Hari Paraak Column: ʼಟಿಕೆಟ್ʼ ಸೇಲ್ ಆಗಲಿಲ್ಲ-ಯಶ್
ನಮ್ಮ ಸಾರಿಗೆ ವ್ಯವಸ್ಥೆ, ಅಂಗಡಿಗಳು, ಸಿನಿಮಾ ಮಂದಿರಗಳನ್ನು ಮುಚ್ಚಿದರೆ ಅದು ತಮಿಳರಿಗೆ ಯಾವ ರೀತಿ ಅಫೆಕ್ಟ್ ಆಗುತ್ತೆ. ನಮ್ಮ ಚಿತ್ರೋದ್ಯಮದವರು ಸುಮ್ಮನೇ ಬೆಂಗಳೂರು, ಮೈಸೂರಿನಲ್ಲಿ ಮೆರವಣಿಗೆ ಮಾಡಿದರೆ ಏನು ಲಾಭ, ನಾವು ಸಾಮಾನ್ಯ ನಾಗರಿಕರು ಸೇರಿದಂತೆ, ಬಂದ್ಗೆ ಕರೆ ಕೊಟ್ಟು ನ್ಯಾಯಕ್ಕಾಗಿ ಹೋರಾಡಿದ ಅನೇಕ ಸಂಘಟನೆಗಳ ಕಾರ್ಯಕರ್ತರು, ನಿಜಕ್ಕೂ ರಿಸ್ಕ್ ತೆಗೆದುಕೊಳ್ಳುವಂಥವರಾಗಿದ್ದರೆ ಇದೇ ಬಂದ್ ಅನ್ನು ತಮಿಳುನಾಡಿನಲ್ಲಿ ಹೋಗಿ ಮಾಡಬೇಕು.