ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa

SL Bhyrappa

SL Bhyrappa: ಇಂದು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಪಂಚಭೂತ ಲೀನವಾಗಲಿರುವ ಎಸ್ಎಲ್ ಭೈರಪ್ಪ

ಇಂದು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಪಂಚಭೂತ ಲೀನವಾಗಲಿರುವ ಎಸ್ಎಲ್ ಭೈರಪ್ಪ

Mysuru: ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್ ಎಲ್ ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಂತ್ಯಸಂಸ್ಕಾರದಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಭಾಗಿಯಾಗಲು ಸಚಿವ ಪ್ರಲ್ಹಾದ ಜೋಶಿ ಅವರನ್ನು ಕೇಂದ್ರ ಸರಕಾರ ನಿಯೋಜಿಸಿದೆ.

SL Bhyarappa: ಸಾಹಿತಿ ಭೈರಪ್ಪ ಅವರ ಅಂತ್ಯಕ್ರಿಯೆಗೆ ಕೇಂದ್ರದ ಪ್ರತಿನಿಧಿಯಾಗಿ ಸಚಿವ ಪ್ರಲ್ಹಾದ ಜೋಶಿ

ಭೈರಪ್ಪ ಅಂತ್ಯಕ್ರಿಯೆಗೆ ಕೇಂದ್ರದ ಪ್ರತಿನಿಧಿಯಾಗಿ ಸಚಿವ ಪ್ರಲ್ಹಾದ ಜೋಶಿ

Prahlad Joshi: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಿದ್ಧ ಲೇಖಕ, ಪದ್ಮವಿಭೂಷಣ, ಪದ್ಮಶ್ರೀ ಡಾ.ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಭಾಗಿಯಾಗಲು ಭೈರಪ್ಪ ಅವರ ಒಡನಾಡಿ, ಕೇಂದ್ರ ಸಂಪುಟದ ಹಿರಿಯ ಸಚಿವ ಪ್ರಲ್ಹಾದ ಜೋಶಿ ಅವರನ್ನು ನಿಯೋಜಿಸಿದ್ದಾರೆ.

SL Bhyrappa: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಗಣ್ಯರಿಂದ ಎಸ್‌.ಎಲ್‌. ಭೈರಪ್ಪ ಅಂತಿಮ ದರ್ಶನ

ಗಣ್ಯರಿಂದ ಎಸ್‌.ಎಲ್‌. ಭೈರಪ್ಪ ಅಂತಿಮ ದರ್ಶನ

ಕನ್ನಡದ ಆಸ್ಮಿತೆಯಾಗಿದ್ದ, ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌.ಎಸ್‌. ಭೈರಪ್ಪ ಸೆಪ್ಟೆಂಬರ್‌ 24ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 94 ವರ್ಷದ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್‌, ಉದಯ್‌ ಶಂಕರ್‌ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಗುರುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಗೌರವ ಸಲ್ಲಿಸಿದರು. ಈ ವೇಳೆ ಭೇಟಿ ನೀಡಿದ ಕೆಲವು ಗಣ್ಯರ ಫೋಟೊ ಇಲ್ಲಿದೆ.

SL Bhyrappa: ಎಸ್‌ಎಲ್‌ ಭೈರಪ್ಪ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಎಸ್‌ಎಲ್‌ ಭೈರಪ್ಪ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಇಂದು ಮಧ್ಯಾಹ್ನ 2 ಗಂಟೆಯವರೆಗೆ ಇಲ್ಲಿ ಅಂತಿಮ ದರ್ಶನ ಇರಲಿದ್ದು, ಬಳಿಕ ಭೈರಪ್ಪನವರ ಕಾಯಕದ ಕ್ಷೇತ್ರವಾದ ಮೈಸೂರಿಗೆ ಸಾಗಿಸಲಾಗುತ್ತದೆ. ಇಂದು ಸಂಜೆ ಹಾಗೂ ನಾಳೆ ಮೈಸೂರಿನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಇರಲಿದ್ದು, ನಾಳೆ ಮೈಸೂರು ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಎಸ್ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ.

SL Bhyrappa: ಕರ್ಫ್ಯೂ ನಡುವೆಯೂ ರಾಮಜನ್ಮ ಸಭೆಯಲ್ಲಿ ಭೈರಪ್ಪ ಭಾಗಿಯಾಗಿದ್ದರು; ಅರವಿಂದ ಲಿಂಬಾವಳಿ ಹೇಳಿದ್ದೇನು?

ಕರ್ಫ್ಯೂ ನಡುವೆಯೂ ರಾಮಜನ್ಮ ಸಭೆಯಲ್ಲಿ ಭೈರಪ್ಪ ಭಾಗಿಯಾಗಿದ್ದರು!

ನಾಡಿನ ಶ್ರೇಷ್ಠ ಸಾಹಿತಿ ಭೈರಪ್ಪ ನಿನ್ನೆ ವಿಧಿವಶವಾದರು. ಅವರ ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತದಲ್ಲಿ ಇರಿಸಲಾಗಿದ್ದು ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೈರಪ್ಪಗೆ ಅಂತಿಮ ನಮನ ಸಲ್ಲಿಸಿದರು.

SL Bhyrappa: ಭೈರಪ್ಪ ನಿಧನ ಸಾಹಿತ್ಯಲೋಕಕಷ್ಟೇ ಅಲ್ಲ ಚಿತ್ರರಂಗಕ್ಕೂ ತುಂಬಲಾರದ ನಷ್ಟ; ತಾರಾ ಅನುರಾಧಾ

ಭೈರಪ್ಪ ನಿಧನ ಚಿತ್ರರಂಗಕ್ಕೂ ತುಂಬಲಾರದ ನಷ್ಟ; ತಾರಾ ಅನುರಾಧಾ

ಖ್ಯಾತ ಕಾದಂಬರಿಕಾರ ಹಾಗೂ ಚಿಂತಕ ಎಸ್‌ ಎಲ್‌ ಭೈರಪ್ಪ ಅವರು ನಿನ್ನೆ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತದಲ್ಲಿ ಇರಿಸಲಾಗಿದ್ದು ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಚಿತ್ರನಟಿ ಅನುರಾಧಾ ತಾರಾ ಅವರು ಭೈರಪ್ಪ ಅವರಿಗೆ ನಮನ ಸಲ್ಲಿಸಿದರು.

SL Bhyrappa: ಎಸ್‌ಎಲ್‌ ಭೈರಪ್ಪ ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿ: ಕಮಲ ಹಾಸನ್‌

ಎಸ್‌ಎಲ್‌ ಭೈರಪ್ಪ ನಮ್ಮ ಕಾಲದ ಶ್ರೇಷ್ಠ ಸಾಹಿತ್ಯಿಕ ಧ್ವನಿ: ಕಮಲ ಹಾಸನ್‌

Actor Kamal Hassan: 'ಅವರ ಪರಂಪರೆ ಪರ್ವಗಳಷ್ಟು ಕಾಲ ನಿಲ್ಲಲಿದೆ. ಪುರಾಣಗಳನ್ನು ಮತ್ತು ಅದರೊಳಗೆ ಹುದುಗಿರುವ ಇತಿಹಾಸಗಳನ್ನು ಹೇಗೆ ಓದಬೇಕೆಂದು ನಮಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು. ಅಭಿಮಾನಿ, ಕಮಲ್ ಹಾಸನ್ʼ ಎಂದು ಎಕ್ಸ್‌ನಲ್ಲಿ ಕಮಲ್‌ ಪೋಸ್ಟ್‌ ಮಾಡಿದ್ದಾರೆ.

ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಅಗಲಿಕೆಗೆ ಜಿಲ್ಲೆಯ ಕಂಬನಿ : ಸಚಿವ ಸಂಸದರಿಂದ ಸಂತಾಪ ಸಲ್ಲಿಕೆ

ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಅಗಲಿಕೆಗೆ ಜಿಲ್ಲೆಯ ಕಂಬನಿ

ಪ್ರಸಿದ್ಧ ಕನ್ನಡ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಅವರ ಅಗಲಿಕೆಯ ಸುದ್ದಿ ಆಘಾತಕರ. ಅವರ ಸಾಹಿತ್ಯಕೃತಿಗಳು ಹಲವು ಪೀಳಿಗೆಗಳನ್ನು ಶ್ರೀಮಂತಗೊಳಿಸಿದ್ದು, ಮುಂದಿನ ಪೀಳಿಗೆಗಳಿಗೂ ಪ್ರೇರಣೆ ಆಗಲಿದೆ. ಅವರ ಕುಟುಂಬ, ಅಭಿಮಾನಿಗಳು ಹಾಗೂ ಸಾಹಿತ್ಯ ಲೋಕಕ್ಕೆ ಹೃತ್ಪೂರ್ವಕ ಸಂತಾಪಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಬದುಕಿನಿಂದಲೇ ಹುಟ್ಟಿಕೊಂಡ ಗೃಹಭಂಗ

ಬದುಕಿನಿಂದಲೇ ಹುಟ್ಟಿಕೊಂಡ ಗೃಹಭಂಗ

ಗೃಹಭಂಗ ಶುರುವಾಗುವುದೇ ಜಾವಗಲ್ಲಿನ 13 ವರ್ಷದ ಗಂಗಮ್ಮ 45 ವರ್ಷದ ರಾಮಣ್ಣನವರನ್ನು ಮದುವೆಯಾಗುವು ದರೊಂದಿಗೆ. ಸಂಸ್ಕಾರವೇ ಇಲ್ಲದ ಈಕೆ ಕೈಹಿಡಿದ ಗಳಿಗೆಯಲ್ಲೇ ಮೂರು ಊರಿನ ಶ್ಯಾನುಭೋಗಿಕೆ, 6 ಎಕರೆ ಗದ್ದೆ, 8 ಎಕರೆ ಹೊಲ, ಮುನ್ನೂರು ತೆಂಗಿನ ಮರದ ಒಡೆಯನಾಗಿದ್ದ ರಾಮಣ್ಣನವರ ಮನೆ ಒಡೆಯುವುದಕ್ಕೂ ಆರಂಭವಾಗುತ್ತದೆ.

SL Bhyrappa: ಇಂದು ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನಲ್ಲಿ ಎಸ್‌ಎಲ್‌ ಭೈರಪ್ಪ ಅಂತಿಮ ದರ್ಶನ

ಇಂದು ಮಧ್ಯಾಹ್ನ 2ರವರೆಗೆ ಬೆಂಗಳೂರಿನಲ್ಲಿ ಎಸ್‌ಎಲ್‌ ಭೈರಪ್ಪ ಅಂತಿಮ ದರ್ಶನ

SL Bhyrappa: ಡಾ.ಎಸ್ಎಲ್ ಭೈರಪ್ಪ ಅವರ ನಿಧನಕ್ಕೆ ರಾಜ್ಯ ಸರ್ಕಾರವು ತೀವ್ರ ಸಂತಾಪವನ್ನು ಪ್ರಕಟಿಸಿದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Shashidhara Halady Column: ಒಂದು ತಲೆಮಾರಿನ ಓದುಗರ ಅಭಿರುಚಿ ಹೆಚ್ಚಿಸಿದ ಸಾಹಿತಿ

ಒಂದು ತಲೆಮಾರಿನ ಓದುಗರ ಅಭಿರುಚಿ ಹೆಚ್ಚಿಸಿದ ಸಾಹಿತಿ

ಭೈರಪ್ಪನವರ ಬಾಲ್ಯದ ದಟ್ಟ ಅನುಭವಗಳ ಹಂದರ ಹೊಂದಿರುವ ‘ಗೃಹಭಂಗ’ದ ಕುರಿತು ಈಗಾಗಲೇ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ‘ಗೃಹಭಂಗ’ ವನ್ನು ವಿಶ್ಲೇಷಿಸುವ, ಚರ್ಚಿಸುವ ಕೆಲಸಕ್ಕೆ ಇನ್ನೂ ಅವಕಾಶವಿದೆ ಎಂದೇ ನನ್ನ ಅನಿಸಿಕೆ. ನಮ್ಮ ರಾಜ್ಯದ ಬಯಲುಸೀಮೆಯ (ಚನ್ನರಾಯಪಟ್ಟಣ ತಾಲೂಕು) ಹಳ್ಳಿಯ ಸಮತೋಲಿತ ಜೀವನವು, 1920-40ರ ದಶಕದ ಅವಧಿಯಲ್ಲಿ ಹೇಗೆ ನಲುಗಿತು, ಛಿದ್ರವಾಯಿತು ಎಂಬುದರ ಚಿತ್ರಣ ‘ಗೃಹಭಂಗ’ ದಲ್ಲಿದೆ.

ಅಕ್ಷರ ಜೀವಿಯ ಸಾಂಗತ್ಯ ನನ್ನ ಜೀವನದ ಸುವರ್ಣ ಗಳಿಗೆ

ಅಕ್ಷರ ಜೀವಿಯ ಸಾಂಗತ್ಯ ನನ್ನ ಜೀವನದ ಸುವರ್ಣ ಗಳಿಗೆ

ನಮ್ಮ ಜೀವನದಲ್ಲಿ ಎದುರಾದ ಅದೆಷ್ಟೋ ಸಂದಿಗ್ಧ ಪರಿಸ್ಥಿತಿಯಲ್ಲಿ ಭೈರಪ್ಪನವರ ಕಾದಂಬರಿ ಯಲ್ಲಿನ ಪಾತ್ರಗಳ ಸಮಸ್ಯೆಗಳು ನೆನಪಾಗುತ್ತವೆ. ಬಾಲ್ಯದಲ್ಲಿ ಓದುಗ ಪ್ರೇಮಿಯಾಗಿ ಅವರ ಕಾದಂಬರಿಯನ್ನು ಓದಿದ್ದೆ. ಆದರೆ ಅವರ ಕೊನೆಯ ಎಂಟು ತಿಂಗಳು ಅವರೊಂದಿಗೆ ಕಳೆಯುವ, ನಮ್ಮ ಮನೆಯಲ್ಲಿಯೇ ಅವರ ಸೇವೆಯನ್ನು ಮಾಡುವ ಭಾಗ್ಯ ದೊರಕುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

SL Bhyrappa: 'ಆವರಣ' ಕಾದಂಬರಿಗಾಗಿ ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಇದ್ದ ಭೈರಪ್ಪ!

'ಆವರಣ' ಕಾದಂಬರಿಗಾಗಿ ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಇದ್ದ ಭೈರಪ್ಪ!

Banu Mushtaq: 'ಆವರಣ' ಕಾದಂಬರಿ ಬರೆಯುವ ಮೊದಲು ಮುಸ್ಲಿಮರ ಜನಜೀವನ ಅರಿಯಲು ಎಸ್.ಎಲ್. ಭೈರಪ್ಪ ಅವರು ಬಾನು ಮುಷ್ತಾಕ್ ಅವರ ಮನೆಯಲ್ಲಿ ಒಂದು ವಾರ ಇರುವುದಾಗಿ ಹೇಳಿದರು. ಆಗ ಬಾನು ಮುಷ್ತಾಕ್ ಮನೆಯಲ್ಲಿ ಉಂಟಾದ ತಲ್ಲಣಗಳೇನು? ಈ ಬಗ್ಗೆ ಸಾಹಿತಿ ಬಾನು ಮುಷ್ತಾಕ್ ವಿಸ್ತೃತವಾಗಿ ಬರೆದಿದ್ದಾರೆ.

SL Bhyrappa: ಎಸ್‌.ಎಲ್‌. ಭೈರಪ್ಪ ಯುವ ತಲೆಮಾರಿಗೆ ಸ್ಫೂರ್ತಿ; ರಾಷ್ಟ್ರಪತಿ ದ್ರೌಪದಿ ಮುರ್ಮು ಬಣ್ಣನೆ

ಎಸ್‌.ಎಲ್‌. ಭೈರಪ್ಪ ಯುವ ತಲೆಮಾರಿಗೆ ಸ್ಫೂರ್ತಿ; ದ್ರೌಪದಿ ಮುರ್ಮು

ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.

S.L. Bhyrappa: ʼಗೃಹಭಂಗʼ, ʼದಾಟುʼ: ಅತೀ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಭೈರಪ್ಪ ಕೃತಿಗಳು

ಅತೀ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಭೈರಪ್ಪ ಕೃತಿಗಳಿವು

ಕನ್ನಡ ಸಾಹಿತ್ಯ ಲೋಕಕ್ಕೆ, ಕಾದಂಬರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್‌.ಎಸ್‌. ಭೈರಪ್ಪ ಇನ್ನಿಲ್ಲ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸೆಪ್ಟೆಂಬರ್‌ 24ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ತಮ್ಮ ವಿಶಿಷ್ಟ ಕೃತಿಗಳ ಮೂಲಕ ಸಾಹಿತ್ಯ ಪ್ರೇಮಿಗಳಗಳ ಗಮನ ಸೆಳೆದ ಅವರ ಹಲವು ಕಾದಂಬರಿಗಳು ಭಾರತದ ವಿವಿಧ ಭಾಷೆಗಳು ಮಾತ್ರವಲ್ಲ ಇಂಗ್ಲಿಷ್‌ಗೂ ಅನುವಾದಗೊಂಡಿವೆ. ಇಲ್ಲಿದೆ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಭೈರಪ್ಪ ಅವರ ಕೃತಿಗಳ ವಿವರ.

Sl Bhairappa: ಹುಟ್ಟೂರಿನ ಜನರ ಬವಣೆಗೆ ಮರುಗಿ ನೀರು ತರಿಸಿದ ಭೈರಪ್ಪ

ಹುಟ್ಟೂರಿನ ಜನರ ಬವಣೆಗೆ ಮರುಗಿ ನೀರು ತರಿಸಿದ ಎಸ್‌ ಎಲ್‌ ಭೈರಪ್ಪ

ಎಸ್‌ಎಲ್‌ ಭೈರಪ್ಪ ಅವರು ಸಾರಸ್ವತ ಲೋಕದಲ್ಲಿ ಎಷ್ಟೇ ಉತ್ತುಂಗಕ್ಕೇರಿದ್ದರೂ, ತವರೂರನ್ನು ಮರೆಯಲಿಲ್ಲ. ಹುಟ್ಟೂರು, ಹಾಸನದ ಸಂತೇಶಿವರ ಎಂದರೆ ಅವರಿಗೆ ಬಲು ಇಷ್ಟ. ಊರಿನ ಜನರು ನೀರಿನ ಕೊರತೆಯಿಂದ ಬಳಲುತ್ತಿರುವುದನ್ನು ಕಂಡಿದ್ದ ಅವರು, ತಮ್ಮ ಇಳಿ ವಯಸ್ಸಿನಲ್ಲೂ, ಸಂತೇಶಿವರಕ್ಕೆ ಏತ ನೀರಾವರಿ ಮೂಲಕ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹೋರಾಟ ನಡೆಸಿದರು.

SL Bhyrappa:  ನೀವೆಂದೂ ನೋಡಿರದ ಭೈರಪ್ಪ ಅವರ  ಬದುಕಿನ ಅಪರೂಪದ ಫೋಟೋಗಳು ಇಲ್ಲಿವೆ

ಭೈರಪ್ಪ ಅವರ ಬದುಕಿನ ಅಪರೂಪದ ಫೋಟೋಗಳು ಇಲ್ಲಿವೆ

ಕನ್ನಡದ ಖ್ಯಾತ ಕಾದಂಬರಿಕಾರ, , ಚಿಂತಕ, ಸಾಹಿತಿ ಎಸ್‌ ಎಲ್‌ ಭೈರಪ್ಪ ಅವರು ಇಂದು ಮಧ್ಯಾಹ್ನ (SL Bhyrappa passes away) ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಭೈರಪ್ಪ ಅವರ ಅಪರೂಪದ ಫೋಟೋಗಳು ಇಲ್ಲಿವೆ.

S.L. Bhyrappa: ಎಸ್‌.ಎಲ್‌.ಭೈರಪ್ಪ ʻವಿಶ್ವವಾಣಿʼಗೆ ಕೊಟ್ಟ ಕೊನೆಯ ಸಂದರ್ಶನ ಇಲ್ಲಿದೆ

ಎಸ್‌.ಎಲ್‌.ಭೈರಪ್ಪ ವಿಶ್ವವಾಣಿಗೆ ಕೊಟ್ಟ ಕೊನೆಯ ಸಂದರ್ಶನ

ಭೈರಪ್ಪನವರು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ಕಟ್ಟೆಗಳಿಗೆ ಸರ್ಕಾರದ ವತಿಯಿಂದ ಏತ ನೀರಾವರಿ ಯೋಜನೆಯಡಿ ನೀರು ಪೂರೈಕೆಗೆ ಶ್ರಮ ವಹಿಸಿದ್ದಾರೆ. ಯೋಜನೆ ಸಫಲಗೊಂಡು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಕಟ್ಟೆಗಳಿಗೆ ನೀರು ಪೂರೈಕೆಯಾಗಿದೆ.

ಚಲನಚಿತ್ರವಾಗಿ ತೆರೆಮೇಲೆ ಮೂಡಿಬಂದ ಎಸ್‌.ಎಲ್‌. ಭೈರಪ್ಪ ಕಾದಂಬರಿಗಳು ಇವು

ಚಲನಚಿತ್ರವಾಗಿ ತೆರೆಮೇಲೆ ಮೂಡಿದ ಭೈರಪ್ಪ ಕಾದಂಬರಿಗಳು ಇವು

ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಪ್ರಧಾನ ಕೊಂಡಿ ಕಳಚಿದೆ. ಕನ್ನಡದ ಸರಸ್ವತಿ ಪುತ್ರ, ಪದ್ಮ ಭೂಷಣ ಪುರಸ್ಕೃತ ಎಸ್‌.ಎಲ್‌. ಭೈರಪ್ಪ ಸೆಪ್ಟೆಂಬರ್‌ 24ರಂದು ವಿಧಿವಶರಾಗಿದ್ದಾರೆ. ಭೈರಪ್ಪ ಅವರ ಹಲವು ಕೃತಿಗಳು ಚಲನಚಿತ್ರವಾಗಿಯೂ ಮೂಡಿ ಬಂದಿವೆ. ಆ ಕುರಿತಾದ ವಿವರ ಇಲ್ಲಿದೆ.

SL Bhairappa: ಸಾಹಿತ್ಯ ಕ್ಷೇತ್ರ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡಿದೆ; ಭೈರಪ್ಪ ನಿಧನಕ್ಕೆ  ಸಂತಾಪ ಸೂಚಿಸಿದ ಮೋದಿ

ಎಸ್‌ ಎಲ್‌ ಭೈರಪ್ಪ ನಿಧನಕ್ಕೆ ಸಂತಾಪ ಸೂಚಿಸಿದ ಮೋದಿ

ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು (SL Bhairappa) ಇಂದು (ಬುಧವಾರ) ನಿಧನರಾಗಿದ್ದಾರೆ. ಬೆಂಗಳೂರಿನ ರಾಷ್ಟ್ರೋಸ್ಥಾನ ಆಸ್ಪತ್ರೆಗೆ ದಾಖಲಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಭೈರಪ್ಪನವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

S L Bhyrappa: ಸಾಹಿತಿ ಎಸ್‌.ಎಲ್‌.ಭೈರಪ್ಪ ನಿಧನ; ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಎಸ್‌.ಎಲ್‌.ಭೈರಪ್ಪ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ: ಸಿಎಂ ಸಂತಾಪ

S L Bhyrappa: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

SL Bhyrappa: ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಪ್ರವೇಶ ಹೇಗಾಯ್ತು? ಟಾಪ್‌ ಟೆನ್‌ ಕಾದಂಬರಿಗಳು ಯಾವುವು ಗೊತ್ತಾ?

ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಪ್ರವೇಶ ಹೇಗಾಯ್ತು?

SL Bhyrappa passes away: ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆನಿಂತಿದೆ.

SL Bhyrappa: ಎಸ್‌ ಎಲ್‌ ಭೈರಪ್ಪ ಅವರಿಗೆ ಸಂದ ಪ್ರಶಸ್ತಿಗಳು ಯಾವುವು ಗೊತ್ತೆ? ಇಲ್ಲಿದೆ ನೋಡಿ ಲಿಸ್ಟ್‌

ಎಸ್‌ ಎಲ್‌ ಭೈರಪ್ಪ ಅವರಿಗೆ ಸಂದ ಪ್ರಶಸ್ತಿಗಳ ಬಗ್ಗೆ ಗೊತ್ತೆ? ಇಲ್ಲಿದೆ ನೋಡಿ

ಕನ್ನಡದ ಖ್ಯಾತ ಕಾದಂಬರಿಕಾರ, , ಚಿಂತಕ, ಸಾಹಿತಿ ಎಸ್‌ ಎಲ್‌ ಭೈರಪ್ಪ ಅವರು ಇಂದು ಮಧ್ಯಾಹ್ನ (SL Bhyrappa passes away) ನಿಧನರಾಗಿದ್ದಾರೆ. ಇವರ ಹಲವಾರು ಕೃತಿ ಕಾದಂಬರಿಗಳಿಗೆ ಸಂದ ಪ್ರಶಸ್ತಿಗಳ ಸಂಪೂರ್ಣ ವಿವರ ಇಲ್ಲಿದೆ.

S.L. Bhyrappa: ನನ್ನ ಸಾಧನೆಗೆ ತಾಯಿಯೇ ಸ್ಫೂರ್ತಿ; ಹುಟ್ಟೂರ ಸನ್ಮಾನದಲ್ಲಿ ಮನಬಿಚ್ಚಿ ಮಾತನಾಡಿದ್ದ ಭೈರಪ್ಪ

ನನ್ನ ಸಾಧನೆಗೆ ತಾಯಿಯೇ ಸ್ಫೂರ್ತಿ ಎಂದಿದ್ದ ಎಸ್‌.ಎಲ್‌. ಭೈರಪ್ಪ

ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿದ ಡಾ. ಎಸ್.ಎಲ್. ಭೈರಪ್ಪ ಇನ್ನಿಲ್ಲ. 1931ರ ಜುಲೈ 20ರಂದು ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ ಅವರಿಗೆ 94 ವರ್ಷ ವಯಸ್ಸಾಗಿತ್ತು. ಈ ವರ್ಷದ ಮಾರ್ಚ್ 9ರಂದು ಅವರಿಗೆ ಹುಟ್ಟೂರು ಸಂತೇಶಿವರದಲ್ಲಿ ಸನ್ಮಾನ ನಡೆದಿತ್ತು. ಈ ವೇಳೆ ಅವರು ಮಾತನಾಡಿ ನನ್ನ ಸಾದನೆಗೆ ತಾಯಿಯೇ ಸ್ಫೂರ್ತಿ ಎಂದು ಹೇಳಿದ್ದರು.

Loading...