ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಜಯಪುರ

Murder Attempt: ಲವರ್‌ ಜೊತೆ ಸೇರಿ ಗಂಡನ ಮರ್ಮಾಂಗ ಹಿಸುಕಿದ ಪತ್ನಿ, ಕೊಲೆ ಯತ್ನದಿಂದ ಪಾರಾದ ಗಂಡ

ಲವರ್‌ ಜೊತೆ ಸೇರಿ ಗಂಡನ ಮರ್ಮಾಂಗ ಹಿಸುಕಿದ ಪತ್ನಿ, ಕೊಲೆಯಿಂದ ಪಾರಾದ ಗಂಡ

Vijayapura Crime: ಪರಾರಿಯಾಗಿರುವ ಸುನಂದಾ ಪ್ರಿಯಕರ ಸಿದ್ಧಪ್ಪ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಗಂಡನ ಹತ್ಯೆಗೆ ಸುನಂದಾ ಮಾಡಿದ್ದ ಪ್ಲ್ಯಾನ್ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಭೀರಪ್ಪನ ಹತ್ಯೆಗೆ ಸ್ಕೆಚ್‌ ಹಾಕಿದ್ದೇ ಸ್ವತಃ ಪತ್ನಿ ಸುನಂದಾ. ಆಕೆಯೇ ಹತ್ಯೆಗೆ ದಿನ ಹಾಗೂ ಟೈಂ ಫಿಕ್ಸ್‌ ಮಾಡಿದ್ದಳು ಎಂದಿದ್ದಾನೆ.

CM Siddaramaiah: ಕೃಷ್ಣೆಗೆ ಆರನೇ ಬಾರಿ ಬಾಗಿನ ಅರ್ಪಿಸಿದ ಸಿದ್ಧರಾಮಯ್ಯ

ಕೃಷ್ಣೆಗೆ ಆರನೇ ಬಾರಿ ಬಾಗಿನ ಅರ್ಪಿಸಿದ ಸಿದ್ಧರಾಮಯ್ಯ

ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಕಾರ್ಯದರ್ಶಿ ಕೆ.ಬಿ. ಕುಲಕರ್ಣಿ, ಕೆಬಿಜೆಎನ್ಎಲ್ ಎಂಡಿ ಕೆ.ಪಿ. ಮೋಹನರಾಜ್, ಸಿಇ ಡಿ. ಬಸವರಾಜ, ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿಗಳಾದ ಕೆ. ಆನಂದ, ಸಂಗಪ್ಪ, ಸಿಇಓ ರಿಷಿ ಆನಂದ ಮತ್ತಿತರರು ಇದ್ದರು. ಬಾಗಿನ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ಶಾಸಕರು, ಸಂಸದರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿತ್ತು.

Vijayapura crime news: ಭೀಮಾ ತೀರದ ಗ್ರಾಮ ಪಂಚಾಯತ್‌ ಅಧ್ಯಕ್ಷನ ಕೊಲೆ, ಚಡಚಣ ಪಿಎಸ್‌ಐ ಅಮಾನತು

ಭೀಮಾ ತೀರದ ಗ್ರಾಮ ಪಂಚಾಯತ್‌ ಅಧ್ಯಕ್ಷನ ಕೊಲೆ, ಚಡಚಣ ಪಿಎಸ್‌ಐ ಅಮಾನತು

Murder Case: ಸೆ.3ರ ಬೆಳಗ್ಗೆ ದೇವರನಿಂಬರಗಿ ಗ್ರಾಮದಲ್ಲಿ ಗುಂಡಿಕ್ಕಿ ಭೀಮನಗೌಡ ಹತ್ಯೆ ಮಾಡಲಾಗಿತ್ತು. ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಬೆಳಗ್ಗೆ ಕಟಿಂಗ್ ಶಾಪ್‌ಗೆ ಬಂದಿದ್ದ ಭೀಮನಗೌಡನ ಮೇಲೆ ನಾಲ್ವರು ಆರೋಪಿಗಳು ಅಮಾನುಷವಾಗಿ ಎರಗಿದ್ದರು.

ಕೃಷ್ಣೆಗೆ ಶನಿವಾರ ಮುಖ್ಯಮಂತ್ರಿ ಬಾಗಿನ

ಕೃಷ್ಣೆಗೆ ಶನಿವಾರ ಮುಖ್ಯಮಂತ್ರಿ ಬಾಗಿನ

ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲ ಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ‌ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು. ಮಧ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಅವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.

Firing Case: ಭೀಮಾ ತೀರದಲ್ಲಿ ಮತ್ತೆ ಗುಂಡಿನ‌ ಮೊರೆತ; ಮಹಾದೇವ ಭೈರಗೊಂಡನ ಶಿಷ್ಯನ ಮೇಲೆ ಫೈರಿಂಗ್‌

ಭೀಮಾ ತೀರದಲ್ಲಿ ಮತ್ತೆ ಗುಂಡಿನ‌ ಮೊರೆತ

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರಿಗೆ ಎಂಬ ಗ್ರಾಮದಲ್ಲಿ ರೌಡಿಶೀಟರ್ ಭಿಮನಗೌಡ ಬಿರಾದರ್ (45) ಮೇಲೆ ಫೈರಿಂಗ್ ನಡೆಸಲಾಗಿದೆ.

Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ

ಕೆ.ಪಿ.ಮೋಹನ ರಾಜ ಅವರಿಗೆ ಹೆಚ್ಚುವರಿ ಅಧಿಕಾರ

ಯುಕೆಪಿ ಯೋಜನೆಯ ಮೂರನೇ ಹಂತಕ್ಕೆ 1.30 ಲಕ್ಷ ಎಕರೆ ಜಮೀನು‌ ಭೂಸ್ವಾಧೀನ ಅಗತ್ಯತೆ ಯಿದ್ದು, ಅದಕ್ಕಾಗಿ ಈ ಹುದ್ದೆಗೆ ಮೋಹನರಾಜ್ ಅವರನ್ನು ನೇಮಿಸಿರುವುದು ಹೊಸ ಬೆಳವಣಿಗೆ ಎನ್ನಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಜಾರಿಗೆ ಸಂಬಂಧಿಸಿದಂತೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಭೂಮಿಗಳ ಬೆಲೆ ಕುರಿತು ನ್ಯಾಯಾಲಯಗಳಲ್ಲಿ ಪ್ರಕರಣ ಗಳು ದಾಖಲಾಗಿದ್ದು ಇದರಿಂದ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ

Tourism Minister H K Patil: ಯಲಗೂರು ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ, ನಾನಾ ಕಾಮಗಾರಿ ಕೈಗೊಳ್ಳಲು ಡಿಪಿಎಆರ್ʼಗೆ ಸಚಿವ ಎಚ್.ಕೆ.ಪಾಟೀಲ ಸೂಚನೆ

ನಾನಾ ಕಾಮಗಾರಿ ಕೈಗೊಳ್ಳಲು ಡಿಪಿಎಆರ್ʼಗೆ ಎಚ್.ಕೆ.ಪಾಟೀಲ ಸೂಚನೆ

ಆಡಳಿತ ಮನೆ ಬಾಗಲಿಗೆ ಬರಬೇಕು ಅನ್ನುವ ಉದ್ದೇಶದಿಂದ ಹೊಸ ತಾಲ್ಲೂಕುಗಳಲ್ಲಿ ನಾನಾ ಕಚೇರಿಗಳು ಆರಂಭಗೊಂಡಿವೆ. ಶೀಘ್ರವೇ ನ್ಯಾಯಾಲಯ ಸ್ಥಾಪನೆಗೂ ಆದ್ಯತೆ ಸಿಗಲಿದೆ ಎಂದರು. ಇದನ್ನೂ ಓದಿ: ವಿಜಯಪುರದಲ್ಲಿ ಗುಂಡಿಗಳದ್ದೇ ದರ್ಬಾರ್ಆಡಳಿತ ಮನೆ ಬಾಗಲಿಗೆ ಬರಬೇಕು ಅನ್ನುವ ಉದ್ದೇಶದಿಂದ ಹೊಸ ತಾಲ್ಲೂಕುಗಳಲ್ಲಿ ನಾನಾ ಕಚೇರಿಗಳು ಆರಂಭಗೊಂಡಿವೆ. ಶೀಘ್ರವೇ ನ್ಯಾಯಾಲಯ ಸ್ಥಾಪನೆಗೂ ಆದ್ಯತೆ ಸಿಗಲಿದೆ ಎಂದರು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳಿಂದ ಕೃಷ್ಣೆಗೆ ಬಾಗಿನ ಅರ್ಪಣೆ ?

ಮುಖ್ಯಮಂತ್ರಿಗಳಿಂದ ಕೃಷ್ಣೆಗೆ ಬಾಗಿನ ಅರ್ಪಣೆ ?

ದಕ್ಷಿಣ ಕರ್ನಾಟಕ ವ್ಯಾಪ್ತಿಯಲ್ಲಿ ಯಲ್ಲಿ ಬರುವ ಕೃಷ್ಣರಾಜ ಸಾಗರ, ಕಬನಿ, ಹಾರಂಗಿ ಮುಂತಾದ ಜಲಾಶಯಗಳಿಗೆ ನೀರಿನ ಪ್ರಮುಖ ಮೂಲ ಕಾವೇರಿ ಕಣಿವೆ, ರಾಜ್ಯದ ಮಲೆನಾಡು ಪ್ರದೇಶದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಜೂನ್ ತಿಂಗಳಲ್ಲಿಯೆ ವ್ಯಾಪಕ ಮಳೆಯಾಗುವುದರಿಂದ ಕಾವೇರಿ ಕಣಿವೆಯ ಜಲಾಶಯಗಳು ಬೇಗನೆ ಭರ್ತಿಯಾಗುತ್ತವೆ, ಹೀಗಾಗಿ ಕಾವೇರಿ ಕಣಿವೆಯ ಜಲಾಶಯಗಳಿಗೆ ಬೇಗನೆ ಬಾಗಿನ ಅರ್ಪಿಸಲಾಗುತ್ತದೆ.

Indi News: ಕಹಿ ಉಂಡು ಸಿಹಿ ಉಣ ಬಡಿಸುತ್ತಿರುವ ನಾಗೇಶ ತಳಕೇರಿ: ಬಿ.ಡಿ ಪಾಟೀಲ

ಕಹಿ ಉಂಡು ಸಿಹಿ ಉಣಬಡಿಸುತ್ತಿರುವ ನಾಗೇಶ ತಳಕೇರಿ

ಎಷ್ಟೋ ಜನರು ಸುಧೀರ್ಘ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ವ್ಯಕ್ತಿಯಾಗಬೇಕು ಪ್ರಶಸ್ತಿ ಪಡೆಯಬೇಕು ಎಂದು ಕೆಲಸ ಮಾಡಿದರೂ ಆಗುವುದಿಲ್ಲ. ಡಾಕ್ಟರೇಟ್ ಪದವಿ ಪಡೆಯದೆ ವಿಫಲರಾಗುತ್ತಾರೆ. ಸಮಾಜದ ಒಬ್ಬ ಚಿಕಿತ್ಸಕನಾಗಿ ಕೆಲಸ ಮಾಡಿರುವ ಇವರು ಉನ್ನತ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಮುಂಬರುವ ದಿನಗಳಲ್ಲಿ ಸಮಾಜ ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ನಮ್ಮ ಸಮಾಜದಲ್ಲಿ ಶಿಕ್ಷಣ ಕೊರತೆ ಇದೆ.

Indi News: ಕೈಬರಹ ಉತ್ತರ ಕೊಟ್ಟವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇನೆ

ಕೈಬರಹ ಉತ್ತರ ಕೊಟ್ಟವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ

ಕಳೆದ 3 ತಿಂಗಳಿಂದ ನೂತನ ಪುರಸಭೆಗೆ ಮುಖ್ಯಾಧಿಕಾರಿ ಬಂದಿದ್ದು ಯಾವ ಯಾವ ಕಾಮಗಾರಿ ಮಾಡಿದ್ದೀರಿ ಖರ್ಚು, ವೆಚ್ಚ ತಿಳಿಸಬೇಕು ಎಂದು ಪಟ್ಟು ಹಿಡಿದಾಗ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಸಭೆಯ ನಂತರ ಖರ್ಚು, ವೆಚ್ಚ ಚುಕ್ತಾ ಲೆಕ್ಕಪತ್ರ ಎಲ್ಲ ತೋರಿಸುತ್ತೇನೆ. ಕೆಲ ಮುಖ್ಯ ವಿಷಯಗಳು ಚರ್ಚಿಸಿ ಠರಾವು ಮಾಡಬೇಕಾಗಿರುವದರಿಂದ ಅಡ್ಡಿಪಡಿಸಬೇಡಿ ಎಂದು ಸದಸ್ಯರಿಗೆ ಸಮಾಧಾನ ಪಡಿಸಿದರು

Kolhar News: ಯುಕೆಪಿಯಲ್ಲಿ ಭಯದ ವಾತಾವರಣ : ಮಂಗಗಳ ಸೆರೆ

ಯುಕೆಪಿಯಲ್ಲಿ ಭಯದ ವಾತಾವರಣ : ಮಂಗಗಳ ಸೆರೆ

ಪಟ್ಟಣದ ವ್ಯಾಪ್ತಿಯ ಯುಕೆಪಿಯಲ್ಲಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ನೀಡುತ್ತಿದ್ದ ಎರಡು ಮಂಗಗಳನ್ನು ಸ್ಥಳೀಯ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಬಾದಾಮಿಯ ಪರಿಣಿತ ಮಂಗಗಳ ಸೆರೆ ಹಿಡಿಯುವ ತಜ್ಞರಿಂದ ಕಾರ್ಯಾಚರಣೆ ನಡೆಸಿ ಮಂಗ ಗಳನ್ನು ಬಲೆಗೆ ಕೆಡವಲಾಯಿತು.

MLA Yeshwantraya Gowda Patil: ಮಾತುಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ: ಶಾಸಕ ಯಶವಂತರಾಯಗೌಡ ಪಾಟೀಲ

ಮಾತುಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ

ಕೊಟ್ನಾಳ ಗ್ರಾಮದಿಂದ ಅಥರ್ಗಾ ಸಾರ್ವಜನಿಕರು ಸಂಚರಿಸಬೇಕಾದರೆ ತೊಂದರೆ ಇತ್ತು. ನಾನು ಆಯ್ಕೆಯಾದ ಪ್ರಥಮ ವರ್ಷ ಬ್ರೀಜ್ ಕಟ್ಟಿಸಿ ಅನುಕೂಲ ಮಾಡಿರುವೆ. ಭಾರತ ಭಾವ್ಯಕತೆಯ ಬೀಡು ಅನೇಕ ಹಬ್ಬ ಹರಿದಿನಗಳನ್ನು ಆಚರಣೆ ಮಾಡುವ ಮೂಲಕ ಭಾರತದ ಸಂಸ್ಕೃತಿ ಆಚಾರ ವಿಚಾರ ಪ್ರತಿಬಿಂಬಿಸುತ್ತಿರುವ ಕಾರ್ಯ ಶ್ಲಾಘನೀಯ.

ವಿಜಯಪುರದಲ್ಲಿ ಗುಂಡಿಗಳದ್ದೇ ದರ್ಬಾರ್

ವಿಜಯಪುರದಲ್ಲಿ ಗುಂಡಿಗಳದ್ದೇ ದರ್ಬಾರ್

ನಗರದ ಸೋಲಾಪುರ ರಸ್ತೆ, ಬಿಎಲ್‌ಡಿಇ ರಸ್ತೆ, ರಾಮ್ ಮಂದಿರ ರಸ್ತೆ, ಗೋಲಗುಮ್ಮಟ ರಸ್ತೆ, ಮನಗೂಳಿ ರಸ್ತೆ, ಬಾಗಲಕೋಟ ರಸ್ತೆ, ಬಸ್ ನಿಲ್ದಾಣದ ಸುತ್ತಮುತ್ತ ಸೇರಿದಂತೆ ನಗರದ ಬಹುತೇಕ ಪ್ರಮುಖ ರಸ್ತೆ ಗಳು ಹಾಗೂ ನಗರದ ಆನಂದ ನಗರ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುವಂತಾಗಿದೆ.

Kolhar News: ಶ್ರೀ ಶರಣಬಸಪ್ಪ ಅಪ್ಪಾ ನಿಧನಕ್ಕೆ ಸಂತಾಪ

ಶ್ರೀ ಶರಣಬಸಪ್ಪ ಅಪ್ಪಾ ನಿಧನಕ್ಕೆ ಸಂತಾಪ

ತಮ್ಮ ಜೀವತಾವಧಿಯ ಪೂರ್ಣಕಾಲ ಸಮಾಜದ ಏಳ್ಗೇಗಾಗಿ ಮೀಸಲಿಟ್ಟಿದ್ದ ಶರಬಸಪ್ಪ ಅಪ್ಪಾ ಅವರು ಧಾರ್ಮಿಕ ಕಾರ್ಯದ ಜೊತೆಗೆ ಶೖಕ್ಷಣಿಕ ಕ್ರಾಂತಿಯ ಮೂಲಕ ಲಕ್ಷಾಂತರ ಜನರ ಬಾಳಿನಲ್ಲಿ ಶಿಕ್ಷಣದ ದೀಪವನ್ನು ಪ್ರಜ್ವಲಿಸಿದ್ದರು. ಶರಣಸಪ್ಪ ಅಪ್ಪಾ ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ವನ್ನುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ: ತಹಶೀಲ್ದಾರ ಎಸ್.ಎಂ ಮ್ಯಾಗೇರಿ

ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ

ಭಾರತ ದೇಶ ಆರ್ಥಿಕವಾಗಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭವ್ಯ ಭಾರತ ದೇಶ ವಿಶ್ವ ಭೂಪಟದಲ್ಲಿ, ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನ ದಲ್ಲಿ ಕಾಣಲು ಈ ಸ್ವಾತಂತ್ರ್ಯ ಎಂಬ ಸಾಧನ ಅತಿ ಮಹತ್ವದ್ದು ಎಂದರು. ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಜೊತೆಗೆ ಅನೇಕ ಹೋರಾಟಗಾರ ತ್ಯಾಗ, ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅತ್ಯವಶ್ಯಕವಾಗಿದೆ

Kolhar News: ಪಟ್ಟಣ ಪಂಚಾಯಿತಿ ಸದಸ್ಯನ ಮಾದರಿ ಕಾರ್ಯ

Kolhar News: ಪಟ್ಟಣ ಪಂಚಾಯಿತಿ ಸದಸ್ಯನ ಮಾದರಿ ಕಾರ್ಯ

ಮಕ್ಕಳಿಗೆ ಸಮವಸ್ತ್ರ ವಿತರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿಯಿಂದ ಕೊಲ್ಹಾರ ಪಟ್ಟಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದೆ. ಪಟ್ಟಣದ ನನ್ನ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಕೂಡ ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿ ಯಿಂದ ಸ್ವಂತ ಕಟ್ಟಡ ಹೊಂದಿದ್ದು ಇತರ ಅಂಗನವಾಡಿ ಕೇಂದ್ರಗಳಿಗೆ ಮಾದರಿಯವಾಗಿ ನಿಂತಿದೆ ಎಂದರು.

Student Death: ವಿಜಯಪುರದಲ್ಲಿ ಘೋರ ಘಟನೆ, 9ನೇ ತರಗತಿಯ ಹುಡುಗರಿಂದ ಹಲ್ಲೆ, 5ನೇ ತರಗತಿ ಬಾಲಕ ಸಾವು

ವಿಜಯಪುರದಲ್ಲಿ 9ನೇ ಕ್ಲಾಸ್ ಹುಡುಗರಿಂದ ಹಲ್ಲೆ, 5ನೇ ತರಗತಿ ಬಾಲಕ ಸಾವು

Vijayapura News: 5 ದಿನಗಳ ಹಿಂದೆ ಅನ್ಸ್ ಹಾಕಿಕೊಂಡಿದ್ದ ಅದೊಂದು ವಾಚ್ ಕಾರಣಕ್ಕೆ ಶಾಲೆಯಲ್ಲಿ ಗಲಾಟೆ ಆಗಿತ್ತು. 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಅನ್ಸ್ ಮೇಲೆ ಹಲ್ಲೆ ಮಾಡಿ ವಾಚ್ ಕಿತ್ತುಕೊಂಡಿದ್ದರು. ಆ ಮೂವರು ವಿದ್ಯಾರ್ಥಿಗಳು ಅನ್ಸ್​ಗೆ ಯದ್ವಾತದ್ವಾ ಹೊಡೆದ ಕಾರಣ ಆತ ಅಸ್ವಸ್ಥನಾಗಿದ್ದ.

Stabbing Case: ಕಳ್ಳರನ್ನು ಹಿಡಿಯಲು ಹೋದ ಪೊಲೀಸ್ ಪೇದೆಗೆ ಚಾಕು ಇರಿತ!

ಕಳ್ಳರನ್ನು ಹಿಡಿಯಲು ಹೋದ ಪೊಲೀಸ್ ಪೇದೆಗೆ ಚಾಕು ಇರಿತ

Stabbing Case: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಖಾನ್ ಆಸ್ಪತ್ರೆಯ ಪಕ್ಕದಲ್ಲಿ ಮಂಗಳವಾರ ರಾತ್ರಿ ಕಳ್ಳರು ಬಂದಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಕಳ್ಳರನ್ನು ಹಿಡಿಯಲು ಹೋದಾಗ ಪೊಲೀಸ್ ಪೇದೆಗೆ‌ ಚಾಕುವಿನಿಂದ ಇರಿಯಲಾಗಿದೆ.

Campa Cola: ವಿಜಯಪುರದಲ್ಲಿ ರಿಲಯನ್ಸ್‌ನ ಕ್ಯಾಂಪಾ ಕೋಲಾ ಘಟಕ; ವಿವಿಧ ಕಂಪನಿಗಳಿಂದ 17 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾಪ

ವಿಜಯಪುರದಲ್ಲಿ ರಿಲಯನ್ಸ್‌ನ ಕ್ಯಾಂಪಾ ಕೋಲಾದಿಂದ 1,622 ಕೋಟಿ ರೂ. ಹೂಡಿಕೆ

MB Patil: ತಂಪು ಪಾನೀಯ, ಕುಡಿಯುವ ನೀರು ಮತ್ತು ಬಾಟ್ಲಿಂಗ್‌ ಚಟುವಟಿಕೆಗಳಿಗೆ ಕ್ಯಾಂಪಾಕೋಲಾ ಹೂಡಿಕೆಯಿಂದ 1,200 ಜನರಿಗೆ ನೇರ ಉದ್ಯೋಗ ಸಿಗಲಿದೆ. ಈ ಯೋಜನೆಗಾಗಿ ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದ 2ನೇ ಹಂತದ ವ್ಯಾಪ್ತಿಯಲ್ಲಿ 100 ಎಕರೆ ಕೊಡಲಾಗುವುದು. ಈ ಸಂಬಂಧ ಅಧಿಕೃತ ಆದೇಶ ಕೂಡ ಆಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Earthquake Alert: ವಿಜಯಪುರ ಜಿಲ್ಲೆಯ ಎರಡು ಕಡೆ ಭೂಮಿ ಕಂಪನ; 2.6 ತೀವ್ರತೆ ದಾಖಲು

ವಿಜಯಪುರ ಜಿಲ್ಲೆಯ ಎರಡು ಕಡೆ ಕಂಪಿಸಿದ ಭೂಮಿ!

Earthquake Alert: ಮೊದಲನೆಯ ಕಂಪನ ವಿಜಯಪುರ ಜಿಲ್ಲೆಯ ಟಿಕೋಟಾ ತಾಲೂಕಿನ ಹೊನ್ವಾಡ್ ಗ್ರಾಮ ಪಂಚಾಯಿತಿಯ ಪೂರ್ವ ಈಶಾನ್ಯದ 2.9 ಕಿ.ಮೀ ದೂರದಲ್ಲಿ ಬೆಳಗ್ಗೆ 11.41 ಕ್ಕೆ ಸಂಭವಿಸಿದೆ ಮತ್ತು ಎರಡನೆಯ ಕಂಪನ ಬಸವನ ಬಾಗೇವಾಡಿ ತಾಲೂಕಿನ ಮಂಗೋಲಿ ಗ್ರಾಮ ಪಂಚಾಯಿತಿನಲ್ಲಿ ದಾಖಲಾಗಿದೆ.

ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ

ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ

ಭೂತಾಯಿಗೆ ನೀವು ಎಲ್ಲರೂ ಒಗ್ಗಟಾಗಿ ಒಂದು ಹನಿ ನೀರು ಕೊಡಿ ಈ ಬರಡು ಭೂಮಿ ಕ್ಯಾಲಿ ಪೋರ್ನಿಯಾ ಆಗುತ್ತದೆ ಎಂಬ ಅವರ ನುಡಿಗಳಿಂದ ಪುಳಕಿತರಾದ ಜಿಲ್ಲಾ ರಾಜಕೀಯ ಮುಖಂಡರು ಪಕ್ಷ ಭೇದ ಮರೆತು ನೀರಾವರಿಗಾಗಿ ಛಲತೊಟ್ಟು ಬರಡು ಭೂಮಿಗೆ ಇಂದು ನೀರು ಒದಗಿಸಿ ಬಣಗುಟ್ಟುವ ಬಂಜರ ಭೂಮಿಗೆ ನೀರು ಹರಿಸಿರುವುದರಿಂದ ಕ್ಷೀಪ್ರ ಗಿಡಮರಗಳು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

Indi News:ವಚನಗಳಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ: ಉಪನ್ಯಾಸಕ ಸದಾನಂದ ಈರನಕೇರಿ

ವಚನಗಳಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ

ಮಕ್ಕಳು ದೇವರ ಸಮಾನರು ವಿಭಿನ್ನ ಕುಟುಂಬಗಳಿಂದ, ವಿಭಿನ್ನ ಸಮುದಾಯಗಳಿಂದ ಕಾಲೇಜಿಗೆ ಬಂದಿ ರುವ ಮಕ್ಕಳಲ್ಲಿ ವಿಭಿನ್ನ ಸಾಹಿತ್ಯ ಅಡಗಿರುತ್ತದೆ. ಸಾಹಿತ್ಯ ಎಂಬುದು ಪುಸ್ತಕದಿಂದ ಮಾತ್ರ ವಲ್ಲದೆ ಬಾಯಿಂದ ಬಾಯಿಗೆ ಹರಿದು ಬಂದು ಪುಸ್ತಕ ರೂಪದಲ್ಲಿ ರಚನೆಯಾಗುತ್ತದೆ. ವಚನ ಕಂಠ ಪಾಠ ಮಾಡುವದರಿಂದ ಮಕ್ಕಳಲ್ಲಿ ಜ್ಞಾನ ವೃದ್ದಿಯಾಗುತ್ತದೆ ನೆನಪಿನ ಶಕ್ತಿ ಮತ್ತಷ್ಟು ಹೆಚ್ಚಿಸುತ್ತದೆ.

ಸ್ಪಂದನಾ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು ಹಾಕಿದೆ: ಡಾ.ಮೇತ್ರಿ

ಸ್ಪಂದನಾ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು ಹಾಕಿದೆ

ಕೇವಲ ಸಾರ್ವಜನಿಕರ ತಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿಯೇ ಒಳ್ಳೆಯ ಸೇವೆ ಸಿಗುತ್ತದೆ ಎಂಬ ಮನೋಧೋರಣೆ ತಗೆದು ಹಾಕಿ ನಮ್ಮಲ್ಲಿಯೂ ಕೂಡಾ ಸುಸಜ್ಜಿತ ಆಸ್ಪತ್ರೆ ಇದೆ ಎಂಬ ನಂಬಿಕೆಯಿಂದ ಬನ್ನಿ. ನಮ್ಮ ಆಸ್ಪತ್ರೆಯಲ್ಲಿ ೨೪*೦೭ ನಿರತಂತರ ವೈದ್ಯರು ಲಭ್ಯವಿರುತ್ತಾರೆ. ಅಂಬುಲೇನ್ಸ್, ತುರ್ತು ಚಿಕಿತ್ಸಾ ವಿಭಾಗ, ಇಸಿಜಿ, ಆಪರೇಶನ್ ಥಿಯೇಟರ್, ಎಕ್ಸರೇ, ಮೇಡಿಕಲ್, ವೇಂಟಿಲಿಟರ್, ಐಸಿಯು, ಒಳರೋಗಿಗಳ ವಿಭಾಗ, ಲ್ಯಾಬ್ ಇನ್ನು ಇತರೆ ಸೇವೆಗಳು ಲಭ್ಯವಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ

Vijayapura (Indi) news: ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣೆ ಕಾರ್ಯ: ಆದೇಶಕ್ಕೆ ಖಂಡನೆ

ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣೆ ಕಾರ್ಯ: ಆದೇಶಕ್ಕೆ ಖಂಡನೆ

ಬಿ.ಎಲ್. ಓ ಕೆಲಸ ಮಾಡುವುದು ಅಂಗವಾಡಿ ಕಾರ್ಯಕರ್ತರಿಗೆ ಸಾಧ್ಯವಿಲ್ಲ. ಇದರಿಂದ ಮುಕ್ತಿ ನೀಡಬೇಕು ಅಂಗನವಾಡಿ ಕಾರ್ಯಕರ್ತರು ಈಗಾಗಲೇ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಚಿಕ್ಕಮಕ್ಕಳ ಆರೋಗ್ಯದ ಜೊತೆ ಎಲ್ಲಾ ರೀತಿಯಿಂದ ನೋಡಿಕೊಳ್ಳಬೇಕು. ಅಂಗನವಾಡಿ ಕಾರ್ಯ ಕರ್ತೆಯರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಅಂಗನವಾಡಿ ಬಾಡಿಗೆ ಕೂಡಾ ನೀಡುತ್ತಿಲ್ಲ ಒಟ್ಟಾರೆ ಅಂಗವಾಡಿ ಕಾರ್ಯಕರ್ತೆಯರಿಗೆ ಬಿ.ಎಲ್ ಓ ಆದೇಶ ರದ್ದುಪಡಿಸಬೇಕು

Loading...