Readers Colony: ಜನ ಪ್ರತಿನಿಧಿಗಳು ಎಲ್ಲಿ?
ಸುಮಾರು ಮೂರು ತಿಂಗಳಿನಿಂದ, ಬೆಂಗಳೂರು ಮಹಾನಗರಿಯಲ್ಲಿನ ರಸ್ತೆ ಗುಂಡಿಗಳ ಬಗ್ಗೆಯೇ ಮಾಧ್ಯಮಗಳು ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಹಜವಾಗಿ ವಿಪಕ್ಷೀಯರಿಂದ ಟೀಕೆಗಳು ಹೊಮ್ಮುತ್ತಲೇ ಇವೆ. ಸರಕಾರವೂ ನಿದ್ರೆಯಿಂದ ಎಚ್ಚೆತ್ತುಕೊಂಡಂತೆ, ಕೋಟ್ಯಂತರ ರುಪಾಯಿ ಮಂಜೂರು ಮಾಡಿ ರಸ್ತೆ ಗುಂಡಿಗಳಿಗೆ ತೇಪೆ ಹಾಕಲು ಆರಂಭಿಸಿದೆ