ಕಾರು ಸಮೇತ ಕೆರೆಗೆ ತಳ್ಳಿ ಪ್ರೇಯಸಿಯ ಕೊಲೆ, ವಿವಾಹಿತೆಗೆ ಯಮನಾದ ಪ್ರಿಯತಮ
Hassan: ಬೇಲೂರು ತಾಲೂಕಿನ ಚಂದನಹಳ್ಳಿ ಕೆರೆಗೆ ಶ್ವೇತಾಳನ್ನು ಕಾರಿನ ಸಮೇತ ಆರೋಪಿ ರವಿ ತಳ್ಳಿದ್ದಾನೆ. ಘಟನೆಯ ಬಳಿಕ, ರವಿ ತಾನು ಈಜಿ ದಡ ಸೇರಿದ್ದೇನೆ ಎಂದು ಹೇಳಿಕೊಂಡು, ಗೆಳತಿ ಶ್ವೇತಾ ಕಾರಿನೊಳಗೆ ಸಿಲುಕಿಕೊಂಡಿದ್ದಾಳೆ ಎಂದು ಆಕಸ್ಮಿಕ ಘಟನೆಯಂತೆ ಚಿತ್ರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.