ನೀರಿಗೆ ಇವುಗಳನ್ನ ಬೆರಸಿ ಸ್ನಾನ ಮಾಡಿದ್ರೆ ಬದಲಾಗುತ್ತೇ ನಿಮ್ಮ ಲಕ್..!
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಸ್ನಾನದ ನೀರಿಗೆ ಲವಂಗ, ತುಳಸಿ ಮತ್ತು ಅರಿಶಿನವನ್ನು ಸೇರಿಸಿ ಸ್ನಾನ ಮಾಡಿದರೆ ದಾರಿದ್ರ್ಯ, ಅಡೆತಡೆಗಳು ಮತ್ತು ಗ್ರಹ ದೋಷಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಈ ಸರಳ ವಿಧಾನವು ಜೀವನದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಶಾಂತಿಯನ್ನು ತರಲು ಸಹಾಯಕವಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿರುವ ಈ ಪರಿಹಾರವನ್ನು ಅನುಸರಿಸುವುದರಿಂದ ಶನಿ ದೋಷವೂ ನಿವಾರಣೆಯಾಗಲಿದೆ.