ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ashok Nayak

Senior Sub Editor

[email protected]

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
Indira Canteen: ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.

Piriyapattana News: ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ

ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ

ಜಾನಪದಗಳು ಉಳಿಯ ಬೇಕು. ವಿದ್ಯಾರ್ಥಿಗಳುಜ ಕೂಡ ಜಾನಪದ ಕಲೆಯನ್ನು ಉಳಿಸಿಬೆಳೆಸಬೇಕು. ಸ್ಥಳೀಯವಾಗಿ ನಡೆಯವ ಹಬ್ಬ, ಜಾತ್ರೆಗಳಲ್ಲಿ ಪಾಲ್ಗೊಂಡು ಅಲ್ಲಿನ ಜಾನಪದ ಸೊಗಡನ್ನು ನೋಡ ಬೇಕು. ಮನೆ ಮನೆಗೆ ತೆರಳಿ ಜಾನಪದ ಹಾಡುಗಳನ್ನು ಹಾಡುವ ಕಲಾವಿದರನ್ನು ಗೌರವಿಸಬೇಕು. ಅವರ ಹಾಡುಗಳನ್ನು ನಾವು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು

ಬಿಡದಿ ರೈತರ ಹಿತ ಮುಖ್ಯ

ಬಿಡದಿ ರೈತರ ಹಿತ ಮುಖ್ಯ

ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಯೋಜನೆಯನ್ನು ವಿರೋಧಿಸಿ ರೈತರ ಬೆನ್ನಿಗೆ ನಿಂತಿವೆ. ರಾಹುಲ್ ಗಾಂಧಿಗೆ ಪತ್ರ ಚಳುವಳಿ ನಡೆಯುತ್ತಿದೆ. ವಿಚಿತ್ರ ಎಂದರೆ, ಅಧಿಕಾರದಲ್ಲಿದ್ದಾಗ ಇದೇ ಯೋಜನೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಅನುಮೋದಿಸಿದ್ದವು. ಅಂದರೆ, ಯೋಜನೆಯ ಕುರಿತ ವಿರೋಧ ರಾಜಕೀಯ ನೆಲೆಯಲ್ಲಿಯಷ್ಟೇ ನಡೆಯುತ್ತಿದೆ ಎಂದು ಅರ್ಥವಾಗುತ್ತದೆ.

ಕುಡುಗೋಲು ರಕ್ತಕಣ ರೋಗದ ಸುತ್ತಲಿನ ಮಿಥ್ಯೆಗಳು: ರೋಗ ಪರೀಕ್ಷೆ ತಡ ಮಾಡುವುದು ಜೀವಕ್ಕೆ ಕಂಟಕವಾಗಬಲ್ಲದು

ಕುಡುಗೋಲು ರಕ್ತಕಣ ರೋಗದ ಸುತ್ತಲಿನ ಮಿಥ್ಯೆಗಳು

ಕುಡುಗೋಲು ರಕ್ತಕಣದ ರೋಗಲಕ್ಷಣ ಮತ್ತು ರೋಗವಿರುವುದರ ನಡುವೆ ಕೂಡಾ ಗೊಂದಲವಿದೆ. ಈ ರೋಗಲಕ್ಷಣವುಳ್ಳ ಜನರು ಸಂಪೂರ್ಣ ಸಾಮಾನ್ಯ ಜೀವನ ನಡೆಸುತ್ತಿರುತ್ತಾರೆ ಮತ್ತು ಎಂದಿಗೂ ರೋಗ ಲಕ್ಷಣವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದಿಲ್ಲ. ಅಂತಹ ಕಡೆ ಇಬ್ಬರೂ ಪೋಷಕರು ರೋಗವನ್ನು ಹೊಂದಿದ್ದಲ್ಲಿ ಮಗುವಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ.

Dr C N Manjunath: ಸುಧಾರಿತ ಹೃದಯದ ಆರೈಕೆಗೆ ಬೇಡಿಕೆ: ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ, ವಾರ್ಷಿಕ ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ

ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ, ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯು ಪ್ರಸ್ತುತ ವಾರ್ಷಿಕ 4,000ಕ್ಕೂ ಹೆಚ್ಚು ಹೃದಯರೋಗದ ಪ್ರಕರಣಗಳನ್ನು ನಿರ್ವಹಿಸಬಲ್ಲದು. 2015ರಲ್ಲಿ ಅನುಷ್ಠಾನಗೊಳಿಸಲಾದ ಆಸ್ಪತ್ರೆಯ ಮೊದಲ ಕ್ಯಾಥ್ ಲ್ಯಾಬ್ 27,000ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದು ಅದು ತುರ್ತು ಹಾಗೂ ಯೋಜಿತ ಹೃದಯ ಚಿಕಿತ್ಸೆಗಳನ್ನು ದಿನಪೂರ್ತಿ ನೀಡುತ್ತಿದೆ.

ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ

ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ

ಈ ಹೊಸ ಜಂಟಿ ಒಪ್ಪಂದದಲ್ಲಿ ಇಟಲಿ ಮೂಲದ 'ಬ್ರೆಂಬೊ' ಸಂಸ್ಥೆಯು ಶೇ.60ರಷ್ಟು ಬಹುಪಾಲು ಷೇರನ್ನು ಹೊಂದಿರಲಿದೆ. ಭಾರತದ ಪ್ರಮುಖ ಆಟೋಮೊಬೈಲ್ ಕೈಗಾರಿಕಾ ಕೇಂದ್ರವಾಗಿರುವ ಪುಣೆಯ 'ಚಾಕನ್'ನಲ್ಲಿ (ಬ್ರೆಂಬೊ ಇಂಡಿಯಾ ಘಟಕದ ಪಕ್ಕದಲ್ಲೇ) ಈ ನೂತನ ಉತ್ಪಾದನಾ ಘಟಕ ತಲೆ ಎತ್ತಲಿದೆ.

Ravi Sajangadde Column: ಕೊಳ್ಳುವವರು ಇರುವ ತನಕ ಮಾರಿಕೊಳ್ಳುವವರೂ ಇರುತ್ತಾರೆ !

ಕೊಳ್ಳುವವರು ಇರುವ ತನಕ ಮಾರಿಕೊಳ್ಳುವವರೂ ಇರುತ್ತಾರೆ !

ಎಲ್ಲಾ ಕ್ಷೇತ್ರ- ಸ್ತರಗಳಲ್ಲೂ ಮಾರಿಕೊಂಡವರು ಇದ್ದಾರೆ ಮತ್ತು ಅದೇ ಸಮಯದಲ್ಲಿ, ಅಂಥವರ ಸಂಖ್ಯೆ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಮಾಣಿಕರೂ ಇದ್ದಾರೆ ಎನ್ನುವುದೂ ನಿರ್ವಿವಾದ. ಸತ್ಯವನ್ನು ನಿರ್ಭೀತವಾಗಿ ಸಮಾಜದ ಮುಂದಿಡಬೇಕಾದ, ದಮನಿತರ ಧ್ವನಿಯಾಗಬೇಕಾದ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಯಾವುದೇ ಅಡೆತಡೆಯಿಲ್ಲದೆ ಜನರೆದುರು ತೆರೆದಿಡಬೇಕಾದ ಮಾಧ್ಯಮಗಳು ಇಂದು ಕಾರ್ಪೊರೇಟ್ ಶಕ್ತಿಗಳ, ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗುತ್ತಿವೆ ಎಂಬ ಆರೋಪ ಹೊಸದೇನಲ್ಲ.

Vishwavani Club House Completes 5 Years: ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ʼಹೌಸ್ʼಗೆ 5 ವರ್ಷ

ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ʼಹೌಸ್ʼಗೆ 5 ವರ್ಷ

ಕರೋನಾ ಕಾಲದಲ್ಲಿ ಆರಂಭಗೊಂಡ ವಿಶ್ವವಾಣಿ ಕ್ಲಬ್‌ಹೌಸ್ (ಸಂವಾದದ APP) ಚರ್ಚೆಗೆ ಇದೀಗ ಐದು ವರ್ಷ ಭರ್ತಿಯಾಗಿದೆ. ‘ಆಡುಮುಟ್ಟದ ಸೊಪ್ಪಿಲ್ಲ; ವಿಶ್ವವಾಣಿ ಕ್ಲಬ್‌ಹೌಸ್‌ ನಲ್ಲಿ ನಡೆಯದ ಚರ್ಚೆಯಿಲ್ಲ’ ಎನ್ನುವಂತೆ ಸತತ 5 ವರ್ಷಗಳ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಿರಂತರ ಚರ್ಚೆಗಳು ನಡೆದಿವೆ. ವಿಶ್ವದಲ್ಲಿ ಯಾವುದೇ ಒಂದು ಕ್ಲಬ್‌ಹೌಸ್ ರೂಮ್ ಇಷ್ಟು ಸುದೀರ್ಘವಾಗಿ ನಡೆದ ಇತಿಹಾಸ ವಿಲ್ಲ

Gauribidanur News: ತೊಂಡೆಬಾವಿ ಹಾಲು ಡೇರಿಯ ಹಣ ದುರುಪಯೋಗ ಚಿಮುಲ್ ನಿರ್ದೇಶಕ ಜೆ.ಕಾಂತರಾಜು ಬೇಸರ

ತೊಂಡೆಬಾವಿ ಹಾಲು ಡೇರಿಯ ಹಣ ದುರುಪಯೋಗ: ಜೆ.ಕಾಂತರಾಜು ಬೇಸರ

ತಾಲೂಕಿನ ತೊಂಡೇಬಾವಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರೊಂದಿಗೆ ಹಮ್ಮಿ ಕೊಂಡಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡೇರಿಯಲ್ಲಿ ನಡೆದಿರುವ ಹಣದ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

American Red Globe grapes: ಅಮೆರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಗಮನ ಸೆಳೆದ ಚಿಕ್ಕಬಳ್ಳಾಪುರ ರೈತ

ಸಾಂಪ್ರದಾಯಿಕ ಬೆಳೆಗಳ ನಡುವೆ ರೆಡ್ ಗ್ಲೋಬ್ ಸಂಚಲನ

ಕೆ.ಆರ್.ರೆಡ್ಡಿ ಅವರು ಆಧುನಿಕ ಕೃಷಿ ತಂತ್ರಜ್ಞಾನ, ಹನಿ ನೀರಾವರಿ ವ್ಯವಸ್ಥೆ, ಸಮರ್ಪಕ ಗೊಬ್ಬರ ನಿರ್ವಹಣೆ ಹಾಗೂ ವೈಜ್ಞಾನಿಕ ಕಟಾವು ಪದ್ಧತಿಗಳನ್ನು ಅಳವಡಿಸಿಕೊಂಡು ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಇದರ ಫಲವಾಗಿ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಗೊಂಚಲುಗಳು ಉತ್ತಮ ಗಾತ್ರ ಮತ್ತು ಗುಣಮಟ್ಟದಿಂದ ಗಮನ ಸೆಳೆಯುತ್ತಿವೆ

Scholarship Scheme: ಪ್ರತಿ ವಿದ್ಯಾರ್ಥಿಗೆ 5000 ; ಜೂ.27ರಂದು ವಿದ್ಯಾರ್ಥಿವೇತನ ವಿತರಣೆ : ಡಾ.ಕೆ.ಸುಧಾಕರ್

ಡಾ.ಕೆ.ಸುಧಾಕರ್ ಫೌಂಡೇಶನ್‌ನಿಂದ ಜ್ಞಾನಸುಧಾ ವಿದ್ಯಾರ್ಥಿವೇತನ ಯೋಜನೆ

ಡಾ.ಕೆ.ಸುಧಾಕರ್ ಫೌಂಡೇಶನ್ ಮತ್ತು ಶ್ರೀ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜೂ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯ ದಿನದಂದು ಸಂಜೆ 4 ಗಂಟೆಗೆ ಹೂ ಮಾರುಕಟ್ಟೆಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ 'ಜ್ಞಾನಸುಧಾ' ಹೆಸರಿನಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

MP Dr K Sudhakar: ಚಿಕ್ಕಬಳ್ಳಾಪುರದಲ್ಲಿ ನಬಾರ್ಡ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಂಸದ ಡಾ.ಕೆ.ಸುಧಾಕರ್

ನಬಾರ್ಡ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಂಸದ ಡಾ.ಕೆ.ಸುಧಾಕರ್

ಮಹಿಳೆಯರ ಸಬಲೀಕರಣ, ಸ್ತ್ರೀ ಶಕ್ತಿ ಸಂಘಗಳು, ಸಣ್ಣ ಮಧ್ಯಮ ರೈತರು, ಬೀದಿ ಬದಿ ವ್ಯಾಪಾರಿ ಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ರೈತರು ನಬಾರ್ಡ್ ಬ್ಯಾಂಕ್ ನ ಪ್ರಯೋಜನ ಪಡೆಯಬೇಕು. ನಬಾರ್ಡ್ ನಿಂದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಅತಿಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರೆಯಲಿದೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಬೀದಿ ನಾಟಕದ ಮೂಲಕ ನೀರು ನೈರ್ಮಲ್ಯದ ಬಗ್ಗೆ ಜಾನ ಜಾಗೃತಿ

ಬೀದಿ ನಾಟಕದ ಮೂಲಕ ನೀರು ನೈರ್ಮಲ್ಯದ ಬಗ್ಗೆ ಜಾನ ಜಾಗೃತಿ

ತಾಲೂಕಿನ ತೊಂಡೆಬಾವಿ ಹೋಬಳಿಯ ಅಲ್ಲಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಬೀದಿ ನಾಟಕ ಕಾರ್ಯಕ್ರಮವನ್ನು ನೆರವೇರಿಸ ಲಾಯಿತು. ಬೀದಿ ನಾಟಕವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗರತ್ನಮ್ಮ ಹಾಗೂ ವೈದ್ಯರಾದ ಡಾ.ಮಮತಾ ಅವರುಗಳು ತಮಟೆ ಬಾರಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು.

KIADB: ಜಿಲ್ಲೆಯಲ್ಲಿ ಬಂಧನ ಖಂಡಿಸಿ ಬೀದಿಗಿಳಿದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು

ಕೆಐಎಡಿಬಿ ಭೂ-ಸ್ವಾಧೀನ ಚರ್ಚೆಗೆ ತೆರಳಿದ್ದ ರೈತ ಸಂಘದ ಮುಖಂಡರ ಬಂಧನ

ನಮ್ಮ ರಾಜ್ಯ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಭಕ್ತರಹಳ್ಳಿ ಬೈರೇಗೌಡರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಮ್ಮ ನಾಯಕರನ್ನು ಬಿಡುಗಡೆ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತರ ಹಕ್ಕುಗಳಿ ಗಾಗಿ ನಡೆಸುತ್ತಿರುವ ಹೋರಾಟವನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ

Shidlaghatta News: ದೇವಾಲಯಗಳ ಅಭಿವೃದ್ಧಿಗೆ ಆದ್ಯತೆ: ಅರ್ಚಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ: ತಹಶೀಲ್ದಾರ್ ಗಗನ ಸಿಂಧು

ಅರ್ಚಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ

ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ–ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಶಿಡ್ಲಘಟ್ಟ ತಾಲ್ಲೂಕು ಶಾಖೆ ವತಿಯಿಂದ ಆಯೋಜಿಸಿದ್ದ ಮುಜರಾಯಿ ಇಲಾಖೆಯ ದೇವಾಲಯಗಳ ಅರ್ಚಕರು ಹಾಗೂ ಪುರೋಹಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು

ತಾತಯ್ಯನವರು ತಪಸ್ಸನ್ನು ಆಚರಿಸಿ ಪಡೆದ ಜ್ಞಾನವನ್ನು ಮಾನವರಿಗೆ ತತ್ವಬೋಧನೆಯ ರೂಪದಲ್ಲಿ ಧಾರೆಯೆರೆದಿದ್ದಾರೆ : ಡಾ.ಎಂ.ಆರ್.ಜಯರಾಮ್

ಕೈವಾರದಲ್ಲಿ ತಾತಯ್ಯನವರ 191ನೇ ಆರಾಧನಾ ಮಹೋತ್ಸವ

ವಿಶ್ವವು ಇಂದು ಭಯಂಕರವಾದ ಅನೇಕ ಗಂಡಾಂತರಗಳನ್ನು ಎದುರಿಸುತ್ತಿದೆ. ರಾಷ್ಟ್ರಗಳ ನಡುವೆ ವೈಷಮ್ಯ, ಭಯಂಕರ ಯುದ್ಧಗಳು ಸಂಭವಿಸುತ್ತಿದೆ. ನೈತಿಕ ಪತನದಿಂದಾಗಿ ಮಾನವರಲ್ಲಿ ಕ್ರೌರ್ಯ, ನಿರ್ದಯೆ ತಾಂಡವವಾಡುತ್ತಿದೆ. ವಿನಾಶದ ಅಂಚಿನಲ್ಲಿರುವ ಈ ವಿಶ್ವವು ಮಾನವ ರೂಪಿನಲ್ಲಿರುವ ದೈತ್ಯದ ದುರ್ಬುದ್ಧಿಯಿಂದ ನಿರ್ಣಾಮವಾಗಿ ಬಿಡುವುದೋ ಎಂಬ ಭೀತಿಯಿಂದ ಇಡೀ ವಿಶ್ವದ ಪ್ರಜೆಗಳು ತಲ್ಲಣಿಸುತ್ತಿದ್ದಾರೆ

ಚಿಕ್ಕಬಳ್ಳಾಪುರ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡ ಸಂಸದ ಡಾ.ಕೆ.ಸುಧಾಕರ್, ನಬಾರ್ಡ್ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ತೀವ್ರ ಖಂಡನೆ

ಬೇಜವಾಬ್ದಾರಿ ತೋರಿದ ಜಿಲ್ಲಾಡಳಿತದ ಅಧಿಕಾರಿಗಳು, ನಾಚಿಕೆಗೇಡು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾದ ನಬಾರ್ಡ್ ಶಾಖೆಯ ಉದ್ಘಾಟನಾ ಸಮಾ ರಂಭದಲ್ಲಿ ಸಂಸದ ಡಾ.ಕೆ.ಸುಧಾಕರ್ ಜಿಲ್ಲಾಡಳಿತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡದಿರುವುದು ಹಾಗೂ ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳು ಭಾಗವಹಿಸದೇ ಇರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

Belgaum News: ಗೊಡಚಿಯಲ್ಲಿ ಪರಿಸರ ಜಾಗೃತಿ ಶಿಬಿರ: 50 ಗಿಡಗಳ ವಿತರಣೆ

ಗೊಡಚಿಯಲ್ಲಿ ಪರಿಸರ ಜಾಗೃತಿ ಶಿಬಿರ: 50 ಗಿಡಗಳ ವಿತರಣೆ

ಗಿಡ ನೆಡುವುದು, ಸಾವಯವ ಕೃಷಿ ಅಳವಡಿಸಿಕೊಳ್ಳುವುದು, ಮನೆ ತೋಟ ಬೆಳೆಸುವುದು, ಸಾರ್ವಜನಿಕ ಸಾರಿಗೆ ಬಳಕೆ, ವಾಹನಗಳ ಮಾಲಿನ್ಯ ನಿಯಂತ್ರಣ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. “ಇಂದು ನಾವು ಪರಿಸರವನ್ನು ರಕ್ಷಿಸಿದರೆ, ನಾಳೆ ಪರಿಸರ ನಮ್ಮನ್ನು ರಕ್ಷಿಸುತ್ತದೆ

U T Khader: ಆಂಧ್ರದಲ್ಲಿಯೂ ಯು.ಟಿ.ಖಾದರ್ ಖದರ್

U T Khader: ಆಂಧ್ರದಲ್ಲಿಯೂ ಯು.ಟಿ.ಖಾದರ್ ಖದರ್

ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಸಚಿವರನ್ನು ಸ್ಥಳೀಯ ಮುಖಂಡರು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಕರ್ನಾಟಕದಲ್ಲಿ ಜನಸ್ನೇಹಿ ನಾಯಕನಾಗಿ ಗುರುತಿಸಿಕೊಂಡಿರುವ ಯು.ಟಿ. ಖಾದರ್ ಅವರಿಗೆ ಆಂಧ್ರ ಪ್ರದೇಶದಲ್ಲಿಯೂ ಉತ್ತಮ ಅಭಿಮಾನಿ ಬಳಗವಿರುವುದು ಈ ಸಂದರ್ಭದಲ್ಲಿ ಮತ್ತೊಮ್ಮೆ ಸಾಬೀತಾಯಿತು.

ಸತತ ಮೂರು ಬಾರಿ ಗರ್ಭಪಾತದ ಬಳಿಕ ಜನಿಸಿದ್ದ 0.6 ಕೆಜಿ ಶಿಶುವಿನ ಯಶಸ್ವಿ ಆರೈಕೆ

ಮೂರು ಬಾರಿ ಗರ್ಭಪಾತ: 0.6 ಕೆಜಿ ಶಿಶುವಿನ ಯಶಸ್ವಿ ಆರೈಕೆ

ಜನನದ ವೇಳೆ 0.6 ಕೆಜಿ ತೂಕವಿದ್ದ ಮಗು ಈಗ 1.6 ಕೆಜಿ ತೂಕ ಹೊಂದಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಸ್ಪರ್ಶ್‌ ಆಸ್ಪತ್ರೆಗೆ ಬಂದಾಗ, ತಾಯಿ ಮತ್ತು ಮಗುವಿನ ಜೀವಕ್ಕೂ ಅಪಾಯ ಉಂಟಾಗಬಹುದಾದ ಗಂಭೀರ ಆರೋಗ್ಯ ಸ್ಥಿತಿ ಪತ್ತೆಯಾಯಿತು. ಅವರು ದೀರ್ಘಕಾಲದ ಸ್ವಯಂಪ್ರತಿರೋಧಕ ಕಾಯಿಲೆಯಾದ ಸಿಸ್ಟಮಿಕ್‌ ಲೂಪಸ್‌ ಎರಿಥೆಮಾಟೋಸಸ್‌ (ಎಸ್‌ಎಲ್‌ಇ) ಮತ್ತು ಇಮ್ಯೂನ್‌ ಥ್ರೋಬೋ ಸೈಟೋಪೆನಿಕ್‌ ಪರ್ಪುರಾ (ಐಟಿಪಿ) ಸಮಸ್ಯೆಯಿಂದ ಬಳಲುತ್ತಿದ್ದರು

ಬೆಂಗಳೂರಿನ ಮೂರು ಸ್ಥಳಗಳಲ್ಲಿ ಆಯುರ್ವೇದ ಕ್ಲಿನಿಕ್‍ಗಳ ಜೊತೆ ಕ್ಲಿನಿಕಲ್ ಆರೈಕೆಗೆ ಕಾಲಿಟ್ಟ ಕಪಿವ

ಆಯುರ್ವೇದ ಕ್ಲಿನಿಕ್‍ಗಳ ಜೊತೆ ಕ್ಲಿನಿಕಲ್ ಆರೈಕೆಗೆ ಕಾಲಿಟ್ಟ ಕಪಿವ

ಭಾರತದ ಮೊದಲ ಆಧುನಿಕ ಸಮಗ್ರ ಆಯುರ್ವೇದ ಬ್ರ್ಯಾಂಡ್, ದೈನಂದಿನ ನೈಸರ್ಗಿಕ ಮತ್ತು ವೈದ್ಯಕೀಯವಾಗಿ ಪರೀಕ್ಷಿಸಿದ ಸ್ವಾಸ್ಥ್ಯ ಉತ್ಪನ್ನಗಳನ್ನು ಒದಗಿಸುವ ಕಪಿವಾ, ಕ್ಲಿನಿಕಲ್ ಆರೈಕೆಗೆ ಲಭ್ಯತೆಯನ್ನು ಗುರುತಿಸುವ ಮತ್ತು ನಗರಕ್ಕೆ ಹೆಚ್ಚು ರಚನಾತ್ಮಕವಾದ ಆಯುರ್ವೇದ ಆಧಾರಿತ ಚಿಕಿತ್ಸಾ ವಿಧಾನ ತರುವ ಆಯುರ್ವೇದ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿದೆ.

ಕರಾವಳಿ ಎಂದರೆ ಮಂಗಳೂರಷ್ಟೇ ಅಲ್ಲ !

ಕರಾವಳಿ ಎಂದರೆ ಮಂಗಳೂರಷ್ಟೇ ಅಲ್ಲ !

1859ರಲ್ಲಿ ಬ್ರಿಟಿಷರು ಕೆನರಾ ಜಿಲ್ಲೆಯನ್ನು ಒಡೆದು 1862ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಬಾಂಬೆ ಪ್ರೆಸಿಡೆನ್ಸಿಗೆ ಮತ್ತು ದಕ್ಷಿಣ ಕನ್ನಡ (ಅವಿಭಜಿತ) ವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಿದರು. ಇಂದಿಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು ಹಳೆಯ ಸರಕಾರಿ ಕಾಗದ ಪತ್ರಗಳಿಗೆ ಹೊನ್ನಾವರಕ್ಕೆ ಬರುವುದುಂಟು. ಕರ್ನಾಟಕ ಕರಾವಳಿಯ ಉದ್ದ ಒಟ್ಟು 320 ಕಿ.ಮೀ ಎಂದು ಹೇಳಲಾಗುತ್ತದೆ.

T Devidas Column: ಪ್ರಜ್ಞೆ, ವಾಸ್ತವ ಮತ್ತು ರಾಮಚಂದ್ರ ಗುಹಾ

T Devidas Column: ಪ್ರಜ್ಞೆ, ವಾಸ್ತವ ಮತ್ತು ರಾಮಚಂದ್ರ ಗುಹಾ

ಇವರೊಬ್ಬ ಇಂಟೆಲೆಕ್ಚುವಲ್ ಸ್ಕಾಲರ್. ಆದರೆ, ತಮ್ಮ ಚಿಂತನೆಗಳನ್ನು ನೆಹರೂ ಆದಿಯಾಗಿ ಸೋನಿ ಯಾ, ರಾಹುಲ್ ಗಾಂಧಿಯವರೆಗೆ ನಿಷ್ಠರಾಗಿದ್ದುಕೊಂಡೇ ಪ್ರಚುರ ಪಡಿಸಿಕೊಂಡವರು. ಇವರು ಹಿಂದೂಗಳನ್ನು ಹೀಯಾಳಿಸುವುದು, ಮೋದಿ ಮತ್ತು ಟೀಮ್, ಬಿಜೆಪಿ, ಆರ್‌ಎಸ್‌ಎಸ್ ಅನ್ನು ನಖ ಶಿಖಾಂತ ವಿರೋಧಿಸಿ ತಾನೊಬ್ಬ ಪ್ರಮುಖ ಬುದ್ಧಿಜೀವಿ ಅಂತ ಗಾಂಧಿ ಕುಟುಂಬದ ಸದಸ್ಯರಿಗೆ ಮೆಚ್ಚಿಸುವುದರ ಇವರು ಬಹುವಾಗಿ ಶ್ರಮಿಸಿದವರು. ಇವರಿಗೆ ೨೦೦೯ರಲ್ಲಿ ಪದ್ಮಭೂಷಣ ಕೊಡಮಾಡ ಲ್ಪಟ್ಟಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ನೀಡಲ್ಪಟ್ಟಿದೆ.

Vishwavani Editorial: ಮಳೆ ಕೊರತೆ ಎದುರಿಸೋಣ

Vishwavani Editorial: ಮಳೆ ಕೊರತೆ ಎದುರಿಸೋಣ

ಪರ್ಯಾಯ ದ್ವೀಪ ಭಾರತ ಉಪಖಂಡದ ಮೇಲೆ ಇಷ್ಟು ಹೊತ್ತಿಗೆ ದಟ್ಟವಾಗಿ ಮೋಡಗಳು ಇರಬೇಕಾ ಗಿದ್ದು, ಉಪಗ್ರಹ ಚಿತ್ರಗಳಲ್ಲಿ ಸ್ವಲ್ಪವೂ ಗೋಚರಿಸಿಲ್ಲ. ಹೀಗಾಗಿ, ಇನ್ನೂ ಹಲವು ದಿನಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಜೂನ್ ಅಂತ್ಯದವರೆಗೆ ಮಳೆ ಬರದೇ ಹೋದರೆ, ಈ ವರ್ಷ ಬರಗಾಲ ಕಾಲಿಡುವುದು ಖಚಿತ. ಈ ಸಲದ ಮಳೆಯನ್ನು ನೆಚ್ಚುವಂತಿಲ್ಲ ಎಂದು ತಜ್ಞರು ಎಚ್ಚರಿಸಿ ದ್ದಾರೆ.

Loading...