ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಆಚರಣೆ ಮಾಡಿ
ನಮ್ಮ ಭಾರತ ದೇಶ ಜಗತ್ತಿನ ಅತ್ಯಂತ ಸುಂಧರವಾದ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವುದೇ ನಮ್ಮ ದೇಶದ ವೖಶಿಷ್ಠ್ಯವಾಗಿದೆ ಎಂದ ಅವರು ಬರುತ್ತಿರುವ ಬಕ್ರೀದ್ ಹಬ್ಬವನ್ನು ಸರ್ವರು ಅನ್ಯೋನ್ಯತೆಯಿಂದ ಆಚರಿಸೋಣ ಎಂದರು. ಅಲ್ಲದೇ ಗೋವನ್ನು ಗೋ ಮಾತೆ ಎಂದು ಪೂಜಿಸುವ ನಮ್ಮ ಹಿಂದು ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೋ ವಧೆಯನ್ನು ಸಂಪೂರ್ಣವಾಗಿ ತ್ಯಜಿಸಿ ಅವರ ಭಾವನೆಗಳಿಗೆ ಬೆಲೆ ನೀಡೋಣ