ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Aarama

Dr N Someshwara Column: ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಐರನ್‌ ಲಂಗ್ಸ್‌ ಎಂಬ ಏಳು ಸುತ್ತಿನ ಕೋಟೆ !

ಕೈ-ಕಾಲುಗಳ ಸ್ನಾಯುಗಳು ನ್ಯೂನಪೋಷಣೆಗೆ ಒಳಗಾಗಿ ಪರಿಪೂರ್ಣವಾಗಿ ನಿಶ್ಚೇತವಾಗುತ್ತವೆ. ಇಂದಿನ ದಿನಗಳಲ್ಲಾಗಿದ್ದರೆ, ಉಸಿರಾಡಲು ಕಷ್ಟಪಡುತ್ತಿರುವ ಮಗುವನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸುತ್ತಿದ್ದರು. ಆ ಮಗುವಿಗೆ ವೆಂಟಿಲೇಟರ್ ಎಂಬ ಸಾಧನವನ್ನು ಅಳವಡಿಸುತ್ತಿದ್ದರು. ಆ ಸಾಧನವು ಮಗುವಿಗೆ ಉಸಿರಾಡಲು, ದೇಹಕ್ಕೆ ಅಗತ್ಯವಾದ ಆಕ್ಸಿಜನ್‌ನನ್ನು ಪೂರೈಸಲು ನೆರವಾಗುತ್ತಿತ್ತು

Kapu MLA Gurme Suresh Shetty: ಬಡತನದ ಬೇಗೆಯಿಂದ ವಿಧಾನಸೌಧದ ಮೆಟ್ಟಿಲವರೆಗೆ: ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಯಶೋಗಾಥೆ

ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಯಶೋಗಾಥೆ

ಗುರ್ಮೆ ಸುರೇಶ್ ಶೆಟ್ಟಿ ಅವರ ಆರಂಭಿಕ ಜೀವನ ಕಷ್ಟದಾಯಕವಾಗಿತ್ತು. ಊರಿನಲ್ಲೊಂದು ಸಣ್ಣ ಹುಲ್ಲಿನ ಮನೆ. ಮನೆಯಲ್ಲಿ ನಾಲ್ಕು ಜನ ಅಕ್ಕ-ತಂಗಿಯರು ಹಾಗೂ ತಾಯಿ. ತಂದೆಯ ನೆರಳಿಲ್ಲದ ಆ ಕುಟುಂಬಕ್ಕೆ ಇವರೇ ದೊಡ್ಡ ಮಗ. ಕಾಲೇಜಿಗೆ ಸೇರಲು ಕೇವಲ 130 ರುಪಾಯಿ ಫೀಸ್ ಕಟ್ಟಲಾ ಗದೆ, ಕೇವಲ ಒಂದು ಜತೆ ಬಟ್ಟೆಯನ್ನು ಕೈಯಲ್ಲಿ ಹಿಡಿದು ಬದುಕನ್ನು ಹುಡುಕುತ್ತಾ ದೂರದ ಬಳ್ಳಾರಿಗೆ ರೈಲು ಹತ್ತಿದವರು ಸುರೇಶ್ ಶೆಟ್ಟಿ.

Dr Sadhanashree Column: ಬೇಸಿಗೆಯಿಂದ ಮಳೆಗಾಲಕ್ಕೆ: ತಪ್ಪಿಸಬೇಕಾದ ಹತ್ತು ಅಭ್ಯಾಸಗಳು

ಬೇಸಿಗೆಯಿಂದ ಮಳೆಗಾಲಕ್ಕೆ: ತಪ್ಪಿಸಬೇಕಾದ ಹತ್ತು ಅಭ್ಯಾಸಗಳು

ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ನಾವು ಸಾಕಷ್ಟು ಕೇಳುತ್ತೇವೆ. ಆದರೆ ಕೆಲವೊಮ್ಮೆ ಆರೋಗ್ಯದ ರಹಸ್ಯವು ಹೊಸದನ್ನು ಮಾಡುವುದರಲ್ಲಿ ಅಲ್ಲ, ಕೆಲವು ತಪ್ಪುಗಳನ್ನು ಮಾಡದೇ ಇರುವುದರಲ್ಲಿ ಅಡಗಿರುತ್ತದೆ. ಋತು ಬದಲಾವಣೆಯ ಈ ಸಂದರ್ಭದಲ್ಲಿ ತಪ್ಪಿಸಬೇಕಾದ ಹತ್ತು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.

Dr N Someshwara Column: ಬ್ರಿಟಿಷರ ಅಹಂಕಾರವನ್ನು ಮಣಿಸಿದ ಬಂಗಾಳದ ಇಕ್ಕುಳ

ಬ್ರಿಟಿಷರ ಅಹಂಕಾರವನ್ನು ಮಣಿಸಿದ ಬಂಗಾಳದ ಇಕ್ಕುಳ

ಅಪರೂಪದ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿದ್ದ ಕೇದಾರನಾಥ್, ಲಭ್ಯವಿದ್ದ ಬಹುತೇಕ ಎಲ್ಲ ಪ್ರಮುಖ ಶೈಕ್ಷಣಿಕ ಗೌರವಗಳನ್ನು ತಮ್ಮದಾಗಿಸಿಕೊಂಡರು. ಅವರು ಬರೋಬ್ಬರಿ ಎಂಟು ಚಿನ್ನದ ಪದಕಗಳನ್ನು ಗಳಿಸಿದರು. ಅತ್ಯಂತ ಕಠಿಣ ವಿಭಾಗವಾದ ಸೂಲಗಿತ್ತಿ ತಂತ್ರಜ್ಞಾನದಲ್ಲಿ (ಮಿಡ್‌ ವೈಫರಿ) ನೂರಕ್ಕೆ ನೂರು ಅಂಕಗಳನ್ನು ಪಡೆದದ್ದು ಗಮನೀಯ ಹಾಗೂ ಗಣನೀಯ.

MarilingaGowda MaliPatil Column: ನೊಣವಿನಕೆರೆ ಅಜ್ಜಯ್ಯನ ಕೃಪೆ, ಡಿಕೆಶಿ ಶಕ್ತಿ

ನೊಣವಿನಕೆರೆ ಅಜ್ಜಯ್ಯನ ಕೃಪೆ, ಡಿಕೆಶಿ ಶಕ್ತಿ

ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಡಿಕೆ ಶಿವಕುಮಾರ್ ಗುರು ಹಿರಿಯರೆಡೆಗಿನ ತಮ್ಮ ಭಕ್ತಿ ಭಾವ ಏನು ನಾಲಿಗೆಯಲ್ಲಿ ಕರಗುವ ಚಾಕೊಲೇಟ್ ಅರಳುವ ಬಗೆ ಎನ್ನುವುದನ್ನು ಸಾರ್ವಜನಿಕವಾಗಿ ನಿರೂಪಿಸಿದ್ದಾರೆ. ಅವರ ಬದುಕಿನ ನಿರ್ಣಾಯಕ ಸಂದರ್ಭಗಳಲ್ಲಿ ಅಜ್ಜಯ್ಯನ ಮಾರ್ಗದರ್ಶನ ಪಡೆದೇ ಮುಂದೆ ಹೆಜ್ಜೆ ಇಡುವುದಾಗಿ ಅವರ ನಡೆಗಳ ಮೂಲಕ ನಿರೂಪಿಸಿದ್ದಾರೆ.

Dr N Someshwara Column: ಶಸ್ತ್ರವೈದ್ಯನಾದ ಕ್ಷೌರಿಕ: ರಕ್ತ, ಬ್ಯಾಂಡೇಜು ಮತ್ತು ಕ್ಷೌರಕತ್ತಿಯಿಂದ ಸ್ಕ್ಯಾಲ್ಪೆಲ್‌ʼವರೆಗಿನ ದೀರ್ಘ ಪಯಣ

ಕ್ಷೌರಕತ್ತಿಯಿಂದ ಸ್ಕ್ಯಾಲ್ಪೆಲ್‌ʼವರೆಗಿನ ದೀರ್ಘ ಪಯಣ

ಯೂರೋಪಿನ ಕ್ಷೌರದಂಗಡಿಯ ಕುರ್ಚಿಯು ಹೆಚ್ಚೂ ಕಡಿಮೆ ಇಂದಿನ ಆಪರೇಶನ್ ಥಿಯೇಟರಿ ನಲ್ಲಿರುವ ಮೇಜಿಗೆ ಸರಿ ಸಮನಾಗಿತ್ತು ಎಂದರೆ ಅದು ಅತಿಶಯೋಕ್ತಿಯೇನಾಗಿರಲಿಲ್ಲ. ಮುಖ ಕ್ಷೌರದ ರೇಜ಼ರನ್ನು ಹಿಡಿದ ಕೈ, ಸ್ಕ್ಯಾಲ್ಪೆಲ್ ಹಿಡಿದು ಕೀವು ರಕ್ತವನ್ನೂ ಹರಿಸುತ್ತಿತ್ತು ಎಂದರೆ, ಈ ಎರಡೂ ಕಲೆಗಳಲ್ಲಿ ಅಂದಿನ ಕ್ಷೌರಿಕ ಪರಿಣಿತನಾಗಿದ್ದ.

Dr Sadhanashree Column: ರೋಗಿಗಳು ಕೇಳಿದ ಐದು ಪ್ರಶ್ನೆಗಳು, ಆಯುರ್ವೇದ ಹೇಳಿದ ಐದು ಉತ್ತರಗಳು

ರೋಗಿಗಳು ಕೇಳಿದ ಐದು ಪ್ರಶ್ನೆಗಳು, ಆಯುರ್ವೇದ ಹೇಳಿದ ಐದು ಉತ್ತರಗಳು

ಚಿಕಿತ್ಸಾಲಯದಲ್ಲಿ ಇಂತಹ ಸಂಭಾಷಣೆಗಳು ಹೊಸದೇನಲ್ಲ. ಆರೋಗ್ಯದ ಬಗ್ಗೆ ನಾವು ನಂಬಿ ಕೊಂಡಿರುವ ಅನೇಕ ಸಂಗತಿಗಳು ವಾಸ್ತವದಲ್ಲಿ ಅರ್ಧಸತ್ಯಗಳಾಗಿರುತ್ತವೆ ಅಥವಾ ಕೆಲವೊಮ್ಮೆ ಸಂಪೂರ್ಣ ಭ್ರಮೆಗಳಾಗಿರುತ್ತವೆ. ಯಾರೋ ಹೇಳಿದ್ದು, ಎಲ್ಲೋ ಓದಿದ್ದು, ಸಾಮಾಜಿಕ ಜಾಲತಾಣ ದಲ್ಲಿ ನೋಡಿದ್ದು, ಅಥವಾ ವರ್ಷಗಳಿಂದ ಮನೆಯಲ್ಲಿ ಕೇಳಿಕೊಂಡು ಬಂದದ್ದು- ಇವೆಲ್ಲ ಸೇರಿ ನಮ್ಮ ಆರೋಗ್ಯದ ಕುರಿತ ಅನೇಕ ನಂಬಿಕೆಗಳನ್ನು ರೂಪಿಸಿವೆ.

ಬದುಕೆಂಬ ಮೂರಕ್ಷರದ ಅಚ್ಚರಿ !

ಬದುಕೆಂಬ ಮೂರಕ್ಷರದ ಅಚ್ಚರಿ !

‘ಬದುಕು’ ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು. ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನ್ನು ಪಡೆಯ ಲಾರೆವು.

ಅಧಿಕ ಮಾಸ, ಅಳಿಯ ಮತ್ತು ಅನಾರಸ

ಅಧಿಕ ಮಾಸ, ಅಳಿಯ ಮತ್ತು ಅನಾರಸ

ಅದೇನಾತು ಅಂದ್ರ ನಮ್ಮ ಅಮ್ಮ 35 ಅನಾರಸ ಅಳಿಯಂದಿರಿಗೆ ದಾನ ಕೊಟ್ಟಳು, ಅವು ಇನ್ನೂ ಡಬ್ಬಿ ತುಂಬ ಹಂಗ ಅವ, ನಮ್ಮ ಸಣ್ಣ ಮೌಂಶಿಗೆ ಹೆಣ್ಣುಮಕ್ಕಳಿಲ್ಲ ಹಿಂಗಾಗಿ ಆಕೀನೂ ಇವರಿಗೆ ಅಳಿಯ ಅಂತ ದಾನ ಕೊಟ್ಟಳು. ಹಿಂಗಾಗಿ 70 ಅನಾರಸ ಆದವು. ನಮ್ಮ ಮನೆಯವರು ಆ ಅನಾರಸ ನೋಡಿನ ಸುಸ್ತಾಗಿ ಬಿಟ್ರು.

Dr Sadhanashree Column: ಮಗು ಆಗುವುದೋ ? ಅಥವಾ ಮಗು ಮಾಡಿಕೊಳ್ಳುವುದೇ ?

ಮಗು ಆಗುವುದೋ ? ಅಥವಾ ಮಗು ಮಾಡಿಕೊಳ್ಳುವುದೇ ?

ಭಾವನಾತ್ಮಕ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇದೆ - ನಾವು ನಿಜವಾಗಿಯೂ ಈ ಮಗುವನ್ನು ಪ್ರೀತಿಯಿಂದ, ಸಮಯದಿಂದ, ಸಹನೆಯಿಂದ ಮತ್ತು ಜವಾಬ್ದಾರಿಯಿಂದ ಸ್ವೀಕರಿಸಲು ಸಿದ್ಧರಾಗಿದ್ದೇವೆಯೇ? ನಮ್ಮ ಸಂಬಂಧದಲ್ಲಿ ಸ್ಥಿರತೆ ಮತ್ತು ಆತ್ಮೀಯತೆ ಇದೆಯೇ? ಎಂಬ ಪ್ರಶ್ನೆಗಳನ್ನು ದಂಪತಿಗಳು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಈ ಮೂರು ಮಟ್ಟ ಗಳಲ್ಲಿಯೂ ಜಾಗೃತಿಯುತ ಸಿದ್ಧತೆ ಇದ್ದಾಗ ಮಾತ್ರ ಗರ್ಭಧಾರಣೆ ಒಂದು ಆಕಸ್ಮಿಕ ಘಟನೆ ಆಗದೇ, ಅರಿವಿ ನಿಂದ ಮಾಡಿದ ಪವಿತ್ರ ಸೃಷ್ಟಿಯಾಗಿ ರೂಪುಗೊಳ್ಳುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ: ಹಲಗೇರಿಯ ಶ್ರೀ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ

ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ

ಇಲ್ಲಿ ತರಬೇತಿ ಪಡೆದ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪ್ರತಿ ವರ್ಷ ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಯಾಗುತ್ತಿರುವುದು ವಿಶೇಷ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಎತ್ತರಕ್ಕೆ ಬೆಳೆಸುವುದು ಸುಲಭ ದ ಮಾತಲ್ಲ. ಇಲ್ಲಿ ಸಾಕಷ್ಟು ಸವಾಲುಗಳಿರುತ್ತವೆ. ಕಷ್ಟ-ನಷ್ಟಗಳು ಇರುತ್ತವೆ. ಆದರೆ, ಇವುಗಳನ್ನೆಲ್ಲ ಮೆಟ್ಟಿನಿಂತು ದೊಡ್ಡ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸಿರುವುದು ಪವಾಡವೇ ಸರಿ.

Dr Sadhanashree Column: ನಾಲ್ಕು ದಿನಗಳ ಆ ನೋವಿಗೆ ಕಾರಣ ಹದಿನಾಲ್ಕು

Dr Sadhanashree Column: ನಾಲ್ಕು ದಿನಗಳ ಆ ನೋವಿಗೆ ಕಾರಣ ಹದಿನಾಲ್ಕು

ಆಧುನಿಕ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ, ನಿದ್ರಾಭಾವ, ಮಾನಸಿಕ ಒತ್ತಡ ಮತ್ತು ಪ್ರಕೃತಿ ವಿರುದ್ಧ ಆಚರಣೆಗಳು ಮಹಿಳೆಯ ದೇಹದ ಸಹಜ ಚಕ್ರದ ಮೇಲೆಯೇ ಪರಿಣಾಮ ಬೀರುತ್ತಿವೆ. ಆಯು ರ್ವೇದದ ಪ್ರಕಾರ, ಮುಟ್ಟು ಎಂಬುದು ಕೇವಲ ಮಾಸಿಕ ಸ್ರಾವವಲ್ಲ; ಅದು ಮಹಿಳೆಯ ಸಮಗ್ರ ಆರೋಗ್ಯದ ಪ್ರತಿಬಿಂಬ. ಆದ್ದರಿಂದ, ಈ ಸಮಸ್ಯೆಗಳ ಮೂಲವನ್ನು ಅರಿತು ಜೀವನ ಶೈಲಿಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ.

ಜಗ ಉಳಿಯಲು ಜೇನುನೊಣಗಳು ಉಳಿಯಬೇಕು !

ಜಗ ಉಳಿಯಲು ಜೇನುನೊಣಗಳು ಉಳಿಯಬೇಕು !

ಪ್ರಸ್ತುತ ಕೃಷಿ ಪದ್ಧತಿಯ ಅತಿ ದೊಡ್ಡ ವಿರೋಧಾಭಾಸವೆಂದರೆ, ಜೇನುನೊಣಗಳು ನೈಸರ್ಗಿಕ ಪರಾಗ ಸ್ಪರ್ಶಕಗಳಾಗಿ ಬೆಳೆಗಳ ಉತ್ಪಾದನೆ ಮತ್ತು ಇಳುವರಿ ಹೆಚ್ಚಿಸುವಲ್ಲಿ ಅಮೂಲ್ಯವಾದ ಪಾತ್ರ ವಹಿಸು ತ್ತವೆ. ಆದರೆ, ಕೃಷಿ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಕೈಗಾರಿಕಾ ಕೃಷಿಯಲ್ಲಿ ಬಳಸಲಾಗುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವಿವೇಚನಾರಹಿತ ಬಳಕೆಯು ಜೇನುನೊಣಗಳ ಅಸ್ತಿತ್ವಕ್ಕೆ ಕಂಟಕವಾಗಿದೆ.

Dr N Someshwara Column: ಜೀವವನ್ನು ಬಲಿಕೊಟ್ಟ ಲಾಜರನಿಗೆ ಕೀರ್ತಿಯು ಸಲ್ಲಲೇ ಇಲ್ಲ !

ಜೀವವನ್ನು ಬಲಿಕೊಟ್ಟ ಲಾಜರನಿಗೆ ಕೀರ್ತಿಯು ಸಲ್ಲಲೇ ಇಲ್ಲ !

ಒಬ್ಬ ವಯಸ್ಕನಿಗೆ ಏಳುವಾಗಲೇ ಜ್ವರ. ಸಂಜೆಯಾಗುತ್ತಿರುವಂತೆಯೇ ಅವನ ಕಣ್ಣುಗಳು ಕಾಮಾಲೆ ಪೀಡಿತರಂತೆ ಹಳದಿ ಬಣ್ಣವನ್ನು ತಳೆಯುತ್ತಿತ್ತು. ರಾತ್ರಿಯ ಒಳಗೆ ವಿಪರೀತ ವಾಂತಿ. ಅಂತಿಂತಹ ವಾಂತಿಯಲ್ಲ. ಕಡು ಕಪ್ಪು ವಾಂತಿ. ಎರಡು ಮೂರು ದಿನಗಳಲ್ಲಿ ಸಾವು ಬಂದು ಅವನನ್ನು ಕರೆದೊಯ್ಯುತ್ತಾ ಆ ದೇಹಕ್ಕೆ ಚಿರವಿಶ್ರಾಂತಿಯನ್ನು ನೀಡುತ್ತಿತ್ತು.

Hosmane Muttu Column: ಹತಾಶೆಯ ಸ್ಕ್ರೀನ್‌ನಿಂದ ಹಸನಾದ ಬದುಕಿನತ್ತ..!

Hosmane Muttu Column: ಹತಾಶೆಯ ಸ್ಕ್ರೀನ್‌ನಿಂದ ಹಸನಾದ ಬದುಕಿನತ್ತ..!

ಮೊಬೈಲ್ ಪರದೆಯ ನೀಲಿ ಬೆಳಕು ನಿದ್ರೆಯ ಚಕ್ರವನ್ನು ಅಸ್ತವ್ಯಸ್ತಗೊಳಿಸಿ ನಿದ್ರಾಹೀನತೆಗೆ ಕಾರಣ ವಾಗುತ್ತದೆ. ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತು ಸ್ಕ್ರೋಲ್ ಮಾಡುವುದರಿಂದ ಕಣ್ಣಿನ ತೊಂದರೆ, ತಲೆನೋವು ಮತ್ತು ಕುತ್ತಿಗೆ ನೋವು ಕಾಣಿಸಿಕೊಳ್ಳಬಹುದು. ಇದು ಕೆಲಸದ ಉತ್ಪಾದಕತೆಯನ್ನು ಕುಂಠಿತಗೊಳಿಸುವುದಲ್ಲದೆ, ಕುಟುಂಬ ಸದಸ್ಯರ ನಡುವಿನ ಭಾವನಾತ್ಮಕ ಸಂಬಂಧಗಳನ್ನು ದೂರ ಮಾಡುತ್ತಿದೆ.

Kushangi Patel Column: ಕಳಲೆ: ಭವಿಷ್ಯದ ಸೂಪರ್‌ʼಫುಡ್‌ ಆಗಬಹುದೇ ?

Kushangi Patel Column: ಕಳಲೆ: ಭವಿಷ್ಯದ ಸೂಪರ್‌ʼಫುಡ್‌ ಆಗಬಹುದೇ ?

ಇತ್ತೀಚಿನ ಸಂಶೋಧನೆಗಳು ಕಳಲೆಗಳಲ್ಲಿ ಇರುವ ಪೌಷ್ಟಿಕಾಂಶಗಳ ಬಗ್ಗೆ ಹೊಸ ಬೆಳಕು ಚೆಲ್ಲಿವೆ. ಕಡಿಮೆ ಕ್ಯಾಲೊರಿ, ಹೆಚ್ಚು ನಾರಿನಾಂಶ, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಹಲವು ಖನಿಜಾಂಶಗಳನ್ನು ಹೊಂದಿರುವ ಕಳಲೆಗಳು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Prof G N Upadhya Column: ಲೋಕಹಿತಕ್ಕಾಗಿ ಈ ಬದುಕು !

Prof G N Upadhya Column: ಲೋಕಹಿತಕ್ಕಾಗಿ ಈ ಬದುಕು !

ಸುಯೋಗಾಶ್ರಯ ಕೇವಲ ವೃದ್ಧಾಶ್ರಮವಲ್ಲ, ಅದು ಬರೇ ಅನಾಥಾಶ್ರಮವೂ ಅಲ್ಲ. ಅದೊಂದು ಹಿರಿಯ ಜೀವಿಗಳ ನೆಮ್ಮದಿಯ ತಾಣ ಅಂತ ಹೇಳಿದರೆ ಅತ್ಯುಕ್ತಿಯಾಗದು. ನೊಂದವರ, ಬೆಂದವರ, ದಿಕ್ಕಿಲ್ಲದ, ಗತಿಗೋತ್ರ ಇಲ್ಲದ ಜೀವಿಗಳಿಗೆ ಆಶ್ರಯ ನೀಡಿ ನೆಮ್ಮದಿಯ ತಾಣವೊಂದನ್ನು ಸ್ಥಾಪಿಸಿ ಕಳೆದ ಹದಿನೈದು ವರ್ಷಗಳಿಂದ ಅದಕ್ಕಾಗಿ ಅಹರ್ನಿಶಿ ದುಡಿಯುತ್ತ ಬಂದವರು ಲತಿಕಾ ಆಯಿ.

Dr N Someshwara Column: ಈತ ಬ್ಯಾಕ್ಟೀರಿಯಾಗಳನ್ನು ಗಟಗಟನೇ ಕುಡಿದ !

ಈತ ಬ್ಯಾಕ್ಟೀರಿಯಾಗಳನ್ನು ಗಟಗಟನೇ ಕುಡಿದ !

ಬ್ಯಾರಿ ಮಾರ್ಷಲ್ ಕೈಗೊಂಡ ಹತಾಶ ಕ್ರಮಕ್ಕೆ ಕಾರಣವಿದೆ. 20ನೇಯ ಶತಮಾನದಲ್ಲಿ ಯಾವ ಒಂದು ಸೂಕ್ಷ್ಮಜೀವಿಯು ಜಠರದಲ್ಲಿ ಬದುಕಲು ಸಾಧ್ಯವಿಲ್ಲ. ಜಠರವೊಂದು ಬಂಜರುಭೂಮಿ. ಜಠರದಲ್ಲಿರುವ ಜಠರಾಮ್ಲವು ಎಷ್ಟು ಪ್ರಬಲವಾಗಿರುತ್ತದೆ ಎಂದರೆ, ಅದನ್ನು ಕಾರಿನ ಬ್ಯಾಟರಿ ಗಳಲ್ಲಿ ಬಳಸಬಹುದು. ಒಂದು ಕಬ್ಬಿಣದ ಮೊಳೆಯನ್ನು ಜಠರಾಮ್ಲದಲ್ಲಿ ಮುಳುಗಿಸಿದರೆ, ಜಠರಾಮ್ಲವು ಅದನ್ನು ಕರಗಿಸಿಬಿಡುತ್ತದೆ. ಅಂತಹ ಪ್ರಬಲಾತಿ ಪ್ರಬಲ ಪರಿಸರದಲ್ಲಿ ಬ್ಯಾಕ್ಟೀರಿ ಯಗಳು ಬದುಕುತ್ತವೆ ಎಂದರೆ ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು.

Dr Sadhanashree Column: ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ- ಆಯುರ್ವೇದದ ಸಮಗ್ರ ಪರಿಹಾರಗಳು

ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ- ಆಯುರ್ವೇದದ ಸಮಗ್ರ ಪರಿಹಾರಗಳು

ಇದು ಬೇಸಿಗೆಯ ಸಹಜ ಪರಿಣಾಮವೇ ಇರಬಹುದು ಎಂದು ಅವನು ಭಾವಿಸಿದ್ದ. ಒಂದು ದಿನ ಅವನು ಆಯುರ್ವೇದ ವೈದ್ಯರನ್ನು ಭೇಟಿಯಾದಾಗ ಅವರು ಹೇಳಿದರು-ಬಿಸಿಲು ಸಮಸ್ಯೆ ಯಲ್ಲ; ಪ್ರಕೃತಿಗೆ ವಿರುದ್ಧವಾಗಿ ಬದುಕುವುದೇ ಸಮಸ್ಯೆ ಎಂದು ಹೇಳಿ ಗ್ರೀಷ್ಮದಲ್ಲಿ ಅನುಸರಿಸ ಬೇಕಾದ ಕ್ರಮಗಳನ್ನು ವಿವರಿಸಿದರು. ಕೆಲವೇ ದಿನಗಳಲ್ಲಿ ಅವನ ದೇಹದಲ್ಲಿ ತಂಪು, ಮನಸ್ಸಿನಲ್ಲಿ ಶಾಂತಿ ಮತ್ತು ಶಕ್ತಿಯಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂತು.

D‌r N Someshwar Column: ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದ ಗ್ರೆಗರ್‌ ಮೆಂಡಲ್

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದ ಗ್ರೆಗರ್‌ ಮೆಂಡಲ್

ಒಂದು ಸಣ್ಣ ಮಠ. ಮಠದ ಹಿಂಭಾಗದಲ್ಲಿ ಒಂದು ತೋಟ. ಆ ತೋಟದಲ್ಲಿ ಸಾಮಾನ್ಯ ಬಟಾಣಿ ಗಿಡ ಗಳು. ಅವುಗಳಲ್ಲಿ ಕೆಲವಕ್ಕೆ ನೇರಳೆ ಹೂವು, ಕೆಲವಕ್ಕೆ ಬಿಳಿ ಹೂವು. ಕೆಲವಕ್ಕೆ ಉದ್ದ ಕಾಂಡ, ಕೆಲವಕ್ಕೆ ಗಿಡ್ಡ ಕಾಂಡ. ಕೆಲವು ಬೀಜಗಳ ಮೇಲ್ಮೆ ನುಣುಪು, ಕೆಲವು ಬೀಜಗಳ ಮೇಲ್ಮೆ ಮುದುಡಿಕೆ. ಜನ ಸಾಮಾನ್ಯರ ಕಣ್ಣಿಗೆ ಇದು ತೋಟಗಾರಿಕೆಯ ಒಂದು ಸಾಮಾನ್ಯ ವಿಷಯ ಮಾತ್ರ.

Vidyashankar Sharma Column: ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು ?

ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು ?

‘ಯಾವುದರ ನಿರ್ಗಮನದಿಂದ ಜೀವಿಯ ದೇಹವು ಜಡವಾಗುವುದೋ ಅದೇ ಎಲ್ಲಕ್ಕಿಂತ ಶ್ರೇಷ್ಠ’ ಎಂದರಂತೆ ಬ್ರಹ್ಮ ದೇವರು. ಇದನ್ನು ಕೇಳಿದ ನಂತರ ಇಂದ್ರಿಯಗಳು ತಮ್ಮ ಸ್ಫರ್ಧೆಯನ್ನು ಆರಂಭಿಸಿದವು. ಮೊದಲು ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು? ‘ಮಾತು’ ದೇಹದಿಂದ ಹೊರಗೆ ಹೋಗಿ ಒಂದು ವರ್ಷದ ನಂತರ ತಿರುಗಿ ಬಂದಿತಂತೆ.

Dr N Someshwara Column: ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...

ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...

ಐನ್'ಸ್ಟೀನರ ಮಿದುಳನ್ನು ಒಡಲಿನಿಂದ ಪ್ರತ್ಯೇಕಿಸಿದರು. ಅದನ್ನು 240 ಚೂರುಗಳನ್ನಾಗಿ ಕತ್ತರಿಸಿದರು. ಗಾಜಿನ ಸೀಸೆಗಳಲ್ಲಿ ಸಂರಕ್ಷಕ ದ್ರಾವಣವನ್ನು ತುಂಬಿ ಅದರಲ್ಲಿ ಈ ಚೂರು ಗಳನ್ನು ಇರಿಸಿದರು. ನಂತರ ಆ ಗಾಜಿನ ಸೀಸೆಗಳನ್ನು ತಮ್ಮ ಮನೆಗೆ ಕೊಂಡೊಯ್ದು ಬಹಳ ಜತನದಿಂದ ಕಾಪಾಡಲಾರಂಭಿಸಿದರು.

ಇಂದು ಗಾಯಕಿ ಎಸ್.ಜಾನಕಿ ಅವರ ಹುಟ್ಟುಹಬ್ಬ: ಕೋಗಿಲೆ ಹಾಡಿದೆ ಕೇಳಿದೆಯಾ, ಹೊಸ ರಾಘವ ಹಾಡಿದೆ ಆಲಿಸೆಯಾ..

ಇಂದು ಗಾಯಕಿ ಎಸ್.ಜಾನಕಿ ಅವರ ಹುಟ್ಟುಹಬ್ಬ

ಹಾಡಿನ ಸಾಹಿತ್ಯವನ್ನು ಅರ್ಥಮಾಡಿಕೊಂಡು, ಸಿನಿಮಾದಲ್ಲಿನ ಅದರ ಸಂದರ್ಭವನ್ನು ತಿಳಿದು ಕೊಂಡು, ಜೀವ-ಭಾವ ತುಂಬಿ ಹಾಡುವುದು ಇವರ ವಿಶೇಷ. ಕನ್ನಡದಲ್ಲಿ ಇವರು ಹಾಡಿರುವ ಸಹಸ್ರಾರು ಹಾಡುಗಳಿಗೂ ಈ ಮಾತು ಅನ್ವಯವಾಗುತ್ತದೆ. ಈ ಪೈಕಿ, ತುಂಬಾ ಜನಪ್ರಿಯವಾದ, ವೈವಿಧ್ಯಮಯ ವಾದ ಮತ್ತು ಅವರ ದೈತ್ಯ ಪ್ರತಿಭೆಯನ್ನು ಅನಾವರಣಗೊಳಿಸಿದ 10 ಹಾಡು ಗಳನ್ನು, ಅವರ ಹುಟ್ಟಿದ ದಿನವಾದ ಇಂದು ನೆನಪಿಸಿಕೊಳ್ಳುವ ಮೂಲಕ ಅವರಿಗೆ ಶುಭ ಕೋರೋಣ.

Dr N Someshwara Column: ವೈದ್ಯಕೀಯ ಜಗತ್ತಿನ ಮಹಾನ್‌ ದುರಂತ: ಈಥರ್‌ ವಾರ್‌ !

ವೈದ್ಯಕೀಯ ಜಗತ್ತಿನ ಮಹಾನ್‌ ದುರಂತ: ಈಥರ್‌ ವಾರ್‌ !

ಯಾವುದೇ ಪ್ರಯತ್ನವಿಲ್ಲದೆ ಅವನಿಂದ ನಗುವಿನ ಹೊಳೆ ಹರಿಯಲಾರಂಭಿಸಿತು. ಶಾರೀರಿಕ ನೋವೆಲ್ಲ ಮಾಯವಾಯಿತು. ಕೊನೆಗೆ ಬ್ರಿಸ್ಟಲ್ ನಗರದ ‘ನ್ಯುಮಾಟಿಕ್ ಇನ್‌ಸ್ಟಿಟ್ಯೂಷನ್’ ಎಂಬಲ್ಲಿ ತನ್ನ ಗೆಳೆಯರನ್ನೆಲ್ಲ ಸೇರಿಸಿಕೊಂಡು ಎಲ್ಲರಿಗೂ ಹೊಸ ಅನಿಲವನ್ನು ಸೇವಿಸಲು ಹೇಳಿದ. ಎಲ್ಲರೂ ಹುಚ್ಚೆದ್ದು ಕುಣಿಯಲಾರಂಬಿಸಿದರು. ಅವರಿಗೆ ವಿನಾಕಾರಣ ಸಂತೋಷವಾಗಿ, ಮುಕ್ತಮನಸ್ಸಿನಿಂದ ನಗಲಾರಂಭಿಸಿದರು.

Loading...