ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Others
Khalistani Terrorist: 1995ರಿಂದ ತಲೆಮರೆಸಿಕೊಂಡಿದ್ದ ಮೋಸ್ಟ್‌ ವಾಂಟೆಡ್‌ ಖಾಲಿಸ್ತಾನಿ ಉಗ್ರ ಅರೆಸ್ಟ್‌

ಖಾಕಿ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ

Khalistani Terrorist: ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಗುಂಪಿನ ಸದಸ್ಯನನ್ನು ಪಂಜಾಬ್‌ನ ಅಮೃತಸರದ ಗ್ರಾಮವೊಂದರಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗತ್ ಸಿಂಗ್ ಎಂಬಾತನ ಬಂಧನಕ್ಕೆ ₹25,000 ಬಹುಮಾನ ಘೋಷಿಸಲಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ATS) ಮತ್ತು ಸಾಹಿಬಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳ ಜಂಟಿ ತಂಡವು ಆತನನ್ನು ಬಂಧಿಸಿದೆ.

Anti-Sikh Riots: 1984ರ ಸಿಖ್ ವಿರೋಧಿ ಗಲಭೆ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ

ಸಿಖ್ ವಿರೋಧಿ ದಂಗೆ ಪ್ರಕರಣದ ಸಾಕ್ಷಿಗೆ ಬೆದರಿಕೆ..!

1984 Anti-Sikh Riots: 1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರಮುಖ ಸಾಕ್ಷಿಯಾದ ಸುರೇಂದರ್ ಸಿಂಗ್ ಅವರು ಬೆದರಿಕೆಗಳಿಂದಾಗಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಮಂಜೀತ್ ಸಿಂಗ್ ಜಿಕೆ, ಸೋಮವಾರ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ತಮ್ಮ ಸಾಕ್ಷ್ಯದ ವೇಳೆ ಬಹಿರಂಗಪಡಿಸಿದರು.

Astro Tips: ಹನುಮಂತನ ಪೂಜೆಗೆ ಮಂಗಳವಾರ ಶುಭ ದಿನ; ಪೂಜೆಯ ವಿಧಿ - ವಿಧಾನ ಹೇಗಿರಬೇಕು..?

ಹನುಮಂತನನ್ನು ಪೂಜಿಸುವಾಗ ಈ ನಿಯಮ ಪಾಲಿಸಿ

Astro tips: ಮಂಗಳವಾರ ಹನುಮಾನ್ ಪೂಜೆಗೆ ಶುಭ ದಿನ ಆಗಿದ್ದು, ಹನುಮಂತನನ್ನು ಪೂಜಿಸುವಾಗ ಸರಿಯಾದ ವಿಧಿ - ವಿಧಾನಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಮನೆಯಲ್ಲೇ ಹನುಮಂತನನ್ನು ಪೂಜಿಸುವುದು ಹೇಗೆ..? ಮನೆಯಲ್ಲಿ ಹನುಮಂತನನ್ನು ಪೂಜಿಸುವಾಗ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು..? ಮಾಹಿತಿ ಇಲ್ಲಿದೆ

Tips For Smartphone: ಮೊಬೈಲ್‌ ಫೋನ್‌ನ ಸ್ಟೋರೇಜ್‌ ಹೆಚ್ಚಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಮೊಬೈಲ್‌ ಫೋನ್‌ನ ಸ್ಟೋರೇಜ್‌ ಹೆಚ್ಚಿಸಲು ಇಲ್ಲಿದೆ ಟಿಪ್ಸ್‌

ನಿತ್ಯವೂ ಏನಾದರೊಂದು ಫೋಟೊ, ವಿಡಿಯೊ, ಡೌನ್‌ಲೋಡ್‌ ಮಾಡಿರುವ ಅಪ್ಲಿಕೇಷನ್‌ ಹೀಗೆ ಹಲವು ಕಾರಣಗಳಿಗೆ ಮೊಬೈಲ್‌ ಫೋನ ಸ್ಟೋರೇಜ್‌ ತುಂಬಿ ಸರಾಗವಾಗಿ ಬಳಸಲು ತೊಡಕು ಎದುರಾಗುತ್ತದೆ. ಮೊಬೈಲ್ ಸಂಗ್ರಹ ಸಾಮರ್ಥ್ಯ ಖಾಲಿಯಾದಾಗಲೇ ಅನೇಕ ತೊಂದರೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಪರಿಹಾರ.

Ambedkar Jayanti 2025: ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು: ಸಮಾನತೆಯ ಹರಿಕಾರ ಅಂಬೇಡ್ಕರ್ ನುಡಿಮುತ್ತು

ಅಂಬೇಡ್ಕರ್ ಸ್ಫೂರ್ತಿದಾಯಕ ನುಡಿಗಳಿವು

Dr Bhimrao Ambedkar: ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶ ಕಂಡ ಮಹಾನ್ ಚೇತನ ಡಾ. ಅಂಬೇಡ್ಕರ್ ಅವರ ಜನ್ಮ ದಿನ ಇಂದು (ಏ. 14). ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕೇ ಎಲ್ಲರಿಗೂ ಸ್ಫೂರ್ತಿ. ದೇಶ ಕಂಡ ಈ ಮಹಾನ್ ನಾಯಕರ ಅದ್ಭುತ ಸಂದೇಶಗಳು ಇಲ್ಲಿವೆ.

Shankara Narayanan: ಮಗಳನ್ನು ಅತ್ಯಾಚಾರಗೈದು ಕೊಂದಿದ್ದ ಹಂತಕನನ್ನು ಹತ್ಯೆ ಮಾಡಿ ಸಂಚಲನ ಮೂಡಿಸಿದ್ದ ಶಂಕರನಾರಾಯಣನ್‌ ನಿಧನ

ಮಗಳ ಹಂತಕನನ್ನು ಕೊಂದ ತಂದೆ ಶಂಕರನಾರಾಯಣನ್‌ ಇನ್ನಿಲ್ಲ!

Shankara Narayanan: 2001 ಫೆಬ್ರವರಿ 9 ರಂದು ನಡೆದ ಈ ಸುದ್ದಿ ಕೇಳಿದ್ರೆ ಎಂಥವರಿಗೂ ಕರುಳು ಚುರುಕು ಎನ್ನುತ್ತದೆ, ಏನು ಅರಿಯದ, ಮುಂದೆ ಬಾಳಿ ಬದುಕಬೇಕಿದ್ದ ಶಂಕರನಾರಾಯಣರ ಪುತ್ರಿ ಕೃಷ್ಣಪ್ರಿಯ(13)ಳನ್ನು ಮುಹಮ್ಮದ್ ಕೋಯ ಎಂಬಾತ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅತ್ಯಾಚಾರ ನಡೆಸಿ ಕೊಲೆಗೈದಿದ್ದನು. ಇದರಿಂದ ಹತಾಶೆಗೊಂಡ ತಂದೆ ಮಗಳ ಸಾವಿಗೆ ನ್ಯಾಯ ದೊರಕಿಸಲು ಕೊಲೆ ಪ್ರಕರಣದ ಆರೋಪಿಯನ್ನು ಕೊಂದಿದ್ದರು.

Driving License: ಫೈನ್‌ ಬಾಕಿ ಇದ್ಯಾ? ಹಾಗಿದ್ರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದಾಗುವುದು ಗ್ಯಾರಂಟಿ!

ಡ್ರೈವಿಂಗ್‌ ಲೈಸೆನ್ಸ್‌ ಕ್ಯಾನ್ಸಲ್‌ ಆಗುತ್ತೆ- ಎಚ್ಚರ..ಎಚ್ಚರ!

DL Suspended: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ ಭಾರಿ ಬದಲಾವಣೆ ಆಗಿದೆ. ಅಪಘಾತಗಳನ್ನು ತಪ್ಪಿಸಲು ಮತ್ತು ಅದರಿಂದ ಉಂಟಾಗುವ ಸಾವು-ನೋವುಗಳ ಸಂಖ್ಯೆಯನ್ನು ತಗ್ಗಿಸಲು ಸಾರಿಗೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ ಟ್ರಾಫಿಕ್‌ ನಿಯಮ ಉಲ್ಲಂಘನೆಗಳ ದಂಡದ ಮೊತ್ತವನ್ನೂ ಹಲವು ಪಟ್ಟು ಏರಿಸಲಾಗಿದೆ.

Student Detained: ರಣರಂಗವಾದ ಹೈದರಾಬಾದ್ ವಿವಿ, ಪೊಲೀಸರಿಂದ 53 ವಿದ್ಯಾರ್ಥಿಗಳ ಬಂಧನ

ಕ್ಯಾಂಪಸ್ ಭೂ ಸ್ವಾಧೀನದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Student Detained: ಹೈದರಾಬಾದ್‌ ವಿಶ್ವವಿದ್ಯಾಲಯವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ತೆಲಂಗಾಣ ಸರ್ಕಾರದ ಒಂದು ನಿರ್ಧಾರದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿ ಕ್ಯಾಂಪಸ್‌ನ ಪೂರ್ವ ಭಾಗದಲ್ಲಿರುವ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಹೈದರಾಬಾದ್ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Viral Video: ‘ಇದು ಭಾರತವಲ್ಲ, ಅಮೆರಿಕ’... ಇಂಟರ್ನೆಟ್‌ನಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದ ಬಟ್ಟೆ ಒಣಗಿಸುವ ವಿಡಿಯೊ

ಹಲ್ ಚಲ್ ಸೃಷ್ಟಿಸಿದ ಬಟ್ಟೆ ಒಣಗಿಸುವ ಈ ವಿಡಿಯೊ

Viral Video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು, ಇದು ಇಂಡಿಯಾ ಅಲ್ಲ,ಅಮೆರಿಕ ಎಂಬ ಕ್ಯಾಪ್ಷನ್ ಕೊಟ್ಟ ವಿಡಿಯೊ... ಅಷ್ಟಕ್ಕೂ ಆ ತಲೆಬರಹ ಕೊಟ್ಟಿದ್ಯಾರು..? ಹಾಗೇ ಅನ್ನಲು ಕಾರಣವೇನು....? ಈ ವಿಡಿಯೊ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದರು ಗೊತ್ತಾ...? ಇಲ್ಲಿದೆ ನೋಡಿ ಇದರ ಕಂಪ್ಲೀಟ್ ಮಾಹಿತಿ.

Viral News: ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿ

ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ!

Viral News: ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕಿಯೊಬ್ಬರು ಒಂದು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರೆಲ್ಲಾ ತಪ್ಪು ಉತ್ತರ ನೀಡಿದ್ದಾರೋ, ಅವರಿಗೆಲ್ಲಾ ಅದೇ ತರಗತಿಯ ಕ್ಲಾಸ್‌ ಲೀಡರ್‌ ಕೈಯಿಂದ ಕಪಾಳಮೋಕ್ಷ ಮಾಡಿಸಿದ್ದಾರೆ. ಪರಿಣಾಮ ಈಗ ಆ ಶಿಕ್ಷಕಿಯ ಮೇಲೆ ಪ್ರಕರಣ ದಾಖಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಚರ್ಚೆಯಾಗುತ್ತಿದೆ.

Baba Vanga's Prediction: ಏಲಿಯನ್‌ಗಳು ಯಾವ ದೇಶಕ್ಕೆ ಮೊಟ್ಟ ಮೊದಲ ಸಂದೇಶ ಕಳುಹಿಸಲಿದ್ದಾರೆ ಗೊತ್ತಾ? ಬಾಬಾ ವಂಗಾ ಭವಿಷ್ಯವಾಣಿ ಏನು?

ಏಲಿಯನ್ಸ್ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವಾಣಿ ಏನು..?

Baba Vanga's Prediction: ಬಾಬಾ ವಂಗಾ ಅವರ ಪ್ರಕಾರ, ಏಲಿಯನ್‌ಗಳು 2125 ರಲ್ಲಿ ಹಂಗೇರಿಗೆ ತಮ್ಮ ಮೊತ್ತ ಮೊದಲ ಸಾಂಕೇತಿಕ ಸಂದೇಶಗಳನ್ನು ಕಳುಹಿಸಲಿದ್ದಾರೆ. ಇದಾದ ಬಳಿಕ, ಏಲಿಯನ್‌ಗಳೊಂದಿಗಿನ ಮೊದಲ ನೇರ ಸಂಪರ್ಕವು ಅಲ್ಲಿಯೇ ಸಂಭವಿಸಲಿದೆ. ಈ ವರ್ಷದಿಂದ ನಿಖರವಾಗಿ 100 ವರ್ಷಗಳ ನಂತರ, ಅಂದರೆ 2125 ರಲ್ಲಿ, ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಇಳಿಯಲು ಪ್ರಯತ್ನಿಸಲಿದ್ದು, ಹಂಗೇರಿಯನ್ನು ತಮ್ಮ ತಾಣವಾಗಿ ಆರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

Telangana DySP: ವಾಕಿಂಗ್‌ಗೆಂದು ಹೋಗಿದ್ದ ಡಿವೈಎಸ್ಪಿ ಮಸನ ಸೇರಿದ್ರು! ಅಷ್ಟಕ್ಕೂ ನಡೆದಿದ್ದೇನು?

ವಾಕಿಂಗ್‌ಗೆಂದು ಹೋಗಿದ್ದ ಡಿವೈಎಸ್ಪಿ ಮಸಣ ಸೇರಿದ್ರು!

Accident: ಎಂದಿನಂತೆ ಬೆಳಗ್ಗಿನ ಜಾವ ಬೇಗ ಎದ್ದು ವಾಕಿಂಗ್‌ಗೆಂದು ಹೊರಟಿದ್ದ ತೆಲಂಗಾಣದ ಡಿವೈಎಸ್ಪಿ ಒಬ್ಬರ ಪಾಲಿ ಬಸ್‌ ಯಮನಾಗಿ ಬಂದಿದೆ. ರಸ್ತೆ ಖಾಲಿ ಇದ್ದ ಕಾರಣ ಬೇಕಾಬಿಟ್ಟಿಯಾಗಿ ಬಸ್‌ ಚಲಾಯಿಸಿದ ಚಾಲಕನಿಂದಾಗಿ ಒಂದು ಪ್ರಾಣವೇ ಹೋಗಿದೆ.

Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಕೊಲೆಯಾಗಿದ್ದಾಳೆ ಎಂದು ಭಾವಿಸಿದ್ದ ಮಹಿಳೆ ಬದುಕಿ ಬಂದಿದ್ದು ಹೇಗೆ..?

Missing Woman: 2023ರಲ್ಲಿ ಕೊಲೆಯಾಗಿದ್ದಾಳೆಂದು ಪರಿಗಣಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಏಕಾಏಕಿ ಮಾರ್ಚ್ 11ರಂದು ತನ್ನ ಮನೆಗೆ ಹಿಂದಿರುಗಿದ ಘಟನೆ ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ನಡೆದಿದೆ. ವಿಚಿತ್ರವೆಂದರೆ, ಈ ಮಹಿಳೆಯನ್ನು ಕೊಂದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಅವರು ಈಗಲೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Hamas torture: ʼ491 ದಿನ ಪ್ರಾಣಿಗಳಂತೆ ಸರಪಳಿಯಲ್ಲಿ ಕಟ್ಟಿ ಹಾಕಿದ್ದರು, ಆಹಾರಕ್ಕಾಗಿ ಗೋಗರೆದೆವುʼ- ಹಮಾಸ್‌ ಕ್ರೂರತೆ ಬಿಚ್ಚಿಟ್ಟ ಇಸ್ರೇಲಿ ಒತ್ತೆಯಾಳು

ಹಮಾಸ್‌ನ ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟ ಒತ್ತೆಯಾಳು!

Hamas Torture: ಹಮಾಸ್ ಸೆರೆವಾಸದ ನಂತರ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳಾಗಿದ್ದ ಎಲಿ ಶರಾಬಿ, ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡುತ್ತಾ ಹಮಾಸ್‌ ನ ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ. ತಾವು ಎದುರಿಸಿದ ಭೀಕರ ಹಿಂಸೆಯನ್ನು ಆಕ್ರೋಶಭರಿತರಾಗಿ ಹಾಗೂ ಭಾವೋದ್ವೇಗದಿಂದ ವಿವರಿಸಿದ್ದಾರೆ.

Delhi judge: ಮನೆಗೆ ಬೆಂಕಿ ಬಿತ್ತು... ನ್ಯಾಯಾಧೀಶರ ಮನೆಯಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ಹಣ !

ನ್ಯಾಯಾಧೀಶರ ಮುಖವಾಡ ಕಳಚಿದ ಬೆಂಕಿ ಅವಘಡ..!

Delhi High Court: ದೆಹಲಿ ಹೈಕೋರ್ಟ್‌ ನ್ಯಾಯಾಧೀಶರಾದ ಯಶವಂತ ವರ್ಮಾ ಅವರ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ದೊಡ್ಡ ಟ್ವಿಸ್ಟ್‌ ಲಭಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯ ವೇಳೆ ಅವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದ್ದು, ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ಹೇಳಿವೆ.

Summer Holiday: ರಜಾ ಕಾಲದ ಮಜಾ ಪಡೆಯಲು ರೆಡಿನಾ? ಇಲ್ಲಿವೆ ನೋಡಿ ಅಗ್ಗದ ಹೋಟೆಲ್ ಕೊಠಡಿ ಹೊಂದಿರುವ ವಿದೇಶಿ ನಗರಗಳ ಪಟ್ಟಿ

ಜಪಾನ್‌ನಲ್ಲಿರುವ ಚೀಪೆಸ್ಟ್ ಟೂರಿಸ್ಟ್ ತಾಣಗಳು ಇಲ್ಲಿವೆ..!

Best Destination: ಪ್ರವಾಸ ಹೋದರೆ ಊಟ, ವಸತಿ, ಪ್ರಯಾಣ ಎಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಜನರು ಹುಡುಕುವುದು ಪಾಕೆಟ್‌ ಫ್ರೆಂಡ್ಲಿ ಸ್ಥಳಗಳನ್ನು. ನಿಮ್ಮ ಕಷ್ಟವನ್ನು ಕಡಿಮೆ ಮಾಡಲೆಂದೇ ನಾವು ಇವತ್ತು 8 ವಿದೇಶಿ ತಾಣಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

Foods Banned in Space : ಬಾಹ್ಯಾಕಾಶದಲ್ಲಿ ಬದುಕುವುದು ಅಷ್ಟು ಸುಲಭವಲ್ಲ, ಈ 8 ಆಹಾರಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗುವಂತಿಲ್ಲ

ಬಾಹ್ಯಾಕಾಶಕ್ಕೆ ಈ ವಸ್ತುಗಳಿಗೆ ನೋ ಎಂಟ್ರಿ....!

Foods Banned in Space: ಕೆಲವೊಂದು ಆಹಾರ ಪದಾರ್ಥಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲು ಅನುಮತಿಯಿದ್ದರೂ, ಈ 8 ವಸ್ತುಗಳಿಗೆ ಮಾತ್ರ ನಾಸಾ ಎಂದಿಗೂ ಅವಕಾಶ ಕೊಡುವುದಿಲ್ಲ. ಯಾವುದು ಆ 8 ವಸ್ತುಗಳು? ಅವುಗಳು ಬಾಹ್ಯಾಕಾಶದಲ್ಲಿ ಏಕೆ ನಿಷಿದ್ಧ? ಎಂಬುದನ್ನು ತಿಳಿಯೋಣ ಬನ್ನಿ.

Golden Visas: ಅಮೆರಿಕದಂತೆ ವಿಶ್ವದಾದ್ಯಂತ ಯಾವೆಲ್ಲಾ ದೇಶಗಳು ʼಗೋಲ್ಡನ್‌ ವೀಸಾʼ ನೀಡುತ್ತವೆ ಗೊತ್ತಾ?

ಯಾವ ಎಲ್ಲಾ ದೇಶಗಳಲ್ಲಿ ಗೋಲ್ಡನ್‌ ವೀಸಾ ನೀಡುತ್ತಾರೆ ಗೊತ್ತಾ..?

Golden Visas: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವೀಸಾ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ 5 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ವಿದೇಶಿಯರಿಗೆ "ಗೋಲ್ಡ್ ಕಾರ್ಡ್" ವಾಸ ಪರವಾನಗಿಯನ್ನು ನೀಡಲಾಗುತ್ತದೆ. ಹಾಗಾದ್ರೆ ಯಾವ ಎಲ್ಲಾ ದೇಶಗಳು ಗೋಲ್ಡನ್‌ ವೀಸಾ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ.

Puneeth Rajkumar: ಪುನೀತ್‌ @50: ಕನ್ನಡದ ಪವರ್‌ ಸ್ಟಾರ್‌ ನಟಿಸಿದ ಟಾಪ್‌ 10 ಮೂವಿಗಳು ಯಾವುದು ಗೊತ್ತಾ?

ಅಪ್ಪು ನಟಿಸಿದ ಅತ್ಯುತ್ತಮ ಸಿನೆಮಾಗಳಿವು.

ಮಾರ್ಚ್ 17, ಕನ್ನಡದ ಸೂಪರ್‌ಸ್ಟಾರ್ ಆಗಿರುವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ಮರಣವು ರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿತ್ತು.. ಅವರ ಜನ್ಮ ದಿನದಂದು, ಅವರು ನಟಿಸಿದ ಟಾಪ್‌ 10 ಮೂವಿಗಳ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ ನೋಡಿ.

Viral Post: ಟೇಬಲ್ ಟೆನ್ನಿಸ್ ಕೋಚ್ ಆಗಿದ್ದವ ಆಟೋ ಡ್ರೈವರ್ ಆಗಿದ್ದು ಹೇಗೆ..? ಇಂಟರ್ನೆಟ್‌ನಲ್ಲಿ ಈತ ಫುಲ್‌ ಫೇಮಸ್‌!

ಟೇಬಲ್ ಟೆನ್ನಿಸ್ ಕೋಚ್ ಆಗಿದ್ದವ ಆಟೋ ಡ್ರೈವರ್ ಆಗಿದ್ದು ಹೇಗೆ..?

ಬೆಂಗಳೂರಲ್ಲಿ ಆಟೋ ಓಡಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸದ್ಯಕ್ಕೆ ಇಂಟರ್‌ನೆಟ್‌ನಲ್ಲಿ(internet) ಸಂಚಲನ ಮೂಡಿಸಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ, ಅವರ ಆಟೋದಲ್ಲಿದ್ದ ಒಂದು ಸಣ್ಣ ಪೋಸ್ಟರ್(Poster).‌ ಈ ಪೋಸ್ಟರ್ ಮೂಲಕ ಆಟೋ ಚಾಲಕನ ಬದುಕಿನ ಕತೆ ಇಂದು ನೆಟ್ಟಿಗರಿಗೆ ಸ್ಫೂರ್ತಿಯನ್ನು ತುಂಬಿದೆ. ಅರೇ ಅಂತದ್ದು ಆ ಪೋಸ್ಟರ್ ನಲ್ಲಿ ಏನಿದೆ ಅಂತೀರಾ..? ಇಲ್ಲಿದೆ ನೋಡಿ ಉತ್ತರ

Earbuds: ಇಯರ್‌ ಬಡ್‌ ಇಲ್ಲದೆ ಮನೆಯಿಂದ ಹೊರಹೋಗುವುದೇ ಇಲ್ವಾ? ಹಾಗಿದ್ದರೆ ನೀವು ಈ ಸುದ್ದಿ ಓದಲೇಬೇಕು

ನೀವು ಕೂಡ ನಿಮ್ಮ ಇಯರ್‌ ಬಡ್‌ ಕ್ಲೀನ್ ಮಾಡಲ್ವಾ...?

ಜೇಬಿನಿಂದ ಹಿಡಿದು ನಿಮ್ಮ ಬ್ಯಾಗ್ ಮತ್ತು ಕಿವಿಗಳವರೆಗೆ, ಇಯರ್‌ಬಡ್‌ಗಳು ಎಲ್ಲೆಡೆ ಓಡಾಡುತ್ತವೆ. ಇದರಿಂದಾಗಿ ಅಹಿತಕರವಾದ ಕೊಳಕು, ಬೆವರು ಮತ್ತು ಇಯರ್‌ವಾಕ್ಸ್ ಮಿಶ್ರಣವನ್ನು ಅವು ಸಂಗ್ರಹಿಸುತ್ತವೆ. ಈ ಸಂಗ್ರಹವು ನೋಡಲು ಮಾತ್ರ ಅಹಿತಕರವಾಗಿರುವುದಿಲ್ಲ, ಬದಲಾಗಿದೆ ನಿಮ್ಮ ಇಯರ್‌ ಬಡ್‌ನ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು ಮತ್ತು ಅತ್ಯಂತ ತೀವ್ರವಾದ ನೈರ್ಮಲ್ಯ ಸಮಸ್ಯೆ ಕಾರಣವಾಗಬಹುದು. ಹೇಗೆ ಅಂತೀರಾ..? ಇಲ್ಲಿದೆ ನೋಡಿ ಅದಕ್ಕೆ ಉತ್ತರ

Viral News : ಸ್ನೇಹಿತೆಯ ಜೊತೆ ಹಾಸಿಗೆಯಲ್ಲಿ ಮಲಗಿದ್ದಾಗ ಯಜಮಾನನ ಮೇಲೆಯೇ ಗುಂಡು ಹಾರಿಸಿದ ಶ್ವಾನ!

ಅನ್ನ ಹಾಕಿದ ಒಡೆಯನ ಮೇಲೆ ಫೈರ್ ಮಾಡಿದ ನಾಯಿ...!

ಅಮೆರಿಕದ ಮೆಂಫಿಸ್‌ನಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿದದರೂ ಗಂಭೀರ ಗಾಯವಾಗದೆ ತಪ್ಪಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಸಂತ್ರಸ್ತ ಹೇಳುವ ಪ್ರಕಾರ ಅವನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸಾಕಿದ್ದ ಸಾಕು ನಾಯಿ. ತನ್ನ ಸ್ನೇಹಿತೆಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದ ವೇಳೆ, ಪಿಟ್‌ಬುಲ್‌ ಜಾತಿಯ ಒಂದು ವರ್ಷದ ಸಾಕುನಾಯಿ ಗುಂಡು ಹಾರಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ.

Astro Tips: ಗಣೇಶನ ಅನುಗ್ರಹ ಪ್ರಾಪ್ತಿಯಾಗಬೇಕಾ? ಹಾಗಾದ್ರೆ ತಪ್ಪದೇ ಆತನಿಗೆ ಈ ಹೂಗಳನ್ನು ಅರ್ಪಿಸಿ

ಬುಧವಾರದ ಪೂಜೆ: ಗಣೇಶನನ್ನು ಪ್ರಿಯವಾದ ಈ ಹೂಗಳಿಂದ ಪೂಜಿಸಿ

ಇಂದು ಬುಧವಾರದ ಶುಭ ದಿನವಾದ್ದರಿಂದ ನಾವು ಭಗವಾನ್‌ ಗಣೇಶನನ್ನು ಪೂಜಿಸುತ್ತೇವೆ. ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ನಾವು ಈ ದಿನ ಪೂಜೆಯಲ್ಲಿ ಬಳಸುವುದರಿಂದ ಅವನ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಹಾಗೇ ಇಂದು ಗಣೇಶನಿಗೆ ಪ್ರಿಯವಾದ ಹೂಗಳನ್ನು ಅರ್ಪಿಸುವುದರಿಂದಲೂ ಆತನ ಕೃಪೆ ಪಾತ್ರರಾಗಬಹುದಾಗಿದ್ದು, ಆತನಿಗೆ ಪ್ರಿಯವಾದ ಹೂಗಳನ್ನು ನೀಡಿ, ಬೇಡಿಕೊಂಡರೆ ಸಾಕು, ಆತ ತೃಪ್ತನಾಗುತ್ತಾನೆ. ಗಣೇಶನಿಗೆ ಇಷ್ಟವಾದ ಹೂವುಗಳ ಬಗ್ಗೆ ಇಲ್ಲಿದೆ ನೋಡಿ...?

Holi 2025: ವಿವಿಧ ರಾಜ್ಯಗಳಲ್ಲಿ ಹೋಳಿ ಹಬ್ಬ ಆಚರಣೆ ಹೇಗಿರುತ್ತದೆ?

ಬೇರೆ ಬೇರೆ ರಾಜ್ಯಗಳಲ್ಲಿ ಹೋಳಿ ಆಚರಣೆ ಹೇಗೆ?

ಹೋಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೋಳಿಯನ್ನು ಭಾರತದಾದ್ಯಂತ ಆಚರಿಸುವ ಸಂಭ್ರಮ ಹಬ್ಬ. ಈ ಹಬ್ಬದ ಉದ್ದೇಶ ಒಂದೇಯಾದರೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಆಚರಣೆ ಇದೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ಯಾವೆಲ್ಲಾ ಹೆಸರಿನಿಂದ ಕರೆಯುತ್ತಾರೆ, ಹೇಗೆ ಆಚರಿಸುತ್ತಾರೆ ನೋಡಿ.