ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TV Serials

Amruthadhaare Serial: ಕೂದಲನ್ನು ತೆಗೆಸಿದ ಭೂಮಿಕಾ; ಸಂಕಷ್ಟದ ಸಮಯದಲ್ಲೂ ತೂಕದ ಮಾತಿಗೆ ವೀಕ್ಷಕರು ಫಿದಾ

Amruthadhaare: ಸಂಕಷ್ಟದ ಸಮಯದಲ್ಲೂ ಭೂಮಿ ತೂಕದ ಮಾತಿಗೆ ವೀಕ್ಷಕರು ಫಿದಾ!

Amruthadhaare: ಭೂಮಿಕಾ ಕ್ಯಾನ್ಸರ್‌ಗೆ (Bhoomika Cancer) ತುತ್ತಾಗಿರೋ ವಿಷಯ ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಾಗಿದೆ. ಇನ್ನೊಂದೆಡೆ, ಜೈದೇವ್ ಮತ್ತು ಶಕುಂತಲಾಗೂ ಈ ವಿಷಯ ತಿಳಿದಿದ್ದು, ಅವರು ಸಕತ್​ ಖುಷಿಯಾಗಿದ್ದಾರೆ. ತಾವು ಮಾಡಲು ಸಾಧ್ಯವಾಗದ್ದು ವಿಧಿಯೇ ಮಾಡಿಸಿತು ಎಂದು ಇನ್ನಿಲ್ಲದಂತೆ ಗೆದ್ದು ಬೀಗುತ್ತಿದ್ದಾರೆ. ಈ ನಡುವೆ ಭೂಮಿಕಾ ತನ್ನ ಕೂದಲು ತೆಗೆಸಿದ್ದಾಳೆ.

Brahmagantu Serial: 'ಬ್ರಹ್ಮಗಂಟು' ಧಾರವಾಹಿ ಅಂತ್ಯ; ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್‌

'ಬ್ರಹ್ಮಗಂಟು' ಧಾರವಾಹಿ ಅಂತ್ಯ; ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್‌

Brahmagantu Serial: ಜೂನ್‌ 17, 2024ರಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ತನ್ನ ಮೊದಲ ಸಂಚಿಕೆ ಆರಂಭ ಮಾಡಿತು. ಇದು ಜೀ ಕನ್ನಡ ವಾಹಿನಿಯ ಹೆಮ್ಮೆಯ ಧಾರಾವಾಹಿ. ಈ ಹಿಂದೆ ಇದೇ ಟೈಟಲ್‌ನಲ್ಲಿ ನಟಿ ಗೀತಾ ಭಾರತಿ ಭಟ್‌ ಅವರನ್ನ ಪರಿಚಯಿಸಿತ್ತು ವಾಹಿನಿ. ಆಗ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈ ಧಾರಾವಾಹಿಗೆ ಬಂಡವಾಳ ಹೂಡಿದ್ದರು. 'ಬಾಡಿ ಶೇಮಿಂಗ್‌'ನಂತಹ ಗಂಭೀರ ಕಥೆಯನ್ನ ಸೊಗಸಾಗಿ ಹೆಣೆಯಲಾಗಿತ್ತು.

Amruthdhaare Serial: ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್‌!

ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್‌!

Amruthdhaare Serial: ಭೂಮಿಕಾಗೆ ಚಿಂತೆ ಕಾಡುತ್ತಿದೆ. ತಾನು ಸತ್ತರೆ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಚಿಂತಿತಳಾಗಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭವಾದ್ರೆ ಮಕ್ಕಳು ಪ್ರಶ್ನಿಸಿದ್ರೆ ಏನು ಮಾಡಬೇಕೆಂದು ಮಲ್ಲಿ ಸಹಾಯ ಕೇಳಿದ್ದಾಳೆ. ಮಕ್ಕಳನ್ನು ಅಜ್ಜಿ ಮನೆಗೆ ಕಳುಹಿಸುವಂತೆ ಮಲ್ಲಿ ಸಲಹೆ ನೀಡಿದ್ದಾಳೆ. ಮಲ್ಲಿ ಮಾತಿನಂತೆ ಮಕ್ಕಳನ್ನು ತವರಿಗೆ ಕಳುಹಿಸಲು ಭೂಮಿಕಾ ನಿರ್ಧರಿಸಿದ್ದಾಳೆ.

Amruthdhaare Serial: ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ! ಭಾವುಕರಾದ ಫ್ಯಾನ್ಸ್

Amruthdhaare : ವಿಧಿಯ ಸವಾಲಿನೆದುರು ಕುಗ್ಗೋಳಲ್ಲ ಗಟ್ಟಿಗಿತ್ತಿ ಭೂಮಿ!

Amruthdhaare Serial: ಭೂಮಿಕಾಳಿಗೆ ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಜೀವನವಿದೆ ಎಂಬ ರೀತಿಯಲ್ಲಿ ಕಥೆಯನ್ನು ಮುಂದುವರಿಸಲಾಗುತ್ತಿದೆ ಭೂಮಿಕಾ ತನ್ನ ಹೊಸ ರೂಪವನ್ನು ಕನ್ನಡಿಯ ಮುಂದೆ ನೋಡಿ ಧೈರ್ಯ ತಂದುಕೊಳ್ಳುವ ದೃಶ್ಯ ಕಣ್ಣು ಒದ್ದೆಯಾಗಿಸುವಂತಿದೆ. ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ.

Annayya Serial: ಒಂದಾದ್ರು ಮಾದಪ್ಪಣ್ಣನ ಮಗ ಸೊಸೆ; ಶಿವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಯ್ತು!

Annayya Serial: ಒಂದಾದ್ರು ಮಾದಪ್ಪಣ್ಣನ ಮಗ ಸೊಸೆ!

Annayya Serial: ವಣ್ಣನ ತಂಗಿ ಗುಂಡಮ್ಮನ ಬಾಳು ಹಸನಾಗಿದೆ. ಜಿಮ್ ಸೀನಾ ಬದಲಾಗಿ, ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿಕೊಂಡು, ತನ್ನ ಕೈ ಮೇಲೆ ಆಕೆಯ ಕಾಲಿರಿಸಿ ಮನೆಗೆ ಸ್ವಾಗತಿಸಿದ್ದಾನೆ. ಆದರೆ ಇದೆಲ್ಲ ಸನ್ನಿವೇಶಗಳನ್ನು ನೋಡಿದ ವೀಕ್ಷಕರಿಗೆ ಸೀನಾ ಮೇಲೆ ಸಂಶಯ ಮೂಡಿದೆ. ಜಿಮ್‌ ಸೀನಾ ಹಾಗೂ ರಶ್ಮಿ ಅತ್ತೆ ಸದಾ ಪಿಂಕಿಯ ಹಿಂದೆ ಇರ್ತಾ ಇದ್ದರು. ಕೊನೆಗೂ ಪಿಂಕಿಯನ್ನ ಸೀನ ಪ್ರೀತಿ ಮಾಡುತ್ತಿರುವ ವಿಚಾರ ರಶ್ಮಿಗೂ ಗೊತ್ತಾಯ್ತು. ಅಣ್ಣ ಶಿವುಗೂ ಈ ವಿಚಾರ ಗೊತ್ತಾಗಿ ಹೋಯ್ತು. ಆದರೆ ಇದ್ಯಾವುದಕ್ಕೂ ಬಗ್ಗದ ಸೀನ, ಪಿಂಕಿಯನ್ನೇ ಮದುವೆ ಆಗ್ತೀನಿ ಅಂತ ನಿರ್ಧಾರ ಮಾಡಿದ್ದ.

Amruthadhaare Serial: ಜೈದೇವ್‌ನ ಪುಂಡಾಟಕ್ಕೆ ಲಾಠಿ ಏಟಿನ ರುಚಿ ತೋರಿಸಿದ್ದಾಳೆ ಮಲ್ಲಿ!

ಜೈದೇವ್‌ನ ಪುಂಡಾಟಕ್ಕೆ ಲಾಠಿ ಏಟಿನ ರುಚಿ ತೋರಿಸಿದ್ದಾಳೆ ಮಲ್ಲಿ!

Amruthadhaare Serial: ಮೃತಧಾರೆಯಲ್ಲಿ (Amruthdhaare Serial) ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ (Jaidev) ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಮಲ್ಲಿಯನ್ನು ಹೇಗೆಲ್ಲಾ ಅವಮಾನಿಸಲು ಸಾಧ್ಯವೋ ಎಲ್ಲವನ್ನು ಜೈದೇವ್ ಮಾಡಿದ್ದಾನೆ. ಇನ್ನೊಂದು ಕಡೆ ಭೂಮಿಯ ಕೇರ್‌ ಈಗ ಗೌತಮ್‌ ಮೇಲಿದೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಮಡದಿ ಭೂಮಿಕಾಳ ಆಸೆಯನ್ನು ಈಡೇರಿಸಲು ಗೌತಮ್ ಮುಂದಾಗಿದ್ದಾನೆ.

Amulya Gowda: ಮದುವೆ ವದಂತಿ ಬಗ್ಗೆ ಕೊನೆಗೂ ಫುಲ್‌ ಸ್ಟಾಪ್‌ ಇಟ್ರಾ `ಕಮಲಿ' ಖ್ಯಾತಿಯ ಹೀರೋ, ಹೀರೋಯಿನ್?

ಮದುವೆ ವದಂತಿ ಬಗ್ಗೆ ಕೊನೆಗೂ ಫುಲ್‌ ಸ್ಟಾಪ್‌ ಇಟ್ರಾ `ಕಮಲಿ' ಜೋಡಿ?

Amulya Gowda: ಅಮೂಲ್ಯ ಗೌಡ ʻಶ್ರೀ ಗೌರಿʼ ಧಾರಾವಾಹಿ ಮುಗಿದಮೇಲೆ ಕನ್ನಡದಲ್ಲಿ ಬೇರೆ ಯಾವ ಪ್ರಾಜೆಕ್ಟ್‌ ಕೂಡ ಒಪ್ಪಿಕೊಂಡಿಲ್ಲ. ಬದಲಿಗೆ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಕಡೆ ನಿರಂಜನ್‌ ಅವರು ಕೂಡ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.

Amruthadhaare Serial: ಐಪಿಎಸ್ ಮಲ್ಲಿ ರಾಕ್‌ ಜೈದೇವ್‌ ಶಾಕ್‌! ಮನದರಸಿ ಭೂಮಿಗಾಗಿ ಗೌತಮ್‌ ಚೌಕಾಸಿ

Amruthadhaare: ಐಪಿಎಸ್ ಮಲ್ಲಿ ರಾಕ್‌ ಜೈದೇವ್‌ ಶಾಕ್‌!

Amruthadhaare Serial:ಅಮೃತಧಾರೆ ಸೀರಿಯಲ್‌ನ ಐಪಿಎಸ್ ಮಲ್ಲಿ, ಕುಡಿದು ಕಿರಿಕ್ ಮಾಡುತ್ತಿದ್ದ ಮಾಜಿ ಗಂಡ, ಕೆಡಿ ಜೈದೇವ್‌ಗೆ (Jaidev) ದಬಾಯಿಸಿದ್ದಾಳೆ. ಮಲ್ಲಿ ತಾನೆಷ್ಟು ಖಡಕ್ ಎಂಬುದನ್ನು ತೋರಿಸುತ್ತಿದ್ದಾಳೆ. ಇನ್ನೊಂದು ಕಡೆ ಬಿಸ್ನೆಸ್ ಮ್ಯಾಗ್ನೆಟ್ ಗೌತಮ್ ದಿವಾನ್ (Gowtham Diwan) ಈಗ.. ಮನದರಸಿ ಭೂಮಿಗಾಗಿ ಚೌಕಾಸಿ ಮಾಡೋಕು ಸೈ ಆಗಿದ್ದಾರೆ.

Amruthdhaare Serial:  ಮಲ್ಲಿಯ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬೀಳ್ತಾನಾ?

Amruthdhaare: ಮಲ್ಲಿಯ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬೀಳ್ತಾನಾ?

Amruthdhaare Serial: ಅಮೃತಧಾರೆ (Amruthdhaare serial) ಧಾರಾವಾಹಿಯಲ್ಲಿ ಭೂಮಿಕಾಗೆ ಕ್ಯಾನ್ಸರ್​ ಬಂದಿದ್ದು, ಆಕೆಯ ಬದುಕು ಹೋರಾಟಮಯವಾಗಿದೆ. ಇನ್ನೊಂದೆಡೆ, ಇನ್ಸ್​ಪೆಕ್ಟರ್​ ಆಗಿ ಎಂಟ್ರಿ ಕೊಟ್ಟಿರುವ ಮಲ್ಲಿ, ಜೈದೇವ್ ಮತ್ತು ಶಕುಂತಲಾ ಕುತಂತ್ರವನ್ನು ಬಯಲಿಗೆಳೆಯುವ ಹಂತದಲ್ಲಿ ಇರುವಂತಿದೆ.

Indian Idol 16 winner : ಈ ಬಾರಿಯ ಇಂಡಿಯನ್ ಐಡಲ್ 16ರ ವಿನ್ನರ್‌ ಇವರೇ!

ಈ ಬಾರಿಯ ಇಂಡಿಯನ್ ಐಡಲ್ 16ರ ವಿನ್ನರ್‌ ಇವರೇ!

Indian Idol 16 winner : ಇಂಡಿಯನ್ ಐಡಲ್ ಸೀಸನ್ 16 ರ ವಿಜೇತರನ್ನು ಭಾನುವಾರ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಘೋಷಿಸಲಾಯಿತು. ಒಡಿಶಾದ ಜ್ಯೋತಿರ್ಮಯಿ ನಾಯಕ್ ಈ ಸೀಸನ್‌ನ ವಿಜೇತೆಯಾಗಿ ಆಯ್ಕೆಯಾದರು. ಸಹ ಫೈನಲಿಸ್ಟ್‌ಗಳಾದ ಅನ್ಶಿಕಾ ಚೋಂಕರ್, ಮನ್ರಾಜ್ ವೀರ್ ಸಿಂಗ್, ಮೈಸ್ಕೆಮ್ ಬೋಸು, ಸುಹೈಲ್ ಸೂಫಿ ಮತ್ತು ತನಿಷ್ಕ್ ಶುಕ್ಲಾ ಅವರನ್ನು ಹಿಂದಿಕ್ಕಿ ಜಯ ಸಾಧಿಸಿದ್ದಾರೆ.

Nandagokula Serial:  300 ಸಂಚಿಕೆ ಪೂರೈಸಿದ ‘ನಂದಗೋಕುಲ’; ನಿರ್ದೇಶಕನ ಪೋಸ್ಟ್‌ಗೆ ವೀಕ್ಷಕರ ಮೆಚ್ಚುಗೆ

300 ಸಂಚಿಕೆ ಪೂರೈಸಿದ ನಂದಗೋಕುಲ; ನಿರ್ದೇಶಕನ ಪೋಸ್ಟ್‌ಗೆ ವೀಕ್ಷಕರ ಮೆಚ್ಚುಗೆ

Nandagokula Serial: ‘ನಂದಗೋಕುಲ’ ಧಾರಾವಾಹಿ ಇದೀಗ 300 ಸಂಚಿಕೆ ಪೂರೈಸಿದ್ದು, ಧಾರಾವಾಹಿ ತಂಡ ಈ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ನಂದಗೋಕುಲ ಸೀರಿಯಲ್ ಅಲ್ಲಿ ಹೊಸ ಕಲಾವಿದರು ಮತ್ತು ಹಳೆ ಕಲಾವಿದರು ಹೀಗೆ ಎಲ್ಲರೂ ಇದ್ದಾರೆ. ಇವರ ಈ ಒಂದು ನಂದಗೋಕುಲ ನೋಡುಗರಿಗೆ ಸ್ಪೂರ್ತಿ ಆಗೋ ರೀತಿನೂ ಇದೆ. ಲವ್ ಮಾಡಿ ಮದುವೆ ಆದ್ರೆ ಏನೆಲ್ಲ ಆಗುತ್ತದೆ ಅನ್ನೋ ಸತ್ಯವನ್ನ ಇಲ್ಲಿ ಧಾರವಾಹಿ ರೂಪದಲ್ಲಿಯೇ ಹೇಳುತ್ತಿದ್ದಾರೆ ಅನಿಸುತ್ತದೆ. ಇದೀಗ ಧಾರಾವಾಹಿ ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ.

Indian Idol 16 grand finale: ಈ ದಿನ ಇಂಡಿಯನ್ ಐಡಲ್ 16 ಗ್ರ್ಯಾಂಡ್ ಫಿನಾಲೆ! ವಿಶಾಲ್ ದದ್ಲಾನಿ ಗೈರು

ಈ ದಿನ ಇಂಡಿಯನ್ ಐಡಲ್ 16 ಗ್ರ್ಯಾಂಡ್ ಫಿನಾಲೆ! ವಿಶಾಲ್ ದದ್ಲಾನಿ ಗೈರು

Indian Idol 16 grand finale: ಈ ಬಾರಿ, ಕಾರ್ಯಕ್ರಮದ ಥೀಮ್ "ಯಾದೋಂಕಿ ಪ್ಲೇಪಟ್ಟಿ" ಆಗಿತ್ತು, ಇದು ಸೀಸನ್ ಉದ್ದಕ್ಕೂ ವೀಕ್ಷಕರನ್ನು ನಾಸ್ಟಾಲ್ಜಿಯಾ ಮತ್ತು ಉತ್ತಮ ಸಂಗೀತದೊಂದಿಗೆ ಸಂಪರ್ಕಿಸುವಂತೆ ಮಾಡಿತು. ಈಗ, ಅಂತಿಮ ಹಂತದಲ್ಲಿ, ಅಂಶಿಕಾ ಚೋಂಕರ್, ಜ್ಯೋತಿರ್ಮಯಿ ನಾಯಕ್, ಮನರಾಜ್ ವೀರ್ ಸಿಂಗ್, ಮಸ್ಕ್ ಬೋಸು, ಸುಹೇಲ್ ಸೂಫಿ ಮತ್ತು ತನಿಷ್ಕ್ ಶುಕ್ಲಾ ಟ್ರೋಫಿಯನ್ನು ಗೆಲ್ಲುವ ಅಗ್ರ ಆರು ಫೈನಲಿಸ್ಟ್‌ಗಳಾಗಿ ಮುಖಾಮುಖಿಯಾಗಲಿದ್ದಾರೆ.

Amruthdhaare Serial: ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

ಭೂಮಿ ತಮ್ಮನಿಗೆ ಗೊತ್ತಾಯ್ತಾ ಜೆಡಿಯ ಮಹಾಸತ್ಯ? ಶಕುಂತಲಾ ಕಥೆ ಏನು?

Amruthdhaare Serial: ಅಮೃತಧಾರೆಯಲ್ಲಿ ಹೊಸ ಟ್ವಿಸ್ಟ್‌ ಪಡೆದುಕೊಂಡಿದೆ. ವೀಕ್ಷಕರು ಭೂಮಿಕಾ ನಡವಳಿಕೆಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಜೈದೇವ್‌ ವಿಚಾವಾಗಿಯೂ ಕುತೂಹಲ ತಿರುವು ಪಡೆದುಕೊಂಡಿದೆ. ಜೈದೇವ್‌ ಸ್ವತಃ ಭಾವನ ಮುಂದೆ ಸಿಕ್ಕಿ ಬೀಳುವಂತಿದೆ. ಭೂಮಿ ತಮ್ಮ ಏಕಾಏಕಿ ಜಯದೇವ್‌ ಭೇಟಿ ಮಾಡಲು ಬಂದಿದ್ದಾನೆ.

sumeet sachdev: ಗಂಟಲಿನಲ್ಲಿ ಸಿಲುಕಿಕೊಂಡು ಆಹಾರ! ಭಯಾನಕ ಅನುಭವ ಬಿಚ್ಚಿಟ್ಟ ಖ್ಯಾತ ನಟ

ಗಂಟಲಿನಲ್ಲಿ ಸಿಲುಕಿಕೊಂಡು ಆಹಾರ! ಭಯಾನಕ ಅನುಭವ ಬಿಚ್ಚಿಟ್ಟ ಖ್ಯಾತ ನಟ

sumeet sachdev: ನಟ ಸುಮಿತ್ ಸಚ್‌ದೇವ್ (sumeet sachdev) ಇತ್ತೀಚೆಗೆ ಭೀಕರ ಘಟನೆಯಿಂದ ಪಾರಾಗಿದ್ದಾರೆ. ಊಟ ಮಾಡುವಾಗ ಆಹಾರ ಗಂಟಲಿನಲ್ಲಿ ಸಿಲುಕಿ, ಕೆಲವೇ ಕ್ಷಣಗಳಲ್ಲಿ ಅವರು ಸಾವು-ಬದುಕಿನ ನಡುವೆ ಹೋರಾಡುವಂತಾಗಿತ್ತು. ತಮ್ಮ ಸಹೋದರನ ಸಮಯಪ್ರಜ್ಞೆಯಿಂದ ತಮಗೆ ಮರುಜೀವ ಸಿಕ್ಕಿದೆ ಎಂದು ಸ್ವತಃ ಸುಮೀತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ (video) ಹಂಚಿಕೊಳ್ಳುವ ಮೂಲಕ ಈ ಅನುಭವ ಬಿಚ್ಚಿಟ್ಟಿದ್ದಾರೆ.

Gowri shankara serial:  ‘ಗೌರಿಶಂಕರ’ ಧಾರಾವಾಹಿ ಅಂತ್ಯ! ಕಾರಣ ಏನು?

‘ಗೌರಿಶಂಕರ’ ಧಾರಾವಾಹಿ ಅಂತ್ಯ! ಕಾರಣ ಏನು?

Gowri shankara serial: ಗೌರಿ' ಪಾತ್ರದಲ್ಲಿ ಆರಂಭದಲ್ಲಿ ನಟಿ ಕೌಸ್ತುಭ ಮಣಿ ನಟಿಸಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ಅವರು, ಧಾರಾವಾಹಿಯಿಂದ ಹೊರಬಂದ್ದಿದ್ದರು. ಬಳಿಕ ನಟಿ ದಿವ್ಯಾ ವಾಗುಕರ್ ನಟಿಸಿದ್ದರು, ಇವರು ಸುಮಾರು ಮೂರು ವರ್ಷಗಳ ಕಾಲ ಗೌರಿ ಪಾತ್ರಕ್ಕೆ ಜೀವತುಂಬಿ ನಟಿಸಿದ್ದರು. ಆರೋಗ್ಯದ ಸಮಸ್ಯೆಯಿಂದಾಗಿ ದಿವ್ಯಾ ಕೂಡ ಧಾರಾವಾಹಿಯಿಂದ ಹೊರನಡೆದರು.

Lakshmi Nivasa Serial: ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ; ಅಂತ್ಯವಾಯ್ತಾ ಒಲವ ಸಾಕ್ಷಾತ್ಕಾರ?

Lakshmi Nivasa: ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ!

Lakshmi Nivasa Serial: ಧಾರಾವಾಹಿಯ ಪ್ರತಿ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದ್ದು, ಅವ್ರದ್ದೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಈ ಸೀರಿಯಲ್ ಆರಂಭವಾದಾಗಿನಿಂದ ಒಂದು ರೀತಿಯಲ್ಲಿ ಸೈಕೋ ಗಂಡನ ರೀತಿಯಲ್ಲಿ ಜಯಂತ್‌ ಕಾಣಿಸುತ್ತಿದ್ದರು. ಅಷ್ಟೇ ಅಲ್ಲದೆ ಗಂಡ ಕೊಟ್ಟ ಎಲ್ಲಾ ನೋವನ್ನು ಸಹಿಸಿಕೊಂಡು ಬರುತ್ತಿದ್ದವಳು ಜಾನು. ಯಾರಿಗೂ ಹೇಳಲು ಆಗದೆ ತನ್ನಲ್ಲಿಯೇ ಎಲ್ಲಾ ನೋವುಗಳನ್ನು ಇಟ್ಟುಕೊಂಡು ನರಕಯಾತನೆಯನ್ನು ಅನುಭವಿಸುತ್ತಿದ್ದ ಜಾನು ಈಗ ಫುಲ್‌ಸ್ಟಾಪ್‌ ಇಟ್ಟಿದ್ದಾಳೆ.

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ; ಭೂಮಿ ಮನದ ಭಾರ ಇಳಿಸೋ ಪ್ರಯತ್ನದಲ್ಲಿ ಗೌತಮ್

Amruthdhaare Serial: ಶಕುಂತಲಾ ಬೆನ್ನ ಹಿಂದೆ ಬಿದ್ದ ಶಕುನಿ ಮಾಮ!

Amruthdhaare Serial: ಅಮೃತಧಾರೆ (Aruthdhaare Serial) ಧಾರಾವಾಹಿಯಲ್ಲಿ ಭೂಮಿ ಮೇಲೆ ಕಥೆ ಸಾಗುತ್ತಿದೆ. ಭೂಮಿಕಾಗೆ ಕ್ಯಾನ್ಸರ್ ಇರುವುದು ವೀಕ್ಷಕರಲ್ಲಿ ಆತಂಕ ಮೂಡಿಸಿದೆ. ಕೊರವಂಜಿಯೊಬ್ಬಳು ಭೂಮಿಕಾ ದೀರ್ಘ ಸುಮಂಗಲಿಯಾಗಿ ಬಾಳುತ್ತಾಳೆ ಎಂದು ಭವಿಷ್ಯ ನುಡಿದಿದ್ದಾಳೆ. ಹೀಗಾಗಿ ಈಗ ಗೌತಮ್‌ ಪ್ರೀತಿಗೆ ಭೂಮಿ ಗೆದ್ದೆ ಗೆಲ್ಲುತ್ತಾಳೆ.

Kannada serial: ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

Kannada serial: ಜಗದ್ಧಾತ್ರಿ’ ಧಾರಾವಾಹಿ ಬರ್ತಾ ಇರೋದು ಗೊತ್ತೇ ಇದೆ. ಈಗಾಗಲೇ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಇದಕ್ಕಾಗಿ ಯಾವ ಸೀರಿಯಲ್​ ಅಂತ್ಯ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿತ್ತು. ಅಮೃತಧಾರೆ ಸೀರಿಯಲ್​ ಕೆಲವು ದಿನಗಳ ಹಿಂದೆ ಅಂತ್ಯವಾಗುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಈ ಧಾರಾವಾಹಿ ಅಂತ್ಯ ಆಗ್ತಿಲ್ಲ ಎನ್ನಲಾಗುತ್ತಿದೆ.

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌;  ಭೂಮಿ ಒಡಲ ಗುಟ್ಟು ಗೌತಮ್ ಎದುರು ಬಯಲು

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌!

Amruthadhaare serial: ಒಂದು ಕಡೆ ಭೂಮಿಗೆ ಕ್ಯಾನ್ಸರ್‌ (Bhoomika Cancer) ಇರೋ ವಿಚಾರ ಗೌತಮ್‌ಗೆ ಗೊತ್ತಾದರೆ, ಇನ್ನೊಂದು ಕಡೆ ಮಲ್ಲಿ ಜೈದೇವ್‌ಗೆ ವಾರ್ನಿಂಗ್‌ ಮಾಡಿದ್ದಾಳೆ. ಮಲ್ಲಿ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾಳೆ. ಬರ್ತ್ ಡೇ ದಿನ ಕೇಕ್‌ನಲ್ಲಿ ಬಾಂಬ್ ಇಟ್ಟಿರೋ ವಿಷಯವನ್ನು ಮಕ್ಕಳು ಮಲ್ಲಿಗೆ ಹೇಳಿದ್ದರು. ಇದಾದ ನಂತರ ಎದುರಾದ ಜೈದೇವ್‌ಗೆ ಮಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾಳೆ. ಈ ಮೊದಲೇ ಮಲ್ಲಿ ತಂಟೆಗೆ ಹೋಗದಂತೆ ಮಗ ಜೈದೇವ್‌ಗೆ ಶಕುಂತಲಾ ಎಚ್ಚರಿಕೆ ನೀಡಿದ್ದಳು. ಆಕೆ ಮೊದಲಿನ ಮಲ್ಲಿ ಅಲ್ಲ ಎಂಬ ಸಲಹೆಯನ್ನು ಶಕುಂತಲಾ ಹೇಳಿದ್ದಳು.

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು!  ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಶಾಕ್‌

Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು!

Amruthadhaare: ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ವಿಚಾರ ಗೊತ್ತಾಗಿದೆ. ಮದುವೆ ವಾರ್ಷಿಕೋತ್ಸವ ದಿನ ಭೂಮಿ ಹಾಗೂ ಗೌತಮ್‌ ಡಿನ್ನರ್‌ ಡೇಟ್‌ ಹೋಗಿದ್ದರು. ಅಲ್ಲಿ ರಕ್ತದ ವಾಂತಿ ಮಾಡಿಕೊಂಡಿದ್ದಾಳೆ ಭೂಮಿ.

Amruthadhaare Serial: ಒಲವಿನ ಜೋಡಿಯ ಪ್ರೇಮೋತ್ಸವ; ಗೌತಮ್ - ಭೂಮಿಕಾ ವಿವಾಹ ಸಂಭ್ರಮ!

ಒಲವಿನ ಜೋಡಿಯ ಪ್ರೇಮೋತ್ಸವ; ಗೌತಮ್ - ಭೂಮಿಕಾ ವಿವಾಹ ಸಂಭ್ರಮ!

Amruthadhaare Serial: ಮಲ್ಲಿ ಎಂಟ್ರಿ ಕೊಟ್ಟಿದ್ದಾಳೆ. ಗೌತಮ್‌ ಕೂಡ ಮದುವೆ ಆನಿವರ್ಸರಿ ಸಲುವಾಗಿ ಮಲ್ಲಿಯೊಂದಿಗೆ ಮಾತನಾಡಿ ಭೂಮಿಗೆ ಸರ್‌ಪ್ರೈಸ್‌ ನೀಡಲು ಮುಂದಾಗಿದ್ದಾನೆ. ಆದರೆ ಭೂಮಿ ಮಾತ್ರ ತನ್ನ ಆರೋಗ್ಯದ ಬಗ್ಗೆಯೇ ಚಿಂತಿಯಲ್ಲಿದ್ದಾಳೆ. ಯಾವಾಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇದೆ ಅನ್ನೋದು ಗೊತ್ತಾಯ್ತೋ ಅಲ್ಲಿಂದ ಭೂಮಿ ಸೋತು ಹೋಗಿದ್ದಾಳೆ. ಈಗ ಹೊಸ ಪ್ರೋಮೋ ಔಟ್‌ ಆಗಿದೆ.

Amruthadhaare Serial: ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ

ಭೂಮಿ ಒಡಲ ನೋವಿಗೆ ಪರಿಹಾರ ಸಿಗಲೇಬೇಕು! ಎಂಟ್ರಿ ಆದ್ಲು ಮಲ್ಲಿ

Amruthadhaare Serial: ಸದ್ಯ ಭೂಮಿ ಮೇಲೆ ಧಾರಾವಾಹಿ ಕಥೆ ಸಾಗುತ್ತಿದೆ. ಅತ್ಯಂತ ಬೆಸರದಲ್ಲಿ ಇದ್ದ ಭೂಮಿ ಈಗ ಸ್ವಲ್ಪ ಖುಷಿ ಆಗಿದ್ದಾಳೆ. ಮಲ್ಲಿ ಎಂಟ್ರಿ ಕೊಟ್ಟಿದ್ದಾಳೆ. ಗೌತಮ್‌ ಕೂಡ ಮದುವೆ ಆನಿವರ್ಸರಿ ಸಲುವಾಗಿ ಮಲ್ಲಿಯೊಂದಿಗೆ ಮಾತನಾಡಿ ಭೂಮಿಗೆ ಸರ್‌ಪ್ರೈಸ್‌ ನೀಡಲು ಮುಂದಾಗಿದ್ದಾನೆ. ಆದರೆ ಭೂಮಿ ಮಾತ್ರ ತನ್ನ ಆರೋಗ್ಯದ ಬಗ್ಗೆಯೇ ಚಿಂತಿಯಲ್ಲಿದ್ದಾಳೆ.

Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು! ಭೂಮಿಕಾ ಮನದ ಭಾರ ನಿವಾರಿಸ್ತಾರಾ ದಿವಾನ್ ಸರ್?

Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು!

Amruthadhaare Serial: ಈಗ ಹೊಸ ಪ್ರೋಮೋ ಔಟ್‌ ಆಗಿದೆ. ಗೌತಮ್‌ಗೆ ಹೇಗೋ ಭೂಮಿ ರಿಪೋರ್ಟ್‌ ಸಿಕ್ಕಿದೆ. ವೈದ್ಯರ ಬಳಿ ಬಂದು ಕೇಳಿದಾಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋದು ಗೊತ್ತಾಗಿದೆ. ಮೂರನೇ ಹಂತ ಇದ್ದ ಕಾರಣ ವೈದ್ಯರು ಕೂಡ ಕಷ್ಟಕರ ಎಂದಿದ್ದಾರೆ. ಈ ಸುದ್ದಿ ಕೇಳಿ ಗೌತಮ್‌ ಶಾಕ್‌ ಆಗಿದ್ದಾನೆ. ಇನ್ನೊಂದೆಡೆ ಶಕುಂತಲಾ ಭೂಮಿ ವಿರುದ್ಧ ಕೆಂಡವಾಗಿದ್ದಾಳೆ. ಇದೀಗ ಶಕುಂತಲಾ ನಡೆ ಶಕುನಿ ಮಾಮಾಗೂ ಅನುಮಾನ ಬರುವಂತೆ ಮೂಡಿದೆ.

Jodi No 1 Winner: ‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ!  ಗೆದ್ದವರಿಗೆ ಏನು ಬಹುಮಾನ?

‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ!

Jodi No 1 Winner: 30 ವರ್ಷಗಳಿಂದ ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನ ಸಾಗಿಸುತ್ತಾ ಬಂದಿರುವ ಕೋಟೆ ಪ್ರಭಾಕರ್ - ಮಾಲತಿ ದಂಪತಿ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದಾರೆ. 5 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಹಾಗೇ, ವಿನ್ನರ್‌ ಟ್ರೋಫಿ ಸಿಕ್ಕಿದೆ. ‘ಜೋಡಿ ನಂ 1’ ಕಾರ್ಯಕ್ರಮದ ಮೊದಲ ರನ್ನರ್‌ ಅಪ್ ಆಗಿ ಧನರಾಜ್ ಆಚಾರ್ - ಪ್ರಜ್ಞಾ ದಂಪತಿ ಹೊರಹೊಮ್ಮಿದ್ದಾರೆ. ಎರಡನೇ ರನ್ನರ್‌ ಅಪ್ ಸ್ಥಾನ ಪಡೆದವರು ನಯನ ನಾಗರಾಜ್ - ಸುಹಾಸ್ ದಂಪತಿ.

Loading...