ಏ.27ರಂದು ಬೆಂಗಳೂರಿನಲ್ಲಿ ಸಾವಣ್ಣ ಪ್ರಕಾಶನದಿಂದ ಪುಸ್ತಕಗಳ ಅನಾವರಣ
Book Release: ಸಾವಣ್ಣ ಪ್ರಕಾಶನದಿಂದ ʼದಿನಕ್ಕೊಂದು ಕಿವಿಮಾತುʼ ಸರಣಿಯ 1000 ಕಂತಿನ ಸಂಭ್ರಮಾಚರಣೆಯೊಂದಿಗೆ ʼಲಕ್ಷಾಧಿಪತಿಯ ಗುಣಲಕ್ಷಣಗಳುʼ ಮತ್ತು ʼಸಿರಿವಂತಿಕೆಗೆ ಸರಳ ಸೂತ್ರಗಳುʼ ಕೃತಿಯ ಹಿಂದಿ ಹಾಗೂ ತಮಿಳು ಭಾಷೆಯ ಅನುವಾದ ಪುಸ್ತಕಗಳ ಅನಾವರಣ ಕಾರ್ಯಕ್ರಮವನ್ನು (Book Release) ಏ.27ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಲಾಗಿದೆ.