ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Pushpa Kumari

[email protected]

Articles
ಬೆಂಗಳೂರಿನಲ್ಲಿರುವ  ಗರ್ಲ್‌ಫ್ರೆಂಡ್‌ನ ತಿಂಗಳ ಖರ್ಚು 1.09 ಲಕ್ಷ ರೂ. ! ಲೆಕ್ಕ ನೋಡಿ ಗಣಿತವೇ ಮರೆತುಹೋಯ್ತು ಎಂದ ಯುವಕ!

ಗರ್ಲ್‌ಫ್ರೆಂಡ್‌ನ ತಿಂಗಳ 1.09 ಲಕ್ಷ ಖರ್ಚು ನೋಡಿ ದಂಗಾದ ಯುವಕ!

Viral News: ಬೆಂಗಳೂರು ಅಂದಕ್ಷಣ ಇಲ್ಲಿ ಆಧುನಿಕ ಜೀವನ ಶೈಲಿ ಅನುಸರಿಸಲೆಂದೇ ಹಣ ನಿಗದಿ ಪಡಿಸಬೇಕಾಗುತ್ತದೆ. ಇದೀಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ನ ತಿಂಗಳ ಖರ್ಚು ಕಂಡು ಅವನೇ ದಂಗಾಗಿ ಹೋಗಿದ್ದಾನೆ. ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ಇಷ್ಟೊಂದು ಖರ್ಚು? ಎಂದು ಆತ ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾನೆ...

ಇದು ಭಕ್ತಿ ಅಥವಾ ಪಿಕ್ನಿಕ್? ತುಂಗನಾಥ ದೇಗುಲದ ಬಳಿ ಮಾದಕ ದ್ರವ್ಯ ಸೇವಿಸಿದ ಪ್ರವಾಸಿಗರು! ಅರ್ಚಕರಿಂದ ಆಕ್ರೋಶ!

ತುಂಗನಾಥ ಧಾರ್ಮಿಕ ಸ್ಥಳವನ್ನು ಪಿಕ್ನಿಕ್ ತಾಣವಾಗಿ ಮಾಡಿದ ಪ್ರವಾಸಿಗರು!

Viral Video: ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಮದ್ಯಾಪಾನ ಸೇವನೆ ಮಾಡುವುದು ಹೀಗೆ ಬೇಜವ್ದಾರಿ ವರ್ತನೆಯನ್ನು ಕೂಡ ತೋರುತ್ತಿದ್ದಾರೆ. ಇದೀಗ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾದ ತುಂಗನಾಥವನ್ನು, ಜನರು ಪಿಕ್ನಿಕ್ ತಾಣವನ್ನಾಗಿ ಮಾಡಿಕೊಂಡಿದ್ದು ಮಾದಕ ದ್ರವ್ಯ ಸೇವನೆಯನ್ನು ಇಲ್ಲಿ ಮಾಡುತ್ತಿದ್ದಾರೆ ಎಂದು ಅರ್ಚಕರೊಬ್ಬರು ದೂರಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸ್‌ ಅಧಿಕಾರಿ; ವಿಡಿಯೋ ನೋಡಿ

ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

Viral Video: ಉತ್ತರಾಖಂಡದಲ್ಲಿ ಕರ್ತವ್ಯದ ನಡುವೆಯೂ ಪೊಲೀಸ್ ಅಧಿಕಾರಿಯೊಬ್ಬರು ಮಾನ ವೀಯತೆ ಮೆರೆದಿದ್ದಾರೆ. ಪಾರ್ಕ್ ಮಾಡಿದ ಕಾರಿನ ಕೆಳಗೆ ಸಿಲುಕಿದ್ದ ಬೆಕ್ಕಿನ ಮರಿಯನ್ನು ಪೊಲೀಸ ರೊಬ್ಬರು ರಕ್ಷಣೆ ಮಾಡಿದ್ದಾರೆ. ಈ ವಿಡಿಯೊವು ಪ್ರಾಣಿ ಪ್ರಿಯರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದು ಅಧಿಕಾರಿ ನಡತೆಯ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ..

ಮುಂಬೈ ಬಿಸಿಲಿನ ಬೇಗೆಗೆ ಜನ ಹೈರಾಣ; ಕಡಲತೀರಕ್ಕೆ ಬಂದು ಮಲಗಿದ ವಿಡಿಯೋ ವೈರಲ್‌

ಬಿಸಿಲಿನ ತಾಪ ತಡೆದುಕೊಳ್ಳಲು ಮುಂಬೈನ ಬೀಚ್‌ನಲ್ಲಿ ಸಮಯ ಕಳೆಯುತ್ತಿರುವ ಜನ!

Viral Video: ಮುಂಬೈ ನಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದೆ. ಮಳೆ ಬರುವ ಮುನ್ಸೂಚನೆಯೂ ಕಡಿಮೆಯಾಗಿದ್ದು ತೀವ್ರ ಶಾಖದ ನಡುವೆಯೂ, ಬಿಸಿಲನ್ನು ತಡೆದುಕೊಳ್ಳಲು ಜನರು ವರ್ಸೋವಾ ಬೀಚ್‌ನ ತೀರದಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಈ ಕಡಲ ತೀರವೇ ಇದೀಗ ಅವರ ತಾತ್ಕಾಲಿಕ ವಿಶ್ರಾಂತಿ ಧಾಮವಾಗಿದೆ.

ಮಲೆ ಮಹಾದೇಶ್ವರ ಬೆಟ್ಟದಲ್ಲಿ ಕಸದ ರಾಶಿಯ ನಡುವೆ ಆಹಾರ ಹುಡುಕುತ್ತಿದ್ದ ಆನೆ: ಪ್ರವಾಸಿಗರ ಬೇಜವ್ದಾರಿ ವರ್ತನೆಗೆ ನೆಟ್ಟಿಗರ ಕಿಡಿ!

ಪ್ಲಾಸ್ಟಿಕ್ ಡಂಪ್‌ನಲ್ಲಿ ಆಹಾರ ಹುಡುಕಿದ ಕಾಡಾನೆ: ವಿಡಿಯೊ ವೈರಲ್

Viral Video: ಧಾರ್ಮಿಕ ನೆಲೆಯಾಗಿರುವ ಹಾಗೂ ಪ್ರಕೃತಿ ಪ್ರೇಮಿ ಸ್ಥಳವಾದ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಬೇಜವಾಬ್ದಾರಿತನ ತೋರಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮಾವಾಸ್ಯೆ ವಾರಾಂತ್ಯದ ಸಂಧರ್ಭದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಆದರೆ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದ ಪ್ಲಾಸ್ಟಿಕ್ ಕಸದ ನಡುವೆ ಆನೆಯೊಂದು ಆಹಾರ ಹುಡುಕುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರ ನಡವಳಿಕೆ ಇನ್ನು ಬದಲಾಗಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ...

ಆಹಾರಕ್ಕೆ ಕೃತಕ ಬಣ್ಣ ಬಳಸುತ್ತೀರಾ? ಈ ಬಗ್ಗೆ ಗೊತ್ತಿರಲಿ!

ಆಹಾರದಲ್ಲಿ ಕೃತಕ ಬಣ್ಣ: ಇರಲಿ ಎಚ್ಚರ

Health Tips: ಬೇಕರಿಗಳಿಗೆ ಹೋದರೆ, ನೋಡುವುದಕ್ಕೆ ಆಕರ್ಷಕವಾದ, ವರ್ಣಮಯವಾದ ತಿನಿಸುಗಳು ನಮ್ಮ ಗಮನ ಸೆಳೆಯುತ್ತವೆ. ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರುವಂತೆ ಮಾಡುವ ಉದ್ದೇಶ ದಿಂದ ಬೇಕ್‌ ಮಾಡಿದ ತಿನಿಸುಗಳನ್ನು ರಂಗುರಂಗಾಗಿಯೇ ಇರಿಸುತ್ತಾರೆ. ಹೆಚ್ಚಿನ ಬಾರಿ ಈ ಎಲ್ಲಾ ತಿಂಡಿಗಳಲ್ಲೂ ಹಲವು ರೀತಿಯ ಬಣ್ಣಗಳನ್ನು (ಫುಡ್‌ ಕಲರ್‌) ಉಪಯೋಗಿಸಲಾಗುತ್ತದೆ. ಆಹಾರದಲ್ಲಿ ಉಪಯೋಗಿಸುವ ಬಣ್ಣಗಳು ಅರಿಶಿನ, ಕೇಸರಿಯಂಥ ನೈಸರ್ಗಿಕ ಮೂಲದ್ದೂ ಇರಬಹುದು ಅಥವಾ ಕೃತಕ ಬಣ್ಣಗಳೂ ಇರಬಹುದು. ಕೆಲವು ಬಣ್ಣಗಳಂತೂ ಹೊಟ್ಟೆಯನ್ನೆಲ್ಲಾ ಹಾಳು ಮಾಡಿ, ಆರೋಗ್ಯವನ್ನು ಏರುಪೇರು ಮಾಡಿಬಿಡುತ್ತದೆ.

ದಿನ ಭವಿಷ್ಯ, ಜೂನ್ 19, 2026: ಈ ರಾಶಿಯವರ ಸಂಕಷ್ಟಗಳೆಲ್ಲ ಇಂದು ದೂರವಾಗುವ ದಿನ!

ಈ ರಾಶಿಯವರಿಗೆ ಇಂದು ಲಾಭದಾಯಕ ದಿನ!

Horoscope Today June 19th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಪಂಚಮಿ ತಿಥಿ, ಆಶ್ಲೇಷಾ ನಕ್ಷತ್ರದ, ಜೂನ್ 19ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

Viral Video; ವಿಶೇಷ ಚೇತನ ಮಹಿಳೆಗೆ ಕ್ಯಾಬ್ ರೈಡ್ ನಿರಾಕರಿಸಿದ ಉಬರ್ ಚಾಲಕ

ವಿಶೇಷ ಚೇತನ ಮಹಿಳೆಗೆ ಕ್ಯಾಬ್ ರೈಡ್ ನಿರಾಕರಿಸಿದ ಉಬರ್ ಚಾಲಕ

ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕ್ಯಾಬ್ ಚಾಲಕನೊಬ್ಬ ವಿಶೇಷ ಚೇತನ ಮಹಿಳೆಯೊಬ್ಬರ ವ್ಹೀಲ್‌ ಚೇರ್ ಇಟ್ಟುಕೊಳ್ಳಲು ನಿರಾಕರಿಸಿದ್ದು, ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತಿಷ್ಠಾ ದೇವೇಶ್ವರ್ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ವರ್ಷಕ್ಕೆ 70 ಲಕ್ಷ ನೀಡಿದ್ರೂ ತಪ್ಪದ ಸಂಕಷ್ಟ: ಕುಡಿಯುವ ನೀರಿನ‌ ಕೊರತೆ ಬಗ್ಗೆ ಬೇಸರ ಹೊರಹಾಕಿದ ಜನ

ಟ್ಯಾಂಕರ್‌ಗೆ 70 ಲಕ್ಷ ನೀಡಿದ್ರೂ ಕೆಸರು ನೀರು: ಪುಣೆ ನಿವಾಸಿ ಹೇಳಿದ್ದೇನು?

Viral Post: ಪುಣೆಯಲ್ಲಿ ದುಬಾರಿ ವೆಚ್ಚದ ಕಟ್ಟಡ, ಫ್ಲ್ಯಾಟ್ ಗಳನ್ನು ನಿರ್ಮಿಸಿದರೂ ಅಗತ್ಯವಾದ ಶುದ್ಧ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿರುವ ಘಟನೆ ಕಂಡು ಬಂದಿದೆ. ಇಲ್ಲಿನ ನಿವಾಸಿಗಳು ವರ್ಷಕ್ಕೆ 70 ಲಕ್ಷ ಹಣವನ್ನು ಖಾಸಗಿ ಟ್ಯಾಂಕರ್ ಗಾಗಿ ಖರ್ಚು ಮಾಡುತ್ತಿದ್ದಾರೆ. ಸದ್ಯ ಈ ಬಗ್ಗೆ ಪೋಸ್ಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ...

82 ವರ್ಷವಾದರೂ ಕುಗ್ಗದ ಜೀವನೋತ್ಸಾಹ: ಬೀದಿ ಬದಿಯಲ್ಲಿ ದಿನಕ್ಕೆ 12 ಗಂಟೆ ತಿಂಡಿ ಮಾರಿ ಬದುಕು ಸಾಗಿಸುವ ಮನ್ಸುಖ್ ಕಾಕಾ!

ಮುಂಬೈ ಬೀದಿಯಲ್ಲಿ ತಿಂಡಿ ಪ್ಯಾಕೇಟ್ ಮಾರಿ ಬದುಕು ಸಾಗಿಸುವ 82ರ ವೃದ್ಧ!

Viral Video; ಶ್ರಮ ಪಡಬೇಕು ಎನ್ನುವ ಛಲ ಇದ್ದರೆ ಯಾವುದರದಲ್ಲೂ ಸಕ್ಸಸ್ ಕಾಣಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕೋವಿಡ್-19 ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ, 82 ವರ್ಷದ ಮನ್ಸುಖ್ ಕಾಕಾ ಮುಂಬೈನ ರಸ್ತೆಯಲ್ಲಿ ತಿಂಡಿ ಪ್ಯಾಕೇಟ್ ಮಾರಾಟ ಮಾಡುವ ಎಲ್ಲರ ಹೃದಯ ಗೆದ್ದಿದ್ದಾರೆ. ಸ್ವಂತ ಕಾಲಲ್ಲಿ ದುಡಿಯಬೇಕು,ಇತರರಿಗೆ ಅವಲಂಬಿತ ಆಗಬಾರದು ಎಂದು 82 ವರ್ಷದ ಮನ್ಸುಖ್ ಕಾಕಾ ಅವರೇ ತಿಂಡಿ ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ. ಸದ್ಯ ಇವರ ಜೀವನಗಾಥೆಗೆ ಎಲ್ಲರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ...

ರಾತ್ರಿ 9 ಗಂಟೆಯಾದ್ರೂ ಈ ದೇಶದಲ್ಲಿ ಕತ್ತಲಾಗುವುದೇ ಇಲ್ಲ; ಸೂರ್ಯ ಮುಳುಗದ ನಾಡಿನ ಕುರಿತು ಭಾರತೀಯ ಹೇಳಿದ್ದೇನು?

9 ಗಂಟೆ ಆದ್ರೂ ಮುಳುಗದ ಸೂರ್ಯ! ಡೆನ್ಮಾರ್ಕ್ ‘ಹಗಲು’ ಕಂಡು ಬೆರಗಾದ ಯುವಕ

Viral Video: ಡೆನ್ಮಾರ್ಕ್‌ನಲ್ಲಿ ವಾಸಿಸುವ ಭಾರತೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಅಲ್ಲಿನ ದೈನಂದಿನ ಪ್ರಕ್ರಿಯೆ ಕಂಡು ಅವರೇ ಶಾಕ್ ಆಗಿ ಹೋಗಿದ್ದಾರೆ. ರಾತ್ರಿ 9 ಗಂಟೆಯಾದರೂ ಸೂರ್ಯ ಮುಳಗದೇ ಇರುವುದನ್ನು ಕಂಡು ಯುವಕ ಅಚ್ಚರಿಗೆ ಒಳಗಾಗಿದ್ದಾನೆ‌. ಡೆನ್ಮಾರ್ಕ್‌ನ ವಿಚಿತ್ರ ‘ಹಗಲು’ ಕಂಡು ಸೋಷಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ...

ರೀಲ್ಸ್‌ ಹುಚ್ಚಿಗೆ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರು: ಕ್ರಮ ಕೈಗೊಳ್ಳಲು ಪ್ರಾಣಿ ಪ್ರಿಯರ ಆಕ್ರೋಶ!

ಒಡಿಶಾದಲ್ಲಿ ಕಾಡಾನೆಗಳಿಗೆ ಕಿರುಕುಳ ನೀಡಿದ ಯುವಕರ ಗುಂಪು: ವಿಡಿಯೊ ವೈರಲ್

Viral Video: ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದು, ಪ್ರಾಣಿಗಳ ಜತೆ ಅತಿರೇಕದ ವರ್ತನೆ ತೋರುವುದು, ಹೀಗೆ ಟೀಕೆ ವ್ಯಕ್ತ ಪಡಿಸುವ ಅನೇಕ ವಿಡಿಯೊಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಒಡಿಶಾದ ಮಯೂರ್ ಭಂಜ್ ನ ಸಿಮಿಲಿಪಾಲ್ ನಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಯುವಕರ ಗುಂಪೊಂದು ರೀಲ್ಸ್ ಗಾಗಿ ಕಾಡಾನೆಗಳ ಮೇಲೆ ತೀವ್ರ ಕಿರುಕುಳ ಎಸಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕರ ವಿರುದ್ಧ ಕಿಡಿಕಾರಿದ್ದಾರೆ...

ಈಜುಕೊಳದಲ್ಲಿ ಪ್ರಜ್ಞೆ ತಪ್ಪಿ ತೇಲುತ್ತಿದ್ದ 6 ವರ್ಷದ ಮಗುವಿನ ಪ್ರಾಣ ಉಳಿಸಿದ ಅಧಿಕಾರಿ; ವಿಡಿಯೋ ವೈರಲ್‌

ಈಜುಕೊಳದಲ್ಲಿ ಪ್ರಜ್ಞೆ ತಪ್ಪಿ ತೇಲುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಅಧಿಕಾರಿ

Viral Video: ಫ್ಲೋರಿಡಾದ ಈಜುಕೊಳದಲ್ಲಿ ಆರು ವರ್ಷದ ಮಗುವೊಂದು ಪ್ರಜ್ಞೆ ತಪ್ಪಿ ತೇಲುತ್ತಿದ್ದಂತೆ ICE ಅಧಿಕಾರಿ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿದ್ದಾರೆ. ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ ಫೋರ್ಸ್‌ಮೆಂಟ್ (ICE) ಅಧಿಕಾರಿ ಪ್ರಾಣ ಉಳಿಸಿರುವ ಸಿಸಿಟಿವಿ ದೃಶ್ಯ ಭಾರೀ ವೈರಲ್ ಆಗಿದೆ. ನೀರಿನ ಮೇಲೆ ಮಗು ತೇಲುತ್ತಿರುವುದನ್ನ ಕಂಡ ಅವರು ಒಂದು ಕ್ಷಣವೂ ತಡಮಾಡದೆ ಧರಿಸಿದ್ದ ಬಟ್ಟೆಯಲ್ಲೇ ನೇರವಾಗಿ ನೀರಿಗೆ ಜಿಗಿದಿದ್ದಾರೆ..

ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಿರುತ್ತದೆಯೇ?

ಗರ್ಭಿಣಿ ಮಹಿಳೆ ಕೇಸರಿ ಹಾಲು ಕುಡಿದರೆ ಮಗು ಬೆಳ್ಳಗೆ ಆಗಬಹುದೇ?

Health Tips: ಮಗುವೊಂದು ಬರುವುದಿದೆ ಎಂದಾದರೆ ಸಂಭ್ರಮ ಮುಗಿಲು ಮುಟ್ಟುತ್ತದೆ. ಮನೆಯನ್ನು ಮಗುವಿಗಾಗಿ ಸಿದ್ಧ ಮಾಡುವುದರಿಂದ ಹಿಡಿದು, ಗರ್ಭಿಣಿಗೆ ಅಡಿಯಿಂದ ಮುಡಿಯವರೆಗೆ ಸಲಹೆ ಕೊಡುವವರೆಗೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ಇದನ್ನು ತಿನ್ನು, ಅದನ್ನು ಕೇಳು, ಮತ್ತೊಂದನ್ನು ನೋಡು, ಇನ್ಯಾವುದನ್ನೋ ಕುಡಿ ಎನ್ನುತ್ತಾ, ಯಾವುದು ಬೇಕು-ಯಾಕೆ ಬೇಕು ಎನ್ನುವುದೇ ತಿಳಿಯದಂತೆ ಗೊಂದಲ ಹುಟ್ಟಿಸಿಬಿಡುತ್ತಾರೆ ಸುತ್ತಲಿನವರು.

ದಿನ ಭವಿಷ್ಯ, ಜೂನ್ 18, 2026: ಇಂದು ಸಂಪತ್ತಿನ ಮಹಾಯೋಗ; ಮುಟ್ಟಿದ್ದಲ್ಲ ಚಿನ್ನವಾಗುವ ದಿನ

ಈ ರಾಶಿಯವರಿಗೆ ಇಂದು ಅಪಾರ ಧನ-ಸಂಪತ್ತು ಪ್ರಾಪ್ತಿ

Horoscope Today June 18th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ಚತುರ್ಥಿ ತಿಥಿ, ಪುಷ್ಯ ನಕ್ಷತ್ರದ, ಜೂನ್ 18ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ಆದಾಯ ಕೇಳಿ ಖ್ಯಾತ ಉದ್ಯಮಿಗೆ ಅಚ್ಚರಿ

25,000 ರುಪಾಯಿ ಜಾಬ್ ತೊರೆದು ಯಶಸ್ವಿ ಕ್ಯಾಬ್ ಚಾಲಕನಾದ ಯುವಕ

Viral News: ಪ್ರತಿಷ್ಠಿತ ಕಂಪನಿಯಲ್ಲಿ ಶಿಕ್ಷಣವಂತರಿಗೆ ಉದ್ಯೋಗ ಸಿಕ್ಕರೂ ಒತ್ತಡ, ಬಿಡುವಿಲ್ಲದ ಅವಧಿಯಿಂದ ಬೇಸತ್ತು ಕೆಲಸ ತೊರೆದ ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಿಂಗಳಿಗೆ 25 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಯುವಕನೊಬ್ಬ ಆಫೀಸ್ ಕೆಲಸ ಬಿಟ್ಟು ಕ್ಯಾಬ್ ಡ್ರೈವರ್ ಆಗಿ ಯಶಸ್ಸು ಗಳಿಸಿದ್ದಾನೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Viral Video: ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ; ಕಾರಣವೇನು?

ವೃದ್ಧನ ಪ್ರಾಣ ಉಳಿಸಿದ ಬೆನ್ನಲ್ಲೇ ಯುವಕನಿಂದ ಕಪಾಳಮೋಕ್ಷ

ಸಮುದ್ರದ ಅಲೆಯಲ್ಲಿ ವೃದ್ಧನೊಬ್ಬ ಸಿಲುಕಿಕೊಂಡಿದ್ದು ಸ್ಥಳೀಯರು ಪ್ರಾಣದ ಹಂಗು ತೊರೆದು ಕಾಪಾಡಿದ್ದಾರೆ. ಸ್ಥಳೀಯ ಯುವಕರು ನೀರಿಗೆ ಹಾರಿ ಅವರನ್ನು ಮರಳಿ ಕರೆತರಲು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಆದರೆ ದಡಕ್ಕೆ ಬರುತ್ತಿದ್ದಂತೆ ರಕ್ಷಕನೊಬ್ಬ ವೃದ್ಧನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚರ್ಚೆ ನಡೆಯುತ್ತಿದೆ.

Viral Video: ಟಿಕೆಟ್ ರಹಿತವಾಗಿ ಪ್ರಯಾಣಿಸಲು ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು

ರೈಲಿನ ಶೌಚಾಲಯದಲ್ಲಿ ಕುಳಿತು ಟಿಕೆಟ್ ಇಲ್ಲದೆ ಪ್ರಯಾಣ

ರೈಲಿನಲ್ಲಿ ಜನ ಸಾಗರವೇ ತುಂಬಿರುತ್ತದೆ. ಆದರೆ ಇದೀಗ ಕಾಯ್ದಿರಿಸಿದ ಬೋಗಿಯಲ್ಲೂ ಟಿಕೆಟ್ ರಹಿತವಾಗಿ ಪ್ರಯಾಣಿಸಿದವರ ವಿಡಿಯೊವೊಂದು ವೈರಲ್ ಆಗಿದೆ. ಟಿಕೆಟ್ ಪಡೆಯದ ಹಲವು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಯೊಳಗೆ ಪ್ರವೇಶಿಸಿ ವಾಶ್ ರೂಮ್‌ಗಳ ಸುತ್ತಲಿನ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಉಳಿದ ಪ್ರಯಾಣಿಕರು ತೊಂದರೆ ಅನುಭವಿಸಿದರು ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ನೀನಾ-ನಾನಾ? ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ ಚಾಲಕನಿಗೆ ದಾರಿ ಬಿಡದೆ ವಾಪಸ್‌ ಕಳುಹಿಸಿದ ಬೈಕ್ ಸವಾರ

ನಿಯಮ ಉಲ್ಲಂಘಿಸಿದ ಬಸ್ ಚಾಲಕನನ್ನು ತಡೆದ ಬೈಕ್ ಸವಾರ

Viral Video: ರಸ್ತೆಯಲ್ಲಿ ಪ್ರಯಾಣಿಸುವಾಗ ದೊಡ್ಡ ವಾಹನಗಳು ಬಂದು ನಿಂತರೆ ಸಾಕು. ನಾವೇ ದಾರಿ ಬಿಟ್ಟು ಕೊಡುತ್ತೇವೆ. ಆದರೆ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಬೈಕ್‌ ಸವಾರ ರಾಂಗ್ ರೂಟ್‌ನಲ್ಲಿ ಬಂದ ಸರ್ಕಾರಿ ಬಸ್‌ಗೆ ದಾರಿ ಬಿಟ್ಟು ಕೊಡದೆ ನಿಯಮ ಉಲ್ಲಂಘಿಸಿರುವ ಬಗ್ಗೆ ಪ್ರಶ್ನಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಸ್‌ಪಿ ಕಚೇರಿಯಲ್ಲಿ ಮಹಿಳೆಯರ ಹೈಡ್ರಾಮಾ: ಸಾರ್ವಜನಿಕ ಸಭೆಯಲ್ಲೇ ಜುಟ್ಟು ಹಿಡಿದು ಜಗಳವಾಡಿದ ಮಹಿಳೆಯರು

ಎಸ್‌ಪಿ ಕಚೇರಿಯಲ್ಲಿ ಮಹಿಳೆಯರ ಭೀಕರ ಹೊಡೆದಾಟ: ವಿಡಿಯೊ ವೈರಲ್

Viral Video: ಸೂಪರಿಂಡೆಂಟ್ ಆಫ್ ಪೊಲೀಸ್ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆಯ ಸಮಯ ದಲ್ಲಿ ಇಬ್ಬರು ಮಹಿಳೆಯರು ಗಲಾಟೆ ಮಾಡಿರುವ ಘಟನೆಯೊಂದು ಕಂಡು ಬಂದಿದೆ. ಪೊಲೀಸರ ಎದುರಿನಲ್ಲಿಯೇ ಮಹಿಳೆಯರು ಮರಾಮಾರಿಯಾಗಿ ಹೊಡೆದುಕೊಂಡಿದ್ದಾರೆ. ಈ ಭೀಕರ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ...

ರೈಲ್ವೆ ಸ್ಟೇಷನ್‌ನಂತಾದ ಬೆಂಗಳೂರು ವಿಮಾನ ನಿಲ್ದಾಣ; ಕಾಂಕ್ರೀಟ್ ಬೆಂಚ್‌ ಮೇಲೆ ಮಲಗಿದ ಪ್ರಯಾಣಿಕರು

ಬೆಂಗಳೂರು ವಿಮಾನ ನಿಲ್ದಾಣದ ಬೆಂಚ್‌ ಮೇಲೆ ಮಲಗಿದ ಪ್ರಯಾಣಿಕರು

Viral Video: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಧುನಿಕ ತಂತ್ರಜ್ಞಾನ ಒಳಗೊಂಡು ಎಲ್ಲರ ಗಮನ ಸೆಳೆಯುವ ತಾಣ. ಆದರೆ ಈಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ''ರೈಲು ನಿಲ್ದಾಣವೋ ಅಥವಾ ರೈಲ್ವೆ ಸ್ಟೇಷನ್?" ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಮಳೆಗಾಲದಲ್ಲಿ ಮಕ್ಕಳ ಕ್ಷೇಮ ಕಾಯುವುದು ಹೇಗೆ?

ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ಹೇಗೆ?

Health Tips; ಮನೆಯಲ್ಲಿರುವ ದೊಡ್ಡ ಮಕ್ಕಳಿಗೆ ಅನಾರೋಗ್ಯ ಶುರುವಾಯಿತೆಂದರೆ, ಬೆನ್ನಿಗೆ ಚಿಕ್ಕ ಮಕ್ಕಳಿದ್ದರೆ ಅವರೂ ಮಲಗುತ್ತಾರೆಂಬುದು ಖಾತ್ರಿ. ಅದರಲ್ಲೂ ಎಳೆಗೂಸುಗಳಿದ್ದರಂತೂ ಹೆತ್ತವರಿಗೆ ಇನ್ನಷ್ಟು ಆತಂಕ. ಹೇಳಲು ಬಾರದ, ಹೇಳಿದ್ದು ತಿಳಿಯದ ಮಕ್ಕಳ ಅನಾರೋಗ್ಯವೆಂದರೆ ಮನೆಯ ಹಿರಿಯರಿಗೆ ತಲೆಬಿಸಿ.

ದಿನ ಭವಿಷ್ಯ, ಜೂನ್ 17, 2026: ಈ ರಾಶಿಯವರಿಗೆ ಇಂದು ಗಜಕೇಸರಿ ಯೋಗ ಪ್ರಾಪ್ತಿಯಾಗುವ ದಿನ!

ಈ ರಾಶಿಯವರಿಗೆ ಆರ್ಥಿಕ ವ್ಯವಹಾರದಲ್ಲಿ ಇಂದು ಲಾಭ

Horoscope Today June 17th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ, ತೃತೀಯ ತಿಥಿ, ಪುನರ್ವಸು ನಕ್ಷತ್ರದ, ಜೂನ್ 17ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

ಉಚಿತ ಬಸ್ ಉದ್ಘಾಟನೆ ವೇಳೆ ಕೇರಳಂ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ: ವಿಡಿಯೊ ವೈರಲ್

ಬಸ್‌ನೊಳಗೆ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ!

Viral Video: ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸುವ ‘ಪ್ರಿಯದರ್ಶಿನಿ’ ಯೋಜನೆಗೆ ಕೇರಳಂ ಸರ್ಕಾರ ಚಾಲನೆ ನೀಡಿದೆ. ಉದ್ಘಾಟನೆ ಸಮಾರಂಭದ ವೇಳೆ ಸಚಿವೆ ಬಿಂದು ಕೃಷ್ಣ ಅವರ ಮೇಲೆ ಬಿಸಿ ಬಿಸಿ ಪಾಯಸ ಚೆಲ್ಲಿದ ಘಟನೆ ನಡೆದಿದೆ. ಉದ್ಘಾಟನೆಯ ಸಂದರ್ಭದಲ್ಲಿ ಬಸ್‌ನೊಳಗೆ ವಿತರಿಸುತ್ತಿದ್ದ ಪಾಯಸವು ತಪ್ಪಿ ಆಕಸ್ಮಿಕವಾಗಿ ಅವರ ತಲೆಯ ಮೇಲೆ ಬಿದ್ದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Loading...