ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TV Serials

Annayya Serial: ಮನೆಗೆ ಬಂದ ಶಿವಣ್ಣನನ್ನ ನೋಡಿ ಲೀಲಮ್ಮ ಗಲಿಬಿಲಿ!

Annayya Serial: ಮನೆಗೆ ಬಂದ ಶಿವಣ್ಣನನ್ನ ನೋಡಿ ಲೀಲಮ್ಮ ಗಲಿಬಿಲಿ!

Annayya Serial: ಶಾರದಮ್ಮ ರಶ್ಮಿಗೆ ಒಂದೊತ್ತು ಊಟವನ್ನೂ ಹಾಕ್ತಾ ಇಲ್ಲ ಅನ್ನೋ ಕಹಿ ಸತ್ಯವನ್ನು ರಿವೀಲ್‌ ಮಾಡಿದ್ದಾಳೆ. ಇದು ಶಿವು ಕಿವಿಗೆ ಬಿದ್ದಿದೆ. ಈ ಸತ್ಯ ಹೇಳಿ ಶಾಕ್‌ ಗಿದ್ದಾನೆ ಶಿವು. ಸೊಸೆಯನ್ನು ಕರೆದುಕೊಂಡು ಹೋದ ಶಿವುನ ಮನ ಒಲಿಸಿ. ಮತ್ತೆ ತನ್ನ ಮುದ್ದಿನ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗಿ ದೀಪ ಹಚ್ಚಲು, ಶಿವು ಮನೆ ಮುಂದೆ ಧರಣಿ ಕುತ್ತಿದ್ದ ಮಾದಪ್ಪ. ಅಂತೂ ರಶ್ಮಿಯನ್ನು ಕರೆದುಕೊಂಡು ಹೋಗಿದ್ದಾನೆ ಮಾದಪ್ಪಣ್ಣ.

Amruthadhaare Serial: ಜೈಲಿನಿಂದ ರಿಲೀಸ್‌ ಆದ ಜೈದೇವ್‌! ಮಾಸ್ಟರ್‌ ಪ್ಲ್ಯಾನ್‌ ಏನು?

ಜೈಲಿನಿಂದ ರಿಲೀಸ್‌ ಆದ ಜೈದೇವ್‌! ಮಾಸ್ಟರ್‌ ಪ್ಲ್ಯಾನ್‌ ಏನು?

Amruthadhaare Serial:ದಿಯಾ ಜೈದೇವ್‌ನನ್ನು ಆಚೆ ಹಾಕಿದ್ದಾಳೆ. ಪೊಲೀಸರಿಗೆ ಒಪ್ಪಿಸಿದ್ದಳು. ಆದರೀಗ ಜೈದೇವ್‌ ಆಚೆ ಬಂದಿದ್ದಾನೆ. ಮಾವನ ದೆಸೆಯಿಂದ. ಅಷ್ಟೇ ಅಲ್ಲ ದಿಯಾ ಮನೆ ಮುಂದೆ ಮತ್ತೆ ರಂಪಾಟ ಮಾಡಿದ್ದಾಳೆ. ಜೈದೇವ್ ಜೈಲು ಸೇರಿರುವ ವಿಷಯ ಶಕುಂತಲಾಗೆ ತಿಳಿದಿತ್ತು. ಪೊಲೀಸರು ಕಾಲ್ ಮಾಡಿ ವಿಷಯ ತಿಳಿಸಿದ್ರೂ ಜೈದೇವ್ ಯಾರು ಎಂದು ಗೊತ್ತಿಲ್ಲ ಎಂದು ಹೇಳಿದ್ದಳು.

Annayya Serial: ಶಿವಣ್ಣನೆದುರು ತುತ್ತಿನ ಗುಟ್ಟು ರಟ್ಟಾಯ್ತು! ತಂಗಿಗೆ ಹಿಂಸೆ ಕೊಟ್ಟವರನ್ನು ಸುಮ್ಮನೆ ಬಿಡ್ತಾನಾ?

Annayya Serial: ಶಿವಣ್ಣನೆದುರು ತುತ್ತಿನ ಗುಟ್ಟು ರಟ್ಟಾಯ್ತು!

Annayya Serial: ರಶ್ಮಿ ಬದುಕಲ್ಲಿ ಕೇವಲ ಸೀನ ಮಾತ್ರವಲ್ಲ, ಸೀನನ ತಾಯಿಯ ಪಾತ್ರ ಕೂಡ ಇದೆ. ಆಕೆ ರಶ್ಮಿಗೆ ಒಂದೊತ್ತು ಊಟ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ರಶ್ಮಿ ಪುನಃ ಅತ್ತೆ ಮನೆಗೆ ವಾಪಸ್‌ ಆದ ಬಳಿಕ ಪಾರು ಶಿವು ತಾಯಿ ಬಳಿ ನಿಟ್ಟುಸಿರು ಬಿಟ್ಟಿದ್ದಳು. ಆದರೆ ಅಸಲಿ ಕಥೆ ಬೇರೆಯೇ ಇದೆ.

Amruthadhaare Serial: ಭೂಮಿ-ಗೌತಮ್‌ಗೆ ಮಕ್ಕಳನ್ನು ಸಂಭಾಳಿಸೋದೇ ದೊಡ್ಡ ಕೆಲಸ!

Amruthadhaare: ಭೂಮಿ-ಗೌತಮ್‌ಗೆ ಮಕ್ಕಳನ್ನು ಸಂಭಾಳಿಸೋದೇ ದೊಡ್ಡ ಕೆಲಸ!

Amruthadhaare Serial: ನಿನ್ನೆಯ ಎಪಿಸೋಡ್‌ನಲ್ಲಿ ತನ್ನ ಅಣ್ಣನ ಬಳಿ ಜೈದೇವ್‌ ವಿಚಾರವಾಗಿ ಶಕುಂತಲಾ ಬೇಸರ ಹೊರ ಹಾಕಿದ್ದಳು. ಗೌತಮ್‌ ಹಾಗೂ ಭೂಮಿಕಾ ಮತ್ತೆ ಮರಳಿ ಅದೇ ಜೀವನಕ್ಕೆ ಬಂದಿದ್ದಾರೆ. ಇದೀಗ ಮಕ್ಕಳ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಮಕ್ಕಳ ಸಂಭಾಳಿಸೋದೇ ದೊಡ್ಡ ಕೆಲಸ ಆಗಿದೆ. ಇನ್ನೊಂದು ಕಡೆ ಜೈದೇವ್‌ನನ್ನು ಶಕುನಿ ಮಾಮ ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ.

Shilpa Shetty: ಮತ್ತೆ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್‌ ಆದ್ರು ಶಿಲ್ಪಾ ಶೆಟ್ಟಿ!

ಮತ್ತೆ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್‌ ಆದ್ರು ಶಿಲ್ಪಾ ಶೆಟ್ಟಿ!

Shilpa Shetty: ಜೆನ್-ಝಡ್ ಸೆಲೆಬ್ರಿಟಿಗಳು ಮತ್ತು ಅವರ ತಾಯಂದಿರೊಂದಿಗೆ ಹಾಸ್ಯ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ "ಮಾ ಹೈ ನಾ" (Maa Hai Na) ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮ ಶೀಘ್ರದಲ್ಲೇ ZEE5 ನಲ್ಲಿ ಪ್ರಸಾರವಾಗಲಿದೆ. ಆದಾಗ್ಯೂ, ದಿನಾಂಕದ ಬಗ್ಗೆ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

Amruthadhaare Serial: ಜೈಲಿನಿಂದ ಜೆಡಿ ಬಿಡುಗಡೆ ಮಾಡಿಸಿದ ಶಕುನಿ ಮಾಮಾ; ಗೌತಮ್ - ಭೂಮಿಕಾಗೆ ಮಕ್ಕಳನ್ನ ಸಂಭಾಳಿಸೊದೇ ಈಗ ಪೀಕಲಾಟ!

Amruthadhaare Serial: ಜೈಲಿನಿಂದ ಜೆಡಿ ಬಿಡುಗಡೆ ಮಾಡಿಸಿದ ಶಕುನಿ ಮಾಮಾ

Amruthadhaare Serial: ಕುತೂಹಲ ಎನ್ನುವಂತೆ ಶಕುನಿ ಮಾಮಾ ಜೈದೇವನ ರಕ್ಷಣೆಗೆ ಬಂದಿದ್ದಾನೆ. ಅವನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಲು ಬಂದಾಗ, ನಿಮ್ಮ ಯಾರ ಸಹವಾಸ ನನಗೆ ಬೇಡ ಎಂದಿದ್ದಾನೆ ಜೈದೇವ್​. ಅತ್ತ ಗೌತಮ್‌ ಮಕ್ಕಳೊಂದಿಗೆ ಸಂತೋಷ ದಿನಗಳನ್ನು ಕಳೆಯುತ್ತಿದ್ದಾನೆ. ಈ ಪ್ರೋಮೋ ನೋಡಿ ಸಂತಸ ವ್ತಕ್ತಪಡಿಸುತ್ತಿದ್ದಾರೆ ವೀಕ್ಷಕರು.

Amruthadhaare Serial: ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ

ಮಾತೃ ದ್ರೋಹಕ್ಕೆ ತಕ್ಕ ಶಾಸ್ತಿ; ಕೇಡಿ ಜೇಡಿಗೆ ಶಕುಂತಲಾ ಪಾಠ

Amruthadhaare Serial: ಗೌತಮ್‌ ದಿವಾನ್‌ ಕುಟುಂಬ ಈಗ ಮತ್ತೆ ತಮ್ಮ ಸಾಮ್ರಾಜ್ಯಕ್ಕೆ ಮರಳಿ ಬಂದಿದೆ. ಅದರಲ್ಲೂ ಜೈದೇವ್‌ಗೆ ತಕ್ಕ ಶಾಸ್ತಿ ಮಾಡಿದ್ದಾಳೆ ಶಕುಂತಲಾ. ಈಗ ಸ್ವತಃ ಶಕುಂತಲಾ ಜೆಡಿ ವಿರುದ್ಧ ತಿರುಗಿಬಿದ್ದಿದ್ದಾಳೆ. ಈಗ ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Aase Serial: ರೋಹಿಣಿ ಪಾತ್ರಕ್ಕೆ ನಟಿ ಅಭಿಜ್ಞಾ ಭಟ್ ತಯಾರಾಗಿದ್ದು ಹೇಗೆ? ಭಾವುಕ ಪೋಸ್ಟ್‌ ವೈರಲ್‌

Aase Serial: ರೋಹಿಣಿ ಪಾತ್ರಕ್ಕೆ ನಟಿ ಅಭಿಜ್ಞಾ ಭಟ್ ತಯಾರಾಗಿದ್ದು ಹೇಗೆ?

Aase Serial: ಇಂದಿಗೂ ಆಸೆ ಸೀರಿಯಲ್‌ ಯಶಸ್ವಿಯಾಗಿಯೇ ಮುನ್ನುಗ್ಗುತ್ತಿದೆ. ಇದರಲ್ಲಿ ತಾಯಿ ಮಗನ ಸನ್ನಿವೇಶ, ಮೀನಾ -ಸೂರ್ಯ ಮನೆಗೆ ತ್ಯಾಗ ಮಾಡೋ ಹಠ, ತಂದೆ ಮಗನ ಭಾಂದವ್ಯ ಹೀಗೆ ಎಲ್ಲದರ ಮಿಶ್ರಣ ಇದೆ. ಸದ್ಯಕ್ಕೆ ರೋಹಿಣಿ ಪಾತ್ರ ಅಭಿಜ್ಞಾ ಭಟ್ ನಿರ್ವಹಿಸುತ್ತಿದ್ದಾರೆ. ಇದೀಗ ತಮ್ಮ ಪಾತ್ರದ ಬಗ್ಗೆ ನಟಿ ಹೇಳಿದ್ದೇನು? ಪೋಸ್ಟ್‌ ಅಲ್ಲಿ ಏನಿದೆ?

Amruthadhaare Serial: ಅಡೆತಡೆಗಳು‌ ಸಾವಿರ ಬಂದರೂ ಮಗಳನ್ನು ಬಿಟ್ಟುಕೊಡದ ಗೌತಮ್‌!

Amruthadhaare: ಅಡೆತಡೆಗಳು‌ ಸಾವಿರ ಬಂದರೂ ಮಗಳನ್ನು ಬಿಟ್ಟುಕೊಡದ ಗೌತಮ್‌!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಮನೆಯಲ್ಲಿ ಸಂತಸ ಮೂಡಿದೆ. ಪೂಜೆಗಳು ನೆರವೇರುತ್ತಿದೆ. ಆದರೆ ಕಥೆ ಈಗ ಮಿಂಚು ಮೇಲೆ ಸಾಗಿದಂತಿದೆ. ಅಡೆತಡೆಗಳು‌ ಸಾವಿರ ಬಂದರೂ ಮಗಳು ಮಿಂಚು (Minchu) ಬಿಟ್ಟುಕೊಡುತ್ತಿಲ್ಲ ಗೌತಮ್‌.

Annayya Serial: ತಂಗಿಗಾಗಿ ಒಂದು ಹೆಜ್ಜೆ ಮುಂದೆ ಇಟ್ಟ ಶಿವಣ್ಣ; ಸೊಸೆಗಾಗಿ ಮುದ್ದಿನ ಮಾವ ಧರಣಿ

Annayya Serial: ತಂಗಿಗಾಗಿ ಒಂದು ಹೆಜ್ಜೆ ಮುಂದೆ ಇಟ್ಟ ಶಿವಣ್ಣ!

Annayya Serial: ಪಿಂಕಿ ಮತ್ತು ಸೀನನ ಲವ್ ಸ್ಟೋರಿ ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್‌ ಕೂಡ ಇತ್ತು. ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ.

Amruthadhaare Serial: ದಿವಾನ್ ಮನೆಯಲ್ಲಿ ಗೌತಮ್ - ಭೂಮಿಕಾ ರಾಜ್ಯಭಾರ; ಪೊಲೀಸ್ ಕೈಗೆ ಸಿಕ್ಕಿರೋ ಕೇಡಿ ಕತೆ ಹರೋಹರ!

Amruthadhaare Serial: ದಿವಾನ್ ಮನೆಯಲ್ಲಿ ಗೌತಮ್ - ಭೂಮಿಕಾ ರಾಜ್ಯಭಾರ

Amruthadhaare Serial: ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದ. ಜಯದೇವ್​​ ಈಗ ಆತನು ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಈ ಸಮಯದಲ್ಲಿ ಆತನ ಕೈ ಬೆರಳಲ್ಲಿ ಇದ್ದ ಚಿನ್ನದ ಉಂಗುರುವನ್ನು ವ್ಯಕ್ತಿಯೋರ್ವ ಕದ್ದು ಓಡಿದ್ದಾನೆ. ಇದರಿಂದ ಜಯದೇವ್ ಶಾಕ್​ಗೆ ಒಳಗಾಗಿದ್ದಾನೆ. ಊಟಕ್ಕೂ ಗತಿ ಇಲ್ಲದೇ ಅಲೆದಾಡುತ್ತಿದ್ದಾನೆ. ಈಗಾಗಲೇ ಜಯದೇವ್​​ಗೆ ಕೆಟ್ಟ ಪರಿಸ್ಥಿತಿ ಬಂದಿದೆ.

Amruthadhaare Serial:  ಜೆಡಿಗೆ ವಿಧಿಯ ಶಾಪ; ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ ಮಾಡಿದ ಪಾಪ!

ಜೆಡಿಗೆ ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ ಮಾಡಿದ ಪಾಪ!

Amruthadhaare Serial: ಭೂಮಿಕಾ ಮತ್ತೆ ಗರ್ಭಿಣಿಯಾಗ್ತಾಳೆ ಎಂದಿರೋ ಜ್ಯೋತಿಷಿ, ಹೆತ್ತ ಮಗಳಿಂದಲೇ ಗೌತಮ್‌ ಜೀವಕ್ಕೆ ಅಪಾಯ ಎಂದಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ವೀಕ್ಷಕರನ್ನು ಗೊಂದಲಗೊಳಿಸಲು ಹೀಗೆ ಹೇಳಲಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದೆ.

Amruthadhaare Serial:  ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!

ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!

Amruthadhaare Serial: ಜೈದೇವ್‌ ಕತೆ ಅದೋಗತಿ ಆಗಿದೆ. ಇದ್ದ ದಿಯಾ ಕೂಡ ಈಗ ಸಪೋರ್ಟ್‌ಗೆ ಇಲ್ಲವಾಗಿದ್ದಾಳೆ. ಬಂಗಾರ, ಹಣ ಎಲ್ಲವನ್ನೂ ದೋಚಿಕೊಂಡು ಬಂದು ಪಾರ್ಟಿ ಮಾಡಿದ್ದಾಳೆ. ಅಲ್ಲಿಗೆ ನೇರವಾಗಿ ಬಂದ ಜೈದೇವ್‌ನನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಅದಕ್ಕೂ ಸುಮ್ಮನಾಗದ ಜೈದೇವ್‌ ಕಂಪೌಂಡ್‌ ಹಾರಿ ದಿಯಾ ಪಾರ್ಟಿ ಮಾಡುತ್ತಿರುವ ಜಾಗಕ್ಕೆ ಬಂದಿದ್ದಾನೆ.

Naagin 7: ಇದೊಂದು ಕಾರಣಕ್ಕೆ ಸಖತ್‌ ಟ್ರೋಲ್‌ ಆಯ್ತು ನಾಗಿನ್ ಸೀರಿಯಲ್‌!

Naagin 7: ಇದೊಂದು ಕಾರಣಕ್ಕೆ ಸಖತ್‌ ಟ್ರೋಲ್‌ ಆಯ್ತು ನಾಗಿನ್ ಸೀರಿಯಲ್‌!

Naagin 7: ಭಾನುವಾರ ಪ್ರಸಾರವಾದ ಇತ್ತೀಚಿನ ಸಂಚಿಕೆಯ ನಂತರ, ಅನೇಕ ವೀಕ್ಷಕರು ಒಂದು ದೃಶ್ಯವನ್ನು ಶೇರ್‌ ಮಾಡಿ ಟ್ರೋಲ್‌ (Troll) ಕೂಡ ಮಾಡುತ್ತಿದ್ದಾರೆ. ಹಲವರು ತಂಡ ಅತ್ಯಂತ ಸೋಮಾರಿತನ ಪ್ರದರ್ಶಿಸಿದೆ ಎಂದು ಕಮೆಂಟ್‌ ಮಾಡಿದ್ದಾರೆ. ನಾಗಿನ್ 7 ರ ಸಂಚಿಕೆಯ ಸ್ಕ್ರೀನ್‌ಶಾಟ್ ಅನ್ನು ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿದ್ದಾರೆ. ಏನದು?

Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!

Aase Serial: ರೋಹಿಣಿ ಮುಚ್ಚಿಟ್ಟ ಮಹಾ ರಹಸ್ಯದ ಅನಾವರಣ!

Aase Serial: ಸ್ಟಾರ್‌ ಸುವರ್ಣ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ ಆಸೆ, ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ. ರೋಹಿಣಿ ರಹಸ್ಯ ಬಯಲಾಗುವ ಹೊತ್ತು ಬಂದಂತಿದೆ. ಪ್ರೋಮೋ ನೋಡಿ ಸಖತ್‌ ಥ್ರಿಲ್‌ ಆಗಿದ್ದಾರೆ ವೀಕ್ಷಕರು. ರೋಹಿಣಿ ರಹಸ್ಯ ಬಯಲಾಗುವ ಹೊತ್ತು ಕನಸಾ ಅಥವಾ ನನಸಾ ಅನ್ನೋದು ವೀಕ್ಷಕರಲ್ಲಿ ಕುತೂಹಲ. ಮನೋಜ್‌ ಕಥೆ ಏನು?

Amruthadhaare Serial: ಎಲ್ಲ ಸರಿ ಹೋಗೋ ಹೊತ್ತಲ್ಲೇ ಗೌತಮ್‌ ದಿವಾನ್‌ಗೆ ಹೊಸ ಸಂಕಷ್ಟ; ಶಾಕ್‌ ಆದ್ಲು ಭೂಮಿಕಾ!

Amruthadhaare: ಎಲ್ಲ ಸರಿ ಹೋಗೋ ಹೊತ್ತಲ್ಲೇ ಗೌತಮ್‌ಗೆ ಹೊಸ ಸಂಕಷ್ಟ!

Amruthadhaare: ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.ಆದರೀಗ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾನೆ ಗೌತಮ್‌.

Manasa Manohar: ಗಂಡು ಮಗುವಿಗೆ ತಾಯಿಯಾದ ನಟಿ ಮಾನಸ ಮನೋಹರ್ ; ಫೋಟೋ ವೈರಲ್

Manasa Manohar: ಗಂಡು ಮಗುವಿಗೆ ತಾಯಿಯಾದ ನಟಿ ಮಾನಸ ಮನೋಹರ್

Manasa Manohar:‌ ಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ʻಮೀರಾʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್‌ ಆದವರು ನಟಿ ಮಾನಸಾ ಮನೋಹರ್‌ . ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಮಿಂಚಿದ ನಟಿ ಮಾನಸ ಮನೋಹರ್ ಇದೀಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ.

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ; ಗೌತಮ್ ತೆಕ್ಕೆಗೆ ಬಂತು ಕುಟುಂಬದ ಆಸ್ತಿ!

Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ

Amruthadhaare Serial: ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.

Annayya Serial: ತಂಗಿ ಜೀವನದ ಜೊತೆ ಆಟ ಆಡಿದ ಸೀನನನ್ನು ಸುಮ್ನೆ ಬಿಡೋ‌ನಲ್ಲ ಶಿವಣ್ಣ!

ತಂಗಿ ಜೀವನದ ಜೊತೆ ಆಟ ಆಡಿದ ಸೀನನನ್ನು ಸುಮ್ನೆ ಬಿಡೋ‌ನಲ್ಲ ಶಿವಣ್ಣ!

Annayya Serial: ಪಿಂಕಿ ಮತ್ತು ಸೀನನ ಲವ್ ಸ್ಟೋರಿ ಮೊದಲಿಂದಲೂ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಅಮ್ಮನ ಸಾಥ್‌ ಕೂಡ ಇತ್ತು. ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ.

Amruthadhaare Serial: ಮುಳುಗುತ್ತಿರುವ ಸಾಮ್ರಾಜ್ಯವನ್ನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್?

ಮುಳುಗುತ್ತಿರುವ ಸಾಮ್ರಾಜ್ಯವನ್ನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್?

Amruthadhaare Serial: ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದಾರೆ.

Amruthadhaare Serial: ಸದ್ದಿಲ್ಲದೇ ಎಂಗೇಜ್‌ ಆದ ʻಅಮೃತಧಾರೆʼ ಸೀರಿಯಲ್‌ ನಟಿ ದಿಯಾ!

ಸದ್ದಿಲ್ಲದೇ ಎಂಗೇಜ್‌ ಆದ ʻಅಮೃತಧಾರೆʼ ಸೀರಿಯಲ್‌ ನಟಿ ದಿಯಾ!

Amruthadhaare Serial: ಈ ಹಿಂದೆ 'ಪುಣ್ಯವತಿ' ಧಾರಾವಾಹಿಯಲ್ಲೂ ಅವರು ನಟಿಸಿದ್ದರು. ರಾಧಿಕಾ ಧಾರಾವಾಹಿಯಲ್ಲಿಯೂ ನಟಿ ನಟಿಸಿದ್ದರು. ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಎಂಗೇಜ್‌ ಆಗಿದ್ದಾರೆ, ಮದುವೆ ಆಗಲು ರೆಡಿ ಆಗಿದ್ದಾರೆ. ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ.

Raghavi Aralagundagi: ಅಮ್ಮನಿಗೆ ಸುಳ್ಳು ಹೇಳಿ ನಟನೆಗೆ ಬಂದೆ; ಅಣ್ಣಯ್ಯ'ರಾಣಿ' ಮುಕ್ತ ಮಾತು

ಅಮ್ಮನಿಗೆ ಸುಳ್ಳು ಹೇಳಿ ನಟನೆಗೆ ಬಂದೆ; ಅಣ್ಣಯ್ಯ'ರಾಣಿ' ಮುಕ್ತ ಮಾತು

Annayya serial: ಈಗಾಗಲೇ ಹಲವು ರಾಘವಿ ಧಾರಾವಾಹಿಗಳಲ್ಲಿ ನಟಿಸಿ, ಅನುಭವ ಪಡೆದುಕೊಂಡಿದ್ದಾರೆ. 'ಜೇನುಗೂಡು' ಧಾರಾವಾಹಿ ಎಲ್ಲರಿಗೂ ನೆನಪಿರಬಹುದು. ಅದರಲ್ಲಿ ನಯನಾ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದರು 'ಮಂಗಳಗೌರಿ ಮದುವೆ', 'ಅಂತರಪಟ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಯಾಕೆ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.

Amruthadhaare Serial : ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ! ಬೀದಿಗೆ ಬಂದ ಜಯದೇವ್

Amruthadhaare: ಅಹಂಕಾರ ತ್ಯಜಿಸಿ ಪಶ್ಚಾತಾಪದಲ್ಲಿ ಮಿಂದೆದ್ದ ಶಕುಂತಲಾ!

Amruthadhaare Serial : ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಒಂದು ಕಡೆ ಶಕುಂತಲಾಗೆ (Shakuntala) ಪಶ್ಚಾತ್ತಾಪ ಆಗ್ತಾ ಇದ್ದರೆ, ಇನ್ನೊಂದು ಕಡೆ ಜೈದೇವ್‌ ಪತ್ನಿ ದಿಯಾ ಮೋಸ ಮಾಡಿ ಹಣ, ಚಿನ್ನದೊಂದಿಗೆ ಪರಾರಿಯಾಗಿದ್ದಾಳೆ.

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್! ಕೊನೆಗೂ ಶಕುಂತಲಾಗೆ ಈ ಜೋಡಿಯೇ ಆಸರೆ

Amruthadhaare Serial: ಭೂಮಿಕಾ ಗುಣಕ್ಕೆ ಮನಸೋತ್ರು ಗೌತಮ್ ದಿವಾನ್!

Amruthadhaare Serial: ಜೈದೇವ್‌ ಹೆತ್ತ ತಾಯಿ ಅಂತ ನೋಡದೇ ಮನೆಯಿಂದ ಹೊರಗೆ ಹಾಕಿದ. ಶಕುಂತಲಾಗೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣ ಆಯ್ತು. ಸೊಸೆ ಕೂಡ ಅತ್ತೆಗೆ ಭಿಕ್ಷೆ ನೀಡಿ, ಮನೆಯಲ್ಲಿ ಇದ್ದ ಬಂಗಾರ ಹಣ ತೆಗೆದುಕೊಂಡು ಪರಾರಿ ಆಗಿದ್ದಾಳೆ. ಹೇಗೋ ಶಕುಂತಲಾ, ಗೌತಮ್‌ ಕಣ್ಣಿಗೆ ಬಿದ್ದು, ಅಂತೂ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಗೌತಮ್‌.

Loading...