ್ತಿ ಒಂದಾಗಾಯ್ತು! ಕೈಗೆ ಸಿಕ್ಕ ಸೀನ -ಪಿಂಕಿನಾ ಸುಮ್ನೆ ಬಿಡ್ತಾಳಾ ಪಾರು?

Annayya Serial: ಕೈಗೆ ಸಿಕ್ಕ ಸೀನ-ಪಿಂಕಿನಾ ಸುಮ್ನೆ ಬಿಡ್ತಾಳಾ ಪಾರು?

Annayya serial Kannada: ಒಂದು ಕಡೆ ರಶ್ಮಿ ಮಾವ ಮಾದಪ್ಪ ಕೂಡ ಮಗ ಸೊಸೆ ಸಂಸಾರ ಸರಿ ಮಾಡಲು ಪಣ ತೊಟ್ಟಿದ್ದಾನೆ. ಈಗ ಪಾರು ಗಮನಕ್ಕೆ ರಶ್ಮಿ ವಿಚಾರ ಬಂದಿದೆ. ಸೀನ ಹಾಗೂ ಪಿಂಕಿ ಕಳ್ಳಾಟವನ್ನು ರಶ್ಮಿ ತಾಯಿ ಪಾರುಗೆ ತೋರಿಸಿದ್ದಾಳೆ. ಪಾರು ಈ ಬಗ್ಗೆ ಗರಂ ಆಗಿದ್ದಾಳೆ. ಇದರ ಜೊತೆಗೆ ರಾಣಿಯೂ ರಶ್ಮಿ ಬಾಳು ಸರಿ ಮಾಡಲು ಮುಂದೆ ಬಂದಿದ್ದಾಳೆ. ರಶ್ಮಿ ಗೋಸ್ಕರ ಅಮ್ಮನ ಜೊತೆ ಕೈ ಜೋಡಿಸಿದ್ದಾಳೆ. ನಾರಿ ಶಕ್ತಿ ಈಗ ತನ್ನ ಕೈ ಚಳಕ ತೋರಿಸಲು ಮುಂದಾಗಿದೆ.

Karna Serial: ತನ್ನ ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!

Karna: ತನ್ನ ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!

Karna Serial: ಕರ್ಣನ ಮೇಲೆ ನಿತ್ಯಾಳಿಗೆ ಪ್ರೀತಿ ಆಗಿದೆ. ಈ ಮೊದಲು ಪ್ರೋಮೋದಲ್ಲಿ ನಿತ್ಯಾಳಿಂದ ಒಲವ ಗುಟ್ಟು ರಟ್ಟಾಗಿ ನಿಧಿ ಹಾಗೂ ಕರ್ಣ ಒಂದಾಗುವಂತೆ ಇತ್ತು. ಆದರೀಗ ಹೊಸ ಪ್ರೋಮೋ ನೋಡಿ ವಿಕ್ಷಕರು ಶಾಕ್‌ ಆಗಿದ್ದಾರೆ. ನಿತ್ಯಾ ತಾನು ಕರ್ಣನನ್ನು ಪ್ರೀತಿಸುತ್ತಿರುವ ವಿಷಯವನ್ನು ತಂಗಿ ನಿಧಿಗೆ ತಿಳಿಸುತ್ತಾಳೆ. ಆದರೆ, ಕರ್ಣನನ್ನು ಪ್ರೀತಿಸುತ್ತಿದ್ದ ನಿಧಿ, ಅಕ್ಕನ ಸಂತೋಷಕ್ಕಾಗಿ ಪ್ರೀತಿ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.

Amruthadhaare serial: ಗೌತಮ್‌ಗೆ ಸಾಥ್‌ ಕೊಟ್ಟ ಅರಸನ ಕೋಟೆ ಅಖಿಲಾಂಡೇಶ್ವರಿ! ತನ್ನ ಸಾಮ್ರಾಜ್ಯಕ್ಕೆ ಮರಳಿದ ದಿವಾನ್‌

Amruthadhaare: ಗೌತಮ್‌ಗೆ ಸಾಥ್‌ ಕೊಟ್ಟ ಅರಸನ ಕೋಟೆ ಅಖಿಲಾಂಡೇಶ್ವರಿ!

Amruthadhaare serial: ಇತ್ತ ಜೈದೇವ್‌, ಆಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಒಂದು ಮಗು ಬಳಿ ಚೆಕ್‌ ಕೊಟ್ಟು ಜೈದೇವ್‌ ಕೊಡಲು ಗೌತಮ್‌ ಹೇಳುತ್ತಾನೆ. ಇನ್ನೇನು ಜೈದೇವ್‌ ಆಸ್ತಿ ಕಳೆದುಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಗೌತಮ್‌ ಎಂಟ್ರಿ ಆಗಿದೆ. ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯಲು ಬಂದಿದ್ದಾನೆ ಗೌತಮ್‌.

Amruthadhaare Serial: ಶಕುಂತಲಾಗೆ ಮೃತ್ಯು ಕಂಟಕ! ದೇಶ ಬಿಟ್ಟು ಓಡಿ ಹೋಗಲು ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌

ಶಕುಂತಲಾಗೆ ಮೃತ್ಯು ಕಂಟಕ! ಬಗೆಹರಿಸ್ತಾರ ಗೌತಮ್ - ಭೂಮಿಕಾ?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಕಥೆ ಸಾಗುತ್ತಿದೆ. ಒಂದು ಕಡೆ ಶಕುಂತಲಾ ಬೀದಿ ಪಾಲಾಗಿದ್ದಾಳೆ. ಇನ್ನೊಂದು ಕಡೆ ಜೈದೇವ್‌ ದೇಶ ಬಿಟ್ಟು ಹೋಗೋ ಪ್ಲ್ಯಾನ್‌ ಮಾಡಿದ್ದಾನೆ. ಗೌತಮ್ - ಶಕುಂತಲಾ ಧನ್ಯ ಮಿಲನ ದೇವಸ್ಥಾನದಲ್ಲಿ ಆಗುವಂತಿದೆ.

Amruthadhaare Serial: ಕೇಡಿಗಳ ಕಾಟಕ್ಕೆ ಶಕುಂತಲಾ ತತ್ತರ; ಗೌತಮ್ ದಿವಾನ್ ಕೈ ಹಿಡಿಯಲೇಬೇಕು!

Amruthadhaare Serial: ಕೇಡಿಗಳ ಕಾಟಕ್ಕೆ ಶಕುಂತಲಾ ತತ್ತರ!

Amruthadhaare Serial: ಶಕುಂತಲಾಳನ್ನು ಮನೆಯಿಂದ ಜೈದೇವ್‌ ಆಚೆ ಹಾಕಿರುವ ಬಗ್ಗೆ ಮಾವ, ಗೌತಮ್‌ ಬಳಿ ಹೇಳಿದ್ದಾನೆ. ಅತ್ತ ಶಕುಂತಲಾ ಗೆಳತಿ, ಬೆಂಡುತ್ತಿದ್ದಾಳ. ಕೊಟ್ಟ ಹಣವನ್ನು ವಾಪಸ್‌ ಕೊಡುವಂತೆ ಪೀಡಿಸುತ್ತಿದ್ದಾಳೆ. ಮೊದಲಿಗೆ ಜೈದೇವ್‌ ಕಾಲ್‌ ಮಾಡು ಅಂದಾಗ, ಜೈದೇವ್‌ ಕಿಂಚಿತ್ತು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಗೌತಮ್‌ಗೆ ಕಾಲ್‌ ಮಾಡು ಅಂತ ಗೆಳತಿ ಟಾರ್ಚರ್‌ ಕೊಡುತ್ತಾಳೆ.

Agnisakshi Serial: ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರೋಮೋ ಔಟ್‌! ಹೊಸ ಲುಕ್‌ನಲ್ಲಿ ಶಮಂತ್ ಬ್ರೋ ಗೌಡ

‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರೋಮೋ ಔಟ್‌; ಹೊಸ ಲುಕ್‌ನಲ್ಲಿ ಶಮಂತ್!

shamanth bro gowda: ಈ ಮೊದಲು ಆರು ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾಗಿದ್ದ ಈ ಸೀರಿಯಲ್​ಗೆ ಈಗ ಶಮಂತ್ ಬ್ರೋ ಗೌಡ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ . 2020ರ ಜನವರಿ 3ರಂದು ಈ ಧಾರಾವಾಹಿ ಕೊನೆ ಆಯಿತು. ಬರೋಬ್ಬರಿ 1588 ಎಪಿಸೋಡ್ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತು. ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಬ್ರೋ ಗೌಡ ನಟಿಸಿದ್ದರು. . ಆ ಬಳಿಕ ಅವರು ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಈ ಧಾರಾವಾಹಿ ಮೂಲಕ ಕಮ್‌ಬ್ಯಾಕ್‌ ಆಗುತ್ತಿದ್ದಾರೆ.

Karna Serial: ನಿತ್ಯಾಳಿಂದ ರಟ್ಟಾಯ್ತು ಒಲವ ಗುಟ್ಟು ; ಒಂದಾದ್ರು ದೇವರೇ ಮಾಡಿದ ಜೋಡಿ!

ನಿತ್ಯಾಳಿಂದ ರಟ್ಟಾಯ್ತು ಒಲವ ಗುಟ್ಟು ; ಒಂದಾದ್ರು ದೇವರೇ ಮಾಡಿದ ಜೋಡಿ!

Karna Serial: ರಮೇಶ್‌ ಹೀರೊ ಹೀರೋಯಿನ್‌ ವಿರುದ್ಧ ಆಗಾಗ್ಗ ರಣತಂತ್ರ ರೂಪಿಸುತ್ತಿರುತ್ತಾನೆ. ಅರ್ಜುನ್ ಎಂಬ ಹೊಸ ಬಾಣ ಬಿಟ್ಟಿದ್ದ. ಕರ್ಣ ಹಾಗೂ ನಿಧಿ ಪ್ರೀತಿ ಮಾಡುತ್ತಿದ್ದಾರೆ ಅಂತ ಗೊತ್ತಿದ್ದರೂ ರಮೇಶ್‌ ನಿಧಿಗಾಗಿ ಹುಡುಗನ ಕರೆಸಿದ್ದ. ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದ. ಇದೀಗ ನಿತ್ಯಾಳಿಂದ ಒಲವ ಗುಟ್ಟು ರಟ್ಟಾಗಿದೆ. ದೇವರೇ ಮಾಡಿದ ಜೋಡಿ ಒಂದಾಗಿದೆ. ತ್ಯಾಗ ಮಾಡಿದ ನಿಧಿಗೆ ಅಕ್ಕ ನಿತ್ಯಾ ಕರ್ಣನನ್ನು ಬಿಟ್ಟುಕೊಟ್ಟು ಒಂದಾಗುವಂತೆ ಮಾಡಿದ್ದಾಳೆ.

Amruthadhaare Serial: ಹೆತ್ತ ಮಗ ಕೈಬಿಟ್ಟಾಯ್ತು; ಶಕುಂತಲಾಗೆ ಗೌತಮ್ ದಿವಾನ್‌ ಕಾವಲುಗಾರ!

ಹೆತ್ತ ಮಗ ಕೈಬಿಟ್ಟಾಯ್ತು; ಶಕುಂತಲಾಗೆ ಗೌತಮ್ ದಿವಾನ್‌ ಕಾವಲುಗಾರ!

Amruthadhaare Serial:ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ ಗೌತಮ್‌ ಮಾತ್ರ ಕೊನೆಗೂ ಇದ್ದ ಎಲ್ಲ ಆಸ್ತಿಯನ್ನೂ ಮಕ್ಕಳ ಹೆಸರಿಗೆ ಬರೆದು ದೂರ ಹೋಗುತ್ತಾನೆ. ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾನೆ.ಆಕೆಯ ಸಹಾಯಕ್ಕೆ ಗೌತಮ್‌ ಬರಲಿದ್ದಾನೆ. ಆನಂದ್‌ ಕೂಡ ಮಾವನಿಗೆ ಈ ವಿಚಾರ ಗೌತಮ್‌ಗೆ ಹೇಳದಂತೆ ಇರಲು ಹೇಳಿದ್ದರು. ಮಾವ ಗೌತಮ್‌ಗೆ ಈ ವಿಚಾರ ತಲುಪಿಸಿದ್ದಾನೆ. ಇದೀಗ ಶಕುಂತಲಾ ಮಾಡಿದ ತಪ್ಪಿಗೆ ಪಶ್ಚತ್ತಾಪ ಪಡುವಂತಾಗಿದೆ.

Amruthadhaare Serial: ಗೌತಮ್ - ಭೂಮಿಕಾ ಪ್ರೀತಿ ಸವಾರಿ; ಅತ್ತ ಜಯದೇವ್ ಬಾಳಲ್ಲಿ ಕತ್ತಲು

ಗೌತಮ್ - ಭೂಮಿಕಾ ಪ್ರೀತಿ ಸವಾರಿ; ಅತ್ತ ಜಯದೇವ್ ಬಾಳಲ್ಲಿ ಕತ್ತಲು

Amruthadhaare Serial: ಭೂಮಿಕಾಗೆ ಈಗ ಗೌತಮ್‌ ಸಾಥ್‌ ಕೊಟ್ಟು ಸ್ಕೂಲ್‌ ಜವಬ್ಧಾರಿ ವಹಿಸಿದ್ದಾನೆ. ಅದಕ್ಕೂ ಮುಂಚೆ ಭೂಮಿಕಾ ಜೊತೆ ಒಳ್ಳೆಯ ಸಮಯ ಕಳೆದಿದ್ದಾನೆ. ಅತ್ಯಂತ ಪ್ರೀತಿಯಿಂದ ಜೋಡಿ ಬೈಕ್‌ ರೈಡ್‌ ಮಾಡಿದೆ. ಗೌತಮ್ - ಭೂಮಿಕಾ ಪ್ರೀತಿ ಸವಾರಿ ಕಂಡು ಪ್ರೇಕ್ಷಕರು ಖುಷ್‌ ಆಗಿದ್ದಾರೆ. ಮಕ್ಕಳ ಬಳಿ ಪರ್ಮಿಷನ್‌ ಪಡೆದುಕೊಂಡು. ಬೈಕ್‌ನಲ್ಲಿ ಭೂಮಿಕಾರನ್ನ ಕರೆದುಕೊಂಡು ಹೋಗಿದ್ದಾನೆ ಗೌತಮ್‌.

Loading...