ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA KH Puttaswamy Gowda: ಫಲಾನುಭವಿ ರೈತರಿಗೆ ಸಲಕರಣೆಗಳ ವಿತರಣೆ

ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 2025ರ ಸಾಲಿನ ಹತ್ತು ಮಂದಿ ಫಲಾನು ಭವಿ ರೈತರಿಗೆ ಕೊಳವೆಬಾವಿಗಳಿಗೆ ಅಗತ್ಯವಾದ ಪಂಪು ಮೋಟಾರು, ಪೈಪುಗಳು,ಕೇಬಲ್ಲು ಹಾಗೂ ಇನ್ನಿತರ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

MLA KH Puttaswamy Gowda: ಫಲಾನುಭವಿ ರೈತರಿಗೆ ಸಲಕರಣೆಗಳ ವಿತರಣೆ

-

Ashok Nayak
Ashok Nayak Nov 9, 2025 11:42 PM

ಗೌರಿಬಿದನೂರು: ಸರ್ಕಾರ ನೀಡಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಬಲ ಹೊಂದಬೇಕೆಂದು ಶಾಸಕ ಕೆಎಚ್.ಪುಟ್ಟಸ್ವಾಮಿ ಗೌಡರು(MLA KH Puttaswamy Gowda)ತಿಳಿಸಿದರು.

ಅವರು ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 2025ರ ಸಾಲಿನ ಹತ್ತು ಮಂದಿ ಫಲಾನುಭವಿ ರೈತರಿಗೆ ಕೊಳವೆಬಾವಿಗಳಿಗೆ ಅಗತ್ಯವಾದ ಪಂಪು ಮೋಟಾ ರು, ಪೈಪುಗಳು,ಕೇಬಲ್ಲು ಹಾಗೂ ಇನ್ನಿತೆ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ಇದನ್ನೂ ಓದಿ: Gauribidanur News: ಮದಕರಿ ನಾಯಕನ ಶೌರ್ಯ ಸಾಹಸ ಯುವ ಜನತೆಗೆ ಮಾದರಿ : ಆಂಧ್ರ ಸಂಸದ ಅಂಬಿಕಾ ಜಿ ಲಕ್ಷ್ಮೀನಾರಾಯಣ

ಕೊಳವೆಬಾವಿಗಳಲ್ಲಿ ದೊರಕುವ ನೀರಿನು ಮಿತವಾಗಿ ಬಳಸಿಕೊಂಡು,ವೈಜ್ಞಾನಿಕವಾಗಿ ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಮೇರೆಗೆ ಬೆಳೆಗಳನ್ನು ಬೆಳೆಯಬೇಕು ಎಂದರು.

ಈ ಸಂಧರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಧನಂಜಯ್ ಹಾಗೂ ಫಲಾನುಭವಿ ರೈತರು ಉಪಸ್ಥಿತರಿದ್ದರು.