ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಹರಿ ಪರಾಕ್‌

columnist

info78@vishwavani.news

ರಾಜ್ಯಮಟ್ಟದ ಕನ್ನಡ ಪತ್ರಿಕೆಯಾದ ವಿಶ್ವವಾಣಿಯ ʼತುಂಟರಗಾಳಿʼಯ ಅಂಕಣಕಾರ ಹರಿ ಪರಾಕ್ ಅವರು ಸಿನಿಮಾ ಪತ್ರಕರ್ತರಾಗಿ ಹದಿನೈದು ವರ್ಷಗಳ ಅನುಭವ ಹೊಂದಿದ್ದಾರೆ. 800ಕ್ಕೂ ಹೆಚ್ಚು ಸಿನಿಮಾಗಳ ವಿಮರ್ಶೆ, ಸಿನಿಮಾ ಪುರವಣಿಯ ಹೊಣೆ ಹೊತ್ತು ಹಲವಾರು ಸಿನಿಮಾ ಸಂಬಂಧಿತ ಲೇಖನಗಳನ್ನು ಬರೆದಿದ್ದು, ಚಿತ್ರರಂಗದ ಸಾಧಕರನ್ನು, ಎಲೆ ಮರೆಕಾಯಿಗಳನ್ನು ಸಂದರ್ಶನಗಳನ್ನು ಮಾಡಿದ ಅನುಭವ ಹೊಂದಿದಾರೆ. ಕನ್ನಡಪ್ರಭ, ವಿಶ್ವವಾಣಿ, ಪ್ರಜಾ ಟಿವಿಗಳಲ್ಲಿ ಕೆಲಸ. ಕನ್ನಡಪ್ರಭದ ಪಂಚಕಜ್ಜಾಯ ಅಂಕಣದ ಮೂಲಕ ಅಂಕಣಕಾರರಾಗಿ ಪರಿಚಿತರು. ನಂತರ ಹರಿಕಥೆ, ತುಂಟರಗಾಳಿ ಹೆಸರಿನಲ್ಲಿ ಇದೇ ಅಂಕಣ ಮುಂದುವರಿಕೆ. ಕನ್ನಡ ಸಿನಿಮಾರಂಗದಲ್ಲೂ ಗೀತ ಸಾಹಿತಿ, ಸಂಭಾಷಣೆಕಾರರಾಗಿ ಕೆಲಸ ಮಾಡಿರುತ್ತಾರೆ.

Articles
Hari Paraak Column: ಮೋದಿ: ಇನ್ಮೇಲೆ ʼಡೊಲಾಂಡ್‌ʼ ಟ್ರಂಪ್‌ ಅಂತ ಯಾರನ್ನ ಕರೀಲಿ ?

ಮೋದಿ: ಇನ್ಮೇಲೆ ʼಡೊಲಾಂಡ್‌ʼ ಟ್ರಂಪ್‌ ಅಂತ ಯಾರನ್ನ ಕರೀಲಿ ?

ನಿರ್ದೇಶಕ ರವಿ ಶ್ರೀವತ್ಸ ಮೊನ್ನೆ ಪ್ರೆಸ್‌ಮೀಟ್ ಕರೆದು ತಮ್ಮ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕ್ಕೆ ಸೆನ್ಸಾರ್‌ ನವರು ಅಡ್ಡಗಾಲು‌ ಹಾಕಿದ್ದಾರೆ. ಸಿನಿಮಾವನ್ನ ಸಾರಾಸಗಟಾಗಿ ನಿರಾಕರಿಸಿದ್ದಾರೆ ಅಂತ ಹೇಳಿಕೊಂಡು ‘ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದು’ ಅಂತ ಗೋಳೋ ಅಂತ ಅತ್ತಿದ್ದರು. ಅದಕ್ಕೆ ಅವರಿಗೆ ಉಪೇಂದ್ರ ಅವರಂಥ ದೊಡ್ಡ ಹೆಸರುಗಳೂ ಸಪೋರ್ಟ್ ಮಾಡಿದ್ದವು.

Hari Paraak Column: ಕೋಪ ಹುಟ್ಟಿಸುವ ಅಂಗ: ಪಿತ್ತ- ಜನಕಾಂಗ

Hari Paraak Column: ಕೋಪ ಹುಟ್ಟಿಸುವ ಅಂಗ: ಪಿತ್ತ- ಜನಕಾಂಗ

ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರು ಅಂದಾಕ್ಷಣ ಕೆ.ಮಾದೇಶ್ ಖಂಡಿತಾ ಬಹುತೇಕರಿಗೆ ನೆನಪಾಗುವುದಿಲ್ಲ. ಅಷ್ಟೇ ಯಾಕೆ, ಹಿರಿಯ ನಿರ್ದೇಶಕರಾಗಿದ್ದ ಡಿ.ರಾಜೇಂದ್ರ ಬಾಬು ಎಷ್ಟೋ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು. ಸ್ವಂತ ಕಥೆಗಳನ್ನು ಮಾಡಿಯೂ ಸಕ್ಸಸ್ ನೋಡಿದವರು. ಆದರೆ ಅವರು ರಿಮೇಕ್ ಮಾಡುತ್ತಿದ್ದುದು ಹೆಚ್ಚು ಎನ್ನುವ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಬೆಲೆ ಸಿಗಲಿಲ್ಲ.

Hari Paraak Column: ಬೀದಿನಾಯಿಗಳು: ನಮ್ಮ ವಿರುದ್ಧ ʼಶೆಡ್‌-ಯಂತ್ರʼ ನಡೀತಿದೆ

ಬೀದಿನಾಯಿಗಳು: ನಮ್ಮ ವಿರುದ್ಧ ʼಶೆಡ್‌-ಯಂತ್ರʼ ನಡೀತಿದೆ

ಒಂದು ವಾರದ ಹಿಂದೆ ಕೇಳಿದ್ದಕ್ಕೆ ಇದೇ ಅನುಶ್ರೀ, “ಅಯ್ಯೋ ಮದುವೆ ಎಲ್ಲ ಸದ್ಯಕ್ಕಿಲ್ಲ ಸರ್" ಎಂದಿದ್ದರಂತೆ. ಈಗ ಅವರಿಂದಲೇ ಇವರಿಗೆ ಆಮಂತ್ರಣ ಪತ್ರ ಸಿಕ್ಕಿದೆ. ಯಾಕಿಂಗೆ ಅಂತ ಎಲ್ಲರಿಗೂ ಆಶ್ಚರ್ಯ ಆಗೋದು ಸಹಜ. ಆದರೆ ಅದೇನೋ ಮೊದಲಿನಿಂದಲೂ ಸಿನಿಮಾ ಜನ ಹೀಗೆಯೇ, ಅದರಲ್ಲಿಯೂ ಹುಡುಗಿಯರು “ನಮಗೆ ಮದುವೆ ಆಗ್ತಿಲ್ಲ ಸ್ವಾಮಿ" ಅಂತ ಪುಂಗೋದ್ರಲ್ಲಿ ಮೊದಲು.

Hari Paraak Column: ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ

ಜೈಲಲ್ಲಿರೋ ಕೈದಿಗಳು: ʼಬಂದರೋ ಬಂದರೋ ಭಾವ ಬಂದರೋʼ

ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮಗೊಳಿಸಿದ ವಿಚಾರಕ್ಕೆ ತಗಾದೆಗಳು ಎದ್ದಿವೆ. ಅಂದ ಹಾಗೆ ಇದು ಖಾಸಗಿ ಆಸ್ತಿ ಆದ್ದರಿಂದ ಅದರ ಮಾಲೀಕರು ಖಾಸಗಿ ಕಾರಣಕ್ಕಾಗಿ ಸ್ಮಾರಕವನ್ನು ಕೆಡವಿದ್ದಾರೆ. ಆದರೆ ಇದಕ್ಕೆ ಬೇರೆ ಬಣ್ಣ ಬಳಿದು, ಅಭಿಮಾನ್ ಸ್ಟುಡಿಯೋ ದಲ್ಲಿ ಆಗಿದ್ದಕ್ಕೆ ಇವರೇ ಕಾರಣ ಅಂತ ಯಾರ‍್ಯಾರ ಕಡೆಗೋ ಬೆರಳು ತೋರಿಸಿ ವಿಷ್ಣು ಅಭಿಮಾನಿಗಳು ಕಿರಿಕಿರಿ ಮಾಡ್ತಾ ಇದ್ದಾರೆ.

Hari Paraak Column: ರಾಖಿ ಭಾಯ್:‌ ದುಷ್ಟ ರಕ್ಷಕ, ಸಿಸ್ಟರ್‌ ರಕ್ಷಕ !

Hari Paraak Column: ರಾಖಿ ಭಾಯ್:‌ ದುಷ್ಟ ರಕ್ಷಕ, ಸಿಸ್ಟರ್‌ ರಕ್ಷಕ !

ಕನ್ನಡದಲ್ಲಿ ಅನಂತ್‌ನಾಗ್, ಅಂಬರೀಶ್ ಅವರಂಥ ಹಿರಿಯರ ನಂತರ ಈಗಿನ ಸಿನಿಮಾ ಹೀರೋ ಗಳು ರಾಜಕೀಯದ ವರಸೆ ಶುರುಮಾಡಿದ್ದಾರೆ. ಉಪೇಂದ್ರ ಅವರಂಥ ಕೆಲವರು ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳುವ ಪ್ರಯತ್ನಕ್ಕೆ ಈಗಲೇ ಮುನ್ನುಡಿ ಬರೆಯುತ್ತಿದ್ದಾರೆ. ಇನ್ನು ಚೇತನ್ ಅವರಂಥ ನಟ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ.

Hari Paraak Column: ಪ್ರಜ್ವಲ್‌ ರೇಪಣ್ಣ; ಆಸನದ ಗೌಡ್ರು

ಪ್ರಜ್ವಲ್‌ ರೇಪಣ್ಣ; ಆಸನದ ಗೌಡ್ರು

ತೆಲುಗು ಸಿನಿಮಾ ಒಂದನ್ನು ಕಾಪಿ ಮಾಡಿದ್ದ ‘ಮಾನ್ಸೂನ್ ರಾಗ’ ಸಿನಿಮಾ ತಂಡ ಹೀಗೆ ಮಾಡಿದ್ದು ಯಾಕೆ ಅಂತ ಎಲ್ಲರಿಗೂ ಆಶ್ಚರ್ಯ. ಸಾಮಾನ್ಯವಾಗಿ ಹಕ್ಕು ತೆಗೆದುಕೊಂಡು ರಿಮೇಕ್ ಮಾಡುವವರು ಒಂದು ಕಡೆ ಆದ್ರೆ, ಕದ್ದು ರಿಮೇಕ್ ಮಾಡೋರು ಇನ್ನೊಂದು ಕಡೆ. ಆದರೆ ಈ ಸಿನಿಮಾ ನೋಡಿದವರಿಗೆ ಇದು ಹಕ್ಕುಗಳನ್ನು ಖರೀದಿಸಿಯೇ ಮಾಡಿರೋ ಸಿನಿಮಾ ಅಂತ ಗೊತ್ತಾಗುತ್ತೆ.

Hari Paraak Column: ಸರ್ಕ್ಯುಲೇಶನ್‌ ಕಡಿಮೆ ಆಗಿರೋ ಡೈಲಿ ಪತ್ರಿಕೆ: ʼವೀಕ್‌ʼ ಲಿ

ಸರ್ಕ್ಯುಲೇಶನ್‌ ಕಡಿಮೆ ಆಗಿರೋ ಡೈಲಿ ಪತ್ರಿಕೆ: ʼವೀಕ್‌ʼ ಲಿ

ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ‘ಹೌದಾ, ಅಷ್ಟೊಂದ್ ಕಲೆಕ್ಷನ್ ಆಗಿದೆಯಾ, ನಮಗೇ ಗೊತ್ತಿಲ್ಲ’ ಅಂತ ನಿರ್ಮಾಪಕರೇ ಹೇಳ್ತಾರೆ. ಪ್ರಶಾಂತ್ ನೀಲ್ ಅವರ ‘ಸಲಾರ್’ ಚಿತ್ರದ ಕಥೆ ಇದೇ ಆಗಿತ್ತು. 50 ಕೋಟಿ, 100 ಕೋಟಿ ಅಂತ ಶುರುವಾಗಿ 1000 ಕೋಟಿ ಮಾಡುತ್ತೆ ಅಂತೆ ರಿಪೋರ್ಟುಗಳು ಬಂದಿದ್ದವು.

Hari Paraak Column: ಅಕ್ಕಸಾಲಿಗ: ಹೊಳೆವುದೆಲ್ಲಾ ಚಿನ್ನವಲ್ಲ, ಲೇಖಕ ಹೊಳೆವುದೆಲ್ಲಾ  ಐಡಿಯಾ ಅಲ್ಲ

ಅಕ್ಕಸಾಲಿಗ: ಹೊಳೆವುದೆಲ್ಲಾ ಚಿನ್ನವಲ್ಲ, ಲೇಖಕ ಹೊಳೆವುದೆಲ್ಲಾ ಐಡಿಯಾ ಅಲ್ಲ

ಪ್ರತಿವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರಮಂದಿರಗಳಿಂದ ಮಾಯ ವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೊಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ

Hari Paraak Column: ಡಿಕ್ಷನರಿ - ಅರ್ಥಶಾಸ್ತ್ರ

ಡಿಕ್ಷನರಿ - ಅರ್ಥಶಾಸ್ತ್ರ

ಕುರಿ, ಕೋತಿ, ಕತ್ತೆಗಳ ನಂತರ ಸಿಂಗ್ ಬಾಬು ಅವರಿಗೆ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲಾಗಿಲ್ಲ. ತಮ್ಮ ಪುತ್ರ ಆದಿತ್ಯ ಅವರೊಂದಿಗೆ ಒಂದಷ್ಟು ಪ್ರಯತ್ನ ಮಾಡಿದರೂ ಅದಾವುದೂ ಕೈ ಹಿಡಿಯಲಿಲ್ಲ. ಜತೆಗೆ ಉಪೇಂದ್ರ ಮತ್ತು ರಮ್ಯಾ ಅವರಿದ್ದ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಅನ್ನೋ ಸಿನಿಮಾ ಮುಗಿದಿ ದ್ದರೂ, ಬಿಡುಗಡೆ ಮಾಡಿದ್ರೆ ಲಾಸ್ ಆಗುತ್ತೆ ಅನ್ನೋ ವಿಚಿತ್ರ ಕಾರಣಕ್ಕೆ ಡಬ್ಬಾ ಸೇರಿಕೊಂಡಿದೆ.

Hari Paraak Column: ತಂಡದ ಕ್ಯಾಪ್ಟನ್‌ ಬುದ್ಧಿವಂತ ಆಗಿದ್ರೆ ಅವನು - ವೈಸ್‌ ಕ್ಯಾಪ್ಟನ್

ತಂಡದ ಕ್ಯಾಪ್ಟನ್‌ ಬುದ್ಧಿವಂತ ಆಗಿದ್ರೆ ಅವನು - ವೈಸ್‌ ಕ್ಯಾಪ್ಟನ್

ಇನ್ನು ಸಿನಿಮಾದ ವಿಚಾರಕ್ಕೆ ಬಂದ್ರೆ, ಭೂಮಿಯಲ್ಲಿ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಅಂತ ನಿರ್ಧಾರ ಮಾಡಿಕೊಂಡಂತೆ, ಆತ್ಮವೊಂದು ತನ್ನ ಭಾವಿ ಅಪ್ಪ ಅಮ್ಮನನ್ನು ಹುಡುಕಿಕೊಂಡು ಬರೋ ಫ್ಯಾಂಟಸಿ ಕಥೆ ಇದು. ಕಥೆಯ ಎಳೆ ವಿಚಿತ್ರ ಅನ್ನಿಸಿದರೂ ಚಿತ್ರದ ತುಂಬಾ ಸತ್ಯ ಅವರ ಎಂದಿನ ಟ್ರೇಡ್ ಮಾರ್ಕ್ ಸೀಲ್ ಇದೆ. ಅವರ ರಾಮಾ ರಾಮಾ ರೇ ಚಿತ್ರದ ಪ್ಲೇವರ್ ಕೂಡಾ ಇಲ್ಲಿದೆ.

Hari Paraak Column: ಡಾಟ್‌ ಬಾಲ್‌ ಆಡಿ ಧೋನಿ ನಿರ್ಮಿಸಿದ ಮರಗಳ ಕಾಡು: ತಲಕಾಡು

ಡಾಟ್‌ ಬಾಲ್‌ ಆಡಿ ಧೋನಿ ನಿರ್ಮಿಸಿದ ಮರಗಳ ಕಾಡು: ತಲಕಾಡು

ಕನಿಷ್ಠ ಪಕ್ಷ ಕಮಲ್ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಡಿಸ್ಟ್ರಿಬ್ಯೂಟ್ ಮಾಡಿ ದವರು ಈ ಸಿನಿಮಾದ ಬಿಡುಗಡೆಯ ವಿಚಾರವನ್ನು ಪ್ರಚಾರ ಮಾಡಿದ್ದಿದ್ದರೆ ಡಿಸ್ಟ್ರಿಬ್ಯೂಟರ್‌ಗಳು ಸಿಗುತ್ತಿದ್ದರೇನೋ. ಆದರೆ ಎಲ್ಲೂ ‘ಥಗ್ ಲೈಫ್’ ಸದ್ದೇ ಇಲ್ಲ. ಮಾಡೋಕೆ ಕ್ಯಾಮೆ ಇಲ್ಲದೆ ಕಮಲ್ ಹಾಸನ್ ಕೊಟ್ಟ ಸಷ್ಟನೆಯನ್ನೇ ಕ್ಷಮೆ ಎಂದವರೂ ‘ಥಗ್ ಲೈಫ್’ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ.

Hari Paraak Column: ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್‌ ಹೌಸ್:‌ ಸೋಪ್‌ ಫ್ಯಾಕ್ಟರಿ

ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್‌ ಹೌಸ್:‌ ಸೋಪ್‌ ಫ್ಯಾಕ್ಟರಿ

ಇತ್ತೀಚೆಗೆ ಪಕ್ಕದ ರಾಜ್ಯದ ಪುಣ್ಯಾತ್ಮರೊಬ್ಬರು ಸಿನಿಮಾ ಒಂದು ಬಿಡುಗಡೆ ಆಗಿ ಒಂದು ವಾರ ಆಗೋವರೆಗೂ ಅದನ್ನು ವಿಮರ್ಶೆ ಮಾಡಬಾರದು ಅಂತ ಕೋರ್ಟಿಗೆ ಹೋಗಿದ್ದರು. ನೆಗೆಟಿವ್ ವಿಮರ್ಶೆ ಮಾಡೋರ ವಿರುದ್ಧದ ಈ ಹೋರಾಟಕ್ಕೆ ಕೋರ್ಟ್‌ನಲ್ಲಿ ಅವರಿಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದ್ದರೂ ಇನ್ನೂ ಅಂತಿಮ ತೀರ್ಪು ಬಂದಿಲ್ಲ. ವಿಶೇಷವಾಗಿ ಅವರು ಯುಟ್ಯೂಬರ್ ಗಳನ್ನು ಗಮನದಲ್ಲಿಟ್ಟು ಕೊಂಡು ಈ ಕಾನೂನು ಹೋರಾಟ ನಡೆಸುತ್ತಿದ್ದಾರಂತೆ.

Hari Paraak Column: ಕರೋನಾ ಪ್ಯಾರ್‌ ಹೈ !

ಕರೋನಾ ಪ್ಯಾರ್‌ ಹೈ !

ಅತ್ತ ಸಿಎಂ ಸಿದ್ರಾಮಯ್ಯರನ್ನು ನೋಡಿದ್ರೆ ಸತ್ತವರಿಗೆ ‘ರೆಸ್ಟ್ ಇನ್ ಪೀಸ್’ ಎಂದು ಹೇಳಿ ಸುಮ್ಮನಾಗದೆ, ಸಿಕ್ಕ ಸಿಕ್ಕವರನ್ನ ‘ಅರೆ’ ಮಾಡುತ್ತಿದ್ದಾರೆ. ಸಸ್ಪೆಂಡ್ ಮಾಡುತ್ತಿದ್ದಾರೆ. ಕಾಲ್ತುಳಿತ ಆಗಿದ್ದು ಯಾರ ತಪ್ಪು ಅಂತ ಪ್ರಶ್ನೆ ಬಂದ್ರೆ, ನೀರಲ್ಲಿ ಆಳ ಗೊತ್ತಿಲ್ಲದೆ ಈಜೋಕೆ ಹೋಗಿ ಮುಳುಗಿ ಸತ್ತವರಿಗೂ ಇವರಿಗೂ ಏನೂ ವ್ಯತ್ಯಾಸ ಇಲ್ಲ.

Hari Paraak Column: ಕಮಲ್‌ ಹಸನ್‌ ಹಂಗೆಲ್ಲ ಮಾತಾಡಿದ್ರೆ ʼಶಿವʼ ಮೆಚ್ತಾನಾ ?

ಕಮಲ್‌ ಹಸನ್‌ ಹಂಗೆಲ್ಲ ಮಾತಾಡಿದ್ರೆ ʼಶಿವʼ ಮೆಚ್ತಾನಾ ?

ಸಿನಿಮಾ ನೋಡೋ ಸಾಮಾನ್ಯ ಪ್ರೇಕ್ಷಕ ಯಾವತ್ತೂ ಸಿನಿಮಾಗೆ ಎಷ್ಟು ದುಡ್ಡು ಹಾಕಿದ್ದೀರಾ, ಏನೇನು ಸರ್ಕಸ್ ಮಾಡಿದ್ದೀರಾ ಅಂತ ಕೇಳಲ್ಲ, ಅವನಿಗೆ ಸಿನಿಮಾ ಇಷ್ಟ ಆದ್ರೆ ಅಷ್ಟೇ ಸಾಕು. ಅಂದಿನ ಬಂಗಾ ರದ ಮನುಷ್ಯ, ನಾಗರಹಾವು ಚಿತ್ರಗಳಿಂದ ಹಿಡಿದು ನಂತರದ ನಂಜುಂಡಿ ಕಲ್ಯಾಣ, ರಾಮಾಚಾರಿ, ಯಜಮಾನ, ಜನುಮದ ಜೋಡಿ, ಮುಂಗಾರು ಮಳೆಯಂಥ ಸಿನಿಮಾ ಗಳನ್ನು, ‘ಅಯ್ಯೋ, ಕಡಿಮೆ ಬಜೆಟ್‌ನಲ್ಲಿ ಮಾಡಿದ್ದೀರಾ’ ಅಂತ ಅವನು ಯಾವತ್ತೂ ತಿರಸ್ಕಾರ ಮಾಡಿಲ್ಲ.

Hari Paraak Column: ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ

ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ

ಇಲ್ಲಿ ಸಿನಿಮಾ ಬಿಡುಗಡೆ ಮಾಡುವ ಬುದ್ಧಿವಂತ ನಿರ್ದೇಶಕರ ಸಿನಿಮಾಗಳೂ ಈ ಟೆಕ್ನಿಕ್‌ಗೆ ಹೊರತಾ ಗಿಲ್ಲ. ಹಾಗಾಗಿ ಇಂಥ ಚಿತ್ರಗಳು ನಮ್ಮಲ್ಲಿಯೂ 100 ದಿನ ಓಡಬೇಕು. ಇಲ್ಲದಿದ್ದರೆ ಪಾಪ ಆ ಸಿನಿಮಾಗಳ ಮರ್ಯಾದೆ ಹೋಗುತ್ತಲ್ಲ. ಹಾಗಾಗಿ, ಜನ ಬರಲಿ, ಬರದೇ ಇರಲಿ ಇಂಥ ಚಿತ್ರಗಳನ್ನು 100 ದಿನ ಓಡಿಸ ಬೇಕು ಎಂದು ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ರಾಜ್ಯದ ಚಿತ್ರಮಂದಿರಗಳಿಗೆ ಸರಕಾರ ಆದೇಶ ಹೊರಡಿ ಸಬೇಕಿದೆ.

Hari Paraak Column: ಟ್ರಂಪ್‌ ʼಕ್ರೆಡಿಟ್‌ʼ ತಗೊಂಡ್ರೆ ಅದು ಅಮೆರಿಕ ʼಸಾಲʼ ತಗೊಂಡಂತೆ

ಟ್ರಂಪ್‌ ʼಕ್ರೆಡಿಟ್‌ʼ ತಗೊಂಡ್ರೆ ಅದು ಅಮೆರಿಕ ʼಸಾಲʼ ತಗೊಂಡಂತೆ

ನಿರ್ಮಾಪಕ ಅವನನ್ನು ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್‌ಶೀಟ್ ಕೊಡು ಅಂತಾನೆ. ಆದರೆ ಅಪ್ಪಿ ತಪ್ಪಿ ಈ ಮಾತನ್ನ ನಾಯಕಿಗೆ ಕೇಳೋದಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಇಂಥ ನಟನ ಫ್ಲಾಪ್ ಸಿನಿಮಾ ಅಂತಲೇ ಅದು ದಾಖಲಾಗುತ್ತದೆ. ಇಷ್ಟೆ ಇರುವಾಗ ಸಿನಿಮಾರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ

Hari Paraak Column: ಡಿ ಆರ್‌ ಎಸ್‌ ಅಂದ್ರೆ ಡ್ರೋನ್‌ ರಿವ್ಯೂ ಸಿಸ್ಟಮ್‌

ಡಿ ಆರ್‌ ಎಸ್‌ ಅಂದ್ರೆ ಡ್ರೋನ್‌ ರಿವ್ಯೂ ಸಿಸ್ಟಮ್‌

ಒಂದು ಮಧ್ಯಾಹ್ನ ಕ್ಯೂಟ್ ನಾಯಿಮರಿಯೊಂದು ಅಷ್ಟೇ ಕ್ಯೂಟ್ ಆಗಿರೋ ಹೇಮಾ ಮನೆಗೆ ಬಂತು. ಬಾಗಿಲ ಹತ್ರನೇ ನಿಂತ್ಕಂಡಿದ್ದ ನಾಯಿಮರಿಯ ತಲೆ ಸವರಿದಳು ಹೇಮಾ, ನಾಯಿ ಮೆಲ್ಲನೆ ಮನೆಯೊಳಗೆ ಬಂತು. ಆ ಕಡೆ, ಈ ಕಡೆ ನೋಡಿ ಒಂದು ಮೂಲೆಯಲ್ಲಿ ಮಲಗಿ ಬಿಟ್ಟಿತು. ಒಂದೆರಡು ಗಂಟೆಗಳಾದ ಮೇಲೆ ಎದ್ದು ನಿಂತ ನಾಯಿಯನ್ನು ನೋಡಿ ಹೇಮಾ ಬಾಗಿಲು ತೆರೆದಳು. ಅವಳನ್ನೇ ಹಿಂಬಾಲಿಸಿದ ನಾಯಿ ಬಾಗಿಲು ತೆರೆದ ಕೂಡಲೇ ಹೊರಟು ಹೋಯಿತು.

Hari Paraak Column: ಸೋನು ನಿಗಮ್‌ ಹಾಡು ಮಾತು

ಸೋನು ನಿಗಮ್‌ ಹಾಡು ಮಾತು

ಸ್ವಂತ ಪ್ರತಿಭೆಯಿಂದ ದೊಡ್ಡ ಹೆಸರು ಮಾಡಿದವರು. ಕನ್ನಡ ಹಾಡು ಬೇಕು ಅಂತ ಕೇಳಿದವರು ಹೇಗೆ ಕೇಳಿದರು ಅನ್ನೋದಕ್ಕೂ ಒಂದು ವಿಡಿಯೋ ಮಾಡಿ ಹಾಕಿದ್ದಾರೆ ಸೋನು. ಕನ್ನಡ ಹಾಡು ಹಾಡಿ ಅಂತ ಕೇಳೋದಕ್ಕೂ ಹೆದರಿಸೋ ದಕ್ಕೂ ವ್ಯತ್ಯಾಸ ಇದೆ ಅಂತ ಎಕ್ಸ್‌ ಪ್ರೆಶನ್ ಸಮೇತ ತೋರಿಸಿದ್ದಾರೆ.

Hari Paraak Column: ʼಕಾಮಿಡಿ ವಿತ್‌ ಕಪಿಲ್ʼ ಕಾರ್ಯಕ್ರಮದ ಕಂಟೆಂಟ್‌ -ʼಕಪಿಲʼ ವಸ್ತು

ʼಕಾಮಿಡಿ ವಿತ್‌ ಕಪಿಲ್ʼ ಕಾರ್ಯಕ್ರಮದ ಕಂಟೆಂಟ್‌ -ʼಕಪಿಲʼ ವಸ್ತು

ಪ್ರಾಣಿಪ್ರಿಯರಾಗಿರುವ ದರ್ಶನ್ ಅವರು ಇದೇ ಸಂದರ್ಭದಲ್ಲಿ ತಮ್ಮ ನಾಯಕತ್ವದಲ್ಲಿ ಬರಲಿರುವ ‘ಗಂಧದಗುಡಿ ಪಾರ್ಟ್-3’ ಸಿನಿಮಾ ವನ್ನು ಅನೌನ್ಸ್ ಮಾಡಿದರು. ಹಾಗಾಗಿ ಡಾ.ರಾಜ್‌ಕುಮಾರ್ ಫ್ಯಾಮಿಲಿಗೂ ದರ್ಶನ್ ಅವರಿಗೂ ಆಗಿಬರೋದಿಲ್ಲ ಎಂಬ ಹಲವರ ನಂಬಿಕೆಗಳಿಗೆ ತೆರೆಬಿದ್ದಿದೆ.... ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮ ಮುಗಿಸಿ ಸುಸ್ತಾಗಿ ನಿನ್ನೆ ರಾತ್ರಿ 8 ಗಂಟೆಗೇ ಮಲಗಿದಾಗ ಹಿಂಗೆಲ್ಲ ಕನಸು ಬಿತ್ತು!

Hari Paraak Column: ಬಸವಣ್ಣ ʼಜಾತಿನ ಲೆಕ್ಕಕ್ಕೇ ಇಡಬೇಡಿʼ ಅಂದ್ರು, ಇವ್ರ್‌ ನೋಡಿದ್ರೆ ಜಾತಿ ಲೆಕ್ಕ ಹಾಕ್ತಾ ಇದ್ದಾರೆ

ಬಸವಣ್ಣ ʼಜಾತಿನ ಲೆಕ್ಕಕ್ಕೇ ಇಡಬೇಡಿʼ ಅಂದ್ರು, ಇವ್ರ್‌ ನೋಡಿದ್ರೆ...

ಹಾಗೆಯೇ ಯಕ್ಷಗಾನದ ಗಂಧಗಾಳಿ ಇಲ್ಲದವರು ಈ ಸಿನಿಮಾ ವಿಮರ್ಶೆ ಮಾಡುವುದೂ ತರವಲ್ಲ. ಯಾಕಂದ್ರೆ ಆ ಬಗ್ಗೆ ಜ್ಞಾನವೇ ಇಲ್ಲದೆ ಈ ಕೆಟಗರಿಯ ಸಿನಿಮಾವನ್ನು ಅಳೆಯುವುದು ಸರಿಯಲ್ಲ. ಆದರೆ ಅದನ್ನೂ ಮೀರಿ ‘ಎಐ’ನಲ್ಲಿ ಡಾ.ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಇದ್ದಾರೆ ಮತ್ತು ಶಿವರಾಜ್‌ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕಾದರೂ ಎಲ್ಲ ಬಗೆಯ ಕನ್ನಡಿಗರು ಈ ಸಿನಿಮಾ ನೋಡಲು ಕಾರಣಗಳಂತೂ ಇವೆ

Hari Paraak Column: ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

“ನಾನು ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರಿಗಿಂತ ಮುಂಚೆ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಬಂದವನು" ಅಂತ ಹೇಳಿದ್ದಾರೆ. ಮತ್ತೂ ಮುಂದುವರಿದು, “ಕನ್ನಡ ಚಿತ್ರರಂಗ ನನಗೆ ಕೊಡಬೇಕಾದ ಬೆಲೆ ಕೊಟ್ಟಿಲ್ಲ" ಎಂದಿ ದ್ದಾರೆ. ಇವೆರಡು ಬೇರೆ ಬೇರೆ ಹೇಳಿಕೆಗಳಾದರೆ ತೊಂದರೆ ಇಲ್ಲ. ಆದರೆ ಸಂದರ್ಶನ ಮಾಡಿದ ಯುಟ್ಯೂ ಬ್ ಚಾನೆಲ್ ಇವೆರಡನ್ನೂ ಸೇರಿಸಿ ಅದನ್ನು ಪ್ರಕಟ ಮಾಡಿತ್ತು

Hari Paraak Column: ನಾವೇನ್‌ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?

ನಾವೇನ್‌ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?

ಪ್ರತಿ ವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರ ಮಂದಿರಗಳಿಂದ ಮಾಯವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೋಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ.

Hari Paraak Column: ಎಸ್‌ʼಆರ್‌ʼಎಚ್‌, ಆರ್‌ಸಿಬಿ ಮ್ಯಾಚ್‌ ಟೈ ಆದ್ರೆ ಪ್ರಶಸ್ತಿ ಯಾರಿಗೆ ? ʼಹೈದರಾಬಾದ್‌ ಕರ್ನಾಟಕʼ ಕ್ಕೆ

ಎಸ್‌ʼಆರ್‌ʼಎಚ್‌, ಆರ್‌ಸಿಬಿ ಮ್ಯಾಚ್‌ ಟೈ ಆದ್ರೆ ಪ್ರಶಸ್ತಿ ಯಾರಿಗೆ ?

ಪಾಪ ಅವರೇನೂ ಕರ್ಣನ ಥರ ‘ತೊಟ್ಟ ಬಾಣ ತೊಡಲ್ಲ’ ಅಂತ ಶಪಥ ಮಾಡಿಲ್ಲ. ಹಾಗಾಗಿ ಮತ್ತೆ ಅದೇ ಹಳೆಯ ಭಟ್ಟರ ಡೈರೆಕ್ಷನ್ ಕ್ಯಾಪ್ ಅನ್ನು ತೊಟ್ಟು ಈ ಸಿನಿಮಾ ಮಾಡಿದ್ದಾರೆ. ಈ ಕಾರಣಕ್ಕೆ, ‘ಗರಡಿ’, ‘ಕರಟಕ ದಮನಕ’ ಚಿತ್ರಗಳನ್ನ ನೋಡಿ “ಏನ್ ಭಟ್ರೇ, ಇತ್ತೀಚೆಗೆ ಕಾಣಿಸ್ತಾನೇ ಇಲ್ಲ" ಅಂತ ಪ್ರೀತಿಯ ದೂರು ಹೇಳಿದ ಪ್ರೇಕ್ಷಕರಿಗೆ ಮತ್ತೆ ರೆಗ್ಯುಲರ್ ಭಟ್ಟರು ಕಾಣಿಸಿಕೊಂಡಿ ದ್ದಾರೆ.

Hari Paraak Column: ಹನಿ ಹನಿ 'ಫ್ರೇಮ್‌' ಕಹಾನಿ

ಹನಿ ಹನಿ 'ಫ್ರೇಮ್‌' ಕಹಾನಿ

ಒಂದೊಮ್ಮೆ ಸಿಕ್ಕಿಬಿದ್ದು ಗೂಸಾ ತಿಂದರೆ ಕ್ಷಮೆ ಕೇಳಿ ಮತ್ತೆ ಇನ್ನೊಂದು ಹೆಸರಲ್ಲಿ ಅದೇ ಕೆಲಸಕ್ಕಿಳಿಯು ತ್ತಾರೆ. ಒಟ್ಟಿನಲ್ಲಿ ಫೇಸ್ ಬುಕ್‌ನಂಥ ಅಸುರಕ್ಷಿತ ಜಾಲತಾಣಗಳಲ್ಲಿ ಇಂಥ ಅನಿಷ್ಟಗಳಿಗೆ ಕೊನೆ ಇರೋ ದಿಲ್ಲ. ಇಂಥವರ ಬಗ್ಗೆ ಅದೆಷ್ಟು ತಲೆಕೆಡಿಸಿಕೊಳ್ಳೋಕಾಗುತ್ತೆ? ಒಂದೆರಡು ಸಲ ಬುದ್ಧಿ ಕಲಿಸುವ ಕೆಲಸ ಮಾಡಬಹುದೇ ಹೊರತು, ಇವರಂತೆ ಮಾಡೋ ಕೆಲಸ ಬಿಟ್ಟು ಅದೇ ಕೆಲಸ ಮಾಡೋಕಾ ಗಲ್ಲ ಅನ್ನೋದೇ ಇಂಥವರ ಭಂಡಧೈರ್ಯ.

Loading...