ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್‌!

ಡೆಲ್ಲಿ ಎದುರು ಸಿಎಸ್‌ಕೆಗೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್‌!

CSK vs DC match Highlights: ನೂರ್‌ ಅಹ್ಮದ್‌ ಸ್ಪಿನ್‌ ಮೋಡಿ ಹಾಗೂ ಸಂಜು ಸ್ಯಾಮ್ಸನ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲಸ್‌ ಎದುರು 8 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಪ್ಲೇಆಫ್ಸ್‌ಗೆ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.

IPL 2026:  ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಶೆ, ಬೆಂಗಳೂರಿನಲ್ಲಿ ಫೈನಲ್‌ ನಡೆಯುವುದು ಅನುಮಾನ!

ಬೆಂಗಳೂರಿನಲ್ಲಿ 2026ರ ಐಪಿಎಲ್‌ ಫೈನಲ್‌ ನಡೆಯುವುದು ಅನುಮಾನ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಪ್ಲೇಆಫ್ಸ್‌ ಮತ್ತು ಫೈನಲ್ ಪಂದ್ಯಗಳ ಆತಿಥ್ಯ ಕುರಿತು ಅನಿಶ್ಚಿತತೆ ಮುಂದುವರಿದಿದೆ. ಬಿಸಿಸಿಐ ಬೆಂಗಳೂರು ನಗರವನ್ನು ಆತಿಥ್ಯ ಸ್ಥಳವಾಗಿ ಮುಂದುವರಿಸಬೇಕೇ ಎಂಬುದನ್ನು ಮರುಪರಿಶೀಲಿಸುತ್ತಿದೆ. ಶಾಸಕರ ಟಿಕೆಟ್‌ಗಳ ಕುರಿತು ಉಂಟಾದ ರಾಜಕೀಯ ವಿವಾದದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

IPL 2026 ಟೂರ್ನಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ವೈಫಲ್ಯಕ್ಕೆ ಕಾರಣ ತಿಳಿಸಿದ ರವಿ ಶಾಸ್ತ್ರಿ!

IPL 2026 ಜಸ್‌ಪ್ರೀತ್‌ ಬುಮ್ರಾ ವೈಫಲ್ಯಕ್ಕೆ ಕಾರಣ ತಿಳಿಸಿದ ರವಿ ಶಾಸ್ತ್ರಿ!

ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ಬೌಲಿಂಗ್‌ ವೈಫಲ್ಯಕ್ಕೆ ಮಾನಸಿಕ ಮತ್ತು ದೈಹಿಕ ದಣಿವೇ ಕಾರಣ ಎಂದು ಭಾರತ ತಂಡದ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಈ ಸೀಸನ್‌ನಲ್ಲಿ ಬುಮ್ರಾ ಆಡಿರುವ 10 ಪಂದ್ಯಗಳಿಂದ ಕೇವಲ 3 ವಿಕೆಟ್‌ಗಳನ್ನು ಕಿತ್ತಿದ್ದಾರೆ.

DC vs CSK: ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಯಿಂಗ್‌ XIಗೆ ಮರಳಿದ ವೇಗಿ ಲುಂಗಿ ಎನ್ಗಿಡಿ!

ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇಯಿಂಗ್‌ XIಗೆ ಮರಳಿದ ಲುಂಗಿ ಎನ್ಗಿಡಿ!

DC vs CSK: ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯುತ್ತಿದೆ. ಡೆಲ್ಲಿಗೆ ಒಳ್ಳೆಯ ಸುದ್ದಿ ಏನೆಂದರೆ ವೇಗದ ಬೌಲರ್ ಲುಂಗಿ ಎನ್‌ಗಿಡಿ ತಮ್ಮ ಫಿಟ್‌ನೆಸ್ ಮರಳಿ ಪಡೆದು ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ.

IPL 2026: 237ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದರೂ ವೈಭವ್‌ ಸೂರ್ಯವಂಶಿ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಅಸಮಾಧಾನ!

ವೈಭವ್‌ ಸೂರ್ಯವಂಶಿ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಅಸಮಾಧಾನ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 237ರ ಸ್ಟ್ರೈಕ್ ರೇಟ್‌ನೊಂದಿಗೆ ಸ್ಪೋಟಕ ಬ್ಯಾಟ್‌ ಮಾಡುತ್ತಿರುವುದು 15ರ ವಯಸ್ಸಿನ ವೈಭವ್ ಸೂರ್ಯವಂಶಿ ಇಂದು ಕ್ರಿಕೆಟ್ ಜಗತ್ತಿನ ಹೊಸ ಸೆನ್ಸೇಷನಲ್‌ ಆಗಿದ್ದಾರೆ. ಆದರೂ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕದ ಸಂಜಯ್‌ ಮಾಂಜ್ರೇಕರ್‌ ವೈಭವ್‌ ಅವರ ಟೆಸ್ಟ್‌ ಬ್ಯಾಟಿಂಗ್‌ ಕೌಶಲವನ್ನು ಪ್ರಶ್ನೆ ಮಾಡಿದ್ದಾರೆ.

ಅರ್ಜುನ್ ತೆಂಡೂಲ್ಕರ್‌ಗೆ ಚಾನ್ಸ್‌ ಕೊಡ್ತಿಲ್ಲ ಏಕೆ? ರಿಷಭ್ ಪಂತ್ ವಿರುದ್ಧ ಮನೋಜ್ ತಿವಾರಿ ಕಿಡಿ!

ಅರ್ಜುನ್ ತೆಂಡೂಲ್ಕರ್‌ಗೆ ಚಾನ್ಸ್‌ ಕೊಡ್ತಿಲ್ಲ ಏಕೆ? ಮಾಜಿ ಕ್ರಿಕೆಟಿಗ ಕಿಡಿ!

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌, ತಮ್ಮ ಪ್ರತಿಭೆಯನ್ನು ಅನಾವರಣ ಪಡಿಸಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ಈವರೆಗೆ ಸಿಕ್ಕ ಬೆರಳೆಣಿಕೆಯ ಅವಕಾಶಗಳಲ್ಲಿ ಅರ್ಜುನ್‌ ಅಷ್ಟು ಸದ್ದು ಮಾಡಿಲ್ಲ. ಆದರೆ, ಎಲ್‌ಎಸ್‌ಜಿ ತಂಡದಲ್ಲಿ ಅವರಿಗೆ ಸತತ ಅವಕಾಶ ಕೊಡಬಹುದಿತ್ತು ಎಂದು ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

IPL 2026: ʻಒಂದು ಕಾಲದಲ್ಲಿ ನನ್ನನ್ನು ಟೆಸ್ಟ್‌ ಕ್ರಿಕೆಟ್‌ಗೆ ಸೀಮಿತ ಮಾಡಿದ್ದರುʼ-ಕೆಎಲ್‌ ರಾಹುಲ್‌!

ಟಿ20 ಕ್ರಿಕೆಟ್‌ನಲ್ಲಿನ ತಮ್ಮ ಪಯಣದ ಬಗ್ಗೆ ರಾಹುಲ್‌ ಹೇಳಿಕೆ!

ಟಿ20 ಕ್ರಿಕೆಟ್‌ನಲ್ಲಿ ಎಲ್ಲಾ ಸಂಗತಿಗಳು ತಮ್ಮ ಪರವಾಗಿಯೇ ನಡೆಯಲಿಲ್ಲ ಎಂಬುದನ್ನು ಕೆಎಲ್ ರಾಹುಲ್ ಒಪ್ಪಿಕೊಂಡಿದ್ದಾರೆ. ಕೇವಲ ಟೆಸ್ಟ್‌ ಕ್ರಿಕೆಟ್‌ ಬ್ಯಾಟ್ಸ್‌ಮನ್‌ ಅಲ್ಲ, ಟಿ20 ಕ್ರಿಕೆಟ್‌ನಲ್ಲಿಯೂ ಅತ್ಯುತ್ತಮ ಸ್ಟ್ರೈಕ್‌ ರೇಟ್‌ ಜೊತೆಗೆ ವೈಟ್‌ಬಾಲ್‌ನಲ್ಲಿಯೂ ಪ್ರಾಬಲ್ಯ ಸಾಧಿಸಿರುವ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಆರ್‌ಸಿಬಿ ಜತೆ 18 ವರ್ಷ ಸಮಯ ಕಳೆದಿದ್ದ ಎವನ್ ಸ್ಪೀಚ್ಲಿಗೆ ವಿರಾಟ್‌ ಕೊಹ್ಲಿ ಭಾವನಾತ್ಮಕ ಸಂದೇಶ!

ಆರ್‌ಸಿಬಿ ಹೆಡ್‌ ಫಿಸಿಯೊ ಎವನ್‌ ಸ್ಪೀಚ್ಲಿಗೆ ವಿರಾಟ್‌ ಕೊಹ್ಲಿ ಸಂದೇಶ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಕಳೆದ 18 ವರ್ಷಗಳಿಂದ ಹೆಡ್‌ ಫಿಸಿಯೊ ಆಗಿ ಸೇವೆ ಸಲ್ಲಿಸಿದ್ದ ಎವನ್‌ ಸ್ಪೀಚ್ಲಿ ಅವರು ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ ದೀರ್ಘಾವಧಿ ಆರ್‌ಸಿಬಿ ಜೊತೆಗಿನ ಪಯಣವನ್ನು ಅಂತ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

MI vs LSG: ಜೈ ಶ್ರೀರಾಮ್ ನೋಟ್ ಬರೆದು ಚೊಚ್ಚಲ ಐಪಿಎಲ್ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್

ಜೈ ಶ್ರೀರಾಮ್ ನೋಟ್ ಬರೆದು ಸಂಭ್ರಮಿಸಿದ ಮುಂಬೈ ಸ್ಪಿನ್ನರ್

IPL 2026: ಹ್ಯಾಟ್ರಿಕ್‌ ಸೋಲಿನ ಬಳಿಕ ಮುಂಬೈ ತಂಡವು ಗೆಲುವಿನ ಹಳಿಗೆ ಮರಳಿತು. ಲಖನೌ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಗುರಿ ಬೆನ್ನಟ್ಟಿದ ಮುಂಬೈ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಗೆದ್ದರೂ ತಂಡದ ಪ್ಲೇ ಆಫ್‌ ಹಾದಿ ಕಠಿಣವಾಗಿದೆ.

MI vs LSG: 'ಅದೃಷ್ಟದ ಅವಶ್ಯಕತೆಯಿದೆ'; ಸತತ ಸೋಲಿನ ಬೆನ್ನಲ್ಲೇ ಪಂತ್‌ ಹತಾಶ ನುಡಿ

'ಅದೃಷ್ಟದ ಅವಶ್ಯಕತೆಯಿದೆ'; ಸತತ ಸೋಲಿನ ಬೆನ್ನಲ್ಲೇ ಪಂತ್‌ ಹತಾಶ ನುಡಿ

IPL 2026: ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೇ 7 ರ ಗುರುವಾರ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವಾಗ ಸಾಕಷ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.

MI vs LSG: ರೋಹಿತ್‌-ರಿಕೆಲ್ಟನ್‌ ಅಬ್ಬರ, ಲಖನೌ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌!

IPL 2026: ಲಖನೌ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌!

MI vs LSG Match Highlights: ರಯಾನ್‌ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಎದುರು 6 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಮುಂಬೈ ಪ್ಲೇಆಫ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.

MI vs LSG: 300ರ ಸ್ಟ್ರೈಕ್‌ ರೇಟ್‌ನೊಂದಿಗೆ ವೈಭವ್‌ ಸೂರ್ಯವಂಶಿ ದಾಖಲೆ ಮುರಿದ ನಿಕೋಲಸ್‌ ಪೂರನ್‌!

IPL 2026: ವೈಭವ್‌ ಸೂರ್ಯವಂಶಿ ದಾಖಲೆ ಮುರಿದ ನಿಕೋಲಸ್‌ ಪೂರನ್!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಟೀಕೆಗಳಿಗೆ ಗುರಿಯಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಿಕೋಲಸ್‌ ಪೂರನ್‌, ಮುಂಬೈ ಇಂಡಿಯನ್ಸ್‌ ವಿರುದ್ಧ ಸ್ಪೋಟಕ ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಅವರು ಈ ಇನಿಂಗ್ಸ್‌ ಅನ್ನು 300ರ ಸ್ಟ್ರೈಕ್‌ ರೇಟ್‌ನಲ್ಲಿ ಆಡಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

Tamil Nadu Election: ದಳಪತಿ ವಿಜಯ್‌ಗೆ ವಿಶೇಷ ಸಂದೇಶ ರವಾನಿಸಿದ ವರುಣ್‌ ಚಕ್ರವರ್ತಿ!

ದಳಪತಿ ವಿಜಯ್‌ಗೆ ವರುಣ್‌ ಚಕ್ರವರ್ತಿ ವಿಶೇಷ ಸಂದೇಶ!

Varun Chakravarthy: ಕೋಲ್ಕತಾ ನೈಟ್ ರೈಡರ್ಸ್ ಸ್ಪಿನ್ನರ್ ವರುಣ್ ಚಕ್ರವರ್ತಿ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಮತ್ತು ಅವರ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಭರ್ಜರಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್‌ ಜಯಂಟ್ಸ್‌!

ಐಪಿಎಲ್‌ ಪವರ್‌ಪ್ಲೇನಲ್ಲಿ ನೂತನ ದಾಖಲೆ ಬರೆದ ಎಲ್‌ಎಸ್‌ಜಿ!

ಮುಂಬೈ ಇಂಡಿಯನ್ಸ್‌ ಎದುರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಮಿಚೆಲ್‌ ಮಾರ್ಷ್‌ ಹಾಗೂ ನಿಕೋಲಸ್‌ ಪೂರನ್‌ ಅವರು ಅಬ್ಬರಿಸಿ ಪವರ್‌ಪ್ಲೇನಲ್ಲಿ 90 ರನ್‌ಗಳನ್ನು ಕಲೆ ಹಾಕಿದರು. ಇದು ಎಲ್‌ಎಸ್‌ಜಿ ಪಾಲಿಗೆ ಪವರ್‌ಪ್ಲೇನಲ್ಲಿ ಅತ್ಯಧಿಕ ಮೊತ್ತವಾಗಿದೆ.

MI vs LSG ಪಂದ್ಯದಿಂದ ಹಾರ್ದಿಕ್‌ ಪಾಂಡ್ಯಗೆ ಕೊಕ್‌!  ಕಾರಣ ತಿಳಿಸಿದ ಸೂರ್ಯಕುಮಾರ್‌ ಯಾದವ್‌!

MI vs LSG ಪಂದ್ಯದಿಂದ ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Why Hardik Pandya not Playing against LSG: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇದೀಗ ಮುಂಬೈ ಇಂಡಿಯನ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮುಂಬೈ, ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಈ ಪಂದ್ಯದಲ್ಲಿ ಹಾರ್ದಿಕ್‌ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್‌‌ ಯಾದವ್ ನಾಯಕನಾಗಿ ಆಡುತ್ತಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಸಿಎಸ್‌ಕೆಯ ಪಂದ್ಯಕ್ಕೂ ಎಂಎಸ್‌ ಧೋನಿ ಇಲ್ಲ!

ಸಿಎಸ್‌ಕೆ ತಂಡದ ಮುಂದಿನ ಪಂದ್ಯಕ್ಕೂ ಎಂಎಸ್‌ ಧೋನಿ ಇಲ್ಲ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೇ 5ರಂದು ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿಯೂ ಎಂಎಸ್‌ ಧೋನಿ ಆಡುವುದಿಲ್ಲ. ಏಕೆಂದರೆ ಅವರು ಸಿಎಸ್‌ಕೆ ತಂಡದ ಜೊತೆ ನವದೆಹಲಿಗೆ ಪ್ರಯಾಣ ಬೆಳಿಸಿಲ್ಲ.

IPL 2026: ಕಳೆದ 3 ಪಂದ್ಯಗಳಲ್ಲಿ ಕೆಕೆಆರ್‌ಗೆ ಗೇಮ್‌ ಚೇಂಜರ್‌ ಯಾರೆಂದು ತಿಳಿಸಿದ ಅಜಿಂಕ್ಯ ರಹಾನೆ!

ಕೆಕೆಆರ್‌ಗೆ ಗೇಮ್‌ ಚೇಂಜರ್‌ ಯಾರೆಂದು ತಿಳಿಸಿದ ಅಜಿಂಕ್ಯ ರಹಾನೆ!

IPL 2026: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದ ವರುಣ್‌ ಚಕ್ರವರ್ತಿಯನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಚಕ್ರವರ್ತಿಯನ್ನು ರಹಾನೆ ಗೇಮ್‌ ಚೇಂಜರ್‌ ಎಂದು ಗುಣಗಾನ ಮಾಡಿದ್ದಾರೆ.

IPL 2026:  ಪಂಜಾಬ್‌ ಎದುರು ಗುಜರಾತ್‌ ಗೆಲುವಿಗೆ ನೈಜ ಕಾರಣ ತಿಳಿಸಿದ ಆರ್‌ ಅಶ್ವಿನ್‌!

ಪಂಜಾಬ್‌ ವಿರುದ್ಧ ಗುಜರಾತ್‌ ಜಯಕ್ಕೆ ಕಾರಣ ತಿಳಿಸಿದ ಅಶ್ವಿನ್‌!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಗುಜರಾತ್‌ ಟೈಟನ್ಸ್‌ ತಂಡ 4 ವಿಕೆಟ್‌ ಗೆಲುವು ಪಡೆಯಿತು. ಈ ಪಂದ್ಯದ ಬಳಿಕ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡವನ್ನು ಆರ್‌ ಅಶ್ವಿನ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಆಟಗಾರರ ಜೊತೆ ಗರ್ಲ್‌ಫ್ರೆಂಡ್ಸ್‌ ಪ್ರಯಾಣಕ್ಕೆ ಕೊಕ್ಕೆ? ಬಿಸಿಸಿಐ ಯೋಚನೆ!

ಆಟಗಾರರ ಜೊತೆ ಗರ್ಲ್‌ಫ್ರೆಂಡ್ಸ್‌ ಪ್ರಯಾಣಕ್ಕೆ ಕೊಕ್ಕೆ? ಬಿಸಿಸಿಐ ಕ್ರಮ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ವೇಳೆ ಆಟಗಾರರು ತಮ್ಮ ಕುಟುಂಬಸ್ಥರು ಅಥವಾ ಪ್ರೇಯಸಿಯರೊಂದಿಗೆ ಪ್ರಯಾಣ ಮಾಡುವುದು ಈಗ ಟ್ರೆಂಡ್‌ ಆಗಿಬಿಟ್ಟಿದೆ. ಆದರೆ, ಗರ್ಲ್‌ಫ್ರೆಂಡ್‌ ಜೊತೆಗೆ ಪ್ರಯಾಣ ಮಾಡುವುದು ಅಪಾಯಕಾರಿ. ಮತ್ತೊಮ್ಮೆ ಬೆಟ್ಟಿಂಗ್‌ ಅಥವಾ ಫಿಕ್ಸಿಂಗ್‌ ಕಳಂಕ ಎದುರಾಗಬಹುದು ಎಂದು ಬಿಸಿಸಿಐ ಕ್ರಮಕ್ಕೆ ಮುಂದಾಗಿದೆ.

ಸ್ಕ್ಯಾನಿಂಗ್‌ಗೆ ಲಂಡನ್‌ಗೆ ಮರಳಿದ ಫಿಲ್‌ ಸಾಲ್ಟ್‌; ಆರ್‌ಸಿಬಿಗೆ ಆತಂಕ

ಸ್ಕ್ಯಾನಿಂಗ್‌ಗೆ ಲಂಡನ್‌ಗೆ ಮರಳಿದ ಫಿಲ್‌ ಸಾಲ್ಟ್‌; ಐಪಿಎಲ್‌ನಿಂದ ಔಟ್‌?

IPL 2026: ಆರ್‌ಸಿಬಿ ಉತ್ತಮ ಪ್ರದರ್ಶನ ತೋರುತ್ತಿದ್ದು ಈ ಬಾರಿಯೂ ಪಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಪ್ರಸ್ತುತ, ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಅನ್ನು ಹೊಂದಿದ್ದಾರೆ ಮತ್ತು ವಿರಾಟ್ ಕೊಹ್ಲಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಕೊಹ್ಲಿ ಈ ಋತುವಿನಲ್ಲಿ ಹಲವು ಬಾರಿ ಆರೆಂಜ್ ಕ್ಯಾಪ್ ಅನ್ನು ಸಹ ಹೊಂದಿದ್ದರು.

ಪಂಜಾಬ್‌ ವಿರುದ್ಧ ಗೆದ್ದು ತೊಡೆ ತಟ್ಟಿದ ಶುಭಮನ್‌ ಗಿಲ್;‌ ಫೋಟೊ ವೈರಲ್

ಪಂಜಾಬ್‌ ವಿರುದ್ಧ ಗೆದ್ದು ತೊಡೆ ತಟ್ಟಿದ ಶುಭಮನ್‌ ಗಿಲ್;‌ ಫೋಟೊ ವೈರಲ್

IPL 2026: ದೊಡ್ಡ ಗೆಲುವುಗಳ ನಂತರ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಬಿತ್ತರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅಹಮದಾಬಾದ್ ಗೆಲುವಿನ ಸ್ವಲ್ಪ ಸಮಯದ ನಂತರ, ಅವರು ವಾಷಿಂಗ್ಟನ್ ಸುಂದರ್ ಮತ್ತು ಸಾಯಿ ಸುದರ್ಶನ್ ಅವರೊಂದಿಗೆ ಫೋಟೋ ಹಂಚಿಕೊಂಡರು, ಪಂಜಾಬ್‌ ತಂಡ ಸಿಗ್ನೇರ್‌ ಸ್ಟೈಲ್‌ ಆದ ತೊಡೆ ತಟ್ಟುವ ಭಂಗಿಯನ್ನು ಮರುಸೃಷ್ಟಿಸಿದರು.

ಚೊಚ್ಚಲ ಪಂದ್ಯದಲ್ಲೇ ಕಾಲು ಮುರಿದು ಐಪಿಎಲ್‌ ಟೂರ್ನಿಯಿಂದ ಹೊರಬಿದ್ದ ಸಿಎಸ್‌ಕೆಯ ರಾಮಕೃಷ್ಣ ಘೋಷ್‌

ಕಾಲು ಮುರಿದು ಐಪಿಎಲ್‌ ಟೂರ್ನಿಯಿಂದ ಹೊರಬಿದ್ದ ಘೋಷ್‌

IPL 2026: ಪಂದ್ಯದ ಕೊನೆಯಲ್ಲಿ ಉಂಟಾದ ಗಾಯವು, ಅವರ ಭರವಸೆಯ ಚೊಚ್ಚಲ ಪಂದ್ಯದ ನಂತರ ವಿಶೇಷವಾಗಿ ಕ್ರೂರ ತಿರುವು ನೀಡಿತು. ಘೋಷ್ ತಂಡಕ್ಕೆ ನೀಡಿದ ಸಮತೋಲನವನ್ನು ಗಮನಿಸಿದರೆ, ಈ ಹಿನ್ನಡೆ ತೀವ್ರ ನಿರಾಶೆಯನ್ನುಂಟುಮಾಡಿದೆ ಎಂದು ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಪಂದ್ಯದ ನಂತರ ಒಪ್ಪಿಕೊಂಡರು.

ಗುಜರಾತ್‌ ವಿರುದ್ಧದ ಸೋಲಿಗೆ ಪ್ರಾಮಾಣಿಕ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್

ಗುಜರಾತ್‌ ವಿರುದ್ಧದ ಸೋಲಿಗೆ ಪ್ರಾಮಾಣಿಕ ಕಾರಣ ತಿಳಿಸಿದ ಅಯ್ಯರ್

IPL 2026: ಸೋಲಿನ ಬಳಿಕ ಮಾತನಾಡಿದ ಅಯ್ಯರ್‌, "ಇದು ಉತ್ತಮ ಸ್ಕೋರ್ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಏಕೆಂದರೆ ಆರಂಭದಲ್ಲಿ ಅದರಲ್ಲೂ ಹೊಸ ಚೆಂಡಿನಲ್ಲಿ ಇಲ್ಲಿ ಆಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಕ್ಕಾಗಿ ಗುಜರಾತ್‌ನ ಬ್ಯಾಟರ್‌ಗಳನ್ನು ಶ್ಲಾಘಿಸಬೇಕು. ನಮ್ಮ ಕಾರ್ಯಯೋಜನೆ ವಿಫಲಗೊಂಡಿತು" ಎಂದರು.

PBKS vs GT: ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆ ಮುರಿದ ಸಾಯಿ ಸುದರ್ಶನ್

ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆ ಮುರಿದ ಸಾಯಿ ಸುದರ್ಶನ್

IPL 2026: ಪಂಜಾಬ್‌ ಪರ ಯುವ ಬ್ಯಾಟರ್ ಸೂರ್ಯಾಂಶ್ ಶೆಡ್ಗೆ (57) ಮತ್ತು ಮಾರ್ಕಸ್‌ ಸ್ಟೊಯಿನಿಸ್ (40) ಉಪಯುಕ್ತ ಕಾಣಿಕೆ ನೀಡಿದರು. ಉಳಿದಂತೆ ಶ್ರೇಯಸ್‌ ಅಯ್ಯರ್‌, ಪ್ರಭ್‌ಸಿಮ್ರಾನ್‌ ಸಿಂಗ್‌, ಪ್ರಿಯಾಂಶ್‌ ಆರ್ಯ ಬ್ಯಾಟಿಂಗ್‌ ವೈಫಲ್ಯ ಕಂಡರು.

Loading...