ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Independence Day

Independence Day

ಪಾಹಲ್ಗಾಮ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಐಸಿಎಐ (ICAI)

ಪಾಹಲ್ಗಾಮ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಐಸಿಎಐ (ICAI)

ಐತಿಹಾಸಿಕ ನಡೆಯಾಗಿ ಐಸಿಎಐ ತನ್ನ 445 ನೇ ಕೌನ್ಸಿಲ್‌ ಸಭೆಯನ್ನು ಆಗಸ್ಟ್‌ 12-14ರವರೆಗೆ ಪಹಾ ಲ್ಗಾಮ್‌ನಲ್ಲಿ ನಡೆಸಿದೆ. ಈ ಮೂಲಕ ಕಾಶ್ಮೀರದ ವ್ಯಾಲಿಯಲ್ಲಿ ಏಪ್ರಿಲ್‌ 22ರ ಭಯೋತ್ಪಾದಕ ಘಟನೆ ಬಳಿಕ ಉನ್ನತ ಮಟ್ಟದ ಸಭೆ ನಡೆಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಐಸಿಎಐ ಪಡೆದು ಕೊಂಡಿದೆ.

Independence Day 2025: 2014-25ರವರೆಗೆ ಮೋದಿಯವರ ಸ್ವಾತಂತ್ರ್ಯ ದಿನದ ವೇಷಭೂಷಣದ ಒಂದು ಝಲಕ್

ಸ್ವಾತಂತ್ರ್ಯ ದಿನದಂದು ಮೋದಿ ಡ್ರೆಸ್ಸಿಂಗ್ ಹೇಗಿರುತ್ತೆ?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆಯ ವೇಷಭೂಷಣವು ಯಾವಾಗಲೂ ಗಮನ ಸೆಳೆಯುತ್ತದೆ. ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವಾಗ ಅವರ ಆಯ್ಕೆಯ ವಸ್ತ್ರಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ರಾಷ್ಟ್ರೀಯ ಗೌರವವನ್ನು ಪ್ರತಿಬಿಂಬಿಸುತ್ತವೆ. 2014ರಿಂದ 2025ರವರೆಗಿನ ಮೋದಿಯವರ ಸ್ವಾತಂತ್ರ್ಯ ದಿನದ ವೇಷಭೂಷಣದ ಒಂದು ಝಲಕ್ ಇಲ್ಲಿದೆ ನೋಡಿ.

Independence Day: ಛತ್ತೀಸ್‌ಗಢದ 29 ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಾಟ

ಛತ್ತೀಸಗಢದ ನಕ್ಸಲ್‌ ಪೀಡಿತ ಕುಗ್ರಾಮಗಳಲ್ಲಿ ಧ್ವಜಾರೋಹಣ

ಛತ್ತೀಸ್‌ಗಢದ ಬಸ್ತಾರ್‌ ವಿಭಾಗದ 29 ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ರಾಷ್ಟ್ರೀಯ ಧ್ವಜವನ್ನು ಹಾರಿಸಲಾಯಿತು. 79ನೇ ಸ್ವಾತಂತ್ರ್ಯ ದಿನಾಚರಣೆಯ ಸುರಕ್ಷತೆಗಾಗಿ ಈ ಗ್ರಾಮಗಳಲ್ಲಿ ಪೊಲೀಸ್ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Independence Day: 68 ಲಕ್ಷ ಚಿಕ್ಕ ವ್ಯಾಪಾರಿಗಳಿಗೆ 14,316 ಕೋಟಿ ರೂ. ಸಾಲ ಸೌಲಭ್ಯ: ಪ್ರಲ್ಹಾದ್‌ ಜೋಶಿ

68 ಲಕ್ಷ ಚಿಕ್ಕ ವ್ಯಾಪಾರಿಗಳಿಗೆ 14,316 ಕೋಟಿ ರೂ. ಸಾಲ ಸೌಲಭ್ಯ: ಜೋಶಿ

ದೇಶದಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಈವರೆಗೆ 68 ಲಕ್ಷ ಚಿಕ್ಕ ವ್ಯಾಪಾರಿಗಳು ಸುಮಾರು 14,316 ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ: ತಹಶೀಲ್ದಾರ ಎಸ್.ಎಂ ಮ್ಯಾಗೇರಿ

ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ

ಭಾರತ ದೇಶ ಆರ್ಥಿಕವಾಗಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭವ್ಯ ಭಾರತ ದೇಶ ವಿಶ್ವ ಭೂಪಟದಲ್ಲಿ, ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನ ದಲ್ಲಿ ಕಾಣಲು ಈ ಸ್ವಾತಂತ್ರ್ಯ ಎಂಬ ಸಾಧನ ಅತಿ ಮಹತ್ವದ್ದು ಎಂದರು. ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಜೊತೆಗೆ ಅನೇಕ ಹೋರಾಟಗಾರ ತ್ಯಾಗ, ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅತ್ಯವಶ್ಯಕವಾಗಿದೆ

79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಕ್ರಿಕೆಟ್‌ ಸ್ಟಾರ್‌ಗಳು!

79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಕ್ರಿಕೆಟ್‌ ಸ್ಟಾರ್‌ಗಳು!

ಕ್ರಿಕೆಟ್‌ ದೇವರು ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಇರ್ಫಾನ್ ಪಠಾಣ್, ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟ್‌ ಸ್ಟಾರ್‌ಗಳು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು ಹಾಗೂ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಶೇಷ ಸಂದೇಶಗಳನ್ನು ಬರೆದು ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ಭಾರತ ತನ್ನ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವಿಶೇಷ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟಿಗರು ಚಿತ್ರಗಳನ್ನು ಹಂಚಿಕೊಂಡು ಸ್ವಾತಂತ್ರ್ಯ ದಿನದಂದು ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದರು. ಭಾರತೀಯ ಕ್ರಿಕೆಟ್ ತಂಡದ ಹೆಡ್‌ಕೋಚ್‌ ಗೌತಮ್ ಗಂಭೀರ್ ಮತ್ತು ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ದೇಶಿ ಪ್ರಜೆಗಳಿಗೆ ಶುಭಾಶಯ ಕೋರಿದ್ದಾರೆ.

Chauri Chaura: 1922 ಚೌರಿ ಚೌರಾ ದುರಂತ- ಹಿಂಸಾತ್ಮಕ ರೂಪ ಪಡೆದಿತ್ತು ಸ್ವಾತಂತ್ರ್ಯ ಹೋರಾಟ

ಚೌರಿ ಚೌರಾ ದುರಂತದ ಬಗ್ಗೆ ನಿಮಗೆಷ್ಟು ಗೊತ್ತು?

Independence day 2025: ಐತಿಹಾಸಿಕ ಚೌರಿ ಚೌರಾ ಘಟನೆಯಲ್ಲಿ ಬಲಿದಾನವಾದವರ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿಲ್ಲ. ಇತಿಹಾಸದ ಪುಟದಲ್ಲಿ ಅದಕ್ಕೆ ಹೆಚ್ಚಿನ ಸ್ಥಾನ ಸಿಗದೇ ಹೋದರೂ ಬಲಿದಾನವಾದವರ ರಕ್ತ ಈ ದೇಶದ ಮಣ್ಣಿನಲ್ಲಿದ್ದು, ಅದು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಅಂತಹ ಘಟನೆಗಳಲ್ಲಿ ಚೌರಿ ಚೌರಾ ಐತಿಹಾಸಿಕ ಘಟನೆಯೂ ಒಂದಾಗಿದ್ದು, ಈ ಚಳುವಳಿಯ ಬಗ್ಗೆ ಮಾಹಿತಿ ಇಲ್ಲಿದೆ.

Freedom Fighters: ಮರೆಯಾಗುತ್ತಿದ್ದಾರೆ ಸ್ವಾತಂತ್ರ್ಯದ ಧ್ವಜಧಾರಿಗಳು; ಈ ರಾಜ್ಯದಲ್ಲಿ ಕೇವಲ 15 ಸ್ವಾತಂತ್ರ್ಯ ಹೋರಾಟಗಾರರು ಜೀವಂತ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ನಾಯಕರುಗಳು ಇವರು..!

ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ 1942ರ ಸ್ವಾತಂತ್ರ್ಯ ಚಳುವಳಿಯಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದ 97 ವರ್ಷದ ಧರಮ್ ರಾಜ್ ಅವರು ಉತ್ತರ ಪ್ರದೇಶದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯುತ್ತಿದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಗುರುತಿಸಿಕೊಂಡ ಧೀಮಂತ ನಾಯಕರಲ್ಲಿ ಇವರು ಒಬ್ಬರು. ವಿಶೇಷವೆಂದರೆ ಇವರೊಂದಿಗೆ ಇನ್ನು 15 ಸ್ವಾತಂತ್ರ್ಯ ಹೋರಾಟಗಾರರು ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಇವರ ಜೀವನದ ಕಿರು ಪರಿಚಯ ಇಲ್ಲಿದೆ.

Colonel Sofiya Qureshi: ಆಪರೇಷನ್‌ ಸಿಂದೂರ್‌ ಖ್ಯಾತಿಯ ಕ.ಸೋಫಿಯಾ ಖುರೇಷಿಗೂ ಝಾನ್ಸಿ ರಾಣಿ ಲಕ್ಷ್ಮೀ ಭಾಯಿಗೂ ಇದ್ಯಾ ನಂಟು?!

ಝಾನ್ಸಿ ರಾಣಿಯ ಸೇನೆಯಲ್ಲಿದ್ರಾ ಕರ್ನಲ್ ಖುರೇಷಿ ಪೂರ್ವಜರು?

ಆಪರೇಷನ್‌ ಸಿಂದೂರ್‌ ಖ್ಯಾತಿಯ ಕರ್ನಲ್ ಸೋಫಿಯಾ ಖುರೇಷಿ ಅವರ ಜೀವನ ಯುವ ಸಮುದಾಯಕ್ಕೆ ಸ್ಫೂರ್ತಿ ಎನ್ನಬಹುದು. ಅಂತೆಯೇ ಈ ಬಾರಿ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಖ್ಯಾತ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯಲ್ಲಿ (ಕೆಬಿಸಿ) ಕರ್ನಲ್ ಸೋಫಿಯಾ ಖುರೇಷಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ತಮ್ಮ ಪೂರ್ವಜರು ರಾಣಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗಾಗಿ ಹೋರಾಡಿದ್ದಾರೆ ಎಂಬ ಅಪರೂಪದ ಸಂಗತಿಯನ್ನು ಕಾರ್ಯಕ್ರಮದಲ್ಲಿ ತಿಳಿಸಿದ್ದು , ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Independence Day 2025: 79ನೇ ಸ್ವಾತಂತ್ರ್ಯ ದಿನಾಚರಣೆ- ಭಾರತದ ಸ್ವಾತಂತ್ರ್ಯ ಸಂಗ್ರಾಮದ 7 ಅಪರೂಪದ ಫೋಟೋಗಳು

ಭಾರತದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮಗಳಿವು

ಇಂದು ಭಾರತ ತನ್ನ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ದೇಶದ ಸ್ವಾತಂತ್ರ್ಯ ಸಂಗ್ರಾಮದ ಕೆಲವು ಅಪರೂಪದ ಮತ್ತು ಐತಿಹಾಸಿಕ ಫೋಟೋಗಳು ಈ ವರದಿಯಲ್ಲಿವೆ. ಈ ಚಿತ್ರಗಳು ಭಾರತದ ಬ್ರಿಟಿಷ್ ವಸಾಹತು ಆಡಳಿತದಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಮಹತ್ವದ ಕ್ಷಣಗಳನ್ನು ಸೆರೆಹಿಡಿದಿವೆ.

PM Narendra Modi: 103 ನಿಮಿಷ  ಸುದೀರ್ಘ ಭಾಷಣ; ಮತ್ತೆ ದಾಖಲೆ ಬರೆದ ಪಿಎಂ ಮೋದಿ

103 ನಿಮಿಷ ಸುದೀರ್ಘ ಭಾಷಣ; ಮತ್ತೆ ದಾಖಲೆ ಬರೆದ ಪಿಎಂ ಮೋದಿ

Longest Independence Day Speech: ಬೆಳಿಗ್ಗೆ 7.34 ಕ್ಕೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ ಬೆಳಿಗ್ಗೆ 9.17 ಕ್ಕೆ ಅದನ್ನು ಮುಕ್ತಾಯಗೊಳಿಸಿದರು. ಕಳೆದ ಬಾರಿ ಅವರು98 ನಿಮಿಷಗಳ ಭಾಷಣ ಮಾಡಿ (1 ಗಂಟೆ 38 ನಿಮಿಷಗಳು) ದಾಖಲೆ ಬರೆದಿದ್ದರು. ಇಂದು ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.

79th Independence Day: ನುಡಿದಂತೆ ನಡೆದ ಸರ್ಕಾರ ನಮ್ಮದು; ಗ್ಯಾರಂಟಿಗಳ ಗುಣಗಾನ ಮಾಡಿದ ಸಿಎಂ

ನುಡಿದಂತೆ ನಡೆದ ಸರ್ಕಾರ ನಮ್ಮದು; ಸಿಎಂ ಸಿದ್ದರಾಮಯ್ಯ

79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದಾರೆ. ಬಳಿಕ ಸ್ವಾತಂತ್ರೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳು ಜನರ ಜೀವನವನ್ನೇ ಬದಲಿಸಿದೆ ಎಂದು ಹೇಳಿದರು.

Independence Day: ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆಯೇ ಯುವಕರಿಗೆ ಭರ್ಜರಿ ಗಿಫ್ಟ್‌! ಇಂದಿನಿಂದಲೇ ರೋಜ್‌ಗಾರ್‌ ಯೋಜನೆ ಜಾರಿ

ಇಂದಿನಿಂದಲೇ ರೋಜ್‌ಗಾರ್‌ ಯೋಜನೆ ಜಾರಿ

PM Modi's Big Announcement: ಯುವ ಜನತೆಗೆ ಪ್ರಧಾನಿ ಮೋದಿ ದೊಡ್ಡ ಉಡುಗೊರೆ ಘೋಷಿಸಿದ್ದಾರೆ. ಯುವಕರಿಗೆ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ವಿಕಸಿತ ಭಾರತ ರೋಜ್ಗಾರ್ ಯೋಜನೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ಘೋಷಿಸಿದ್ದಾರೆ.

79th Independence Day:  ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಿದೆ; ಪ್ರಧಾನಿಯಿಂದ ಮಹತ್ವದ ಘೋಷಣೆ

ಬಾಹ್ಯಾಕಾಶ ನಿಲ್ದಾಣ ನಿರ್ಮಾಣದ ಕುರಿತು ಪ್ರಧಾನಿ ಹೇಳಿದ್ದೇನು?

ಧ್ವಜಾರೋಹಣ ನೆರವೇರಿಸಿ ಕೆಂಪು ಕೋಟೆಯಲ್ಲಿ ಮಾತನಾಡಿದ ಮೋದಿ, ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತಿವೆ. ನಮ್ಮ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಶ್ಲಾಘಿಸಿದರು.

79th Independence Day:  ದೀಪಾವಳಿಗೆ ಸರ್ಕಾರದ ವತಿಯಿಂದ ಬಿಗ್‌ ಗಿಫ್ಟ್‌; ಜಿಎಸ್‌ಟಿ ಕುರಿತು ಮೋದಿ ಹೇಳಿದ್ದೇನು?

ದೀಪಾವಳಿಗೆ ಸರ್ಕಾರದ ವತಿಯಿಂದ ಬಿಗ್‌ ಗಿಫ್ಟ್‌!

ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷದ ದೀಪಾವಳಿಯ ವೇಳೆಗೆ ಸರ್ಕಾರ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಇದನ್ನು ಅವರು ಸರ್ಕಾರದ ವತಿಯಿಂದ ನೀಡುವ ಬಹು ದೊಡ್ಡ ಉಡುಗೊರೆ ಎಂದು ಕರೆದಿದ್ದಾರೆ.

79th Independence Day: ಶತ್ರುಗಳು ಬದಲಾಗದಿದ್ದರೆ ನಾವೇ ದಾರಿ ತೋರಿಸುತ್ತೇವೆ; ಪಾಕಿಸ್ತಾನದ ಅಣು ಬಾಂಬ್‌ ಬೆದರಿಕೆಗೆ ಮೋದಿ ಎಚ್ಚರಿಕೆ

ಪಾಕಿಸ್ತಾನದ ಅಣು ಬಾಂಬ್‌ ಬೆದರಿಕೆಗೆ ಮೋದಿ ಎಚ್ಚರಿಕೆ

ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಪರೇಷನ್ ಸಿಂದೂರ್ ಸಮಯದಲ್ಲಿ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಯಿತು, "ಸಮಯ, ಸ್ಥಳ ಮತ್ತು ದಿನಾಂಕ"ದ ಆಯ್ಕೆಯನ್ನು ಸಂಪೂರ್ಣವಾಗಿ ಮಿಲಿಟರಿ ಕಮಾಂಡರ್‌ಗಳಿಗೆ ಬಿಡಲಾಯಿತು ಎಂದು ಹೇಳಿದರು.

79th Independence Day: ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಷಾ ಮೈದಾನ ಸಜ್ಜು; ಧ್ವಜಾರೋಹಣ ನೆರವೇರಿಸಲಿರುವ CM ಸಿದ್ದರಾಮಯ್ಯ

ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣನೆರವೇರಿಸಲಿರುವ CM ಸಿದ್ದರಾಮಯ್ಯ

ರಾಜ್ಯದಲ್ಲಿ 79 ನೇ ಸ್ವಾತಂತ್ರ್ಯೋತ್ಸವದ (79th Independence Day) ಸಂಭ್ರಮಾಚರಣೆ ಕಳೆಗಟ್ಟಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

79th Independence Day: 79ನೇ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು: ಸರ್.ಎಂ.ವಿ ಜಿಲ್ಲಾಕ್ರೀಡಾಂಗಣದಲ್ಲಿ ತಾಲೀಮು ಜೋರು

79ನೇ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು

ರಾಷ್ಟ್ರಭಕ್ತಿಯನ್ನು ಮೆರೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಜಿಲ್ಲಾಡಳಿತ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳಿನ ಕಾರ್ಯಕ್ರಮದಲ್ಲಿ ಎಲ್ಲೂ ಕೂಡ ಲೋಪವಾಗದಂತೆ ಧ್ವಜವಂಧನೆ ಮತ್ತು ಕವಾಯತು ನಡೆಯಬೇಕಿರುವುದರಿಂದ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

Independence Day Nail Art 2025: ರಾಷ್ಟ್ರ ಪ್ರೇಮ ಬಿಂಬಿಸುವ ನೇಲ್ ಆರ್ಟ್‌ಗಳಿವು

ರಾಷ್ಟ್ರ ಪ್ರೇಮ ಬಿಂಬಿಸುವ ನೇಲ್ ಆರ್ಟ್‌ಗಳಿವು

Independence Day 2025: ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗನನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪ್ರೇಮ ವ್ಯಕ್ತಪಡಿಸುವ ನೇಲ್ ಆರ್ಟ್‌ಗಳು ಟ್ರೆಂಡಿಯಾಗಿವೆ. ಯಾವ್ಯಾವ ಡಿಸೈನ್‌ಗಳು ಈ ನೇಲ್ ಆರ್ಟ್‌ನಲ್ಲಿವೆ? ಎಂಬುದರ ಬಗ್ಗೆ ನೇಲ್ ಆರ್ಟ್ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

Independence Day: ‘ನವ ಭಾರತ’ ಥೀಮ್‌ನೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆ- ಕೆಂಪು ಕೋಟೆಯಲ್ಲಿ ಹೇಗಿರಲಿದೆ ಕಾರ್ಯಕ್ರಮ?

ಕೆಂಪು ಕೋಟೆಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ..!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯನ್ನು ಮುನ್ನಡೆಸಲಿದ್ದಾರೆ. ಅವರು ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವರ್ಷದ ಕಾರ್ಯಕ್ರಮವನ್ನು ಭಾರತೀಯ ವಾಯುಸೇನೆಯು ಸಂಯೋಜಿಸುತ್ತಿದ್ದು, ಗಾರ್ಡ್ ಆಫ್ ಆನರ್, 21 ಗನ್ ಸಲ್ಯೂಟ್, ಮತ್ತು ರಾಷ್ಟ್ರಧ್ವಜ ಹಾಗೂ ಆಪರೇಷನ್ ಸಿಂಧೂರ್ ಧ್ವಜವನ್ನು ಹೊತ್ತ ವಿಶೇಷ ಫ್ಲೈಪಾಸ್ಟ್ ಒಳಗೊಂಡಿರುತ್ತದೆ.

Independence Day: ಆಪರೇಷನ್‌ ಸಿಂದೂರ್‌ ವೀರರು ಸೇರಿದಂತೆ 1,090 ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕ ಘೋಷಣೆ

1,090 ಸೇನಾ ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕ ಘೋಷಣೆ..!

Gallantry Awards: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್, ಅಗ್ನಿಶಾಮಕ, ಹೋಂ ಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ ಸೇವೆಗಳಿಗೆ ಸಂಬಂಧಿಸಿದ ಪದಕ ಪಡೆಯುವವರ ಅಧಿಕೃತ ಪಟ್ಟಿಯನ್ನು ಘೋಷಿಸಿದೆ. ಆ ಕುರಿತ ಮಾಹಿತಿ ಇಲ್ಲಿದೆ .

Independence Day 2025:ದೇಶದ ಈ ಎರಡು ಜಿಲ್ಲೆಗಳಲ್ಲಿ ನಾಳೆ ಸ್ವಾತಂತ್ರ್ಯೋತ್ಸವ ಇಲ್ಲ! ಕಾರಣ ಏನು ಗೊತ್ತೇ?

ಈ ಎರಡು ಜಿಲ್ಲೆಗಳಲ್ಲಿ ನಾಳೆ ಸ್ವಾತಂತ್ರ್ಯೋತ್ಸವ ಇಲ್ಲ!

ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನವನ್ನು ವಿಭಜನೆ ಮಾಡಿ ಸ್ವಾತಂತ್ರ್ಯ ಕೊಟ್ಟ ಮೇಲೆ ದೇಶಾದ್ಯಂತ ಆಗಸ್ಟ್ 15ರಂದು ಮೊದಲ ಸ್ವಾತಂತ್ರ್ಯವನ್ನು ಆಚರಿಸಲಾಯಿತು. ಆ ಬಳಿಕ ಪ್ರತಿ ವರ್ಷವೂ ಇದೇ ದಿನ ದೇಶಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ನಮ್ಮದೇ ದೇಶದ ಒಳಗೆ ಇರುವ ಈ ಎರಡು ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 18ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ. ಇದು ಯಾಕೆ ಎಂಬುದು ಗೊತ್ತಿದೆಯೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.

Independence Day: ಸ್ವಾತಂತ್ರ್ಯ ದಿನಾಚರಣೆಯ ಸ್ಪೆಷಲ್‌- ಪಿವಿಆರ್ ಐನಾಕ್ಸ್ ಲೋಗೋದಲ್ಲಿ ʼಕಾಂತಾರʼ ಚಿತ್ರದ ಮಾಯೆ

ಪಿವಿಆರ್ ಐನಾಕ್ಸ್ ಲೋಗೋದಲ್ಲಿ ʼಕಾಂತಾರʼ ಚಿತ್ರದ ಮಾಯೆ

PVR Inox: ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರೀಮಿಯಂ ಸಿನಿಮಾ ಪ್ರದರ್ಶಕ ಸಂಸ್ಥೆಯಾದ ಪಿವಿಆರ್ ಐನಾಕ್ಸ್, ಹೊಂಬಾಳೆ ಫಿಲ್ಮ್ಸ್ ಜತೆಗೂಡಿ ಹೊಸತನ ಮತ್ತು ವೈಶಿಷ್ಟ್ಯಪೂರ್ಣ ಪ್ರೇಕ್ಷಕ ಅನುಭವಗಳನ್ನು ನೀಡುತ್ತಿದೆ. ಈ ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದಲ್ಲಿ, ಪಿವಿಆರ್ ಐನಾಕ್ಸ್ ತನ್ನ ಲೋಗೋಗೆ ಕಾಂತಾರ ಚಿತ್ರದ ಅಗ್ನಿ ಅಂಶಗಳನ್ನು ಸೇರಿಸಿರುವುದು ವಿಶೇಷ.

Bengaluru News: ಇಂದು ಸಂಜೆ ʻಪರಮ್ ಕಲ್ಚರ್ʼ ನಿಂದ 'ವಂದೇ ಮಾತರಂ' ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ

ಇಂದು ಸಂಜೆ ʻಪರಮ್ ಕಲ್ಚರ್ʼ ನಿಂದ 'ವಂದೇ ಮಾತರಂ' ಸಂಗೀತ ಕಾರ್ಯಕ್ರಮ

Bengaluru News: 79ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ʻಪರಮ್ ಕಲ್ಚರ್ʼ ವತಿಯಿಂದ ಪರಂಪರಾ ಸರಣಿಯ 07ನೇ ಕಾರ್ಯಕ್ರಮ 'ವಂದೇ ಮಾತರಂ' ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವು ಆ.14 ರಂದು ಗುರುವಾರ ಸಂಜೆ 6.30ಕ್ಕೆ ಬೆಂಗಳೂರು ನಗರದ ಎನ್‌.ಆರ್‌. ಕಾಲೋನಿಯ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ಜರುಗಲಿದೆ.

Loading...