ಭಾರತ ತಂಡಕ್ಕೆ ಕೋಚ್ ಗಂಭೀರ್ ಅಗತ್ಯವಿಲ್ಲ: ಶ್ರೀಶಾಂತ್!
ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ವೇಗಿ ಶ್ರೀಶಾಂತ್ ಕಿಡಿಕಾರಿದ್ದಾರೆ. ಟೀಮ್ ಇಂಡಿಯಾದ ಹೆಡ್ ಕೋಚ್ನಿಂದ ಗೌತಮ್ ಗಂಭೀರ್ ಅವರನ್ನು ತೆಗೆದು ಹಾಕಿ, ಎಂಎಸ್ ಧೋನಿಯನ್ನು ಮೆಂಟರ್ ಅಗಿ ನೇಮಿಸಿ ಎಂದು ಅವರು ಆಗ್ರಹಿಸಿದ್ದಾರೆ. ಏಕೆಂದರೆ ಭಾರತ ತಂಡಕ್ಕೆ ಹೆಡ್ ಕೋಚ್ ಅಗತ್ಯವಿಲ್ಲ ಎಂದಿದ್ದಾರೆ.